Recent Post
-
ಪ್ರತಿಭಟನೆ
ಜನವಿರೋಧಿ ತೆರಿಗೆ ಹಿಂಪಡೆಯಲು ಆಗ್ರಹಿಸಿ ಕುಶಾಲನಗರದಲ್ಲಿ SDPI ಪ್ರತಿಭಟನೆ
ಕುಶಾಲನಗರ, ಜು 20: ಜಿಎಸ್ ಟಿ ಹೆಸರಿನಲ್ಲಿ ಜನದ್ರೋಹಿ ತೆರಿಗೆ ಹಿಂಪಡೆಯಲು ಆಗ್ರಹಿಸಿ ಎಸ್ ಡಿ ಪಿ ಐ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ಮೋದಿ…
Read More » -
ರಾಜಕೀಯ
ಲ್ಯಾಂಪ್ಸ್ ನಲ್ಲಿ ದುರುಪಯೋಗವಾದ 23 ಲಕ್ಷ ಮರುಪಾವತಿ: ಶಾಸಕ ಅಪ್ಪಚ್ಚುರಂಜನ್ ಮಾಹಿತಿ
ಕುಶಾಲನಗರ, ಜು 20: ಬಸವನಹಳ್ಳಿಯಲ್ಲಿ ಲ್ಯಾಂಪ್ಸ್ ಸೊಸೈಟಿಯಲ್ಲಿ ಹಿಂದಿನ ಅವಧಿಯ ಅಧ್ಯಕ್ಷರ ಅವಧಿಯಲ್ಲಿ ನಡೆದಿದ್ದ 23 ಲಕ್ಷ ಹಣದ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಎಸ್.ಎನ್.ರಾಜಾರಾವ್…
Read More » -
ಸಭೆ
ಗುಡ್ಡೆಹೊಸೂರು: ಬಿಜೆಪಿ ಶಕ್ತಿ ಕೇಂದ್ರದ ಸಭೆ
ಕುಶಾಲನಗರ, ಜು 20: ಗುಡ್ಡೆಹೊಸೂರು ಬಿ.ಜೆ.ಪಿ ಶಕ್ತಿ ಕೇಂದ್ರದ ಸಭೆ ಗ್ರಾಮದ ಸಮುದಾಯ ಭವನದಲ್ಲಿ ಶಕ್ತಿ ಕೇಂದ್ರದ ಪ್ರಮುಖ್ ಕುಡೆಕ್ಕಲ್ ನಿತ್ಯಾನಂದ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ದಕ್ಷಿಣ…
Read More » -
ಶಿಕ್ಷಣ
ಮುಳ್ಳುಸೋಗೆ ಸರಕಾರಿ ಶಾಲೆಗೆ ಪುಸ್ತಕ ವಿತರಣೆ
ಕುಶಾಲನಗರ, ಜು 20: ಮುಳ್ಳಸೋಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ, ಮುಳ್ಳುಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ಗ್ರಾಮ ಪಂಚಾಯತ್ ವತಿಯಿಂದ ವಿತರಿಸಲಾಯಿತು. ಶಾಲೆಯಲ್ಲಿ…
Read More » -
ಟ್ರೆಂಡಿಂಗ್
ತೊರೆನೂರಿನಲ್ಲಿ ಅವೈಜ್ಞಾನಿಕ ಟ್ರಾನ್ಸ್ ಫಾರ್ಮರ್ ಅಳವಡಿಕೆಗೆ ಚೆಸ್ಕಾಂ ವಿರುದ್ದ ಆಕ್ರೋಷ
ಕುಶಾಲನಗರ, ಜು 20: ತೊರೆನೂರಿನಲ್ಲಿ ಅಳವಡಿಸಿರುವ ಅವೈಜ್ಞಾನಿಕ ಟ್ರಾನ್ಸ್ ಫಾರ್ಮರ್ ತೆರವುಗೊಳಿಸುವಂತೆ ಆಗ್ರಹಿಸಿ ತೊರೆನೂರು ಕೃಷಿ ಪತ್ತಿನ ಸಹಕಾರ ಸಂಘದ ಪ್ರಮುಖರು ಚೆಸ್ಕಾಂ ಗೆ ಮನವಿ ಸಲ್ಲಿಸಿದರು.…
Read More » -
ಟ್ರೆಂಡಿಂಗ್
ವಸತಿ ಯೋಜನೆ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರ ವಿತರಣೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸೋಮವಾರಪೇಟೆ, ಕುಶಾಲನಗರ ತಾಲೂಕು ಪಂಚಾಯತ್, ರಾಜೀವ ಗಾಂಧಿ ವಸತಿ ನಿಗಮದ ಆಶ್ರಯದಲ್ಲಿ ಬಸವ ವಸತಿ ಯೋಜನೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ವಸತಿ…
Read More » -
ಕ್ರೈಂ
ಚೂಡಿದಾರ್ ಧರಿಸಿ ದೇವಾಲಯ ಕಳ್ಳತನ: ಆರೋಪಿ ಬಂಧನ
ಕುಶಾಲನಗರ, ಜು 19: ಕೂಡಿಗೆಯಲ್ಲಿರುವ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಆವರಣದಲ್ಲಿರುವ ಕಾಣಿಕೆ ಡಬ್ಬವನ್ನು ಮಹಿಳೆಯರು ಬಟ್ಟೆಯನ್ನು ಧರಿಸಿ ಆರೆಯಿಂದ ಮೀಟಿ ಹಣ ಕಳ್ಳತನ ಮಾಡಿದ…
Read More » -
ಪ್ರಕಟಣೆ
ಕಾಳಮ್ಮ ಕಾಲೋನಿ ಹಾಗೂ ವಿವೇಕಾನಂದ ಬಡಾವಣೆಯ ನಿವಾಸಿಗಳ ಮನವಿ.
