Recent Post
-
ಕಾರ್ಯಕ್ರಮ
ಬಸವನತ್ತೂರು ಬೂತ್ ಸಂಖ್ಯೆ 146 ರಲ್ಲಿ ಬೂತ್ ವಿಜಯ ಅಭಿಯಾನ
ಕುಶಾಲನಗರ, ಜ 06: ಬಿಜೆಪಿ ಪಕ್ಷದ ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಸೋಮವಾರಪೇಟೆ ಮಂಡಲದ ಬಸವನತ್ತೂರು ಬೂತ್ ಸಂಖ್ಯೆ 146 ರಲ್ಲಿ ಬೂತ್ ವಿಜಯ ಅಭಿಯಾನದ ಅಂಗವಾಗಿ ಕಾರ್ಯಕರ್ತರ…
Read More » -
ಪ್ರಕಟಣೆ
ಸೋಮವಾರ ಮುಳ್ಳುಸೋಗೆ ಗ್ರಾಪಂ ಕುಶಾಲನಗರ ಪುರಸಭೆಗೆ ವಿಲೀನ
ಕುಶಾಲನಗರ, ಜ 06: ಮುಳ್ಳುಸೋಗೆ ಗ್ರಾಪಂ ಕಾರ್ಯಬಾರ, ಅಧಿಕಾರ ಸೋಮವಾರ ಕುಶಾಲನಗರ ಪುರಸಭೆಗೆ ಹಸ್ತಾಂತರವಾಗಲಿದೆ. ಅಧಿಕಾರ ಉಳಿಸಿಕೊಳ್ಳುವ ಮುಳ್ಳುಸೋಗೆ ಗ್ರಾಪಂ ಜನಪ್ರತಿನಿಧಿಗಳ ಸಾಹಸಕ್ಕೆ ಇದುವರೆಗೆ ಫಲ ದೊರೆತಿಲ್ಲ.…
Read More » -
ಕ್ರೀಡೆ
ಎಂಜಿಎಂ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ
ಕುಶಾಲನಗರ, ಜ 05: ಜೀವನದಲ್ಲಿ ಕ್ರೀಡೆಗಳು ದೈಹಿಕ ವಿಕಸನಕ್ಕೆ ಸಹಕಾರಿಯಾಗಲಿವೆ ಎಂದು ನಿವೃತ್ತ ಕ್ರೀಡಾ ತರಬೇತುದಾರ ಅಂತೋಣಿ ಡಿಸೋಜ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಶಾಲನಗರದ ಮಹಾತ್ಮಾಗಾಂಧಿ ಪದವಿ ಕಾಲೇಜಿನಲ್ಲಿ…
Read More » -
ಕಾರ್ಯಕ್ರಮ
ಕುಶಾಲನಗರದ ಫಾತಿಮ ಕಾನ್ವೆಂಟ್ ನಲ್ಲಿ ನಡೆದ ವಿಜ್ಞಾನ ಮೇಳ
ಕುಶಾಲನಗರ, ಜ 05: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಲು ವಿಜ್ಞಾನ ಮೇಳಗಳು ಪೂರಕವಾಗಿವೆ ಎಂದು ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಗೀತಾ ಅಭಿಪ್ರಾಯಪಟ್ಟರು. ಕುಶಾಲನಗರದ ಫಾತಿಮ…
Read More » -
ಪ್ರಕಟಣೆ
ಕುಶಾಲನಗರ ಸಾಹಿತ್ಯ ಸಮ್ಮೇಳನ: ಕವಿಗೋಷ್ಠಿಗೆ ಕವನಗಳ ಆಹ್ವಾನ :
ಕುಶಾಲನಗರ, ಜ 05: ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು( ಕಸಾಪ ) ವತಿಯಿಂದ ಫೆ .3 ರಂದು ಕುಶಾಲನಗರದ ರೈತ ಸಹಕಾರ ಭವನದಲ್ಲಿ ನಡೆಯಲಿರುವ ಕುಶಾಲನಗರ…
Read More » -
ಆರೋಪ
ಕೂಡಿಗೆ ಗ್ರಾಪಂ ಸಭೆ: ಸಭಾ ನಡಾವಳಿ ಪುಸ್ತಕ ಹೊತ್ತೊಯ್ದು ಸದಸ್ಯರ ಪ್ರತಿಭಟನೆ.
ಕುಶಾಲನಗರ, ಜ 05: ಕೂಡಿಗೆ ಗ್ರಾಪಂ ಸಾಮಾನ್ಯ ಸಭೆ ಗುರುವಾರ ಗ್ರಾಪಂ ಅಧ್ಯಕ್ಷೆ ಮಂಗಳಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಅಧ್ಯಕ್ಷರ ವಿರುದ್ದ ಸದಸ್ಯರ ಆಕ್ರೋಷ ವ್ಯಕ್ತಪಡಿಸಿದರು.ಅಭಿವೃದ್ದಿ…
Read More » -
ಸಭೆ
ಎಸ್.ಎನ್.ಡಿ.ಪಿ. ಯೋಗಂ ನ ಕುಶಾಲನಗರ ಶಾಖೆಯ ಪ್ರಥಮ ವಾರ್ಷಿಕ ಮಹಾಸಭೆ
ಕುಶಾಲನಗರ, ಜ 04: ಎಸ್.ಎನ್.ಡಿ.ಪಿ. ಯೋಗಂ ನ ಕುಶಾಲನಗರ ಶಾಖೆಯ ಪ್ರಥಮ ವರ್ಷದ ವಾರ್ಷಿಕ ಮಹಾಸಭೆ ಅಧ್ಯಕ್ಷ ಕೆ.ಟಿ.ಗಣೇಶ್ ಅವರ ಅಧ್ಯಕ್ಷತೆಯಲ್ಲಿ ಕುಶಾಲನಗರದ ಮಹಾಲಕ್ಷ್ಮಿ ರೆಸಿಡೆನ್ಸಿಯಲ್ಲಿ ನಡೆಯಿತು.…
Read More » -
ಆರೋಪ
ಆನೆಕೆರೆ ಒತ್ತುವರಿ ಆರೋಪ: ಸ್ಥಳ ಪರಿಶೀಲಿಸಿದ ಜನಪ್ರತಿನಿಧಿಗಳು: ಸರ್ವೆಗೆ ಸೂಚನೆ
ಕುಶಾಲನಗರ, ಜ 04: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮ ವ್ಯಾಪ್ತಿಯಲ್ಲಿ ಖಾಸಗಿ ಕಾಫಿ ಘಟಕದವರು ಕೆರೆ ಜಾಗಕ್ಕೆ ಮಣ್ಣು ತುಂಬುತ್ತಿರುವ ಆರೋಪದ ಮೇರೆಗೆ ಗ್ರಾಪಂ ಜನಪ್ರತಿನಿಧಿಗಳು,…
Read More » -
ಆರೋಪ
ಅರಣ್ಯ ಇಲಾಖೆ ಜಾಗ ಒತ್ತುವರಿ ಯತ್ನ: ಕಾಫಿ ಉದ್ಯಮಿ ವಿರುದ್ದ ಪ್ರಕರಣ ದಾಖಲು
ಕುಶಾಲನಗರ, ಜ 03: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಬಡಾವಣೆ ಒತ್ತಿನಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗದಿಂದ ಮಣ್ಣು ಅಗೆದು ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ…
Read More » -
ಕಾರ್ಯಕ್ರಮ
ಸರಕಾರಿ ಜಮೀನಿಗಾಗಿ ಅರ್ಜಿ: ಅಧಿಕಾರಿಗಳ ತಂಡದಿಂದ ಪರಿಶೀಲನೆ
ಕುಶಾಲನಗರ, ಜ 03: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮ ಸೇರಿದಂತೆ ಉಪ ಗ್ರಾಮಗಳ ರೈತರು ತಮ್ಮ ಸ್ವಾಧೀನದಲ್ಲಿರುವ ಸರಕಾರಿ ಜಮೀನಿನ ಹಕ್ಕು ಪತ್ರವನ್ನು ಪಡೆಯಲು…
Read More » -
ಕಾರ್ಯಕ್ರಮ
ಅನುಚರರಾಗಿ 33 ವರ್ಷಗಳ ಕಾಲ ಸೇವೆ: ಡಿ.ಸಿ.ವಸಂತ್ ಅವರಿಗೆ ಬೀಳ್ಕೊಡುಗೆ
ಕುಶಾಲನಗರ, ಜ 03: ಮಡಿಕೇರಿಯ ಎಫ್ಎಂಕೆಎಂಸಿ, ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಗಂಗೋತ್ರಿ ಹಾಗೂ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಅನುಚರರಾಗಿ ಸುಮಾರು 33 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ವಯೋನಿವೃತ್ತಿ…
Read More » -
ಕಾರ್ಯಕ್ರಮ
ಕುಶಾಲನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂವಾದ ಕಾರ್ಯಕ್ರಮ
ಕುಶಾಲನಗರ, ಜ 03: ವಿದ್ಯಾರ್ಥಿಗಳು ಉತ್ತಮ ಸಂಸ್ಕಾರಗಳೊಂದಿಗೆ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಬೇಕೆಂದು ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಕರೆಕೊಟ್ಟರು. ಕುಶಾಲನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ…
Read More » -
ಪ್ರಕಟಣೆ
ಹಕ್ಕುಪತ್ರ ನೀಡಲು ಹಣ ವಸೂಲಿ ಆರೋಪ ನಿರಾಧಾರ: ದಾಖಲೆ ಸಹಿತ ಬಹಿರಂಗಪಡಿಸಲು ಆಗ್ರಹ
ಕುಶಾಲನಗರ, ಜ 02: ಕಳೆದ ವಾರದ ನಡೆದ ಕೂಡುಮಂಗಳೂರು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ಹಕ್ಕುಪತ್ರ ಒದಗಿಸಲು ಫಲಾನುಭವಿಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಕೆಲವು…
Read More » -
ಪ್ರಕಟಣೆ
ನಿಧನ: ಮಂದಣ್ಣ
ಕುಶಾಲನಗರ, ಜ 02; ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ ನೌಕರರಾದ ಮಂದಣ್ಣರವರು ಸೋಮವಾರ ಮುಂಜಾನೆ ಹೃದಯಪಘಾತದಿಂದ ಅಸುನೀಗಿದ್ದಾರೆ.
