Recent Post
-
ಟ್ರೆಂಡಿಂಗ್
ಕುಶಾಲನಗರ ಕಾವೇರಿ ಆರತಿ ಕ್ಷೇತ್ರದಲ್ಲಿ 170ನೇ ಹುಣ್ಣಿಮೆ ಆರತಿ ಕಾರ್ಯಕ್ರಮ
ಕುಶಾಲನಗರ, ಮಾ 15:ನದಿ ಮತ್ತು ಜಲ ಮೂಲಗಳ ಮೂಲ ಸ್ವರೂಪಕ್ಕೆ ಧಕ್ಕೆ ಆಗದಂತೆ ಎಚ್ಚರ ವಹಿಸುವುದು ಅಗತ್ಯ ಎಂದು ಕೊಡವ ಸಮಾಜದ ಮಾಜಿ ಅಧ್ಯಕ್ಷರಾದ ಮಂಡೆಪಂಡ ಬೋಸ್…
Read More » -
ಸುದ್ದಿಗೋಷ್ಠಿ
ಮಾ.17 ರಂದು ಸೋಮವಾರ ಕುಶಾಲನಗರದಲ್ಲಿ ರಕ್ತದಾನ ಶಿಬಿರ
ಕುಶಾಲನಗರ, ಮಾ 15: ಕುಶಾಲನಗರದ ಲಯನ್ಸ್ ಕ್ಲಬ್ ಮತ್ತು ಗೌಡ ಸಮಾಜದ ವತಿಯಿಂದ ಕರ್ನಾಟಕ ರತ್ನ, ಯೂತ್ ಐಕಾನ್ ಡಾ।। ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ…
Read More » -
ಧಾರ್ಮಿಕ
ಗುಮ್ಮನಕೊಲ್ಲಿ: ಶ್ರದ್ಧಾಭಕ್ತಿಯಿಂದ ನಡೆದ ಮಾರಮ್ಮ ಮತ್ತು ಶ್ರೀ ಹುಚ್ಚಮ್ಮ ದೇವಿಯ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ
ಕುಶಾಲನಗರ, ಮಾ 14: ಕುಶಾಲನಗರ ಸಮೀಪದ ಗುಮ್ಮನಕೊಲ್ಲಿ ಗ್ರಾಮದ ಶ್ರೀ ಮಾರಮ್ಮ ಮತ್ತು ಶ್ರೀ ಹುಚ್ಚಮ್ಮ ದೇವಿಯ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಚಂಡಿಕಾ ಹೋಮ ಶುಕ್ರವಾರ ಶ್ರದ್ಧಾಭಕ್ತಿಯಿಂದ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಕೈವಾರ ತಾತಯ್ಯ ಜಯಂತಿ ಆಚರಣೆ
ಕುಶಾಲನಗರ, ಮಾ 14: ತಾಲ್ಲೂಕಿನ ಬಲಿಜ ಸಮಾಜದ ವತಿಯಿಂದ ಕುಲಗುರು ಕೈವಾರ ತಾತಯ್ಯನವರ 299 ನೇ ಜಯಂತಿಯನ್ನು ಶುಕ್ರವಾರ ಇಲ್ಲಿನ ಬಲಿಜ ಸಮಾಜದ ಕಛೇರಿಯಲ್ಲಿ ಶ್ರದ್ಧಾ ಭಕ್ತಿಯಿಂದ…
Read More » -
ಕಾರ್ಯಕ್ರಮ
ಜಾನಪದ ಜೀವನ ಕ್ರಮ ಕಲಿಸುತ್ತದೆ : ಡಾ.ಮೈಸೂರು ಉಮೇಶ್
ಕುಶಾಲನಗರ, ಮಾ 13: ನಮ್ಮ ನಾಡಿನ ಸಂಸ್ಕೃತಿ,ಸಂಪ್ರದಾಯಗಳನ್ನು ಒಳಗೊಂಡಿರುವ ಜಾನಪದ ಸಂಗೀತ, ಕಲೆ ನಮಗೆ ಜೀವನ ಕ್ರಮಗಳನ್ನು ಕಲಿಸುತ್ತದೆ ಎಂದು ಕರ್ನಾಟಕ ಜನಪದ ಅಕಾಡೆಮಿ ಸದಸ್ಯರಾದ ಡಾ.ಮೈಸೂರು…
Read More » -
ಟ್ರೆಂಡಿಂಗ್
ಮುಳ್ಳುಸೋಗೆ : ದೊಡ್ಡಮ್ಮ ಗ್ರಾಮದೇವತೆ ಕುಂಭಾಭಿಷೇಕ
ಕುಶಾಲನಗರ, ಮಾ 13: ಮುಳ್ಳುಸೋಗೆಯಲ್ಲಿರುವ ಮೂರು ಗ್ರಾಮಗಳ ಗ್ರಾಮದೇವತೆ ದೊಡ್ಡಮ್ಮ ದೇವತಾ ಪ್ರತಿಷ್ಠಾಪನೆಯ 12 ನೇ ವರ್ಷದ ಅಂಗವಾಗಿ ಕುಂಭಾಭಿಷೇಕ ಹಾಗೂ ವಿವಿಧ ಧಾರ್ಮಿಕ ಪೂಜೋತ್ಸವ ಶ್ರದ್ದಾಭಕ್ತಿಯಿಂದ…
Read More » -
ಪ್ರಕಟಣೆ
ಮಾ.16: ಗೊಂದಿಬಸವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ
ಕುಶಾಲನಗರ, ಮಾ 13: ನಂ. 38184ನೇ ಗೊಂದಿಬಸವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಮಾ 16ರ ಭಾನುವಾರ ಬೆಳಗ್ಗೆ 11.30 ಕ್ಕೆ…
Read More » -
ಅವ್ಯವಸ್ಥೆ
ಕರವೇ ಇಂದ ಚಾಮುಂಡೇಶ್ವರಿ ವಿದ್ಯುತ್ ನಿಗಮಕ್ಕೆ ಮುತ್ತಿಗೆ ಎಚ್ಚರಿಕೆ
ಕುಶಾಲನಗರ, ಮಾ 13: ಕೆಲವು ದಿನಗಳಿಂದ ಸಂಜೆ 5:00 ಗಂಟೆಯಿಂದ 7:30 ತನಕ ವಿದ್ಯುತ್ ಸ್ಥಗಿತಗೊಳಿಸುತ್ತಿದ್ದು, ಮಕ್ಕಳ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಮಾಡುತ್ತಿರುವ…
Read More » -
ನಿಧನ
ಅಗಲಿದ ಶಶಿಗೆ ಕರಿಯಪ್ಪ ಬಡಾವಣೆ ನಿವಾಸಿಗಳಿಂದ ಶ್ರದ್ದಾಂಜಲಿ
ಕುಶಾಲನಗರ, ಮಾ 12: ಬೈಲುಕೊಪ್ಪದಲ್ಲಿ ಮಂಗಳವಾರ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕುಶಾಲನಗರದ ಕರಿಯಪ್ಪ ಬಡಾವಣೆಯ ಡಿ.ಎನ್.ಶಶಿ ಅವರಿಗೆ ಬಡಾವಣೆ ನಿವಾಸಿಗಳು ಶ್ರದ್ಧಾಂಜಲಿ ಅರ್ಪಿಸಿದರು.
