Recent Post
-
ಪ್ರಕಟಣೆ
ಭಾನುವಾರ ಕುಶಾಲನಗರದಲ್ಲಿ ಆರಂಭವಾಗಲಿದೆ “ಶಿವಧಾರೆ” ನೃತ್ಯ ಶಾಲೆ
ಕುಶಾಲನಗರ, ಮಾ 29: ಕುಶಾಲನಗರದಲ್ಲಿ “ಶಿವಧಾರೆ” ನೃತ್ಯ ಶಾಲೆ. 30-3-2025 ರ ಭಾನುವಾರ ಆರಂಭವಾಗಲಿದೆ. ಯುಗಾದಿ ಹಬ್ಬದಂದು ಬೇವು ಬೆಲ್ಲದ ಸಿಹಿಯೊಂದಿಗೆ ಕುಶಿಯ ನಗರ ಕುಶಾಲನಗರದಲ್ಲಿ ಶಿವಧಾರೆ…
Read More » -
ಸಾಮಾಜಿಕ
ಮಾನವೀಯತೆ ಮೆರೆದ ಪ್ರಮೋದ್
ಕುಶಾಲನಗರ ಮಾ.29: ಕುಶಾಲನಗರದ ಛಾಯಾಗ್ರಾಹಕ ಪ್ರಮೋದ್ ಅವರಿಗೆ ಇತ್ತೀಚಿಗೆ ಪೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ 4500 ರೂಪಾಯಿ ಬಿದ್ದು ಸಿಕ್ಕಿತ್ತು. ಅದನ್ನು ಅಲ್ಲಿಯ ಕರ್ನಾಟಕ ಬ್ಯಾಂಕ್ ಸಿಬ್ಬಂದಿಗಳಿಗೆ…
Read More » -
ಟ್ರೆಂಡಿಂಗ್
ನಿರಾಶ್ರಿತರಿಗೆ ಔಷಧ, ಬಟ್ಟೆ ವಿತರಣೆ
ಕುಶಾಲನಗರ ಮಾ.29: ಕುಶಾಲನಗರದ ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ಟ್ರಸ್ಟ್ ವತಿಯಿಂದ ಯುಗಾದಿ ಹಬ್ಬದ ಅಂಗವಾಗಿ ಕೂಡಿಗೆಯ ಶ್ರೀ ಶಕ್ತಿ ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ದಿನ ನಿತ್ಯ ಬಳಕೆಯಾಗುವ…
Read More » -
ಪ್ರಕಟಣೆ
ಏ.07 ರಿಂದ ಬೊಳ್ಳೂರು ಶ್ರೀ ಬಸವೇಶ್ವರ ಹಾಗೂ ಶ್ರೀ ಚೌಡೇಶ್ವರಿ ಅಮ್ಮನ ವಾರ್ಷಿಕ ಮಹೋತ್ಸವ
ಕುಶಾಲನಗರ, ಮಾ 29: ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯಲ್ಲಿರುವ ಬೊಳ್ಳೂರು ಗ್ರಾಮದ ಶ್ರೀ ಬಸವೇಶ್ವರ ಹಾಗೂ ಶ್ರೀ ಚೌಡೇಶ್ವರಿ ಅಮ್ಮನ ವಾರ್ಷಿಕ ಪೂಜಾ ಮಹೋತ್ಸವ ಏ.07, 08 ಹಾಗೂ…
Read More » -
ಕ್ರೈಂ
ನಾಲ್ವರ ಕೊಲೆ ಪ್ರಕರಣ: ಕೇರಳದಲ್ಲಿ ಆರೋಪಿ ಬಂಧನ
ಕುಶಾಲನಗರ, ಮಾ 28: (ಕುಶಲವಾಣಿ ನ್ಯೂಸ್) ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣ ಕೇರಳದ ತಲಪುಳ ಎಂಬಲ್ಲಿ ಆರೋಪಿ ಗಿರೀಶ್ (38) ಬಂಧಿಸಲಾಗಿದೆ.…
Read More » -
ಸಭೆ
ಬೆಂಗಳೂರಿನಲ್ಲಿ ಏಪ್ರಿಲ್ 5ರಂದು ನ್ಯಾಯಯುತ ನೀರಿನ ಹಕ್ಕಿಗಾಗಿ ಒಂದು ದಿನದ ಕಾರ್ಯಗಾರ ಹಾಗೂ ವಿಚಾರ ಸಂಕಿರಣ
ಕುಶಾಲನಗರ, ಮಾ 28:ಕಾವೇರಿ ನದಿ ರಕ್ಷಣಾ ಸಮಿತಿಯ ವತಿಯಿಂದ ಬೆಂಗಳೂರಿನಲ್ಲಿ ಏಪ್ರಿಲ್ 5ರಂದು ನ್ಯಾಯಯುತ ನೀರಿನ ಹಕ್ಕಿಗಾಗಿ ಒಂದು ದಿನದ ಕಾರ್ಯಗಾರ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮ…
Read More » -
ಪ್ರಕಟಣೆ
ರಾಷ್ಟ್ರೀಯ ಮಾನವ ಹಕ್ಕುಗಳ ತನಿಖಾ ಸಮಿತಿಯ ಕೊಡಗು ಜಿಲ್ಲಾ ಅಧ್ಯಕ್ಷರ ನೇಮಕ
ಕುಶಾಲನಗರ, ಮಾ 29: ರಾಷ್ಟ್ರೀಯ ಮಾನವ ಹಕ್ಕುಗಳ ತನಿಖಾ ಸಮಿತಿಯ ಕೊಡಗು ಜಿಲ್ಲಾ ಅಧ್ಯಕ್ಷರಾಗಿ ಮಾದಾಪಟ್ಟಣದ ಎಂ.ಬಿ.ಕೇಶವ ಅವರನ್ನು ನೇಮಕಗೊಳಿಸಲಾಗಿದೆ.
Read More » -
ಟ್ರೆಂಡಿಂಗ್
ಪೊನ್ನಂಪೇಟೆ ತಾಲೂಕು ಮಹಿಳಾ ಐ.ಎನ್.ಟಿ.ಯು.ಸಿ ಅಧ್ಯಕ್ಷರ ನೇಮಕ
ಕುಶಾಲನಗರ, ಮಾ 29: ಪೊನ್ನಂಪೇಟೆ ತಾಲೂಕು ಮಹಿಳಾ ಐ.ಎನ್.ಟಿ.ಯು.ಸಿ ಅಧ್ಯಕ್ಷರಾಗಿ ಗೋಣಿಕೊಪ್ಪದ ಯಾಸ್ಮಿನ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಿರಾಜಪೇಟೆ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ನೇಮಕಗೊಳಿಸಿದ್ದಾರೆ.