ಕುಶಾಲನಗರ, ಜು 19: ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಹಾಗೂ ಮಾಜಿ ಉಪರಾಷ್ಟ್ರಪತಿ ದಿ. ಡಾ. ಬಾಬು ಜಗಜೀವನ್ ರಾಮ್ ಜಂಟಿ ಹೆಸರಿನಲ್ಲಿ…
Read More » -
ಪ್ರಕಟಣೆ
ತರಗತಿಗಳ ದಾಖಲಾತಿಗೆ ಅಂತಿಮ ದಿನಾಂಕ: 30/7/2022
ಸರಕಾರಿ ಪ್ರಥಮ ದರ್ಜೆ ಕಾಲೇಜು ಮಡಿಕೇರಿ (ಸರ್ಕಾರಿ ಜೂನಿಯರ್ ಕಾಲೇಜು ಆವರಣ) ಇಲ್ಲಿ 2022-23ನೇ ಸಾಲಿನ ಪ್ರಥಮ ಬಿಎ, ಬಿಕಾಂ, ಬಿಬಿಎ ತರಗತಿಗಳಿಗೆ ಆನ್ಲೈನ್ ಮೂಲಕ ದಾಖಲಾತಿಗಳು…
Read More » -
ಸಭೆ
ಗುಡ್ಡೆಹೊಸೂರು ಆರ್ ಎಸ್ ಎಸ್ ಶಾಖೆಯಿಂದ ಗುರುಪೂಜೆ ಕಾರ್ಯಕ್ರಮ
ಕುಶಾಲನಗರ, ಜು 19: ಗುಡ್ಡೆಹೊಸೂರು ಆರ್.ಎಸ್.ಎಸ್. ಶಾಖೆಯ ವತಿಯಿಂದ ಗುರುಪೂರ್ಣಿಮ ಅಂಗವಾಗಿ ಗುರು ಪೂಜೆ ಕಾರ್ಯಕ್ರಮ ನಡೆಸಲಾಯಿತು. ಗ್ರಾಮದ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಎಸ್.ದಿನೇಶ್…
Read More » -
ಪ್ರಕಟಣೆ
ಜು.20 ರಂದು ಗಿಡ ನೆಡುವ ಕಾರ್ಯಕ್ರಮ
ಕುಶಾಲನಗರ, ಜು 19: ಕುಶಾಲನಗರದ ವಾಸವಿ ಯುವಜನ ಸಂಘ ಮತ್ತು ವಾಸವಿ ಯುವಜನ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಆಜಾದಿ ಕಾ ಅಮೃತ ಮಹೋತ್ಸವ ಮತ್ತು ಸಂಘದ…
Read More » -
ಶಿಕ್ಷಣ
ಶಿರಂಗಾಲ ಪಪೂ ಕಾಲೇಜಿಗೆ ಅಧಿಕಾರಿಗಳ ತಂಡ ಭೇಟಿ
ಕುಶಾಲನಗರ, ಜು 18: ಸ್ವಾಭಿಮಾನಿ ಸಾರ್ವಜನಿಕ ಶಾಲೆ ಎಂಬ ರಾಜ್ಯಮಟ್ಟದ ಪ್ರಶಸ್ತಿ ಆಯ್ಕೆ ಪಟ್ಟಿಯಲ್ಲಿರುವ ಶಿರಂಗಾಲದ ಪಪೂ ಕಾಲೇಜಿನ ಪ್ರೌಢಶಾಲೆಗೆ ಮೈಸೂರು ವಿಭಾಗದ ಜಂಟಿ ನಿರ್ದೇಶಕರ ನೇತೃತ್ವದ…
Read More » -
ಕ್ರೈಂ
ಗೊಂದಿಬಸವನಹಳ್ಳಿ: ಕಲ್ಲುಕ್ವಾರಿ ನೀರಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ.