Read More » -
ಕಾರ್ಯಕ್ರಮ
ದೇಶಾಭಿವೃದ್ಧಿಯ ಗುರಿ ಹೊಂದಲು ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಚಿತ್ರ ರಮೇಶ್ ಕರೆ
ಕುಶಾಲನಗರ ಮಾ.12: ಈಗಿನ ಯುವ ಜನಾಂಗ ಡೇಶಾಭಿವೃದ್ಧಿಯ ಗುರಿ ಹೊಂದಬೇಕು. ಆ ಮೂಲಕ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಗುರಿ ಮುಟ್ಟುವ ಕಡೆಗೆ ಸಾಕಷ್ಟು ಪರಿಶ್ರಮ ಮತ್ತು ಪೂರ್ವ…
Read More » -
ಪ್ರತಿಭಟನೆ
ಕಾಂಗ್ರೆಸ್ ಸರಕಾರದ ವಿರುದ್ದ ಕುಶಾಲನಗರದಲ್ಲಿ ಬಿಜೆಪಿ ಪ್ರತಿಭಟನೆ
ಕುಶಾಲನಗರ, ಮಾ 11 ಕೊಡಗಿನ ವಿಚಾರದಲ್ಲಿ ಕಾಂಗ್ರೆಸ್ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಸೋಮವಾರಪೇಟೆ ಮಂಡಲ ಬಿಜೆಪಿ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು. ಕುಶಾಲನಗರ…
Read More » -
ಅಪಘಾತ
ಕ್ಯಾಂಟರ್-ಬೈಕ್ ನಡುವೆ ಅಪಘಾತ: ಸವಾರ ದುರ್ಮರಣ
ಕುಶಾಲನಗರ, ಮಾ 11: (ಕುಶಲವಾಣಿ ನ್ಯೂಸ್) ಬೈಲುಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕುಶಾಲನಗರದ ನಿವಾಸಿ ಮೃತಪಟ್ಟಿದ್ದಾರೆ. ಹೊನ್ನೂರು ಗೇಟ್ ಸಮೀಪ ಹೆದ್ದಾರಿಯಲ್ಲಿ ನಡೆದ…
Read More » -
ದೇವಾಲಯ
ಶಿರಂಗಾಲ ಗ್ರಾಮದೇವತೆ ಶ್ರೀ ಮಂಟಿಗಮ್ಮ ದೇವಸ್ಥಾನ ಮಾರ್ಗದ ಮಹಾದ್ವಾರ ಹಾಗೂ ಗೋಪುರ ಉದ್ಘಾಟನೆ
ಕುಶಾಲನಗರ, ಮಾ 10: ಕೊಣನೂರು – ಶಿರಂಗಾಲ ಮುಖ್ಯ ರಸ್ತೆ ಬಳಿಯಿಂದ ಶಿರಂಗಾಲದ ಗ್ರಾಮದೇವತೆ ಶ್ರೀ ಮಂಟಿಗಮ್ಮ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾದ್ವಾರವನ್ನು ಲೋಕಾರ್ಪಣೆಗೊಳಿಸಲಾಯಿತು.…
Read More » -
ಧಾರ್ಮಿಕ
ಬ್ಯಾಡಗೊಟ್ಟದ ದಿಡ್ಡಳ್ಳಿ ಪುನರ್ವಸತಿ ಕೇಂದ್ರದ ಶ್ರೀ ಮುನೇಶ್ವರ ಸ್ವಾಮಿ ಮತ್ತು ಚೌಡೇಶ್ವರಿ (ಮಠದಮ್ಮ) ದೇವರ ವಾರ್ಷಿಕ ಮಹಾಪೂಜೆ
ಕುಶಾಲನಗರ, ಮಾ 10: ಕೂಡಿಗೆ ಗ್ರಾಪಂ ವ್ಯಾಪ್ತಿಯ ಮದಲಾಪುರದ ಬ್ಯಾಡಗೊಟ್ಟ ಗ್ರಾಮದಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಕೇಂದ್ರದ ಶ್ರೀ ಮುನೇಶ್ವರ ಸ್ವಾಮಿ ಮತ್ತು ಚೌಡೇಶ್ವರಿ (ಮಠದಮ್ಮ) ದೇವರ ವಾರ್ಷಿಕ…
Read More » -
ಚುನಾವಣೆ
ಸರ್ಕಾರಿ ವಾಹನ ಚಾಲಕರ ಸಂಘದ ಜಿಲ್ಲಾಧ್ಯಕ್ಷರಾಗಿ ರಮೇಶ್ ಆಯ್ಕೆ
ಕುಶಾಲನಗರ ಮಾ.10:ಕೊಡಗು ಜಿಲ್ಲೆಯ ಸರ್ಕಾರಿ ವಾಹನಗಳ ಕೊಡಗು ಜಿಲ್ಲಾಧ್ಯಕ್ಷರಾಗಿ ಕುಶಾಲನಗರದ ಆಂಬ್ಯುಲೆನ್ಸ್ ಚಾಲಕ ಡಿ.ವಿ.ರಮೇಶ್ ಆಯ್ಕೆಯಾಗಿದ್ದಾರೆ. ಮಡಿಕೇರಿಯ ಸರ್ಕಾರಿ ನೌಕರರ ಸಭಾಂಗಣದಲ್ಲಿ ರಾಜ್ಯ ಸರ್ಕಾರಿ ವಾಹನ ಚಾಲಕರ…
Read More » -
ಕಾರ್ಯಕ್ರಮ
ಕೊಡಗು ವಿವಿ ಉಳಿವಿಗೆ ಆಗ್ರಹಿಸಿ ಡಿಸಿಎಂ ಬಳಿಗೆ ನಿಯೋಗ
ಕುಶಾಲನಗರ ಮಾ 10: ಕೊಡಗು ವಿವಿ ರದ್ದುಗೊಳಿಸದೆ, ವಿಲೀನಗೊಳಿಸದಂತೆ ಆಗ್ರಹಿಸಿ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ನೇತೃತ್ವದಲ್ಲಿ ಕೊಡಗಿನಿಂದ ಬೆಂಗಳೂರಿಗೆ ನಿಯೋಗ ತೆರಳಿರುವ ಕೊಡಗು ವಿವಿ…
Read More » -
ಧಾರ್ಮಿಕ
ಕುಶಾಲನಗರದಲ್ಲಿ ನಂದಿ ರಥಯಾತ್ರೆಗೆ ಸ್ವಾಗತ
ಕುಶಾಲನಗರ, ಮಾ 09: ಗೋಸೇವಾ ಗತಿವಿದಿ ಕರ್ನಾಟಕ, ರಾಧಸುರಭಿ ಗೋ ಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ (ರಿ ) ವತಿಯಿಂದ ಆಯೋಜಿಸಿರುವ ನಂದಿ ರಥ ಯಾತ್ರೆ…
Read More » -
ಕಾರ್ಯಕ್ರಮ
ಕುಶಾಲನಗರ ಜೆಸಿಐ ವತಿಯಿಂದ ಮಹಿಳಾ ದಿನಾಚರಣೆ
ಕುಶಾಲನಗರ, ಮಾ.9: ಕುಟುಂಬ ಹಾಗೂ ಸಮಾಜದಲ್ಲಿ ಹೆಣ್ಣು ತ್ಯಾಗದ ಸಂಕೇತ. ಹೆಣ್ಣನ್ನು ಸೌಂದರ್ಯಕ್ಕಿಂತ ಸಾಮರ್ಥ್ಯದ ಮೂಲಕ ಅರ್ಥ ಮಾಡಿಕೊಳ್ಳಬೇಕು. ತಾಯಿಯಿಲ್ಲದೆ ಒಂದು ದಿನವೂ ಮನೆ ಪರಿಪೂರ್ಣವಾಗುವುದಿಲ್ಲ ಎಂದು…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಮಹಿಳಾ ದಿನಾಚರಣೆ: ಸಾಧಕ ಮಹಿಳೆಯರಿಗೆ ಸನ್ಮಾನ
ಕುಶಾಲನಗರ, ಮಾ 08: ಮಹಿಳೆ ನಾಲ್ಕು ಗೋಡೆಗಳ ನಡುವೆ ಕಾಲ ಕಳೆಯುವ ಕಾಲವೀಗ ಕಣ್ಮರೆಯಾಗಿ ಪುರುಷ ಪ್ರಧಾನ ಸಮಾಜದಲ್ಲಿ ಪುರುಷನಷ್ಟೇ ಧೀಮಂತಿಕೆಯಿಂದ ಬದುಕಲು ಸಾಧ್ಯವಿದೆ ಎಂದು ಶನಿವಾರಸಂತೆ…
Read More » -
ಶಿಕ್ಷಣ
ಮಹಾತ್ಮಗಾಂಧಿ ಪದವಿ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ
ಕುಶಾಲನಗರ, ಮಾ 08 : ಅಂತರ್ರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಕುಶಾಲನಗರದ ಮಹಾತ್ಮ ಗಾಂಧಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ರೂಪಕಗಳ ಮೂಲಕ ವಿಭಿನ್ನವಾಗಿ…
Read More » -
ಕ್ರೀಡೆ
ಮಹಾಶಿವರಾತ್ರಿ ಕಪ್ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟನೆ
ಕುಶಾಲನಗರ, ಮಾ 08 : ಇಲ್ಲಿನ ಬ್ಯಾಡ್ಮಿಂಟನ್ ಅಕಾಡೆಮಿ ವತಿಯಿಂದ ಮಾರ್ನಿಂಗ್ ಪ್ಲೇಯರ್ಸ್ ಆಯೋಜಿಸಿರುವ ಎರಡು ದಿನಗಳ ಅವಧಿಯ ಮಹಾಶಿವರಾತ್ರಿ ಕಪ್ – 2025 ಪಂದ್ಯಾವಳಿಗೆ ಶನಿವಾರ…
Read More » -
ಟ್ರೆಂಡಿಂಗ್
K.S.T.A ವಲಯ ಸಮಿತಿಯಿಂದ ಟೈಲರ್ ದಿನಾಚರಣೆ
ಕುಶಾಲನಗರ ಮಾ 07: K.S.T.A ಕುಶಾಲನಗರ ವಲಯ ಸಮಿತಿಯಿಂದ ಟೈಲರ್ ದಿನಾಚರಣೆಯನ್ನು ಸಮಿತಿ ಸದಸ್ಯರೊಂದಿಗೆ ಆಚರಿಸಲಾಯಿತು.