Read More » -
ಕ್ರೈಂ
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ನೇಣಿಗೆ ಶರಣು
ಕುಶಾಲನಗರ, ಜ 02: ಕೂಡಿಗೆ ಗ್ರಾಪಂ ವ್ಯಾಪ್ತಿಯ ಬ್ಯಾಡಗೊಟ್ಟ ನಿವಾಸಿ ಕಾಂತ ಎಂಬವರ ಪುತ್ರಿ 10 ನೇ ತರಗತಿ ವಿದ್ಯಾರ್ಥಿನಿ ಬಿ.ಎಸ್.ಅಂಬಿಕಾ (16) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸದ್ಗುರು…
Read More » -
ಕಾರ್ಯಕ್ರಮ
ಕುಶಾಲನಗರದ ಅಲ್ ಇಹ್ಸಾನ್ ಅಸೋಸಿಯೇಷನ್ ವತಿಯಿಂದ ಬಡ ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ರಮ
ಕುಶಾಲನಗರ, ಜ 01: ಬಡ ಕುಟುಂಬದ ಹೆಣ್ಣು ಮಕ್ಕಳ ವಿವಾಹ ಕಾರ್ಯವು ದೇವರು ಇಷ್ಟಪಡುವ ವಿಷಯಗಳಲ್ಲಿ ಒಂದಾಗಿದೆ ಎಂದು ಪಾಣಕ್ಕಾಡಿನ ಸಯ್ಯದ್ ಜ಼ೈನುಲ್ ಆಬಿದಿನ್ ತಂಜ್ಞಳ್ ಹೇಳಿದರು.…
Read More » -
ಪ್ರಕಟಣೆ
ಹೊಸ ವರ್ಷಾಚರಣೆ: ಎಲ್ಲೆಲ್ಲಿ ತಪಾಸಣೆ, ಪೊಲೀಸ್ ಬಂದೋಬಸ್ತ್: ಎಚ್ಚರ
ಕುಶಾಲನಗರ, ಡಿ 31: 2023 ಬರಮಾಡಿಕೊಳ್ಳಲು ಕಾತರಾಗಿರುವವರು ಎಚ್ಚರ ವಹಿಸಿ. ಡಿ.31 ಶನಿವಾರ ಸಂಜೆ ಪೊಲೀಸ್ ಬಿಗಿ ಬಂದೋಬಸ್ತ್ ಇರಲಿದೆ. 10 ಗಂಟೆವರೆಗೆ ಮಾತ್ರ ಧ್ವನಿವರ್ಧಕ ಬಳಸಲು…
Read More » -
ಪ್ರಕಟಣೆ
ಹೊಸ ವರ್ಷಕ್ಕೆ ಪ್ರವಾಸಿ ತಾಣಗಳ ಎಂಟ್ರಿ ಫೀಸ್ ಹೆಚ್ಚಳ
ಕುಶಾಲನಗರ, ಡಿ 30:ಹೊಸ ವರ್ಷಕ್ಕೆ ಕೊಡಗಿನ ಪ್ರಮುಖ ಪ್ರವಾಸಿ ತಾಣಗಳ ಪ್ರವೇಶ ಶುಲ್ಕ ಏರಿಕೆಯಾಗಲಿದೆ. ನಿರ್ವಹಣೆ ಉದ್ದೇಶದಿಂದ ಆದಾಯ ಕ್ರೋಡೀಕರಣಕ್ಕೆ ಮುಂದಾಗಿರುವ ಕೊಡಗು ವೃತ್ತದ ಅರಣ್ಯ ಇಲಾಖೆ…
Read More » -
ಪ್ರಕಟಣೆ
ಮಾರಿಯಮ್ಮ ದೇವಿಯ ವಿಗ್ರಹ ಧ್ವಂಸ ಪ್ರಕರಣ: ಭಜರಂಗದಳ ಖಂಡನೆ
ಕುಶಾಲನಗರ, ಡಿ 28: ಅತ್ತೂರು ಗ್ರಾಮದ ಸಮಸ್ತ ಹಿಂದೂ ಬಾಂಧವರು ಆರಾಧಿಸುವ ಗ್ರಾಮ ದೇವತೆಯಾದ ಮಾರಮ್ಮ ದೇವಾಲಯದ ಗರ್ಭಗುಡಿಯಲ್ಲಿರುವ ದೇವರ ವಿಗ್ರಹವನ್ನು ಭಗ್ನಗೊಳಿಸಿ ಅದರಲ್ಲಿದ್ದ ಮಾಂಗಲ್ಯ ಸರವನ್ನು…
Read More » -
ಸಭೆ
ನಂಜರಾಯಪಟ್ಟಣ ಗ್ರಾಪಂ ಕೆಡಿಪಿ ಸಭೆ: ವಿದ್ಯುತ್ ದುರಂತ ತಪ್ಪಿಸಲು ಚೆಸ್ಕಾಂಗೆ ಒತ್ತಾಯ
ಕುಶಾಲನಗರ, ಡಿ 28: ನಂಜರಾಯಪಟ್ಟಣ ಗ್ರಾಪಂ ಕೆಡಿಪಿ ಸಭೆ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ಅಧ್ಯಕ್ಷತೆಯಲ್ಲಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ನಡೆಯಿತು. ಸಭೆಗೆ ಲೋಕೋಪಯೋಗಿ ಇಲಾಖೆ ಅಧಿಕಾರಿ…
Read More » -
ಕ್ರೈಂ
ಗೋಮಾಂಸ ಸಾಗಾಟ: ಆರೋಪಿ ಬಂಧನ
ಕುಶಾಲನಗರ, ಡಿ 27: ಪಿರಿಯಾಪಟ್ಟಣ ಸಮೀಪ ಹಡಗನಹಳ್ಳಿ ಗ್ರಾಮದಲ್ಲಿ ಹಸುವನ್ನು ಕಡಿದು ಗೋ ಮಾಂಸ ವನ್ನು ಸಿದ್ದ ಮಾಡಿಕೊಂಡು ಮಾರಾಟ ಮಾಡಲು ಕೂಡಿಗೆ ಕುಶಾಲನಗರದ ಕಡೆಗೆ ಬರುತ್ತಿರುವ…
Read More » -
ಪ್ರಕಟಣೆ
ಕುಶಾಲನಗರ ಬಾಕ್ಲ್ ಕಾಂಗ್ರೆಸ್ ಇತರೆ ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿ ಹೆಚ್.ಬಿ.ಗಣೇಶ್
ಕುಶಾಲನಗರ, ಡಿ 27: ಕುಶಾಲನಗರ ಬಾಕ್ಲ್ ಕಾಂಗ್ರೆಸ್ ನ ಇತರೆ ಹಿಂದುಳಿದ ವರ್ಗಗಳ ಸಮಿತಿ ಅಧ್ಯಕ್ಷರಾಗಿ ಹೆಬ್ಬಾಲೆಯ ಹೆಚ್. ಬಿ. ಗಣೇಶ್ ಅವರನ್ನು ನೇಮಕ ಮಾಡಲಾಗಿದೆ. ಜಿಲ್ಲಾ…
Read More » -
ಟ್ರೆಂಡಿಂಗ್
ಮಹಾಕಾಳಿ ಖ್ಯಾತಿಯ ಶಾಂತಲ ಅಕ್ಷರ ಶಕ್ತಿ (ಮುಬೀನ್ ತಾಜ್) ನಿಧನ
ಕುಶಾಲನಗರ, ಡಿ 27: ಕುಶಾಲನಗರದ ಮಹಾಕಾಳಿ ಖ್ಯಾತಿಯ ಮುಬೀನ್ ತಾಜ್ (38) ನಿಧನರಾದರು. ಖಾಸಗಿ ವಿದ್ಯಾಸಂಸ್ಥೆ ಮುಖ್ಯಸ್ಥೆಯಾಗಿದ್ದ ಸೋಮವಾರಪೇಟೆಯ ಮುಬೀನ್ ತಾಜ್ ಮಹಾಕಾಳಿ ಆವಾಹನೆಯಾಗಿದೆ, ದೇವಾಲಯ ನಿರ್ಮಿಸಬೇಕಿದೆ…
Read More » -
ಕಾರ್ಯಕ್ರಮ
ಹೋಮ್ ಸ್ಟೇ, ರೆಸಾರ್ಟ್ ಗಳಲ್ಲಿ ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಿ: ಡಿವೈಎಸ್ಪಿ ಗಂಗಾಧರಪ್ಪ
ಕುಶಾಲನಗರ, ಡಿ 27: ಸೋಮವಾರಪೇಟೆ ಉಪ ವಿಭಾಗ ಪೊಲೀಸ್ ಇಲಾಖೆ ವತಿಯಿಂದ ಕುಶಾಲನಗರ ಹಾಗು ಸೋಮವಾರಪೇಟೆ ತಾಲ್ಲೂಕಿನ ವ್ಯಾಪ್ತಿಯ ಹೋಮ್ ಸ್ಟೇ ಹಾಗೂ ರೆಸಾರ್ಟ್ ಗಳ ಮಾಲೀಕರ…
Read More » -
ಕಾರ್ಯಕ್ರಮ
ಅಯ್ಯಪ್ಪಸ್ವಾಮಿ ಭಕ್ತ ಮಂಡಳಿಯಿಂದ ಸಾರ್ವಜನಿಕರಿಗೆ ಹಾಗು ಶಾಲಾ ಮಕ್ಕಳಿಗೆ ಅನ್ನದಾನ
ಕುಶಾಲನಗರ, ಡಿ 24: ಕುಶಾಲನಗರ ತಾಲ್ಲೂಕಿನ ಕೂಡ್ಲೂರು ಗ್ರಾಮದ ಬಸವೇಶ್ವರ ದೇವಾಲಯದ ಆವರಣದಲ್ಲಿ ಸ್ಥಳೀಯ ಅಯ್ಯಪ್ಪ ಸ್ವಾಮಿ ಭಕ್ತ ಮಂಡಳಿ ವತಿಯಿಂದ ಸಾರ್ವಜನಿಕರಿಗೆ ಹಾಗು ಶಾಲಾ ಮಕ್ಕಳಿಗೆ…
Read More » -
ಆರೋಪ
ಚೀಟಿ ಹಣ ವಂಚನೆ ಪ್ರಕರಣ: ಲಕ್ಷ್ಮಿ ಮತ್ತು ಐವರ ವಿರುದ್ದ ದೂರು ದಾಖಲು
ಕುಶಾಲನಗರ, ಡಿ 24: ಮುಳ್ಳುಸೋಗೆ ಗ್ರಾಮದ ಚಂದ್ರ ಎಂಬವರ ಪತ್ನಿ ಲಕ್ಷ್ಮಿ ಎಂಬ ಮಹಿಳೆ ಚೀಟಿ ವ್ಯವಹಾರ ನಡೆಸಿ ರೂ 1.50 ಕೋಟಿಯಷ್ಟು ಹಣ ನೀಡದೆ ವಂಚಿಸಿರುವ…
Read More » -
ಪ್ರಕಟಣೆ
ನಿಧನ: ಮಂಜು (ಶಂಭು)
ಕುಶಾಲನಗರ, ಡಿ 23: ಕೂಡುಮಂಗಳೂರು ನಿವಾಸಿ ಗುತ್ತಿಗೆದಾರ ಮಂಜು ಅಲಿಯಾಸ್ ಶಂಭು (35) ಶುಕ್ರವಾರ ಅನಾರೋಗ್ಯದಿಂದ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.
