Recent Post
-
ಹೆಗ್ಗಡಹಳ್ಳಿ ಶನೈಶ್ವರ ದೇವಾಲಯದಲ್ಲಿ ಅಣ್ಣಪ್ಪ ಹಾಗೂ ಪರಿವಾರ ದೈವಗಳ ನರ್ತನ ಸೇವೆ
ಕುಶಾಲನಗರ, ನ 13: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಶನೈಶ್ವರ ದೇವಾಲಯದಲ್ಲಿ ಅಣ್ಣಪ್ಪ ಹಾಗೂ ಪರಿವಾರ ದೈವಗಳ ನರ್ತನ ಸೇವೆಯ ಬಹಳ ಅದ್ದೂರಿಯಾಗಿ ನಡೆಯಿತು. ಉಜಿರೆಯ…
Read More » -
ಕಾರ್ಯಕ್ರಮ
ಕುರುಬರ ಜಿಲ್ಲಾ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಪ್ರಭಾಕರ್ ಗೆ ಸನ್ಮಾನ
ಕುಶಾಲನಗರ, ನ 13: ಕನಕದಾಸ ಜಯಂತಿಯ ಅಂಗವಾಗಿ ಕುಶಾಲನಗರದ ವಾಲ್ಮೀಕಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರ ಡಿ.ಆರ್. ಪ್ರಭಾಕರ್…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಭಗವದ್ಗೀತಾ ವಾಚನ ಸ್ಪರ್ಧೆ
ಕುಶಾಲನಗರ, ನ 13: ಕುಶಾಲನಗರದ ಶ್ರೀ ಗಣಪತಿ ದೇವಸ್ಥಾನ ಸೇವಾ ಸಮಿತಿ, ಸಮಸ್ತ ಭಜನಾ ಮಂಡಳಿಗಳು ಹಾಗೂ ಸಂಸ್ಕೃತ ಭಾರತಿ ಸಂಯುಕ್ತಾಶ್ರಯದಲ್ಲಿ ಭಗವದ್ಗೀತಾ ವಾಚನ ಸ್ಪರ್ಧೆ ಗಾಯತ್ರಿ…
Read More » -
ಧಾರ್ಮಿಕ
ಶ್ರದ್ದಾಭಕ್ತಿಯಿಂದ ನೆರವೇರಿದ ಕುಶಾಲನಗರದ ಐತಿಹಾಸಿಕ ಶ್ರೀ ಗಣಪತಿ ದೇವರ ರಥೋತ್ಸವ
ಕುಶಾಲನಗರ,ನ 12: ಕುಶಾಲನಗರದ ಐತಿಹಾಸಿಕ ಶ್ರೀ ಗಣಪತಿ ದೇವರ ರಥೋತ್ಸವ ಶನಿವಾರ ಶ್ರದ್ಧಾ ಭಕ್ತಿಯ ಜೊತೆಗೆ ವಿಜೃಂಭಣೆಯಿಂದ ನಡೆಯಿತು. ಕೊರೊನಾ ಕಾರಣಕ್ಕೆ ಕಳೆದ 2 ವರ್ಷ ಸರಳವಾಗಿ…
Read More » -
ಕಾರ್ಯಕ್ರಮ
ಕೊಡಗು ಜಿಲ್ಲಾ ಕೃಷಿ ಪರಿಕರ ಮಾರಾಟಗಾರರ ಸಂಘದ ಉದ್ಘಾಟನಾ ಕಾರ್ಯಕ್ರಮ
ಕುಶಾಲನಗರ, ನ 12:ಕೊಡಗು ಜಿಲ್ಲಾ ಕೃಷಿ ಪರಿಕರ ಮಾರಾಟಗಾರರ ಸಂಘದ ಉದ್ಘಾಟನಾ ಕಾರ್ಯಕ್ರಮ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಶನಿವಾರ ನಡೆಯಿತು. ಸಂಘದ ಅಧ್ಯಕ್ಷರಾದ ನಂದಕುಮಾರ್ ಕಾರ್ಯಕ್ರಮ ಉದ್ಘಾಟಿಸಿ…
Read More » -
ಕಾರ್ಯಕ್ರಮ
ಚನ್ನಗಿರಿ ತಾಲ್ಲೂಕಿನ ಕಾರಿಗನೂರು ಗ್ರಾಪಂ ತಂಡ ಮುಳ್ಳುಸೋಗೆ ಗ್ರಾಪಂಗೆ ಭೇಟಿ
ಕುಶಾಲನಗರ, ನ 11: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕಾರಿಗನೂರು ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಸಿಬ್ಬಂದಿಗಳ ತಂಡ ಮುಳ್ಳುಸೋಗೆ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಗ್ರಾಮ…
Read More » -
ಕಾರ್ಯಕ್ರಮ
ಭಕ್ತ ಕನಕದಾಸ ಸೇವಾ ಸಮಿತಿಯಿಂದ ಭುವನಗಿರಿಯಲ್ಲಿ ಕನಕದಾಸ ಜಯಂತಿ ಆಚರಣೆ
ಕುಶಾಲನಗರ, ನ 11: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭಕ್ತ ಕನಕದಾಸ ಸೇವಾ ಸಮಿತಿಯ ವತಿಯಿಂದ ಭುವನಗಿರಿ ಗ್ರಾಮದಲ್ಲಿ ಸಡಗರ ಸಂಭ್ರಮದಿಂದ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ…
Read More » -
ಟ್ರೆಂಡಿಂಗ್
ಜಿಲ್ಲಾಡಳಿತದಿಂದ ಕುಶಾಲನಗರದ ವಾಲ್ಮೀಕಿ ಭವನದಲ್ಲಿ ನಡೆದ ಭಕ್ತ ಕನಕದಾಸ ಜಯಂತಿ
ಕುಶಾಲನಗರ, ನ 11: ನಾಡು ಕಂಡ ಶ್ರೇಷ್ಠ ದಾರ್ಶನಿಕ ಕನಕದಾಸರು 15 ನೇ ಶತಮಾನದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧ ಕ್ರಾಂತಿ ಮಾಡುವ ಮೂಲಕ ಕುಲ ಕುಲ ಕುಲ…
Read More » -
ಕಾರ್ಯಕ್ರಮ
ಬೀದಿಬದಿ ವ್ಯಾಪಾರಿಗಳಿಗೆ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಐಡಿ ಕಾರ್ಡ್ ವಿತರಣೆ
ಕುಶಾಲನಗರ, ನ 11: ಕುಶಾಲನಗರ ಪಪಂ ವತಿಯಿಂದ ಪಟ್ಟಣ ವ್ಯಾಪ್ತಿಯ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಣೆ ಮಾಡಲಾಯಿತು. ಸುಮಾರು 75 ಮಂದಿ ಫಲಾನುಭವಿಗಳಿಗೆ ಕ್ಷೇತ್ರ ಶಾಸಕ…
Read More » -
ಪ್ರಕಟಣೆ
ಕುಶಾಲನಗರದಲ್ಲಿ ಗ್ರೇಟ್ ಬಾಂಬೆ ಸರ್ಕಸ್ ಪ್ರದರ್ಶನಕ್ಕೆ ಚಾಲನೆ
ಕುಶಾಲನಗರ: ನ 11: ಕುಶಾಲನಗರದಲ್ಲಿ ಗ್ರೇಟ್ ಬಾಂಬೆ ಸರ್ಕಸ್ ಪ್ರದರ್ಶನ ಶುಕ್ರವಾರದಿಂದ ಆರಂಭವಾಗುತ್ತಿದೆ ಎಂದು ಸರ್ಕಸ್ ವರ್ಕರ್ಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ನಾಗೇಶ್ ತಿಳಿಸಿದರು. ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ…
Read More » -
ಪ್ರಕಟಣೆ
ಕೊಡಗು ಜಿಲ್ಲಾ ಸಂಗೊಳ್ಳಿ ರಾಯಣ್ಣ ಕುರುಬರ ಹಿರತಕ್ಷಣಾ ವೇದಿಕೆಯಿಂದ ಡಿಕ್ಷನರಿ ವಿತರಣೆ
ಕುಶಾಲನಗರ, ನ 10: ಕುಶಾಲನಗರದ ವಾಲ್ಮೀಕಿ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಕನಕದಾಸ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆಯಿಂದ…
Read More » -
ಕ್ರೈಂ
ಜಿಂಕೆ ಚರ್ಮ ಮಾರಾಟ ಯತ್ನ: ಆರೋಪಿ ಬಂಧನ
ಕುಶಾಲನಗರ, ನ 10: ಮಡಿಕೇರಿ ನಗರ ಸುದರ್ಶನ ವೃತ್ತದ ಹತ್ತಿರ ಸಿದ್ದಾಪುರ ಕಡೆಗೆ ಹೋಗುವ ರಸ್ತೆಯ ಬಸ್ ನಿಲ್ದಾಣದ ಬಳಿ ವೆಂಕಟೇಶ್ ನಂಜನಗೂಡು ಎಂಬವರು ಸರ್ಕಾರದ ಪರವಾನಗೆ…
Read More » -
ಕಾರ್ಯಕ್ರಮ
ಕೂಡಿಗೆಯ ಕೊಡವ ಕೂಟದ ಮಹಾಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ
