Recent Post
-
ಪ್ರಕಟಣೆ
ಕುಶಾಲನಗರ ಅಭಿವೃದ್ದಿಗೆ ಬ್ಲಾಕ್ ಕಾಂಗ್ರೆಸ್ ಮೂಲಕ ನಿರಂತರ ಹೋರಾಟ: ವಿಪಿಎಸ್
ಕುಶಾಲನಗರ, ಸೆ 06: ಕುಶಾಲನಗರದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಬಹುದೊಡ್ಡ ಕೊಡುಗೆ ನೀಡಿದೆ. ಮುಂದಿನ ದಿನಗಳಲ್ಲಿ ಕುಶಾಲನಗರದ ಅಭಿವೃದ್ದಿಗಾಗಿ ವಿವಿಧ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕುಶಾಲನಗರ ಬ್ಲಾಕ್…
Read More » -
ಕ್ರೈಂ
ಕೈಹತ್ತದ ಕೃಷಿ: ಹತಾಷೆಯಿಂದ ಯುವರೈತ ಆತ್ಮಹತ್ಯೆಗೆ ಶರಣು.
ಕುಶಾಲನಗರ.ಸೆ.06: ಕೃಷಿ ಚಟುವಟಿಕೆಗಾಗಿ ಲಕ್ಷಾಂತರ ರೂ ಸಾಲ ಮಾಡಿಕೊಂಡಿದ್ದ ಯುವ ರೈತರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಹಬ್ಬನ ಕುಪ್ಪೆಯಲ್ಲಿ ನಡೆದಿದೆ. ಗ್ರಾಮದ ರೈತ…
Read More » -
ಕ್ರೀಡೆ
ವಲಯ ಮಟ್ಟದ ಕ್ರೀಡಾಕೂಟ: ಕೊಡ್ಲಿಪೇಟೆ ಅನುದಾನಿತ ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ.
ಕುಶಾಲನಗರ, ಸೆ 05: : ಸಾರ್ವಜನಿಕ ಶಿಕ್ಷಣ ಇಲಾಖೆ ಸೋಮವಾರಪೇಟೆ ತಾಲ್ಲೂಕು ವತಿಯಿಂದ 2022-23ನೇ ಸಾಲಿನ ಕೊಡ್ಲಿಪೇಟೆ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕೊಡ್ಲಿಪೇಟೆ ಪದವಿ ಪೂರ್ವ ಕಾಲೇಜಿನ…
Read More » -
ಟ್ರೆಂಡಿಂಗ್
ಗಂಧದಕೋಟಿ: ಸಾರಿಗೆ ಬಸ್, ಕಾರ್, ಬೈಕ್ ನಡುವೆ ಅಪಘಾತ
ಕುಶಾಲನಗರ, ಸೆ 05: ಕುಶಾಲನಗರ-ಮಡಿಕೇರಿ ರಾಜ್ಯ ಹೆದ್ದಾರಿಯ ಗಂಧದಕೋಟಿ ಬಳಿ ಸರಣಿ ಅಪಘಾತ ಸಂಭವಿಸಿದೆ. ಮಡಿಕೇರಿಯತ್ತ ತೆರಳುತ್ತಿದ್ದ ಸಾರಿಗೆ ಬಸ್ ಗೆ ಕುಶಾಲನಗರದತ್ತ ಬರುತ್ತಿದ್ದ ಆಲ್ಟೋ ಕಾರು…
Read More » -
ಶಿಕ್ಷಣ
ಯೂನಿಯನ್ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ಶಿಕ್ಷಕರ ದಿನಾಚರಣೆ
ಕುಶಾಲನಗರ, ಸೆ 05: ಯೂನಿಯನ್ ಬ್ಯಾಂಕ್ ಮತ್ತು ಯೂನಿಯನ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ಶಿಕ್ಷಕರ ದಿನ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಕೂಡಿಗೆಯ ಸೈನಿಕ…
Read More » -
ಪ್ರಕಟಣೆ
ಬ್ಲಾಕ್ ಕಾಂಗ್ರೆಸ್ ಗೆ ಸಂಘಟನಾ ಚತುರ ವಿಪಿಎಸ್ ನಿಯೋಜನೆ ಸ್ವಾಗತಾರ್ಹ: ಬಿ.ಡಿ.ಅಣ್ಣಯ್ಯ.
ಕುಶಾಲನಗರ, ಸೆ 05: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ನೂತನ ಸಾರಥಿಯಾಗಿ ಅಪ್ರತಿಮ ಹೋರಾಟಗಾರ, ಸಂಘಟನಾ ಚತುರ ಕುಶಾಲನಗರದ ವಿ.ಪಿ.ಶಶಿಧರ್ ಅವರನ್ನು ನಿಯೋಜಿಸಿದ ಕಾಂಗ್ರೆಸ್ ಮುಖಂಡರ ನಡೆ ಸ್ವಾಗತಾರ್ಹ…
Read More » -
ಪ್ರತಿಭಟನೆ
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟಿಸಿದ LIC ಪ್ರತಿನಿಧಿಗಳು
ಕುಶಾಲನಗರ, ಸೆ 05: ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕುಶಾಲನಗರದ ವಿಮಾ ಕಛೇರಿ ಬಳಿ ಕಪ್ಪು ಪಟ್ಟಿ ಧರಿಸಿ…
Read More » -
ಪ್ರತಿಭಟನೆ
ಗೋಮಾಂಸ ಪ್ರಿಯ ಹೇಳಿಕೆ: ನಟ ರಣಬೀರ್ ಕಪೂರ್ ಮುಖಕ್ಕೆ ಮಸಿ ಬಳಿದ ಉದ್ಯಮಿ
ಕುಶಾಲನಗರ, ಸೆ 05: ಹೆಸರಾಂತ ಬಣ್ಣ ತಯಾರಿಕ ಕಂಪೆನಿಯೊಂದರ ರಾಯಭಾರಿಯಾಗಿರುವ ಹಿಂದಿ ಭಾಷಾ ನಟ ರಣಭಿರ್ ಕಪೂರ್ ಅವರು ಇತ್ತೀಚಿಗೆ ಹೇಳಿದ ” ನಾನು ಗೋ ಮಾಂಸವನ್ನು…
Read More » -
ಪ್ರಕಟಣೆ
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಗೆ ಭವ್ಯ ಸ್ವಾಗತ
ಕುಶಾಲನಗರ, ಸೆ 05: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಘಟಕದ ನೂತನ ಅಧ್ಯಕ್ಷರಾಗಿ ನೇಮಕವಾದ ವಿ.ಪಿ.ಶಶಿಧರ್ ಅವರನ್ನು ಕುಶಾಲನಗರದ ಪ್ರವೇಶ ದ್ವಾರ ಸೇತುವೆ ಬಳಿ ಆತ್ಮೀಯವಾಗಿ ಬರಮಾಡಿಕೊಂಡ ಕಾಂಗ್ರೆಸ್…
Read More » -
ಕ್ರೈಂ
ನಕ್ಷತ್ರ ಆಮೆ ಸಾಗಾಟ: ಆರೋಪಿಗಳನ್ನು ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು
ಕುಶಾಲನಗರ, ಸೆ 05: ದಿನಾಂಕ 05-09-2022 ರಂದು ಕುಶಾಲನಗರ ವಲಯದ ಕೂಡ್ಲೂರು ಗ್ರಾಮ ವ್ಯಾಪ್ತಿಯ ಕೂಡಿಗೆ-ಕುಶಾಲನಗರ ಮುಖ್ಯ ರಸ್ತೆಯಲ್ಲಿ ಭಾರತ್ ಪೆಟ್ರೋಲ್ ಬಂಕ್ ಎದುರು ಕೆಎ-51-ಪಿ-553 ಕಾರಿನಲ್ಲಿ…
Read More » -
ಸಭೆ
ಕುಶಾಲನಗರ ಕೈಗಾರಿಕೋದ್ಯಮಿಗಳ ಸಹಕಾರ ಸಂಘದ ಮಹಾಸಭೆ
ಕುಶಾಲನಗರ, ಸೆ 04: ಕುಶಾಲನಗರದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತರ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು. ಸಂಘದ ವತಿಯಿಂದ…
Read More » -
ಅವ್ಯವಸ್ಥೆ
ದೊಡ್ಡತ್ತೂರು ವ್ಯಾಪ್ತಿಯಲ್ಲಿ ಮನೆಯಂಗಳಕ್ಕೆ ಕಾಡಾನೆ ಲಗ್ಗೆ: ಮನೆಯ ಗೇಟ್ ಹಾನಿ
ಕುಶಾಲನಗರ, ಸೆ 03: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡತ್ತೂರು ಗ್ರಾಮ ಮಲ್ಲಿಕಾರ್ಜುನ ಎಂಬುವರಿಗೆ ಸೇರಿದ ಜಮೀನಿಗೆ ಅತ್ತೂರು ಮೀಸಲು ಅರಣ್ಯ ಪ್ರದೇಶದ ಕಡೆಯಿಂದ ಬಂದ ಒಂಟಿ…
Read More » -
ಪ್ರಕಟಣೆ
ಸೆ.6 ರಂದು ” ಮೂರು ಹೂ ನಗೆ ರಾಜನಿಗೆ ” ಕವನ ಸಂಕಲನ ಬಿಡುಗಡೆ