ಕುಶಾಲನಗರ, ಜು 18: ಕಲ್ಲು ಕ್ವಾರಿಯ ನೀರಿಗೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಶಾಲನಗರ ತಾಲೂಕಿನ ಗೊಂದಿಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೂಲಿ ಕಾರ್ಮಿಕ (55)…
Read More » -
ವಿಶೇಷ
ಪಾಲಿಬೆಟ್ಟದಲ್ಲಿ ನಡೆದ ಪತ್ರಕರ್ತರ ಕೆಸರುಗದ್ದೆ ಕ್ರೀಡಾಕೂಟ
ಕುಶಾಲನಗರ, ಜು 18: ಕೊಡಗು ಪ್ರೆಸ್ ಕ್ಲಬ್, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತ ರ ಸಂಘ, ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಪತ್ರಕರ್ತರಿಗೆ ಜಿಲ್ಲಾ…
Read More » -
ಮಳೆ
ದೊಡ್ಡತ್ತೂರಿನಲ್ಲಿ ಮನೆ ಕುಸಿತ
ಕುಶಾಲನಗರ, ಜು 18: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ದೊಡ್ಡತ್ತೂರು ಗ್ರಾಮದಲ್ಲಿ ವಾಸದ ಮನೆ ಕುಸಿದಿದೆ. ಗ್ರಾಮದ ಪಾರ್ವತಿ ಎಂಬವರ ಮನೆ ಮಳೆಗೆ ಕುಸಿದು ಬಿದ್ದಿದೆ. ಸ್ಧಳಕ್ಕೆ ತಹಶೀಲ್ದಾರ್…
Read More » -
ಟ್ರೆಂಡಿಂಗ್
ಸರ್ವ ಧರ್ಮಿಯರಿಂದ ಆನೆಕೆರೆಗೆ ಬಾಗಿನ ಅರ್ಪಣೆ
ಕುಶಾಲನಗರ, ಜು 17 ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರಿನ ಶ್ರೀ ವಿನಾಯಕ ಯುವಕ ಸಂಘದ ಆಶ್ರಯದಲ್ಲಿ ಚಿಕ್ಕತ್ತೂರಿನ ಆನೆ ಕೆರೆಗೆ ಬಾಗಿನ ಅರ್ಪಿಸಲಾಯಿತು. ಶ್ರದ್ದಾಭಕ್ತಿ ಹಾಗೂ ಅದ್ದೂರಿಯಾಗಿ…
Read More » -
ವಿಶೇಷ
ಸರ್ವ ಧರ್ಮಿಯರಿಂದ ಆನೆಕೆರೆಗೆ ಬಾಗಿನ ಅರ್ಪಣೆ
ಕುಶಾಲನಗರ, ಜು 17: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರಿನ ಶ್ರೀ ವಿನಾಯಕ ಯುವಕ ಸಂಘದ ಆಶ್ರಯದಲ್ಲಿ ಚಿಕ್ಕತ್ತೂರಿನ ಆನೆ ಕೆರೆಗೆ ಬಾಗಿನ ಅರ್ಪಿಸಲಾಯಿತು. ಶ್ರದ್ದಾಭಕ್ತಿ ಹಾಗೂ ಅದ್ದೂರಿಯಾಗಿ…
Read More » -
ಟ್ರೆಂಡಿಂಗ್
ಕಳಚಿ ಬಿದ್ದ ಚಕ್ರ: ಆಟೋ ಪಲ್ಟಿ
ಕುಶಾಲನಗರ, ಜು 17: ಚಲಿಸುತ್ತಿದೆ ವೇಳೆ ಚಕ್ರ ತುಂಡಾದ ಪರಿಣಾಮ ಆಟೋ ಪಲ್ಟಿಯಾದ ಘಟನೆ ಕೊಪ್ಪ-ಆವರ್ತಿ ರಸ್ತೆಯಲ್ಲಿ ಭಾನುವಾರ ನಡೆದಿದೆ. ಆಟೋ ಡಿಸ್ಕ್ ತುಂಡಾದ ಕಾರಣ ಆಟೋ…
Read More » -
ಶಿಕ್ಷಣ
ಸೌಂದರ್ಯ ಎಜುಕೇಷನಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ವಿಚಾರ ಸಂಕಿರಣ
ಸೌಂದರ್ಯ ಎಜುಕೇಷನಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ವಿಚಾರ ಸಂಕಿರ ಮೋಟಿವೇಷನಲ್ ಸ್ಟ್ರಿಪ್ಸ್ ಸ್ಥಾಪಕ ಶಿಜು ಎಚ್ ಪಲ್ಲಿಥಾಜೆತ್ ಮಾರ್ಗದರ್ಶನ. ಕುಶಾಲನಗರ, ಜು 16:ಸೌಂದರ್ಯ ಎಜುಕೇಷನಲ್ ಟ್ರಸ್ಟ್…
Read More » -
ವಿಶೇಷ
ಇತಿಹಾಸದಲ್ಲಿ ಪ್ರಥಮ: ತುಂಬಿ ಹರಿದ ಮಾಲ್ದಾರೆ ಗುಡ್ಲೂರು ಗಾರೆಕಟ್ಟೆ
ಕುಶಾಲನಗರ, ಜು 16: ಕಳೆದ ಕೆಲವು ವರ್ಷಗಳಿಗೆ ಹೋಲಿಸಿದಲ್ಲಿ 2022 ರ ಜುಲೈ ತಿಂಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಡಗಿನಲ್ಲಿ ಮಳೆಯಾಗಿದೆ. ವ್ಯಾಪಕ ಮಳೆಯಿಂದಾಗಿ ಹಳ್ಳ ಕೊಳ್ಳಗಳು, ಜಲಪಾತಗಳು…
Read More » -
ಟ್ರೆಂಡಿಂಗ್
ಚಿಕ್ಕತ್ತೂರಿನ ಆನೆಕೆರೆಗೆ ಭಾನುವಾರ ಬಾಗಿನ ಅರ್ಪಣೆ
