ಕುಶಾಲನಗರ, ಏ 19: ಕಾವೇರಿ ನದಿಗೆ ಸ್ನಾನಕ್ಕೆ ಇಳಿದ ಇಬ್ಬರು ನೀರುಪಾಲು
ಪಿರಿಯಾಪಟ್ಟಣ ತಾಲೂಕಿನ ರಾಣಿಗೇಟ್ ಎಂಬತ್ತೆಕ್ರೆ ವ್ಯಾಪ್ತಿಯಲ್ಲಿ ಘಟನೆ
ಮೃತರು ಪಿರಿಯಾಪಟ್ಟಣ ನಿವಾಸಿಗಳು.
ಸ್ನಾನಕ್ಕೆ ಆಗಮಿಸಿದ ನಾಲ್ವರ ಪೈಕಿ ಇಬ್ಬರು ನೀರು ಪಾಲು.
ಈ ಪೈಕಿ ಪರಮೇಶ (24) ಎಂಬಾತನ ಮೃತದೇಹ ಪತ್ತೆ.
ಮತ್ತೊಬ್ಬನ ಮೃತದೇಹಕ್ಕೆ ಶೋಧ ಕಾರ್ಯ
Back to top button
error: Content is protected !!