ಕುಶಾಲನಗರ, ಸೆ 03: ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಇದೇ ತಿಂಗಳ ತಾ 6 ರಂದು ಕುಶಾಲನಗರದ ಮಹಾತ್ಮ ಗಾಂಧಿ ಪದವಿ ಕಾಲೇಜಿನಲ್ಲಿ ಕುಶಾಲನಗರದ…
Read More » -
ಧಾರ್ಮಿಕ
ಕುಶಾಲನಗರದ ವಿವಿಧೆಡೆ ಕೈಲ್ ಪೋಳ್ದ್ ಆಚರಣೆ
ಕುಶಾಲನಗರ, ಸೆ 03: ಕುಶಾಲನಗರ ತಾಲ್ಲೂಕಿನಾದ್ಯಂತ ಕೊಡವ ಭಾಷಿಗರು ಹಾಗು ಅರೆ ಭಾಷೆ ಜನಾಂಗ ಬಾಂಧವರು ಕೈಲ್ ಪೋಳ್ದ್ ಹಬ್ಬವನ್ನು ಶ್ರದ್ದಾ ಭಕ್ತಿಯಿಂದ ಆಚರಿಸಿದರು. ಬೆಳಗ್ಗೆ ಮನೆಯಲ್ಲಿ…
Read More » -
ಧಾರ್ಮಿಕ
ಶೈಲಜಾ ಬಡಾವಣೆಯ ಶ್ರೀ ವರಸಿದ್ಧಿ ವಿನಾಯಕ ಸೇವಾ ಸಮಿತಿಯಿಂದ ಅದ್ದೂರಿ ಗಣೇಶೋತ್ಸವ
ಕುಶಾಲನಗರ, ಸೆ 02: ಕುಶಾಲನಗರ ಪಪಂ ವ್ಯಾಪ್ತಿಯ ಶೈಲಜಾ ಬಡಾವಣೆಯ ಶ್ರೀ ವರಸಿದ್ಧಿ ವಿನಾಯಕ ಸೇವಾ ಸಮಿತಿಯ ಆಶ್ರಯದಲ್ಲಿ 18ನೇ ವರ್ಷದ ಗಣೇಶೋತ್ಸವ ಆಚರಿಸಲಾಯಿತು. ಗಣೇಶೋತ್ಸವ ಅಂಗವಾಗಿ ವಿವಿಧ…
Read More » -
ಮನವಿ
ಕನ್ನಡ ವೃತ್ತ ಮರು ನಾಮಕರಣಕ್ಕೆ ಕಸಾಪ ತಾ. ಅಧ್ಯಕ್ಷ ಕೆ.ಎಸ್.ಮೂರ್ತಿ ಆಗ್ರಹ
ಕುಶಾಲನಗರ, ಸೆ 02 : ಕುಶಾಲನಗರದ ಸರ್ಕಾರಿ ಆಸ್ಪತ್ರೆಯ ಮುಂಬದಿಯಲ್ಲಿರುವ ವೃತ್ತಕ್ಕೆ ಸ್ಥಳೀಯ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಯು ಕನ್ನಡ ವೃತ್ತ ಎಂದು ಮರು ನಾಮಕರಣ ಮಾಡಬೇಕೆಂದು…
Read More » -
ಕ್ರೈಂ
ಆನೆಕಾಡು ವಿಭಾಗದ ಅರಣ್ಯ ಇಲಾಖೆ ನೌಕರ ರಸ್ತೆ ಅಪಘಾತದಲ್ಲಿ ಮೃತ್ಯು
ಕುಶಾಲನಗರ, ಸೆ 02: ರಸ್ತೆ ಅಪಘಾತದಲ್ಲಿ ಅರಣ್ಯ ಇಲಾಖೆ ನೌಕರ ಮೃತಪಟ್ಟಿದ್ದಾರೆ. ಆನೆಕಾಡಿನಲ್ಲಿ RRT ತಂಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗ್ಪುರ ಮೂಲದ ಶಾಂತ (35) ಮೃತ ದುರ್ದೈವಿ.…
Read More » -
ಮನವಿ
ಎಚ್1 ಎನ್ 1 ಗೆ ಗರ್ಭಿಣಿ ಬಲಿ: ಆರೋಗ್ಯ ತಪಾಸಣೆಗೆ ಮುಂದಾಗಲು ಸೂಚನೆ
ಕುಶಾಲನಗರ, ಸೆ.02: ಎಚ್1 ಎನ್1 ಗೆ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಗರ್ಬಿ ಣಿಯೊಬ್ಬರು ಬಲಿಯಾಗಿದ್ದಾರೆ. ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಕೋಣನಹೊಸಹಳ್ಳಿ ಗ್ರಾಮದ ಸ್ವಾಮಿ ನಾಯ್ಕರ…
Read More » -
ಪ್ರಕಟಣೆ
ಕೈಗಾರಿಕೋದ್ಯಮಿಗಳ & ವೃತ್ತಿ ನಿರತರ ವಿ. ಸ.ಸಂಘಕ್ಕೆ ರೂ.1.10 ಕೋಟಿ ಲಾಭ.
ಕುಶಾಲನಗರ, ಸೆ 02:ಕುಶಾಲನಗರದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘವು 2021-22ನೇ ಸಾಲಿನಲ್ಲಿ ಉತ್ತಮ ವಾಹೀವಾಟು ನಡೆಸಿ ರೂ.1.10 ಕೋಟಿ ನಿವ್ವಳ ಲಾಭಗಳಿಸುವ ಮೂಲಕ…
Read More » -
ಮಳೆ
ಧಾರಾಕಾರ ಮಳೆ, ರಸ್ತೆ, ಜನಜೀವನ ಅಸ್ತವ್ಯಸ್ತ: ಮನೆಗಳಿಗೆ ನೀರು.ಶಾಲಾ ಕಾಂಪೌಂಡ್ ಕುಸಿತ
ಕುಶಾಲನಗರ,ಸೆ 01: ಗುರುವಾರ ಸಂಜೆ ದಿಢೀರ್ ಸುರಿದ ಭಾರೀ ಮಳೆಗೆ ಎಲ್ಲೆಡೆ ಜಲಾವೃತ ದೃಶ್ಯ ಕಂಡುಬಂತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಅಂಗಡಿ ಮಳಿಗೆ, ಮನೆಗಳಿಗೆ ನೀರು…
Read More » -
ವಿಶೇಷ
ಅಪಘಾತದಲ್ಲಿ ಗಾಯಗೊಂಡ ವಯೋವೃದ್ದನ ಆರೈಕೆ ಮಾಡಿದ ನಿವೃತ್ತ ಅರಣ್ಯಾಧಿಕಾರಿ ಚಿಣ್ಣಪ್ಪ
ಕುಶಾಲನಗರ, ಸೆ 01: ಬೈಕ್ ಡಿಕ್ಕಿಯಾಗಿ ಅಸ್ವಸ್ಥಗೊಂಡಿದ್ದ ವಯೋವೃದ್ದನಿಗೆ ನಿವೃತ್ತ ಅರಣ್ಯ ಅಧಿಕಾರಿ ಆರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಹೆಬ್ಬಾಲೆ ಬಾಣವಾರ ಮುಖ್ಯ ರಸ್ತೆಯ ಅಳುವಾರಕ್ಕೆ ತೆರಳುವ…
Read More » -
ಕ್ರೀಡೆ
ಶಿಕ್ಷಕರ ದಿನಾಚರಣೆ ಅಂಗವಾಗಿ ಕೂಡಿಗೆಯಲ್ಲಿ ಶಿಕ್ಷಕರಿಗೆ ನಡೆದ ಕ್ರೀಡಾಕೂಟ
ಕುಶಾಲನಗರ, ಸೆ.1: ಸೋಮವಾರಪೇಟೆ ತಾಲ್ಲೂಕು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಹಕಾರದೊಂದಿಗೆ ತಾಲ್ಲೂಕು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ವತಿಯಿಂದ ಸೆ.5 ರಂದು ನಡೆಯಲಿರುವ…
Read More » -
ಕ್ರೀಡೆ
ಗೌರಿ ಗಣೇಶೋತ್ಸವ ಅಂಗವಾಗಿ ನಡೆದ ಷಟಲ್ ಬ್ಯಾಡ್ಮಿಂಟನ್ ಸ್ಪರ್ಧೆ
ಕುಶಾಲನಗರ, ಸೆ 01: ಕುಶಾಲನಗರದ ಜಂಪ್ಸ್ ಸ್ಮಾಶ್ ಷಟಲ್ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣದಲ್ಲಿ ಜಯರಾಜ್ ಹಾಗು ರಫೀಕ್ ಗೆಳೆಯರ ಬಳಗ ಗೌರಿ ಗಣೇಶ ಹಬ್ಬದ ಅಂಗವಾಗಿ ಎರಡು ದಿನಗಳ…
Read More » -
ಶಿಕ್ಷಣ
ಬೈಚನಹಳ್ಳಿ ಶಾಲಾ ಮಕ್ಕಳಿಗೆ ಉಚಿತ ಟಿ ಶರ್ಟ್ ವಿತರಣೆ
ಕುಶಾಲನಗರ, ಸೆ 01: ಕುಶಾಲನಗರ ಸಮೀಪದ ಬೈಚನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕುಶಾಲನಗರದ ಯುವ ಉದ್ಯಮಿ ಸುಗುರಾಜ್ ಹಾಗು ಕೆ.ವಿ.ರಾಬಿನ್ ವರ್ಗೀಸ್ ಅವರು ಉಚಿತವಾಗಿ ಟಿ…
Read More » -
ಕ್ರೈಂ
ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆ ನೀರಲ್ಲಿ ಮುಳುಗಿ ಸಾವು
ಕುಶಾಲನಗರ, ಸೆ.01: ನಾಲೆಯಲ್ಲಿ ಬಟ್ಟೆ ಒಗೆಯಲು ಹೋಗಿದ್ದ ಮಹಿಳೆ ತಲೆ ಸುತ್ತು ಬಂದು ನಾಲೆ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹುಣಸೂರು ತಾಲೂಕಿನ ಗಾವಡಗೆರೆ…