Read More » -
ರಾಜ್ಯ
ಕೊಡಗಿನ ಅಭಿವೃದ್ಧಿಗೆ ದೊಡ್ಡ ಮಟ್ಟದ ಕೊಡುಗೆ ಇಲ್ಲದ ಬಜೆಟ್
ಕುಶಾಲನಗರ, ಮಾ 07:ಸುಮಾರು ಒಂದು ಕೋಟಿ ಜನಸಂಖ್ಯೆ ಇರುವ ಒಂದು ಸಮಾಜಕ್ಕೆ (ಮುಸ್ಲಿಂ) ಕೊಟ್ಟಿರುವ ಬಜೆಟ್ ಗಾತ್ರ ಆ ಸಮಾಜವನ್ನು ಕಡೆಗಣಿಸಿದ ಬಜೆಟ್ ಅನ್ನಬಹುದು, ಇನ್ನು ಕೊಡಗಿನ…
Read More » -
ಕಾರ್ಯಕ್ರಮ
ಕ.ವಿ.ಪ್ರ.ನಿ.ನಿ.ನೌಕರರ ಸಂಘದ ಕುಶಾಲನಗರ ಪ್ರಾ.ಸಮಿತಿ ಕಛೇರಿ ಉದ್ಘಾಟನೆ
ಕುಶಾಲನಗರ, ಮಾ 07:: ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ ಸಂಘದ ಕುಶಾಲನಗರ ಪ್ರಾಥಮಿಕ ಸಮಿತಿಯ ಸಂಘದ ನೂತನ ಕಚೇರಿ ಉದ್ಘಾಟನೆ ಹಾಗೂ ಸುರಕ್ಷತಾ ಸಭೆ ಶುಕ್ರವಾರ…
Read More » -
ಪೊಲೀಸ್
ಅಪ್ರಾಪ್ತರಿಂದ ವಾಹನ ಚಾಲನೆ: ಮೂರು ಪ್ರಕರಣ ದಾಖಲು
ಕುಶಾಲನಗರ, ಮಾ 07: ಅಪ್ರಾಪ್ತರು ವಾಹನ ಚಾಲನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಮೂರು ಪ್ರಕರಣಗಳಲ್ಲಿ ತಲಾ 25…
Read More » -
ಶಿಕ್ಷಣ
ಕೊಡಗು ವಿವಿಯಲ್ಲಿ ಮಹಿಳಾ ಸ್ವರಕ್ಷಣಾ ಮತ್ತು ಕಿಕ್ಬಾಕ್ಸಿಂಗ್ ತರಬೇತಿ ಯಶಸ್ವಿ
ಕುಶಾಲನಗರ, ಮಾ 07: ಅಂತಾರಾಷ್ಟ್ರೀಯ ಮಹಿಳಾ ವಾರದ ಅಂಗವಾಗಿ ಕರ್ನಾಟಕ ಕಿಕ್ಬಾಕ್ಸಿಂಗ್ ಲೀಗ್, WAKO ಇಂಡಿಯಾ ಕಿಕ್ಬಾಕ್ಸಿಂಗ್ ಫೆಡರೇಷನ್ನ ಮಾರ್ಗದರ್ಶನದಲ್ಲಿ, ಮಹಿಳೆಯರಿಗೆ ಸ್ವರಕ್ಷಣಾ ಮತ್ತು ಮೂಲಭೂತ ಕಿಕ್ಬಾಕ್ಸಿಂಗ್…
Read More » -
ಟ್ರೆಂಡಿಂಗ್
ಮರದಿಂದ ಬಿದ್ದು ಸಾವು
ಕುಶಾಲನಗರ, ಮಾ 07: ಕರಿಮೆಣಸು ಕುಯ್ಯುವ ಕೆಲಸದಲ್ಲಿ ನಿರತನಾಗಿದ್ದ ವ್ಯಕ್ತಿ ಮರದಿಂದ ಬಿದ್ದು ಮೃತಪಟ್ಟ ಘಟನೆ ಬೆಟಗೇರಿಯಲ್ಲಿ ನಡೆದಿದೆ. ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ರಂಗಸಮುದ್ರದ ವಿರುಪಾಕ್ಷಪುರ ನಿವಾಸಿ…
Read More » -
ಕಾರ್ಯಕ್ರಮ
ಗಂಧದಕೋಠಿಯಲ್ಲಿ ಅರಣ್ಯ ವೀಕ್ಷಕರ ಘಟಿಕೋತ್ಸವ
ಕುಶಾಲನಗರ, ಮಾ 07 : ತರಬೇತಾರ್ಥಿಗಳು ತರಬೇತಿ ಅವಧಿಯಲ್ಲಿ ಕಲಿತದ್ದನ್ನು ಚಾಚು ತಪ್ಪದೇ ಪಾಲಿಸುವ ಮೂಲಕ ಉತ್ತಮ ನೌಕರರಾಗಿ ಸೇವೆ ಮಾಡಬೇಕೆಂದು ಕೊಡಗು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ…
Read More » -
ಸನ್ಮಾನ
ಗಾಂಧಿಗ್ರಾಮ ಪುರಸ್ಕಾರಕ್ಕೆ ಆಯ್ಕೆ: ನಂಜರಾಯಪಟ್ಟಣ ಗ್ರಾಪಂ ಜನಪ್ರತಿನಿಧಿಗಳು, ಅಧಿಕಾರಿಗೆ ಸನ್ಮಾನ
ಕುಶಾಲನಗರ, ಮಾ 07: ನಂಜರಾಯಪಟ್ಟಣ ಗ್ರಾಪಂ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ಹಿನ್ನಲೆಯಲ್ಲಿ ಗ್ರಾಮದ ಗೆಳೆಯರ ಬಳಗದ ವತಿಯಿಂದ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ಹಾಗೂ ಪಿಡಿಒ ರಾಜಶೇಖರ್…
Read More » -
ರಾಜಕೀಯ
ಅರಣ್ಯ ಇಲಾಖೆಗೆ ಸಂಬಂಧ ಸಿ.ಎಂ ಜೊತೆ ಚರ್ಚಿಸಿದ ಎ.ಎಸ್.ಪೊನ್ನಣ್ಣ
ಕುಶಾಲನಗರ, ಮಾ 06: ವಿಧಾನಸಭೆಯ ಬಜೆಟ್ ಅಧಿವೇಶನಕ್ಕೆ ಮೊದಲು ಇಂದು ಅರಣ್ಯ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಗೃಹ ಕಚೇರಿಯಲ್ಲಿ ಭೇಟಿಯಾದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ…
Read More » -
ಟ್ರೆಂಡಿಂಗ್
ಡ್ರಿಂಕ್ & ಡ್ರೈವ್: ದಂಡ
ಕುಶಾಲನಗರ, ಮಾ 06: ಕುಶಾಲನಗರ ಸಂಚಾರ ಪೊಲೀಸರ ಡ್ರಿಂಕ್ & ಡ್ರೈವ್ ತಪಾಸಣೆ ತೀವ್ರಗೊಳಿಸಿದ್ದು ಗುರುವಾರ ಮದ್ಯಪಾನ ಮಾಡಿ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಫಾಜಿಲ್ ಖಾನ್…
Read More » -
ಶಿಕ್ಷಣ
ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಕಾರ್ಯಕ್ರಮ
ಕುಶಾಲನಗರ, ಮಾ 06: ಕೊಡಗು ಜಿಲ್ಲಾ ಪೊಲೀಸ್ ಸೋಮವಾರಪೇಟೆ ಉಪವಿಭಾಗದ ಆಶ್ರಯದಲ್ಲಿ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಕಾರ್ಯಕ್ರಮ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ…
Read More » -
ಪೊಲೀಸ್
ಡ್ರಿಂಕ್ & ಡ್ರೈವ್, ಕಾರ್ ಸೈಲೆನ್ಸರ್ ಅಲ್ಟರೇಷನ್: 21 ಸಾವಿರ ರೂ ದಂಡ
ಕುಶಾಲನಗರ, ಮಾ 05: ಕುಶಾಲನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಿಂಕ್ & ಡ್ರೈವ್ ಹಾಗೂ ಕಾರಿನ ಸೈಲೆನ್ಸರ್ ಅಲ್ಟರೇಷನ್ ಮಾಡಿದ ರಿಜ್ವಾನ್ ಹಾಗೂ ಅಜಿನಾಸ್ ಎಂಬವರ…
Read More » -
ಕ್ರೈಂ
ಜಿಲ್ಲಾ ಕಾರಾಗೃಹಕ್ಕೆ ಮಾದಕ ಪದಾರ್ಥ ಸಪ್ಲೈ: ಆರೋಪಿ ಬಂಧನ
ಕುಶಾಲನಗರ, ಮಾ 05: ಕೇರಳದ ಕಣ್ಣೂರು ಜಿಲ್ಲೆಯ ತಲಶೇರಿಯ ಸುರಬೀಲ್ (26) ಎಂಬಾತ ದಿನಾಂಕ: 04-03-2025 ರಂದು ಮಡಿಕೇರಿಯ ಜಿಲ್ಲಾ ಕಾರಗೃಹದಲ್ಲಿರುವ ವಿಚಾರಣಾ ಬಂಧಿಯಾದ ಸನಮ್ ಎಂಬಾತನ…
Read More » -
ಕಾಮಗಾರಿ
ಸ್ಥಗಿತಗೊಂಡಿದ್ದ ಹಾರಂಗಿ-ಕುಶಾಲನಗರ ಮಾರ್ಗ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭ
ಕುಶಾಲನಗರ, ಮಾ 05: ಮಾಲೀಕತ್ವ ವಿವಾದದಿಂದ ಸ್ಥಗಿತವಾಗಿದ್ದ ಕುಶಾಲನಗರ-ಹಾರಂಗಿ ಮಾರ್ಗದ ಚಿಕ್ಕತ್ತೂರು ಬಳಿ ರಸ್ತೆ ನಿರ್ಮಾಣ ಕಾಮಗಾರಿ ಪುನರಾರಂಭಗೊಳಿಸಲಾಗಿದೆ. ವಿವಾದ ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ಕಾಮಗಾರಿ ಸ್ಥಗಿತಗೊಂಡಿತ್ತು.…
