Recent Post
-
ಕಾರ್ಯಕ್ರಮ
SKDRDP: ಕೂಡಿಗೆ ವಲಯ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮ
ಕುಶಾಲನಗರ, ಸೆ 19: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೂಡಿಗೆ ವಲಯದ 10 ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮವು ಕೂಡುಮಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘದ…
Read More » -
ಪ್ರಕಟಣೆ
ಪ್ಲಾಸ್ಟಿಕ್ ಮುಕ್ತ ‘ದಸರಾ’ ಆಚರಣೆಗೆ ಗ್ರೀನ್ ಸಿಟಿ ಫೋರಂ ಆಗ್ರಹ
ಕುಶಾಲನಗರ, ಸೆ 19: ಈ ಬಾರಿಯ ಗೋಣಿಕೊಪ್ಪ ಹಾಗೂ ಮಡಿಕೇರಿ ದಸರಾ ಜನೋತ್ಸವವನ್ನು ಪ್ಲಾಸ್ಟಿಕ್ ಮುಕ್ತ ಉತ್ಸವವಾಗಿ ಆಚರಿಸುವಂತೆ ಗ್ರೀನ್ ಸಿಟಿ ಫೋರಂ ಸಾರ್ವಜನಿಕರು ಹಾಗೂ ದಸರಾ…
Read More » -
ಕ್ರೀಡೆ
ಕ್ಲಸ್ಟರ್ ಮಟ್ಟದ ಕ್ರೀಡಾಕೂಟ: ಕುಶಾಲನಗರದ ಫಾತಿಮಾ ಶಾಲಾ ತಂಡಕ್ಕೆ ಜಯ
ಕುಶಾಲನಗರ, ಸೆ 19: ಇತ್ತೀಚೆಗೆ ಕುಶಾಲನಗರ ಮತ್ತು ಗೌಡಳ್ಳಿಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಕುಶಾಲನಗರದ ಫಾತಿಮಾ ಹಿರಿಯ ಪ್ರಾಥಮಿಕ ಶಾಲೆಯ…
Read More » -
ಸಭೆ
ಬಸವನಹಳ್ಳಿ ಲ್ಯಾಂಪ್ಸ್ ಸಹಕಾರ ಸಂಘದ ವಾರ್ಷಿಕ ಮಹಾಸಭೆ
ಕುಶಾಲನಗರ, ಸೆ 19: ಕುಶಾಲನಗರ ಸಮೀಪದ ಬಸವನಹಳ್ಳಿಯಲ್ಲಿರುವ ಸೋಮವಾರಪೇಟೆ ತಾಲ್ಲೂಕು ಗಿರಿಜನ ದೊಡ್ಡಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ 2021-22ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಆರ್.ಕೆ.ಚಂದ್ರು…
Read More » -
ಕಾರ್ಯಕ್ರಮ
ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆಯ ನಿಯೋಗ ಸಚಿವರ ಭೇಟಿ
ಕುಶಾಲನಗರ, ಸೆ 19: ಜಿಲ್ಲಾ ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆಯ ನಿಯೋಗ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್ ಅವರ ನೇತೃತ್ವದಲ್ಲಿ ಬೆಂಗಳೂರಿಗೆ ತೆರಳಿ ರಾಜ್ಯ ಸಮಾಜ…
Read More » -
ಕ್ರೈಂ
ಈಜಲು ನಾಲೆಗಿಳಿದ ಯುವ ವ್ಯಾಪಾರಿ ನೀರುಪಾಲು.
ಕುಶಾಲನಗರ, ಸೆ 19: ಜಮೀನಿನ ಬಳಿ ಇದ್ದ ನಾಲೆಯಲ್ಲಿ ಈಜಲು ಹೋದ ಯುವಕನೊರ್ವ ನೀರುಪಾಲಾಗಿರುವ ಘಟನೆ ವರುಣಾ ನಾಲೆಯಲ್ಲಿ ಭಾನುವಾರ ಜರುಗಿದೆ. ಹುಣಸೂರು ತಾಲೂಕು ಬಿಳಿಕೆರೆ ಹೋಬಳಿಯ…
Read More » -
ಕಾರ್ಯಕ್ರಮ
ಮಡಿಕೇರಿಯಲ್ಲಿ ನಡೆದ ಕೊಡಗು ಬಚಾವೋ ಆಂದೋಲನ: ಮತೀಯವಾದದ ಆತಂಕ
ಕುಶಾಲನಗರ, ಸೆ 18:ಮತೀಯವಾದ ಮತ್ತು ಕೆಟ್ಟ ರಾಜಕಾರಣದಿಂದ ಕೊಡಗನ್ನು ಬಚಾವ್ ಮಾಡಬೇಕಾಗಿದೆ ಎಂದು ಸಾಹಿತಿ ಡಾ.ಜೆ. ಸೋಮಣ್ಣ ಆತಂಕ ವ್ಯಕ್ತಪಡಿಸಿದರು. ಮಡಿಕೇರಿಯ ಕಾವೇರಿ ಹಾಲ್ ನಲ್ಲಿ ನಡೆದ…
Read More » -
ಪ್ರಕಟಣೆ
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರ ತಂಡ ಡಿಕೆಶಿ, ಸಿದ್ದರಾಮಯ್ಯ ಭೇಟಿ
ಕುಶಾಲನಗರ, ಸೆ 18: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಎಸ್.ಅನಂತಕುಮಾರ್ ನೇತೃತ್ವದ ನಿಯೋಗ ಪಕ್ಷದ ಹಿರಿಯರಾದ ಮಾಜಿ ಮು.ಮಂ ವಿಪಕ್ಸಿಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ…
Read More » -
ಕ್ರೈಂ
25 ಲಕ್ಷ ಮೌಲ್ಯದ ಮೊಬೈಲ್ ಚಾರ್ಜರ್ ಗೋಲ್ಮಾಲ್: ಕುಶಾಲನಗರದ ನಾಲ್ವರ ಬಂಧನ
ಕುಶಾಲನಗರ, ಸೆ 18: ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಪಲ್ ಕಂಪನಿ ಸೇರಿ ವಿವಿಧ ಕಂಪನಿಗಳ ಮೊಬೈಲ್ ಚಾರ್ಜರ್ ಗಳನ್ನು ಬದಲಿಸಿ ನಕಲಿ ಚಾರ್ಜರ್ ಗಳನ್ನು…
Read More » -
ಕಾರ್ಯಕ್ರಮ
3ನೇ ವರ್ಷದ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮ: ಸಿದ್ದಗಂಗಾ ಪ್ರಚಾರ ರಥಕ್ಕೆ ಚಾಲನೆ
ಕುಶಾಲನಗರ, ಸೆ 18:ಪ್ರಶಾಂತ್ ಕಲ್ಲೂರ್ ನೇತೃತ್ವದ ವೀರಶೈವ ಲಿಂಗಾಯತ ಮಹಾ ವೇದಿಕೆ ವತಿಯಿಂದ ಮೂರನೇ ವರ್ಷದ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮದ ಪ್ರಚಾರ ರಥಕ್ಕೆ ಕಿರಿಕೊಡ್ಲಿ ಮಠದ ಶ್ರೀ…
Read More » -
ಪ್ರಕಟಣೆ
ಮಸಗೋಡು-ಕಣಿವೆ ರಸ್ತೆ ಅವ್ಯವಸ್ಥೆ: ರಸ್ತೆ ಅಭಿವೃದ್ಧಿ ಹೋರಾಟ ಸಮಿತಿ ರಚನೆ
ಕುಶಾಲನಗರ ಸೆ,15: ಕುಶಾಲನಗರ- ಸೋಮವಾರಪೇಟೆ ತಾಲ್ಲೂಕು, ಮಸಗೋಡು-ಕಣಿವೆ ರಸ್ತೆ ಅಭಿವೃದ್ಧಿ ಹೋರಾಟ ಸಮಿತಿಯು ರಚನೆಗೊಂಡಿದ್ದು ಇದರ ಮೂಲಕ ಮೊದಲ ಹಂತವಾಗಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ, ಸಂಸದರಿಗೆ, ಶಾಸಕರಿಗೆ…
Read More » -
ಸಭೆ
ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ
ಕುಶಾಲನಗರ, ಸೆ 18: ನಂ 242ನೇ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2021-22ನೇ ಸಾಲಿನ ವಾರ್ಷಿಕ ಮಹಾಸಭೆ ಕೂಡಿಗೆಯಲ್ಲಿ ಸಂಘದ ಸಹಕಾರ ಭವನದಲ್ಲಿ…
Read More » -
ಕಾರ್ಯಕ್ರಮ
ವಿಶ್ವಕರ್ಮ ಜಯಂತಿ ಮತ್ತು ಅಸಂಘಟಿತ ಕಾರ್ಮಿಕರಿಗೆ ಕಾರ್ಡ್ ಹಾಗೂ ರಕ್ಷಣಾ ಕಿಟ್ ವಿತರಣೆ
ಕುಶಾಲನಗರ, ಸೆ 18: ದೇಶದ ನಿರ್ಮಾಣ ಕಾರ್ಯದಲ್ಲಿ ಕಟ್ಟಡ ಕಾರ್ಮಿಕರ ಪಾತ್ರ ಮಹತ್ತರವಾದದ್ದು, ಕಾರ್ಮಿಕರ ಹಿತದೃಷ್ಟಿಯಿಂದ ಸರಕಾರ ಅನೇಕ ಯೋಜನೆಗಳನ್ನು ರೂಪಿಸಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು …
Read More » -
ರಾಜ್ಯ
ತಮಿಳುನಾಡು: ದಲಿತ ಮಕ್ಕಳಿಗೆ ಮಿಠಾಯಿ ಮಾರಲು ನಿರಾಕರಣೆ – ಇಬ್ಬರ ಬಂಧನ
ಕುಶಾಲನಗರ, ಸೆ 18 ದಲಿತ ಸಮುದಾಯದ ಮಕ್ಕಳಿಗೆ ಮಿಠಾಯಿ ಮಾರಾಟ ಮಾಡಲು ನಿರಾಕರಿಸಿದ ಅಂಗಡಿ ಮಾಲಿಕನೊಬ್ಬನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಇಬ್ಬರನ್ನು ಶನಿವಾರ…
Read More » -
ದೇಶ-ವಿದೇಶ
ಹಳೇ ಕಾರು ಮಾರಾಟಕ್ಕೆ ಹೊಸ ನಿಯಮ: ಫ್ರಾಡ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕ್ರಮ
ಕುಶಾಲನಗರ, ಸೆ 18: ಯುವಜನತೆಗೆ ಕಾರುಗಳ ಬಗ್ಗೆ ಕ್ರೇಜ್ ಹೆಚ್ಚು. ಪರಿಣಾಮ ಮಾರುಕಟ್ಟೆಯಲ್ಲಿ ಕಾರುಗಳಿಗೆ ಭಾರಿ ಬೇಡಿಕೆಯಿದೆ.ಹಾಗಂತ ಕೇವಲ ಹೊಸ ಕಾರುಗಳು ಮಾತ್ರವಲ್ಲ, ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ…
Read More » -
ಕಾರ್ಯಕ್ರಮ
ತಂಬಾಕು ಬೆಳೆಯಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕ್ಷೇತ್ರೋತ್ಸವ.