Read More » -
ಸಭೆ
ಕೂಡಿಗೆ ಡೈರಿ ಅಭಿವೃದ್ಧಿ ಪಡಿಸುವ ಚಿಂತನೆ: ಒಕ್ಕೂಟದ ಅಧ್ಯಕ್ಷ ಹೆಚ್.ಡಿ. ರೇವಣ್ಣ
ಕುಶಾಲನಗರ, ಆ 31: ಕರ್ನಾಟಕದಲ್ಲಿ ಪ್ರಪ್ರಥಮ ಡೈರಿಯಾಗಿ ಸ್ಥಾಪನೆಗೊಂಡ ಕೂಡಿಗೆ ಡೈರಿಯನ್ನು ಅಭಿವೃದ್ಧಿ ಪಡಿಸುವುದು, ಜಿಲ್ಲೆಯ ಹಾಲಿನ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ಹಾಲಿನ ಉತ್ಪನ್ನಗಳನ್ನು ಸಕಾಲದಲ್ಲಿ…
Read More » -
ಧಾರ್ಮಿಕ
ದೊಡ್ಡತ್ತೂರು ಶ್ರೀ ವಿನಾಯಕ ಗೆಳೆಯರ ಬಳಗದಿಂದ 31ನೇ ವರ್ಷದ ಅದ್ಧೂರಿ ಗಣೇಶೋತ್ಸವ
ಕುಶಾಲನಗರ, ಆ 31: ಕೂಡಿಗೆ ಸಮೀಪದ ದೊಡ್ಡತ್ತೂರು ಗ್ರಾಮದ ಶ್ರೀ ವಿನಾಯಕ ಗೆಳೆಯರ ಬಳಗದ ವತಿಯಿಂದ 31ನೇ ವರ್ಷದ ಅದ್ಧೂರಿ ಗೌರಿ ಗಣೇಶೋತ್ಸವವನ್ನು ಬುಧವಾರ ಆಚರಿಸಲಾಯಿತು ಹಾಗೂ…
Read More » -
ಧಾರ್ಮಿಕ
ಕೂಡಿಗೆ ಹಾಸನ ಹಾಲು ಒಕ್ಕೂಟದ ವತಿಯಿಂದ ಕೂಡಿಗೆ ಡೈರಿಯಲ್ಲಿ ಗೌರಿ ಗಣೇಶೋತ್ಸವ
ಕುಶಾಲನಗರ, ಆ 31: ಕೂಡಿಗೆ ಹಾಸನ ಹಾಲು ಒಕ್ಕೂಟದ ವತಿಯಿಂದ ಕೂಡಿಗೆ ಡೈರಿಯಲ್ಲಿ ಗೌರಿ ಗಣೇಶೋತ್ಸವ ಆಚರಣೆ ಮಾಡಲಾಯಿತು. ಕುಶಾಲನಗರದ ಲಕ್ಷ್ಮಿ ದೇವಸ್ಥಾನದ ಅರ್ಚಕರಾದ ಕೃಷ್ಣಮೂರ್ತಿ ಭಟ್…
Read More » -
ಧಾರ್ಮಿಕ
ಸುಂದರನಗರ ಗಣಪತಿ ಸೇವಾ ಸಮಿತಿಯಿಂದ 28ನೇ ವರ್ಷದ ಅದ್ದೂರಿ ಗಣೇಶೋತ್ಸವ
ಕುಶಾಲನಗರ,ಆ 31: ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ಸುಂದರನಗರದಲ್ಲಿ ಬುಧಾವರ 28ನೇ ವರ್ಷದ ಗಣೇಶೋತ್ಸವವನ್ನು ಆಚರಿಸಲಾಯಿತು. ಸುಂದರನಗರ ಗಣಪತಿ ಸೇವಾ ಸಮಿತಿ ಹಾಗೂ ಗ್ರಾಮಸ್ಥರು ಜೊತೆಗೂಡಿ ಅದ್ದೂರಿ ಗಣೇಶೋತ್ಸವವನ್ನು…
Read More » -
ಪ್ರಕಟಣೆ
ಕುಶಾಲನಗರ ತಾಲ್ಲೂಕು ಕಛೇರಿಯಲ್ಲಿ ಪರಿಸರ ಸ್ನೇಹಿ ಗಣೇಶೋತ್ಸವದ ಅಂಗವಾಗಿ ಜನಜಾಗೃತಿ
ಕುಶಾಲನಗರ, ಆ 30: ಕುಶಾಲನಗರ ತಾಲ್ಲೂಕು ಆಡಳಿತ, ಶಾಲಾ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಹಸಿರು ಪಡೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ, ಕರ್ನಾಟಕ…
Read More » -
ಸಭೆ
ಕುಶಾಲನಗರ ಕುರುಹಿನ ಶೆಟ್ಟಿ ಸಂಘದ ಅಧ್ಯಕ್ಷರಾಗಿ ವೇಣು, ಗೌರವಾಧ್ಯಕ್ಷರಾಗಿ ಸುದೀಪ್ ಆಯ್ಕೆ
ಕುಶಾಲನಗರ, ಆ 30: ಕುಶಾಲನಗರ ತಾಲ್ಲೂಕು ನೂತನ ಕುರುಹಿನಶೆಟ್ಟಿ ಸಂಘ ರಚನೆರಾಗಿದ್ದು ಸಂಘದ ಅಧ್ಯಕ್ಷರಾಗಿ ಬಿ. ಆರ್. ವೇಣು ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು. ಗೌರವ ಅಧ್ಯಕ್ಷರಾಗಿ ಬಿ.…
Read More » -
ಕ್ರೈಂ
ಹ್ಯಾಷಸ್ ಆಯಿಲ್ ಮಾರಾಟ ಜಾಲ: ಕೇರಳ ಮೂಲದ ಮೂವರ ಬಂಧನ
ಕುಶಾಲನಗರ, ಆ 30: ಕೊಡಗು ಜಿಲ್ಲೆಯಲ್ಲಿ ಹಶೀಶ್ ಆಯಿಲ್ ಮಾರಾಟ ಜಾಲ ಬಯಲಿಗೆ ಬಂದಿದೆ. ಕೇರಳ ಮೂಲದ ಮೂವರು ಆರೋಪಿಗಳನ್ನು ಬಂಧಿಸಿ, ಬಂಧಿತರಿಂದ 10 ಲಕ್ಷ ಮೌಲ್ಯದ…
Read More » -
ಕ್ರೀಡೆ
ವಲಯ ಮಟ್ಟದ ಕಬಡ್ಡಿ ಪಂದ್ಯಾವಳಿ: ಕುಶಾಲನಗರದ ಮೂಕಾಂಬಿಕಾ ಪ್ರೌಢಶಾಲೆಯ ತಂಡಗಳ ಸಾಧನೆ
ಕುಶಾಲನಗರ, ಆ 30: ದಿನಾಂಕ 29.8.2022 ರಂದು ಕೂಡಿಗೆಯ ಜ್ಞಾನೋದಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಜರುಗಿದ ಕುಶಾಲನಗರ ‘ಎ’ ವಲಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಕುಶಾಲನಗರದ ಮೂಕಾಂಬಿಕಾ…
Read More » -
ಧಾರ್ಮಿಕ
ಹೊನ್ನಮ್ಮ ಕೆರೆಗೆ ಪೂಜೆ ಸಲ್ಲಿಸಿದ ಶಾಸಕ ಅಪ್ಪಚ್ಚುರಂಜನ್
ಕುಶಾಲನಗರ, ಆ 30: ಮಡಿಕೇರಿ ಕ್ಷೇತ್ರ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್ ಗೌರ ಹಬ್ಬದ ಪ್ರಯುಕ್ತ ಇತಿಹಾಸ ಪ್ರಸಿದ್ದ ದೊಡ್ಡಮಳ್ತೆಯ ಹೊನ್ನಮ್ಮ ಕೆರೆಗೆ ಪೂಜೆ ಸಲ್ಲಿಸಿ ನಾಡಿನ…
Read More » -
ಕ್ರೈಂ
ಪ್ರೇಮ ಪ್ರಕರಣ: ಯುವತಿ ಆತ್ಮಹತ್ಯೆ: ಯುವಕನ ವಿರುದ್ದ ದೂರು
ಕುಶಾಲನಗರ, ಆ 30: ಮುಳ್ಳುಸೋಗೆ ಗ್ರಾಪಂ ವ್ಯಾಪ್ತಿಯ ಮಾರುತಿ ಬಡಾವಣೆಯಲ್ಲಿ ಯುವತಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ. ಕಾಂತರಾಜು ಅವರ ಸಾಕು ಪುತ್ರಿ…
Read More » -
ಕ್ರೈಂ
7ನೇ ಹೊಸಕೋಟೆ: ಕೋಳಿ ಫಾರಂ ಲಾರಿ ಪಲ್ಟಿ: ಚಾಲಕ ಮರಣ
ಕುಶಾಲನಗರ, ಆ 30: 7ನೇ ಹೊಸಕೋಟೆ-ಕೊಡಗರಹಳ್ಳಿ ನಡುವೆ ರಾಷ್ಟ್ರೀಯ ಹೆದ್ದಾರಿ ಮಾರುತಿ ನಗರದ ಬಳಿ ಕೋಳಿ ಸಾಗಣಿಕೆ ವಾಹನ ಮಂಗಳವಾರ ಪಲ್ಟಿಯಾಗಿದೆ. ಘಟನೆಯಲ್ಲಿ ವಾಹನ ಚಾಲಕ ಮಂಗಳೂರಿನ…
Read More » -
ಕ್ರೈಂ
ಗುಂಡೇಟು: ಯಡವಾರೆ ವ್ಯಕ್ತಿ ದುರ್ಮರಣ
ಕುಶಾಲನಗರ, ಆ 29: ಗರ್ವಾಲೆ ಗ್ರಾಮದಲ್ಲಿ ಬೇಟೆಗೆ ತೆರಳಿದ್ದ ಸಂದರ್ಭ ಗುಂಡೇಟಿನಿಂದ ಯಡವಾರೆ ಗ್ರಾಮದ ಶಿವಕುಮಾರ್ (58) ಸಾವನ್ನಪ್ಪಿದ್ದಾರೆ. ಗರ್ವಾಲೆ ಗ್ರಾಮದಲ್ಲಿ ಬೇಟೆಗೆ ತೆರಳಿದ್ದ 6 ಮಂದಿಯ…
Read More » -
ವಿಶೇಷ
ಕೆದಂಬಾಡಿ ರಾಮಯ್ಯಗೌಡರ ಪುತ್ತಳಿಗೆ ಗುಡ್ಡೆಹೊಸೂರಿನಲ್ಲಿ ಭವ್ಯ ಸ್ವಾಗತ