Read More » -
ಅವ್ಯವಸ್ಥೆ
ಹೆಗ್ಗಡಹಳ್ಳಿ- ಸೀಗೆಹೊಸೂರು-ಮದಲಾಪುರ ಸಂಪರ್ಕ ರಸ್ತೆ ದುರಸ್ಥಿಗೆ ಒತ್ತಾಯ
ಕುಶಾಲನಗರ, ಡಿ 23: ಕೂಡಿಗೆ ಗ್ರಾಪಂ ವ್ಯಾಪ್ತಿಯ ಹೆಗ್ಗಡಹಳ್ಳಿಯಿಂದ ಸೀಗೆಹೊಸೂರು, ಮದಲಾಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ಹದಗೆಟ್ಟಿದೆ. ಕಳೆದ ಮೂರು ವರ್ಷಗಳಿಂದ ಈ ರಸ್ತೆ…
Read More » -
ಪ್ರಕಟಣೆ
ಉದ್ಯಮಿ ಪುರುಷೋತ್ತಮ್ ರೈ ಗೆ ರಾಜ್ಯಮಟ್ಟದ ಡಾ. ಹೆಚ್.ಎನ್ ಪ್ರಶಸ್ತಿ
ಕುಶಾಲನಗರ, ಡಿ.23: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಕೊಡಮಾಡುವ ರಾಜ್ಯ ಮಟ್ಟದ ಡಾ. ಹೆಚ್.ಎನ್ ಪ್ರಶಸ್ತಿಗೆ ಜಿಲ್ಲೆಯಿಂದ ಕುಶಾಲನಗರದ ಉದ್ಯಮಿ ಪುರುಷೋತ್ತಮ ರೈ ಭಾಜರಾಗಿದ್ದಾರೆ. ಪುರುಷೋತ್ತಮ…
Read More » -
ಪ್ರಕಟಣೆ
ಡಿ.25: ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ಕುಶಾಲನಗರ ತಾ.ಶಾಖೆ ಉದ್ಘಾಟನೆ
ಕುಶಾಲನಗರ, ಡಿ 23: ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ಕುಶಾಲನಗರ ತಾಲೂಕು ಶಾಖೆ ಉದ್ಘಾಟನಾ ಸಮಾರಂಭ ಡಿಸೆಂಬರ್ 25 ರಂದು ಭಾನುವಾರ ನಡೆಯಲಿದೆ ಎಂದು ಸಂಘದ ಸಮನ್ವಯ…
Read More » -
ಆರೋಪ
ಚೀಟಿ ಹೆಸರಿನಲ್ಲಿ ಕೋಟ್ಯಾಂತರ ಮೊತ್ತ ವಂಚನೆ: ಮಹಿಳೆಯರಿಂದ ಮನೆಗೆ ಮುತ್ತಿಗೆ
ಕುಶಾಲನಗರ, ಡಿ 22: ಕುಶಾಲನಗರ ತಾಲೂಕಿನ ಮುಳ್ಳುಸೋಗೆ ಗ್ರಾಮದಲ್ಲಿ ಮಹಿಳೆಯೊಬ್ಬರು ಚೀಟಿ ಹೆಸರಿನಲ್ಲಿ ಕೋಟ್ಯಾಂತರ ರೂ ವಂಚಿಸಿದ್ದಾರೆ ಎಂದು ಆರೋಪಿಸಿ ಮೋಸಹೋದ ಮಹಿಳೆಯರು ಚೀಟಿ ನಡೆಸಿದ ಮಹಿಳೆ…
Read More » -
ಕಾರ್ಯಕ್ರಮ
ಭರದಿಂದ ಸಾಗುತ್ತಿದ್ದ ರಾಜ್ಯ ಹೆದ್ದಾರಿ ದುರಸ್ಥಿ ಕಾರ್ಯ
ಕುಶಾಲನಗರ, ಡಿ 22: ಕುಶಾಲನಗರ ತಾಲೂಕಿನ ಶಿರಂಗಾಲದಿಂದ ಕುಶಾಲನಗರ ಅರಣ್ಯ ತಪಾಸಣಾ ಗೇಟ್ ವರೆಗೆ 14 ಕಿಮೀ ರಸ್ತೆ ರಿಪೇರಿ ಕಾರ್ಯ ಭರದಿಂದ ಸಾಗುತ್ತಿದೆ. ಅತಿಯಾದ ಮಳೆಯಿಂದ…
Read More » -
ಪ್ರಕಟಣೆ
ಕೊಡಗು ಕಾಂಗ್ರೆಸ್ ಪ.ಪಂಗಡ ವಿಭಾಗದ ಜಿಲ್ಲಾಧ್ಯಕ್ಷರಾಗಿ ಎಸ್.ಎನ್.ರಾಜಾರಾವ್ ನೇಮಕ
ಕುಶಾಲನಗರ, ಡಿ 22: ಕೊಡಗು ಜಿಲ್ಲಾ ಕಾಂಗ್ರೆಸ್ ನ ಪರಿಶಿಷ್ಟ ಪಂಗಡ ವಿಭಾಗದ ಜಿಲ್ಲಾಧ್ಯಕ್ಷರನ್ನಾಗಿ ಜಿಪಂ ಮಾಜಿ ಅಧ್ಯಕ್ಷ ಎಸ್.ಎನ್. ರಾಜಾರಾವ್ ಅವರನ್ನು ನೇಮಕ ಮಾಡಲಾಗಿದೆ. ಕೆಪಿಸಿಸಿ…
Read More » -
ಕಾರ್ಯಕ್ರಮ
ಕೂಡ್ಲೂರು ಕೈಗಾರಿಕಾ ಪ್ರದೇಶದ ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಉಚಿತ ಶಿಬಿರಕ್ಕೆ ಚಾಲನೆ
ಕುಶಾಲನಗರ, ಡಿ 22: ಕುಶಾಲನಗರ ತಾಲ್ಲೂಕಿನ ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿನ ಕಾಫಿ ಉದ್ಯಮ ಸೇರಿದಂತೆ ಇನ್ನಿತರ ಉದ್ದಿಮೆಗಳ 350 ಕ್ಕೂ ಹೆಚ್ಚು ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಉಚಿತ…
Read More » -
ಧಾರ್ಮಿಕ
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮ
ಕುಶಾಲನಗರ, ಡಿ 21: ಸನಾತನ ಭಾರತೀಯ ಸಂಸ್ಕ್ರತಿ , ಸಂಪ್ರದಾಯ ಹಾಗೂ ಸದಾಚಾರಗಳಿಗೆ ಯಾವುದೇ ಅಡ್ಡಿ ಆತಂಕ ವಾಗದಂತೆ ಜೋಪಾನಗೊಳಿಸಬೇಕಾದ ಜವಬ್ದಾರಿ ಮಹಿಳೆಯರದ್ದಾಗಿದೆ ಎಂದು ಧಾರ್ಮಿಕ ಚಿಂತಕ…
Read More » -
ವಿಶೇಷ
ಮುಳ್ಳುಸೋಗೆ ಗ್ರಾಪಂ ಸಭಾಂಗಣದಲ್ಲಿ ರಾತ್ರಿಯಲ್ಲಿ ಗೌಪ್ಯ ಸಭೆ
ಕುಶಾಲನಗರ, ಡಿ 20: ಕುಶಾಲನಗರ ಪುರಸಭೆಗೆ ಮುಳ್ಳುಸೋಗೆ ಗ್ರಾಪಂ ಸೇರ್ಪಡೆಯಾದ ಬೆನ್ನಲ್ಲೇ ಮುಳ್ಳುಸೋಗೆ ಗ್ರಾಪಂ ಆಡಳಿತ ಮಂಡಳಿಯವರಿಗೆ ಅಧಿಕಾರ ಮೊಟಕುಗೊಳ್ಳುವ ಆತಂಕ ಎದುರಾಗಿದೆ. ಅಧಿಕಾರ ಉಳಿಸಿಕೊಳ್ಳುವ ನಿರಂತರ…
Read More » -
ಕ್ರೈಂ
ಕುಶಾಲನಗರ ಪೊಲೀಸ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಶಿಕ್ಷಕ ಅಂದರ್
ಕುಶಾಲನಗರ, ಡಿ 20: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿ ಯೋಗೇಶ್ ಎಂಬವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯ ಬೇತು ಸ.ಹಿ.ಪ್ರಾ.ಶಾಲಾ ಶಿಕ್ಷಕ…
Read More » -
ಪ್ರಕಟಣೆ
ಗ್ರಾಮಪಂಚಾಯತ್ ಜನಪ್ರತಿನಿಧಿಗಳಿಗೆ ಗೌರವಧನ ಹೆಚ್ಚಳ: ಬಿಜೆಪಿ ಸರಕಾರಕ್ಕೆ ಧನ್ಯವಾದ
ಕುಶಾಲನಗರ, ಡಿ 19: ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳ ಚುನಾಯಿತ ಜನಪ್ರತಿನಿಧಿಗಳಿಗೆ ಗೌರವಧನ ಹೆಚ್ಚಿಸಿದ ರಾಜ್ಯ ಬಿಜೆಪಿ ಸರಕಾರದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಮಡಿಕೇರಿ ಕ್ಷೇತ್ರದ…
Read More » -
ಆರೋಪ
ಬದ್ರುನ್ನಿಸ ಬಡಾವಣೆಯ ಪಾರ್ಕ್ ಜಾಗದಲ್ಲಿದೆಯೆ ಮೂರು ಮನೆಗಳು?! ಮತ್ತೊಂದು ಗೊಂದಲ
ಕುಶಾಲನಗರ, ಡಿ 19: ಕುಶಾಲನಗರದ ಬದ್ರುನ್ನಿಸ ಬಡಾವಣೆಯಲ್ಲಿ ಪಾರ್ಕ್ ಜಾಗವನ್ನು ನಿವೇಶನವನ್ನಾಗಿ ಪರಿವರ್ತನೆ ಮಾಡಲಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಸೋಮವಾರ ಸರ್ವೆ ಕಾರ್ಯ ನಡೆಯಿತು. ಈ ಮಧ್ಯೆ…
Read More » -
ಅಪಘಾತ
ಸರಣಿ ಅಪಘಾತ: ಎರಡು ಟೂವಿಲರ್ ಗಳಿಗೆ ಗುದ್ದಿದ ಕಾರು
ಕುಶಾಲನಗರ, ಡಿ 19: ಗಂಧದಕೋಟಿ ಬಳಿ ಸರಣಿ ಅಪಘಾತ ಸಂಭವಿಸಿದೆ. ಉಡುಪಿಯಿಂದ ಮೈಸೂರಿಗೆ ತೆರಳುತ್ತಿದ್ದ ವಾಗನಾರ್ ಕಾರು ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಎರಡು ದ್ವಿಚಕ್ರ ವಾಹನಗಳಿಗೆ…