Read More » -
ಸಭೆ
ಕುಶಾಲನಗರ ಪುರಸಭೆ ಆಯವ್ಯಯ ಮಂಡನೆ-7 ಲಕ್ಷ ಉಳಿತಾಯ ಬಜೆಟ್ ಮಂಡನೆ
ಕುಶಾಲನಗರ, ಮಾ 05: ಕುಶಾಲನಗರ ಪುರಸಭೆಯ 2025-26ನೇ ಸಾಲಿನ ಆಯ ವ್ಯಯ ಮಂಡನಾ ಸಭೆ ನಡೆಯಿತು. ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರ ಅವರು, 7 ಲಕ್ಷದ 43…
Read More » -
ಕಾರ್ಯಕ್ರಮ
ಮಾಜಿ ಶಾಸಕ ಅಪ್ಪಚ್ಚುರಂಜನ್ ಅವರಿಂದ ವಾಲ್ನೂರ್ ಶಾಲಾ ಮಕ್ಕಳಿಗೆ ಸ್ವೆಟರ್ ವಿತರಣೆ
ಕುಶಾಲನಗರ, ಮಾ 04: ಮಾಜಿ ಶಾಸಕ ಅಪ್ಪಚ್ಚುರಂಜನ್ ಅವರಿಂದ ವಾಲ್ನೂರ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 1 ರಿಂದ 7 ತರಗತಿಯ ಮಕ್ಕಳಿಗೆ ಸ್ವೇಟರ್ ವಿತರಣೆ ಕಾರ್ಯಕ್ರಮ…
Read More » -
ಪೊಲೀಸ್
ಬೈಕ್ ಸೈಲೆನ್ಸರ್ ಬದಲಾವಣೆ: 6500 ರೂ ದಂಡ
ಕುಶಾಲನಗರ, ಮಾ 04: ಬುಲೆಟ್ ಬೈಕ್ ನ ಸೈಲೆನ್ಸರ್ ಬದಲಾವಣೆ ಮಾಡಿ ಶಬ್ಧ ಮಾಲಿನ್ಯಕ್ಕೆ ಕಾರಣರಾದ ಬಿ.ಕೆ.ಭರತ್ ಎಂಬ ಸವಾರನಿಂದ ರೂ 6500 ಸಾಚಿರಡ ದಂಡ ವಸೂಲಿ…
Read More » -
ಶಿಕ್ಷಣ
ಹೆಬ್ಬಾಲೆ ಶಾಲೆಯಲ್ಲಿ ಸ್ವೆಟರ್ ವಿತರಣೆ
ಕುಶಾಲನಗರ, ಮಾ 04:ಮಡಿಕೇರಿ ಕ್ಷೇತ್ರದ ಮಾಜಿ ಶಾಸಕರು ಹಾಗೂ ರಾಜ್ಯ ಕ್ರೀಡಾ ಸಚಿವರಾಗಿದ್ದ ಎಂ.ಪಿ. ಅಪ್ಪಚ್ಚುರಂಜನ್ ಕುಶಾಲನಗರ ತಾಲೂಕು ಹೆಬ್ಬಾಲೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ 78…
Read More » -
ಕಾರ್ಯಕ್ರಮ
ಮಾಜಿ ಶಾಸಕ ಅಪ್ಪಚ್ಚುರಂಜನ್ ರಿಂದ 7 ಗ್ರಾಪಂ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಉಚಿತ ಸ್ವೆಟರ್ ವಿತರಣೆ
ಕುಶಾಲನಗರ, ಮಾ. 4: ಮಡಿಕೇರಿ ಕ್ಷೇತ್ರದ ಮಾಜಿ ಕ್ರೀಡಾ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ನವರು ಕುಶಾಲನಗರ ತಾಲ್ಲೂಕು ವ್ಯಾಪ್ತಿಯ 7 ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ…
Read More » -
ಟ್ರೆಂಡಿಂಗ್
ಅಪ್ಪಚ್ಚುರಂಜನ್ ರಿಂದ ನಂಜರಾಯಪಟ್ಟಣ ಶಾಲೆಯ ಮಕ್ಕಳಿಗೆ ಸ್ವೆಟರ್ ಹಂಚಿಕೆ
ಕುಶಾಲನಗರ, ಮಾ 04: ಮಾಜಿ ಶಾಸಕ ಅಪ್ಪಚು ರಂಜನ್ ಅವರ ವತಿಯಿಂದ ನಂಜರಾಯಪಟ್ಟಣ ಸ.ಮಾ.ಪ್ರಾ.ಶಾಲಾ ಮಕ್ಕಳಿಗೆ ಉಚಿತವಾಗಿ ಸ್ವೆಟರ್ ಹಂಚಿಕೆ ಕಾರ್ಯ ನಡೆಯಿತು. ಈ ಸಂದರ್ಭ ಜಿಲ್ಲಾ…
Read More » -
ಕಾರ್ಯಕ್ರಮ
ಕೊಡಗು ವಿವಿ ಉಳಿವಿಗೆ ಆಗ್ರಹಿಸಿ ಬೈಕ್ ಜಾಥಾ
ಕುಶಾಲನಗರ, ಮಾ 04:ಕೊಡಗು ವಿವಿ ಅಸ್ತಿತ್ವಕ್ಕಾಗಿ ಚಿಕ್ಕ ಅಳುವಾರದ ವಿವಿ ಆವರಣದಿಂದ ವಿವಿಯ ಅಧ್ಯಾಪಕರು ಹಾಗೂ ಅಧ್ಯಾಪಕೇತರರಿಂದ ಬೈಕ್ ಜಾಥಾ ನಡೆಯಿತು. ಕೊಡಗು ವಿವಿ ಹಿತರಕ್ಷಣಾ ಸಮಿತಿ…
Read More » -
ಕ್ರೀಡೆ
ಹುದುಗೂರಿನಲ್ಲಿ ನಡೆದ ವಾಲಿಬಾಲ್ ಪಂದ್ಯಾವಳಿ: ರಾಯಲ್ ಫ್ರೆಂಡ್ಸ್ ಪ್ರಥಮ
ಕುಶಾಲನಗರ, ಮಾ.04 : ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಕಾಳಿಕಾಂಬಾ ಯುವಕ ಸಂಘದ ವತಿಯಿಂದ ನಡೆದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಉತ್ಸವ 2025.…
Read More » -
ಕಾರ್ಯಕ್ರಮ
ಕರ್ನಾಟಕ ಬ್ಯಾಂಕ್ ಶಾಖಾ ಪ್ರಾಂಗಣ ಆರಂಭ
ಕುಶಾಲನಗರ, ಮಾ.04: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವತ್ತೂರು ಗ್ರಾಮದಲ್ಲಿದ್ದ ಕೂಡಿಗೆ ಕರ್ನಾಟಕ ಬ್ಯಾಂಕ್ ನೂತನ ಶಾಖಾ ಪ್ರಾಂಗಣದ ಕಛೇರಿಯನ್ನು ಕೂಡುಮಂಗಳೂರಿನಲ್ಲಿ ನೂತನವಾಗಿ ಪ್ರಾರಂಭ ಮಾಡಿರುವುದನ್ನು ಎಂ.…
Read More » -
ಮನವಿ
ಕಡಿಮೆ ದರದಲ್ಲಿ ಶುಂಠಿ ಮಾರಾಟ ಮಾಡದಂತೆ ರೈತರಲ್ಲಿ ಆಗ್ರಹ
ಕುಶಾಲನಗರ, ಮಾ 03 : ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಶುಂಠಿ ಖರೀದಿಸಲು ರಾಜ್ಯ ಸರ್ಕಾರ ಪ್ರಸ್ತಾವನೆಯನ್ನು ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಲಾಗಿದು, ಶೀಘ್ರದಲ್ಲಿಯೇ ರಾಜ್ಯ ಸರಕಾರವು ಖರೀದಿ…
Read More » -
ಅವ್ಯವಸ್ಥೆ
ಸ್ವಚ್ಚತೆ ಕಾಪಾಡದ ಬಾರ್ & ಹೋಟೆಲ್ ಗಳಿಗೆ ದಂಡ ವಿಧಿಸಿದ ಗುಡ್ಡೆಹೊಸೂರು ಗ್ರಾಪಂ
ಕುಶಾಲನಗರ, ಮಾ 03:ಗುಡ್ಡೆಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹೋಟೆಲ್ ಹಾಗೂ ಬಾರ್ ಗಳಲ್ಲಿ ಸ್ವಚ್ಛತೆಯನ್ನು ಕಾಪಾಡದಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ದಿನ ಗ್ರಾಮ ಪಂಚಾಯತ್…
Read More » -
ಕಾಮಗಾರಿ
ಹಾರಂಗಿ-ಕುಶಾಲನಗರ ಮಾರ್ಗದಲ್ಲಿ ರಸ್ತೆ ಎತ್ತರಿಸುವ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ
ಕುಶಾಲನಗರ, ಮಾ 02: ಹಾರಂಗಿ ಅಣೆಕಟ್ಟೆ ಮುಂಭಾಗ ಹಾರಂಗಿ-ಕುಶಾಲನಗರ ಮಾರ್ಗದಲ್ಲಿ ಅಪೂರ್ಣಗೊಂಡಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ ಮಂತರ್ ಗೌಡ ಭಾನುವಾರ ಭೂಮಿಪೂಜೆ ನೆರವೇರಿಸಿದರು. ಈ…
Read More » -
ಪೊಲೀಸ್
ಕುಶಾಲನಗರದಲ್ಲಿ ಡ್ರಿಂಕ್ & ಡ್ರೈವ್ ತಪಾಸಣೆ: 60 ಸಾವಿರ ದಂಡ ವಸೂಲಿ
ಕುಶಾಲನಗರ, ಮಾ 01: ಕುಶಾಲನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 28/02/2025 ರಂದು ಕೊಪ್ಪ ಗೇಟ್ ಹತ್ತಿರ ಮಧ್ಯಪಾನ ಮಾಡಿ ವಾಹನ ಚಲಾವಣೆ ಮಾಡುತ್ತಿರುವ ಬಗ್ಗೆ…