ಕುಶಾಲನಗರ, ಆ 29: ಸ್ವಾತಂತ್ರ ಹೋರಾಟಗಾರ ಕೆದಂಬಾಡಿ ರಾಮಯ್ಯಗೌಡರಿಗೆ ಪುತ್ತಳಿಯನ್ನು ಗುಡ್ಡೆಹೊಸೂರಿನಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಮಂಗಳೂರಿನ ಭಾವುಟಗುಡ್ಡೆಯಲ್ಲಿ ಪ್ರತಿಷ್ಠಾಪನೆ ಗೊಳ್ಳಲಿರುವ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಯು…
Read More » -
ಕ್ರೀಡೆ
ಕುಶಾಲನಗರ ಹಾಗು ಸೋಮವಾರಪೇಟೆ ತಾಲ್ಲೂಕಿನ ಶಿಕ್ಷಕರ ಕ್ರೀಡಾಕೂಟ
ಕುಶಾಲನಗರ, ಆ 29: ಅವಿಭಜಿತ ಕುಶಾಲನಗರ ಹಾಗು ಸೋಮವಾರಪೇಟೆ ತಾಲ್ಲೂಕಿನ ಪ್ರಾಥಮಿಕ ಹಾಗು ಪ್ರೌಢಶಾಲಾ ಶಿಕ್ಷಕರ ಕ್ರಿಕೆಟ್ ಹಾಗು ಚದುರಂಗ ಕ್ರೀಡಾಕೂಟ ಸೋಮವಾರ ಕುಶಾಲನಗರದ ಸರ್ಕಾರಿ ಪ್ರಾಥಮಿಕ…
Read More » -
ಸಭೆ
ಪೊಲೀಸ್ ಇಲಾಖೆ ಆಶ್ರಯದಲ್ಲಿ ಸೌಹಾರ್ದ ಕ್ರೀಡಾಕೂಟ: ಎಸ್ಪಿ ಎಂ.ಎ.ಅಯ್ಯಪ್ಪ ಮಾಹಿತಿ
ಕುಶಾಲನಗರ, ಆ 29: ಸೋಮವಾರಪೇಟೆ ಉಪವಿಭಾಗ ಪೊಲೀಸ್ ಇಲಾಖೆ ವತಿಯಿಂದ ಸಾರ್ವಜನಿಕರ ಶಾಂತಿ ಸಭೆ ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆಯಿತು. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ…
Read More » -
ಸಭೆ
ಕುಶಾಲನಗರಕ್ಕೆ ಭೇಟಿ ನೀಡಿದ ರಾಜಸ್ತಾನದ ಜಾಲೂರು-ಸಿರೋಯಿ ಸಂಸದ ದೇವ್ ಜಿ ಪಟೇಲ್
ಕುಶಾಲನಗರ, ಆ 29: ರಾಜಸ್ತಾನದ ಜಾಲೂರು-ಸಿರೋಯಿ ಸಂಸದ ದೇವ್ ಜಿ ಪಟೇಲ್ ಕುಶಾಲನಗರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭ ಸ್ಥಳೀಯ ರಾಜಸ್ತಾನ ಸಮಾಜದ ಪ್ರಮುಖರು ಅವರನ್ನು ಆತ್ಮೀಯವಾಗಿ…
Read More » -
ವಿಶೇಷ
ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪುತ್ಹಳಿಗೆ ಸ್ವಾಗತ
ಕುಶಾಲನಗರ, ಆ 28 ಮಂಗಳೂರಿನ ಬಾವುಟಗುಡ್ಡೆಯಲ್ಲಿ ಪ್ರತಿಷ್ಠಾಪನೆಯಾಗಲಿರುವ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪುತ್ಹಳಿಯ ಮೆರವಣಿಗೆ ಭಾನುವಾರ ಸಂಜೆ ಕುಶಾಲನಗರ ತಲುಪಿತು. ಕೊಡಗಿನ ಗಡಿ…
Read More » -
ಶಿಕ್ಷಣ
ಹೆಬ್ಬಾಲೆ: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ
ಕುಶಾಲನಗರ, ಆ 28: ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇದರಿಂದ ವ್ಯಕ್ತಿತ್ವ ವಿಕಸನ ಸಾಧ್ಯ. ಇದು ಕೇವಲ ಸರ್ಕಾರದ ಕಾರ್ಯಕ್ರಮವಲ್ಲ, ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವ…
Read More » -
ಮಳೆ
ವಿರಾಜಪೇಟೆ: ಎರಡು ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆ: ಸಂಚಾರ ವ್ಯತ್ಯಯ
ಕುಶಾಲನಗರ, ಆ 28: ವಿರಾಜಪೇಟೆಯಲ್ಲಿ ಭಾನುವಾರ ಮಧ್ಯಾಹ್ನ ಧಾರಾಕಾರ ಮಳೆಯಾಗಿದೆ. ಮಧ್ಯಾಹ್ನ 1 ಗಂಟೆ ಯಿಂದ 3 ಗಂಟೆವರೆಗೆ ಸುರಿದ ಭಾರೀ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡು…
Read More » -
ಸಭೆ
ಕುಶಾಲನಗರ ನಾಡಪ್ರಭು ಪತ್ತಿನ ಸಹಕಾರ ಸಂಘದ 7ನೇ ವಾರ್ಷಿಕ ಮಹಾಸಭೆ
ಕುಶಾಲನಗರ, ಆ 28:ನಂ .38185 ನೇ ಕುಶಾಲನಗರ ನಾಡಪ್ರಭು ಪತ್ತಿನ ಸಹಕಾರ ಸಂಘದ 7ನೇ ವಾರ್ಷಿಕ ಮಹಾಸಭೆ ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಎಂ.ಕೆ.ದಿನೇಶ್ ಅಧ್ಯಕ್ಷತೆಯಲ್ಲಿ…
Read More » -
ಶಿಕ್ಷಣ
ನಂಜರಾಯಪಟ್ಟಣದಲ್ಲಿ 2022-23 ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ
ಕುಶಾಲನಗರ, ಆ 28: ನಂಜರಾಯಪಟ್ಟಣ ಜ್ಞಾನವಾಹಿನಿ ಸಭಾಂಗಣದಲ್ಲಿ 2022-23 ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು. ನಂಜರಾಯಪಟ್ಟಣ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಸಿ. ಎಲ್.ವಿಶ್ವ…
Read More » -
ಕ್ರೈಂ
ಟ್ರಾಕ್ಟರ್ ನಾಲೆಗೆ ಉರುಳಿಬಿದ್ದು, ಇಬ್ಬರ ಸಾವು.
ಕುಶಾಲನಗರ, ಆ 27: ಟ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹುಣಸೂರು ತಾಲ್ಲೂಕಿನ ಗಾವಡಗೆರೆ ಹೋಬಳಿಯ ಜಾಬಗೆರೆ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ. ಗಾವಡಗೆರೆ ಹೋಬಳಿಯ…
Read More » -
ಶಿಕ್ಷಣ
ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವ
ಕುಶಾಲನಗರ, ಆ 27: ವಿದ್ಯಾರ್ಥಿಗಳು ನಿರಂತರ ಕಲಿಕೆಯತ್ತ ಆಸಕ್ತಿ ಹೊಂದಬೇಕಿದೆ. ಹೆಚ್ಚು ವಿಚಾರವಂತರಾಗುವ ಕುತೂಹಲ ಬೆಳೆಸಿಕೊಳ್ಳಬೇಕಿದೆ ಎಂದು ಪುತ್ತೂರು ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ…
Read More » -
ಕ್ರೈಂ
ಗುಡ್ಡೆಹೊಸೂರು: ನಕ್ಷತ್ರ ಆಮೆ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ
ಕುಶಾಲನಗರ, ಆ 27: ಕುಶಾಲನಗರ ತಾಲ್ಲೂಕು, ಗುಡ್ಡೆಹೊಸೂರು ನಿಂದ ಹಾರಂಗಿ ಕಡೆ ಹೋಗುವ ರಸ್ತೆಯ ಬೊಳ್ಳೂರು-ಮಾದಾಪಟ್ಟಣ ರಸ್ತೆಯ ಜಂಕ್ಷನ್ ಬಳಿ ಎಸ್.ವಿ ಜಗದೀಶ್ ಕುಮಾರ್ ಮತ್ತು ಶೇಖ್…
Read More » -
ಸಭೆ
ಕುಶಾಲನಗರ: ಶ್ರೀ ನಾರಾಯಣಗುರು, ಮಹಾತ್ಮ ಅಯ್ಯನ್ ಕಾಳಿ ಜನ್ಮದಿನೋತ್ಸವ.