ಕುಶಾಲನಗರ, ಸೆ 18: ರೈತರು ಶೂನ್ಯ ಬಂಡವಾಳದ ಬೆಳೆಗಳ ಉತ್ಪಾದನೆಯಲ್ಲಿ ರಸಾಯನಿಕ ಬದಲಿಗೆ ನೈಸರ್ಗಿಕ ರಸಗೊಬ್ಬರ ಬಳಸಬೇಕು ಎಂದು ರಾಮನಾಥಪುರ ತಂಬಾಕು ಮಂಡಳಿ ಅಧೀಕ್ಷಕ ಐಸಾಕ್ ಸ್ವರ್ಣದತ್…
Read More » -
ಕಾರ್ಯಕ್ರಮ
ಕುಶಾಲನಗರ ಪಪಂ:ಇಂಡಿಯಾ ಸ್ವಚ್ಚತಾ ಲೀಗ್ ಕಾರ್ಯಕ್ರಮಕ್ಕೆ ಚಾಲನೆ
ಕುಶಾಲನಗರ, ಸೆ 17: ಕುಶಾಲನಗರ ಪಟ್ಟಣ ಪಂಚಾಯಿತಿ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕುಶಾಲನಗರದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಇಂಡಿಯಾ ಸ್ವಚ್ಚತಾ ಲೀಗ್ ಎಂಬ ಕಾರ್ಯಕ್ರಮಕ್ಕೆ…
Read More » -
ಕಾರ್ಯಕ್ರಮ
ಕೂಡಿಗೆ ವೃದ್ದಾಶ್ರಮದಲ್ಲಿ ನರೇಂದ್ರಮೋದಿ ಹುಟ್ಟುಹಬ್ಬ ಆಚರಣೆ.
ಕುಶಾಲನಗರ, ಸೆ 17: ಮಡಿಕೇರಿ ಕ್ಷೇತ್ರದ ಶಾಸಕ ಎಂ. ಪಿ. ಅಪ್ಪಚ್ಚು ರಂಜನ್ ನೇತ್ರತ್ವದಲ್ಲಿ ಕೂಡಿಗೆಯಲ್ಲಿರುವ ಶ್ರೀ ಶಕ್ತಿ ವೃದ್ದಾಶ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ…
Read More » -
ಸಭೆ
ಮುಳ್ಳುಸೋಗೆ ಗ್ರಾಪಂ ಸೇರಿಸಿ ಪುರಸಭೆ ಮಾಡಲು ಇದ್ದ ಗೊಂದಲ, ಅನುಮಾನಗಳಿಗೆ ತೆರೆ
ಕುಶಾಲನಗರ, ಸೆ 17: ಮುಳ್ಳುಸೋಗೆ ಗ್ರಾಪಂ ಸೇರಿಸಿಕೊಂಡು ಕುಶಾಲನಗರ ಪುರಸಭೆ ಮಾಡಲು ಇದ್ದ ಎಲ್ಲಾ ಗೊಂದಲ, ಅನುಮಾನಗಳಿಗೆ ತೆರೆ ಬಿದ್ದಿದೆ. ಕುಶಾಲನಗರದ ರೈತ ಸಹಕಾರ ಭವನದಲ್ಲಿ ಶನಿವಾರ…
Read More » -
ಕಾರ್ಯಕ್ರಮ
ಕುಶಾಲನಗರದ ಲಯನ್ಸ್ ಸಂಸ್ಥೆ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆ
ಕುಶಾಲನಗರ, ಸೆ 17: ಕುಶಾಲನಗರದ ಲಯನ್ಸ್ ಸಂಸ್ಥೆ ವತಿಯಿಂದ ಶುಕ್ರವಾರ ಟಾಪ್ ಇನ್ ಟೌನ್ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ವಲಯಾಧ್ಯಕ್ಷರ ಭೇಟಿ ಕಾರ್ಯಕ್ರಮ ನಡೆಯಿತು. ಸಮಾರಂಭ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಆರಂಭಗೊಂಡ ಶಿಶುಪಾಲನಾ ಕೇಂದ್ರಕ್ಕೆ ಶಾಸಕ ಅಪ್ಪಚ್ಚುರಂಜನ್ ಚಾಲನೆ
ಕುಶಾಲನಗರ, ಸೆ 17: ಸೋಮವಾರಪೇಟೆ ತಾಲೂಕು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ, ಶಿಶು ಅಭಿವೃದ್ಧಿ ಯೋಜನೆಯಡಿ ಕುಶಾಲನಗರದಲ್ಲಿ ಆರಂಭಗೊಂಡ ಶಿಶುಪಾಲನಾ ಕೇಂದ್ರಕ್ಕೆ ಮಡಿಕೇರಿ ಕ್ಷೇತ್ರ ಶಾಸಕ…
Read More » -
ಕಾರ್ಯಕ್ರಮ
ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಸೇಶನ್ ಕುಶಾಲನಗರ ತಾ. ಘಟಕದ ವಾರ್ಷಿಕೋತ್ಸವ
ಕುಶಾಲನಗರ, ಸೆ 16: ಟ್ಯಾಕ್ಸಿ ಚಾಲಕರು ಸಂಘಟಿತರಾಗುವ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದು ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಸೇಶನ್ ಕೊಡಗು ಜಿಲ್ಲಾಧ್ಯಕ್ಷ ವಿನ್ಸೆಂಟ್ ಬಾಬು ಹೇಳಿದರು.…
Read More » -
ಧಾರ್ಮಿಕ
ಅಕ್ಟೋಬರ್ 17 ರಂದು ತಲಕಾವೇರಿಯಲ್ಲಿ ಪವಿತ್ರ ಕಾವೇರಿ ತೀರ್ಥೋದ್ಭವ
ಕುಶಾಲನಗರ, ಸೆ 16: ಅಕ್ಟೋಬರ್ 17 ರಂದು ತಲಕಾವೇರಿಯಲ್ಲಿ ಪವಿತ್ರ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಜರುಗಲಿದೆ. ಅ.17 ರಂದು ಸೋಮವಾರ ಮೇಷ ಲಗ್ನದಲ್ಲಿ ರಾತ್ರಿ…
Read More » -
ಕ್ರೈಂ
ಲೋಕಾಯುಕ್ತ ದಾಳಿ: ಲಂಚ ಸ್ವೀಕರಿಸುತ್ತಿದ್ದ ಸಹಕಾರ ಸಂಘಗಳ ನಿರೀಕ್ಷಕ ಬಂಧನ
ಕುಶಾಲನಗರ, ಸೆ 16 ಕೊಡಗು ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯಲ್ಲಿ ಭ್ರಷ್ಟಾಚಾರ ಆರೋಪದ ಹಿನ್ನಲೆಯಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳ ತಂಡ ಸಹಕಾರ ಸಂಘಗಳ ಹಿರಿಯ ನಿರೀಕ್ಷಕ…
Read More » -
ಟ್ರೆಂಡಿಂಗ್
ಕೊಡಗು ಜಾನಪದ ಪರಿಷತ್ ನಿಂದ ಚುಂಚನಕಟ್ಟೆಗೆ ಅಧ್ಯಯನ ಪ್ರವಾಸ
ಕುಶಾಲನಗರ, ಸೆ 16: ಕೊಡಗು ಜಿಲ್ಲಾ ಜಾನಪದ ಪರಿಷತ್ ವತಿಯಿಂದ ಕೆ.ಆರ್.ನಗರ ಬಳಿಯ ಚುಂಚನಕಟ್ಟೆಗೆ ಅಧ್ಯಯನ ಪ್ರವಾಸ ಆಯೋಜಿಸಲಾಗಿತ್ತು. ಚುಂಚನಕಟ್ಟೆಯಲ್ಲಿನ ಪುರಾತನ ಇತಿಹಾಸದ ಶ್ರೀಕೋದಂಡ ರಾಮ ದೇವಾಲಯದಲ್ಲಿನ…
Read More » -
ಕ್ರೈಂ
ಅಕ್ರಮವಾಗಿ ಬೀಟೆ ನಾಟ ಸಾಗಾಟ: ನಾಲ್ವರ ಬಂಧನ
ಕುಶಾಲನಗರ, ಸೆ, 16: ದಿನಾಂಕ 15-09-2022 ರ ರಾತ್ರಿ 10.00 ಗಂಟೆ ಸುಮಾರಿಗೆ ದೊಡ್ಡಬೆಟ್ಟಗೇರಿ ಗ್ರಾಮದಲ್ಲಿ ಗುಡ್ಡೆಹೊಸೂರು-ಸಿದ್ದಾಪುರ ಮುಖ್ಯ ರಸ್ತೆಯಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಟಾಟಾ ಎಸಿ…