Read More » -
ಟ್ರೆಂಡಿಂಗ್
ಚಿಕ್ಕ ಅಳುವಾರ ಸ್ನಾತಕೋತ್ತರ ಕೇಂದ್ರಕ್ಕೆ ಗ್ರಾಮಸ್ಥರ ಮುತ್ತಿಗೆ:
ಕುಶಾಲನಗರ, ಡಿ 19: ಕುಶಾಲನಗರ ತಾಲ್ಲೂಕಿನ ತೊರೆನೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಚಿಕ್ಕಳುವಾರ ಗ್ರಾಮದಲ್ಲಿರುವ ಮಂಗಳೂರು ವಿವಿಯ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಸ್ಥಳೀಯರನ್ನು ಕಡೆಗಣಿಸಿ ಹೊರ ಜಿಲ್ಲೆಯವರಿಗೆ…
Read More » -
ಪ್ರಕಟಣೆ
ಅಸಂಘಟಿತ ಕಾರ್ಮಿಕರ, ನೌಕರರ ವಿಭಾಗದ ಕೊಡಗು ಜಿಲ್ಲಾಧ್ಯಕ್ಷರಾಗಿ ಟಿ.ಪಿ.ಹಮೀದ್ ನೇಮಕ
ಕುಶಾಲನಗರ, ಡಿ 18: ಅಸಂಘಟಿತ ಕಾರ್ಮಿಕರ ಮತ್ತು ನೌಕರರ ವಿಭಾಗದ ಕೊಡಗು ಜಿಲ್ಲಾ ಅಧ್ಯಕ್ಷರನ್ನಾಗಿ ಕೂಡಿಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರೂ ಆದ ಹಾಲಿ ಸದಸ್ಯ ಟಿ.ಪಿ.ಹಮೀದ್…
Read More » -
ಪ್ರಕಟಣೆ
ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಅವರಿಗೆ ರಾಜ್ಯಮಟ್ಟದ ಚಿನ್ನಯಿಜ್ಞಾನಿ ಶಿಕ್ಷಕ ಪ್ರಶಸ್ತಿ ಪ್ರದಾನ
ಕುಶಾಲನಗರ, ಡಿ.18 : ಮೈಸೂರಿನ ಶರಣು ವಿಶ್ವ ವಚನ ಫೌಂಡೇಶನ್ ವತಿಯಿಂದ ಮೈಸೂರಿನಲ್ಲಿ ಭಾನುವಾರ ನೀಡಲಾದ 2022 ನೇ ಸಾಲಿನ ರಾಜ್ಯಮಟ್ಟದ ಚಿನ್ಮಯಿಜ್ಞಾನಿ ಶಿಕ್ಷಕ ಪ್ರಶಸ್ತಿಯನ್ನು ಕೂಡುಮಂಗಳೂರು…
Read More » -
ಪ್ರಕಟಣೆ
ನಿಧನ: ಹೆಬ್ಬಾಲೆಯ ಹೆಚ್.ಎಂ.ವೀರಾಚಾರ್
ಕುಶಾಲನಗರ, ಡಿ 18: ಹೆಬ್ಬಾಲೆ ಗ್ರಾಮದ ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕರಾಗಿದ್ದ ಹೆಚ್.ಎಂ.ವೀರಾಚಾರ್ (91) ಭಾನುವಾರ ನಿಧನರಾದರು. ಮೃತರ ಅಂತ್ಯಕ್ರಿಯೆ ಸೋಮವಾರ ಹೆಬ್ಬಾಲೆಯಲ್ಲಿ ನಡೆಯಲಿದೆ. ಮೃತರು…
Read More » -
ಪ್ರಕಟಣೆ
ಸ್ಥಗಿತಗೊಂಡ ಕಲಾಭವನ ಕಾಮಗಾರಿ ಅನುದಾನಕ್ಕೆ ಒತ್ತಾಯ
ಕುಶಾಲನಗರ, ಡಿ 18 : ಕಳೆದ ಹದಿನೈದು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕುಶಾಲನಗರ ತಾಲ್ಲೂಕು ಕೇಂದ್ರದಲ್ಲಿರುವ ಸಾಂಸ್ಕ್ರತಿಕ ಭವನವನ್ನು ಕರ್ನಾಟಕ ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್…
Read More » -
ಕಾರ್ಯಕ್ರಮ
ಕುಶಾಲನಗರ ತಾ.ಸಾಹಿತ್ಯ ಸಮ್ಮೇಳನಕ್ಕೆ ಕೈಜೋಡಿಸಲು ಮನವಿ: ಪೂರ್ವಭಾವಿ ಸಭೆ
ಕುಶಾಲನಗರ, ಡಿ 18 : ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜನವರಿ ತಿಂಗಳಲ್ಲಿ ಆಯೋಜಿಸಲಿರುವ ಪ್ರಥಮ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಕೈಜೋಡಿಸುವಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು…
Read More » -
ಅವ್ಯವಸ್ಥೆ
ಕುಶಾಲನಗರ ಪುರಸಭೆ ವಾಣಿಜ್ಯ ಸಂಕೀರ್ಣ RCC ಕಳಪೆ: ತೇಪೆ ಹಚ್ಚಿ ಮರೆಮಾಚಲು ಯತ್ನ
ಕುಶಾಲನಗರ, ಡಿ 18: ಕುಶಾಲನಗರ ಪುರಸಭೆ ನೂತನ ವಾಣಿಜ್ಯ ಸಂಕೀರ್ಣ ನಿರ್ಮಾಣ ಕಾಮಗಾರಿ ಕಳೆಪೆಯಾಗಿದೆಯ. ಹೌದು ಎನ್ನುವಂತಿದೆ ಇಲ್ಲಿನ ದೃಶ್ಯ. ಕೆಳ ಅಂತಸ್ಥಿನ ಆರ್ ಸಿಸಿ ಎರಡು…
Read More » -
ಪ್ರತಿಭಟನೆ
ಬಿಲಾವಲ್ ಭುಟ್ಟೊ, ಡಿಕೆ ಶಿವಕುಮಾರ್ ವಿರುದ್ದ ಕುಶಾಲನಗರದಲ್ಲಿ ಬಿಜೆಪಿ ಪ್ರತಿಭಟನೆ
ಕುಶಾಲನಗರ, ಡಿ 17: ಪ್ರಧಾನಿ ಮೋದಿ ಅವರ ಬಗ್ಗೆ ಅವಹೇಳನ ಮಾಡಿದ ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ವಿರುದ್ದ ಕುಶಾಲನಗರ ನಗರ ಬಿಜೆಪಿ ಘಟಕದಿಂದ ಪ್ರತಿಭಟನೆ…
Read More » -
ಪ್ರಕಟಣೆ
224 ಕ್ಷೇತ್ರದಲ್ಲಿ ಆಪ್ ಸ್ಪರ್ಧೆ: ಗ್ರಾಮ ಸಂಪರ್ಕ ಅಭಿಯಾನ ಮೂಲಕ ಪಕ್ಷ ಸಂಘಟನೆ
ಕುಶಾಲನಗರ, ಡಿ 17: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ರಾಜ್ಯದ 224 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ. ಕೊಡಗಿನ ಎರಡು ಕ್ಷೇತ್ರಗಳ ಅಭ್ಯರ್ಥಿಗಳನ್ನು ಶೀಘ್ರವಾಗಿ ಘೋಷಣೆ ಮಾಡಲಾಗುವುದು…
Read More » -
ಅವ್ಯವಸ್ಥೆ
ಗಿರಗೂರಿನಲ್ಲಿ ಚರಂಡಿ ಸಮಸ್ಯೆ: ರಸ್ತೆ ಮೇಲೆ ಹರಿಯುತ್ತಿರುವ ತ್ಯಾಜ್ಯ: ಗ್ರಾಪಂ ಮೌನ
ಕುಶಾಲನಗರ, ಡಿ 17: ಕೊಪ್ಪ ಗ್ರಾಪಂ ವ್ಯಾಪ್ತಿಯ ಗಿರಗೂರು ಗ್ರಾಮದಲ್ಲಿ ಚರಂಡಿ ಅವ್ಯವಸ್ಥೆಯಿಂದ ತ್ಯಾಜ್ಯ ನೀರು ರಸ್ತೆ ಮೇಲೆ ಹರಿಯುತ್ತಿದೆ. ಕಳೆದ ಒಂದು ವರ್ಷದಿಂದ ಈ ಸಮಸ್ಯೆ…
Read More » -
ಅಪಘಾತ
ಮಿನಿ ಬಸ್ ಮತ್ತು ಕಾರಿನ ನಡುವೆ ಭೀಕರ ಅಪಘಾತ: 15 ಮಂದಿಗೆ ಗಾಯ
ಕುಶಾಲನಗರ, ಡಿ 17: ಶುಕ್ರವಾರ ಮಧ್ಯರಾತ್ರಿ ಗುಡ್ಡೆಹೊಸೂರು ಬಳಿ ಭೀಕರ ಅಪಘಾತ ಸಂಭವಿಸಿದೆ. ಕುಶಾಲನಗರದತ್ತ ಆಗಮಿಸುತ್ತಿದ್ದ ಮಿನಿ ಬಸ್ ಗೆ ಬಲೆನೊ ಕಾರು ಮುಖಾಮುಖಿ ಡಿಕ್ಕಿಯಾಗಿದೆ. ನಿಯಂತ್ರಣ…
Read More » -
ಟ್ರೆಂಡಿಂಗ್
ಕುಶಾಲನಗರದ ಬಸವೇಶ್ವರ ಬಡಾವಣೆಯಲ್ಲಿ ನಾಯಿಗಳಿಗೆ ಗುಂಡೇಟು: ಶ್ವಾನ ಸಾವು
ಕುಶಾಲನಗರ, ಡಿ 16: ಕುಶಾಲನಗರದಲ್ಲಿ ಎರಡು ನಾಯಿಗಳಿಗೆ ಗುಂಡೇಟು ಆರೋಪ. ಬಸವೇಶ್ವರ ಬಡಾವಣೆಯಲ್ಲಿ ಗುಂಡೇಟಿನಿಂದ ಮೃತಪಟ್ಟ ಶ್ವಾನ, ಮತ್ತೊಂದು ಗಂಭೀರ. ಸೈನಿಕನಿಂದ ಗುಂಡೇಟು ಆರೋಪ. ಗಂಭೀರ ಸ್ಥಿತಿಯಲ್ಲಿದ್ದ…
Read More » -
ಕಾರ್ಯಕ್ರಮ
65ನೇ ಹುಟ್ಟುಹಬ್ಬ ಸಿಎಂ ಆಗಿ ಆಚರಿಸಿ: ಕುಶಾಲನಗರದಲ್ಲಿ ಎಚ್.ಡಿ.ಕೆ.ಬರ್ತ್ ಡೆ