ಕುಶಾಲನಗರ, ಆ 27: ಸಮಾಜದಲ್ಲಿನ ಮೌಢ್ಯ,ಅಂಧಕಾರ ಹಾಗೂ ಅಸ್ಪೃಶ್ಯತಾ ನಿರ್ವಾರಣೆಗಾಗಿ ಹೋರಾಟ ನಡೆಸಿದ ಸಾಮಾಜಿಕ ಕ್ರಾಂತಿಯ ಹರಿಕಾರ ಶ್ರೀ ನಾರಾಯಣ ಗುರು ಎಂದು ಜಿಲ್ಲಾ ಶ್ರೀನಾರಾಯಣ ಧರ್ಮಪರಿಪಾಲನ…
Read More » -
ಕ್ರೀಡೆ
ಕುಶಾಲನಗರ : ಜಂಪ್ ಸ್ಮಾಶ್ ಕ್ಲಬ್ಬಿನಿಂದ ಷಟಲ್ ಟೂರ್ನಿ
ಕುಶಾಲನಗರ, ಆ 27: ಕುಶಾಲನಗರದ ಜಂಪ್ ಸ್ಮಾಶ್ ಕ್ಲಬ್ ವತಿಯಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಷಟಲ್ ಬ್ಯಾಡ್ಮಿಂಟನ್ ಕ್ರೀಡಾ ಕೂಟಕ್ಕೆ ನಗರದ ಹಿರಿಯ ಆಟಗಾರ ಜಿ.ಎಲ್.ಸತ್ಯನಾರಾಯಣ…
Read More » -
ಕ್ರೀಡೆ
ಶಿರಂಗಾಲ ಪ್ರೌಢಶಾಲೆಗೆ ಸತತ ಏಳನೇ ಬಾರಿ ಸಮಗ್ರ ಪ್ರಶಸ್ತಿ.
ಕುಶಾಲನಗರ, ಆ 27: ಸಾರ್ವಜನಿಕ ಶಿಕ್ಷಣ ಇಲಾಖೆ ಸೋಮವಾರಪೇಟೆ ತಾಲ್ಲೂಕು ವತಿಯಿಂದ 2022-23ನೇ ಸಾಲಿನ ಕುಶಾಲನಗರ ಬಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಶಿರಂಗಾಲ ಪ್ರೌಢಶಾಲೆಯು ಸತತ 7…
Read More » -
ಸಭೆ
ಅದ್ದೂರಿ ಕೆಂಪೇಗೌಡರ ಜಯಂತಿಗೆ ಸಾಕ್ಷಿಯಾದ ಹುಣಸೂರು: ಎಚ್ಡಿಕೆ, ಡಿಕೆಶಿ ಭಾಗಿ
ಕುಶಾಲನಗರ, ಆ 26: ಹುಣಸೂರಿನಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ೫೧೩ನೇ ಜಯಂತೋತ್ಸವವನ್ನು ತಾಲ್ಲೂಕು ಒಕ್ಕಲಿಗರ ಸಂಘವು ನಗರದಲ್ಲಿ ಅದ್ದೂರಿಯಾಗಿ ಆಚರಿಸಿದರು. ಬೆಳಿಗ್ಗೆ ನಗರದ ದೇವರಾಜ ಅರಸು ಪುತ್ಥಳಿಗೆ…
Read More » -
ಶಿಕ್ಷಣ
ಗುಮ್ಮನಕೊಲ್ಲಿ ಸಹಿಪ್ರಾ ಶಾಲಾ ಮಕ್ಕಳಿಗೆ ಮುತ್ತೂಟ್ ಮಿನಿ ಫೈನಾನ್ಸ್ ವತಿಯಿಂದ ನೋಟ್ ಪುಸ್ತಕ, ಬ್ಯಾಗ್ ವಿತರಣೆ
ಕುಶಾಲನಗರ, ಆ 26: ಬಾಲ್ಯದಿಂದಲೇ ಓದಿನ ಬಗ್ಗೆ ಆಸಕ್ತಿ ತೋರಲು ಪೋಷಕರು ಹಾಗೂ ಶಿಕ್ಷಕರು ಮಕ್ಕಳಿಗೆ ಪ್ರೇರಣೆ ನೀಡಬೇಕು ಎಂದು ಮುತ್ತೂಟ್ ಮಿನಿ ಫೈನಾನ್ಸಿಯರ್ಸ್ ಲಿಮಿಟೆಡ್ ನ…
Read More » -
ಸಭೆ
ಮೃತ ಹೇಮಪ್ರಸಾದ್ ಗೆ ವರ್ಕ್ ಶಾಪ್ ಮಾಲೀಕರು ಕಾರ್ಮಿಕರ ಸಂಘದಿಂದ ಶ್ರದ್ದಾಂಜಲಿ
ಕುಶಾಲನಗರ, ಆ 26: ಆ.21 ರಂದು ಕಾಣೆಯಾಗಿದ್ದ ಕುಶಾಲನಗರ ಮಾರುಕಟ್ಟೆ ರಸ್ತೆಯ ಮೂಕಾಂಬಿಕ ಆಟೋಮೊಬೈಲ್ಸ್ ಮಾಲೀಕ ಹೇಮಪ್ರಸಾದ್ ಕೊಲೆಯಾದ ಸ್ಥಿತಿಯಲ್ಲಿ ಗುರುವಾರ ಮೃತದೇಹ ಪತ್ತೆಯಾಗಿದೆ. ಕೈಕಾಲು, ಬಾಯಿಯನ್ನು…
Read More » -
ಕ್ರೈಂ
ಕುಶಾಲನಗರ: ಕಾಣೆಯಾಗಿದ್ದ ಹೇಮಪ್ರಸಾದ್ ಮೃತದೇಹ ಪತ್ತೆ: ಕೊಲೆ ಶಂಕೆ
ಕುಶಾಲನಗರ, ಆ 25: ಕುಶಾಲನಗರ ತಾಲ್ಲೂಕಿನ ಕಣಿವೆ ತೂಗುಸೇತುವೆ ಬಳಿ ವ್ಯಕ್ತಿ ಯೋರ್ವನ ಮೃತದೇಹ ಪತ್ತೆಯಾಗಿದೆ. ಇತ್ತೀಚೆಗೆ ಕಾಣೆಯಾದ ಕುಶಾಲನಗರದ ಬಸವೇಶ್ವರ ಬಡಾವಣೆ ನಿವಾಸಿಯ ಮೃತದೇಹ ಎಂದು…
Read More » -
ಪ್ರಕಟಣೆ
ನಿಷೇದಾಜ್ಞೆಯಿಂದ ಜನಸಾಮಾನ್ಯರಿಗೆ ಅನಾನುಕೂಲ: ಬಿ.ಎಸ್.ಅನಂತಕುಮಾರ್ ಖಂಡನೆ
ಕುಶಾಲನಗರ, ಆ 25: ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಸಿದ್ದರಾಮಯ್ಯನವರು ಕೊಡಗಿನ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭ ಬಿಜೆಪಿ ಮತ್ತು ಸಂಘ…
Read More » -
ಪ್ರಕಟಣೆ
ಆ.28 ಕ್ಕೆ ಕುಶಾಲನಗರ ನಾಡಪ್ರಭು ಪತ್ತಿನ ಸಹಕಾರ ಸಂಘದ 7ನೇ ವಾರ್ಷಿಕ ಮಹಾಸಭೆ
ಕುಶಾಲನಗರ, ಆ 25: ಕುಶಾಲನಗರದ ನಾಡಪ್ರಭು ಪತ್ತಿನ ಸಹಕಾರ ಸಂಘದ 7ನೇ ವಾರ್ಷಿಕ ಮಹಾಸಭೆ ಆ.28 ರಂದು ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷರಾದ…
Read More » -
ಪ್ರಕಟಣೆ
ಹುಣಸೂರು ತಾ. ಒಕ್ಕಲಿಗರ ಸಂಘದಿಂದ ಆ.26 ಕ್ಕೆ ಕೆಂಪೇಗೌಡ ಜಯಂತಿ ಆಚರಣೆ.
ಕುಶಾಲನಗರ, ಆ 25:ಹುಣಸೂರು ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಆ.26 ರ ಶುಕ್ರವಾರದಂದು ನಾಡಪ್ರಭು ಕೆಂಪೇಗೌಡರ 513ನೇ ಜಯಂತಿಯನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ಒಕ್ಕಲಿಗ ಸಂಘದ ತಾಲೂಕು…
Read More » -
ಸಭೆ
ಮುಳ್ಳುಸೋಗೆ ಗ್ರಾಪಂ: ಕೋರಂ ಕೊರತೆ, ಸಭೆ ಮುಂದೂಡಿಕೆ: ಸದಸ್ಯರ ಆಕ್ರೋಷ
ಕುಶಾಲನಗರ, ಆ 25: ಮುಳ್ಳುಸೋಗೆ ಗ್ರಾಪಂ ಸಾಮಾನ್ಯ ಸಭೆ ಗುರುವಾರ ನಿಗದಿಯಾಗಿತ್ತು. ಆದರೆ ಕೋರಂ ಕೊರತೆ ಕಾರಣ ಸಭೆ ಮುಂದೂಡಲಾಯಿತು. ಪಾಲ್ಗೊಂಡಿದ್ದ ಕೆಲವು ಸದಸ್ಯರ ಪೈಕಿ ಎಂ.ಎಸ್.ಶಿವಾನಂದ,…
Read More » -
ಕ್ರೈಂ
ಬಾಣಾವರ: ಶ್ರೀಗಂಧ ಅಕ್ರಮ ಸಾಗಾಟ: ಆರೋಪಿಗಳ ಬಂಧನ
ಕುಶಾಲನಗರ, ಆ 24: ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ. ಬಾಣವಾರ ಅರಣ್ಯ ಶಾಖೆ ವ್ಯಾಪ್ತಿಯ ಅಂದಾನಿಪುರ ಗ್ರಾಮದ ಪೈಸಾರಿ…
Read More » -
ಸಭೆ
ಕುಶಾಲನಗರ: ಬಲಮುರಿ ಮಹಿಳಾ ಸಂಘದ ಆಶ್ರಯದಲ್ಲಿ ವನ ಮಹೋತ್ಸವ
ಕುಶಾಲನಗರ, ಆ 24: ಕುಶಾಲನಗರ ಪಟ್ಟಣ ಪಂಚಾಯತಿ ನಾಲ್ಕನೇ ವಿಭಾಗದ ನೆಹರು ಬಡಾವಣೆಯಲ್ಲಿ ಇರುವ ಬಲಮುರಿ ಗಣಪತಿ ದೇವಾಲಯದ ಆವರಣದಲ್ಲಿ ಗಣಪತಿ ದೇವಾಲಯ ಆಡಳಿತ ಮಂಡಳಿ ಮತ್ತು…
Read More » -
ಮನವಿ
ನಿಷೇದಾಜ್ಞೆ ತೆರವುಗೊಳಿಸಿ: ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲು ಮನವಿ.