Read More » -
ಕಾರ್ಯಕ್ರಮ
ತಿರುಮಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಲ್ಮೇರ ಕೊಡುಗೆ
ಕುಶಾಲನಗರ, ಸೆ 16: ವಿದ್ಯಾರ್ಥಿಗಳ ಪ್ರತಿಭೆಗಳನ್ನು ಹೊರ ತರುವುದಕ್ಕೆ ಶಿಕ್ಷಕರ ಪಾತ್ರ ಅತ್ಯಂತ ಮುಖ್ಯವಾದದ್ದು, ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಹಿರಿಯ ಕಾರ್ಯದರ್ಶಿ ಸಮಿವುಲ್ಲ ಖಾನ್ ಹೇಳಿದರು.…
Read More » -
ಪ್ರಕಟಣೆ
ಜಾನುವಾರು ಮಾಲೀಕರ ಗಮನಕ್ಕೆ: ಕಾಳಜಿ ವಹಿಸದ ರಾಸುಗಳು ಪಿಂಜರಪೋಲ್ ಗೆ ರವಾನೆ ಎಚ್ಚರಿಕೆ
ಕುಶಾಲನಗರ, ಸೆ 15: ಗುಡ್ಡೆಹೊಸೂರು ಪಂಚಾಯತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 275 ಕುಶಾಲನಗರ ದಿಂದ ಆನೇಕಾಡು ಅರಣ್ಯ ವ್ಯಾಪ್ತಿಯಲ್ಲಿ ರೈತರು ತಾವು ಸಾಕಿರುವ ಹಸುಗಳು ಮತ್ತು ಕರುಗಳನ್ನು…
Read More » -
ಅವ್ಯವಸ್ಥೆ
ತಾಲೂಕು ಆಡಳಿತದ ನಿರ್ಲಕ್ಷ್ಯ: ಅಭಿವೃದ್ದಿ ಕಾಣದ ಮರಡಿಯೂರು ರಸ್ತೆ ವ್ಯವಸ್ಥೆ
ಕುಶಾಲನಗರ, ಸೆ 15: ಪಿರಿಯಾಪಟ್ಟಣ ತಾಲೂಕಿನ ಆವರ್ತಿ ಗ್ರಾಪಂ ವ್ಯಾಪ್ತಿಯ ಮರಡಿಯೂರು ಗ್ರಾಮದಲ್ಲಿ ರಸ್ತೆ ಅವ್ಯವಸ್ಥೆಯಿಂದ ಗ್ರಾಮಸ್ಥರು ಸಂಕಟ ಅನುಭವಿಸುವಂತಾಗಿದೆ. ಗ್ರಾಮದ ಮೂಲಕ ರೈತರ ಜಮೀನಿಗೆ ಸಂಪರ್ಕ…
Read More » -
ಕ್ರೈಂ
ಇಬ್ಬರ ನಡುವೆ ಮತ್ತೊಬ್ಬನ ಪ್ರವೇಶ: ರೋಷದಿಂದ ನಡೆಯಿತು ಮಹಿಳೆ ಹತ್ಯೆ
ಕುಶಾಲನಗರ, ಸೆ 15: ವ್ಯಕ್ತಿಯೊಬ್ಬ ಮಹಿಳೆಯೊಬ್ಬರನ್ನು ಹರಿತವಾದ ಆಯುಧ ಬಳಸಿ ಹತ್ಯೆಗೈದ ಘಟನೆ ಮಾದಾಪುರದ ಜಂಬೂರು ಬಾಣೆಯಲ್ಲಿ ಗುರುವಾರ ನಡೆದಿದೆ. ಹಂಸ ಎಂಬವರ ಪತ್ನಿ ಸಾಹಿರ (35)…
Read More » -
ರಾಜಕೀಯ
ಶಿರಂಗಾಲ ಗ್ರಾಪಂ: ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ನೂತನ ಅಧ್ಯಕ್ಷೆಯಾಗಿ ಕೆ.ಜೆ.ಗೀತಾ
ಕುಶಾಲನಗರ, ಸೆ 15: ಕುಶಾಲನಗರ ತಾಲೂಕಿನ ಶಿರಂಗಾಲ ಗ್ರಾಮ ಪಂಚಾಯಿತಿಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷೆಯಾಗಿ ಕೆ.ಜೆ.ಗೀತಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ…
Read More » -
ಮನವಿ
ಪುರಸಭೆಗೆ ಮುಳ್ಳುಸೋಗೆ ಗ್ರಾಪಂ ಸೇರಿಸಿ: ಕೆ.ಪಿ.ಚಂದ್ರಕಲಾ ನೇತೃತ್ವದಲ್ಲಿ ಮನವಿ
ಕುಶಾಲನಗರ, ಸೆ 15: ಮುಳ್ಳುಸೋಗೆ ಗ್ರಾಪಂ ಸೇರಿಸಿಕೊಂಡು ಕುಶಾಲನಗರ ಪುರಸಭೆ ಮಾಡಬೇಕು ಎಂದು ಒತ್ತಾಯಿಸಿ ಗುರುವಾರ ಗ್ರಾಮದ ಪ್ರಮುಖರು ಕೆ.ಪಿ.ಚಂದ್ರಕಲಾ ನೇತೃತ್ವದಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ…
Read More » -
ಪ್ರಕಟಣೆ
ವಿಶ್ವ ಹಿಂದು ಮಾಂಗಲ್ಯಮಂಚ್ ನ ಅಧಿಕೃತ ವೆಬ್ಸೈಟ್ ದಿನಾಂಕ 18 ರಂದು ಲೋಕಾರ್ಪಣೆ
ಕುಶಾಲನಗರ, ಸೆ 15: ಹಿಂದೂ ಸಮಾಜ ಬಾಂಧವರಿಗಾಗಿ ಬಾಳಸಂಗಾತಿಯನ್ನು ಆಯ್ಕೆ ಮಾಡಲು ಸುಲಭ ಸಾಧ್ಯ ವಾಗಲೆಂಬ ಮಹತ್ವಾಕಾಂಕ್ಷೆಯೊಂದಿಗೆ ಆರಂಭಗೊಂಡಿರುವ ವಿಶ್ವಹಿಂದುಮಾಂಗಲ್ಯ ಮಂಚ್ ಎಂಬ ಸಂಘಟನೆಯು ತನ್ನ ಕರ್ನಾಟಕರಾಜ್ಯದ…
Read More » -
ಕ್ರೈಂ
ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಹಿನ್ನಲೆ: ತೊರೆನೂರು ಯುವಕನ ವಿರುದ್ದ ಪ್ರಕರಣ ದಾಖಲು.
ಕುಶಾಲನಗರ, ಸೆ 14: ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಹಿನ್ನಲೆಯಲ್ಲಿ ತೊರೆನೂರು ಯುವಕನ ವಿರುದ್ದ ಪ್ರಕರಣ ದಾಖಲಾಗಿದೆ. ತೊರೆನೂರು ಗ್ರಾಪಂ ವ್ಯಾಪ್ತಿಯ ಗದ್ದೆಹೊಸಳ್ಳಿ ಗ್ರಾಮದ ಗೋಪಿ (23) ಎಂಬ…
Read More » -
ಕ್ರೈಂ
ನೇಣುಬಿಗಿದ ಸ್ಥಿತಿಯಲ್ಲಿ ಅಪರಿಚಿತ ಪುರುಷನ ಶವಪತ್ತೆ
ಕುಶಾಲನಗರ, ಸೆ 14: ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಕಳ್ಳಿಕೊಪ್ಲು ಗ್ರಾಮದ ಅಕ್ಕಯ್ಯಮ್ಮ ಎಂಬುವವರ ಜಮೀನಿನ ಬದುವಿನಲ್ಲಿರುವ ಬೇವಿನ ಮರದಲ್ಲಿ ಅಪರಿಚಿತ ಪುರುಷನ ಶವವು ನೇಣು ಬಿಗಿದ…
Read More » -
ರಾಜಕೀಯ
ಆಸ್ಪತ್ರೆ ಕಾವಲ್ ಗ್ರಾ.ಪಂ.ಅಧ್ಯಕ್ಷಗಾಧಿ ಜೆಡಿಎಸ್ ತೆಕ್ಕೆಗೆ
ಕುಶಾಲನಗರ, ಸೆ 14: ಹುಣಸೂರು ತಾಲೂಕಿನ ಆಸ್ಪತ್ರೆಕಾವಲ್ ಗ್ರಾಮ ಪಂಚಾಯ್ತಿಯ ತೆರವಾಗಿದ್ದ ಅಧ್ಯಕ್ಷ (ಬಿಸಿಎಂ(ಎ) ಮಹಿಳೆ) ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ, ಬಲ್ಲೇನಹಳ್ಳಿ ಸದಸ್ಯೆ ಮುಕ್ಸುದಾಬಾನು…
Read More » -
ಸಭೆ
ಪುರಸಭೆ: ಮುಳ್ಳುಸೋಗೆ ಗ್ರಾಪಂ ಸೇರ್ಪಡೆಗೆ ವಿರೋಧವಿಲ್ಲ: ಆದರೂ ಗದ್ದಲ, ಗಲಾಟೆ ಯಾಕೆ?