ಕುಶಾಲನಗರ, ನ 10: ಕೂಡಿಗೆಯ ಕೊಡವ ಕೂಟದ ಮಹಾಸಭೆ ಮತ್ತು ಸಾಂಸ್ಕೃತಿಕ ಕೂಟವು ಮಲ್ಲೇನಹಳ್ಳಿ ಗ್ರಾಮದಲ್ಲಿರುವ ಕೂಟದ ಅಧ್ಯಕ್ಷರಾದ ವಾಂಚಿರ ಮನು ನಂಜುಂಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.…
Read More » -
ಕಾರ್ಯಕ್ರಮ
ಕೊಡಗಿನಲ್ಲಿ ಕರಾಳ ದಿನಾಚರಣೆ:ಹುತಾತ್ಮ ಕುಟ್ಟಪ್ಪ ರಿಗೆ ಶಾಂತಿ ಪೂಜೆ
ಕುಶಾಲನಗರ, ನ 10: ಟಿಪ್ಪು ಜಯಂತಿ ಆಚರಣೆ ವೇಳೆ ಹಿರಿಯ ಹಿಂದು ಸಂಘಟನೆಯ ಮುಖಂಡನ ಕುಟ್ಟಪ್ಪ ಸಾವು ದಿನವನ್ನು ಕೊಡಗಿನಲ್ಲಿ ಹುತಾತ್ಮರ ದಿನ ಎಂದು ಆಚರಿಸಲಾಗುತ್ತಿದ್ದು. ಈ…
Read More » -
ಕಾರ್ಯಕ್ರಮ
3 ಕೋಟಿ ವೆಚ್ಚದ ಪೊನ್ನಂಪೇಟೆ ತಾಲೂಕಿನ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ
ಕುಶಾಲನಗರ, ನ 10: ಮೂರು ಕೋಟಿ ಅನುದಾನದಲ್ಲಿ ಪೊನ್ನಂಪೇಟೆ ತಾಲೂಕಿನ ರಸ್ತೆ ಅಭಿವೃದ್ದಿ ಡಾಂಬರೀಕರಣಕ್ಕೆ ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ…
Read More » -
ಕಾರ್ಯಕ್ರಮ
ಕುಶಾಲನಗರ ಪಪಂ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಾದ ರಂಜನ್ ಚಾಲನೆ
ಕುಶಾಲನಗರ, ನ 10: ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯ ಮಂತ್ರಿಗಳ ಅಮೃತ್ ನಗರೋತ್ಥಾನ(ಮುನಿಸಿಪಾಲಿಟಿ)ಯೋಜನೆಯಡಿ ರೂ.5 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು…
Read More » -
ಕಾರ್ಯಕ್ರಮ
ಕಸಾಪ ದಿಂದ ಸಾಹಿತಿ ನಾ.ಡಿಸೋಜಾ ಮಕ್ಕಳ ದತ್ತಿ ಕಾರ್ಯಕ್ರಮದ ಅಂಗವಾಗಿ ಆಶುಭಾಷಣ, ಭಾವಗೀತೆ ಗಾಯನ ಸ್ಪರ್ಧೆ
ಕುಶಾಲನಗರ, ನ 10: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗು ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಿರಿಯ ಸಾಹಿತಿ ನಾ.ಡಿಸೋಜಾ ಮಕ್ಕಳ ದತ್ತಿ…
Read More » -
ಕಾರ್ಯಕ್ರಮ
ಕೊಡಗಿನ ಎರಡೂ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು: ಸಿ.ಎಂ.ಇಬ್ರಾಹಿಂ ವಿಶ್ವಾಸ
ಕುಶಾಲನಗರ, ನ 10: ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಜೆಡಿಎಸ್ ರಾಜ್ಯ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ವಿಶ್ವಾಸ ವ್ಯಕ್ತಪಡಿಸಿದರು. ಖಾಸಗಿ ಕಾರ್ಯ…
Read More » -
ಕಾರ್ಯಕ್ರಮ
ಪೊನ್ನಂಪೇಟೆ ಯಲ್ಲಿ ಈ ಸ್ಟ್ಯಾಂಪ್ ಕೇಂದ್ರದ ಸೇವೆಗೆ ಚಾಲನೆ ನೀಡಿದ ಶಾಸಕ ಕೆಜಿಬಿ
ಕುಶಾಲನಗರ, ನ 10: ಪೊನ್ನಂಪೇಟೆ ಯಲ್ಲಿ ಈ ಸ್ಟ್ಯಾಂಪ್ ಕೇಂದ್ರದ ಸೇವೆಗೆ ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಶಾಸಕ ಕೆ ಜಿ ಬೋಪಯ್ಯ ಚಾಲನೆ…
Read More » -
ಕಾರ್ಯಕ್ರಮ
ಜೆಡಿಎಸ್ ಬೆಂಬಲಿಸುವಂತೆ ಸಿ.ಎಂ.ಇಬ್ರಾಹಿಂ ಮನವಿ
ಕುಶಾಲನಗರ, ನ 09: 2023 ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮನವಿ ಮಾಡಿದರು. ಬೆಂಗಳೂರಿನಿಂದ ಕುಶಾಲನಗರದಲ್ಲಿ ಖಾಸಗಿ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ತಾಲೂಕು ಆಡಳಿತದಿಂದ ಮತದಾನ ಜಾಗೃತಿ ಕಾಲ್ನಡಿಗೆ ಜಾಥಾ
ಕುಶಾಲನಗರ, ನ 09: ಚುನಾವಣಾ ಆಯೋಗದ ನಿರ್ದೇಶನದಂತೆ ಕೊಡಗು ಜಿಲ್ಲಾಡಳಿತದ ಸೂಚನೆ ಮೇರೆಗೆ ಕುಶಾಲನಗರ ತಾಲೂಕು ಆಡಳಿತದಿಂದ ಮತದಾನ ಜಾಗೃತಿ ಜಾಥಾ ಕುಶಾಲನಗರದಲ್ಲಿ ನಡೆಯಿತು. ತಾಲೂಕು ತಹಶೀಲ್ದಾರ್…
Read More » -
ಕಾರ್ಯಕ್ರಮ
ಕುಶಾಲನಗರ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಹೆಚ್ಚುವರಿ ಕೊಠಡಿ ಉದ್ಘಾಟಿಸಿದ ಶಾಸಕರು
ಕುಶಾಲನಗರ, ನ 09: ಕುಶಾಲನಗರ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸೇರ್ಪಡೆ ಮಾರ್ಪಾಡು ಯೋಜನೆಯಡಿ ರೂ.15.75 ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಹೆಚ್ಚುವರಿ…
Read More » -
ಕಾರ್ಯಕ್ರಮ
ನಿವೃತ್ತ ನೌಕರರ ಕೂಟದ 4 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ
ಕುಶಾಲನಗರ, ನ 09: ಜೀವನ ಮೌಲ್ಯಗಳ ಮಾನ್ಯತೆ ಕುಸಿಯುತ್ತಿದೆ. ಹಾಗಾಗಿ ಯುವ ಜನಾಂಗಕ್ಕೆ ಮಾನವೀಯ ಮೌಲ್ಯಗಳ ಅರಿವು ಮೂಡಿಸಬೇಕು ಎಂದು ನಿವೃತ್ತ ನೌಕರರ ಕೂಟದ ಅಧ್ಯಕ್ಷ ಪುಲಿಯಂಡ…
Read More » -
ಕಾರ್ಯಕ್ರಮ
ಕುಶಾಲನಗರ ಬ್ಲಾಕ್ ಕಾರ್ಮಿಕ ವಿಭಾಗದ ಸಭೆ
ಕುಶಾಲನಗರ, ನ 09: ಕುಶಾಲನಗರ ಬ್ಲಾಕ್ ಕಾರ್ಮಿಕ ವಿಭಾಗದ ಸಭೆ ಕೊಡಗು ಜಿಲ್ಲಾ ಅಧ್ಯಕ್ಷ ಗೋವಿಂದರಾಜ್ ದಾಸ್ ಆದೇಶ ಮೇರೆಗೆ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಬ್ಲಾಕ್ ಅಧ್ಯಕ್ಷರಾದ…
Read More » -
ಆರೋಪ
ಹಿಂದೂ ಧರ್ಮಕ್ಕೆ ಕಾಂಗ್ರೆಸ್ಸಿಗರಿಂದ ಕಪ್ಪುಚುಕ್ಕೆ ತರುವ ಯತ್ನ: ನವನೀತ್ ಪೊನ್ನೇಟಿ ಆರೋಪ
ಕುಶಾಲನಗರ, ನ 09:ಹಿಂದು ಧರ್ಮಕ್ಕೆ ಹಾಗೂ ಹಿಂದೂ ಎಂಬ ಪದಕ್ಕೆ ಸಾವಿರಾರು ವರ್ಷಗಳ ಐತಿಹಾಸಿಕ ಹಿನ್ನೆಲೆಯಿದ್ದು ಅದಕ್ಕೆ ಕಪ್ಪು ಚುಕ್ಕೆ ತರುವಂತ ಕೆಲಸವನ್ನು ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ ಎಂದು…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಹುಣ್ಣಿಮೆ ಅಂಗವಾಗಿ ನಡೆದ 138 ನೇ ಮಹಾ ಆರತಿ ಕಾರ್ಯಕ್ರಮ