ಕುಶಾಲನಗರ, ಜು 16: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರಿನ ಶ್ರೀ ವಿನಾಯಕ ಯುವಕ ಸಂಘದ ಆಶ್ರಯದಲ್ಲಿ ಚಿಕ್ಕತ್ತೂರಿನ ಆನೆ ಕೆರೆಗೆ ಬಾಗಿನ ಅರ್ಪಿಸವ ಕಾರ್ಯಕ್ರಮ ಭಾನುವಾರ ಬೆಳಗ್ಗೆ…
Read More » -
ಸಭೆ
ಮುಳ್ಳುಸೋಗೆ ಗ್ರಾಪಂ ಆಡಳಿತ ಮಂಡಳಿ ಸಾಮಾನ್ಯ ಸಭೆ
ಕುಶಾಲನಗರ, ಜು 16: ಮುಳ್ಳುಸೋಗೆ ಗ್ರಾಮ ಪಂಚಾಯತ್ ನ ಆಡಳಿತ ಮಂಡಳಿಯ ಮಾಸಿಕ ಸಾಮಾನ್ಯ ಸಭೆ ಗ್ರಾಪಂ ಅಧ್ಯಕ್ಷರಾದ ಚೆಲುವರಾಜು ರವರ ಅಧ್ಯಕ್ಷತೆಯಲ್ಲಿ ಶನಿವಾರ ಗ್ರಾಮ ಪಂಚಾಯತ್…
Read More » -
ಪ್ರಕಟಣೆ
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಪೂರ್ವಭಾವಿ ಸಭೆ ರದ್ದು
ಕುಶಾಲನಗರ, ಜು 16: ದಿನಾಂಕ 19.7.22 ಮಂಗಳವಾರ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಗೆ ಭೇಟಿ ಹಿನ್ನೆಲೆ ಅದೇ ದಿನ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕುಶಾಲನಗರದಲ್ಲಿ…
Read More » -
ಪ್ರಕಟಣೆ
ಬ್ಲಾಕ್ ಕಾಂಗ್ರೆಸ್ ಪೂರ್ವಭಾವಿ ಸಭೆ ಮುಂದೂಡಿಕೆ
ಕುಶಾಲನಗರ, ಜು 16: ದಿನಾಂಕ 19.7.22 ಮಂಗಳವಾರ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಗೆ ಭೇಟಿ ಹಿನ್ನೆಲೆ ಅದೇ ದಿನ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕುಶಾಲನಗರದಲ್ಲಿ…
Read More » -
ಕ್ರೀಡೆ
ಇಗ್ಗುತ್ತಪ್ಪ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಬ್ಯಾಡ್ಮಿಂಟನ್ ಲೀಗ್ 2022
ಕುಶಾಲನಗರ, ಜು 14: ಕುಶಾಲನಗರದ ಇಗ್ಗುತ್ತಪ್ಪ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಇಸ್ಕಾ ಕುಶಾಲನಗರ ಬ್ಯಾಡ್ಮಿಂಟನ್ ಲೀಗ್ 2022 ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಕ್ರೀಡಾಕೂಟವನ್ನು ಅಸೋಸಿಯೇಷನ್ ಅಧ್ಯಕ್ಷ…
Read More » -
ವಿಶೇಷ
ಆಪತ್ತು ಮಿತ್ರ ತರಬೇತಿ ಶಿಬಿರ ಸಮಾರೋಪ
ಕುಶಾಲನಗರ, ಜು 16: ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಸ್ವಯಂ ಸೇವಕರಾಗಿ ಕರ್ತವ್ಯ ನಿರ್ವಹಿಸಲು ‘ಅಪತ್ತು ಮಿತ್ರ’ ಯೋಜನೆಯಡಿ 200 ಮಂದಿಗೆ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ…
Read More » -
ಸಭೆ
ಕುಶಾಲನಗರ ಯುಜಿಡಿ ಕಾಮಗಾರಿ ವಿಳಂಭ-ನರೇಂದ್ರಮೋದಿಗೆ ಪತ್ರ ಬರೆಯಲು ಚಿಂತನೆ
ಕುಶಾಲನಗರ, ಜು 16: ಕುಶಾಲನಗರ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ ಪಂಚಾಯ್ತಿ ಅಧ್ಯಕ್ಷರಾದ ಬಿ.ಜೈವರ್ಧನ್ ಅಧ್ಯಕ್ಷತೆಯಲ್ಲಿ ಪಂಚಾಯ್ತಿ ಸಭಾಂಗಣದಲ್ಲಿ ಶನಿವಾರ ನಡೆಯಿತು. ಸಭೆಯಲ್ಲಿ ಪ್ರಮುಖವಾಗಿ ಪ್ರವಾಹ ಪರಿಸ್ಥಿತಿ…
Read More » -
ರಾಜಕೀಯ
ಸಿದ್ದರಾಮಯ್ಯ ಕೊಡಗು ಭೇಟಿ
ಪ್ರವಾಹ ಪೀಡಿತ ಕೊಡಗಿಗೆ ಸಿದ್ದರಾಮಯ್ಯ ಭೇಟಿ ಮಳೆಯಿಂದ ಹಾನಿಗೊಳಗಾಗಿರುವ ವಿವಿಧ ಪ್ರದೇಶಗಳಿಗೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ. *ಮಂಗಳವಾರ* ಭೇಟಿ ನೀಡಲಿದ್ದಾರೆ. ಅವರು ಮೂರು ದಿನಗಳ ಕಾಲ…
Read More » -
ಮಳೆ