ಕುಶಾಲನಗರ, ಸೆ 14: ಮುಳ್ಳುಸೋಗೆ ಗ್ರಾಪಂ ಮತ್ತು ಗುಡ್ಡೆಹೊಸೂರು ಗ್ರಾಪಂನ ಕೆಲವು ವ್ಯಾಪ್ತಿ ಒಳಗೊಂಡಂತೆ ಕುಶಾಲನಗರ ಪಟ್ಟಣ ಪಂಚಾಯ್ತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸುವ ಸಂಬಂಧ ಮುಳ್ಳುಸೋಗೆ ಗ್ರಾಪಂ ಆಡಳಿತ…
Read More » -
ಕಾರ್ಯಕ್ರಮ
ಅರಣ್ಯ ಇಲಾಖೆ ವತಿಯಿಂದ ಜೇನು ಸಾಕಾಣಿಕೆ ಕುರಿತು ತರಬೇತಿ ಕಾರ್ಯಗಾರ
ಕುಶಾಲನಗರ, ಸೆ 14: ಅರಣ್ಯ ಇಲಾಖೆ ವತಿಯಿಂದ ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಯ ಆದಿವಾಸಿ ಸಮುದಾಯ ಮತ್ತು ಗ್ರಾಮ ಅರಣ್ಯ ಸಮಿತಿ ಸದಸ್ಯರುಗಳಿಗೆ ಜೇನು ಸಾಕಾಣಿಕೆ ಕುರಿತು…
Read More » -
ಸಭೆ
ಕುಶಾಲನಗರ ಪುರಸಭೆಗೆ ಮುಳ್ಳುಸೋಗೆ ಗ್ರಾಪಂ ಸೇರ್ಪಡೆಗೆ ಒಮ್ಮತದ ನಿರ್ಣಯ
ಕುಶಾಲನಗರ, ಸೆ 14: ಕುಶಾಲನಗರ ಪುರಸಭೆಗೆ ಮುಳ್ಳುಸೋಗೆ ಗ್ರಾಪಂ ಸೇರಿಸಲು ನಿರ್ಣಯ. ಮುಳ್ಳುಸೋಗೆ ಗ್ರಾಪಂ ಆಡಳಿತ ಮಂಡಳಿ ತುರ್ತು ಸಭೆಯಲ್ಲಿ ನಿರ್ಣಯ. ಮುಳ್ಳುಸೋಗೆ ಗ್ರಾಮವನ್ನು ಸಂಪೂರ್ಣವಾಗಿ ಪುರಸಭೆಗೆ…
Read More » -
ಕಾರ್ಯಕ್ರಮ
ಕೊಡಗು ಜಿಲ್ಲೆಗೆ ಪ್ರವೇಶಿಸಿದ ಯುವ ಬ್ರಿಗೇಡ್ ನ ಕನ್ನಡ ತೇರು.
ಕುಶಾಲನಗರ, ಸೆ 14: ಕೊಡಗು ಜಿಲ್ಲೆಗೆ ಪ್ರವೇಶಿಸಿದ ಕನ್ನಡ ತೇರು. ಯುವ ಬ್ರಿಗೇಡ್ ವತಿಯಿಂದ ರಾಜ್ಯಾದ್ಯಂತ ಸಂಚರಿಸುತ್ತಿರುವ ರಥ. ಸ್ವಾತಂತ್ರ್ಯ ಅಮೃತಮಹೋತ್ಸವ ಅಂಗವಾಗಿ ರಥಯಾತ್ರೆ ಆರಂಭ. ಸ್ವಾತಂತ್ರ್ಯ…
Read More » -
ಪ್ರಕಟಣೆ
ಮುಳ್ಳುಸೋಗೆ ಸೇರಿಸದಿದ್ದಲ್ಲಿ ಉಗ್ರ ಹೋರಾಟ: ಆಕ್ಷೇಪಣೆ ಹಿಂಪಡೆಯಲು ಕ್ರಮ: ಜಿ.ಬಿ.ಜಗದೀಶ್.
ಕುಶಾಲನಗರ, ಸೆ 13:ಯಾವುದೇ ಕಾರಣಕ್ಕೂ ಮುಳ್ಳುಸೋಗೆ ಗ್ರಾಪಂ ಕೈಬಿಟ್ಟು ಪುರಸಭೆ ರಚನೆ ಆಗಕೂಡದು. ಮುಳ್ಳುಸೋಗೆ ಒಳಗೊಂಡಂತೆ ಕುಶಾಲನಗರ ಪುರಸಭೆ ರಚನೆಯಾಗಬೇಕು ಎಂದು ಮುಳ್ಳುಸೋಗೆ ಗ್ರಾಪಂ ಗೊಂದಿಬಸವನಹಳ್ಳಿ ಭಾಗದ…
Read More » -
ಕಾರ್ಯಕ್ರಮ
ಕುಶಾಲನಗರ ರೋಟರಿಯಿಂದ ಹೆಬ್ಬಾಲೆ ಶಾಲೆಗೆ ವಾಟರ್ ಫಿಲ್ಟರ್ ಕೊಡುಗೆ
ಕುಶಾಲನಗರ, ಸೆ 12: ಕುಶಾಲನಗರದ ರೋಟರಿ ಸಂಸ್ಥೆ ವತಿಯಿಂದ ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಮಕ್ಕಳಿಗೆ ಕುಡಿಯಲು ಶುದ್ಧ ನೀರು ಒದಗಿಸುವ ಯೋಜನೆಯಡಿ ರೋಟರಿ ವತಿಯಿಂದ…
Read More » -
ಸಭೆ
ಶಿರಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2021-22ನೇ ಸಾಲಿನ ಮಹಾಸಭೆ
ಕುಶಾಲನಗರ, ಸೆ 12: ಶಿರಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2021-22ನೇ ಸಾಲಿನ ವಾರ್ಷಿಕ ಮಹಾಸಭೆ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಸಂಘದ…
Read More » -
ಕಾರ್ಯಕ್ರಮ
ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ‘ಸಾಂಸ್ಕೃತಿಕ ಹಾಗೂ ಕ್ರೀಡಾ ವೈಭವ- ಜ್ಞಾನ ಕಲರವ
ಕುಶಾಲನಗರ, ಸೆ 12: ಚಿಕ್ಕ ಅಳುವಾರದಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ‘ಸಾಂಸ್ಕೃತಿಕ ಹಾಗೂ ಕ್ರೀಡಾ ವೈಭವ- ಜ್ಞಾನ ಕಲರವ ೨೦೨೨’ ಕಾರ್ಯಕ್ರಮದಲ್ಲಿ ನಡೆಯಿತು.…
Read More » -
ಪ್ರಕಟಣೆ
ರಾಜ ಮಹಾರಾಜರ ಆಸ್ತಿ ಸಂರಕ್ಷಣೆಗೆ ವೀರಶೈವ ಹಿರತಕ್ಷಣಾ ವೇದಿಕೆ ಕಾರ್ಯದರ್ಶಿ ಅಜ್ಜಳ್ಳಿ ರವಿ ಒತ್ತಾಯ
ಕುಶಾಲನಗರ, ಸೆ 11: ಆತ್ಮೀಯ ವೀರಶೈವ ಸಮಾಜದ ಬಂಧುಗಳೇ, ಕೊಡಗು ಜಿಲ್ಲೆಯಲ್ಲಿ ಪರಂಪರಾಗತವಾಗಿ ರಾಜ ಮಹಾರಾಜರ ಕಾಲದಿಂದ ನಮ್ಮ ಸಮಾಜದ ಹಲವಾರು ಆಸ್ತಿಗಳು ಇದ್ದು, ಅದರಲ್ಲಿ ಐತಿಹಾಸಿಕ…
Read More » -
ಕಾರ್ಯಕ್ರಮ
ಬೆಂಗಳೂರಿನತ್ತ ಕೊಡಗಿನ 100 ಮಂದಿ ಮಾಜಿ ಸೈನಿಕರ ಪಡೆ
ಕುಶಾಲನಗರ, ಸೆ 11: ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ನಡೆಯುವ ಸೈನಿಕರ ಸಮಾವೇಶದಲ್ಲಿ ಭಾಗವಹಿಸಲು ಕೊಡಗಿನಿಂದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಕೊಡಗು ಜಿಲ್ಲಾ ಉಪಾಧ್ಯಕ್ಷ…
Read More » -
ವಿಶೇಷ
ಬೀದಿ ನಾಯಿಗಳೊಂದಿಗೆ ವಾರ್ಷಿಕೋತ್ಸವ ಆಚರಿಸಿಕೊಂಡ ಸಿಂಬೂ ಹೋಮ್ಸ್ ತಂಡ
ಕುಶಾಲನಗರ, ಸೆ 11: ಕಳೆದ ಒಂದು ವರ್ಷಗಳಿಂದ ಬೀದಿ ನಾಯಿಗಳನ್ನು ಸಂರಕ್ಷಿಸಿ ಪಾಲನೆ ಮಾಡುತ್ತಿರುವ ಕೊಡಗಿನ ಸೀಂಬೂ ಹೋಮ್ಸ್ ತಂಡವು ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಪಿರಿಯಾಪಟ್ಟಣ…
Read More » -
ಕಾರ್ಯಕ್ರಮ
ಕುಶಾಲನಗರ: ಇನ್ನರ್ ವೀಲ್ ಕ್ಲಬ್ 318 ರ ಜಿಲ್ಲಾ ಅದ್ದೂರಿ ಸಮ್ಮೇಳನ.