ಕುಶಾಲನಗರ, ನ 09: ಕಾವೇರಿ ನದಿ ಸಂರಕ್ಷಣೆ ಸಂಬಂಧ ತಲಕಾವೇರಿ ಕ್ಷೇತ್ರದಿಂದ ಜಿಲ್ಲೆಯ ಗಡಿಭಾಗ ಶಿರಂಗಾಲ ಗ್ರಾಮದ ತನಕ 24 ಗ್ರಾಮಗಳ ಕಾವೇರಿ ನದಿ ತಟದಲ್ಲಿ ಹುಣ್ಣಿಮೆ…
Read More » -
ಸಭೆ
ರೈಲ್ವೇ ಬ್ಯಾರಿಕೆಡ್ ಕಾಮಗಾರಿ ಅವೈಜ್ಞಾನಿಕ, ರಸಲ್ಪುರದಲ್ಲಿ ಆನೆ ಕಾರಿಡಾರ್ ಗೆ ವಿರೋಧ
ಕುಶಾಲನಗರ, ನ 08: ಮಾನವ-ವನ್ಯಜೀವಿ (ಆನೆ-ಮಾನವ) ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರಕಾರ ರಚಿಸಿದ ಅರಣ್ಯ ಇಲಾಖೆ ಅಧಿಕಾರಿಗಳ ವಿಶೇಷ ಸಮಿತಿ ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ…
Read More » -
ಕಾರ್ಯಕ್ರಮ
ಕುಶಾಲನಗರ ತಾಲ್ಲೂಕು ವ್ಯಾಪ್ತಿಯ 144 ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ
ಕುಶಾಲನಗರ, ನ 08 ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ವಿವಿಧ ಗ್ರಾಪಂ ವ್ಯಾಪ್ತಿಯ 144 ಮಂದಿ ಫಲಾನುಭವಿಗಳಿಗೆ ಕಂದಾಯ ಇಲಾಖೆಯ ವತಿಯಿಂದ ನೀಡಲಾಗುವ ಹಕ್ಕು ಪತ್ರವನ್ನು ಮಡಿಕೇರಿ ಕ್ಷೇತ್ರದ…
Read More » -
ಕಾರ್ಯಕ್ರಮ
ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಕ್ಯಾಂಪಸ್ ನೋಡಬನ್ನಿ ಕಾರ್ಯಕ್ರಮ
ಕುಶಾಲನಗರ, ನ 08: ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರವು ನೂತನ ಕೊಡಗು ವಿಶ್ವವಿದ್ಯಾನಿಲಯವಾಗಿ ಅಧಿಕೃತವಾಗಿ ಘೋಷಣೆಯಾಗಿರುವುದು ಸಂತಸ ತಂದಿದೆ. ಇದರಿಂದ ಕೇವಲ ಕೊಡಗು ಜಿಲ್ಲೆಗಷ್ಟೇ ಅಲ್ಲದೇ ಸುತ್ತಮುತ್ತಲಿನ ಜಿಲ್ಲೆಗಳ…
Read More » -
ಪ್ರಕಟಣೆ
ಕುಪ್ಪಣಮಾಡ ಮೇಘನ ಮುತ್ತಮ್ಮಗೆ ‘ಮಿಸ್ ಇಂಡಿಯಾ ಟೀನ್ ಆ್ಯಂಡ್ ಎಲಿಗೆಂಟ್ ಕ್ರೌನ್ ಪ್ರಶಸ್ತಿ
ಕುಶಾಲನಗರ, ನ 08: ಗೋವಾದಲ್ಲಿರುವ ಲಾ ಗ್ರಾಸಿನಾ ರೆಸಾರ್ಟ್ನಲ್ಲಿ ಜಟ್ರೇಟ್ ಕೌರ್, ನಂದಿನ ನಾಗರಾಜ್ ತಂಡ ಆಯೋಜಿಸಿದ್ದ ಮಿಸಸ್ ಇಂಡಿಯಾ ಐಯಾಮ್ ಪವರ್ಫುಲ್ ಆ್ಯಂಡ್ ಇಂಡಿಯಾಸ್ ಚರ್ಮಿಂಗ್…
Read More » -
ಪ್ರಕಟಣೆ
ತೂಗು ಸೇತುವೆ ದುರಸ್ಥಿ ಕಾರ್ಯ: ಕಾವೇರಿ ನಿಸರ್ಗಧಾಮ ಬಂದ್
ಕುಶಾಲನಗರ, ನ 07: ಕಾವೇರಿ ನಿಸರ್ಗಧಾಮ ದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆಯ ದುರಸ್ಥಿ, ನಿರ್ವಹಣೆ ಕಾರ್ಯ ಹಿನ್ನಲೆಯಯ ನ. 8 ರಿಂದ ಕೆಲದಿನಗಳ…
Read More » -
ಕಾರ್ಯಕ್ರಮ
ಬೀಡಾಡಿ ದನಗಳ ಹಾವಳಿ: ಜಾನುವಾರುಗಳನ್ನು ಗೋಶಾಲೆಗೆ ರವಾನಿಸಿದ ಮುಳ್ಳುಸೋಗೆ ಗ್ರಾಪಂ
ಕುಶಾಲನಗರ, ನ 07: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಳ್ಳುಸೋಗೆ, ಗುಮ್ಮನಕೊಲ್ಲಿ, ಗೊಂದಿಬಸವನಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ಸಾರ್ವಜನಿಕರು ತಮ್ಮ ಮನೆಯಲ್ಲಿ ತಮ್ಮ ಸಾಕುಪ್ರಾಣಿಗಳನ್ನು ತಮ್ಮ ಆವರಣದಲ್ಲಿ ಸಾರ್ವಜನಿಕರಿಗೆ…
Read More » -
ಕಾರ್ಯಕ್ರಮ
SP1 MEDIA ಯೂಟೂಬ್ ಚಾನಲ್ ನ ‘ಮೂಕಯಾತನೆ’ ಆಲ್ಬಂ ಸಾಂಗ್ ಬಿಡುಗಡೆ
ಕುಶಾಲನಗರ, ನ 07:ಕೊಡಗಿನಲ್ಲಿ ಮೊದಲ ಬಾರಿಗೆ SP1 MEDIA ಎಂಬ ಯೂಟೂಬ್ ಚಾನಲ್ ನವರು ಮೂಕಯಾತನೆ ಎಂಬ ಒಂದು ಆಲ್ಬಮ್ ಹಾಡನ್ನ ಕನ್ನಿಕ ಇಂಟರ್ ನಾಷ್ನಲ್ ನಲ್ಲಿ…
Read More » -
ವಿಶೇಷ
ನೇತ್ರದಾನ ನೋಂದಣಿ ಮಾಡಿಸಿ ಮಾದರಿಯಾದ ಕುಶಾಲನಗರ ಗಣ್ಯ ಪ್ರತಿನಿಧಿಗಳು
ಕುಶಾಲನಗರ, ನ 06:ನೇತ್ರದಾನ ನೋಂದಣಿ ಮೂಲಕ ಮಾದರಿಯಾದ ಕುಶಾಲನಗರದ ಗಣ್ಯರು. ದಾನಗಳಲ್ಲಿ ಇತ್ತೀಚೆಗೆ ಮಹತ್ತರ ಪಾತ್ರ ವಹಿಸಿರುವ ನೇತ್ರದಾನದ ಬಗ್ಗೆ ಜನಜಾಗೃತಿ ಎಲ್ಲೆಡೆ ಮೂಡಿಸಲಾಗುತ್ತಿದೆ. ರಕ್ತದಾನ, ದೇಹದಾನ,…
Read More » -
ಮನವಿ
ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಶಾಸಕರಿಗೆ ಮನವಿ
ಕುಶಾಲನಗರ, ನ 06: ಜಿಲ್ಲೆಯ ಪರಿಶಿಷ್ಟ ಪಂಗಡ ಮತ್ತು ಗಿರಿಜನ ಅದಿವಾಸಿಗಳ ಕುಂದು ಕೊರತೆ, ಅರಣ್ಯ ಹಕ್ಕಿನಡಿ ಹಕ್ಕು ಪತ್ರ ವಿತರಣೆ, ಹಾಡಿಗಳಿಗೆ ಆಂಬುಲೆನ್ಸ್ ಸೇವೆ ಮುಂದುವರೆಸಲು…
Read More » -
ಕಾರ್ಯಕ್ರಮ
ಶ್ರೀ ಗಣಪತಿ ರಥೋತ್ಸವ: ಸಿದ್ದಗೊಳ್ಳುತ್ತಿದೆ ಅಮ್ಯೂಸ್ಮೆಂಟ್ ಪಾರ್ಕ್: ಸ್ಟಾಲ್ಸ್
ಕುಶಾಲನಗರ, ನ 06: ಕುಶಾಲನಗರದ ಐತಿಹಾಸಿಕ ಶ್ರೀ ಗಣಪತಿ ರಥೋತ್ಸವ 12 ರಂದು ಜರುಗಲಿದೆ. ಜಾತ್ರೋತ್ಸವದ ಅಂಗವಾಗಿ ಗುಂಡೂರಾವ್ ಬಡಾವಣೆ ಜಾತ್ರಾ ಮೈದಾನದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ನ.27…
Read More » -
ಕಾರ್ಯಕ್ರಮ
ಎನ್ನೆಸ್ಸೆಸ್ ನಿಂದ ಉತ್ತಮ ವ್ಯಕ್ತಿತ್ವ, ಸೇವಾ ಮನೋಭಾವ ಬೆಳೆಸಲು ಸಾಧ್ಯ : ಡಾ ಪೂರ್ಣಿಮ ಜೋಗಿ :
ಕುಶಾಲನಗರ, ನ.5 : ರಾಷ್ಟ್ರೀಯ ಸೇವಾ ಯೋಜನೆ( ಎನ್.ಎಸ್.ಎಸ್.) ಯು ಶಾಲಾ – ಕಾಲೇಜು ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭಾವೈಕ್ಯತೆ, ಸೇವಾ ಮನೋಭಾವ ಬೆಳೆಸುವುದರೊಂದಿಗೆ ಅವರಲ್ಲಿ ಉತ್ತಮ ನಾಯಕತ್ವ…
Read More » -
ಕಾರ್ಯಕ್ರಮ