ಕುಶಾಲನಗರ, ಡಿ 16: ಕುಶಾಲನಗರ ತಾಲೂಕು ಜೆಡಿಎಸ್ ವತಿಯಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ 64ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಕುಶಾಲನಗರದ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು…
Read More » -
ಪ್ರಕಟಣೆ
ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರಾಗಿ ಕೆ.ಕೆ.ರಘುಪತಿ
ಕುಶಾಲನಗರ, ಡಿ 16: ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರಾಗಿ ಕೆ. ಕೆ. ರಘುಪತಿ ನೇಮಕಗೊಂಡಿದ್ದಾರೆ. ಇವರು ಈ ಹಿಂದೆ ವರುಣಾ ಅಚ್ಚುಕಟ್ಟು ಪ್ರದೇಶದ ಕಾರ್ಯಪಾಲಕ ಅಭಿಯಂತರರಾಗಿ…
Read More » -
ಅಪಘಾತ
ಶಾಲೆಯಿಂದ ಪ್ರವಾಸಕ್ಕೆ ತೆರಳಿದ್ದ ಬಸ್ ಪಲ್ಟಿ: ಶಿಕ್ಷಕರು, ವಿದ್ಯಾರ್ಥಿಗಳಿಗೆ ಗಾಯ
ಕುಶಾಲನಗರ, ಡಿ 15: ಹುಣಸೂರು ತಾಲೂಕಿನ ಧರ್ಮಾಪುರದಿಂದ ಪ್ರವಾಸಕ್ಕೆ ತೆರಳಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಐವರು ಶಿಕ್ಷಕರು, ೧೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ ೨೫…
Read More » -
ಆರೋಪ
ಬದ್ರುನ್ನಿಸ ಪಾರ್ಕ್ ಅಕ್ರಮದಲ್ಲಿ ಸತ್ತಿರುವವರ ಹೆಸರಿನಲ್ಲಿ ಷಡ್ಯಂತ್ರ ಆರೋಪ: ಜಿಲ್ಲಾಧಿಕಾರಿ ಗಮನಹರಿಸಲು ಆಗ್ರಹ
ಕುಶಾಲನಗರ, ಡಿ 15:ಕುಶಾಲನಗರದ ಬದ್ರುನ್ನಿಸ ಬಡಾವಣೆಯಲ್ಲಿ ಕುಡ ಅಧ್ಯಕ್ಷ ಬಿಜೆಪಿಯ ಚರಣ್ ಎಂಬವರು ಅಕ್ರಮವಾಗಿ 20 ಸೆಂಟ್ ಪಾರ್ಕ್ ಜಾಗ ಖರೀದಿಸಿದ್ದಾರೆ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್…
Read More » -
ಕಾರ್ಯಕ್ರಮ
ಕುಶಾಲನಗರ ಪುರಸಭೆ: ಮುಳ್ಳುಸೋಗೆ ಗ್ರಾಪಂ ಆಡಳಿತ ಮಂಡಳಿಯ ಸಂಭ್ರಮಾಚರಣೆ
ಕುಶಾಲನಗರ, ಡಿ 14: ಕುಶಾಲನಗರ ಪಟ್ಟಣ ಪಂಚಾಯ್ತಿ ಪುರಸಭೆಯಾಗಿ ಮೇಲ್ದರ್ಜೆಗೇರಿದ ಹಿನ್ನಲೆಯಲ್ಲಿ ಸಮೀಪದ ಮುಳ್ಳುಸೋಗೆ ಗ್ರಾಪಂ ಆಡಳಿತ ಮಂಡಳಿ ವತಿಯಿಂದ ಸಂಭ್ರಮಾಚರಣೆ ನಡೆಯಿತು. ಗ್ರಾಪಂ ಆವರಣದಲ್ಲಿ ಪಟಾಕಿ…
Read More » -
ಪ್ರತಿಭಟನೆ
ಸಭೆಯಲ್ಲಿ ಜಾತಿ, ಧರ್ಮ ವಿಚಾರ ಪ್ರಸ್ತಾಪ: ಕಾಂಗ್ರೆಸ್ ಸದಸ್ಯರ ಪ್ರತಿಭಟನೆ
ಕುಶಾಲನಗರ, ಡಿ 14: ಕುಶಾಲನಗರ ಪುರಸಭೆ ಸಾಮಾನ್ಯ ಸಭೆಯಲ್ಲಿ ಜಾತಿ ವಿಚಾರ ಪ್ರಸ್ತಾಪವಾದ ಕಾರಣ ಕಾಂಗ್ರೆಸ್ ಸದಸ್ಯರು ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಸದಸ್ಯ ಪ್ರಮೋದ್ ಮುತ್ತಪ್ಪ ನಾಗಪ್ಪಶೆಟ್ಟಿ…
Read More » -
ಸಭೆ
ಗುಡ್ಡೆಹೊಸೂರು ಗ್ರಾಮಪಂಚಾಯತ್ ಕೆಡಿಪಿ ಸಭೆ
ಕುಶಾಲನಗರ, ಡಿ 14: ಗುಡ್ಡೆಹೊಸೂರು ಗ್ರಾಪಂ ಕೆಡಿಪಿ ಸಭೆ ಪಂಚಾಯ್ತಿ ಅಧ್ಯಕ್ಷೆ ನಂದಿನಿ ಅಧ್ಯಕ್ಷತೆಯಲ್ಲಿ ಗ್ರಾಮದ ಸಮುದಾಯ ಭವನದಲ್ಲಿ ಬುಧವಾರ ನಡೆಯಿತು. ಸಭೆಯ ಆರಂಭದಲ್ಲಿ ವಿವಿಧ ಇಲಾಖೆ…
Read More » -
ಆರೋಪ
ಮತ್ತೆ ಪುರಸಭೆ ಗೊಂದಲ: ಪುರಸಭೆ ಸಾಮಾನ್ಯ ಸಭೆ ಬಗ್ಗೆ ಅಸಮಾಧಾನ
ಕುಶಾಲನಗರ, ಡಿ 14: ಕುಶಾಲನಗರ ಪುರಸಭೆಯಾಗಿ ರಚನೆಯಾಗಿದೆ. ಬುಧವಾರ ಪುರಸಭೆ ಸಾಮಾನ್ಯ ಸಭೆ ನಡೆಸಲಾಗುತ್ತಿದೆ. ಆದರೆ ಈ ಬಗ್ಗೆ ಮುಳ್ಳುಸೋಗೆ ಗ್ರಾಪಂ ಜನಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದರು. ಪುರಸಭೆ…
Read More » -
ಪ್ರಕಟಣೆ
ದಾಖಲೆ ಮೊತ್ತದ ಬೆಳೆಹಾನಿ ಪರಿಹಾರ: ಶಾಸಕ ರಂಜನ್ ಗೆ ಯುವಮೋರ್ಚಾ ಅಭಿನಂದನೆ
ಕುಶಾಲನಗರ, ಡಿ 13:ಕೊಡಗು ಜಿಲ್ಲೆಗೆ ಎನ್. ಡಿ.ಆರ್.ಎಫ್ ನಿಂದ ರೂ 113 ಕೋಟಿ ರೂ ಪ್ರಕೃತಿ ವಿಕೋಪ ಪರಿಹಾರ ಅನುದಾನ ಬಿಡುಗಡೆಗೊಂಡಿದ್ದು ಇದಕ್ಕಾಗಿ ಶ್ರಮಿಸಿದ ಮಡಿಕೇರಿ ಕ್ಷೇತ್ರ…
Read More » -
ಪ್ರಕಟಣೆ
ಕೊಡಗು ಜಿಲ್ಲೆಗೆ 113 ಕೋಟಿ ಪರಿಹಾರ: ಶಾಸಕ ಅಪ್ಪಚ್ಚುರಂಜನ್ ಗೆ ರೈತರ ಪರವಾಗಿ ಧನ್ಯವಾದ
ಕುಶಾಲನಗರ, ಡಿ 13: ಕೊಡಗು ಜಿಲ್ಲೆಗೆ ಎನ್. ಡಿ.ಆರ್.ಎಫ್ ನಿಂದ ರೂ 113 ಕೋಟಿ ರೂ ಪ್ರಕೃತಿ ವಿಕೋಪ ಪರಿಹಾರ ಅನುದಾನ ಬಿಡುಗಡೆಗೊಂಡಿದ್ದು ಇದಕ್ಕಾಗಿ ಶ್ರಮಿಸಿದ ಮಡಿಕೇರಿ…
Read More » -
ಕಾರ್ಯಕ್ರಮ
ಕುಶಾಲನಗರ ಪಟ್ಟಣ ಪಂಚಾಯ್ತಿ ಇದೀಗ ಪುರಸಭೆ: ನಗರ ಬಿಜೆಪಿ ಘಟಕದಿಂದ ಸಂಭ್ರಮಾಚರಣೆ
ಕುಶಾಲನಗರ, ಡಿ 13: ಕುಶಾಲನಗರ ಪಟ್ಟಣ ಪಂಚಾಯ್ತಿ ಪುರಸಭೆಯಾಗಿ ಮೇಲ್ದರ್ಜೆಗೇರಿದ ಹಿನ್ನಲೆಯಲ್ಲಿ ನಗರ ಬಿಜೆಪಿ ಘಟಕದಿಂದ ಸಂಭ್ರಮಾಚರಣೆ ನಡೆಯಿತು. ಕುಶಾಲನಗರದ ಗಣಪತಿ ದೇವಾಲಯ ಮುಂಭಾಗ ನಡೆದ ಸಂಭ್ರಮಾಚರಣೆ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಜಿಲ್ಲಾಮಟ್ಟದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ
ಕುಶಾಲನಗರ, ಡಿ, 13: ಕೊಡಗು ಜಿಲ್ಲಾಡಳಿತ, ಜಿಲ್ಲಾ ಕೌಶಲ್ಯಾಭಿವೃದ್ದಿ ಕಛೇರಿ ಮತ್ತು ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಸಂಯುಕ್ತಾಶ್ರಯದಲ್ಲಿ ಜಿಲ್ಲಾಮಟ್ಟದ ಬೃಹತ್ ಉದ್ಯೋಗ ಮೇಳ-2022 ಪಾಲಿಟೆಕ್ನಿಕ್ ಕಾಲೇಜಿನಲ್ಲಿ…
Read More » -
ಪ್ರಕಟಣೆ
ಪುರಸಭೆಯಾಗಿ ಕುಶಾಲನಗರ ಪಟ್ಟಣ ಪಂಚಾಯ್ತಿ ಮೇಲ್ದರ್ಜೆಗೆ: ಅಧಿಕೃತ ಘೋಷಣೆ
ಕುಶಾಲನಗರ, ಡಿ 12: ಕುಶಾಲನಗರ ಪಟ್ಟಣ ಪಂಚಾಯತ್ ಪುರಸಭೆಯಾಗಿ ಮೇಲ್ದರ್ಜೆಗೊಂಡಿದೆ. ಆಕ್ಷೇಪಣೆ ತೆರವಾದ ಹಿನ್ನಲೆಯಲ್ಲಿ ಮುಳ್ಳುಸೋಗೆ ಗ್ರಾಪಂ ಒಳಗೊಂಡಂತೆ, ಗುಡ್ಡೆಹೊಸೂರು ಗ್ರಾಪಂ ಭಾಗಶಃ ಮಾದಾಪಟ್ಟಣ ವ್ಯಾಪ್ತಿ ಸೇರ್ಪಡೆಗೊಳಿಸಿ…
Read More » -
ಟ್ರೆಂಡಿಂಗ್
ಐಎನ್ಎಸ್ ಷಟಲ್ ಲೀಗ್ ಪಂದ್ಯಾವಳಿ: ಶರತ್ ತಂಡ ವಿನ್ನರ್, ಗಿರಿ ತಂಡ ರನ್ನರ್.