ಕುಶಾಲನಗರ, ಸೆ 11: ಕುಶಾಲನಗರದ ಇನ್ನರ್ ವೀಲ್ ಕ್ಲಬ್ ವತಿಯಿಂದ ಇಲ್ಲಿನ ರೈತ ಸಹಕಾರ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಇನ್ನರ್ ವೀಲ್ ಕ್ಲಬ್ ನ 53ನೇ ಜಿಲ್ಲಾ…
Read More » -
ಕಾರ್ಯಕ್ರಮ
ಮೈಸೂರಿನಲ್ಲಿ ನಡೆದ ವಿಜ್ಞಾನ ಸಮ್ಮೇಳನ: ವಿಜ್ಞಾನ ಕಾರ್ಯಕರ್ತರಿಗೆ ಸನ್ಮಾನ
ಕುಶಾಲನಗರ, ಸೆ.11:ಕರ್ನಾಟಕ ವಿಜ್ಞಾನ & ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ( ಕೆ- ಸ್ಟೆಪ್ ) ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೇಂದ್ರ ಸಮಿತಿ ಮೈಸೂರು ವಿಶ್ವವಿದ್ಯಾನಿಲಯ ಹಾಗೂ…
Read More » -
ಕ್ರೀಡೆ
ಹೆಬ್ಬಾಲೆ ಸ.ಮಾ.ಪ್ರಾ.ಶಾಲೆಯ ಮಕ್ಕಳು ವಾಲಿಬಾಲ್ ಪಂದ್ಯಾಟದಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ
ಕುಶಾಲನಗರ, ಸೆ 10: ಕೊಡಗು ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸೋಮವಾರಪೇಟೆ ಇವರ ವತಿಯಿಂದ ಸೋಮವಾರಪೇಟೆ ತಾಲೂಕು ಮಟ್ಟದ…
Read More » -
ಪರಿಸರ
ಆವರ್ತಿ ಗ್ರಾಪಂ ಅಧ್ಯಕ್ಷರ ಪರಿಸರ ಪ್ರೇಮ: ಸ್ವಂತ ಖರ್ಚಿನಲ್ಲಿ 1 ಸಾವಿರ ಗಿಡ ನೆಡುವ ಕಾಯಕ
ಕುಶಾಲನಗರ, ಸೆ 10: ಪಿರಿಯಾಪಟ್ಟಣ ತಾಲೂಕು ಆವರ್ತಿ ಗ್ರಾಪಂ ಅಧ್ಯಕ್ಷ ಪರಿಸರ ಪ್ರೇಮಿ ಎಂ.ಕೆ.ಶಿವ ವನಮಹೋತ್ಸವ ಅಭಿಯಾನ ಕೈಗೊಂಡಿದ್ದಾರೆ. ಸ್ವಂತ ಖರ್ಚಿನಲ್ಲಿ ಒಂದು ಸಾವಿರ ಗಿಡ ನೆಡುವ…
Read More » -
ಸಭೆ
ಸೆರಜೆ ಮೊನಾಸ್ಟ್ರಿಕ್ ಇನ್ಸ್ಟಿಟ್ಯೂಟ್, ಮೈಸೂರು ವಿವಿ ಹಾಗೂ ತುಮಕೂರು ವಿವಿ ನಡುವೆ ಒಪ್ಪಂದ ಹಸ್ತಾಂತರ ಕಾರ್ಯಕ್ರಮ
ಕುಶಾಲನಗರ, ಸೆ ೧೦: ಕುಶಾಲನಗರ ಸಮೀಪದ ಲಾಮಾ ಕ್ಯಾಂಪ್ ನಲ್ಲಿರುವ ಸೆರಜೆ ಮೊನಾಸ್ಟ್ರಿಕ್ ಇನ್ಸ್ಟಿಟ್ಯೂಟ್, ಮೈಸೂರು ವಿಶ್ವವಿದ್ಯಾಲಯ ಹಾಗೂ ತುಮಕೂರು ವಿಶ್ವವಿದ್ಯಾಲಯದ ನಡುವೆ ಒಪ್ಪಂದ ಕಾರ್ಯಕ್ರಮವು ಸೆರಜೆ…
Read More » -
ಸಭೆ
ಕುಶಾಲನಗರದ ರೋಟರಿ ಕ್ಲಬ್ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ ವಿತರಣೆ.
ಕುಶಾಲನಗರ, ಸೆ 10: ಕುಶಾಲನಗರದ ರೋಟರಿ ಕ್ಲಬ್ ವತಿಯಿಂದ ಕೂಡಿಗೆಯ ಸದ್ಗುರು ಅಪ್ಪಯ್ಯಸ್ವಾಮಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರ ಮತ್ತು ಶೂಗಳನ್ನು ವಿತರಿಸಲಾಯಿತು. ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ…
Read More » -
ಸಭೆ
ಹೆಬ್ಬಾಲೆಯಲ್ಲಿ ನಡೆದ ಶಿಕ್ಷಕರ ಸನ್ಮಾನ ಕಾರ್ಯಕ್ರಮ
ಕುಶಾಲನಗರ, ಸೆ 10: ವಿದ್ಯಾವರ್ಧಕ ಸಂಘ ಹೆಬ್ಬಾಲೆ, ಹಿರಿಯ ವಿದ್ಯಾರ್ಥಿಗಳ ಸಂಘ ಹೆಬ್ಬಾಲೆ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಹೆಬ್ಬಾಲೆ…
Read More » -
ಶಿಕ್ಷಣ
ಕುಶಾಲನಗರದಲ್ಲಿ ಅಗ್ನಿಪಥ್ ಪರೀಕ್ಷಾರ್ಥಿಗಳಿಗೆ ತರಬೇತಿ
ಕುಶಾಲನಗರ, ಸೆ 10: ನಿರುದ್ಯೋಗಿ ವಿದ್ಯಾವಂತ ತರುಣರನ್ನು ಸ್ವಾವಲಂಬಿಗಳಾಗಿಸುವ ದಿಸೆಯಲ್ಲಿ ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕೊಡಗು ಎಜುಕೇಶನಲ್ ಸೋಸಿಯಲ್ ಸರ್ವೀಸ್ ಸಂಸ್ಥೆ ಅಗ್ನಿಪಥ್…
Read More » -
ಪ್ರಕಟಣೆ
ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ವೇದಿಕೆಯಿಂದ ಅಪ್ಪಚ್ಚುರಂಜನ್ ಭೇಟಿ: ಮನವಿ
ಕುಶಾಲನಗರ, ಸೆ 09: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆ ಜಾಗದಲ್ಲಿ ಸಮುದಾಯದ ಭವನ ನಿರ್ಮಾಣಕ್ಕೆ ಶಾಸಕರ ನಿಧಿನಿಂದ…
Read More » -
ಪ್ರಕಟಣೆ
ಸುಂಕದಳ್ಳಿ ಕೆರೆಯಲ್ಲಿ ಮೊಸಳೆಗಳ ಹಾವಳಿ: ಆತಂಕದಲ್ಲಿ ಕೃಷಿಕ ವರ್ಗ
ಕುಶಾಲನಗರ, ಸೆ 08: ಪಿರಿಯಾಪಟ್ಟಣ ತಾಲೂಕಿನ ಆವರ್ತಿ ಗ್ರಾಪಂ ವ್ಯಾಪ್ತಿಯ ಸುಂಕದಳ್ಳಿಯ ಪಿಕ್ ಅಪ್ ಕೆರೆಯಲ್ಲಿ ಮೊಸಳೆಗಳ ಹಾವಳಿ ಹೆಚ್ಚಾಗಿದ್ದು ಕೆರೆ ಅಕ್ಕಪಕ್ಕದ ಕೃಷಿಕರು ಆತಂಕದ ನಡುವೆ…
Read More » -
ಪ್ರಕಟಣೆ
ಹುಲುಸೆ ಹಾಲು ಉತ್ಪಾದಕರ ಸಹಕಾರ ಸಂಘದ ಹೆಚ್ಚುವರಿ ಕಟ್ಟಡ ಉದ್ಘಾಟನೆ
ಕುಶಾಲನಗರ, ಸೆ 08: ಕುಶಾಲನಗರ ತಾಲೂಕಿನ ಹುಲುಸೆ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ರೂ 5 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದ ಹೆಚ್ಚುವರಿ ಕಟ್ಟಡವನ್ನು ಹಾಸನ ಹಾಲು…
Read More » -
ಪ್ರಕಟಣೆ
ನಂಜರಾಯಪಟ್ಟಣ, ವಿರೂಪಾಕ್ಷಪುರ ಗ್ರಾಮಗಳಿಗೆ ಸ್ಮಶಾನ ಜಾಗ ಹಸ್ತಾಂತರ
ಕುಶಾಲನಗರ, ಸೆ 08: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ನಂಜರಾಪಟ್ಟಣ ಮತ್ತು ವಿರೂಪಾಕ್ಷಪುರ ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಗುರುತಿಸಲಾಯಿತು. ಗ್ರಾಪಂ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸರ್ವೆ ನಡೆಸಿ…
Read More » -
ಪ್ರಕಟಣೆ
ಸೆ.11 ರಂದು ಕುಶಾಲನಗರ ಇನ್ನರ್ ವೀಲ್ 318 ಜಿಲ್ಲಾ ಮಟ್ಟದ ರ್ಯಾಲಿ
ಕುಶಾಲನಗರ, ಸೆ.08: ಇನ್ನರ್ ವೀಲ್ ಜಿಲ್ಲೆ 318 ರ 53 ನೇ ಜಿಲ್ಲಾ ರ್ಯಾಲಿ ಈ ತಿಂಗಳ 11 ರಂದು ಕುಶಾಲನಗರದಲ್ಲಿ ನಡೆಯಲಿದೆ ಎಂದು ಕುಶಾಲನಗರ ಇನ್ನರ್…
Read More » -
ಸಾಹಿತ್ಯ
ಕುಶಾಲನಗರ ಕಸಾಪ ದಿಂದ ಪೂರ್ಣ ಚಂದ್ರ ತೇಜಸ್ವಿ ಸ್ಮರಣೆ
ಕುಶಾಲನಗರ, ಸೆ 08: : ಯುಗದ ಕವಿ, ಜಗದ ಕವಿ ಕುವೆಂಪು ಪುತ್ರ ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನವನ್ನು ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ…