ಅಮೃತ ನಿರ್ಮಲ ನಗರ ಯೋಜನೆ: ಕಾವೇರಿ, ರಾಣಿಪೇಟೆ, ಕನ್ನಿಕಾ ಬಡಾವಣೆಗಳಲ್ಲಿ ಉದ್ಯಾನ ಉದ್ಘಾಟನೆ
ಕುಶಾಲನಗರ, ನ 05: ಅಮೃತ ನಿರ್ಮಲ ನಗರ ಯೋಜನೆಯಡಿ ನಗರದ ಕಾವೇರಿ, ರಾಣಿಪೇಟೆ ಮತ್ತು ಕನ್ನಿಕಾ ಬಡಾವಣೆಗಳಲ್ಲಿ ತಲಾ 5 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ…
Read More » -
ಕಾರ್ಯಕ್ರಮ
ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಪೌತಿ ಖಾತೆಯ ಆಂದೋಲನ ಕಾರ್ಯಕ್ರಮ
ಕುಶಾಲನಗರ: ನ 05: ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಪೌತಿ ಖಾತೆಯ ಆಂದೋಲನ ಕಾರ್ಯಕ್ರಮವು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಕಂದಾಯ ಇಲಾಖೆಯ ಉಪ ತಹಶೀಲ್ದಾರ್ ಮಧುಸೂದನ್ ಅಧ್ಯಕ್ಷತೆಯಲ್ಲಿ…
Read More » -
ಕಾರ್ಯಕ್ರಮ
ಕಡಪ ಕಲ್ಲುಗಳನ್ನು ಅಳವಡಿಸಿ ಸ್ಮಶಾನದಲ್ಲಿ ಆಸನ ವ್ಯವಸ್ಥೆ ಕಲ್ಪಿಸಿದ ಯುವಕರ ತಂಡ
ಕುಶಾಲನಗರ, ನ 05: ಕುಶಾಲನಗರದ ಹಿಂದೂ ರುದ್ರ ಭೂಮಿಗೆ ಅಂತ್ಯಕ್ರಿಯೆಗೆಂದು ಆಗಮಿಸುವವರು ಕುಳಿತುಕೊಳ್ಳಲು ಸಹಕಾರಿಯಾಗಲೆಂದು ಕುಶಾಲನಗರದ ವಿ.ಜೆ.ನವೀನ್ ಮತ್ತು ಸ್ನೇಹಿತರ ತಂಡ ಸ್ಲ್ಯಾಬ್ ಅಳವಡಿಕೆ ಮಾಡಿದರು. ಅಂತ್ಯ…
Read More » -
ಕಾರ್ಯಕ್ರಮ
ಕುಶಾಲನಗರ ತಾಲೂಕು ರೆಡ್ ಕ್ರಾಸ್ ಸಂಸ್ಥೆಯಿಂದ ಫಲಾನುಭವಿಗಳಿಗೆ ಪರಿಕರಗಳ ವಿತರಣೆ
ಕುಶಾಲನಗರ, ನ 05: ಕುಶಾಲನಗರ ತಾಲೂಕು ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಫಲಾನುಭವಿಗಳಿಗೆ ಅಗತ್ಯ ಪರಿಕರಗಳ ವಿತರಣೆ ಕಾರ್ಯಕ್ರಮ ಶನಿವಾರ ನಡೆಯಿತು. ಕುಶಾಲನಗರ ತಾಲೂಕು ತಹಶೀಲ್ದಾರ್ ಕಛೇರಿ…
Read More » -
ಕಾರ್ಯಕ್ರಮ
ಕುಶಾಲನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಪುನಿತ್ ಪರ್ವ ಕನ್ನಡೋತ್ಸವ
ಕುಶಾಲನಗರ, ನ 04: ಕುಶಾಲನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿಯ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಗೆಳೆಯರ ಬಳಗದ ಆಟೋ ಚಾಲಕರು ಮತ್ತು ಮಾಲೀಕರ ಸಂಘ…
Read More » -
ಪ್ರತಿಭಟನೆ
ತೊರೆನೂರಿನಲ್ಲಿ ಸಾರಿಗೆ ಬಸ್ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ
ಕುಶಾಲನಗರ, ನ 05: ಸಾರಿಗೆ ಇಲಾಖೆ ವಿರುದ್ಧ ಶನಿವಾರ ತೊರೆನೂರು ಗ್ರಾಮದಲ್ಲಿ ಪ್ರತಿಭಟನೆ ನಡೆಯಿತು. ಗ್ರಾಮದ ಮೂಲಕ ಹಾದುಹೋಗುವ ಸಾರಿಗೆ ಬಸ್ ಗಳು ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು…
Read More » -
ವಿಶೇಷ
ಶ್ವಾನಗಳ ಆರೈಕೆ ಕೇಂದ್ರಕ್ಕೆ ದಾನಿಗಳ ನೆರವು ಬೇಕಿದೆ: ಶ್ವಾನ ಪ್ರಿಯರ ಸಹಕಾರದ ನಿರೀಕ್ಷೆಯಲ್ಲಿ DDRC
ಕುಶಾಲನಗರ, ನ 04: ಆಸರೆಯಿಲ್ಲದ, ರೋಗಪೀಡಿತ ಬೀದಿ ನಾಯಿಗಳು ರಕ್ಷಣೆಗೆಂದೇ ಟಿಬೆಟ್ ಕ್ಯಾಂಪ್ ನಲ್ಲೊಂದು ಕೇಂದ್ರ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ. ಅಕ್ಕ ಮತ್ತು ತಮ್ಮ ಸೇರಿ ಸ್ಥಾಪಿಸಿದ…
Read More » -
ಪ್ರಕಟಣೆ
ಸೆಸ್ಟೊಬಾಲ್ ಚಾಂಪಿಯನ್ಶಿಪ್: ಭಾರತ ತಂಡದಲ್ಲಿ ನಂಜರಾಯಪಟ್ಟಣದ ನಂದಿನಿ ಭಾಗಿ
ಕುಶಾಲನಗರ, ನ 04: ಸೆಸ್ಟೊ ಬಾಲ್ ಚಾಂಪಿಯನ್ಶಿಪ್ : ಭಾರತ ತಂಡದಲ್ಲಿ ಕೊಡಗಿನ ನಂದಿನಿ ಆಯ್ಕೆಯಾಗಿದ್ದಾರೆ. ನಂಜರಾಯಪಟ್ಟಣ (ಪೈಸಾರಿ )ನಿವಾಸಿ ವಾಸು ಮತ್ತು ಪುಷ್ಪಾವತಿ ದಂಪತಿ ಪುತ್ರಿ…
Read More » -
ಕಾರ್ಯಕ್ರಮ
ನಿವೃತ್ತ ಸೈನಿಕರಿಗೆ ಸಹಪಾಠಿಗಳಿಂದ ಗೌರವ ಸನ್ಮಾನ
ಕುಶಾಲನಗರ, ನ 04: ಭಾರತೀಯ ಸೇನೆಯಲ್ಲಿ 19 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದ ಕೂಡುಮಂಗಳೂರು ಗ್ರಾಮದ ಸೈನಿಕ ಬಿ.ಎನ್.ರಘು ಅವರಿಗೆ ಕೂಡಿಗೆ ಸದ್ಗುರು ಅಪ್ಪಯ್ಯ…
Read More » -
ಕ್ರೈಂ
ಜಮೀನು ವ್ಯಾಜ್ಯ: ಹಾಡಹಗಲೇ ವ್ಯಕ್ತಿ ಹತ್ಯೆಗೆ ಯತ್ನಿಸಿ ಮಚ್ಚಿನೇಟು
ಕುಶಾಲನಗರ, ನ 03: ಹುಣಸೂರು ತಾಲೂಕಿನ, ಬಿಳಿಕೆರೆ ಹೋಬಳಿಯ ದೊಂಬಿ ದಾಸರ ಕಾಲೋನಿ( ಕುಪ್ಪೆ ಗೇಟ್) ಗ್ರಾಮದ ವೆಂಕಟೇಶ್ ಬಿನ್ ಲಕ್ಷ್ಮಯ್ಯ, (50 ವರ್ಷ) ಮತ್ತು ಅದೇ…
Read More » -
ಕಾರ್ಯಕ್ರಮ
ಮಿಗ್-21 ಯುದ್ದ ವಿಮಾನಕ್ಕೆ ಬಣ್ಣ
ಕುಶಾಲನಗರ, ನ 03: ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿರುವ ಭಾರತೀಯ ವಾಯುಸೇನೆಯ ಮಿಗ್-21 ಯುದ್ದ ವಿಮಾನಕ್ಕೆ ತೆಲಂಗಾಣದ ಹಕೀಂಪೇಟೆ ವಾಯುಸೇನೆ ವಿಭಾಗ ವತಿಯಿಂದ ಪೇಯಿಂಟಿಂಗ್…
Read More » -
ಕಾರ್ಯಕ್ರಮ
ಚರ್ಚಾ ಸ್ಪರ್ಧೆ: ಕೆಐಸಿಎಂ ವಿದ್ಯಾರ್ಥಿಗಳಾದ ಮೇಘನ ಮತ್ತು ರಾಜುಗೆ ಪ್ರಥಮ ಸ್ಥಾನ
ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ********************* ವಿಕಸುದ್ದಿಲೋಕ ಮಡಿಕೇರಿ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಇಲ್ಲಿ ಜರುಗಿದ ರಾಜ್ಯ ಮಟ್ಟದ ಅಂತರ ಸಹಕಾರ ಚರ್ಚಾ ಸ್ಪರ್ಧೆಯಲ್ಲಿ…
Read More » -
ಸಭೆ
ದೇವಾಲಯಗಳಲ್ಲಿ ಕಳ್ಳತನ: ದೇವಾಲಯಗಳ ಸಮಿತಿ ಪ್ರಮುಖರು-ಪೊಲೀಸ್ ಅಧಿಕಾರಿಗಳ ಸಭೆ