Read More » -
ಶಿಕ್ಷಣ
ದ್ವಿತೀಯ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ರ್ಯಾಂಕ್: 2 ಲಕ್ಷ ಬಹುಮಾನ
ಕುಶಾಲನಗರ, ಮಾ 28: ಕುಶಾಲನಗರ ನಳಂದ ಇಂಟರ್ನ್ಯಾಷನಲ್ ಪಿಯು ಕಾಲೇಜಿನ ದ್ವಿತೀಯ ಪಿಯು ( ವಿಜ್ಞಾನ) ವಿದ್ಯಾರ್ಥಿನಿ ಗಾಯತ್ರಿ ಕೆ ಅವರು 2023-24 ನೇ ಸಾಲಿನಲ್ಲಿ ನಡೆದ…
Read More » -
ಸಭೆ
ಕುಶಾಲನಗರ ಸ.ಮಾ.ಪ್ರಾ ಶಾಲೆ ಶತಮಾನೋತ್ಸವ ಆಚರಣಾ ಸಮಿತಿ ರಚನೆ
ಕುಶಾಲನಗರ, ಮಾ 28: ಕುಶಾಲನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯು ಶತಮಾನ ಕಳೆದಿರುವ ಹಿನ್ನೆಲೆಯಲ್ಲಿ ಶತಮಾನೋತ್ಸವ ಆಚರಣೆಯ ಉದ್ದೇಶಕ್ಕಾಗಿ ನೂತನ ಸಮಿತಿಯನ್ನು ರಚಿಸಲಾಯಿತು. ತಾಲೂಕು…
Read More » -
ಸುದ್ದಿಗೋಷ್ಠಿ
ಹನಿ ಟ್ರಾಪ್ ಪ್ರಕರಣದ ಬಗ್ಗೆ ತನಿಖೆ ನಡೆಸಲು ಕರ್ನಾಟಕ ಕಾವಲುಪಡೆ ಆಗ್ರಹ
ಕುಶಾಲನಗರ, ಮಾ 27:ರಾಜ್ಯ ರಾಜಕೀಯದಲ್ಲಿ ಇತ್ತೀಚೆಗೆ ನಡೆದ ಹನಿ ಟ್ರ್ಯಾಪ್ ವಿದ್ಯಮಾನಗಳು ಸಮಾಜದಲ್ಲಿ ಜನರು ಸಹನೆಯನ್ನು ಕಳೆದು ಕೊಳ್ಳುವ ಪ್ರಕರಣಗಳಾಗಿವೆ. ಇಂತಹ ಘಟನೆಗಳ ಬಗ್ಗೆ ಉನ್ನತ ಮಟ್ಟದ…
Read More » -
ಕಾರ್ಯಕ್ರಮ
ಏಳು ಮಂತ್ರಗಳನ್ನು ಪಾಲಿಸಿದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧ್ಯ: ಡಿವೈಎಸ್ಪಿ ರವಿ ಅಭಿಮತ
ವಿರಾಜಪೇಟೆ, ಮಾ 27: ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಉದ್ಯೋಗ ಕೋಶ ಸಮಿತಿಯ ಜಂಟಿ ಆಶ್ರಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ…
Read More » -
ಕಾರ್ಯಕ್ರಮ
ಕುಶಾಲನಗರ ಕೊಡವ ಸಮಾಜ ಮತ್ತು ಪೊಮ್ಮಕ್ಕಡ ಕೂಟ ಆಶ್ರಯದಲ್ಲಿ ಮಹಿಳಾ ದಿನಾಚರಣೆ
ಕುಶಾಲನಗರ, ಮಾ 27:ಭಾಷೆ ಉಳಿಸಿ ಬೆಳೆಸುವ ಕೆಲಸದಲ್ಲಿ ಮಹಿಳೆಯರ ಪಾತ್ರ ಪ್ರಮುಖದ್ದಾಗಿದೆ ಎಂದು ಸಾಹಿತಿ ಐಚಂಡ ರಶ್ಮಿ ಮೇದಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಕುಶಾಲನಗರ ಕೊಡವ ಸಮಾಜದಲ್ಲಿ…
Read More » -
ಕಾಮಗಾರಿ
ರೂ 3.85 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ.ಡಾ.ಮಂತರ್ ಗೌಡ ಭೂಮಿಪೂಜೆ
ಕುಶಾಲನಗರ, ಮಾ 26: ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ರೂ 3.85 ಕೋಟಿ ವೆಚ್ಚದಲ್ಲಿ ವಿವಿಧೆಡೆ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ.ಡಾ.ಮಂತರ್ ಗೌಡ ಅವರು ಭೂಮಿಪೂಜೆ ನೆರವೇರಿಸಿದರು. ಗೊಂದಿಬಸವನಹಳ್ಳಿ,…
Read More » -
ಕಾರ್ಯಕ್ರಮ
ವಸತಿ ಯೋಜನೆ ಫಲಾನುಭವಿಗಳಿಗೆ ಕಾಮಗಾರಿ ಆದೇಶಪತ್ರ ವಿತರಣೆ
ಕುಶಾಲನಗರ,ಮಾ 26: ಸೂರಿಲ್ಲದ ಜನರಿಗೆ ವಸತಿ ಸೌಕರ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ರಾಜೀವ್…
Read More » -
ಕಾರ್ಯಕ್ರಮ
ಯಡವನಾಡಿನಲ್ಲಿ ಎಂಜಿಎಂ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರ
ಕುಶಾಲನಗರ, ಮಾ 24 : ಸುಭದ್ರ ಹಾಗು ಸಮೃದ್ದ ರಾಷ್ಟ್ರ ಕಟ್ಟುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮಹತ್ವದ ಪಾತ್ರವಹಿಸುತ್ತದೆ ಎಂದು ಕುಶಾಲನಗರದ ಉದ್ಯಮಿ ಸುಘುರಾಜ್ ಆಶಿಸಿದರು. ಯಡವನಾಡು…
Read More » -
ಪ್ರಶಸ್ತಿ
ಗೀತಾಂಜಲಿಗೆ ಮಹಿಳಾರತ್ನ ಪ್ರಶಸ್ತಿ
ಸೋಮವಾರಪೇಟೆ, ಮಾ 24: ಬರಹಗಾರ್ತಿ ಗೀತಾಂಜಲಿ ಮಹಿಳಾ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಂಗಳೂರಿನ ಸ್ವರ್ಣ ಭಾರತಿ ಫೌಂಡೇಶನ್ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ…
Read More » -
ಕಾರ್ಯಕ್ರಮ
ಶಿವಕುಮಾರ ಸ್ವಾಮೀಜಿಗಳ 118ನೇ ಜನ್ಮದಿನ: ರಕ್ತದಾನ ಶಿಬಿರ
ಸೋಮವಾರಪೇಟೆ, ಮಾ 24: ಶಿವಕುಮಾರ ಸ್ವಾಮೀಜಿಗಳ 118ನೇ ಜನ್ಮದಿನದ ಅಂಗವಾಗಿ ಪಟ್ಟಣದಲ್ಲಿ ರಕ್ತದಾನ ಶಿಬಿರ ತಥಾಸ್ತು ಸಾತ್ವಿಕ ಸಂಸ್ಥೆ ನೇತೃತ್ವದಲ್ಲಿ ಅಬಕಾರಿ ಇಲಾಖೆ, ಬಿ.ಟಿ.ಸಿ.ಜಿ ಕಾಲೇಜು ಸಂಯುಕ್ತಾಶ್ರಯದಲ್ಲಿ…
Read More » -
ನಿಧನ
BSR GARDEN BAR ಸಿಬ್ಬಂದಿ ದಕ್ಷಿ ನಿಧನ
ಕುಶಾಲನಗರ, ಮಾ 24: ಕುಶಾಲನಗರದ ಬಿ.ಎಸ್.ಆರ್.ಗಾರ್ಡನ್ ಬಾರ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ದಕ್ಷಿತ್, (24 ವರ್ಷ) ಅನಾರೋಗ್ಯದಿಂದ ಸೋಮವಾರ ನಿಧನರಾಗಿದ್ದಾರೆ.
Read More » -
ಅಪಘಾತ
ಸ್ವಿಮಿಂಗ್ ಪೂಲ್ ದುರಂತದಲ್ಲಿ ಘಾಸಿಗೊಂಡಿದ್ದ ವ್ಯಕ್ತಿ ನಿಧನ
ಕುಶಾಲನಗರ, ಮಾ 24: (ಕುಶಲವಾಣಿನ್ಯೂಸ್) ಚಿಕ್ಕಮಗಳೂರಿನಲ್ಲಿ ನಡೆದ ಸ್ಬಿಮಿಂಗ್ ಪೂಲ್ ದುರಂತದಲ್ಲಿ ಘಾಸಿಗೊಂಡಿದ್ದ ಕುಶಾಲನಗರದ ಮೊಬೈಲ್ ಶಾಪ್ ಮಾಲೀಕ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದ ಘಟನೆ ನಡೆದಿದೆ. ಕುಶಾಲನಗರದ…
Read More » -
ಪ್ರಕಟಣೆ
ಕೊಡಗು ವಿವಿ ವಿಲೀನಕ್ಕೆ ಕರವೇ ರಾಜ್ಯ ಸಂಚಾಲಕರಿಂದ ಅಸಮಾಧಾನ
ಕುಶಾಲನಗರ, ಮಾ 23: ಕರ್ನಾಟಕ ಸರ್ಕಾರವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕೊಡಗು ವಿಶ್ವವಿದ್ಯಾಲಯವನ್ನು ಮಂಗಳೂರು ವಿಶ್ವವಿದ್ಯಾನಿಲಯದೊಂದಿಗೆ ವಿಲೀನ ಮಾಡಿ, ಕೊಡಗು ಭಾಗದ ಸ್ನಾತಕೋತ್ತರ ಕೇಂದ್ರ ಸೇರಿದಂತೆ ಇಲ್ಲಿನ ಕಾಲೇಜಿನ…
Read More » -
ಕ್ರೈಂ
ನಿಷೇದಿತ ಎಂಡಿಎಂಎ ಮಾರಾಟ: ಮೂವರ ಬಂಧನ
ಕುಶಾಲನಗರ, ಮಾ 21:ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಎಮ್ಮೆಮಾಡು ಗ್ರಾಮದ ಕುರುಳಿ ರಸ್ತೆಯಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು MDMA ಮಾರಾಟ /ಸರಬರಾಜು ಮಾಡುತ್ತಿದ್ದ ವ್ಯಕ್ತಿಗಳನ್ನು ಪತ್ತೆ…
Read More » -
ದೇವಾಲಯ
ಶಿರಂಗಾಲ ಶ್ರೀ ಉಮಾಮಹೇಶ್ವರ ಸ್ವಾಮಿ ತೆಪ್ಪೋತ್ಸವ.