ಕುಶಾಲನಗರ, ಡಿ 18: ಕುಶಾಲನಗರ ತಾಲ್ಲೂಕಿನ ಗುಡ್ಡೆಹೊಸೂರು ಗ್ರಾಮದ ಐಎನ್ಎಸ್ ಒಳಾಂಗಣ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಷಟಲ್ ಬ್ಯಾಡ್ಮಿಂಡನ್ ಲೀಗ್ ಪಂದ್ಯಾವಳಿಯಲ್ಲಿ ಮೊದಲ ಬಹುಮಾನ…
Read More » -
ಪ್ರಕಟಣೆ
ಡಿಸೆಂಬರ್ 18 ರಂದು ಅ.ಕ.ಮಾಜಿ ಸೈನಿಕರ ಸಂಘದ ಬೃಹತ್ ಸಮಾವೇಶ
ಕುಶಾಲನಗರ, ಡಿ 12: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಕೊಡಗು ಜಿಲ್ಲಾ ಘಟಕದ ಆಶ್ರಯದಲ್ಲಿ ಡಿ.18 ರಂದು ಮಡಿಕೇರಿಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮ್ಯಾನ್ಸ್ ಕಾಂಪೌಂಡ್…
Read More » -
ಕಾರ್ಯಕ್ರಮ
ಕೂಡಿಗೆ ಸೈನಿಕ ಶಾಲೆಯಲ್ಲಿ ಅಂತರ ನಿಲಯ ಗುಡ್ಡಗಾಡು ಓಟದ ಸ್ಪರ್ಧೆ ನಡೆಯಿತು
ಕುಶಾಲನಗರ, ಡಿ 11: ಕೂಡಿಗೆ ಸೈನಿಕ ಶಾಲೆಯಲ್ಲಿ 2022-23ನೇ ಸಾಲಿನ ಅಂತರ ನಿಲಯ ಗುಡ್ಡಗಾಡು ಓಟ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಶಾಲೆಯ ಪ್ರಾಂಶುಪಾಲ ಕರ್ನಲ್ ಜಿ ಕಣ್ಣನ್ ಧ್ವಜದ…
Read More » -
ಕಾರ್ಯಕ್ರಮ
ಕೆ ಆರ್ ಇ ಡಿ ಎಲ್ ವತಿಯಿಂದ ಶಕ್ತಿ ಸಂರಕ್ಷಣೆ ಕುರಿತು ಜಾಗೃತಿ ಅಭಿಯಾನ
ಕುಶಾಲನಗರ, ಡಿ.11: ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕೆ ಆರ್ ಇ ಡಿ ಎಲ್) ಕೇಂದ್ರ ಕಛೇರಿಯ ವತಿಯಿಂದ ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಹಾಗೂ ರಾಷ್ಟ್ರೀಯ…
Read More » -
ಕಾರ್ಯಕ್ರಮ
ಹುಲುಸೆ ಗ್ರಾಮದಲ್ಲಿ ಗಮನ ಸೆಳೆದ ಕೃಷಿ ಕ್ಷೇತ್ರೋತ್ಸವ ಕಾರ್ಯಕ್ರಮ
ಕುಶಾಲನಗರ, ಡಿ 09: ಕೃಷಿಕರು ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಆರೋಗ್ಯ ವರ್ಧಕ ಆಹಾರ ಧಾನ್ಯಗಳನ್ನು ಬೆಳೆಯಲು ಮುಂದಾಗಬೇಕೆಂದು ಕೊಡಗು ಜಿಲ್ಲಾ ಕೃಷಿ ಇಲಾಖೆಯ…
Read More » -
ಕಾರ್ಯಕ್ರಮ
ಕುಶಾಲನಗರದ ಜಿಎಂಪಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿದ ಶಾಸಕ ಅಪ್ಪಚ್ಚುರಂಜನ್
ಕುಶಾಲನಗರ, ಡಿ 09: ಕುಶಾಲನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ರೂ.6 ಲಕ್ಷ ವೆಚ್ಚದ ಸ್ಮಾರ್ಟ್ ಕ್ಲಾಸ್ ಮತ್ತು ಕಂಪ್ಯೂಟರ್ ಉಪಕರಣಗಳಿಗೆ…
Read More » -
ಕ್ರೀಡೆ
ಸೆಸ್ಟೋಬಾಲ್ ಕ್ರೀಡಾಪಟುಗಳಿಗೆ ನಂಜರಾಯಪಟ್ಟಣದಲ್ಲಿ ಅದ್ದೂರಿ ಸ್ವಾಗತ, ಮೆರವಣಿಗೆ
ಕುಶಾಲನಗರ, ಡಿ 09: ಸೆಸ್ಟೋಬಾಲ್ ಕ್ರೀಡೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ವಿಜೇತರಾದ ತಂಡವನ್ನು ಪ್ರತಿನಿಧಿಸಿದ್ದ ಸುಂಟಿಕೊಪ್ಪದ ಸಾಹಿಲ್ ಉಸ್ಮಾನ್ ಹಾಗೂ ನಂಜರಾಯಪಟ್ಟಣದ ನಂದಿನಿ ಅವರಿಗೆ…
Read More » -
ಪ್ರಕಟಣೆ
ನಾಲೆ ಹೂಳೆತ್ತುವ ಕಾಮಗಾರಿಯಲ್ಲಿ ಅಕ್ರಮ ನಡೆದಿಲ್ಲ: ಅಪಪ್ರಚಾರದ ಬಗ್ಗೆ ಗ್ರಾಮಸ್ಥರ ಅಸಮಾಧಾನ
ಕುಶಾಲನಗರ, ಡಿ 09: ಕೂಡಿಗೆ ಗ್ರಾಮಪಂಚಾಯತ್ ವತಿಯಿಂದ ಪಂಚಾಯ್ತಿ ವ್ಯಾಪ್ತಿಯ ಭುವನಗಿರಿ ಕಕ್ಕೆಹೊಳೆ ನಾಲೆಯಿಂದ ಕಸ ವಿಲೇವಾರಿ ಘಟಕದವರೆಗೆ ನಾಲೆ ಹೂಳೆತ್ತಿ ಅಭಿವೃದ್ಧಿಪಡಿಸುವ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ…
Read More » -
ಪ್ರಕಟಣೆ
ಸುವರ್ಣ ಸ್ವಾತಂತ್ರೋತ್ಸವ ವನಸಿರಿ: ಡಿ.13 ರಿಂದ ಗಿಡ ನೆಡುವ ಯೋಜನೆಗೆ ಚಾಲನೆ
ಕುಶಾಲನಗರ, ಡಿ 09: ಕುಶಾಲನಗರದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತರ ವಿವಿಧೋದ್ದೇಶ ಸಹಕಾರ ಸಂಘ ಪರಿಸರ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಿದ್ದು ಹಸಿರು ನಿಧಿ ಸ್ಥಾಪಿಸಿ ಗಿಡ ನೆಡುವ…
Read More » -
ಕಾರ್ಯಕ್ರಮ
ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ: ಕುಶಾಲನಗರದಲ್ಲಿ ಬಿಜೆಪಿ ವಿಜಯೋತ್ಸವ
ಕುಶಾಲನಗರ, ಡಿ 09: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಹಿನ್ನಲೆಯಲ್ಲಿ ಕುಶಾಲನಗರದಲ್ಲಿ ಬಿಜೆಪಿ ಪಕ್ಷದಿಂದ ವಿಜಯೋತ್ಸವ ಆಚರಿಸಲಾಯಿತು. ಕುಶಾಲನಗರ ಗಣಪತಿ ದೇವಾಲಯದ ಮುಂದೆ ಸಂಭ್ರಮಾಚರಣೆ ಮಾಡಿದ…
Read More » -
ಕಾರ್ಯಕ್ರಮ
ಹಿಮಾಚಲಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ: ಕುಶಾಲನಗರದಲ್ಲಿ ಸಂಭ್ರಮಾಚರಣೆ
ಕುಶಾಲನಗರ, ಡಿ 08: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಹಿನ್ನಲೆಯಲ್ಲಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು. ಕುಶಾಲನಗರದ ಶ್ರೀ ಗಣಪತಿ ದೇವಾಲಯ…