ಕುಶಾಲನಗರ, ನ 03: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಆರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ವಿವುಧ ದೇವಾಲಯಗಳ ಸಮಿತಿ ಪದಾಧಿಕಾರಿಗಳ ಸಭೆ ನಡೆಯಿತು. ಡಿ.ವೈ.ಎಸ್.ಪಿ…
Read More » -
ಪ್ರಕಟಣೆ
ಪ್ರಯಾಣಿಕರ ಗಮನಕ್ಕೆ: ನ.05 ರಂದು ತೊರೆನೂರಿನಲ್ಲಿ ಸಾರಿಗೆ ಬಸ್ ತಡೆದು ಪ್ರತಿಭಟನೆ
ಕುಶಾಲನಗರ, ನ 03: ಸಾರಿಗೆ ಇಲಾಖೆ ವಿರುದ್ಧ ನ.05 ರಂದು ತೊರೆನೂರು ಗ್ರಾಮದಲ್ಲಿ ಪ್ರತಿಭಟನೆ ನಡೆಯಲಿದೆ. ಗ್ರಾಮದ ಮೂಲಕ ಹಾದುಹೋಗುವ ಸಾರಿಗೆ ಬಸ್ ಗಳು ಶಾಲಾ ಕಾಲೇಜು…
Read More » -
ಪ್ರಕಟಣೆ
ಜಾನುವಾರುಗಳನ್ನು ರಸ್ತೆಗೆ ಬಿಟ್ಟರೆ ಎಚ್ಚರ: ದೂರು ದಾಖಲಿಸಲು ಮುಂದಾದ ಮುಳ್ಳುಸೋಗೆ ಗ್ರಾಪಂ
ಕುಶಾಲನಗರ, ನ 03: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಳ್ಳುಸೋಗೆ ಗುಮ್ಮನಕೊಲ್ಲಿ, ಗೊಂದಿಬಸವನಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ಸಾರ್ವಜನಿಕರು ತಮ್ಮ ಮನೆಯಲ್ಲಿ ಹೈನುಗಾರಿಕೆಯನ್ನು ಮಾಡುತ್ತಿರುವುದು ಸರಿಯಷ್ಟೇ ಆದರೆ ತಾವು…
Read More » -
ಕಾರ್ಯಕ್ರಮ
ಮುಳ್ಳುಸೋಗೆ ಗ್ರಾಪಂ ನಲ್ಲಿ ಅರಿವು ಮತ್ತು ನೆರವು ಕಾರ್ಯಗಾರ
ಕುಶಾಲನಗರ, ನ 03: ತಾಲೂಕು ಕಾನೂನು ಸೇವಾ ಸಮಿತಿ ಗ್ರಾಮ ಪಂಚಾಯತ್ ಮುಳ್ಳುಸೋಗೆ ಹಾಗೂ ನ್ಯಾಯಾಂಗ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕುಶಾಲನಗರದ ಗೌರವಾನ್ವಿತ ಸಿವಿಲ್ ನ್ಯಾಯಾಧೀಶರ…
Read More » -
ಕಾರ್ಯಕ್ರಮ
ಹಸಿಕಸ, ಒಣಕಸ ಬೇರ್ಪಡಿಸಿ: ಜಾಗೃತಿ ಕಾರ್ಯಕ್ರಮ
ಕುಶಾಲನಗರ, ನ 03: ಮನೆಗಳಲ್ಲಿ ಉತ್ಪತಿಯಾಗುವ ಹಾಗೂ ಸಂಗ್ರಹವಾಗುವ ಕಸಗಳನ್ನು ಹಸಿ ಕಸ ಒಣ ಕಸ ಎಂದು ಬೇರ್ಪಡಿಸಿ ಅದನ್ನು ವೈಜ್ಞಾನಿಕವಾಗಿ ಸಾಗಾಟ ಮಾಡಿ ಸಂಗ್ರಹಿಸಿ ಅದನ್ನು…
Read More » -
ಕಾರ್ಯಕ್ರಮ
ಮೋಹನ ಕುಮಾರ್ ಗೌಡ ಅವರ 50ನೇ ವರ್ಷದ ಹುಟ್ಟು ಹಬ್ಬ: ಶಾಲಾ ಬ್ಯಾಗ್ ವಿತರಣೆ
ಕುಶಾಲನಗರ, ನ 02: ಕರ್ನಾಟಕ ಕಾವಲುಪಡೆ ರಾಜ್ಯ ಅಧ್ಯಕ್ಷರಾದ ಮೋಹನ ಕುಮಾರ್ ಗೌಡ ಅವರ 50ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಮತ್ತು ಕನ್ನಡ ರಾಜ್ಯೋತ್ಸವ ಅಂಗವಾಗಿ…
Read More » -
ಕಾರ್ಯಕ್ರಮ
ಜೆಸಿಐ ಇಂಡಿಯಾದ ವಲಯ 14ರ ಉಪಾಧ್ಯಕ್ಷರಾಗಿ ಕೊಡಗಿನ ಕುಶಾಲನಗರದ ಕೆ.ಡಿ. ಪ್ರಶಾಂತ್
ಕುಶಾಲನಗರ, ನ 02: ಜೆಸಿಐ ಇಂಡಿಯಾದ ವಲಯ 14ರ ಉಪಾಧ್ಯಕ್ಷರಾಗಿ ಕೊಡಗಿನ ಕುಶಾಲನಗರದ ಕೆ.ಡಿ. ಪ್ರಶಾಂತ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಮೈಸೂರಿನಲ್ಲಿ ನಡೆದ 32ನೇ ವಲಯ ಸಮ್ಮೇಳನದಲ್ಲಿ 2023ನೇ…
Read More » -
ಪ್ರಕಟಣೆ
ಐ.ಎನ್.ಎಸ್ ಕ್ರೀಡಾ ಸಂಸ್ಥೆಯಿಂದ ಉಚಿತ ಬ್ಯಾಡ್ಮಿಂಟನ್ ತರಬೇತಿ
ಕುಶಾಲನಗರ, ನ 02: ಕುಶಾಲನಗರ ತಾಲ್ಲೂಕು ಗುಡ್ಡೆಹೊಸೂರಿನ ಐಚೆಟ್ಟಿರಾ ನರೇನ್ ಸುಬ್ಬಯ್ಯ ಕ್ರೀಡಾ ಸಂಸ್ಥೆಯು ಯಶಸ್ವಿ 5 ನೇ ವರ್ಷಗಳನ್ನು ಪೂರೈಸಿದೆ. ಇಲ್ಲಿ ಪುಟ್ಬಾಲ್, ಕ್ರಿಕೆಟ್ ಮತ್ತು…
Read More » -
ಕಾರ್ಯಕ್ರಮ
ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ಕಡ್ಡಾಯ ನಿಷೇಧ: ಕರಪತ್ರ ಬಿಡುಗಡೆ
ಕುಶಾಲನಗರ, ನ 02: ಕುಶಾಲನಗರ ಪಟ್ಟಣ ಪಂಚಾಯಿತಿ ವತಿಯಿಂದ ಸ್ವಚ್ಚ ಸರ್ವೇಕ್ಷಣ್ 2023 ರ ಯೋಜನೆಗೆ ಚಾಲನೆ ನೀಡಲಾಯಿತು. ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ…
Read More » -
ಕಾರ್ಯಕ್ರಮ
ಕೂಡಿಗೆ ಡೈರಿಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆ
ಕುಶಾಲನಗರ, ನ 01: 67 ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಕೂಡಿಗೆ ಡೈರಿಯ ವತಿಯಿಂದ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು. ಕಾರ್ಯಕ್ರಮ ಅಂಗವಾಗಿ ಹಾಸನ ಹಾಲು…
Read More » -
ಕಾರ್ಯಕ್ರಮ
ದುಬಾರೆಯಲ್ಲಿ ಕಾವೇರಿ ನದಿ ನಡುವೆ ಹಾರಾಡಿದ ಕನ್ನಡ ಧ್ವಜ
ಕುಶಾಲನಗರ, ನ 01: ಕನ್ನಡ ರಾಜ್ಯೋತ್ಸವವನ್ನು ದುಬಾರೆ ಪ್ರವಾಸಿ ತಾಣದ ರಿವರ್ ರಾಫ್ಟಿಂಗ್ ಗೈಡ್ ಗಳು ವಿಭಿನ್ನವಾಗಿ ಆಚರಣೆ ಮಾಡಿದರು. ಕಾವೇರಿ ನದಿ ಮಧ್ಯದಲ್ಲಿ ರಾಫ್ಟಿಂಗ್ ಬೋಟ್…
Read More » -
ಕಾರ್ಯಕ್ರಮ
ಕುಶಾಲನಗರ ತಾಲ್ಲೂಕು ಕಸಾಪ ದಿಂದ ರಾಜ್ಯೋತ್ಸವ
ಕುಶಾಲನಗರ, ನ 01: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕನ್ನಡಾಂಬೆಯ ಧ್ವಜಾರೋಹಣವನ್ನು ಕುಶಾಲನಗರದ ಹಿರಿಯ ಉದ್ಯಮಿ ಡಿ.ಎಸ್.ಜಗದೀಶ್ ನೆರವೇರಿಸಿ ಶುಭಾಶಯ ಹೇಳಿದರು.…
Read More » -
ಕಾರ್ಯಕ್ರಮ
ಚಿಕ್ಕತ್ತೂರಿನಲ್ಲಿ ಕನ್ನಡ ರಾಜ್ಯೋತ್ಸವ: ಪುನಿತ್ ರಾಜ್ ಕುಮಾರ್ ವೃತ್ತ ಉದ್ಘಾಟನೆ
ಕುಶಾಲನಗರ, ನ 01: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ಶ್ರೀ ವಿನಾಯಕ ಯುವಕ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ನಡೆಯಿತು. ಯುವಕ ಸಂಘದ ಅಧ್ಯಕ್ಷ…
Read More » -
ಅಪಘಾತ
ಲಾರಿ-ಬೈಕ್ ಡಿಕ್ಕಿ: ಸವಾರ ದುರ್ಮರಣ