ಕುಶಾಲನಗರ.ಮಾ. 20 : ಶಿರಂಗಾಲ ಗ್ರಾಮ ದೇವತಾ ಸಮಿತಿಯ ವತಿಯಿಂದ ನಡೆದ ಶ್ರೀ ಮಂಟಿಗಮ್ಮ ನವರ ಉತ್ಸವ ಮತ್ತು ಶ್ರೀ ಉಮಾಮಹೇಶ್ವರ ಸ್ವಾಮಿ ರಥೋತ್ಸವದ ತೆಪ್ಪೋತ್ಸವ ಕಾರ್ಯಕ್ರಮವು…
Read More » -
ಕಾರ್ಯಕ್ರಮ
ಕುಶಾಲನಗರದ ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳಿಂದ ವಿಶ್ವ ಅರಣ್ಯ ದಿನ ಆಚರಣೆ
ಕುಶಾಲನಗರ, ಮಾ 21 : ಇಲ್ಲಿನ ಮಹಾತ್ಮಗಾಂಧಿ ಪದವಿ ಕಾಲೇಜಿನಲ್ಲಿ ವಿಶ್ವ ಅರಣ್ಯ ದಿನದ ಅಂಗವಾಗಿ ವಿದ್ಯಾರ್ಥಿಗಳಿಂದ ಅರಣ್ಯ ಪರಿಸರದ ಜನಜಾಗೃತಿಗಾಗಿ ವಸ್ತು ಪ್ರದರ್ಶನ ಏರ್ಪಟಾಗಿತ್ತು. ಏರುತ್ತಿರುವ…
Read More » -
ಪ್ರಕಟಣೆ
ಕರ್ನಾಟಕ ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆಯ ಬೆಂಬಲವಿಲ್ಲ
ಕುಶಾಲನಗರ, ಮಾ.21: ಪರೀಕ್ಷಾ ಸಮಯದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಹಿತ ದೃಷ್ಟಿಯಿಂದ ಹಲವು ಸಂಘಟನೆ ಗಳು ಕರೆದಿರುವ 22 ರ ಶನಿವಾರದ ಕರ್ನಾಟಕ ಬಂದ್ ನಾರಾಯಣಗೌಡ ನೇತೃತ್ವದ…
Read More » -
ಶಿಕ್ಷಣ
ಗೊಂದಿಬಸವನಹಳ್ಳಿ ಸರಕಾರಿ ಶಾಲೆಗೆ ಸ್ವೆಟರ್ ವಿತರಣೆ
ಕುಶಾಲನಗರ, ಮಾ 21: ಸರಕಾರಿ ಶಾಲೆಗಳಲ್ಲಿ ಶಿಕ್ಷಣ ಗುಣಮಟ್ಟದಿಂದ ಕೂಡಿದ್ದು ಸರಕಾರಿ ಶಾಲೆಗಳ ಉಳಿವಿಗೆ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ದಾನಿಗಳ ಸಹಕಾರ ಅಗತ್ಯವಿದೆ ಎಂದು ಮುಳ್ಳುಸೋಗೆ…
Read More » -
ಟ್ರೆಂಡಿಂಗ್
ಏಪ್ರಿಲ್ 1 ರಂದು ಕುಶಾಲನಗರದಲ್ಲಿ ಸಿದ್ದಗಂಗಾ ಶ್ರೀಗಳ ಹುಟ್ಟುಹಬ್ಬ ಅಚರಣೆ
ಕುಶಾಲನಗರ,ಮಾ 20: ಭಕ್ತ ಜನರ ಪಾಲಿಗೆ ನಡೆದಾಡುವ ದೇವರೆಂದೇ ಜನಜನಿತವಾಗಿದ್ದ ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿ ಯವರ ಹುಟ್ಟು ಹಬ್ಬ ಆಚರಣೆ ಕುಶಾಲನಗರದಲ್ಲಿ ಏಪ್ರಿಲ್ 1…
Read More » -
ಸಭೆ
ಕುಶಾಲನಗರ ಜಲಮಂಡಳಿಗೆ ನಗರ ಬಿಜೆಪಿ ನಿಯೋಗ ಭೇಟಿ: ಅಧಿಕಾರಿಗಳೊಂದಿಗೆ ಚರ್ಚೆ
ಕುಶಾಲನಗರ, ಮಾ 20: ಕುಶಾಲನಗರದ ನಿವಾಸಿಗಳಿಗೆ ಕುಡಿವ ನೀರಿಗೆ ಯಾವುದೇ ಸಮಸ್ಯೆ ಆಗದಂತೆ ಜಲಮಂಡಳಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕುಶಾಲನಗರ ನಗರ ಬಿಜೆಪಿ ನಿಯೋಗ…
Read More » -
ಕ್ರೀಡೆ
ಕುಶಾಲನಗರದ ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದಿಂದ ಜಿಲ್ಲಾಮಟ್ಟದ ಕ್ರಿಕೆಟ್ ಟೂರ್ನಿ
ಕುಶಾಲನಗರ, ಮಾ 19: ಕುಶಾಲನಗರದ ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ ಆಶ್ರಯದಲ್ಲಿ ಏಪ್ರಿಲ್ 26 ಹಾಗೂ 27 ರಂದು ಕುಶಾಲನಗರದ ಜಿ. ಎಂ.ಪಿ ಶಾಲಾ ಮೈದಾನದಲ್ಲಿ ಜಿಲ್ಲಾ…
Read More » -
ಕ್ರೈಂ
ಡ್ರಿಂಕ್ & ಡ್ರೈವ್: 50 ಸಾವಿರ ದಂಡ ವಸೂಲಿ
ಕುಶಾಲನಗರ, ಮಾ 19:(ಕುಶಲವಾಣಿ ನ್ಯೂಸ್) ಕುಶಾಲನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಿಂಕ್ & ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರಿಂದ ರೂ 50 ಸಾವಿರ ರೂ ದಂಡ…
Read More » -
ಪ್ರಕಟಣೆ
ಟೈಲರ್ಸ್ ಅಸೋಸಿಯೇಷನ್ ಕುಶಾಲನಗರ ವಲಯ ಅಧ್ಯಕ್ಷರ ನೇಮಕ
ಕುಶಾಲನಗರ, ಮಾ 18: ಟೈಲರ್ಸ್ ಅಸೋಸಿಯೇಷನ್ (ಕೆ.ಎಸ್.ಟಿ.ಎ) ಕುಶಾಲನಗರ ವಲಯದ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ನಾಗರಾಜು ಅವರನ್ನು ನೇಮಕಗೊಳಿಸಲಾಗಿದೆ. ಉಪಾಧ್ಯಕ್ಷರಾಗಿ ಕಾಂಚನ, ಪ್ರಧಾನ ಕಾರ್ಯದರ್ಶಿಯಾಗಿ ಸಂಧ್ಯ…
Read More » -
ಕಾರ್ಯಕ್ರಮ
ಅಗ್ನಿ ಅವಘಡ ಅಗ್ನಿಶಾಮಕ ಸಿಬ್ಬಂದಿಗಳಿಂದ ಅಣಕು ಪ್ರದರ್ಶನ, ಜಾಗೃತಿ ಕಾರ್ಯಕ್ರಮ
ಕುಶಾಲನಗರ, ಮಾ 18: : ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ನಯರಾ ಎನರ್ಜಿ ಲಿಮಿಟೆಡ್ ಆಶ್ರಯದಲ್ಲಿ ಬುಧವಾರ ಕೂಡ್ಲೂರು ಕೆ.ಕೆ.ನಿಂಗಪ್ಪ ಅಂಡ್ ಸನ್ಸ್ ನಯರಾ…
Read More » -
ಆರೋಪ
ಜನಜಾಗೃತಿ ವೇದಿಕೆ ಪ್ರಮುಖರಿಂದ ಕುಶಾಲನಗರ ಪೊಲೀಸ್ ಠಾಣೆಗೆ ದೂರು
ಕುಶಾಲನಗರ, ಮಾ 18: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬ ಮತ್ತು ಧರ್ಮಸ್ಥಳಕ್ಕೆ ಸಂಬಂಧಿಸಿದ ಸಂಸ್ಥೆಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ…
Read More » -
ಕಾರ್ಯಕ್ರಮ
ಸುಕೃತ ಮತ್ತು ಸುಮುಖ ಗೌಡ ಮಹಿಳಾ ಸಂಘದಿಂದ ಮಹಿಳಾ ದಿನಾಚರಣೆ
ಕುಶಾಲನಗರ, ಮಾ 18: ಕುಶಾಲನಗರದ ಗೌಡ ಮಹಿಳಾ ಸಂಘ ಸುಕೃತ ಮತ್ತು ಸುಮುಖ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು. ಹಾರಂಗಿ ಹಿನ್ನೀರಿನ ಖಾಸಗಿ ರೆಸಾರ್ಟ್ ನಲ್ಲಿ…
Read More » -