Read More » -
ಕ್ರೀಡೆ
ಅಂತಾರಾಷ್ಟ್ರೀಯ ಸೆಷ್ಟೋಬಾಲ್ ಚಾಂಪಿಯನ್ ಶಿಪ್: ನಂಜರಾಯಪಟ್ಟಣದ ನಂದಿನಿ ಸಾಧನೆ
ಕುಶಾಲನಗರ, ಡಿ 08: ಡಿಸೆಂಬರ್ 4 ರಂದು ಥೈಲ್ಯಾಂಡ್ ಲ್ಲಿ ನಡೆದ ಅಂತಾರಾಷ್ಟ್ರೀಯ ಸೆಷ್ಟೋ ಬಾಲ್ ಚಾಂಪಿಯನ್ ಶಿಪ್ ನಲ್ಲಿ ಭಾರತ ತಂಡದ ಉಪನಾಯಕಿ ಕೊಡಗಿನ ಕುಶಾಲನಗರ…
Read More » -
ಪ್ರಕಟಣೆ
ಕೇಂದ್ರ ಹಾಗೂ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರ ಅಧಿಕಾರಕ್ಕೆ: ಶಾಸಕ ರಂಜನ್ ವಿಶ್ವಾಸ
ಕುಶಾಲನಗರ, ಡಿ 07: ಕೊಡಗು ಜಿಲ್ಲೆಗೆ ಎನ್. ಡಿ.ಆರ್.ಎಫ್ ನಿಂದ ರೂ 113 ಕೋಟಿ ರೂ ಪ್ರಕೃತಿ ವಿಕೋಪ ಪರಿಹಾರ ಅನುದಾನ ಬಿಡುಗಡೆಗೊಂಡಿದೆ ಎಂದು ಮಡಿಕೇರಿ ಕ್ಷೇತ್ರ…
Read More » -
ಧಾರ್ಮಿಕ
ವಿಜೃಂಭಣೆಯ ಹನುಮ ಜಯಂತಿ ಶೋಭಾಯಾತ್ರೆಗೆ ಚಾಲನೆ
ಕುಶಾಲನಗರ.ಡಿ.07 ರಾಜ್ಯದ ಗಮನ ಸೆಳೆದಿದ್ದ ಹುಣಸೂರು ಹನುಮ ಜಯಂತಿ ಶೋಭಾ ಯಾತ್ರೆಗೆ ನಗರದ ರಂಗನಾಥ ಬಡಾವಣೆಯಲ್ಲಿ ಹನುಮಂತನ ಉತ್ಸವ ಮೂರ್ತಿಗೆ ಗಾವಡಗೆರೆ ನಟರಾಜಸ್ವಾಮಿಜಿ. ಶಾಸಕ ಹೆಚ್.ಪಿ.ಮಂಜುನಾಥ್. ಜೆಡಿಎಸ್…
Read More » -
ಆರೋಪ
ಸಿದ್ದಾಪುರದಲ್ಲಿ ಗುಂಡು ಹಾರಿಸಿ ಎರಡು ಜಾನುವಾರು ಹತ್ಯೆ
ಕುಶಾಲನಗರ, ಡಿ 07:ತೋಟದೊಳಗೆ ನುಗ್ಗಿದ ಎರಡು ಜಾನುವಾರುಗಳನ್ನು ನಿರ್ದಯಿ ತೋಟದ ಮಾಲೀಕ ಗುಂಡು ಹಾರಿಸಿ ಹತ್ಯೆ ಮಾಡಿದ ಘಟನೆ ವಿರಾಜಪೇಟೆ ತಾಲೂಕಿನ ಸಿದ್ದಾಪುರದ ಗುಹ್ಯ ಗ್ರಾಮದಲ್ಲಿ ನಡೆದಿದೆ.…
Read More » -
ಕಾರ್ಯಕ್ರಮ
ವಾಸವಿ ಯುವಜನ ಸಂಘದಿಂದ ಕುಟುಂಬ ಮಿಲನ ಕಾರ್ಯಕ್ರಮ
ಕುಶಾಲನಗರ, ಡಿ 06: ಕುಶಾಲನಗರದ ವಾಸವಿ ಯುವಜನ ಸಂಘದ ವತಿಯಿಂದ ಕುಟುಂಬ ಮಿಲನ ಕಾರ್ಯಕ್ರಮವನ್ನು ಆರ್ಯವೈಶ್ಯ ಕುಲ ಬಾಂದವರಿಗೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿ, ಚಿಂತಕರೂ…
Read More » -
ಟ್ರೆಂಡಿಂಗ್
ಹೊಸಗುತ್ತಿಯಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಆರಂಭ
ಕುಶಾಲನಗರ, ಡಿ 05: ಆಲೂರು ಸಿದ್ದಾಪುರ ಗ್ರಾಪಂ ವ್ಯಾಪ್ತಿಯ ಹೊಸಗುತ್ತಿ ಗ್ರಾಮದಲ್ಲಿ ನೂತನವಾಗಿ ಆರಂಭವಾದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಎಂ…
Read More » -
ಟ್ರೆಂಡಿಂಗ್
ಹನುಮಜಯಂತಿ ಶೋಭಾಯಾತ್ರೆ: ಅಂಜನಿಪುತ್ರ ಜಯಂತ್ಯೋತ್ಸವ ಆಚರಣಾ ಸಮಿತಿ ಪ್ರಥಮ ಸ್ಥಾನ
ಕುಶಾಲನಗರ, ಡಿ 06: ಕುಶಾಲನಗರದ ಹನುಮಂತೋತ್ಸವ ಆಚರಣಾ ಸಮಿತಿ ಆಶ್ರಯದಲ್ಲಿ ಹಮನು ಜಯಂತಿ ಕಾರ್ಯಕ್ರಮ ಹಿನ್ನಲೆಯಲ್ಲಿ ನಡೆದ ಮಂಟಪಗಳ ಶೋಭಾ ಯಾತ್ರೆಯಲ್ಲಿ ಕುಶಾಲನಗರದ ಎಚ್.ಆರ್.ಪಿ.ಕಾಲನಿಯ ಅಂಜನಿಪುತ್ರ ಜಯಂತ್ಯೋತ್ಸವ…
Read More » -
ಸಭೆ
ಫೆ 8, 9 ರಂದು ಹರಿಹರದ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ವಾರ್ಷಿಕೋತ್ಸವ ಹಾಗೂ ಜಾತ್ರೋತ್ಸವ
ಕುಶಾಲನಗರ, ಡಿ. 05: ಫೆಬ್ರವರಿ 8 ಮತ್ತು 9 ರಂದು ಹರಿಹರ ತಾಲ್ಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಹಿರಿಯ ಶ್ರೀಗಳ ಸ್ಮರಣೋತ್ಸವ, ಪಟ್ಟಾಭಿಷೇಕದ ವಾರ್ಷಿಕೋತ್ಸವ ಹಾಗೂ ಜಾತ್ರೋತ್ಸವ…
Read More » -
ಧಾರ್ಮಿಕ
ಕುಶಾಲನಗರದ ಶ್ರೀ ಅಂಜನೇಯ ದೇವಾಲಯದಲ್ಲಿ ಶ್ರದ್ದಾಭಕ್ತಿಯಿಂದ ಜರುಗಿದ ಹನುಮ ಜಯಂತಿ
ಕುಶಾಲನಗರ, ಡಿ 05: ಕುಶಾಲನಗರದ ರಥಬೀದಿಯಲ್ಲಿರುವ ಶ್ರೀ ಆಂಜನೇಯ ದೇವಾಲಯದಲ್ಲಿ ಹನುಮ ಜಯಂತಿ ಶ್ರದ್ದಾಭಕ್ತಿಯಿಂದ ಸೋಮವಾರ ನಡೆಯಿತು. ಶ್ರೀ ರಾಮಾಂಜನೇಯ ಉತ್ಸವ ಸಮಿತಿ, ದೇವಸ್ಥಾನ ಸೇವಾ ಟ್ರಸ್ಟ್…
Read More » -
ಟ್ರೆಂಡಿಂಗ್
ರಾಷ್ಟ್ರಮಟ್ಟದ ಹಾಕಿ ಗೆ ಕುಶಾಲನಗರದ ದಿಶಾ, ದಿಗಂತ್ ಆಯ್ಕೆ
ಕುಶಾಲನಗರ, ಡಿ 04: ಕುಶಾಲನಗರದ ನಿಡ್ಯಮಲೆ ದಿನೇಶ್ ಮತ್ತು ಸುಲೋಚನಾ ದಂಪತಿ ಪುತ್ರಿ ದಿಶಾ 17 ವರ್ಷದೊಳಗಿನ ಹಾಕಿ ಮತ್ತು ಮಗ ದಿಗಂತ್ 14 ವರ್ಷದೊಳಗಿನ ವಿಭಾಗದಲ್ಲಿ…
Read More » -
ಟ್ರೆಂಡಿಂಗ್
ಸೆಂಟ್ರಿಂಗ್ ಕೆಲಸದ ವೇಳೆ ಕೆಳಗೆ ಬಿದ್ದು ಕಟ್ಟಡ ಕಾರ್ಮಿಕ ದುರ್ಮರಣ
ಕುಶಾಲನಗರ, ಡಿ. 04: ಹೊಸ ಮನೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಕಟ್ಟಡ ಕಾರ್ಮಿಕ ಸೆಂಟ್ರಿಂಗ್ ಕೆಲಸದ ವೇಳೆ ಮೂರನೆ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು ದುರ್ಮರಣ ಹೊಂದಿದ…
Read More » -
ಪ್ರಕಟಣೆ
ಸಂಗೀತ ವಿದ್ವಾನ್ ಎಂ. ನಾರಾಯಣರಿಗೆ ಕದ್ರಿ ಸಂಗೀತಸೌರಭ 2022 ಜೀವಮಾನ ಶ್ರೇಷ್ಠ ರಾಷ್ಟ್ರ ಪ್ರಶಸ್ತಿ.