ಕುಶಾಲನಗರ, ಅ:31 ಬೈಕ್ ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಪಿರಿಯಾಪಟ್ಟಣ ತಾಲ್ಲೂಕಿನ ಹೊನ್ನಾಪುರ ಗ್ರಾಮದ ಧನಂಜಯ(28) ಎಂಬ ಯುವಕ ಸ್ಧಳದಲ್ಲಿ ಸಾವನ್ನಪ್ಪಿದ ಘಟನೆ…
Read More » -
ಧಾರ್ಮಿಕ
ಹಸಗೂಲಿ ಶ್ರೀ ಪಾರ್ವತಾಂಭ ನೂತನ ದೇವಸ್ಥಾನದ ವಾಸ್ಕಲ್ ಪೂಜಾ ಕೈಂಕರ್ಯ
ಕುಶಾಲನಗರ, ಅ 31: ಗುಂಡ್ಲುಪೇಟೆಯ ಹಸಗೂಲಿ ಶ್ರೀ ಪಾರ್ವತಾಂಭ ನೂತನ ದೇವಸ್ಥಾನದ ಆವರಣದಲ್ಲಿ ವಾಸ್ಕಲ್ ಪೂಜಾ ಕೈಂಕರ್ಯಗಳು ಸೋಮವಾರ ನೆರವೇರಿತು. ದೇವಸ್ಥಾನ ಕಟ್ಟಡ ಕಾಮಗಾರಿಯು ಅಂದಾಜು 5…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಕೊಡಗಿನ ಸಿಂಚನ ಪೊನ್ನವ್ವ ನಟನೆಯ ವದನ ಚಲನಚಿತ್ರ ಚಿತ್ರೀಕರಣ
ಕುಶಾಲನಗರ, ಅ 31: ಕೊಡಗು ಜಿಲ್ಲೆಯ ಕುಶಾಲನಗರ ಸೇರಿದಂತೆ ವಿವಿಧೆಡೆ ಕನ್ನಡ ಚಲನಚಿತ್ರದ ಚಿತ್ರೀಕರಣ ಕಳೆದ ಒಂದು ವಾರದಿಂದ ಭರದಿಂದ ಸಾಗುತ್ತಿದೆ. ಓಂ ಸ್ಟುಡಿಯೋ ಪಿಂಗಾರ ಕ್ರಿಯೇಷನ್…
Read More » -
ಸಭೆ
ಗುಡ್ಡೆಹೊಸೂರು ಗೌಡ ಸಮಾಜದ 2021-22 ನೇ ಸಾಲಿನ ವಾರ್ಷಿಕ ಮಹಾಸಭೆ
ಕುಶಾಲನಗರ, ಅ 31: ಕುಶಾಲನಗರ ಸಮೀಪದ ಗುಡ್ಡೆಹೊಸೂರು ಗೌಡ ಸಮಾಜದ 2021-22 ನೇ ಸಾಲಿನ ವಾರ್ಷಿಕ ಮಹಾಸಭೆ ಗ್ರಾಮದ ಸರಕಾರಿ ಶಾಲಾ ಆವರಣದಲ್ಲಿ ಸಮಾಜದ ಅಧ್ಯಕ್ಷರಾದ ನಡುಗಲ್ಲು…
Read More » -
ಆರೋಪ
ಸ್ಪಾ, ಬಾಡಿ ಮಸಾಜ್ ಸೆಂಟರ್ ಗಳಲ್ಲಿ ಸದ್ದಿಲ್ಲದೆ ನಡೆಯುತ್ತಿವೆ ಅಕ್ರಮ ಸೇವೆಗಳು
ಸ್ಪಾ, ಬಾಡಿ ಮಸಾಜ್ ಸೆಂಟರ್ ಗಳಲ್ಲಿ ಸದ್ದಿಲ್ಲದೆ ನಡೆಯುತ್ತಿವೆ ಅಕ್ರಮ ಸೇವೆಗಳು. ಕುಶಾಲನಗರ, ಅ 31:ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಬಾಡಿ ಮಸಾಜ್ ಮತ್ತು ಸ್ಪಾ ಸೆಂಟರ್ ಗಳಲ್ಲಿ…
Read More » -
ಆರೋಪ
ವೋಟ್ ಬ್ಯಾಂಕ್ ಗಾಗಿ ರಥಯಾತ್ರೆ: ಸರಕಾರ ವಿರುದ್ದ ಧಿಕ್ಕಾರ ಕೂಗಿದ ಒಕ್ಕಲಿಗ ಸಂಘದವರು
ಕುಶಾಲನಗರ, ಅ 30: ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣ ಅಂಗವಾಗಿ ಮೃತ್ತಿಕೆ ಸಂಗ್ರಹ ಕಾರ್ಯಕ್ರಮ ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಭಾನುವಾರ ನಡೆಯಿತು. ಕುಶಾಲನಗರ ಪಟ್ಟಣ ಪಂಚಾಯ್ತಿ…
Read More » -
ಆರೋಪ
ಕಾಲಕೆಳಗೆ ಕೆಂಪೇಗೌಡರ ಬ್ಯಾನರ್: ಸಾರ್ವಜನಿಕರ ಅಸಮಾಧಾನ
ಕುಶಾಲನಗರ, ಅ 30: ಕುಶಾಲನಗರದಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರ ಒಳಗೊಂಡ ಬ್ಯಾನರ್ ಗಳು ರಸ್ತೆಯಲ್ಲಿ ಹರಡಿ ಅಪಮಾನ ಮಾಡಲಾಗಿದೆ ಎಂದು ಸಂಘಸಂಸ್ಥೆಗಳ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದರು. ಕೆಂಪೇಗೌಡರ…
Read More » -
ಕಾರ್ಯಕ್ರಮ
SLN ಘಟಕದಲ್ಲಿ ಕೋಟಿಕಂಠ ಗಾಯನ ಕಾರ್ಯಕ್ರಮ
ಕುಶಾಲನಗರ, ಅ 29: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದ ಕೈಗಾರಿಕಾ ಬಡಾವಣೆಯಲ್ಲಿರುವ ಪ್ರಮುಖ ಕಾಫಿ ಸಂಸ್ಥೆ ಎಸ್.ಎಲ್.ಎನ್. ಆವರಣದಲ್ಲಿ ಸಂಸ್ಥೆ ವ್ಯವಸ್ಥಾಪಕ ಎಂ.ಕೆ. ಸೋಮಯ್ಯ…
Read More » -
ಸಭೆ
ಸಮಸ್ಯೆ ಬಗೆಹರಿಸದಿದ್ದಲ್ಲಿ ಆತ್ಮಹತ್ಯೆ ಒಂದೇ ದಾರಿ: ಅರಣ್ಯಾಧಿಕಾರಿ ಬಳಿ ಮಹಿಳೆ ಅಳಲು
ಕುಶಾಲನಗರ, ಅ 29: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯಲ್ಲಿ ಮಿತಿಮೀರಿದ ಕಾಡಾನೆಗಳ ಹಾವಳಿ ನಿಯಂತ್ರಣ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳ ವಿಶೇಷ ಸಭೆ ನಡೆಯಿತು. ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ…
Read More » -
ಪ್ರಕಟಣೆ
ಸೋಮವಾರಪೇಟೆ ತಾ. ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘಕ್ಕೆ ಆಯ್ಕೆ: ಅಧ್ಯಕ್ಷರಾಗಿ ಜಿ.ಎಂ.ಹೇಮಂತ್
ಸೋಮವಾರಪೇಟೆ ತಾಲ್ಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘಕ್ಕೆ ಆಯ್ಕೆ : ಅಧ್ಯಕ್ಷರಾಗಿ ಜಿ.ಎಂ.ಹೇಮಂತ್ ಆಯ್ಕೆ : ಕುಶಾಲನಗರ, ಅ 29: ಸೋಮವಾರಪೇಟೆ ತಾಲ್ಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ…
Read More » -
ಕಾರ್ಯಕ್ರಮ
ಅತ್ತೂರಿನ ಜ್ಞಾನ ಗಂಗಾ ವಸತಿ ಶಾಲೆಯಲ್ಲಿ ಕೋಟಿಕಂಠ ಗಾಯನ ಕಾರ್ಯಕ್ರಮ
ಕುಶಾಲನಗರ, ಅ 29: ಕುಶಾಲನಗರ ಸಮೀಪದ ಅತ್ತೂರಿನ ಜ್ಞಾನ ಗಂಗಾ ವಸತಿ ಶಾಲೆಯಲ್ಲಿ ಕೋಟಿಕಂಠ ಗಾಯನ ಕಾರ್ಯಕ್ರಮ ನಡೆಯಿತು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಮತ್ತು ಕರ್ನಾಟಕ ಸರಕಾರದ…
Read More » -
ಕಾರ್ಯಕ್ರಮ
ಹಿಂದುಳಿದ ವರ್ಗಗಳ ಜಾಗೃತ ವಿರಾಟ್ ಸಮಾವೇಶ: ಕಲ್ಬುರ್ಗಿಗೆ ಕೊಡಗು ತಂಡ
ಕುಶಾಲನಗರ, ಅ 29: ಕಲ್ಬುರ್ಗಿಯಲ್ಲಿ ನಡೆಯಲಿರುವ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವಿರಾಟ್ ಸಮಾವೇಶಕ್ಕೆ ಹಿಂದುಳಿದ ವರ್ಗಗಳ ಮೋರ್ಚಾ ಕೊಡಗು ಜಿಲ್ಲೆಯ ತಂಡ ಪ್ರಯಾಣ ಬೆಳೆಸಿದೆ. ಜಿಲ್ಲಾ…
Read More » -
ಪ್ರತಿಭಟನೆ
ಜೇಸಿ ಪೂರ್ವಾಧ್ಯಕ್ಷ, ವಲಯ ನಿರ್ದೇಶಕ ಪ್ರಶಾಂತ್ ಗೆ ರಾಷ್ಟ್ರೀಯ ಕಮಲಪತ್ರ ಪ್ರಶಸ್ತಿ