ಕಾರ್ಯಕ್ರಮ
ತಪೋಕ್ಷೇತ್ರ ಮನೆಹಳ್ಳಿ ಕ್ಷೇತ್ರದ 13ನೇ ಜಾತ್ರೆ ಹಾಗೂ ರಥೋತ್ಸವ
ಸೋಮವಾರಪೇಟೆ, ಮಾ 18: ಜಾತ್ರೆ,ಉತ್ಸವಗಳು ನಮ್ಮ ಸಂಸ್ಕೃತಿಯ ಪ್ರತೀಕವೆಂದು ಮನೆ ಹಳ್ಳಿ ಮಠಾದೀಶರಾದ ಶ್ರೀ.ಮಹಾಂತ ಶಿವಲಿಂಗ ಸ್ವಾಮೀಜಿ ಹೇಳಿದರು. ತಪೋಕ್ಷೇತ್ರ ಮನೆಹಳ್ಳಿ ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಕ್ಷೇತ್ರದ…
Read More » -
ಕ್ರೈಂ
ಶೈಲಜಾ ಬಡವಾಣೆಯಲ್ಲಿ ಗಾಂಜಾ ಗಿಡ ಬೆಳೆಸಿದವನ ಬಂಧನ
ಕುಶಾಲನಗರ, ಮಾ 17: ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಶೈಲಜಾ ಬಡವಾಣೆಯಲ್ಲಿರುವ ಸ್ಮಶಾನದ ಜಾಗದಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಗಾಂಜಾ ಗಿಡಗಳನ್ನು ಬೆಳೆಸಿದ್ದ ವ್ಯಕ್ತಿಯನ್ನು…
Read More » -
ಕಾರ್ಯಕ್ರಮ
ಕುಶಾಲನಗರದ ಲಯನ್ಸ್ ಕ್ಲಬ್ ಹಾಗೂ ಗೌಡ ಸಮಾಜದ ಆಶ್ರಯದಲ್ಲಿ ರಕ್ತದಾನ ಶಿಬಿರ
ಕುಶಾಲನಗರ, ಮಾ 17:ಕುಶಾಲನಗರದ ಲಯನ್ಸ್ ಕ್ಲಬ್ ಹಾಗೂ ಗೌಡ ಸಮಾಜದ ಆಶ್ರಯದಲ್ಲಿ ದಿ.ಡಾ.ಪುನಿತ್ ರಾಜ್ ಕುಮಾರ್ ಹುಟ್ಟುಹಬ್ಬ ಅಂಗವಾಗಿ ರಕ್ತದಾನ ಶಿಬಿರ, ಮಧುಮೇಹ, ರಕ್ತದೊತ್ತಡ ತಪಾಸಣೆ ಹಾಗೂ…
Read More » -
ಧಾರ್ಮಿಕ
ಶ್ರದ್ದಾಭಕ್ತಿಯಿಂದ ನೆರವೇರಿದ ಶಿರಂಗಾಲದ ಶ್ರೀ ಉಮಾ ಮಹೇಶ್ವರಸ್ವಾಮಿ ವಾರ್ಷಿಕ ರಥೋತ್ಸವ
ಕುಶಾಲನಗರ, ಮಾ 17 : ಕುಶಾಲನಗರ ತಾಲೂಕಿನ ಶಿರಂಗಾಲ ಗ್ರಾಮದಲ್ಲಿ ಸೋಮವಾರ ಶ್ರೀ ಉಮಾ ಮಹೇಶ್ವರ ಸ್ವಾಮಿ ವಾರ್ಷಿಕ ರಥೋತ್ಸವ ಸೋಮವಾರ ವೈಭವಯುತವಾಗಿ ನಡೆಯಿತು. ಕೊಡಗು ಜಿಲ್ಲೆ…
Read More » -
ಪ್ರತಿಭಟನೆ
ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ
*ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ *ಸೋಮವಾರಪೇಟೆ ಜೆಸಿ ವೇದಿಕೆಯಲ್ಲಿ ಧರಣಿ *ಬಿಜೆಪಿ ಯುವ ಮೋರ್ಚಾ ವತಿಯಿಂದ ಮಾಜಿ ಸಚಿವ ರಂಜನ್ ನೇತೃತ್ವದಲ್ಲಿ…
Read More » -
ಅಪಘಾತ
ಪಿಕ್ ಅಪ್ ಪಲ್ಟಿ: ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಗಾಯ
ಕುಶಾಲನಗರ, ಮಾ 16: ಅರಣ್ಯ ಇಲಾಖೆಗೆ ಸೇರಿದ ಪಿಲ್ ಅಪ್ ವಾಹನ ಪಲ್ಟಿಯಾಗಿ ಅದರಲ್ಲಿದ್ದ 10 ಮಂದಿ ಸಿಬ್ಬಂದಿಗಳು ತೀವ್ರವಾಗಿ ಗಾಯಗೊಂಡ ಘಟನೆ ಯಡವನಾಡು ಬಳಿ ನಡೆದಿದೆ.…
Read More » -
ಕಾರ್ಯಕ್ರಮ
ಗೊಂದಿಬಸವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ
ಕುಶಾಲನಗರ, ಮಾ 16 : ಗ್ರಾಮಸ್ಥರ ಬಹುದಿನಗಳ ಬೇಡಿಕೆ ಹಾಗೂ ಬಹುದಿನಗಳಿಂದ ನೆನೆಗುದ್ದಿಗೆ ಬಿದ್ದಿದ್ದ ಗೊಂದಿಬಸವನಹಳ್ಳಿ ಮುಖ್ಯ ರಸ್ತೆಯನ್ನು ರೂ.1.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಅನುದಾನ…
Read More » -
ಟ್ರೆಂಡಿಂಗ್
ಕಾವೇರಿ ನದಿಯಲ್ಲಿ ಮೃತದೇಹ ಪತ್ತೆ
ಕುಶಾಲನಗರ, ಮಾ 16: ಗುಡ್ಡೆಹೊಸೂರು ಸಮೀಪದ, ಚಿಕ್ಕಬೆಟ್ಟಗೇರಿ ವ್ಯಾಪ್ತಿಯ, ಕಾವೇರಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
Read More » -
ಟ್ರೆಂಡಿಂಗ್
ಕುಶಾಲನಗರ ಕಾವೇರಿ ಆರತಿ ಕ್ಷೇತ್ರದಲ್ಲಿ 170ನೇ ಹುಣ್ಣಿಮೆ ಆರತಿ ಕಾರ್ಯಕ್ರಮ
ಕುಶಾಲನಗರ, ಮಾ 15:ನದಿ ಮತ್ತು ಜಲ ಮೂಲಗಳ ಮೂಲ ಸ್ವರೂಪಕ್ಕೆ ಧಕ್ಕೆ ಆಗದಂತೆ ಎಚ್ಚರ ವಹಿಸುವುದು ಅಗತ್ಯ ಎಂದು ಕೊಡವ ಸಮಾಜದ ಮಾಜಿ ಅಧ್ಯಕ್ಷರಾದ ಮಂಡೆಪಂಡ ಬೋಸ್…
Read More » -
ಸುದ್ದಿಗೋಷ್ಠಿ
ಮಾ.17 ರಂದು ಸೋಮವಾರ ಕುಶಾಲನಗರದಲ್ಲಿ ರಕ್ತದಾನ ಶಿಬಿರ
ಕುಶಾಲನಗರ, ಮಾ 15: ಕುಶಾಲನಗರದ ಲಯನ್ಸ್ ಕ್ಲಬ್ ಮತ್ತು ಗೌಡ ಸಮಾಜದ ವತಿಯಿಂದ ಕರ್ನಾಟಕ ರತ್ನ, ಯೂತ್ ಐಕಾನ್ ಡಾ।। ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ…
Read More » -
ಧಾರ್ಮಿಕ
ಗುಮ್ಮನಕೊಲ್ಲಿ: ಶ್ರದ್ಧಾಭಕ್ತಿಯಿಂದ ನಡೆದ ಮಾರಮ್ಮ ಮತ್ತು ಶ್ರೀ ಹುಚ್ಚಮ್ಮ ದೇವಿಯ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ
ಕುಶಾಲನಗರ, ಮಾ 14: ಕುಶಾಲನಗರ ಸಮೀಪದ ಗುಮ್ಮನಕೊಲ್ಲಿ ಗ್ರಾಮದ ಶ್ರೀ ಮಾರಮ್ಮ ಮತ್ತು ಶ್ರೀ ಹುಚ್ಚಮ್ಮ ದೇವಿಯ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಚಂಡಿಕಾ ಹೋಮ ಶುಕ್ರವಾರ ಶ್ರದ್ಧಾಭಕ್ತಿಯಿಂದ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಕೈವಾರ ತಾತಯ್ಯ ಜಯಂತಿ ಆಚರಣೆ
ಕುಶಾಲನಗರ, ಮಾ 14: ತಾಲ್ಲೂಕಿನ ಬಲಿಜ ಸಮಾಜದ ವತಿಯಿಂದ ಕುಲಗುರು ಕೈವಾರ ತಾತಯ್ಯನವರ 299 ನೇ ಜಯಂತಿಯನ್ನು ಶುಕ್ರವಾರ ಇಲ್ಲಿನ ಬಲಿಜ ಸಮಾಜದ ಕಛೇರಿಯಲ್ಲಿ ಶ್ರದ್ಧಾ ಭಕ್ತಿಯಿಂದ…
Read More » -
ಕಾರ್ಯಕ್ರಮ