ಕುಶಾಲನಗರ, ಡಿ 04: ಡಾ|| ಕದ್ರಿ ಗೋಪಾಲನಾಥ್ ಅಕಾಡೆಮಿ ಫಾರ್ ಆರ್ಟ್ಸ್ (ರಿ) ಆಶ್ರಯದಲ್ಲಿ ಇದೇ ಡಿಸೆಂಬರ್ 6 ರಂದು ಪದ್ಮಶ್ರೀ ಡಾ|| ಕದ್ರಿ ಗೋಪಾಲನಾಥ್ ಅವರ…
Read More » -
ಟ್ರೆಂಡಿಂಗ್
ಕುಶಾಲನಗರದಲ್ಲಿ ಸೋಮವಾರ ಅದ್ದೂರಿ ಹನುಮ ಜಯಂತಿ: ಪೂಜೋತ್ಸವಕ್ಕೆ ಚಾಲನೆ
ಕುಶಾಲನಗರ, ಡಿ 04: ಕುಶಾಲನಗರದಲ್ಲಿ ಸೋಮವಾರ ಅದ್ದೂರಿ ಹನುಮ ಜಯಂತಿ ಆಚರಣೆ ನಡೆಯಲಿದೆ. ಭಾನುವಾರ ಪೂಜಾ ಕೈಂಕರ್ಯಕ್ಕೆ ಚಾಲನೆ ನೀಡಲಾಯಿತು. ಶ್ರೀ ರಾಮಾಂಜನೇಯ ಉತ್ಸವ ಸಮಿತಿ ದೇವಸ್ಥಾನ…
Read More » -
ವಿಶೇಷ
ಮೀನಿನ ಗಾಳಕ್ಕೆ ಸಿಲುಕಿದ್ದ ನಾಗರನಿಗೆ ಚಿಕಿತ್ಸೆ ಯಶಸ್ವಿ: ಗುಣಮುಖ ನಾಗರ ಮರಳಿ ಕಾಡಿಗೆ
ಕುಶಾಲನಗರ, ಡಿ .03: ಕಪ್ಪೆ ನುಂಗಲು ಬಂದ ನಾಗರಹಾವು ಗಾಣಕ್ಕೆ ಸಿಲುಕಿ ನರಳಾಡಿದ ಘಟನೆ ಕುಶಾಲನಗರದ ಹಾರಂಗಿಯಲ್ಲಿ ಸೆಪ್ಟೆಂಬರ್ 30 ರಂದು ನಡೆದಿತ್ತು. ಈ ಹಾವನ್ನು ಚಿಕಿತ್ಸೆಗೆ…
Read More » -
ಪ್ರಕಟಣೆ
ತಾ 9 ರಂದು ಕೊಡ್ಲಿಪೇಟೆ ವಿದ್ಯಾಸಂಸ್ಥೆಯಲ್ಲಿ ಕಲಾ ಸಂಭ್ರಮ
ಕುಶಾಲನಗರ, ಡಿ 02: ಉತ್ತರ ಕೊಡಗಿನ ಕೊಡ್ಲಿಪೇಟೆ ಗ್ರಾಮದಲ್ಲಿರುವ ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ವತಿಯಿಂದ ಸಂಸ್ಥೆಯ ಆವರಣದಲ್ಲಿ ಕಲಾ ಸಂಭ್ರಮ 2022 ಕಾರ್ಯಕ್ರಮವನ್ನು ಇದೇ ತಿಂಗಳ ದಿನಾಂಕ ನವೆಂಬರ್ 9…
Read More » -
ಪ್ರಕಟಣೆ
ಅ.ಭಾ.ವೀರಶೈವ ಲಿಂಗಾಯತ ಮಹಾಸಭಾದ 23ನೇ ಮಹಾ ಅಧಿವೇಶನ.ಡಿ.24, 25, 26 ರಂದು ದಾವಣಗೆರೆಯಲ್ಲಿ
ಕುಶಾಲನಗರ, ಡಿ.01:ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ನೇತೃತ್ವದಲ್ಲಿ 23ನೇ ಮಹಾ ಅಧಿವೇಶನವನ್ನು ದಾವಣಗೆರೆಯಲ್ಲಿ ನಡೆಸಲು ಚಿತ್ರದುರ್ಗ, ಬಳ್ಳಾರಿ, ಹಾವೇರಿ ಮತ್ತು ಚಿಕ್ಕಮಗಳೂರು ಜಿಲ್ಲಾ ಘಟಕಗಳ ಸಹಯೋಗದಲ್ಲಿ…
Read More » -
ಅಪಘಾತ
ಗುಂಡುರಾವ್ ಬಡಾವಣೆಯಲ್ಲಿ ದೊರೆತ ಮೃತದೇಹದ ಗುರುತು ಪತ್ತೆ.
ಕುಶಾಲನಗರ, ಡಿ 01: ಕುಶಾಲನಗರದ ಗುಂಡುರಾವ್ ಬಡಾವಣೆಯಲ್ಲಿ ಬುಧವಾರ ಅಪರಿಚಿತನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.ಚರಂಡಿಗೆ ಮುಗ್ಗರಿಸಿ ಬಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಇದು ಮೈಸೂರು ಜಿಲ್ಲೆಯ…
Read More » -
ಪ್ರಕಟಣೆ
ಹಾರಂಗಿಯಲ್ಲಿ ತೆಂಗಿನ ಗಿಡಗಳ ವಿತರಣೆ: ಆಸಕ್ತ ರೈತರು ಭೇಟಿ ನೀಡಿ
ಕುಶಾಲನಗರ, ನ 30: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾರಂಗಿ ತೋಟಗಾರಿಕಾ ಕೇಂದ್ರದ ಸಸ್ಯ ಕ್ಷೇತ್ರದಲ್ಲಿ ಇಲಾಖೆಯ ವತಿಯಿಂದ ಬೆಳೆಸಲಾಗಿರುವ ತೆಂಗಿನ ಗಿಡಗಳನ್ನು ರೈತರಿಗೆ ಇಲಾಖೆ ನಿಗದಿ…
Read More » -
ಕಾರ್ಯಕ್ರಮ
ಕುಶಾಲನಗರದ ಯೂನಿಯನ್ ಬ್ಯಾಂಕಿನಲ್ಲಿ ಕನ್ನಡ ರಾಜ್ಯೋತ್ಸವ
ಕುಶಾಲನಗರ, ನ – 30 : ದೇಶದ ಹಲವು ರಾಜ್ಯಗಳ ಬಹಳಷ್ಟು ಮಂದಿಗೆ ಉದ್ಯೋಗ ನೀಡಿರುವ ಕರ್ನಾಟಕ ನಮ್ಮೆಲ್ಲರ ಪಾಲಿಗೆ ಕಾಮಧೇನು ಎಂದು ಇಲ್ಲಿನ ಯೂನಿಯನ್ ಬ್ಯಾಂಕಿನ…
Read More » -
ಪ್ರತಿಭಟನೆ
ಹುದುಗೂರು ಗೋಸದನ ಜಾಗ ಅರಣ್ಯ ಇಲಾಖೆ ಪಾಲಾಗದಂತೆ ಆಗ್ರಹಿಸಿ ರಸ್ತೆ ತಡೆ, ಪ್ರತಿಭಟನೆ
ಕುಶಾಲನಗರ, ನ 30: ಕೂಡಿಗೆ ಗ್ರಾಪಂ ವ್ಯಾಪ್ತಿಯ ಹುದುಗೂರಿನಲ್ಲಿ ಗೋಸದನ ಜಾಗವನ್ನು ಮರಳಿ ಪಶುಸಂಗೋಪನಾ ಇಲಾಖೆ ವರ್ಗಾಯಿಸುವಂತೆ ಆಗ್ರಹಿಸಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಸಾಮಾಜಿಕ…
Read More » -
ಕಾರ್ಯಕ್ರಮ
ಕೆ.ಆರ್.ಎಸ್ ಡ್ಯಾಮ್ ಹಿನ್ನೀರ ಪ್ರದೇಶದಲ್ಲಿ ಸ್ವಚ್ಚತಾ ಕಾರ್ಯ: ರಾಶಿ ರಾಶಿ ಕರಗದ ಕಸದ ರಾಶಿ
ಕುಶಾಲನಗರ, ನ 30: ಕೆ.ಆರ್.ಎಸ್ (ಕೃಷ್ಣರಾಜ ಸಾಗರ ಅಣೆಕಟ್ಟೆ) ಡ್ಯಾಮಿನ ಹಿನ್ನೀರ ಪ್ರದೇಶದಲ್ಲಿ ಆನಂದೂರು ಗ್ರಾಮದ ವಿದ್ಯಾರ್ಥಿಗಳು ಹಾಗೂ ಸ್ವಯಂಸೇವಕರು ಸೇರಿ ಸ್ವಚ್ಚತಾ ಕಾರ್ಯ ನಡೆಸಿದರು. ಈ…
Read More » -
ಧಾರ್ಮಿಕ
ಷಷ್ಠಿ ಅಂಗವಾಗಿ ವಿವಿಧೆಡೆ ನಡೆದ ಪೂಜೋತ್ಸವದಲ್ಲಿ ಶಾಸಕ ಅಪ್ಪಚ್ಚುರಂಜನ್ ಭಾಗಿ: ಪೂಜೆ ಸಲ್ಲಿಕೆ.
ಕುಶಾಲನಗರ, ನ 29: ಷಷ್ಠಿ ಅಂಗವಾಗಿ ವಿವಿಧೆಡೆ ನಡೆದ ಪೂಜೋತ್ಸವದಲ್ಲಿ ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಪಾಲ್ಗೊಂಡು ಪೂಜೆ ಸಲ್ಲಿಸಿದರು. ಕೂಡಿಗೆ ಶ್ರೀ ಉದ್ಭವ ಸುಬ್ರಮಣ್ಯ ಸ್ವಾಮಿ…
Read More » -
ಧಾರ್ಮಿಕ
ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿಯ 54ನೇ ವಾರ್ಷಿಕ ಮಹಾ ರಥೋತ್ಸವ
ಕುಶಾಲನಗರ, ನ 29: ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿಯ 54ನೇ ವಾರ್ಷಿಕ ಮಹಾ ರಥೋತ್ಸವವು ಶ್ರಧ್ಧಾಭಕ್ತಿಯಿಂದ ಮಂಗಳವಾರ ನಡೆಯಿತು. ಷಷ್ಠಿಯ ಅಂಗವಾಗಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ…
Read More »