ಕುಶಾಲನಗರ, ಆ 24: ದಿನಾಂಕ 26 ರಂದು ಕೊಡಗಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದವರು ಹಮ್ಮಿಕೊಂಡಿದ್ದ ರಾಲಿಗಳನ್ನು ರದ್ದುಗೊಳಿಸಿದ್ದು, ರಾಲಿಯಿಂದ ಆಗುವ ತೊಂದರೆಗಳ ಮನಗಂಡು ಜಿಲ್ಲಾಡಳಿತ 24…
Read More » -
ರಾಜಕೀಯ
ಹುಣಸೂರು: ದೊಡ್ಡಹೆಜ್ಜೂರು ಗ್ರಾ.ಪಂ.ಉಪಾಧ್ಯಕ್ಷರಾಗಿ ಯಶೋಧ ಮಂಜುನಾಥ್ ಅವಿರೋಧ ಆಯ್ಕೆ
ಕುಶಾಲನಗರ, ಆ 24: ಹುಣಸೂರು ತಾಲೂಕು ದೊಡ್ಡಹೆಜ್ಜೂರು ಗ್ರಾಮ ಪಂಚಾಯ್ತಿಯ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಯಶೋಧಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಂತರಿಕ ಒಪ್ಪಂದದಂತೆ ಹಿಂದಿನ ಉಪಾಧ್ಯಕ್ಷೆ…
Read More » -
ಪ್ರಕಟಣೆ
ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದಿಂದ ಆ.25 ಕ್ಕೆ ಪತ್ರಿಕಾ ದಿನಾಚರಣೆ
ಕುಶಾಲನಗರ, ಆ 23: ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ಕೊಡಗು ಜಿಲ್ಲಾ ಮತ್ತು ಪಿರಿಯಾಪಟ್ಟಣ ತಾಲ್ಲೂಕು ಘಟಕದ ಆಶ್ರಯದಲ್ಲಿ ಆ.25 ರ ಗುರುವಾರ ಬೆಳಿಗ್ಗೆ 10…
Read More » -
ವಿಶೇಷ
ಸಂಪತ್ ಮತ್ತೊಂದು ಪೋಟೊ ವೈರಲ್: ಈ ಬಾರಿ ಕಾಂಗ್ರೆಸ್ ಮುಖಂಡರೊಂದಿಗೆ
ಕುಶಾಲನಗರ: ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದು ವಿವಾದ ಸೃಷ್ಠಿಸಿದ ಸಂಪತ್ ಸಹೋದರನ ಮದುವೆ ಸಮಾರಂಭದಲ್ಲಿ ಮಾಜಿ ಸಚಿವ ಜೆಡಿಎಸ್ ತೊರೆದು ಹಾಲಿ…
Read More » -
ಕ್ರೀಡೆ
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮಕ್ಕಳಿಂದ ಕೆಸರು ಗದ್ದೆ ಕ್ರೀಡಾಕೂಟ
ಕುಶಾಲನಗರ, ಆ 22: ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾಮ ಪಂಚಾಯತಿಯ ಸಹಕಾರದೊಂದಿಗೆ ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕೂಡ್ಲೂರು ಗ್ರಾಮದ…
Read More » -
ಸಭೆ
ಸುಂಟಿಕೊಪ್ಪ ಜೆಸಿಐ ವತಿಯಿಂದ ಅಭಿವೃದ್ಧಿ ಮತ್ತು ಬೆಳವಣಿಗೆ ಕುರಿತ ವಲಯ-14 ರ ಸಮ್ಮೇಳನ
ಕುಶಾಲನಗರ, ಆ 22: ಯುವಜನಾಂಗವು ಸ್ವಂತಿಕೆಯೊಂದಿಗೆ ಸ್ಪಷ್ಟಗುರಿ ಹಾಗೂ ಸ್ಪಷ್ಟ ಅರಿವು ಹೊಂದುವ ಮೂಲಕ ಉತ್ತಮ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಂಡು ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಜೆ.ಸಿ.ಐ.ಸಂಸ್ಥೆಯ…
Read More » -
ಪ್ರಕಟಣೆ
ಹುಣಸೂರು: ಆ.23 ರಿಂದ ಮಡಿಕೇರಿಗೆ ಸೌಹಾರ್ದ ನಡಿಗೆ ಆರಂಭ
ಕುಶಾಲನಗರ, ಆ 22: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ಸಿದ್ದರಾಮಯ್ಯನವರ ಅಭಿಮಾನಿಗಳ ನೇತೃತ್ವದಲ್ಲಿ ಸೌಹಾರ್ದ ಪಾದಯಾತ್ರೆ* *ಜನಕಲ್ಯಾಣದ ನಾಯಕರಾದ ಸಿದ್ದರಾಮಯ್ಯರವರ ನಿಲುವನ್ನು ಬೆಂಬಲಿಸಿ…
Read More » -
ಕ್ರೀಡೆ
ಕಂಬಿಬಾಣೆ: ಹಿಂಜಾವೆ ಆಶ್ರಯದಲ್ಲಿ ನಡೆದ ವಿಜೃಂಭಣೆಯ ಶ್ರೀಕೃಷ್ಣ ಜನ್ಮಾಷ್ಟಮಿ
ಕುಶಾಲನಗರ, ಆ 21: ವಿಶ್ವ ಹಿಂದೂ ಪರಿಷದ್, ಭಜರಂಗದಳ, ದುರ್ಗಾವಾಹಿನಿ, ಮಾತೃಶಕ್ತಿ ಸಂಘಟನೆಗಳ ಕುಶಾಲನಗರ ಪ್ರಖಂಡ ಹಾಗೂ ಕಂಬಿಬಾಣೆ ಘಟಕದ ಆಶ್ರಯದಲ್ಲಿ ಪ್ರಥಮ ವರ್ಷದ ಶ್ರೀ ಕೃಷ್ಣ…
Read More » -
ಸಭೆ
ಮರದೂರು ಏತ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲು ಶಾಸಕ ಮಂಜುನಾಥ್ ಮನವಿ
ಕುಶಾಲನಗರ ಆಗಸ್ಟ್ 21. ಹುಣಸೂರು ತಾಲೂಕಿನ ಮರದೂರು ಏತ ನೀರಾವರಿ ಯೋಜನೆಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕೆಂದು ಶಾಸಕ ಎಚ್.ಪಿ. ಮಂಜುನಾಥ್ ಭಾರಿ ನಿರಾವರಿ ಸಚಿವ ಗೋವಿಂದ ಕಾರಜೋಳ ರವರಿಗೆ…
Read More » -
ಸಭೆ
ಕಣಿವೆಯಲ್ಲಿ ನಡೆದ ಗ್ರಾಮವಾಸ್ತವ್ಯ ಕಾರ್ಯಕ್ರಮ: ಗ್ರಾಮಸ್ಥರ ಸಮಸ್ಯೆ ಆಲಿಸಿದ ತಹಶೀಲ್ದಾರ್ ಪ್ರಕಾಶ್
ಕುಶಾಲನಗರ, ಆ 21: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಸಮುದಾಯ ಭವನದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಡೆಯಿತು. ಕುಶಾಲನಗರ…
Read More » -
ಕ್ರೀಡೆ
ನಂಜರಾಯಪಟ್ಟಣ ಗ್ರಾಪಂ: ಹೊಸಪಟ್ಟಣದಲ್ಲಿ ಚೆಸ್ ಸ್ಪರ್ಧೆ.