ಜಾನಪದ ಜೀವನ ಕ್ರಮ ಕಲಿಸುತ್ತದೆ : ಡಾ.ಮೈಸೂರು ಉಮೇಶ್
ಕುಶಾಲನಗರ, ಮಾ 13: ನಮ್ಮ ನಾಡಿನ ಸಂಸ್ಕೃತಿ,ಸಂಪ್ರದಾಯಗಳನ್ನು ಒಳಗೊಂಡಿರುವ ಜಾನಪದ ಸಂಗೀತ, ಕಲೆ ನಮಗೆ ಜೀವನ ಕ್ರಮಗಳನ್ನು ಕಲಿಸುತ್ತದೆ ಎಂದು ಕರ್ನಾಟಕ ಜನಪದ ಅಕಾಡೆಮಿ ಸದಸ್ಯರಾದ ಡಾ.ಮೈಸೂರು…
Read More » -
ಟ್ರೆಂಡಿಂಗ್
ಮುಳ್ಳುಸೋಗೆ : ದೊಡ್ಡಮ್ಮ ಗ್ರಾಮದೇವತೆ ಕುಂಭಾಭಿಷೇಕ
ಕುಶಾಲನಗರ, ಮಾ 13: ಮುಳ್ಳುಸೋಗೆಯಲ್ಲಿರುವ ಮೂರು ಗ್ರಾಮಗಳ ಗ್ರಾಮದೇವತೆ ದೊಡ್ಡಮ್ಮ ದೇವತಾ ಪ್ರತಿಷ್ಠಾಪನೆಯ 12 ನೇ ವರ್ಷದ ಅಂಗವಾಗಿ ಕುಂಭಾಭಿಷೇಕ ಹಾಗೂ ವಿವಿಧ ಧಾರ್ಮಿಕ ಪೂಜೋತ್ಸವ ಶ್ರದ್ದಾಭಕ್ತಿಯಿಂದ…
Read More » -
ಪ್ರಕಟಣೆ
ಮಾ.16: ಗೊಂದಿಬಸವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ
ಕುಶಾಲನಗರ, ಮಾ 13: ನಂ. 38184ನೇ ಗೊಂದಿಬಸವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಮಾ 16ರ ಭಾನುವಾರ ಬೆಳಗ್ಗೆ 11.30 ಕ್ಕೆ…
Read More » -
ಅವ್ಯವಸ್ಥೆ
ಕರವೇ ಇಂದ ಚಾಮುಂಡೇಶ್ವರಿ ವಿದ್ಯುತ್ ನಿಗಮಕ್ಕೆ ಮುತ್ತಿಗೆ ಎಚ್ಚರಿಕೆ
ಕುಶಾಲನಗರ, ಮಾ 13: ಕೆಲವು ದಿನಗಳಿಂದ ಸಂಜೆ 5:00 ಗಂಟೆಯಿಂದ 7:30 ತನಕ ವಿದ್ಯುತ್ ಸ್ಥಗಿತಗೊಳಿಸುತ್ತಿದ್ದು, ಮಕ್ಕಳ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಮಾಡುತ್ತಿರುವ…
Read More » -
ನಿಧನ
ಅಗಲಿದ ಶಶಿಗೆ ಕರಿಯಪ್ಪ ಬಡಾವಣೆ ನಿವಾಸಿಗಳಿಂದ ಶ್ರದ್ದಾಂಜಲಿ
ಕುಶಾಲನಗರ, ಮಾ 12: ಬೈಲುಕೊಪ್ಪದಲ್ಲಿ ಮಂಗಳವಾರ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕುಶಾಲನಗರದ ಕರಿಯಪ್ಪ ಬಡಾವಣೆಯ ಡಿ.ಎನ್.ಶಶಿ ಅವರಿಗೆ ಬಡಾವಣೆ ನಿವಾಸಿಗಳು ಶ್ರದ್ಧಾಂಜಲಿ ಅರ್ಪಿಸಿದರು.
Read More » -
ಕಾರ್ಯಕ್ರಮ
ದೇಶಾಭಿವೃದ್ಧಿಯ ಗುರಿ ಹೊಂದಲು ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಚಿತ್ರ ರಮೇಶ್ ಕರೆ
ಕುಶಾಲನಗರ ಮಾ.12: ಈಗಿನ ಯುವ ಜನಾಂಗ ಡೇಶಾಭಿವೃದ್ಧಿಯ ಗುರಿ ಹೊಂದಬೇಕು. ಆ ಮೂಲಕ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಗುರಿ ಮುಟ್ಟುವ ಕಡೆಗೆ ಸಾಕಷ್ಟು ಪರಿಶ್ರಮ ಮತ್ತು ಪೂರ್ವ…
Read More » -
ಪ್ರತಿಭಟನೆ
ಕಾಂಗ್ರೆಸ್ ಸರಕಾರದ ವಿರುದ್ದ ಕುಶಾಲನಗರದಲ್ಲಿ ಬಿಜೆಪಿ ಪ್ರತಿಭಟನೆ
ಕುಶಾಲನಗರ, ಮಾ 11 ಕೊಡಗಿನ ವಿಚಾರದಲ್ಲಿ ಕಾಂಗ್ರೆಸ್ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಸೋಮವಾರಪೇಟೆ ಮಂಡಲ ಬಿಜೆಪಿ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು. ಕುಶಾಲನಗರ…
Read More » -
ಅಪಘಾತ
ಕ್ಯಾಂಟರ್-ಬೈಕ್ ನಡುವೆ ಅಪಘಾತ: ಸವಾರ ದುರ್ಮರಣ
ಕುಶಾಲನಗರ, ಮಾ 11: (ಕುಶಲವಾಣಿ ನ್ಯೂಸ್) ಬೈಲುಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕುಶಾಲನಗರದ ನಿವಾಸಿ ಮೃತಪಟ್ಟಿದ್ದಾರೆ. ಹೊನ್ನೂರು ಗೇಟ್ ಸಮೀಪ ಹೆದ್ದಾರಿಯಲ್ಲಿ ನಡೆದ…
Read More » -
ದೇವಾಲಯ
ಶಿರಂಗಾಲ ಗ್ರಾಮದೇವತೆ ಶ್ರೀ ಮಂಟಿಗಮ್ಮ ದೇವಸ್ಥಾನ ಮಾರ್ಗದ ಮಹಾದ್ವಾರ ಹಾಗೂ ಗೋಪುರ ಉದ್ಘಾಟನೆ
ಕುಶಾಲನಗರ, ಮಾ 10: ಕೊಣನೂರು – ಶಿರಂಗಾಲ ಮುಖ್ಯ ರಸ್ತೆ ಬಳಿಯಿಂದ ಶಿರಂಗಾಲದ ಗ್ರಾಮದೇವತೆ ಶ್ರೀ ಮಂಟಿಗಮ್ಮ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾದ್ವಾರವನ್ನು ಲೋಕಾರ್ಪಣೆಗೊಳಿಸಲಾಯಿತು.…
Read More » -
ಧಾರ್ಮಿಕ
ಬ್ಯಾಡಗೊಟ್ಟದ ದಿಡ್ಡಳ್ಳಿ ಪುನರ್ವಸತಿ ಕೇಂದ್ರದ ಶ್ರೀ ಮುನೇಶ್ವರ ಸ್ವಾಮಿ ಮತ್ತು ಚೌಡೇಶ್ವರಿ (ಮಠದಮ್ಮ) ದೇವರ ವಾರ್ಷಿಕ ಮಹಾಪೂಜೆ
ಕುಶಾಲನಗರ, ಮಾ 10: ಕೂಡಿಗೆ ಗ್ರಾಪಂ ವ್ಯಾಪ್ತಿಯ ಮದಲಾಪುರದ ಬ್ಯಾಡಗೊಟ್ಟ ಗ್ರಾಮದಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಕೇಂದ್ರದ ಶ್ರೀ ಮುನೇಶ್ವರ ಸ್ವಾಮಿ ಮತ್ತು ಚೌಡೇಶ್ವರಿ (ಮಠದಮ್ಮ) ದೇವರ ವಾರ್ಷಿಕ…
Read More » -
ಚುನಾವಣೆ
ಸರ್ಕಾರಿ ವಾಹನ ಚಾಲಕರ ಸಂಘದ ಜಿಲ್ಲಾಧ್ಯಕ್ಷರಾಗಿ ರಮೇಶ್ ಆಯ್ಕೆ
ಕುಶಾಲನಗರ ಮಾ.10:ಕೊಡಗು ಜಿಲ್ಲೆಯ ಸರ್ಕಾರಿ ವಾಹನಗಳ ಕೊಡಗು ಜಿಲ್ಲಾಧ್ಯಕ್ಷರಾಗಿ ಕುಶಾಲನಗರದ ಆಂಬ್ಯುಲೆನ್ಸ್ ಚಾಲಕ ಡಿ.ವಿ.ರಮೇಶ್ ಆಯ್ಕೆಯಾಗಿದ್ದಾರೆ. ಮಡಿಕೇರಿಯ ಸರ್ಕಾರಿ ನೌಕರರ ಸಭಾಂಗಣದಲ್ಲಿ ರಾಜ್ಯ ಸರ್ಕಾರಿ ವಾಹನ ಚಾಲಕರ…
Read More » -
ಕಾರ್ಯಕ್ರಮ
ಕೊಡಗು ವಿವಿ ಉಳಿವಿಗೆ ಆಗ್ರಹಿಸಿ ಡಿಸಿಎಂ ಬಳಿಗೆ ನಿಯೋಗ
ಕುಶಾಲನಗರ ಮಾ 10: ಕೊಡಗು ವಿವಿ ರದ್ದುಗೊಳಿಸದೆ, ವಿಲೀನಗೊಳಿಸದಂತೆ ಆಗ್ರಹಿಸಿ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ನೇತೃತ್ವದಲ್ಲಿ ಕೊಡಗಿನಿಂದ ಬೆಂಗಳೂರಿಗೆ ನಿಯೋಗ ತೆರಳಿರುವ ಕೊಡಗು ವಿವಿ…