Read More » -
ಸನ್ಮಾನ
ಕಾರ್ಯನಿರ್ವಹಣಾಧಿಕಾರಿಗೆ ಬೀಳ್ಕೊಡುಗೆ
ಕುಶಾಲನಗರ, ಮಾ. 1: ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ನಿರ್ವಹಿಸುತ್ತಿದ್ದ ಎಂ. ಪಿ. ಮೀನಾ ಅವರು ವಯೋ ನಿವೃತ್ತಿ…
Read More » -
ಕ್ರೈಂ
ಗಾಂಜಾ ಮಾರಾಟ: ಆರೋಪಿ ಬಂಧನ
ಕುಶಾಲನಗರ, ಮಾ 01:ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ/ಸರಬರಾಜು ಮಾಡುತ್ತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್…
Read More » -
ನಿಧನ
ಬೈಚನಹಳ್ಳಿ ಮಾರಮ್ಮ ದೇವರ ವಾರ್ಷಿಕ ಪೂಜೋತ್ಸವ
ಕುಶಾಲನಗರ, ಮಾ 01 : ಕುಶಾಲನಗರದ ಬೈಚನಹಳ್ಳಿಯ ಗ್ರಾಮದೇವತೆ ಮಾರಮ್ಮ ದೇವರ ವಾರ್ಷಿಕ ಪೂಜೋತ್ಸವ ಶನಿವಾರ ಶ್ರದ್ಧಾಭಕ್ತಿಗಳಿಂದ ನೆರವೇರಿತು. ಪೂಜಾ ಅಂಗವಾಗಿ ದೇವಾಲಯವನ್ನು ತಳಿರು ತೋರಣಗಳಿಂದ ಅಕಂಕರಿಸಲಾಗಿತ್ತು.…
Read More » -
ಟ್ರೆಂಡಿಂಗ್
ಕೊಡಗು ಜಿಲ್ಲಾ ಸಾಹಿತ್ಯಾಕ್ತರ ವೇದಿಕೆಯಿಂದ ಎಂಜಿಎಂ ಕಾಲೇಜಿನಲ್ಲಿ “ಸಾಹಿತ್ಯ ಮಂಥನ” ಕಾರ್ಯಕ್ರಮ
ಕುಶಾಲನಗರ, ಮಾ 01 : ಸಂಸ್ಕ್ರತ ಭಾಷೆ ದೇವರ ಭಾಷೆ, ಜನರ ಭಾಷೆ ಹಾಗೂ ಶ್ರೀಮಂತರ ಭಾಷೆಯಾಗಿತ್ತು. ಜನಸಾಮಾನ್ಯರಿಗೆ ಸಂಸ್ಕ್ರತ ಭಾಷೆ ಕಬ್ಬಿಣದ ಕಡಲೆಯಾಗಿತ್ತು. ಇಂತಹ ಸಂದರ್ಭದಲ್ಲಿ…
Read More » -
ಕಾರ್ಯಕ್ರಮ
ಚೆರಿಯ ಮನೆ ದಿವಂಗತ ಕೃಷ್ಣಪ್ಪ ಮರಗೋಡು ದತ್ತಿ ಕಾರ್ಯಕ್ರಮ
ಕುಶಾಲನಗರ ಮಾ 01: ಜಾನಪದ ಗೀತೆಗಳನ್ನು ರಚಿಸಿದವರು ಯಾರೆಂದು ಎಲ್ಲೂ ಉಲ್ಲೇಖವಾಗಿರುವುದಿಲ್ಲ. ವಿಶ್ವದಲ್ಲೇ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ ಎಂದು ಶಿರಂಗಾಲ ಸರ್ಕಾರಿ ಪದವಿ ಪೂರ್ವ…
Read More » -
ಶಿಕ್ಷಣ
ಸಿದ್ದಾಪುರ ಸ.ಹಿ. ಪ್ರಾ (ಮ) ಶಾಲೆಯಲ್ಲಿ ಸ್ವಯಂ ಸೇವಕರಿಂದ ಶಾಲಾಭಿವೃದ್ಧಿಗೆ ಸಹಕಾರ
ಕುಶಾಲನಗರ, ಮಾ 01: ಬೆಂಗಳೂರಿನ ಜಾಗೃತಿ ಹಾಗೂ ಸಿಸ್ಕೊ ಸಂಸ್ಥೆಯ 40 ಸ್ವಯಂಸೇವಕರ ತಂಡವು ಸಿದ್ದಾಪುರದ ಸ. ಹಿ ಪ್ರಾ. (ಮಲಯಾಳಂ ) ಶಾಲೆಗೆ ಭೇಟಿ ನೀಡಿತ್ತು.…
Read More » -
ಟ್ರೆಂಡಿಂಗ್
ಚಾಲಕರೇ ಎಚ್ಚರ: ಡ್ರಿಂಕ್ & ಡ್ರೈವ್ ತಪಾಸಣೆ ಆರಂಭ
ಕುಶಾಲನಗರ, ಫೆ 28: ಕುಶಾಲನಗರ ಸಂಚಾರ ಪೊಲೀಸ್ ಠಾಣಾ ಅಧಿಕಾರಿ ಸಿಬ್ಬಂದಿಗಳು ಕಟ್ಟುನಿಟ್ಟಿನ ತಪಾಸಣೆ ಪುನರಾರಂಭಿಸಿದ್ದಾರೆ. ಡ್ರಿಂಕ್ & ಡ್ರೈವ್, ಹೆಲ್ಮೆಟ್, ಸೀಟ್ ಬೆಲ್ಟ್ ರಹಿತ ಚಾಲನೆ,…
Read More » -
ಕಾರ್ಯಕ್ರಮ
ವಿವಿ ಉಳಿವಿಗೆ ಆಗ್ರಹಿಸಿ ಪಾದಯಾತ್ರೆ: ಕಾಲ್ನಡಿಗೆಯಲ್ಲಿ ಸಂಸದ ಯದುವೀರ್ ಭಾಗಿ
ವಿವಿ ಉಳಿಸಿ ಪಾದಯಾತ್ರೆ: ಕಾಲ್ನಡಿಗೆಯಲ್ಲಿ ಸಂಸದ ಯದುವೀರ್ ಭಾಗಿ ಕೊಡಗು ವಿವಿಯ ರದ್ದುಗೊಳಿಸದಂತೆ ಎಬಿವಿಪಿ ವತಿಯಿಂದ ಪಾದಯಾತ್ರೆ. ಅಳುವಾರದ ವಿವಿ ಕ್ಯಾಂಪಸ್ ನಿಂದ ಕುಶಾಲನಗರ ದವರೆಗಿನ ಕಾಲ್ನಡಿಗೆ…
Read More » -
ಆರೋಪ
ನಂದಿನಿ ಕ್ಷೀರ ಕೇಂದ್ರದಲ್ಲಿ ಹೆಚ್ಚುವರಿ ದರಕ್ಕೆ ಮಾರಾಟ.
ಸೋಮವಾರಪೇಟೆ, ಫೆ 28:ಪಟ್ಟಣದ ನಂದಿನಿ ಕ್ಷೀರ ಕೇಂದ್ರದಲ್ಲಿ ಹಾಲು,ಮೊಸರು,ಮಜ್ಜಿಗೆಗೆ ನಿಗದಿತ ದರಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಈ ಬಗ್ಗೆ ಕೆಲವು ಸಾರ್ವಜನಿಕರಿಂದ ದೂರುಬಂದ ಹಿನ್ನಲೆಯಲ್ಲಿ ಕ್ಷೀರ…
Read More » -
ಪ್ರತಿಭಟನೆ
ಕೊಡಗು ವಿವಿಯ ರದ್ದುಗೊಳಿಸದಂತೆ ಎಬಿವಿಪಿ ವತಿಯಿಂದ ಪಾದಯಾತ್ರೆ
ಕುಶಾಲನಗರ, ಫೆ 28: ಕೊಡಗು ವಿವಿಯ ರದ್ದುಗೊಳಿಸದಂತೆ ಎಬಿವಿಪಿ ವತಿಯಿಂದ ಪಾದಯಾತ್ರೆ. ಅಳುವಾರದ ವಿವಿ ಕ್ಯಾಂಪಸ್ ನಿಂದ ಕುಶಾಲನಗರ ದವರೆಗಿನ ಕಾಲ್ನಡಿಗೆ ಜಾಥಾ ಆರಂಭ. ಮಾಜಿ ಶಾಸಕ…
Read More » -
ಸುದ್ದಿಗೋಷ್ಠಿ
ಕೊಡಗು ವಿವಿ ರದ್ದುಗೊಳಿಸಿ, ವಿಲೀನಗೊಳಿಸಲು ಚಿಂತನೆ ಕೈಬಿಡಲು ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘ ಒತ್ತಾಯ
ಕುಶಾಲನಗರ, ಫೆ 27:ಜಿಲ್ಲೆಯ ಕುಶಾಲನಗರದಲ್ಲಿ ಈಗಾಗಲೇ ಸ್ಥಾಪಿತವಾಗಿರುವ ಕೊಡಗು ವಿಶ್ವವಿದ್ಯಾಲಯವನ್ನು ರದ್ದುಗೊಳಿಸಿ ಇತರ ವಿವಿಗಳಿಗೆ ವಿಲೀನಗೊಳಿಸಲು ಚಿಂತನೆ ಹರಿಸಿರುವ ಸರ್ಕಾರದ ಸಚಿವ ಸಂಪುಟದ ಉಪಸಮಿತಿಯ ಪ್ರಸ್ತಾವನೆಯನ್ನು ತಕ್ಷಣ…
Read More » -
ಸುದ್ದಿಗೋಷ್ಠಿ
ಕುಶಾಲನಗರದಲ್ಲಿ ಮಾರ್ಚ್ 2 ರಂದು ಅರೆಭಾಷೆ ಗಡಿನಾಡ ಉತ್ಸವ-2025
ಕುಶಾಲನಗರ, ಫೆ 27:ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಕುಶಾಲನಗರ ಗೌಡ ಸಮಾಜ ಮತ್ತು ಅಂಗ ಸಂಸ್ಥೆಗಳ ಸಹಯೋಗದೊಂದಿಗೆ ಜಿಲ್ಲೆಯ ಹಾಗೂ ನೆರೆಯ ವಿವಿಧೆಡೆಯ…
Read More » -
ಸುದ್ದಿಗೋಷ್ಠಿ
ಕೊಡಗು ವಿವಿ ಉಳಿವಿಗೆ ಒತ್ತಾಯಿಸಿ ನಾಳೆ ಬೃಹತ್ ಕಾಲ್ನಡಿಗೆ ಜಾಥಾ
ಕುಶಾಲನಗರ, ಫೆ 27 :ಕೊಡಗು ವಿಶ್ವ ವಿದ್ಯಾನಿಲಯವನ್ನು ಉಳಿಸುವ ನಿಟ್ಟಿನಲ್ಲಿ ಫೆ.28 ರಂದು ಶುಕ್ರವಾರ ಅಳುವಾರದಿಂದ ಕುಶಾಲನಗರದ ವರೆಗೆ ಕಾಲ್ನಡಿಗೆ ಜಾಥಾ ನಡೆಸಲಾಗುತ್ತದೆ ಎಂದು ಮಾಜಿ ಸಚಿವ…
Read More » -
ಪ್ರತಿಭಟನೆ