Read More » -
ಪ್ರಕಟಣೆ
ಯುವತಿ ಆತ್ಮಹತ್ಯೆ ಪ್ರಕರಣ: ಆರೋಪಿ ಬಂಧಿಸಲು ವಿಳಂಭ: ಪೊಲೀಸ್ ಇಲಾಖೆ ವಿರುದ್ದ ಆಕ್ರೋಷ
ಕುಶಾಲನಗರ, ಸೆ 08: ಕುಶಾಲನಗರ ತಾಲೂಕಿನ ಮುಳ್ಳುಸೋಗೆ ಗ್ರಾಪಂ ವ್ಯಾಪ್ತಿಯ ಮಾರುತಿ ಬಡಾವಣೆಯಲ್ಲಿ ಆ. 29 ರಂದು ಲ್ಯಾನ್ಸಿ ಎಂಬ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ…
Read More » -
ಕ್ರೈಂ
ಶಾಲಾ ಬಾಲಕಿ ಕೈ ಹಿಡಿದು ಎಳೆದಾಡಿದ ಆಟೋ ಚಾಲಕ: ಪೋಕ್ಸೊ ದಾಖಲು
ಕುಶಾಲನಗರ, ಸೆ 08: ಬಾಲಕಿ ಕೈ ಇಡಿದು ಎಳೆದಾಡಿದ ಆಟೋ ಚಾಲಕನ ವಿರುದ್ದ ಪ್ರಕರಣ ದಾಖಲಾಗಿದೆ. ಕೂಡಿಗೆ ಹಿ.ಪ್ರಾ. ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಶಾಲೆಯಿಂದ ಮನೆಗೆ…
Read More » -
ಸಭೆ
ಬಿ.ಎಸ್.ಅನಂತ್ ಕುಮಾರ್ ಗೆ ಡಿಸಿಸಿ ಅಧ್ಯಕ್ಷ ಸ್ಥಾನ ನೀಡಿ: ಬೆಂಬಲಿಗರ ಒತ್ತಾಯ
ಕುಶಾಲನಗರ, ಸೆ 07: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಂಡ ಬಿ.ಎಸ್. ಅನಂತಕುಮಾರ್ ಅವರನ್ನು ಡಿಸಿಸಿ ಅಧ್ಯಕ್ಷರಾಗಿ ಆಯ್ಕೆ ಮಾಡುವಂತೆ ಕಾರ್ಯಕರ್ತರು ಆಗ್ರಹಿಸಿದ ಘಟನೆ ಶನಿವಾರಸಂತೆಯಲ್ಲಿ…
Read More » -
ಸಭೆ
ಪದಚ್ಯತಿಯಿಂದ ಸ್ವಾಭಿಮಾನಕ್ಕೆ ಧಕ್ಕೆ: ಕಾರಣ ತಿಳಿಸಿ: ಬಿ.ಎಸ್.ಅನಂತಕುಮಾರ್
ಕುಶಾಲನಗರ, ಸೆ 07: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಬಿ.ಎಸ್.ಅನಂತಕುಮಾರ್ ಅವರ ಪದಚ್ಯತಿ ಹಿನ್ನಲೆಯಲ್ಲಿ ಬಿ.ಎಸ್.ಅನಂತಕುಮಾರ್ ನಿವಾಸದಲ್ಲಿ ಕಾರ್ಯಕರ್ತರು, ಪ್ರಮುಖರ ಸಭೆ ನಡೆಯಿತು. ಪದಚ್ಯುತಿ ಸಂಬಂಧ…
Read More » -
ಪ್ರಕಟಣೆ
ಸುಂಟಿಕೊಪ್ಪದ ಫುಟ್ ಬಾಲ್ ಆಟಗಾರ ಶಿವಕುಮಾರ್ ನಿಧನ
ಕುಶಾಲನಗರ, ಸೆ 06: ಸುಂಟಿಕೊಪ್ಪದ ಫುಟ್ ಬಾಲ್ ಆಟಗಾರ ಶಿವಕುಮಾರ್ (ಪಲ್ಲು) (34)ಅವರು ಪೊನ್ನಂಪೇಟೆಯ ಸ್ವಗೃಹದಲ್ಲಿ ಮಂಗಳವಾರ ನಿಧನರಾಗಿದ್ದಾರೆ. ಕಳೆದ ವರ್ಷ ಸಂಭವಿಸಿದ ಬೈಕ್ ಅಪಘಾತದಲ್ಲಿ ತೀವ್ರವಾಗಿ…
Read More » -
ಅವ್ಯವಸ್ಥೆ
ಮದಲಾಪುರದಲ್ಲಿ ಕಾಡಾನೆ ದಾಳಿ: ಬೆಳೆ ನಾಶ
ಕುಶಾಲನಗರ, ಸೆ 06: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮದಲಾಪುರ ಗ್ರಾಮದ ನಾಗರಾಜ್, ಪರಮೇಶ್ವರ, ಅನಿಲ್, ತಿಮ್ಮಪ್ಪ, ವೈರಮುಡಿ ಎಂಬುವರ ಜಮೀನಿಗೆ ದಾಳಿ ಮಾಡಿದ ಕಾಡಾನೆ ಭತ್ತದ…
Read More » -
ಪ್ರಕಟಣೆ
ಅರ್ಥೈಟಿಸ್ ಗೆ ಉಚಿತ ಚಿಕಿತ್ಸೆ: ಸೆ.08 ರಂದು ಕುಶಾಲನಗರದಲ್ಲಿ ಶಿಬಿರ
ಕುಶಾಲನಗರ, ಸೆ 06: ವಿಶ್ವ ಫಿಸಿಯೋಥೆರಪಿ ದಿನದ ಅಂಗವಾಗಿ ಸೆ.08 ರಂದು ಕುಶಾಲನಗರದ ಶ್ಯೂರ್ ಕ್ಯೂರ್ ಕ್ಲಿನಿಕ್ ವತಿಯಿಂದ ಉಚಿತ ಶಿಬಿರ ಆಯೋಜಿಸಲಾಗಿದೆ. ಅರ್ಥೈಟಿಸ್ (ಕೀಲು ನೋವು)…
Read More » -
ಸಭೆ
ಲಯನ್ಸ್ ಗೆ ನೀಡಿದ್ದ ಜಾಗ ವಾಪಾಸ್: 100 ಬೆಡ್ ಆಸ್ಪತ್ರೆಯಾಗಿ ಮೇಲ್ದರ್ಜೆಗೆ: ಅಪ್ಪಚ್ಚುರಂಜನ್
ಕುಶಾಲನಗರ, ಸೆ 06: ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿ ಸಭೆ ಸಮಿತಿ ಅಧ್ಯಕ್ಷರೂ ಆದ ಶಾಸಕ ಅಪ್ಪಚ್ಚುರಂಜನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ…
Read More » -
ಪ್ರಕಟಣೆ
ಕುಶಾಲನಗರ ಅಭಿವೃದ್ದಿಗೆ ಬ್ಲಾಕ್ ಕಾಂಗ್ರೆಸ್ ಮೂಲಕ ನಿರಂತರ ಹೋರಾಟ: ವಿಪಿಎಸ್
ಕುಶಾಲನಗರ, ಸೆ 06: ಕುಶಾಲನಗರದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಬಹುದೊಡ್ಡ ಕೊಡುಗೆ ನೀಡಿದೆ. ಮುಂದಿನ ದಿನಗಳಲ್ಲಿ ಕುಶಾಲನಗರದ ಅಭಿವೃದ್ದಿಗಾಗಿ ವಿವಿಧ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕುಶಾಲನಗರ ಬ್ಲಾಕ್…
Read More » -
ಕ್ರೈಂ
ಕೈಹತ್ತದ ಕೃಷಿ: ಹತಾಷೆಯಿಂದ ಯುವರೈತ ಆತ್ಮಹತ್ಯೆಗೆ ಶರಣು.
ಕುಶಾಲನಗರ.ಸೆ.06: ಕೃಷಿ ಚಟುವಟಿಕೆಗಾಗಿ ಲಕ್ಷಾಂತರ ರೂ ಸಾಲ ಮಾಡಿಕೊಂಡಿದ್ದ ಯುವ ರೈತರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಹಬ್ಬನ ಕುಪ್ಪೆಯಲ್ಲಿ ನಡೆದಿದೆ. ಗ್ರಾಮದ ರೈತ…
Read More » -
ಕ್ರೀಡೆ
ವಲಯ ಮಟ್ಟದ ಕ್ರೀಡಾಕೂಟ: ಕೊಡ್ಲಿಪೇಟೆ ಅನುದಾನಿತ ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ.
ಕುಶಾಲನಗರ, ಸೆ 05: : ಸಾರ್ವಜನಿಕ ಶಿಕ್ಷಣ ಇಲಾಖೆ ಸೋಮವಾರಪೇಟೆ ತಾಲ್ಲೂಕು ವತಿಯಿಂದ 2022-23ನೇ ಸಾಲಿನ ಕೊಡ್ಲಿಪೇಟೆ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕೊಡ್ಲಿಪೇಟೆ ಪದವಿ ಪೂರ್ವ ಕಾಲೇಜಿನ…
Read More » -
ಟ್ರೆಂಡಿಂಗ್
ಗಂಧದಕೋಟಿ: ಸಾರಿಗೆ ಬಸ್, ಕಾರ್, ಬೈಕ್ ನಡುವೆ ಅಪಘಾತ
ಕುಶಾಲನಗರ, ಸೆ 05: ಕುಶಾಲನಗರ-ಮಡಿಕೇರಿ ರಾಜ್ಯ ಹೆದ್ದಾರಿಯ ಗಂಧದಕೋಟಿ ಬಳಿ ಸರಣಿ ಅಪಘಾತ ಸಂಭವಿಸಿದೆ. ಮಡಿಕೇರಿಯತ್ತ ತೆರಳುತ್ತಿದ್ದ ಸಾರಿಗೆ ಬಸ್ ಗೆ ಕುಶಾಲನಗರದತ್ತ ಬರುತ್ತಿದ್ದ ಆಲ್ಟೋ ಕಾರು…
Read More » -
ಶಿಕ್ಷಣ
ಯೂನಿಯನ್ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ಶಿಕ್ಷಕರ ದಿನಾಚರಣೆ
ಕುಶಾಲನಗರ, ಸೆ 05: ಯೂನಿಯನ್ ಬ್ಯಾಂಕ್ ಮತ್ತು ಯೂನಿಯನ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ಶಿಕ್ಷಕರ ದಿನ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಕೂಡಿಗೆಯ ಸೈನಿಕ…
Read More » -
ಪ್ರಕಟಣೆ
ಬ್ಲಾಕ್ ಕಾಂಗ್ರೆಸ್ ಗೆ ಸಂಘಟನಾ ಚತುರ ವಿಪಿಎಸ್ ನಿಯೋಜನೆ ಸ್ವಾಗತಾರ್ಹ: ಬಿ.ಡಿ.ಅಣ್ಣಯ್ಯ.