Read More » -
ಧಾರ್ಮಿಕ
ಕುಶಾಲನಗರದಲ್ಲಿ ನಂದಿ ರಥಯಾತ್ರೆಗೆ ಸ್ವಾಗತ
ಕುಶಾಲನಗರ, ಮಾ 09: ಗೋಸೇವಾ ಗತಿವಿದಿ ಕರ್ನಾಟಕ, ರಾಧಸುರಭಿ ಗೋ ಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ (ರಿ ) ವತಿಯಿಂದ ಆಯೋಜಿಸಿರುವ ನಂದಿ ರಥ ಯಾತ್ರೆ…
Read More » -
ಕಾರ್ಯಕ್ರಮ
ಕುಶಾಲನಗರ ಜೆಸಿಐ ವತಿಯಿಂದ ಮಹಿಳಾ ದಿನಾಚರಣೆ
ಕುಶಾಲನಗರ, ಮಾ.9: ಕುಟುಂಬ ಹಾಗೂ ಸಮಾಜದಲ್ಲಿ ಹೆಣ್ಣು ತ್ಯಾಗದ ಸಂಕೇತ. ಹೆಣ್ಣನ್ನು ಸೌಂದರ್ಯಕ್ಕಿಂತ ಸಾಮರ್ಥ್ಯದ ಮೂಲಕ ಅರ್ಥ ಮಾಡಿಕೊಳ್ಳಬೇಕು. ತಾಯಿಯಿಲ್ಲದೆ ಒಂದು ದಿನವೂ ಮನೆ ಪರಿಪೂರ್ಣವಾಗುವುದಿಲ್ಲ ಎಂದು…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಮಹಿಳಾ ದಿನಾಚರಣೆ: ಸಾಧಕ ಮಹಿಳೆಯರಿಗೆ ಸನ್ಮಾನ
ಕುಶಾಲನಗರ, ಮಾ 08: ಮಹಿಳೆ ನಾಲ್ಕು ಗೋಡೆಗಳ ನಡುವೆ ಕಾಲ ಕಳೆಯುವ ಕಾಲವೀಗ ಕಣ್ಮರೆಯಾಗಿ ಪುರುಷ ಪ್ರಧಾನ ಸಮಾಜದಲ್ಲಿ ಪುರುಷನಷ್ಟೇ ಧೀಮಂತಿಕೆಯಿಂದ ಬದುಕಲು ಸಾಧ್ಯವಿದೆ ಎಂದು ಶನಿವಾರಸಂತೆ…
Read More » -
ಶಿಕ್ಷಣ
ಮಹಾತ್ಮಗಾಂಧಿ ಪದವಿ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ
ಕುಶಾಲನಗರ, ಮಾ 08 : ಅಂತರ್ರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಕುಶಾಲನಗರದ ಮಹಾತ್ಮ ಗಾಂಧಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ರೂಪಕಗಳ ಮೂಲಕ ವಿಭಿನ್ನವಾಗಿ…
Read More » -
ಕ್ರೀಡೆ
ಮಹಾಶಿವರಾತ್ರಿ ಕಪ್ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟನೆ
ಕುಶಾಲನಗರ, ಮಾ 08 : ಇಲ್ಲಿನ ಬ್ಯಾಡ್ಮಿಂಟನ್ ಅಕಾಡೆಮಿ ವತಿಯಿಂದ ಮಾರ್ನಿಂಗ್ ಪ್ಲೇಯರ್ಸ್ ಆಯೋಜಿಸಿರುವ ಎರಡು ದಿನಗಳ ಅವಧಿಯ ಮಹಾಶಿವರಾತ್ರಿ ಕಪ್ – 2025 ಪಂದ್ಯಾವಳಿಗೆ ಶನಿವಾರ…
Read More » -
ಟ್ರೆಂಡಿಂಗ್
K.S.T.A ವಲಯ ಸಮಿತಿಯಿಂದ ಟೈಲರ್ ದಿನಾಚರಣೆ
ಕುಶಾಲನಗರ ಮಾ 07: K.S.T.A ಕುಶಾಲನಗರ ವಲಯ ಸಮಿತಿಯಿಂದ ಟೈಲರ್ ದಿನಾಚರಣೆಯನ್ನು ಸಮಿತಿ ಸದಸ್ಯರೊಂದಿಗೆ ಆಚರಿಸಲಾಯಿತು.
Read More » -
ರಾಜ್ಯ
ಕೊಡಗಿನ ಅಭಿವೃದ್ಧಿಗೆ ದೊಡ್ಡ ಮಟ್ಟದ ಕೊಡುಗೆ ಇಲ್ಲದ ಬಜೆಟ್
ಕುಶಾಲನಗರ, ಮಾ 07:ಸುಮಾರು ಒಂದು ಕೋಟಿ ಜನಸಂಖ್ಯೆ ಇರುವ ಒಂದು ಸಮಾಜಕ್ಕೆ (ಮುಸ್ಲಿಂ) ಕೊಟ್ಟಿರುವ ಬಜೆಟ್ ಗಾತ್ರ ಆ ಸಮಾಜವನ್ನು ಕಡೆಗಣಿಸಿದ ಬಜೆಟ್ ಅನ್ನಬಹುದು, ಇನ್ನು ಕೊಡಗಿನ…
Read More » -
ಕಾರ್ಯಕ್ರಮ
ಕ.ವಿ.ಪ್ರ.ನಿ.ನಿ.ನೌಕರರ ಸಂಘದ ಕುಶಾಲನಗರ ಪ್ರಾ.ಸಮಿತಿ ಕಛೇರಿ ಉದ್ಘಾಟನೆ
ಕುಶಾಲನಗರ, ಮಾ 07:: ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ ಸಂಘದ ಕುಶಾಲನಗರ ಪ್ರಾಥಮಿಕ ಸಮಿತಿಯ ಸಂಘದ ನೂತನ ಕಚೇರಿ ಉದ್ಘಾಟನೆ ಹಾಗೂ ಸುರಕ್ಷತಾ ಸಭೆ ಶುಕ್ರವಾರ…
Read More » -
ಪೊಲೀಸ್
ಅಪ್ರಾಪ್ತರಿಂದ ವಾಹನ ಚಾಲನೆ: ಮೂರು ಪ್ರಕರಣ ದಾಖಲು
ಕುಶಾಲನಗರ, ಮಾ 07: ಅಪ್ರಾಪ್ತರು ವಾಹನ ಚಾಲನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಮೂರು ಪ್ರಕರಣಗಳಲ್ಲಿ ತಲಾ 25…
Read More » -
ಶಿಕ್ಷಣ
ಕೊಡಗು ವಿವಿಯಲ್ಲಿ ಮಹಿಳಾ ಸ್ವರಕ್ಷಣಾ ಮತ್ತು ಕಿಕ್ಬಾಕ್ಸಿಂಗ್ ತರಬೇತಿ ಯಶಸ್ವಿ
ಕುಶಾಲನಗರ, ಮಾ 07: ಅಂತಾರಾಷ್ಟ್ರೀಯ ಮಹಿಳಾ ವಾರದ ಅಂಗವಾಗಿ ಕರ್ನಾಟಕ ಕಿಕ್ಬಾಕ್ಸಿಂಗ್ ಲೀಗ್, WAKO ಇಂಡಿಯಾ ಕಿಕ್ಬಾಕ್ಸಿಂಗ್ ಫೆಡರೇಷನ್ನ ಮಾರ್ಗದರ್ಶನದಲ್ಲಿ, ಮಹಿಳೆಯರಿಗೆ ಸ್ವರಕ್ಷಣಾ ಮತ್ತು ಮೂಲಭೂತ ಕಿಕ್ಬಾಕ್ಸಿಂಗ್…
Read More » -
ಟ್ರೆಂಡಿಂಗ್
ಮರದಿಂದ ಬಿದ್ದು ಸಾವು
ಕುಶಾಲನಗರ, ಮಾ 07: ಕರಿಮೆಣಸು ಕುಯ್ಯುವ ಕೆಲಸದಲ್ಲಿ ನಿರತನಾಗಿದ್ದ ವ್ಯಕ್ತಿ ಮರದಿಂದ ಬಿದ್ದು ಮೃತಪಟ್ಟ ಘಟನೆ ಬೆಟಗೇರಿಯಲ್ಲಿ ನಡೆದಿದೆ. ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ರಂಗಸಮುದ್ರದ ವಿರುಪಾಕ್ಷಪುರ ನಿವಾಸಿ…
Read More » -
ಕಾರ್ಯಕ್ರಮ
ಗಂಧದಕೋಠಿಯಲ್ಲಿ ಅರಣ್ಯ ವೀಕ್ಷಕರ ಘಟಿಕೋತ್ಸವ
ಕುಶಾಲನಗರ, ಮಾ 07 : ತರಬೇತಾರ್ಥಿಗಳು ತರಬೇತಿ ಅವಧಿಯಲ್ಲಿ ಕಲಿತದ್ದನ್ನು ಚಾಚು ತಪ್ಪದೇ ಪಾಲಿಸುವ ಮೂಲಕ ಉತ್ತಮ ನೌಕರರಾಗಿ ಸೇವೆ ಮಾಡಬೇಕೆಂದು ಕೊಡಗು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ…
Read More » -
ಸನ್ಮಾನ
ಗಾಂಧಿಗ್ರಾಮ ಪುರಸ್ಕಾರಕ್ಕೆ ಆಯ್ಕೆ: ನಂಜರಾಯಪಟ್ಟಣ ಗ್ರಾಪಂ ಜನಪ್ರತಿನಿಧಿಗಳು, ಅಧಿಕಾರಿಗೆ ಸನ್ಮಾನ