ಹಾರಂಗಿ-ಚಿಕ್ಲಿಹೊಳೆ ಅಣೆಕಟ್ಟೆ ಹೊರಗುತ್ತಿಗೆ ಸಿಬ್ಬಂದಿಗಳಿಗೆ ದೊರಕದ ಸಂಬಳ: ಉಪವಾಸ ಸತ್ಯಾಗ್ರಹ
ಕುಶಾಲನಗರ, ಫೆ 27: ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಗೆ ಒಳಪಡುವ ಹಾರಂಗಿ ಮತ್ತು ಚಿಕ್ಲಿಹೊಳೆ ಅಣೆಕಟ್ಟೆ ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ 8 ಮಂದಿ ಗೆ ಕಳೆದ…
Read More » -
ಕ್ರೈಂ
ಕುಶಾಲನಗರ ಬೈಚನಹಳ್ಳಿ ಬಳಿ ಗಾಂಜಾ ಮಾರಾಟ: ಐವರ ಬಂಧನ
ಕುಶಾಲನಗರ, ಫೆ 27: ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಮತ್ತು ಬಳಕೆ ಮಾಡುತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ…
Read More » -
ಕ್ರೈಂ
ಖಾಸಗಿ ಬಸ್-ಸ್ಕೂಟಿ ಡಿಕ್ಕಿ, ಸವಾರ ಸಾವು ಪ್ರಕರಣ: ಬಸ್ ಚಾಲಕನ ವಿರುದ್ದ ಪ್ರಕರಣ ದಾಖಲು
ಕುಶಾಲನಗರ, ಫೆ 26: ಫೆ.25 ರಂದು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕುಶಾಲನಗರದಿಂದ ಶನಿವಾರಸಂತೆಗೆ ಹೋಗುವ ಮುಖ್ಯ ರಸ್ತೆಯ ಅರಗಲ್ಲು ಗ್ರಾಮದ ಬಳಿ ನಡೆದ ಖಾಸಗಿ…
Read More » -
ಕಾರ್ಯಕ್ರಮ
ಶ್ರೀ ಬಯಲು ಬಸವೇಶ್ವರ ದೇವಸ್ಥಾನ ಸಮಿತಿ ವತಿಯಿಂದ 16ನೇ ವರ್ಷದ ಮಹಾಶಿವರಾತ್ರಿ ಕಾರ್ಯಕ್ರಮ
ಕುಶಾಲನಗರ, ಫೆ 26: ಕುಶಾಲನಗರ ಮುಳ್ಳುಸೋಗೆಯ ಬಸವೇಶ್ವರ ಬಡಾವಣೆಯ ಶ್ರೀ ಬಯಲು ಬಸವೇಶ್ವರ ದೇವಸ್ಥಾನ ಸಮಿತಿ ವತಿಯಿಂದ 16ನೇ ವರ್ಷದ ಮಹಾಶಿವರಾತ್ರಿ ಪೂಜೋತ್ಸವ ದೇವಾಲಯ ಆವರಣದಲ್ಲಿ ನಡೆಯಿತು.ಅರ್ಚಕ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ವಿಜೃಂಭಣೆಯಿಂದ ಜರುಗಿದ ಕುಶಲೋತ್ಸವ ಕಾರ್ಯಕ್ರಮ
ಕುಶಾಲನಗರ,ಫೆ 25: ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರವನ್ನು 100 ಬೆಡ್ ಗಳ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲು ಸೂಕ್ತ ಕ್ರಮವಹಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಭರವಸೆ…
Read More » -
ಅಪಘಾತ
ಸ್ಕೂಟಿ ಹಾಗೂ ಖಾಸಗಿ ಬಸ್ ಮುಖಾಮುಖಿ ಡಿಕ್ಕಿ: ಸ್ಕೂಟಿ ಸವಾರ ಸಾವು
ಕುಶಾಲನಗರ, ಫೆ 25 : ಸ್ಕೂಟಿ ಹಾಗೂ ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಕೂಟಿ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಮಂಗಳವಾರ ಮಧ್ಯಾಹ್ನ ಸಿದ್ದಲಿಂಗಪುರದ ಬಳಿ…
Read More » -
ಪ್ರಕಟಣೆ
ಇ-ಖಾತಾ ಅಭಿಯಾನ: ಸದುಪಯೋಗಪಡಿಸಿಕೊಳ್ಳಲು ಶಾಸಕ ಡಾ.ಮಂತರ್ ಗೌಡ ಕರೆ
ಕುಶಾಲನಗರ, ಫೆ 24: ರಾಜ್ಯ ಸರಕಾರದ ಪೌರಾಡಳಿತ ಇಲಾಖೆ ವತಿಯಿಂದ ರಾಜ್ಯಾದ್ಯಂತ ಇ-ಖಾತಾ ಅಭಿಯಾನ ಆರಂಭಿಸಿದ್ದು ಕುಶಾಲನಗರ ಪುರಸಭೆ ವ್ಯಾಪ್ತಿಯ ನಿವಾಸಿಗಳು ಈ ಸೌಲಭ್ಯ ಸದುಪಯೋಗಪಡಿಸಿಕೊಳ್ಳುವಂತೆ ಶಾಸಕ…
Read More » -
ನಿಧನ
ನಿಧನ: ಎಂ.ಎಸ್.ಸುರೇಶ್
ಕುಶಾಲನಗರ, ಫೆ.25: ಕುಶಾಲನಗರ ತಾಲ್ಲೂಕಿನ ಶಿರಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೂಡ್ಲುಕೊಪ್ಪಲು ಗ್ರಾಮದ ಲೇಟ್ ಸಿದ್ದಪ್ಪಯ್ಯ ಅವರ ಮಗನಾದ ಸಿದ್ದಪ್ಪ ಸೌಂಡ್ಸ್ ಮತ್ತು ಶಾಮಿಯಾನದ ಮಾಲೀಕರಾದ ಎಂ.ಎಸ್.ಸುರೇಶ್…
Read More » -
ಸಭೆ
ಕೊಡಗು ವಿವಿ ಹಿತರಕ್ಷಣಾ ಬಳಗದಿಂದ ಕುಶಾಲನಗರದಲ್ಲಿ ಸಭೆ
ಕುಶಾಲನಗರ, ಫೆ 24: ಕೊಡಗು ವಿವಿ ಮುಚ್ಚುವ, ವಿಲೀನಗೊಳಿಸುವ ಸರಕಾರದ ಸಂಪುಟ ಉಪಸಮಿತಿಯ ಚಿಂತನೆ ವಿರೋಧಿಸಿ, ಕೊಡಗು ವಿವಿ ಉಳಿಸುವಂತೆ ಆಗ್ರಹಿಸಿ ಕೊಡಗು ವಿವಿ ಹಿತರಕ್ಷಣಾ ಬಳಗ…
Read More » -
ಚುನಾವಣೆ
ಲ್ಯಾಂಪ್ಸ್ ಅಧ್ಯಕ್ಷರಾಗಿ ಎಸ್.ಆರ್.ಅರುಣ್ ರಾವ್ ಎರಡನೇ ಬಾರಿಗೆ ಪುನರಾಯ್ಕೆ
ಕುಶಾಲನಗರ, ಫೆ 24: ಸೋಮವಾರಪೇಟೆ ತಾಲೂಕಿನ ಗಿರಿಜನ ದೊಡ್ಡಪ್ರಮಾಣದ ವಿವಿದ್ದೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಆರ್.ಅರುಣ್ ರಾವ್ ಎರಡನೇ ಬಾರಿಗೆ ಪುನರಾಯ್ಕೆಯಾದರು. 10 ಮಂದಿ ನಿರ್ದೇಶಕರ ಸ್ಥಾನಕ್ಕೆ…
Read More » -
ಕ್ರೈಂ
ಶನಿವಾರಸಂತೆ, ಕೊಡ್ಲಿಪೇಟೆಯಲ್ಲಿ ಗಾಂಜಾಮಾರಾಟ: ಇಬ್ಬರ ಬಂಧನ
ಕುಶಾಲನಗರ, ಫೆ 23: ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಶನಿವಾರಸಂತೆಯ ತ್ಯಾಗರಾಜ ಕಾಲೋನಿ ಹಾಗೂ ಕೊಡ್ಲಿಪೇಟೆಯಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಗಾಂಜಾ ಸರಬರಾಜು/ಮಾರಾಟ ಮಾಡುತಿದ್ದ ವ್ಯಕ್ತಿಗಳನ್ನು…
Read More » -
ಸುದ್ದಿಗೋಷ್ಠಿ
ಕೊಡಗು ವಿವಿ ಮುಚ್ಚುವ/ ವಿಲೀನಗೊಳಿಸುವ ಸರ್ಕಾರದ ನಿರ್ಧಾರ ಖಂಡಿಸಿದ ಕುಶಾಲನಗರ ಕೊಡವ ಸಮಾಜ
ಕುಶಾಲನಗರ, ಫೆ 23: ಜಿಲ್ಲೆಯ ಕುಶಾಲನಗರ ಸಮೀಪ ಅಳುವಾರ ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕೊಡಗು ವಿಶ್ವವಿದ್ಯಾಲಯವನ್ನು ಮುಚ್ಚುವ ಅಥವಾ ಇತರೆ ವಿಶ್ವವಿದ್ಯಾಲಯಗಳಿಗೆ ವಿಲೀನಗೊಳಿಸುವ ಸರ್ಕಾರದ…
Read More » -
ಧಾರ್ಮಿಕ
ಕುಶಾಲನಗರ ತಾಲೂಕಿನ ತೊರೆನೂರು ವಿರಕ್ತ ಮಠದಲ್ಲಿ ಪೂಜೋತ್ಸವ
ಕುಶಾಲನಗರ, ಫೆ 23: ಕುಶಾಲನಗರ ತಾಲೂಕಿನ ತೊರೆನೂರು ವಿರಕ್ತ ಮಠದ ಸಂಸ್ಥಾಪಕರಾದ ಲಿಂಗೈಕ್ಯ ಶ್ರೀ ಮರುಳ ಸಿದ್ದೇಶ್ವರ ಸ್ವಾಮಿ ಹಾಗೂ ಶ್ರೀ ಮಹಾಂತ ಮಹಾಸ್ವಾಮಿಗಳ 13ನೇ ವರ್ಷದ…