ಕುಶಾಲನಗರ, ಸೆ 05: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ನೂತನ ಸಾರಥಿಯಾಗಿ ಅಪ್ರತಿಮ ಹೋರಾಟಗಾರ, ಸಂಘಟನಾ ಚತುರ ಕುಶಾಲನಗರದ ವಿ.ಪಿ.ಶಶಿಧರ್ ಅವರನ್ನು ನಿಯೋಜಿಸಿದ ಕಾಂಗ್ರೆಸ್ ಮುಖಂಡರ ನಡೆ ಸ್ವಾಗತಾರ್ಹ…
Read More » -
ಪ್ರತಿಭಟನೆ
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟಿಸಿದ LIC ಪ್ರತಿನಿಧಿಗಳು
ಕುಶಾಲನಗರ, ಸೆ 05: ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕುಶಾಲನಗರದ ವಿಮಾ ಕಛೇರಿ ಬಳಿ ಕಪ್ಪು ಪಟ್ಟಿ ಧರಿಸಿ…
Read More » -
ಪ್ರತಿಭಟನೆ
ಗೋಮಾಂಸ ಪ್ರಿಯ ಹೇಳಿಕೆ: ನಟ ರಣಬೀರ್ ಕಪೂರ್ ಮುಖಕ್ಕೆ ಮಸಿ ಬಳಿದ ಉದ್ಯಮಿ
ಕುಶಾಲನಗರ, ಸೆ 05: ಹೆಸರಾಂತ ಬಣ್ಣ ತಯಾರಿಕ ಕಂಪೆನಿಯೊಂದರ ರಾಯಭಾರಿಯಾಗಿರುವ ಹಿಂದಿ ಭಾಷಾ ನಟ ರಣಭಿರ್ ಕಪೂರ್ ಅವರು ಇತ್ತೀಚಿಗೆ ಹೇಳಿದ ” ನಾನು ಗೋ ಮಾಂಸವನ್ನು…
Read More » -
ಪ್ರಕಟಣೆ
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಗೆ ಭವ್ಯ ಸ್ವಾಗತ
ಕುಶಾಲನಗರ, ಸೆ 05: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಘಟಕದ ನೂತನ ಅಧ್ಯಕ್ಷರಾಗಿ ನೇಮಕವಾದ ವಿ.ಪಿ.ಶಶಿಧರ್ ಅವರನ್ನು ಕುಶಾಲನಗರದ ಪ್ರವೇಶ ದ್ವಾರ ಸೇತುವೆ ಬಳಿ ಆತ್ಮೀಯವಾಗಿ ಬರಮಾಡಿಕೊಂಡ ಕಾಂಗ್ರೆಸ್…
Read More » -
ಕ್ರೈಂ
ನಕ್ಷತ್ರ ಆಮೆ ಸಾಗಾಟ: ಆರೋಪಿಗಳನ್ನು ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು
ಕುಶಾಲನಗರ, ಸೆ 05: ದಿನಾಂಕ 05-09-2022 ರಂದು ಕುಶಾಲನಗರ ವಲಯದ ಕೂಡ್ಲೂರು ಗ್ರಾಮ ವ್ಯಾಪ್ತಿಯ ಕೂಡಿಗೆ-ಕುಶಾಲನಗರ ಮುಖ್ಯ ರಸ್ತೆಯಲ್ಲಿ ಭಾರತ್ ಪೆಟ್ರೋಲ್ ಬಂಕ್ ಎದುರು ಕೆಎ-51-ಪಿ-553 ಕಾರಿನಲ್ಲಿ…
Read More » -
ಸಭೆ
ಕುಶಾಲನಗರ ಕೈಗಾರಿಕೋದ್ಯಮಿಗಳ ಸಹಕಾರ ಸಂಘದ ಮಹಾಸಭೆ
ಕುಶಾಲನಗರ, ಸೆ 04: ಕುಶಾಲನಗರದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತರ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು. ಸಂಘದ ವತಿಯಿಂದ…
Read More » -
ಅವ್ಯವಸ್ಥೆ
ದೊಡ್ಡತ್ತೂರು ವ್ಯಾಪ್ತಿಯಲ್ಲಿ ಮನೆಯಂಗಳಕ್ಕೆ ಕಾಡಾನೆ ಲಗ್ಗೆ: ಮನೆಯ ಗೇಟ್ ಹಾನಿ
ಕುಶಾಲನಗರ, ಸೆ 03: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡತ್ತೂರು ಗ್ರಾಮ ಮಲ್ಲಿಕಾರ್ಜುನ ಎಂಬುವರಿಗೆ ಸೇರಿದ ಜಮೀನಿಗೆ ಅತ್ತೂರು ಮೀಸಲು ಅರಣ್ಯ ಪ್ರದೇಶದ ಕಡೆಯಿಂದ ಬಂದ ಒಂಟಿ…
Read More » -
ಪ್ರಕಟಣೆ
ಸೆ.6 ರಂದು ” ಮೂರು ಹೂ ನಗೆ ರಾಜನಿಗೆ ” ಕವನ ಸಂಕಲನ ಬಿಡುಗಡೆ
ಕುಶಾಲನಗರ, ಸೆ 03: ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಇದೇ ತಿಂಗಳ ತಾ 6 ರಂದು ಕುಶಾಲನಗರದ ಮಹಾತ್ಮ ಗಾಂಧಿ ಪದವಿ ಕಾಲೇಜಿನಲ್ಲಿ ಕುಶಾಲನಗರದ…
Read More » -
ಧಾರ್ಮಿಕ
ಕುಶಾಲನಗರದ ವಿವಿಧೆಡೆ ಕೈಲ್ ಪೋಳ್ದ್ ಆಚರಣೆ
ಕುಶಾಲನಗರ, ಸೆ 03: ಕುಶಾಲನಗರ ತಾಲ್ಲೂಕಿನಾದ್ಯಂತ ಕೊಡವ ಭಾಷಿಗರು ಹಾಗು ಅರೆ ಭಾಷೆ ಜನಾಂಗ ಬಾಂಧವರು ಕೈಲ್ ಪೋಳ್ದ್ ಹಬ್ಬವನ್ನು ಶ್ರದ್ದಾ ಭಕ್ತಿಯಿಂದ ಆಚರಿಸಿದರು. ಬೆಳಗ್ಗೆ ಮನೆಯಲ್ಲಿ…
Read More » -
ಧಾರ್ಮಿಕ
ಶೈಲಜಾ ಬಡಾವಣೆಯ ಶ್ರೀ ವರಸಿದ್ಧಿ ವಿನಾಯಕ ಸೇವಾ ಸಮಿತಿಯಿಂದ ಅದ್ದೂರಿ ಗಣೇಶೋತ್ಸವ
ಕುಶಾಲನಗರ, ಸೆ 02: ಕುಶಾಲನಗರ ಪಪಂ ವ್ಯಾಪ್ತಿಯ ಶೈಲಜಾ ಬಡಾವಣೆಯ ಶ್ರೀ ವರಸಿದ್ಧಿ ವಿನಾಯಕ ಸೇವಾ ಸಮಿತಿಯ ಆಶ್ರಯದಲ್ಲಿ 18ನೇ ವರ್ಷದ ಗಣೇಶೋತ್ಸವ ಆಚರಿಸಲಾಯಿತು. ಗಣೇಶೋತ್ಸವ ಅಂಗವಾಗಿ ವಿವಿಧ…
Read More » -
ಮನವಿ
ಕನ್ನಡ ವೃತ್ತ ಮರು ನಾಮಕರಣಕ್ಕೆ ಕಸಾಪ ತಾ. ಅಧ್ಯಕ್ಷ ಕೆ.ಎಸ್.ಮೂರ್ತಿ ಆಗ್ರಹ
ಕುಶಾಲನಗರ, ಸೆ 02 : ಕುಶಾಲನಗರದ ಸರ್ಕಾರಿ ಆಸ್ಪತ್ರೆಯ ಮುಂಬದಿಯಲ್ಲಿರುವ ವೃತ್ತಕ್ಕೆ ಸ್ಥಳೀಯ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಯು ಕನ್ನಡ ವೃತ್ತ ಎಂದು ಮರು ನಾಮಕರಣ ಮಾಡಬೇಕೆಂದು…
Read More » -
ಕ್ರೈಂ
ಆನೆಕಾಡು ವಿಭಾಗದ ಅರಣ್ಯ ಇಲಾಖೆ ನೌಕರ ರಸ್ತೆ ಅಪಘಾತದಲ್ಲಿ ಮೃತ್ಯು
ಕುಶಾಲನಗರ, ಸೆ 02: ರಸ್ತೆ ಅಪಘಾತದಲ್ಲಿ ಅರಣ್ಯ ಇಲಾಖೆ ನೌಕರ ಮೃತಪಟ್ಟಿದ್ದಾರೆ. ಆನೆಕಾಡಿನಲ್ಲಿ RRT ತಂಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗ್ಪುರ ಮೂಲದ ಶಾಂತ (35) ಮೃತ ದುರ್ದೈವಿ.…
Read More » -
ಮನವಿ
ಎಚ್1 ಎನ್ 1 ಗೆ ಗರ್ಭಿಣಿ ಬಲಿ: ಆರೋಗ್ಯ ತಪಾಸಣೆಗೆ ಮುಂದಾಗಲು ಸೂಚನೆ
ಕುಶಾಲನಗರ, ಸೆ.02: ಎಚ್1 ಎನ್1 ಗೆ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಗರ್ಬಿ ಣಿಯೊಬ್ಬರು ಬಲಿಯಾಗಿದ್ದಾರೆ. ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಕೋಣನಹೊಸಹಳ್ಳಿ ಗ್ರಾಮದ ಸ್ವಾಮಿ ನಾಯ್ಕರ…
Read More » -
ಪ್ರಕಟಣೆ
ಕೈಗಾರಿಕೋದ್ಯಮಿಗಳ & ವೃತ್ತಿ ನಿರತರ ವಿ. ಸ.ಸಂಘಕ್ಕೆ ರೂ.1.10 ಕೋಟಿ ಲಾಭ.