ಕುಶಾಲನಗರ, ಮಾ 07: ನಂಜರಾಯಪಟ್ಟಣ ಗ್ರಾಪಂ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ಹಿನ್ನಲೆಯಲ್ಲಿ ಗ್ರಾಮದ ಗೆಳೆಯರ ಬಳಗದ ವತಿಯಿಂದ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ಹಾಗೂ ಪಿಡಿಒ ರಾಜಶೇಖರ್…
Read More » -
ರಾಜಕೀಯ
ಅರಣ್ಯ ಇಲಾಖೆಗೆ ಸಂಬಂಧ ಸಿ.ಎಂ ಜೊತೆ ಚರ್ಚಿಸಿದ ಎ.ಎಸ್.ಪೊನ್ನಣ್ಣ
ಕುಶಾಲನಗರ, ಮಾ 06: ವಿಧಾನಸಭೆಯ ಬಜೆಟ್ ಅಧಿವೇಶನಕ್ಕೆ ಮೊದಲು ಇಂದು ಅರಣ್ಯ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಗೃಹ ಕಚೇರಿಯಲ್ಲಿ ಭೇಟಿಯಾದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ…
Read More » -
ಟ್ರೆಂಡಿಂಗ್
ಡ್ರಿಂಕ್ & ಡ್ರೈವ್: ದಂಡ
ಕುಶಾಲನಗರ, ಮಾ 06: ಕುಶಾಲನಗರ ಸಂಚಾರ ಪೊಲೀಸರ ಡ್ರಿಂಕ್ & ಡ್ರೈವ್ ತಪಾಸಣೆ ತೀವ್ರಗೊಳಿಸಿದ್ದು ಗುರುವಾರ ಮದ್ಯಪಾನ ಮಾಡಿ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಫಾಜಿಲ್ ಖಾನ್…
Read More » -
ಶಿಕ್ಷಣ
ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಕಾರ್ಯಕ್ರಮ
ಕುಶಾಲನಗರ, ಮಾ 06: ಕೊಡಗು ಜಿಲ್ಲಾ ಪೊಲೀಸ್ ಸೋಮವಾರಪೇಟೆ ಉಪವಿಭಾಗದ ಆಶ್ರಯದಲ್ಲಿ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಕಾರ್ಯಕ್ರಮ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ…
Read More » -
ಪೊಲೀಸ್
ಡ್ರಿಂಕ್ & ಡ್ರೈವ್, ಕಾರ್ ಸೈಲೆನ್ಸರ್ ಅಲ್ಟರೇಷನ್: 21 ಸಾವಿರ ರೂ ದಂಡ
ಕುಶಾಲನಗರ, ಮಾ 05: ಕುಶಾಲನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಿಂಕ್ & ಡ್ರೈವ್ ಹಾಗೂ ಕಾರಿನ ಸೈಲೆನ್ಸರ್ ಅಲ್ಟರೇಷನ್ ಮಾಡಿದ ರಿಜ್ವಾನ್ ಹಾಗೂ ಅಜಿನಾಸ್ ಎಂಬವರ…
Read More » -
ಕ್ರೈಂ
ಜಿಲ್ಲಾ ಕಾರಾಗೃಹಕ್ಕೆ ಮಾದಕ ಪದಾರ್ಥ ಸಪ್ಲೈ: ಆರೋಪಿ ಬಂಧನ
ಕುಶಾಲನಗರ, ಮಾ 05: ಕೇರಳದ ಕಣ್ಣೂರು ಜಿಲ್ಲೆಯ ತಲಶೇರಿಯ ಸುರಬೀಲ್ (26) ಎಂಬಾತ ದಿನಾಂಕ: 04-03-2025 ರಂದು ಮಡಿಕೇರಿಯ ಜಿಲ್ಲಾ ಕಾರಗೃಹದಲ್ಲಿರುವ ವಿಚಾರಣಾ ಬಂಧಿಯಾದ ಸನಮ್ ಎಂಬಾತನ…
Read More » -
ಕಾಮಗಾರಿ
ಸ್ಥಗಿತಗೊಂಡಿದ್ದ ಹಾರಂಗಿ-ಕುಶಾಲನಗರ ಮಾರ್ಗ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭ
ಕುಶಾಲನಗರ, ಮಾ 05: ಮಾಲೀಕತ್ವ ವಿವಾದದಿಂದ ಸ್ಥಗಿತವಾಗಿದ್ದ ಕುಶಾಲನಗರ-ಹಾರಂಗಿ ಮಾರ್ಗದ ಚಿಕ್ಕತ್ತೂರು ಬಳಿ ರಸ್ತೆ ನಿರ್ಮಾಣ ಕಾಮಗಾರಿ ಪುನರಾರಂಭಗೊಳಿಸಲಾಗಿದೆ. ವಿವಾದ ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ಕಾಮಗಾರಿ ಸ್ಥಗಿತಗೊಂಡಿತ್ತು.…
Read More » -
ಸಭೆ
ಕುಶಾಲನಗರ ಪುರಸಭೆ ಆಯವ್ಯಯ ಮಂಡನೆ-7 ಲಕ್ಷ ಉಳಿತಾಯ ಬಜೆಟ್ ಮಂಡನೆ
ಕುಶಾಲನಗರ, ಮಾ 05: ಕುಶಾಲನಗರ ಪುರಸಭೆಯ 2025-26ನೇ ಸಾಲಿನ ಆಯ ವ್ಯಯ ಮಂಡನಾ ಸಭೆ ನಡೆಯಿತು. ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರ ಅವರು, 7 ಲಕ್ಷದ 43…
Read More » -
ಕಾರ್ಯಕ್ರಮ
ಮಾಜಿ ಶಾಸಕ ಅಪ್ಪಚ್ಚುರಂಜನ್ ಅವರಿಂದ ವಾಲ್ನೂರ್ ಶಾಲಾ ಮಕ್ಕಳಿಗೆ ಸ್ವೆಟರ್ ವಿತರಣೆ
ಕುಶಾಲನಗರ, ಮಾ 04: ಮಾಜಿ ಶಾಸಕ ಅಪ್ಪಚ್ಚುರಂಜನ್ ಅವರಿಂದ ವಾಲ್ನೂರ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 1 ರಿಂದ 7 ತರಗತಿಯ ಮಕ್ಕಳಿಗೆ ಸ್ವೇಟರ್ ವಿತರಣೆ ಕಾರ್ಯಕ್ರಮ…
Read More » -
ಪೊಲೀಸ್
ಬೈಕ್ ಸೈಲೆನ್ಸರ್ ಬದಲಾವಣೆ: 6500 ರೂ ದಂಡ
ಕುಶಾಲನಗರ, ಮಾ 04: ಬುಲೆಟ್ ಬೈಕ್ ನ ಸೈಲೆನ್ಸರ್ ಬದಲಾವಣೆ ಮಾಡಿ ಶಬ್ಧ ಮಾಲಿನ್ಯಕ್ಕೆ ಕಾರಣರಾದ ಬಿ.ಕೆ.ಭರತ್ ಎಂಬ ಸವಾರನಿಂದ ರೂ 6500 ಸಾಚಿರಡ ದಂಡ ವಸೂಲಿ…
Read More » -
ಶಿಕ್ಷಣ
ಹೆಬ್ಬಾಲೆ ಶಾಲೆಯಲ್ಲಿ ಸ್ವೆಟರ್ ವಿತರಣೆ
ಕುಶಾಲನಗರ, ಮಾ 04:ಮಡಿಕೇರಿ ಕ್ಷೇತ್ರದ ಮಾಜಿ ಶಾಸಕರು ಹಾಗೂ ರಾಜ್ಯ ಕ್ರೀಡಾ ಸಚಿವರಾಗಿದ್ದ ಎಂ.ಪಿ. ಅಪ್ಪಚ್ಚುರಂಜನ್ ಕುಶಾಲನಗರ ತಾಲೂಕು ಹೆಬ್ಬಾಲೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ 78…
Read More » -
ಕಾರ್ಯಕ್ರಮ
ಮಾಜಿ ಶಾಸಕ ಅಪ್ಪಚ್ಚುರಂಜನ್ ರಿಂದ 7 ಗ್ರಾಪಂ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಉಚಿತ ಸ್ವೆಟರ್ ವಿತರಣೆ
ಕುಶಾಲನಗರ, ಮಾ. 4: ಮಡಿಕೇರಿ ಕ್ಷೇತ್ರದ ಮಾಜಿ ಕ್ರೀಡಾ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ನವರು ಕುಶಾಲನಗರ ತಾಲ್ಲೂಕು ವ್ಯಾಪ್ತಿಯ 7 ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ…