ಕುಶಾಲನಗರ, ಆ 21: ನಂಜರಾಯಪಟ್ಟಣ ಗ್ರಾಪಂ ವತಿಯಿಂದ ಓದುವ ಬೆಳಕು ಯೋಜನೆಯಡಿ ಹೊಸಪಟ್ಟಣ ಸಮುದಾಯ ಭವನದಲ್ಲಿ ಚದುರಂಗ ಸ್ಪರ್ಧೆ ಆಯೋಜಿಸಲಾಗಿತ್ತು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಿ.ಎಲ್ ವಿಶ್ವ…
Read More » -
ರಾಜಕೀಯ
ಹಾರಂಗಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿಸಿಟ್: ಪರಿಶೀಲನೆ
ಕುಶಾಲನಗರ, ಆ 21: ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿವಿಧ ಜಿಲ್ಲೆಗಳಲ್ಲಿ ಉಂಟಾಗಿರುವ ಮಳೆಹಾನಿ ಪರಿಶೀಲನೆ ಸಂಬಂಧ ಹಮ್ಮಿಕೊಂಡಿರುವ…
Read More » -
ರಾಜಕೀಯ
ಮೊಟ್ಟೆ ಒಡೆದ ಕೃತ್ಯ ತಪ್ಪು. ಬಿಜೆಪಿ ಸಮಾವೇಶಕ್ಕೆ ಒಂದು ಲಕ್ಷ ಜನ ಸೇರ್ಪಡೆ
ಕುಶಾಲನಗರ, ಆ 22: ಮಾಜಿ ಮುಖ್ಯಮಂತ್ರಿ ಕಾರಿಗೆ ಮೊಟ್ಟೆ ಒಡೆದ ಕೃತ್ಯ ತಪ್ಪು. ಮೊಟ್ಟೆ ಒಡೆದವರು ಯಾರೇ ಆಗಿದ್ದರೂ ಕೂಡ ಅಂತಹ ಕೃತ್ಯ ಸಮರ್ಥಿಸಿಕೊಳ್ಳುವುದಿಲ್ಲ ಎಂದು ಮಡಿಕೇರಿ…
Read More » -
ಸಭೆ
ಹುಣಸೂರು: ದೇವರಾಜ ಅರಸರೊಬ್ಬ ಮೇರು ಪರ್ವತ. ಶಾಸಕ ಮಂಜುನಾಥ್ ಬಣ್ಣನೆ
ಕುಶಾಲನಗರ, ಆ 21: ದೇವರಾಜ ಅರಸರು ಅಂಬೇಡ್ಕರರ ಆಶಯಗಳನ್ನು ಜಾರಿಗೊಳಿಸುವ ಮೂಲಕ ಧ್ವನಿ ಇಲ್ಲದವರಿಗೆ ಸಾಮಾಜಿಕ ನ್ಯಾಯ, ರಾಜಕೀಯ ಅಧಿಕಾರ ಕಲ್ಪಿಸಿದ, ಬಡವರ ಬಾಳಿನಲ್ಲಿ ಬೆಳಕು ತಂದುಕೊಟ್ಟ…
Read More » -
ಟ್ರೆಂಡಿಂಗ್
ಕುಶಾಲನಗರ: ಮೊಟ್ಟೆ ಎಸೆದ ಸಂಪತ್ ಗೆ ಜಾಮೀನು, ಬಿಡುಗಡೆ
ಕುಶಾಲನಗರ, ಆ 21: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದ ಸೋಮವಾರಪೇಟೆ ಸಂಪತ್ ಎಂಬಾತನಿಗೆ ಜಾಮೀನು ಲಭಿಸಿದೆ. ಶನಿವಾರ ಮಧ್ಯಾಹ್ನ ಸಂಪತ್ ನನ್ನು ಪೊಲೀಸರು…
Read More » -
ಟ್ರೆಂಡಿಂಗ್
ನಾನು ಮೂಲತಃ ಜೀವಿಜಯ ಬೆಂಬಲಿಗ, ಈಗ ಕಾಂಗ್ರೆಸ್: ಮೊಟ್ಟೆ ಒಡೆದ ಸಂಪತ್
ಕುಶಾಲನಗರ, ಆ 21: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಒಡೆದ ಪ್ರಕರಣದ ಆರೋಪಿ ಸಂಪತ್ ಶನಿವಾರ ಜಾಮೀನು ಪಡೆಯಲು ಕುಶಾಲನಗರ ನ್ಯಾಯಾಲಯಕ್ಕೆ ಆಗಮಿಸಿದ್ದರು. ಕೋರ್ಟ್…
Read More » -
ರಾಜಕೀಯ
ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದವನು ಯಾವ ಪಕ್ಷದ ಕಾರ್ಯಕರ್ತ
ಕುಶಾಲನಗರ, ಆ 20: ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಗುಡ್ಡೆಹೊಸೂರಿನಲ್ಲಿ ಮೊಟ್ಟೆ ಎಸೆದವನು ಕಾಂಗ್ರೆಸಿಗನೋ, ಬಿಜೆಪಿ ಕಾರ್ಯಕರ್ತನೋ ಎಂಬ ಚರ್ಚೆ ಬಿಸಿಯೇರಿದೆ. ಮೊಟ್ಟೆ ಎಸೆದವನು…
Read More » -
ಕ್ರೈಂ
ಹುಣಸೂರು ಗ್ರಾಮಾಂತರ ಪೊಲೀಸ್ ಕಾರ್ಯಾಚರಣೆ: ಮೂವರು ಜಾನುವಾರು ಕಳ್ಳರ ಬಂಧನ: ಮೂರು ಪ್ರರಕಣಗಳು ಪತ್ತೆ.
ಕುಶಾಲನಗರ, ಆ 20:1 6.08.2022 ರಂದು ಹುಣಸೂರು ತಾಲೂಕು ಕೂಡ್ಲೂರು ಗ್ರಾಮದಲ್ಲಿ, ಥಾಮಸ್ ಎಂಬವರು ಸಾಕಿದ್ದ ಲಕ್ಷ ಮೌಲ್ಯದ ಬೆಲೆ ಬಾಳುವ ಎರಡು ಎಚ್.ಎಫ್. ಹಸುಗಳ ಕಳ್ಳತನ…
Read More » -
ಶಿಕ್ಷಣ
ಕೂಡ್ಲೂರಿನ ” ಟೈನಿಟಾಟ್ಸ್ ” ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಶ್ರೀಕೃಷ್ಣ ಜಯಂತಿ
ಕುಶಾಲನಗರ, ಆ 19: ಕೂಡ್ಲೂರಿನ ” ಟೈನಿಟಾಟ್ಸ್ ” ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕೃಷ್ಣ ಜಯಂತಿಯ ಆಚರಣೆಯಲ್ಲಿ ರಾಧಾ ಕೃಷ್ಣರ ಜೋಡಿ ಅವತಾರದಲ್ಲಿ ಪುಟಾಣಿಗಳು.
Read More » -
ಶಿಕ್ಷಣ
ಕುಶಾಲನಗರ: ಶ್ರೀಕೃಷ್ಣ ಜನ್ಮಾಷ್ಟಮಿ, ಛದ್ಮವೇಶ ಸ್ಪರ್ಧೆ
ಕುಶಾಲನಗರ, ಆ 19: ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕುಶಾಲನಗರದ ಎಚ್ ಆರ್ ಪಿ ಕಾಲನಿ ಅಂಗನವಾಡಿಯಲ್ಲಿ ಮಕ್ಕಳ ಛದ್ಮವೇಶ ಸ್ಪರ್ಧೆ ನಡೆಯಿತು. ಪುಟ್ಟ ಮಕ್ಕಳು ಶ್ರೀಕೃಷ್ಣ,…
Read More » -
ರಾಜಕೀಯ
ಹುಣಸೂರು: ಬಿಜೆಪಿ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ: ಟೈರ್ ಸುಟ್ಟು ರಸ್ತೆ ತಡೆ
ಕುಶಾಲನಗರ, ಆ 19: ಕೊಡಗಿನಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರ ವಿರುದ್ದ ಬಿಜೆಪಿ ಯುವ ಘಟಕದ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಮೊಟ್ಟೆ ಎಸೆದಿರುವುದನ್ನು ಖಂಡಿಸಿ ಹುಣಸೂರಿನಲ್ಲಿ…
Read More » -
ಟ್ರೆಂಡಿಂಗ್
ಮೊಟ್ಟೆ ಎಸೆದದ್ದು ಮೂರನೇ ವ್ಯಕ್ತಿ: ಬಿಜೆಪಿ ಹಾಗೂ ಸಂಘಪರಿವಾರಕ್ಕೆ ಸಂಬಂಧವಿಲ್ಲ
ಕುಶಾಲನಗರ, ಆ 19: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಪ್ರಕರಣದ ಸಂಬಂಧ ಕುಶಾಲನಗರದ 9 ಮಂದಿ ವಿರುದ್ದ ಪ್ರಕರಣ ದಾಖಲಿಸಿ ಬಿಡುಗಡೆಗೊಳಿಸಲಾಯಿತು. ಪಕ್ಷ ಅಥವಾ ಸಂಘಟನೆಗೆ ಸಂಬಂಧವಿಲ್ಲದ…
Read More » -
ರಾಜಕೀಯ
ಗುಡ್ಡೆಹೊಸೂರು: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಒಡೆದು ಪ್ರತಿಭಟನೆ: ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ
ಕುಶಾಲನಗರ, ಆ 18: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಡಿಕೇರಿಯಲ್ಲಿ ಕಾರ್ಯಕ್ರಮ ಮುಗಿಸಿ ಹಿಂತಿರುಗುವ ಮಾರ್ಗಮಧ್ಯೆ ಗುಡ್ಡೆಹೊಸೂರಿನಲ್ಲಿ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮುತ್ತಿಗೆ ಹಾಕಿದರು. ಗುಡ್ಡೆಹೊಸೂರು…
Read More » -
ಸಭೆ
ಲೋಕಸಭಾ ಸ್ಥಾಯಿ ಸಮಿತಿಯ ಕೊಡಗು ಪ್ರವಾಸ: ಗುಡ್ಡೆಹೊಸೂರು ಗ್ರಾಪಂ ಭೇಟಿ
ಕುಶಾಲನಗರ, ಆ 18: ಕುಶಾಲನಗರ, ಆ 18: ಕೊಡಗು ಜಿಲ್ಲಾ ಪ್ರವಾಸದಲ್ಲಿರುವ ಲೋಕಸಭಾ ಸ್ಥಾಯಿ ಸಮಿತಿ ಸಮೀಪದ ಗುಡ್ಡೆಹೊಸೂರು ಗ್ರಾಪಂಗೆ ಗುರುವಾರ ಭೇಟಿ ನೀಡಿದರು. ಕೇಂದ್ರ ಪುರಸ್ಕೃತ…