ಯುವ ಉದ್ಯಮಿ, ಕುಶಾಲನಗರ ಜೇಸಿಯ ಪೂರ್ವಾಧ್ಯಕ್ಷ ಹಾಗೂ ವಲಯ ನಿರ್ದೇಶಕ ಪ್ರಶಾಂತ್ ರವರಿಗೆ ಜೇಸಿ ಭಾರತ ನೀಡುವ ರಾಷ್ಟ್ರೀಯ ಕಮಲಪತ್ರ ಪ್ರಶಸ್ತಿ ಪ್ರದಾನ ಕುಶಾಲನಗರ, ಅ 29:ಸಮಾಜಮುಖಿ…
Read More » -
ಧಾರ್ಮಿಕ
ಸಂಪನ್ನಗೊಂಡ ಕೋಣಮಾರಿಯಮ್ಮ ದೇವಿಯ 20ನೇ ವಾರ್ಷಿಕ ಪೂಜೋತ್ಸವ
ಕುಶಾಲನಗರ, ಅ 28: ಕುಶಾಲನಗರದ ಕೋಣಮಾರಿಯಮ್ಮ ದೇವಾಲಯದ 20ನೇ ವಾರ್ಷಿಕ ಪೂಜೋತ್ಸವ ಸಮಾರಂಭ ಶುಕ್ರವಾರ ಸಮಾಪ್ತಿಗೊಂಡಿತು. ದೇವತಾ ಸೇವಾ ಟ್ರಸ್ಟ್ ಆಶ್ರಯದಲ್ಲಿ ಕಳೆದ ಮೂರು ದಿನಗಳಿಂದ ವಿವಿಧ…
Read More » -
ಕಾರ್ಯಕ್ರಮ
ಕುಶಾಲನಗರ ತಾಲ್ಲೂಕು ಆಡಳಿತ ಹಾಗು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಗೀತಗಾಯನ
ಕುಶಾಲನಗರ, ಅ 28: ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯದಾದ್ಯಂತ ಶುಕ್ರವಾರ ಏಕಕಾಲದಲ್ಲಿ ಮೂಡಿ ಬಂದ ಕೋಠಿ ಕಂಠ ಗೀತ ಗಾಯನ ಕುಶಾಲನಗರದ ಕಾರು ನಿಲ್ದಾಣದಲ್ಲಿ ನಡೆಯಿತು. ಕುಶಾಲನಗರ…
Read More » -
ಕಾರ್ಯಕ್ರಮ
ಡಿಸೆಂಬರ್ಗೆ ದೇವರಾಜ ಅರಸ್ ಹೈಟೆಕ್ ಆಸ್ಪತ್ರೆ ಲೋಕಾರ್ಪಣೆ: ಡಾ.ಸುಧಾಕರ್ ಭರವಸೆ
ಕುಶಾಲನಗರ, ಅ 28: ಡಿಸೆಂಬರ್-೨೦೨೨ರೊಳಗೆ ಹುಣಸೂರಿನಲ್ಲಿ ನಿರ್ಮಿಸುತ್ತಿರುವ ದೇವರಾಜ ಅರಸು ಹೈಟೆಕ್ ಆಸ್ಪತ್ರೆಯನ್ನು ಪೂರ್ಣಗೊಳಿಸಲಾಗುವುದೆಂದು ಆರೋಗ್ಯ ಸಚಿವ ಡಾ.ಆರ್.ಸುಧಾಕರ್ ಭರವಸೆ ಇತ್ತರು. ಶಾಸಕ ಎಚ್.ಪಿ.ಮಂಜುನಾಥರ ಮನವಿ ಮೇರೆಗೆ…
Read More » -
ಕಾರ್ಯಕ್ರಮ
ಎಸ್ ಎನ್ ಡಿ ಪಿ ಕುಶಾಲನಗರ ಶಾಖೆ ವತಿಯಿಂದ ಕೋಟಿಕಂಠ ಗಾಯನ ಕಾರ್ಯಕ್ರಮ
ಕುಶಾಲನಗರ, ಅ 28: ಎಸ್ ಎನ್ ಡಿ ಪಿ ಕುಶಾಲನಗರ ಶಾಖೆ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಶಾಖೆ ಕಛೇರಿಯಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ ಪ್ರಯುಕ್ತ…
Read More » -
ಕಾರ್ಯಕ್ರಮ
ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಣೆ ತೃಪ್ತಿ ತಂದಿದೆ: ಭಂವರ್ ಸಿಂಗ್ ಮೀನಾ
ಕುಶಾಲನಗರ, ಅ 27:: ಕಳೆದ 2 ವರ್ಷಗಳಿಂದ ಕೊಡಗು ಜಿಲ್ಲಾ ಪಂಚಾಯಿತಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಭಂವರ್ ಸಿಂಗ್ ಮೀನಾ ಅವರು ಸರ್ಕಾರದ ಆದೇಶದಂತೆ…
Read More » -
ಧಾರ್ಮಿಕ
ಹಳ್ಳಿಗಳಲ್ಲಿ ಮೇಳೈಸಿದ ಜನಪದ ದೀಪಾವಳಿ: ಕೊಟ್ಟಿಗೆಯ ಗೊಬ್ಬರದ ರಾಶಿಗೆ ಪೂಜೆ
ಕುಶಾಲನಗರ, ಅ 27: ಬೆಳಕಿನ ಹಬ್ಬ ದೀಪಾವಳಿಯನ್ನು ಗ್ರಾಮೀಣ ಪ್ರದೇಶಗಳ ಜನರು ಜನಪದ ಸಾಂಪ್ರದಾಯಿಕವಾಗಿ ಆಚರಿಸಿದರು. ಗ್ರಾಮಗಳಲ್ಲಿನ ಜನರ ಬದುಕಿನ ಜೀವಾಳವಾಗಿರುವ ಗೋವುಗಳು ಹಾಗು ಗೋವುಗಳಿಂದ ಉತ್ಪತ್ತಿಯಾಗುವ…
Read More » -
ಕಾರ್ಯಕ್ರಮ
ಕೆಂಪೇಗೌಡರ ಕಂಚಿನ ಪ್ರತಿಮೆ ಸ್ಥಾಪನೆ: ಪವಿತ್ರ ಮೃತ್ತಿಕೆ ಸಂಗ್ರಹಣೆ ಕಾರ್ಯಕ್ಕೆ ಚಾಲನೆ
ಕುಶಾಲನಗರ, ಅ 27: ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಉದ್ಘಾಟನೆ ಸಂಬಂಧ ಪವಿತ್ರ ಮೃತ್ತಿಕೆ ಸಂಗ್ರಹಣೆ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಜಿಲ್ಲೆಯ ವಿವಿಧ ಗ್ರಾಮಗಳಿಗೆ…
Read More » -
ಪ್ರಕಟಣೆ
ಅಲೆಮಾರಿ ವಸತಿ ಫಲಾನುಭವಿಗಳ ಆಯ್ಕೆ ಸಮಿತಿ ಸದಸ್ಯರಾಗಿ ಕೆ.ಡಿ.ಲೋಕೇಶ್
ಕುಶಾಲನಗರ, ಅ 27: ಕೊಡಗು ಜಿಲ್ಲಾ ಪರಿಶಿಷ್ಟ ಪಂಗಡದ ಅಲೆಮಾರಿ ಸೂಕ್ಷ್ಮ ಸಮುದಾಯಗಳ ವಸತಿ ಫಲಾನುಭವಿಗಳ ಆಯ್ಕೆ ಸಮಿತಿ ಸದಸ್ಯರಾಗಿ ಕೂಡಿಗೆಯ ಕೆ.ಡಿ.ಲೋಕೇಶ್ ನೇಮಕಗೊಂಡಿದ್ದಾರೆ.
Read More » -
ಸಭೆ
ಕೂಡುಮಂಗಳೂರು ಗ್ರಾಪಂ 2022-23ನೇ ಸಾಲಿನ ಗ್ರಾಮಸಭೆ
ಕುಶಾಲನಗರ, ಅ 27: ಕೂಡುಮಂಗಳೂರು ಗ್ರಾಪಂನ 2022-23ನೇ ಸಾಲಿನ ಗ್ರಾಮಸಭೆ ಗ್ರಾಪಂ ಅಧ್ಯಕ್ಷೆ ಇಂದಿರಾ ರಮೇಶ್ ಅಧ್ಯಕ್ಷತೆಯಲ್ಲಿ ಸುಂದರನಗರ ಗ್ರಾಮದಲ್ಲಿ ನಡೆಯಿತು. ಸಭೆಯ ಆರಂಭದಲ್ಲಿ ಗ್ರಾಮಸ್ಥರ ಸಂಖ್ಯೆ…
Read More » -
ಪ್ರಕಟಣೆ
ಕೊಡಗು ಜಿಪಂ ನೂತನ ಸಿಇಒ ಡಾ.ಆಕಾಶ್ ಎಸ್ ಅಧಿಕಾರ ಸ್ವೀಕಾರ
ಕುಶಾಲನಗರ, ಅ 27: ಕೊಡಗು ಜಿಲ್ಲಾ ಪಂಚಾಯತಿಯ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಡಾ.ಆಕಾಶ್ ಎಸ್. ಗುರುವಾರ ಅಧಿಕಾರ ಸ್ವೀಕಾರ ಮಾಡಿದರು. ನಿರ್ಗಮಿತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ…
Read More » -
ಅಪಘಾತ
ಪಟಾಕಿ ಸಿಡಿದು ಕೈಸುಟ್ಟುಕೊಂಡ ಬಾಲಕ
ಕುಶಾಲನಗರ, ಅ 26: ಪಟಾಕಿ ಸಿಡಿದು ಬಾಲಕನೊಬ್ಬ ಕೈಸುಟ್ಟು ಕೊಂಡಿರುವ ಘಟನೆ ಮಂಗಳವಾರ ಸಂಜೆ ಹುಣಸೂರು ತಾಲೂಕಿನ ಕಿರಂಗೂರಿನಲ್ಲಿ ನಡೆದಿದೆ. ಹುಣಸೂರು ತಾಲೂಕಿನ ಕಿರಂಗೂರು ಗ್ರಾಮದ ಹೇಮಂತಕುಮಾರ್…
Read More » -
ಕಾರ್ಯಕ್ರಮ
ದೀಪಾವಳಿ ಅಂಗವಾಗಿ ಕೂಡಿಗೆ ಜಾನುವಾರು ಕೇಂದ್ರದಲ್ಲಿ ಗೋಪೂಜೆ
ಕುಶಾಲನಗರ, ಅ 26: ಕೂಡಿಗೆಯ ಕೃಷಿ ಕೇಂದ್ರದ ಆವರಣದಲ್ಲಿರುವ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಹಸುಗಳಿಗೆ ವಿಶೇಷ ಪೂಜೆ ಕಾರ್ಯಕ್ರಮ ನಡೆಯಿತು.…
Read More » -
ಕಾರ್ಯಕ್ರಮ
ಕೂಡಿಗೆ ಶಕ್ತಿ ವೃದ್ಧಾಶ್ರಮದಲ್ಲಿ ದೀಪಾವಳಿ ಅಂಗವಾಗಿ ಬಟ್ಟೆ ವಿತರಣೆ.