ಕೆಸರುಮಯವಾದ ಕೊಪ್ಪ ಕಿರು ಸೇತುವೆ
ಕುಶಾಲನಗರ, ಜು 15: ಕೆಲವು ತಿಂಗಳ ಹಿಂದೆ ಕೊಪ್ಪ ಗ್ರಾಮದ ಮೂಲಕ ಟಿಬೇಟಿಯನ್ ಶಿಬಿರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ಕೊಲ್ಲಿಗೆ ಅಡ್ಡಲಾಗಿ ನೂತನವಾಗಿ ಕಿರು ಸೇತುವೆ…
Read More » -
ಟ್ರೆಂಡಿಂಗ್
ಹಾರಂಗಿ ನೀರು ಮನೆಗಳಿಗೆ: ತಡೆಗೋಡೆ ನಿರ್ಮಾಣಕ್ಕೆ ಆಗ್ರಹ
ಕುಶಾಲನಗರ, ಜು 15: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡಿಗೆ ಸರ್ಕಲ್ ಸಮೀಪ ಮತ್ತು ಹಾರಂಗಿ ನದಿ ದಂಡೆಯ ಬಳಿ ಎರಡು ಬಡಾವಣೆಯ 50 ಕ್ಕೂ ಹೆಚ್ಚು…
Read More » -
ಮಳೆ
ನಂಜರಾಯಪಟ್ಟಣ: ಮಳೆಗೆ ಮನೆ ಹಾನಿ
ಕುಶಾಲನಗರ, ಜು 15: ಕುಶಾಲನಗರ ಸಮೀಪದ ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ವಿರುಪಾಕ್ಷಪುರ ಗ್ರಾಮದಲ್ಲಿ ಭಾರೀ ಮಳೆಗೆ ಫಾತಿಮಾ ಎಂಬುವರ ಮನೆ ಹಾನಿಯಾಗಿದ್ದು, ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ, ಗ್ರಾಮ…
Read More » -
ಮಳೆ
ಆರ್ ಆರ್ ಟಿ ಸಿಬ್ಬಂದಿಗಳಿಗೆ ರೈನ್ ಕೋಟ್, ಗಂಬೂಟ್ ಕೊಡುಗೆ
ಕುಶಾಲನಗರ, ಜು 14: ಕುಶಾಲನಗರ ಆನೆಕಾಡು ಅರಣ್ಯ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆರ್ ಆರ್ ಟಿ ತಂಡದ ಸಿಬ್ಬಂದಿಗಳಿಗೆ ಅತ್ತೂರು ನಲ್ಲೂರು ಗ್ರಾಮದ ಪ್ಲಾಂಟರ್ ಕೆ.ಎ.ಚಂಗಪ್ಪ ರೈನ್…
Read More » -
ಟ್ರೆಂಡಿಂಗ್
ದಸಂಸ ತಾಲ್ಲೂಕು ಘಟಕ ಸಂಚಾಲಕರಾಗಿ ಎಚ್.ಡಿ.ಚಂದ್ರು, ಸಂಘಟನಾ ಕಾರ್ಯದರ್ಶಿಯಾಗಿ ಎಂ.ಪಿ.ಶಿವಪ್ಪ ಆಯ್ಕೆ
ಕುಶಾಲನಗರ, ಜು 14: ಕರ್ನಾಟಕ ದಲಿತ ಸಂಘರ್ಷ ಸಮಿತಿ ಕುಶಾಲನಗರ ತಾಲ್ಲೂಕು ಘಟಕದ ನೂತನ ಸಂಚಾಲಕರಾಗಿ ಎಚ್.ಡಿ. ಚಂದ್ರು ಹಾಗೂ ಸಂಘಟನಾ ಕಾರ್ಯದರ್ಶಿರಾಗಿ ಎಂ.ಪಿ. ಶಿವಪ್ಪ ಅವರನ್ನು…
Read More » -
ಮಳೆ
ಸೀಗೆಹೊಸೂರು ಗ್ರಾಮದ ಮನೆಯ ಗೋಡೆಯ ಕುಸಿತ
ಕುಶಾಲನಗರ ಜು 14: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ಚಂದ್ರಾವತಿ ಎಂಬುವರಿಗೆ ಸೇರಿದ ವಾಸದ ಮನೆಯ ಗೋಡೆ ಮಳೆಯಿಂದಾಗಿ ಕುಸಿತಗೊಂಡಿದೆ. ಸ್ಧಳಕ್ಕೆ ಕೂಡಿಗೆ ಗ್ರಾಮ…
Read More » -
ಶಿಕ್ಷಣ
ಕೂಡಿಗೆಯ ಸದ್ಗುರು ಅಪ್ಪಯ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ಪೋಷಕರ ಸಭೆ
ಕುಶಾಲನಗರ, ಜು 14: ಕೂಡಿಗೆಯ ಸದ್ಗುರು ಅಪ್ಪಯ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ಪೋಷಕರ ಸಭೆ ನಡೆಸಲಾಯಿತು. ಸಭೆಯಲ್ಲಿ ಶಾಲಾ ಮಂತ್ರಿ ಮಂಡಲದ ಪ್ರಮಾಣವಚನ ಸ್ವೀಕಾರ ಮಾಡಲಾಯಿತು. ಸಭೆಯ ಅಧ್ಯಕ್ಷತೆಯನ್ನು…
Read More » -
ವಿಶೇಷ
ಕುಶಾಲನಗರದಲ್ಲಿ ಕಾವೇರಿ ನದಿಗೆ 133ನೇ ತಿಂಗಳ ಮಹಾ ಆರತಿ
ಕುಶಾಲನಗರ,ಜು 14: ಪ್ರಕೃತಿಯ ಆರಾಧನೆ ಮೂಲಕ ಅವುಗಳ ಸಂರಕ್ಷಣೆ ಉಳಿವು ಸಾಧ್ಯ ಎಂದು ಕುಶಾಲನಗರ ಗಣಪತಿ ದೇವಾಲಯ ಸೇವಾ ಸಮಿತಿಯ ಅಧ್ಯಕ್ಷರಾದ ವಿ ಎನ್ ವಸಂತಕುಮಾರ್ ಅಭಿಪ್ರಾಯ…
Read More » -
ಪ್ರಕಟಣೆ
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಪ್ರಕಟಣೆ: ಜು.19 ರಂದು ಸಭೆ.