Read More » -
ಕಾರ್ಯಕ್ರಮ
ಇಂದಿರಾ ಗಾಂಧಿ ಅಭಿಮಾನಿ ಸಂಘದ ವತಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ
ಸೋಮವಾರಪೇಟೆ, ಫೆ 23: ಇಲ್ಲಿನ ಇಂದಿರಾ ಗಾಂಧಿ ಅಭಿಮಾನಿ ಸಂಘದ ವತಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಇಂದಿರಾ ಗಾಂಧಿ ಅಭಿಮಾನಿ ಸಂಘದ ಅಧ್ಯಕ್ಷ ಎಚ್.ಈ.ನಾಗರಾಜು ನೇತೃತ್ವದಲ್ಲಿ…
Read More » -
ಸುದ್ದಿಗೋಷ್ಠಿ
ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಫೆ.25 ರಂದು ಕುಶಲೋತ್ಸವ ಕಾರ್ಯಕ್ರಮ
ಕುಶಾಲನಗರ, ಫೆ 22: ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಕರ್ನಾಟಕ ಸುವರ್ಣ ಸಂಭ್ರಮಾಚರಣೆ ಅಂಗವಾಗಿ 50ನೇ ಕಾರ್ಯಕ್ರಮವಾಗಿ ಮಾಜಿ ಮುಖ್ಯಮಂತ್ರಿ ದಿ.ಆರ್.ಗುಂಡೂರಾವ್ ಅವರ ನುಡಿನಮನ ಹಾಗೂ…
Read More » -
ಸುದ್ದಿಗೋಷ್ಠಿ
ಕೊಡಗು ವಿವಿ ಬಂದ್ ಮಾಡುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿದ ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ
ಕುಶಾಲನಗರ, ಫೆ 22: ಕೊಡಗು ವಿಶ್ವ ವಿದ್ಯಾಲಯವನ್ನು ಬಂದ್ ಮಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾ ಘಟಕ ತೀವ್ರವಾಗಿ ಖಂಡಿಸುತ್ತದೆ…
Read More » -
ಪೊಲೀಸ್
ಸಂಚಾರಿ ನಿಯಮ ಉಲ್ಲಂಘನೆ: ಪ್ರಕರಣ ದಾಖಲು
ಕುಶಾಲನಗರ, ಫೆ 22: ಅಪ್ರಾಪ್ತನಿಗೆ ಬೈಕ್ ಚಾಲನೆ ಮಾಡಲು ಅವಕಾಶ ಮಾಡಿಕೊಟ್ಟ ವಾಹನ ಮಾಲೀಕ ಅಪ್ರಾಪ್ತನ ತಂದೆ ಹಾಗೂ ಅಪ್ರಾಪ್ತ ಬಾಲಕನ ಮೇಲೆ ಕುಶಾಲನಗರ ಸಂಚಾರ ಪೊಲೀಸ್…
Read More » -
ಪ್ರಕಟಣೆ
ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಹಲ್ಲೆ: ಖಂಡನೆ
ಕುಶಾಲನಗರ, ಫೆ 22: ಬೆಳಗಾವಿಯಲ್ಲಿ ಮರಾಠಿಗರು ಕನ್ನಡಿಗರ ಮೇಲೆ ನಡೆಸಿರುವ ದೌರ್ಜನ್ಯವನ್ನು ಗೂಂಡಾಗಿರಿ ಯನ್ನು ಕರ್ನಾಟಕ ರಕ್ಷಣಾ ವೇದಿಕೆ ಕುಶಾಲನಗರ ತಾಲೂಕು ಘಟಕ ತೀವ್ರವಾಗಿ ಖಂಡಿಸಿದೆ. ಮರಾಠಿಗರ…
Read More » -
ಸನ್ಮಾನ
ಲಯನ್ಸ್ ಜಿಲ್ಲಾ ಗವರ್ನರ್ ಬಿ.ಎಂ.ಭಾರತಿ ಕುಶಾಲನಗರ ಭೇಟಿ: ಸಭೆ
ಕುಶಾಲನಗರ, ಫೆ 22: ಕುಶಾಲನಗರ ಲಯನ್ಸ್ ಕ್ಲಬ್ ಗೆ ಲಯನ್ಸ್ ಜಿಲ್ಲಾ ಗವರ್ನರ್ ಬಿ.ಎಂ.ಭಾರತಿ ಅಧಿಕೃತ ಭೇಟಿ ಕಾರ್ಯಕ್ರಮ ನಡೆಯಿತು. ಕುಶಾಲನಗರ ಗೌಡ ಸಮಾಜ ಸಭಾಂಗಣದಲ್ಲಿ ನಡೆದ…
Read More » -
ಕಾರ್ಯಕ್ರಮ
ಪರಿಶಿಷ್ಟ ಜಾತಿ,ವರ್ಗದ ಸಹಕಾರ ಸಂಘಗಳ ಪದಾಧಿಕಾರಿಗಳು ಮತ್ತು ಕಾರ್ಯನಿರ್ವಾಹಕರುಗಳಿಗೆ ರಾಜ್ಯ ಮಟ್ಟದ ತರಬೇತಿ ಕಾರ್ಯಕ್ರಮ
ಕುಶಾಲನಗರ, ಫೆ 21 : ಸಹಕಾರ ಸಂಘಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ಸಮುದಾಯ ಭಾಗವಹಿಸುವಿಕೆ ಅತೀ ಪ್ರಮುಖವಾಗಿದೆ.ಜೊತೆಗೆ ಸಮಾಜದ ಮುಖ್ಯ ವಾಹಿನಿಗೆ ಬರಬೇಕಾಗಿದೆ…
Read More » -
ಪ್ರತಿಭಟನೆ
ಕೇಂದ್ರ ಸರ್ಕಾರದ ವಕ್ಫ್ ಬಿಲ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಕುಶಾಲನಗರ ತಾಲ್ಲೂಕು ಮುಸ್ಲಿಂ ಒಕ್ಕೂಟದಿಂದ ಪ್ರತಿಭಟನೆ
ಕುಶಾಲನಗರ, ಫೆ 21 : ಕೇಂದ್ರ ಸರ್ಕಾರದ ವಕ್ಫ್ ಬಿಲ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಕುಶಾಲನಗರ ತಾಲ್ಲೂಕು ಮುಸ್ಲಿಂ ಒಕ್ಕೂಟ ಹಾಗೂ ಸೋಮವಾರಪೇಟೆ ತಾಲೂಕು ಕೇಂದ್ರ ಸಮಿತಿಯಿಂದ…
Read More » -
ಸುದ್ದಿಗೋಷ್ಠಿ
ಕೊಡಗು ವಿವಿ ರದ್ದುಗೊಳಿಸದಂತೆ ಕುಶಾಲನಗರ ಗೌಡ ಸಮಾಜ, ಯುವಕ ಸಂಘ ಒತ್ತಾಯ
ಕುಶಾಲನಗರ, ಫೆ 21:ಕೊಡಗು ವಿಶ್ವವಿದ್ಯಾನಿಲಯವನ್ನು ರದ್ದುಗೊಳಿಸುವ ಅಥವಾ ಬೇರೆ ವಿಶ್ವವಿದ್ಯಾನಿಲಯದ ಜೊತೆ ವಿಲೀನಗೊಳಿಸುವ ಸರ್ಕಾರದ ಚಿಂತನೆಯನ್ನು ಕುಶಾಲನಗರ ಗೌಡ ಸಮಾಜ ಹಾಗೂ ಕುಶಾಲನಗರ ಗೌಡ ಯುವಕ ಸಂಘ…
Read More » -
ಕ್ರೀಡೆ
ಲೆಜೆಂಡ್ ಕ್ರಿಕೆಟ್ ಹಬ್ಬ: ಗೆಳೆಯರ ಬಳಗ ತಂಡದ ಜರ್ಸಿ ಬಿಡುಗಡೆ
ಕುಶಾಲನಗರ, ಫೆ 20: ಕೂರ್ಗ್ ವಾಟರ್ ಪಾರ್ಕ್ ವತಿಯಿಂದ ಕುಶಾಲನಗರದ ಜಾತ್ರಾ ಮೈದಾನದಲ್ಲಿ ಫೆ 21 ರಿಂದ 26 ರ ತನಕ ಹಮ್ಮಿಕೊಂಡಿರುವ ಕ್ರಿಕೆಟ್ ಟೂರ್ನಿಯ ಅಂಗವಾಗಿ…
Read More » -
ಮಳೆ
ಕೊಡಗು ಜಿಲ್ಲೆಯ ಹಲವೆಡೆ ಮಳೆ
ಕುಶಾಲನಗರ, ಫೆ 20: ಕೊಡಗು ಜಿಲ್ಲೆಯಲ್ಲಿ ಗುರುವಾರ ಮಳೆಯಾಗಿದೆ.ಮಡಿಕೇರಿ ತಾಲ್ಲೂಕಿನ ಕುಂಜಿಲ, ಕಕ್ಕಬ್ಬೆ, ಯವಕಪಾಡಿ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಧಾರಕಾರ ಮಳೆಯಾಗಿದ್ದು, ನಾಪೋಕ್ಕು ವ್ಯಾಪ್ತಿಯಲ್ಲಿ ತುಂತುರು ಮಳೆಯಾಗುವ…
Read More » -
ಶಿಕ್ಷಣ
ಕಣಿವೆ ಸರ್ಕಾರಿ ಶಾಲೆಯಲ್ಲಿ ಕಲಿಕೋತ್ಸವ
ಕುಶಾಲನಗರ, ಫೆ 20: ಕಣಿವೆ ಸರ್ಕಾರಿ ಪ್ರಾಥಮಿಕ ಶಾಲಾವರಣದಲ್ಲಿ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಕಲಿಕೋತ್ಸವ ಕಾರ್ಯಕ್ರಮ ಗುರುವಾರ ಸಡಗರ ಸಂಭ್ರಮಗಳಿಂದ ನೆರವೇರಿತು. ಕಲಿಕೋತ್ಸವದಲ್ಲಿ ಪಾಲ್ಗೊಳ್ಳಲು…
Read More » -
ಕಾರ್ಯಕ್ರಮ
ನಂಜರಾಯಪಟ್ಟಣ ಗ್ರಾಪಂ ನೂತನ ಸಭಾಂಗಣ ಉದ್ಘಾಟನೆ