ಕುಶಾಲನಗರ, ಅ 26: ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ ಕೂಡಿಗೆಯ ಶ್ರೀ ಶಕ್ತಿ ವೃಧ್ಧಾಶ್ರಮದಲ್ಲಿರುವ ಪುರುಷ ಮತ್ತು ಮಹಿಳಾ…
Read More » -
ಪ್ರಕಟಣೆ
ಕೋಟಿಕಂಠ ಗಾಯನ: 28 ರಂದು ಎರಡು ಸಾವಿರ ಮಂದಿಯಿಂದ ಗಾಯನ
ಕುಶಾಲನಗರ, ಅ 26:-ಕೋಟಿ ಕಂಠ ಗಾಯನ ಕಾರ್ಯಕ್ರಮದ ಅಂಗವಾಗಿ ಆ 28ರ ಶುಕ್ರವಾರ ಎರಡು ಸಾವಿರ ಮಂದಿಯಿಂದ ಗಾಯನ ನಡೆಯಲಿದೆ ಎಂದು ಕೊಡಗು ಜಿಲ್ಲಾ ಕನ್ನಡ ಜಾಗೃತಿ…
Read More » -
ಧಾರ್ಮಿಕ
ನಂಜರಾಯಪಟ್ಟಣ ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ವಾರ್ಷಿಕೋತ್ಸವ
ಕುಶಾಲನಗರ, ಅ 26: ನಂಜರಾಯಪಟ್ಟಣ ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ 16ನೇ ವರ್ಷದ ವಾರ್ಷಿಕ ಪೂಜೋತ್ಸವ ಅ.31, ನ.1 ರಂದು ಎರಡು ದಿನಗಳ ಕಾಲ ನಡೆಯಲಿದೆ. 31…
Read More » -
ಅವ್ಯವಸ್ಥೆ
ಚೆಸ್ಕಾಂ ಎಡವಟ್ಟು: ಲಕ್ಷಾಂತರ ಮೌಲ್ಯದ ಉಪಕರಣಗಳಿಗೆ ಹಾನಿ
ಕುಶಾಲನಗರ, ಅ 26: ಕುಶಾಲನಗರದ ಸೋಮೇಶ್ವರ ಬಡಾವಣೆಯಲ್ಲಿ ಬಾನುವಾರ ವಿದ್ಯುತ್ ಹೊಲ್ಟೇಜ್ ವ್ಯತ್ಯಾಸದಿಂದ ಸರಬರಾಜಿನಲ್ಲಿ ವ್ಯತ್ಯಾಯ ಉಂಟಾಗಿ ಹಲವು ಮನೆಗಳಲ್ಲಿ ಹಲವು ಉಪಕರಣಗಳು ಹಾಳಾಗಿವೆ. ದಿನಸಿ ಅಂಗಡಿ…
Read More » -
ಅಪಘಾತ
ಬೈಕ್ ಡಿಕ್ಕಿ: ಜಿಂಕೆ ಮರಣ
ಕುಶಾಲನಗರ, ಅ 26: ಅರಣ್ಯದಿಂದ ರಸ್ತೆಗೆ ಬಂದ ಜಿಂಕೆಗೆ ಬೈಕ್ ಡಿಕ್ಕಿಯಾಗಿದ್ದು ಗಾಯಗೊಂಡಿದ್ದ ಜಿಂಕೆ ಮೃತಪಟ್ಟಿದೆ. ಬಾಳುಗೋಡು-ರಸೂಲ್ ಪುರ ವ್ಯಾಪ್ತಿಯಲ್ಲಿ ಅರಣ್ಯದ ಒಂದು ಬದಿಯಿಂದ ಮತ್ತೊಂದು ಬದಿಗೆ…
Read More » -
ಟ್ರೆಂಡಿಂಗ್
WHATSAPP ಸರ್ವರ್ ಡೌನ್
ಕುಶಾಲನಗರ, ಅ 25: ವಾಟ್ಸಾಪ್ ಸರ್ವರ್ ಸಮಸ್ಯೆಯಿಂದ ಮೆಸೆಜ್ ಸೇವೆ ಸ್ಥಗಿತಗೊಂಡ ಘಟನೆ ಮಂಗಳವಾರ ನಡೆದಿದೆ. ತಾಂತ್ರಿಕ ಸಮಸ್ಯೆಯಿಂದ ಕೆಲವು ಗಂಟೆ ಕಾಲ ಈ ಸೇವೆಯಲ್ಲಿ ಸಮಸ್ಯೆ…
Read More » -
ಕಾರ್ಯಕ್ರಮ
ಸುಂಟಿಕೊಪ್ಪದಲ್ಲಿ ವಿಶ್ವ ಹಿಂದು ಮಾಂಗಲ್ಯ ಮಂಚ್ ನ ವಧು-ವರರ ನೋಂದಣಿ ಶಿಬಿರ
ಕುಶಾಲನಗರ, ಅ 24: ವಿಶ್ವ ಹಿಂದು ಮಾಂಗಲ್ಯ ಮಂಚ್ ನ ವತಿಯಿಂದ ವಧುವರರ ನೋಂದಣಿ ಶಿಬಿರ ಸುಂಠಿಕೊಪ್ಪದ ರಾಮ ಮಂದಿರದಲ್ಲಿ ನಡೆಯಿತು. ವಿ.ಹಿ.ಮ.ದ ರಾಷ್ಟ್ರೀಯ ಉಪಾಧ್ಯಕ್ಷ ಕೆ.ವರದ…
Read More » -
ಕಾರ್ಯಕ್ರಮ
ಹಾಸನ ಜಿಲ್ಲೆಯ ರಾಮನಾಥಪುರದತ್ತ ಕಾವೇರಿ ತೀರ್ಥ ಯಾತ್ರೆ ತಂಡ
ಕುಶಾಲನಗರ, ಅ.23: ಕಾವೇರಿ ತೀರ್ಥ ಯಾತ್ರೆ ತಂಡ ಜಿಲ್ಲೆಯ ಗಡಿ ದಾಟಿ ಹಾಸನ ಜಿಲ್ಲೆಯ ರಾಮನಾಥಪುರದತ್ತ ತೆರಳಿತು. ಅಕ್ಟೋಬರ್ 21 ರಂದು ತಲಕಾವೇರಿಯಿಂದ ಚಾಲನೆಗೊಂಡ ಕಾವೇರಿ ಸ್ವಚ್ಛತಾ…
Read More » -
ಕಾರ್ಯಕ್ರಮ
ನದಿ ಉತ್ಸವ: ವಿದ್ಯಾರ್ಥಿಗಳಿಂದ ನೀರಿನ ಸಂರಕ್ಷಣೆ ಕುರಿತ ಜಾಗೃತಿ :
ಕುಶಾಲನಗರ, ಅ.21 : ಕೊಡಗಿನಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಕುಶಾಲನಗರ ಪಟ್ಟಣದಲ್ಲಿ ನದಿಯ ಮಹತ್ವ, ನದಿ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಜನಜಾಗೃತಿ ಮೂಡಿಸುವ ಸಲುವಾಗಿ…
Read More » -
ಕಾರ್ಯಕ್ರಮ
ಗೊಂದಿಬಸವನಹಳ್ಳಿ ಗ್ರಾಮದ ಪ.ಜಾತಿ ಕಾಲನಿಯ ರಸ್ತೆ ಕಾಮಗಾರಿಗೆ ಚಾಲನೆ
ಕುಶಾಲನಗರ ಅ 23: ಮುಳ್ಳುಸೋಗೆ ಗ್ರಾಪಂ ವ್ಯಾಪ್ತಿಯ ಗೊಂದಿಬಸವನಹಳ್ಳಿ ಗ್ರಾಮದ ಪ.ಜಾತಿ ಕಾಲನಿಯ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು. ನಿರ್ಮಿತಿ ಕೇಂದ್ರ ವತಿಯಿಂದ ರೂ 20 ಲಕ್ಷ…
Read More » -
ಪ್ರಕಟಣೆ
25 ವರ್ಷಗಳ ಸಾಧನೆ ಏನೇನೂ ಇಲ್ಲ: ಈ ಬಾರಿ ಕಾಂಗ್ರೆಸ್ ಬೆಂಬಲಿಸಿ: ಚಂದ್ರಮೌಳಿ ಕೋರಿಕೆ
ಕುಶಾಲನಗರ, ಅ 23: ಬಿಜೆಪಿ ಆಡಳಿತ ದೇಶವನ್ನು ಅದಃಪತನಕ್ಕೆ ಕೊಂಡೊಯ್ಯುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಎಚ್.ಎಸ್.ಚಂದ್ರಮೌಳಿ ಆರೋಪಿಸಿದರು. ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಂದೆಡೆ ಭಾರತದ ಆರ್ಥಿಕ…
Read More » -
ಪ್ರಕಟಣೆ
ಕುಶಾಲನಗರ ದೇವಾಲಯಗಳ ಒಕ್ಕೂಟ ಮತ್ತು ಸಾಮರಸ್ಯ ವೇದಿಕೆಯಿಂದ, ಸಾಮರಸ್ಯದ ದೀಪ ಕಾರ್ಯಕ್ರಮ
ಕುಶಾಲನಗರ, ಅ 23:ಕುಶಾಲನಗರ ದೇವಾಲಯಗಳ ಒಕ್ಕೂಟ ಮತ್ತು ಸಾಮರಸ್ಯ ವೇದಿಕೆ ವತಿಯಿಂದ, ದೀಪಾವಳಿ ಪ್ರಯುಕ್ತ ಸಾಮರಸ್ಯದ ದೀಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಸ್ತ ಹಿಂದೂ ಸಮಾಜದ ಸಹಬಾಗಿತ್ವದೊಂದಿಗೆ, ಸಮಾಜದ…
Read More »