ಎಐಸಿಸಿ ಹಾಗೂ ಕೆಪಿಸಿಸಿ ಕಾರ್ಯ ಸೂಚಿಯಂತೆ ಭಾರತದ 75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ 75 ಕಿಮಿ ಕಾಲ್ನಡಿಗೆ ಕಾರ್ಯಕ್ರಮದ ಪೂರ್ವಭಾವಿ ಸಭೆ ಮತ್ತು ಪದಾಧಿಕಾರಿಗಳಿಗೆ ಆದೇಶ ಪತ್ರ…
Read More » -
ಟ್ರೆಂಡಿಂಗ್
ಮುಳ್ಳುಸೋಗೆ ಗ್ರಾಪಂ ವತಿಯಿಂದ ಗೊಂದಿಬಸವನಹಳ್ಳಿ ಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ
ಕುಶಾಲನಗರ ಜು 14: ಮುಳ್ಳುಸೋಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯತ್ ಸ್ವಂತ ಸಂಪನ್ಮೂಲದಿಂದ ನೋಟ್ ಪುಸ್ತಕಗಳನ್ನು ವಿತರಿಸುವ ಯೋಜನೆ…
Read More » -
ಮಳೆ
ಕೊಡಗು ಜಿಲ್ಲೆಯ ಮಳೆ ವಿವರ(ಮಿಲಿ ಮೀಟರ್ಗಳಲ್ಲಿ)
ಕುಶಾಲನಗರ ಜು.14: ಕೊಡಗು ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30 ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ ಮಳೆ 93.34 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ…
Read More » -
ಟ್ರೆಂಡಿಂಗ್
7ನೇ ಹೊಸಕೋಟೆ ಗ್ರಾಪಂ ಕಾರ್ಯದರ್ಶಿ ಸುನಿತಾಕುಮಾರಿ ವಜಾಗೊಳಿಸಲು ಆಗ್ರಹ: ಸಿಇಒ ಕಛೇರಿ ಮುತ್ತಿಗೆ ಎಚ್ಚರಿಕೆ
ವಿಶ್ವ ಪರಿಸರ ದಿನಾಚರಣೆ ಸಂದರ್ಭ 7ನೇ ಹೊಸಕೋಟೆ ಗ್ರಾಪಂ ಗ್ರೇಡ್ 2 ಕಾರ್ಯದರ್ಶಿ ಸುನಿತಾ ಬಿಜೆಪಿ ಪಕ್ಷದ ಟೋಪಿ ಧರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ದ ಸೂಕ್ತ…
Read More » -
ಶಿಕ್ಷಣ
ಶಿಕ್ಷಕರನ್ನು ಗೌರವಿಸುವ ಮೂಲಕ ಗುರುಪೂರ್ಣಿಮೆ ಆಚರಣೆ
ವಿದ್ಯಾದಾನ ಮಾಡುವವನು ಉಪಾದ್ಯಾಯ, ಶಿಕ್ಷಕ ಉಪದೇಶಿಸುವವನು ಎಂದರ್ಥ ಗುರು ಎಂಬ ಪದದಲ್ಲಿನ ಗು ಎಂಬ ಅಕ್ಷರಕ್ಕೆ ಅಂಧಕಾರವೆಂದು ರು, ಎಂಬುದಕ್ಕೆ ಬೆಳಕು ಎಂದು ಅಂಧಕಾರವನ್ನು ಹೋಗಲಾಡಿಸಿ ಬೆಳಕನ್ನು…
Read More » -
ವಿಶೇಷ
60 ಸಾವಿರ ನಗದು ಹಿಂದಿರುಗಿಸಿ ಮಾನವೀಯತೆ ಮೆರೆದ ಚಂದ್ರು
ಕುಶಾಲನಗರ,ಜು 13: ಟಿಬೆಟಿಯನ್ ಧರ್ಮಗುರು ಓರ್ವರು ಕಳೆದುಕೊಂಡಿದ್ದ ರೂ 60 ಸಾವಿರ ನಗದನ್ನು, ಕುಶಾಲನಗರದ ನಿವಾಸಿ ಚಂದ್ರುರವರು ಹಿಂದಿರುಗಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾದ ಘಟನೆ ಬುಧವಾರ…
Read More » -
ಟ್ರೆಂಡಿಂಗ್
ತೊರೆನೂರು ಗ್ರಾಮಪಂಚಾಯ್ತಿ ಗ್ರಾಮಸಭೆ: ಕಸ ವಿಲೇವಾರಿ ಘಟಕಕ್ಕೆ ವಿರೋಧ
ತೊರೆನೂರು ಗ್ರಾಮ ಪಂಚಾಯತಿಯ ಗ್ರಾಮ ಸಭೆ ಪಂಚಾಯ್ತಿ ಅಧ್ಯಕ್ಷೆ ಎ.ಜೆ.ರೂಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆ ಆರಂಭದಲ್ಲಿ ಕಳೆದ ಗ್ರಾಮ ಸಭೆಯ ವರದಿಯನ್ನು ತಿಳಿಸುವಂತೆ ಗ್ರಾಮಸ್ಥರಾದ ಶಿವಣ್ಣ,…