ಕುಶಾಲನಗರ, ಫೆ 20: ನಂಜರಾಯಪಟ್ಟಣ ಗ್ರಾಪಂ ಕಛೇರಿ ಮೇಲ್ಭಾಗದಲ್ಲಿ ನೂತನವಾಗಿ ನಿರ್ಮಿಸಿರುವ ಸಭಾಂಗಣದ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ, ನೂತನ ಸಭಾಂಗಣಕ್ಕೆ ಪೂಜೆ ಸಲ್ಲಿಸಿ…
Read More » -
ಸುದ್ದಿಗೋಷ್ಠಿ
ನೆರವೇರದ ಸಿಎಂ ಭರವಸೆ: ಮಾದಾಪಟ್ಟಣ ಸಂತ್ರಸ್ಥ ಕುಟುಂಬದ ಅಳಲು
ಕುಶಾಲನಗರ, ಫೆ 19: ಕುಶಾಲನಗರದ ಮಾದಾಪಟ್ಟಣ ಗ್ರಾಮದಲ್ಲಿ ಜೂನ್ ತಿಂಗಳಲ್ಲಿ ಮಳೆಯಿಂದ ಸಂಪೂರ್ಣ ಹಾನಿಯಾದ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿ ಹೊಸ ಮನೆ…
Read More » -
ಶಿಕ್ಷಣ
ಕೊಡಗು ವಿಶ್ವವಿದ್ಯಾಲಯದ ಸ್ನಾತಕ ಪದವಿಗಳ ಫಲಿತಾಂಶ ಪ್ರಕಟ
ಕುಶಾಲನಗರ, ಫೆ 19: ಕೊಡಗು ವಿಶ್ವವಿದ್ಯಾಲಯದ ಘಟಕ ಮತ್ತು ಸಂಯೋಜಿತ ಮಹಾವಿದ್ಯಾಲಯಗಳ 2024-25ನೇ ಶೈಕ್ಷಣಿಕ ಸಾಲಿನ ಬಿ.ಎ, ಬಿಕಾಂ, ಬಿಬಿಎ, ಬಿಸಿಎ ಮತ್ತು ಬಿಎಸ್ಸಿ ಪದವಿಗಳ ಪ್ರಥಮ…
Read More » -
ಕ್ರೀಡೆ
ಲೆಜೆಂಡ್ ಕಪ್ ಕ್ರಿಕೆಟ್ ಟೂರ್ನಿ: ಜಾವಗಲ್ ಶ್ರೀನಾಥ್ ಗೆ ಆಹ್ವಾನ
ಕುಶಾಲನಗರ, ಫೆ 19:ಕೂರ್ಗ್ ವಾಟರ್ ಪಾರ್ಕ್ ಆಯೋಜಿಸುತ್ತಿರುವ ನಾಲ್ಕನೇ ವರ್ಷದ ಅದ್ದೂರಿಯ ಲೆಜೆಂಡ್ ಕಪ್ ಕ್ರಿಕೆಟ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಶ್ರೇಷ್ಠ ಮಟ್ಟದ…
Read More » -
ಪ್ರತಿಭಟನೆ
ಕೊಡಗು ವಿವಿ ಮುಚ್ಚುವ ಸರಕಾರದ ಕ್ರಮ ಖಂಡಿಸಿ ಎಬಿವಿಪಿ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ
ಕುಶಾಲನಗರ, ಫೆ 19: ಕೊಡಗು ವಿವಿ ಮುಚ್ಚುವ ಸರಕಾರದ ಕ್ರಮ ಖಂಡಿಸಿ ಎಬಿವಿಪಿ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು. ವಿವಿಧ ಕಾಲೇಜುಗಳಿಂದ ಮೆರವಣಿಗೆ ಮೂಲಕ ಕುಶಾಲನಗರ ಫೀಲ್ಡ್…
Read More » -
ಕ್ರೈಂ
ಕುಶಾಲನಗರದಲ್ಲಿ ನಿಷೇದಿತ ಮಾದಕ ವಸ್ತು ಮಾರಾಟ: ಇಬ್ಬರ ಬಂಧನ
ಕುಶಾಲನಗರ, ಫೆ 19:ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಗುಮ್ಮನಕೊಲ್ಲಿಯಲ್ಲಿನ ಜಸ್ಟ್ಚಿಲ್ ಬಾರ್ ಸಮೀಪ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು MDMA ಸರಬರಾಜು/ಮಾರಾಟ ಮಾಡುತಿದ್ದ ವ್ಯಕ್ತಿಗಳನ್ನು ಪತ್ತೆ…
Read More » -
ಶಿಕ್ಷಣ
ಕೂಡಿಗೆಯ ಅಂಜೆಲಾ ವಿದ್ಯಾನಿಕೇತನ ಶಾಲೆಯಿಂದ ಬೀದಿನಾಟಕ ಹಾಗೂ ಜಾಥ
ಕುಶಾಲನಗರ, ಫೆ 18: ಕೂಡಿಗೆಯ ಅಂಜೆಲಾ ವಿದ್ಯಾನಿಕೇತನ ಶಾಲೆ ವತಿಯಿಂದ ಸಂವಿಧಾನ ಮೌಲ್ಯವನ್ನು ಪ್ರಚಾರ ಮಾಡುವ ಬೀದಿನಾಟಕ ಹಾಗೂ ಜಾಥವನ್ನು ಕೂಡಿಗೆಯ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು. ಸಾಮಾಜಿಕ…
Read More » -
ಪ್ರಕಟಣೆ
ರಾಷ್ಟ್ರೀಯ ಭಷ್ಟಚಾರ ನಿಗ್ರಹ ಸಮಿತಿಯ ಜಿಲ್ಲಾಧ್ಯಕ್ಷರಾಗಿ ಮಹೇಶ್ ಆಯ್ಕೆ
ಕುಶಾಲನಗರ ಫೆ. 18 : ಭಾರತ ನೀತಿ ಆಯೋಗದ ಮೂಲಕ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮತ್ತು ಕಾರ್ಯಚರಣೆ ಸಮಿತಿಯ ಜಿಲ್ಲಾಧ್ಯಕ್ಷರಾಗಿ ಕುಶಾಲನಗರ ತಾಲ್ಲೂಕು ಕೂಡುಮಂಗಳೂರು ಗ್ರಾಮದ ರೇಷ್ಮೆ ಇಲಾಖೆಯ…
Read More » -
ಕಾರ್ಯಕ್ರಮ
ಕರ್ಣಾಟಕ ಬ್ಯಾಂಕಿನ 101 ಸ್ಥಾಪಕ ದಿನಾಚರಣೆ
ಕುಶಾಲನಗರ, ಫೆ 18: ಕರ್ಣಾಟಕ ಬ್ಯಾಂಕಿನ 101ನೇ ಸ್ಥಾಪಕ ದಿನಾಚರಣೆಯನ್ನು ಕುಶಾಲನಗರ ಶಾಖೆಯಲ್ಲಿ ಗ್ರಾಹಕರ ಸಮ್ಮುಖದಲ್ಲಿ ಆಚರಿಸಲಾಯಿತು. ಬ್ಯಾಂಕಿನ ಕ್ಲಸ್ಟರ್ ಮುಖ್ಯಸ್ಥ ಪಿ.ಜಯಾನಂದ ದೇವಾಡಿಗ ಅವರು ಮಾತನಾಡಿ,…
Read More » -
ಪ್ರಕಟಣೆ
ಕೊಡಗು ವಿವಿ ಮುಚ್ಚುವ ನಿರ್ಧಾರ ಖಂಡನೀಯ – ಸರ್ಕಾರ ತಕ್ಷಣ ಹಿಂದಕ್ಕೆ ಹೋಗಲಿ: MAS(ರಿ) ರಾಜ್ಯ ಸಮಿತಿ
ಕುಶಾಲನಗರ, ಫೆ 18:ಕೊಡಗು ವಿಶ್ವವಿದ್ಯಾಲಯವನ್ನು ಮುಚ್ಚುವ ಕರ್ನಾಟಕ ಸರ್ಕಾರದ ನಿರ್ಧಾರ ಖಂಡನೀಯ ಎಂದು ಮೂಲನಿವಾಸಿ ಅಂಬೇಡ್ಕರ್ ಸೇನೆ (MAS-ರಿ) ರಾಜ್ಯ ಸಮಿತಿಯು ಘೋಷಿಸಿದೆ. ಈ ನಿರ್ಧಾರವು ಕೊಡಗಿನ…
Read More » -
ಪ್ರಕಟಣೆ
ಕೊಡಗು ವಿವಿ ಮುಚ್ಚುವ ರಾಜ್ಯ ಸರ್ಕಾರದ ನಡೆಗೆ ಜಿಲ್ಲಾ ಬಿಜೆಪಿ ಯುವಮೋರ್ಚ ತೀವ್ರ ವಿರೋಧ
ಕುಶಾಲನಗರ, ಫೆ 18: ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ವರದಾನವಾಗಿರುವ ಕೊಡಗು ವಿಶ್ವ ವಿದ್ಯಾಲಯವನ್ನು ಯಾವುದೇ ಕಾರಣಕ್ಕೂ ಸರ್ಕಾರ ಮುಚ್ಚಬಾರದು. ಕೊಡಗು ಅತ್ಯಂತ ಪುಟ್ಟ ಜಿಲ್ಲೆಯಾಗಿದ್ದು,…
Read More » -
ಕ್ರೈಂ
ಸ್ಕೀಂ ಹೆಸರಲ್ಲಿ ಹಣ ಸಂಗ್ರಹ: ಐವರು ಪೊಲೀಸ್ ವಶಕ್ಕೆ
ಕುಶಾಲನಗರ, ಫೆ 17: ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಣಿಪೇಟೆಯಲ್ಲಿ ದಿನಾಂಕ 30-01-2025 ರಿಂದ SV SMART VISION ಎಂಬ ಹೆಸರಿನಲ್ಲಿ ಮಡಿಕೇರಿ ನಗರ ನಿವಾಸಿಗಳಾದ…
Read More » -
ಸುದ್ದಿಗೋಷ್ಠಿ
ನಾಳೆ ಕುಶಾಲನಗರದಲ್ಲಿ ‘ಶ್ರೀಕೃಷ್ಣ ಸಂಧಾನ’ ಹಾಸ್ಯ ನಾಟಕ ಉಚಿತ ಪ್ರದರ್ಶನ
ಕುಶಾಲನಗರ, ಫೆ 17: ಕೊಡಗು ಜಿಲ್ಲಾ ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಮಂಗಳವಾರ ಸಂಜೆ (ಫೆ.18) ಕುಶಾಲನಗರದ ಗಾಯತ್ರೀ ಕಲ್ಯಾಣ ಮಂಟಪದಲ್ಲಿ ಶ್ರೀಕೃಷ್ಣ ಸಂಧಾನ ಎಂಬ ನಾಟಕ…
Read More »