ಕುಶಾಲನಗರ, ಸೆ 02:ಕುಶಾಲನಗರದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘವು 2021-22ನೇ ಸಾಲಿನಲ್ಲಿ ಉತ್ತಮ ವಾಹೀವಾಟು ನಡೆಸಿ ರೂ.1.10 ಕೋಟಿ ನಿವ್ವಳ ಲಾಭಗಳಿಸುವ ಮೂಲಕ…
Read More » -
ಮಳೆ
ಧಾರಾಕಾರ ಮಳೆ, ರಸ್ತೆ, ಜನಜೀವನ ಅಸ್ತವ್ಯಸ್ತ: ಮನೆಗಳಿಗೆ ನೀರು.ಶಾಲಾ ಕಾಂಪೌಂಡ್ ಕುಸಿತ
ಕುಶಾಲನಗರ,ಸೆ 01: ಗುರುವಾರ ಸಂಜೆ ದಿಢೀರ್ ಸುರಿದ ಭಾರೀ ಮಳೆಗೆ ಎಲ್ಲೆಡೆ ಜಲಾವೃತ ದೃಶ್ಯ ಕಂಡುಬಂತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಅಂಗಡಿ ಮಳಿಗೆ, ಮನೆಗಳಿಗೆ ನೀರು…
Read More » -
ವಿಶೇಷ
ಅಪಘಾತದಲ್ಲಿ ಗಾಯಗೊಂಡ ವಯೋವೃದ್ದನ ಆರೈಕೆ ಮಾಡಿದ ನಿವೃತ್ತ ಅರಣ್ಯಾಧಿಕಾರಿ ಚಿಣ್ಣಪ್ಪ
ಕುಶಾಲನಗರ, ಸೆ 01: ಬೈಕ್ ಡಿಕ್ಕಿಯಾಗಿ ಅಸ್ವಸ್ಥಗೊಂಡಿದ್ದ ವಯೋವೃದ್ದನಿಗೆ ನಿವೃತ್ತ ಅರಣ್ಯ ಅಧಿಕಾರಿ ಆರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಹೆಬ್ಬಾಲೆ ಬಾಣವಾರ ಮುಖ್ಯ ರಸ್ತೆಯ ಅಳುವಾರಕ್ಕೆ ತೆರಳುವ…
Read More » -
ಕ್ರೀಡೆ
ಶಿಕ್ಷಕರ ದಿನಾಚರಣೆ ಅಂಗವಾಗಿ ಕೂಡಿಗೆಯಲ್ಲಿ ಶಿಕ್ಷಕರಿಗೆ ನಡೆದ ಕ್ರೀಡಾಕೂಟ
ಕುಶಾಲನಗರ, ಸೆ.1: ಸೋಮವಾರಪೇಟೆ ತಾಲ್ಲೂಕು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಹಕಾರದೊಂದಿಗೆ ತಾಲ್ಲೂಕು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ವತಿಯಿಂದ ಸೆ.5 ರಂದು ನಡೆಯಲಿರುವ…
Read More » -
ಕ್ರೀಡೆ
ಗೌರಿ ಗಣೇಶೋತ್ಸವ ಅಂಗವಾಗಿ ನಡೆದ ಷಟಲ್ ಬ್ಯಾಡ್ಮಿಂಟನ್ ಸ್ಪರ್ಧೆ
ಕುಶಾಲನಗರ, ಸೆ 01: ಕುಶಾಲನಗರದ ಜಂಪ್ಸ್ ಸ್ಮಾಶ್ ಷಟಲ್ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣದಲ್ಲಿ ಜಯರಾಜ್ ಹಾಗು ರಫೀಕ್ ಗೆಳೆಯರ ಬಳಗ ಗೌರಿ ಗಣೇಶ ಹಬ್ಬದ ಅಂಗವಾಗಿ ಎರಡು ದಿನಗಳ…
Read More » -
ಶಿಕ್ಷಣ
ಬೈಚನಹಳ್ಳಿ ಶಾಲಾ ಮಕ್ಕಳಿಗೆ ಉಚಿತ ಟಿ ಶರ್ಟ್ ವಿತರಣೆ
ಕುಶಾಲನಗರ, ಸೆ 01: ಕುಶಾಲನಗರ ಸಮೀಪದ ಬೈಚನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕುಶಾಲನಗರದ ಯುವ ಉದ್ಯಮಿ ಸುಗುರಾಜ್ ಹಾಗು ಕೆ.ವಿ.ರಾಬಿನ್ ವರ್ಗೀಸ್ ಅವರು ಉಚಿತವಾಗಿ ಟಿ…
Read More » -
ಕ್ರೈಂ
ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆ ನೀರಲ್ಲಿ ಮುಳುಗಿ ಸಾವು
ಕುಶಾಲನಗರ, ಸೆ.01: ನಾಲೆಯಲ್ಲಿ ಬಟ್ಟೆ ಒಗೆಯಲು ಹೋಗಿದ್ದ ಮಹಿಳೆ ತಲೆ ಸುತ್ತು ಬಂದು ನಾಲೆ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹುಣಸೂರು ತಾಲೂಕಿನ ಗಾವಡಗೆರೆ…
Read More » -
ಸಭೆ
ಕೂಡಿಗೆ ಡೈರಿ ಅಭಿವೃದ್ಧಿ ಪಡಿಸುವ ಚಿಂತನೆ: ಒಕ್ಕೂಟದ ಅಧ್ಯಕ್ಷ ಹೆಚ್.ಡಿ. ರೇವಣ್ಣ
ಕುಶಾಲನಗರ, ಆ 31: ಕರ್ನಾಟಕದಲ್ಲಿ ಪ್ರಪ್ರಥಮ ಡೈರಿಯಾಗಿ ಸ್ಥಾಪನೆಗೊಂಡ ಕೂಡಿಗೆ ಡೈರಿಯನ್ನು ಅಭಿವೃದ್ಧಿ ಪಡಿಸುವುದು, ಜಿಲ್ಲೆಯ ಹಾಲಿನ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ಹಾಲಿನ ಉತ್ಪನ್ನಗಳನ್ನು ಸಕಾಲದಲ್ಲಿ…
Read More » -
ಧಾರ್ಮಿಕ
ದೊಡ್ಡತ್ತೂರು ಶ್ರೀ ವಿನಾಯಕ ಗೆಳೆಯರ ಬಳಗದಿಂದ 31ನೇ ವರ್ಷದ ಅದ್ಧೂರಿ ಗಣೇಶೋತ್ಸವ
ಕುಶಾಲನಗರ, ಆ 31: ಕೂಡಿಗೆ ಸಮೀಪದ ದೊಡ್ಡತ್ತೂರು ಗ್ರಾಮದ ಶ್ರೀ ವಿನಾಯಕ ಗೆಳೆಯರ ಬಳಗದ ವತಿಯಿಂದ 31ನೇ ವರ್ಷದ ಅದ್ಧೂರಿ ಗೌರಿ ಗಣೇಶೋತ್ಸವವನ್ನು ಬುಧವಾರ ಆಚರಿಸಲಾಯಿತು ಹಾಗೂ…
Read More » -
ಧಾರ್ಮಿಕ
ಕೂಡಿಗೆ ಹಾಸನ ಹಾಲು ಒಕ್ಕೂಟದ ವತಿಯಿಂದ ಕೂಡಿಗೆ ಡೈರಿಯಲ್ಲಿ ಗೌರಿ ಗಣೇಶೋತ್ಸವ
ಕುಶಾಲನಗರ, ಆ 31: ಕೂಡಿಗೆ ಹಾಸನ ಹಾಲು ಒಕ್ಕೂಟದ ವತಿಯಿಂದ ಕೂಡಿಗೆ ಡೈರಿಯಲ್ಲಿ ಗೌರಿ ಗಣೇಶೋತ್ಸವ ಆಚರಣೆ ಮಾಡಲಾಯಿತು. ಕುಶಾಲನಗರದ ಲಕ್ಷ್ಮಿ ದೇವಸ್ಥಾನದ ಅರ್ಚಕರಾದ ಕೃಷ್ಣಮೂರ್ತಿ ಭಟ್…
Read More » -
ಧಾರ್ಮಿಕ
ಸುಂದರನಗರ ಗಣಪತಿ ಸೇವಾ ಸಮಿತಿಯಿಂದ 28ನೇ ವರ್ಷದ ಅದ್ದೂರಿ ಗಣೇಶೋತ್ಸವ
ಕುಶಾಲನಗರ,ಆ 31: ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ಸುಂದರನಗರದಲ್ಲಿ ಬುಧಾವರ 28ನೇ ವರ್ಷದ ಗಣೇಶೋತ್ಸವವನ್ನು ಆಚರಿಸಲಾಯಿತು. ಸುಂದರನಗರ ಗಣಪತಿ ಸೇವಾ ಸಮಿತಿ ಹಾಗೂ ಗ್ರಾಮಸ್ಥರು ಜೊತೆಗೂಡಿ ಅದ್ದೂರಿ ಗಣೇಶೋತ್ಸವವನ್ನು…
Read More » -
ಪ್ರಕಟಣೆ
ಕುಶಾಲನಗರ ತಾಲ್ಲೂಕು ಕಛೇರಿಯಲ್ಲಿ ಪರಿಸರ ಸ್ನೇಹಿ ಗಣೇಶೋತ್ಸವದ ಅಂಗವಾಗಿ ಜನಜಾಗೃತಿ
ಕುಶಾಲನಗರ, ಆ 30: ಕುಶಾಲನಗರ ತಾಲ್ಲೂಕು ಆಡಳಿತ, ಶಾಲಾ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಹಸಿರು ಪಡೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ, ಕರ್ನಾಟಕ…
Read More »