Read More » -
ಕ್ರೈಂ
ಶಿರಂಗಾಲ : ಅಕ್ರಮ ಬೀಟೆ ನಾಟಾ ಸಾಗಾಟ : ಮಾಲು ವಶ,ಆರೋಪಿಗಳು ಪರಾರಿ
ಶಿರಂಗಾಲ ಅರಣ್ಯ ಚೆಕ್ ಪೋಸ್ಟ್ ಬಳಿ ಅರಣ್ಯ ಸಿಬ್ಬಂದಿಗಳು ಅಕ್ರಮವಾಗಿ ಮಾರಾಟ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿ ಎರಡು ಲಕ್ಷ ಮೌಲ್ಯದ ಮಾಲು ಹಾಗೂ ವಾಹನವನ್ನು…
Read More » -
ವಿಶೇಷ
ಪರಿಸರ ಪ್ರೇಮಿ ಕಿಶೋರ್ ಹುಟ್ಟುಹಬ್ಬ ವಿಭಿನ್ನ ಆಚರಣೆ
ಕುಶಾಲನಗರ: ಕೂಡುಮಂಗಳೂರಿನ ಸಮಾಜ ಸೇವಕ, ಯುವ ನಾಯಕರಾದ ಕಿಶೋರ್ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು. ಪರಿಸರ ಪ್ರೇಮಿ ಕಿಶೋರ್ ಮತ್ತು ಅವರ ಅಭಿಮಾನಿ ಬಳಗದವರು ಚಿಕ್ಕತ್ತೂರಿನ ಆನೆ…
Read More » -
ಮಳೆ
ನಂಜರಾಯಪಟ್ಟಣದಲ್ಲಿ ಮಳೆಗೆ ಮನೆಗಳು ಜಖಂ
ಕುಶಾಲನಗರ: ಕೊಡಗಿನಲ್ಲಿ ಮಳೆ ಆರ್ಭಟ ಹೆಚ್ಚಾಗಿದ್ದು ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ವಿರುಪಾಕ್ಷಪುರ ಗ್ರಾಮದಲ್ಲಿ ಭಾರೀ ಮಳೆಗೆ 3 ಮನೆಗಳು ಹಾನಿಗೊಳಗಾಗಿವೆ. ತೀರಾ ಕಡುಬಡ ಕುಟುಂಬಗಳ…
Read More » -
ಶಿಕ್ಷಣ
ಕಲಿತ ಶಾಲೆಗೆ ಕೊಡುಗೆ ನೀಡಿದ ಹಳೆಯ ವಿದ್ಯಾರ್ಥಿಗಳು
ಕುಶಾಲನಗರ: ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆಗ್ಗಡಳ್ಳಿ ಗ್ರಾಮದಲ್ಲಿರುವ ಶ್ರೀ ಸದ್ಗುರು ಅಪ್ಪಯ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ 1993-94 ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ತಾವು…
Read More » -
ಶಿಕ್ಷಣ
ಕರ್ನಾಟಕ ರಾಜ್ಯ ಪ.ಪೂ.ಕಾಲೇಜುಗಳ ಉಪನ್ಯಾಸಕರ ಸಂಘದಿಂದ ಪ್ರತಿಭಾ ಪುರಸ್ಕಾರ, ಅಭಿನಂದನಾ ಸಮಾರಂಭ
ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಕೊಡಗು ಜಿಲ್ಲಾ ಘಟಕ ಆಶ್ರಯದಲ್ಲಿ ಕುಶಾಲನಗರದ ವಿವೇಕಾನಂದ ಪಪೂ ಕಾಲೇಜು ಸಭಾಂಗಣದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭ…
Read More » -
ಮಳೆ
ಪ್ರಕೃತಿ ವಿಕೋಪ ಸ್ಥಳ ಪರಿಶೀಲಿಸಿದ ಸಿಎಂ ಬೊಮ್ಮಾಯಿ
ಕೊಡಗಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಡಿಕೇರಿ ಮಲ್ಲಿಕಾರ್ಜುನ ನಗರಕ್ಕೆ ಆಗಮಿಸಿ ಮಳೆಯಿಂದ ಹಾನಿಗೊಳಗಾದ ಸ್ಥಳ ಪರಿಶೀಲನೆ ನಡೆಸಿದರು. ಕಳೆದ 12 ದಿನಗಳಿಂದ ಧಾರಾಕಾರವಾಗಿ…
Read More » -
ಟ್ರೆಂಡಿಂಗ್
ಕೊಡಗಿಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕುಶಾಲನಗರದಲ್ಲಿ ಸ್ವಾಗತ