Read More » -
ರಾಜಕೀಯ
ಕೊಡಗಿಗೆ ಆಗಮಿಸಿದ ಸಿದ್ಧರಾಮಯ್ಯಗೆ ಬಿಜೆಪಿಯಿಂದ ಘೇರಾವ್: ಕಪ್ಪು ಬಾವುಟದ ಸ್ವಾಗತ
ಕುಶಾಲನಗರ, ಆ 18: ಕೊಡಗಿನಲ್ಲಿ ಸಿದ್ಧರಾಮಯ್ಯಗೆ ಕಪ್ಪು ಬಾವುಟದ ಸ್ವಾಗತ ಸಿದ್ಧರಾಮಯ್ಯ ಕಾರೊಳಗೆ ಸಾವರ್ಕರ್ ಭಾವಚಿತ್ರ ಎಸೆದ ಬಿ.ಜೆ.ಪಿ. ಯುವ ಮೋರ್ಚ ಕಾರ್ಯಕರ್ತರು. ಒಂದು ದಿನದ ಕೊಡಗು…
Read More » -
ಕ್ರೈಂ
ಕೂಡುಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನ: ಐವರು ಆರೋಪಿಗಳ ಬಂಧನ
ಕುಶಾಲನಗರ, ಆ 17: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೃಷಿ ಕ್ಷೇತ್ರದ ಅವರಣದಲ್ಲಿರುವ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ…
Read More » -
ಧಾರ್ಮಿಕ
ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿದ ಸಿದ್ದಗಂಗಾ ಮಠದ ಶ್ರೀಗಳು
ಕುಶಾಲನಗರ, ಆ 17: ಹಾರಂಗಿ ಜಲಾಶಯಕ್ಕೆ ಸಿದ್ದಗಂಗಾ ಮಠದ ಶ್ರೀ ಶ್ರೀ ಸಿದ್ದಲಿಂಗ ಸ್ವಾಮೀಜಿ ಭೇಟಿ ನೀಡಿದರು. ಕಾರ್ಯನಿಮಿತ್ತ ಕುಶಾಲನಗರ ಭಾಗಕ್ಕೆ ಆಗಮಿಸಿದ್ದ ಶ್ರೀಗಳು ಸಂಜೆ ಹಾರಂಗಿಗೆ…
Read More » -
ಶಿಕ್ಷಣ
ನಂಜರಾಯಪಟ್ಟಣ: 1.90 ಲಕ್ಷ ವೆಚ್ಚದ ರಂಗಮಂಟಪ ಲೋಕಾರ್ಪಣೆ
ಕುಶಾಲನಗರ, ಆ 17: ನಂಜರಾಯಪಟ್ಟಣ ಗ್ರಾಪಂ ವತಿಯಿಂದ 1.90 ಲಕ್ಷ ವೆಚ್ಚದಲ್ಲಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಬಯಲು ರಂಗಮಂಟಪ ಲೋಕಾರ್ಪಣೆಗೊಳಿಸಲಾಯಿತು. ಗ್ರಾಮ…
Read More » -
ಟ್ರೆಂಡಿಂಗ್
ಕೂಡುಮಂಗಳೂರು ಗ್ರಾಪಂ ಸದಸ್ಯ, ಯುವ ಪತ್ರಕರ್ತನ ಮನೆ ಕುಸಿತ
ಕುಶಾಲನಗರ, ಆ 17: ಕೂಡುಮಂಗಳೂರು ಗ್ರಾಪಂ ಸದಸ್ಯರೂ ಆದ ಪತ್ರಕರ್ತ ಕೆ.ಬಿ.ಶಂಶುದ್ದಿನ್ ಮನೆ ಬುಧವಾರ ಕುಸಿದು ಬಿದ್ದಿದೆ. ಗ್ರಾಪಂ ವ್ಯಾಪ್ತಿಯ ಬಸವೇಶ್ವರ ಬಡಾವಣೆಯಲ್ಲಿರುವ ಮನೆ ಮಳೆಗೆ ತೀವ್ರ…
Read More » -
ಕ್ರೀಡೆ
ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ: ಕೆಬಿ ಕಾಲೇಜು ಜಿಲ್ಲಾಮಟ್ಟಕ್ಕೆ
ಕುಶಾಲನಗರ, ಆ 17: ಸೋಮವಾರಪೇಟೆ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕುಶಾಲನಗರದ ಕನ್ನಡ ಭಾರತಿ ಪ.ಪೂ ಕಾಲೇಜು ವಿದ್ಯಾರ್ಥಿಗಳ ತಂಡ ಜಯಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ. ಬಸವನಹಳ್ಳಿ…
Read More » -
ಸಭೆ
ವೀರಶೈವ ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾ ಘಟಕದಿಂದ ಸ್ವಾತಂತ್ರೋತ್ಸವ
ಕುಶಾಲನಗರ, ಆ 15: ವೀರಶೈವ ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾ ಘಟಕದ ಆಶ್ರಯದಲ್ಲಿ ಕುಶಾಲನಗರದ ರಾಧಾಕೃಷ್ಣ ಬಡಾವಣೆಯಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು. ಜಿಲ್ಲಾ ಘಟಕದ ಅಧ್ಯಕ್ಷರಾದ…
Read More » -
ಸಭೆ
ಕೊಡಗು ಜಿಲ್ಲಾಡಳಿತದಿಂದ 76 ನೇ ಸ್ವಾತಂತ್ರ್ಯ ದಿನಾಚರಣೆ: ಸಚಿವ ಬಿ.ಸಿ.ನಾಗೇಶ್ ಧ್ವಜಾರೋಹಣ
ಕುಶಾಲನಗರ, ಆ 15: ಕೊಡಗು ಜಿಲ್ಲಾಡಳಿತ ವತಿಯಿಂದ 76 ನೇ ಸ್ವಾತಂತ್ರ್ಯ ದಿನಾಚರಣೆಯು ನಗರದ ಕೋಟೆ ಆವರಣದಲ್ಲಿ ಸೋಮವಾರ ನಡೆಯಿತು. ಪ್ರಾಥಮಿಕ, ಪ್ರೌಢ ಶಿಕ್ಷಣ ಮತ್ತು ಕೊಡಗು…
Read More » -
ಸಭೆ
ರಾಷ್ಟ್ರಾಭಿಮಾನಿಗಳ ಬಳಗದಿಂದ ಸಿಹಿ ವಿತರಿಸಿ ಸ್ವಾತಂತ್ರ ಅಮೃತಮಹೋತ್ಸವ ಆಚರಣೆ
ಕುಶಾಲನಗರ, ಆ 15: 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ರಾಷ್ಟ್ರಾಭಿಮಾನಿಗಳ ಬಳಗದ ವತಿಯಿಂದ ಕೂಡಿಗೆ, ಕೂಡು ಮಂಗಳೂರು ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಗಳು, ಅಂಗನವಾಡಿಗಳು ಹಾಗೂ…
Read More » -
ಸಭೆ
ಮುಳ್ಳುಸೋಗೆ ಗ್ರಾಪಂ: ಸ್ವಾತಂತ್ರೋತ್ಸವ ಸವಿನೆನಪಿಗೆ ಕಾವೇರಿ ಮಾತೆ ಪ್ರತಿಮೆ ಲೋಕಾರ್ಪಣೆ
ಕುಶಾಲನಗರ, ಆ 15: ಮುಳ್ಳುಸೋಗೆ ಗ್ರಾಮ ಪಂಚಾಯ್ತಿಯಲ್ಲಿ ಸ್ವಾತಂತ್ರೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು. ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಮುಳ್ಳುಸೋಗೆ ಗ್ರಾಮ ಪಂಚಾಯತ್…
Read More » -
ಸಭೆ
ದಂಡಿನಪೇಟೆ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ: ನಿವೃತ್ತ ಸೈನಿಕರಿಗೆ ಸನ್ಮಾನ
ಕುಶಾಲನಗರ, ಆ 15: ದಂಡಿನಪೇಟೆಯ ಮಸೀದಿ ಎ ನೂರ್ ವತಿಯಿಂದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಮಸೀದಿ ಆಡಳಿತ ಮಂಡಳಿ ವತಿಯಿಂದ ಮಸೀದಿ ಆವರಣದಲ್ಲಿ ರಾಷ್ಟ್ರ ಧ್ವಜಾರೋಹಣ…
Read More » -
ಧಾರ್ಮಿಕ
ಕುಶಾಲನಗರ: ಅಖಂಡ ಭಾರತ ಸಂಕಲ್ಪ ದಿನದ ಜನಜಾಗೃತಿಯ ಪಂಜಿನ ಮೆರವಣಿಗೆ
ಕುಶಾಲನಗರ, ಆ 14: ಹಿಂದು ಜಾಗರಣಾ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಜನಜಾಗೃತಿಯ ಪಂಜಿನ ಮೆರವಣಿಗೆ ಕುಶಾಲನಗರದಲ್ಲಿ ನಡೆಯಿತು. ಬೈಚನಹಳ್ಳಿ ಮಾರಿಯಮ್ಮ ದೇವಾಲಯದಿಂದ ಹೊರಟ…
Read More » -
ರಾಜಕೀಯ
ಮತದಾರರು ಮತ್ತೆ ಬಿಜೆಪಿ ಬೆಂಬಲಿಸಿದರೆ ದೇಶ ಅದಃಪತನಕ್ಕೆ: ಕಾಂಗ್ರೆಸ್ ಮುಖಂಡರ ಎಚ್ಚರಿಕೆ
ಕುಶಾಲನಗರ, ಆ 14: ಸ್ವಾತಂತ್ರ್ಯ ಹೋರಾಟಲ್ಲಿ ಪಾಲ್ಗೊಳ್ಳದೆ ಸಂಗ್ರಾಮಕ್ಕೆ ವಿರುದ್ದವಾಗಿ ಬ್ರಿಟೀಷರ ಪರವಾಗಿ ಕೆಲಸ ಮಾಡಿದ ಬಿಜೆಪಿ ಚುನಾಚಣೆ ಸಮೀಪಿಸುತ್ತಿದ್ದಂತೆ ತೋರಿಕೆ ರಾಷ್ಟ್ರಪ್ರೇಮ ಮೂಲಕ ಜನರನ್ನು ಮರಳು…
Read More »