ಕೊಡಗು ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಕೊಡಗು-ಮೈಸೂರು ಗಡಿಯಲ್ಲಿ ಬರಮಾಡಿಕೊಂಡ ಕೊಡಗು ಜಿಲ್ಲಾಡಳಿತ. ಉಸ್ತುವಾರಿ ಸಚಿವರಾದ ನಾಗೇಶ್ ಶಾಸಕರಾದ ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ, ಮಹದೇವ್, ಸುನಿಲ್ ಸುಬ್ರಮಣಿ,…
Read More » -
ಮಳೆ
ಗೋಡೆ ಕುಸಿದು ಜಾನುವಾರುಗಳ ದುರ್ಮರಣ
ಕೂಡಿಗೆ ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡಲಕೊಪ್ಪಲು ಗ್ರಾಮದ ಮಾದಪ್ಪ ಎಂಬವರಿಗೆ ಸೇರಿದ ಎರಡು ಕರುಗಳು ಕೊಟ್ಟಿಗೆಯ ಗೋಡೆ ಕುಸಿದು ಸಾವನಪ್ಪಿದೆ. ಈ ಭಾಗದಲ್ಲಿ ಎಡೆಬಿಡದೆ…
Read More » -
ಟ್ರೆಂಡಿಂಗ್
ಕುಶಾಲನಗರದಲ್ಲಿ ಮಳೆ ಆರ್ಭಟ: ಬಡಾವಣೆ ಜಲಾವೃತ
ಮಾದಾಪಟ್ಟಣ ವ್ಯಾಪ್ತಿಯ ರೊಂಡಕೆರೆ ಸೋಮವಾರ ಸುರಿದ ಭಾರೀ ಮಳೆಗೆ ಉಕ್ಕಿ ಹರಿದಿದೆ. ಇದರಿಂದಾಗಿ ಗೊಂದಿಬಸವನಹಳ್ಳಿಯ ತಗ್ಗು ಪ್ರದೇಶದ ಕಾರು ಚಾಲಕರು, ಮಾಲೀಕರ ಬಡಾವಣೆಗೆ ನೀರು ನುಗ್ಗಿದೆ. ಕೆಲವು…
Read More » -
ಮಳೆ
-
ಕರಾವಳಿ
-
ಮಳೆ
ಮಳೆ ಆರ್ಭಟ: ಮನೆ ಖಾಲಿ ಮಾಡಲು ಮುಂದಾದ ನದಿ ತಟದ ನಿವಾಸಿಗಳು
ಮಳೆ ಆರ್ಭಟ: ಮನೆ ಖಾಲಿ ಮಾಡಲು ಮುಂದಾದ ನದಿ ತಟದ ನಿವಾಸಿಗಳು
Read More » -
ಉಡುಪಿ: ಜಿಲ್ಲೆಯಲ್ಲಿ ಮಳೆ ಅವಾಂತರ ಇಂದು(ಜುಲೈ 5) ಅಂಗನವಾಡಿ, ಶಾಲೆ, ಪಿಯು ಕಾಲೇಜು ಮತ್ತು ಡಿಗ್ರಿ ಕಾಲೇಜುಗಳಿಗೆ ರಜೆ ಘೋಷಣೆ
ಉಡುಪಿ:: ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖಾ ಮುನ್ಸೂಚನೆಯನ್ನು ಗಮನದಲ್ಲಿರಿಸಿ, ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು, ಜುಲೈ 05ರಂದು ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕಶಾಲೆ…
Read More » -
ಟ್ರೆಂಡಿಂಗ್
ರಾಜ್ಯದಲ್ಲಿ ಮುಂದುವರೆಯಲಿದೆ ಮಳೆಯ ಆರ್ಭಟ
ಬೆಂಗಳೂರು: ರಾಜ್ಯದಲ್ಲಿ ಮಳೆ ಅವಾಂತರ ಮುಂದುವರೆದಿದ್ದು , ಮುಂದಿನ 2 ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಉಡುಪಿ, ದಕ್ಷಿಣ…
Read More » -
ರಾಜ್ಯ
ಬೆಳ್ಳಂಬೆಳಗ್ಗೆ ಜಮೀರ್ ಅಹ್ಮದ್ ಮನೆ ಮೇಲೆ ಎಸಿಬಿ ರೈಡ್
ಬೆಂಗಳೂರು:ಬೆಳಳ್ಲಂಬೆಳಗ್ಗೆ ಎಸಿಬಿ ಶಾಸಕ ಜಮೀರ್ ಅಹಮದ್ ಮೇಲೆ ರೈಡ್ ಮಾಡಿದೆ .ವಾರೆಂಟ್ ಪಡೆದು ಎಸಿಬಿ, SP ಯತೀಶ್ ಚಂದ್ರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. .ಜಮೀರ್ ಅಹ್ಮದ್ ಮನೆ,ಕಂಟೋನ್ಮೆಂಟ್,ಸಿಲ್ವರ್…
Read More »