Read More » -
ಟ್ರೆಂಡಿಂಗ್
ಅಪ್ಪಚ್ಚುರಂಜನ್ ರಿಂದ ನಂಜರಾಯಪಟ್ಟಣ ಶಾಲೆಯ ಮಕ್ಕಳಿಗೆ ಸ್ವೆಟರ್ ಹಂಚಿಕೆ
ಕುಶಾಲನಗರ, ಮಾ 04: ಮಾಜಿ ಶಾಸಕ ಅಪ್ಪಚು ರಂಜನ್ ಅವರ ವತಿಯಿಂದ ನಂಜರಾಯಪಟ್ಟಣ ಸ.ಮಾ.ಪ್ರಾ.ಶಾಲಾ ಮಕ್ಕಳಿಗೆ ಉಚಿತವಾಗಿ ಸ್ವೆಟರ್ ಹಂಚಿಕೆ ಕಾರ್ಯ ನಡೆಯಿತು. ಈ ಸಂದರ್ಭ ಜಿಲ್ಲಾ…
Read More » -
ಕಾರ್ಯಕ್ರಮ
ಕೊಡಗು ವಿವಿ ಉಳಿವಿಗೆ ಆಗ್ರಹಿಸಿ ಬೈಕ್ ಜಾಥಾ
ಕುಶಾಲನಗರ, ಮಾ 04:ಕೊಡಗು ವಿವಿ ಅಸ್ತಿತ್ವಕ್ಕಾಗಿ ಚಿಕ್ಕ ಅಳುವಾರದ ವಿವಿ ಆವರಣದಿಂದ ವಿವಿಯ ಅಧ್ಯಾಪಕರು ಹಾಗೂ ಅಧ್ಯಾಪಕೇತರರಿಂದ ಬೈಕ್ ಜಾಥಾ ನಡೆಯಿತು. ಕೊಡಗು ವಿವಿ ಹಿತರಕ್ಷಣಾ ಸಮಿತಿ…
Read More » -
ಕ್ರೀಡೆ
ಹುದುಗೂರಿನಲ್ಲಿ ನಡೆದ ವಾಲಿಬಾಲ್ ಪಂದ್ಯಾವಳಿ: ರಾಯಲ್ ಫ್ರೆಂಡ್ಸ್ ಪ್ರಥಮ
ಕುಶಾಲನಗರ, ಮಾ.04 : ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಕಾಳಿಕಾಂಬಾ ಯುವಕ ಸಂಘದ ವತಿಯಿಂದ ನಡೆದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಉತ್ಸವ 2025.…
Read More » -
ಕಾರ್ಯಕ್ರಮ
ಕರ್ನಾಟಕ ಬ್ಯಾಂಕ್ ಶಾಖಾ ಪ್ರಾಂಗಣ ಆರಂಭ
ಕುಶಾಲನಗರ, ಮಾ.04: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವತ್ತೂರು ಗ್ರಾಮದಲ್ಲಿದ್ದ ಕೂಡಿಗೆ ಕರ್ನಾಟಕ ಬ್ಯಾಂಕ್ ನೂತನ ಶಾಖಾ ಪ್ರಾಂಗಣದ ಕಛೇರಿಯನ್ನು ಕೂಡುಮಂಗಳೂರಿನಲ್ಲಿ ನೂತನವಾಗಿ ಪ್ರಾರಂಭ ಮಾಡಿರುವುದನ್ನು ಎಂ.…
Read More » -
ಮನವಿ
ಕಡಿಮೆ ದರದಲ್ಲಿ ಶುಂಠಿ ಮಾರಾಟ ಮಾಡದಂತೆ ರೈತರಲ್ಲಿ ಆಗ್ರಹ
ಕುಶಾಲನಗರ, ಮಾ 03 : ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಶುಂಠಿ ಖರೀದಿಸಲು ರಾಜ್ಯ ಸರ್ಕಾರ ಪ್ರಸ್ತಾವನೆಯನ್ನು ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಲಾಗಿದು, ಶೀಘ್ರದಲ್ಲಿಯೇ ರಾಜ್ಯ ಸರಕಾರವು ಖರೀದಿ…
Read More » -
ಅವ್ಯವಸ್ಥೆ
ಸ್ವಚ್ಚತೆ ಕಾಪಾಡದ ಬಾರ್ & ಹೋಟೆಲ್ ಗಳಿಗೆ ದಂಡ ವಿಧಿಸಿದ ಗುಡ್ಡೆಹೊಸೂರು ಗ್ರಾಪಂ
ಕುಶಾಲನಗರ, ಮಾ 03:ಗುಡ್ಡೆಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹೋಟೆಲ್ ಹಾಗೂ ಬಾರ್ ಗಳಲ್ಲಿ ಸ್ವಚ್ಛತೆಯನ್ನು ಕಾಪಾಡದಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ದಿನ ಗ್ರಾಮ ಪಂಚಾಯತ್…
Read More » -
ಕಾಮಗಾರಿ
ಹಾರಂಗಿ-ಕುಶಾಲನಗರ ಮಾರ್ಗದಲ್ಲಿ ರಸ್ತೆ ಎತ್ತರಿಸುವ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ
ಕುಶಾಲನಗರ, ಮಾ 02: ಹಾರಂಗಿ ಅಣೆಕಟ್ಟೆ ಮುಂಭಾಗ ಹಾರಂಗಿ-ಕುಶಾಲನಗರ ಮಾರ್ಗದಲ್ಲಿ ಅಪೂರ್ಣಗೊಂಡಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ ಮಂತರ್ ಗೌಡ ಭಾನುವಾರ ಭೂಮಿಪೂಜೆ ನೆರವೇರಿಸಿದರು. ಈ…
Read More » -
ಪೊಲೀಸ್
ಕುಶಾಲನಗರದಲ್ಲಿ ಡ್ರಿಂಕ್ & ಡ್ರೈವ್ ತಪಾಸಣೆ: 60 ಸಾವಿರ ದಂಡ ವಸೂಲಿ
ಕುಶಾಲನಗರ, ಮಾ 01: ಕುಶಾಲನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 28/02/2025 ರಂದು ಕೊಪ್ಪ ಗೇಟ್ ಹತ್ತಿರ ಮಧ್ಯಪಾನ ಮಾಡಿ ವಾಹನ ಚಲಾವಣೆ ಮಾಡುತ್ತಿರುವ ಬಗ್ಗೆ…
Read More » -
ಸನ್ಮಾನ
ಕಾರ್ಯನಿರ್ವಹಣಾಧಿಕಾರಿಗೆ ಬೀಳ್ಕೊಡುಗೆ
ಕುಶಾಲನಗರ, ಮಾ. 1: ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ನಿರ್ವಹಿಸುತ್ತಿದ್ದ ಎಂ. ಪಿ. ಮೀನಾ ಅವರು ವಯೋ ನಿವೃತ್ತಿ…
Read More » -
ಕ್ರೈಂ
ಗಾಂಜಾ ಮಾರಾಟ: ಆರೋಪಿ ಬಂಧನ
ಕುಶಾಲನಗರ, ಮಾ 01:ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ/ಸರಬರಾಜು ಮಾಡುತ್ತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್…
Read More » -
ನಿಧನ
ಬೈಚನಹಳ್ಳಿ ಮಾರಮ್ಮ ದೇವರ ವಾರ್ಷಿಕ ಪೂಜೋತ್ಸವ
ಕುಶಾಲನಗರ, ಮಾ 01 : ಕುಶಾಲನಗರದ ಬೈಚನಹಳ್ಳಿಯ ಗ್ರಾಮದೇವತೆ ಮಾರಮ್ಮ ದೇವರ ವಾರ್ಷಿಕ ಪೂಜೋತ್ಸವ ಶನಿವಾರ ಶ್ರದ್ಧಾಭಕ್ತಿಗಳಿಂದ ನೆರವೇರಿತು. ಪೂಜಾ ಅಂಗವಾಗಿ ದೇವಾಲಯವನ್ನು ತಳಿರು ತೋರಣಗಳಿಂದ ಅಕಂಕರಿಸಲಾಗಿತ್ತು.…
Read More » -
ಟ್ರೆಂಡಿಂಗ್
ಕೊಡಗು ಜಿಲ್ಲಾ ಸಾಹಿತ್ಯಾಕ್ತರ ವೇದಿಕೆಯಿಂದ ಎಂಜಿಎಂ ಕಾಲೇಜಿನಲ್ಲಿ “ಸಾಹಿತ್ಯ ಮಂಥನ” ಕಾರ್ಯಕ್ರಮ
ಕುಶಾಲನಗರ, ಮಾ 01 : ಸಂಸ್ಕ್ರತ ಭಾಷೆ ದೇವರ ಭಾಷೆ, ಜನರ ಭಾಷೆ ಹಾಗೂ ಶ್ರೀಮಂತರ ಭಾಷೆಯಾಗಿತ್ತು. ಜನಸಾಮಾನ್ಯರಿಗೆ ಸಂಸ್ಕ್ರತ ಭಾಷೆ ಕಬ್ಬಿಣದ ಕಡಲೆಯಾಗಿತ್ತು. ಇಂತಹ ಸಂದರ್ಭದಲ್ಲಿ…
Read More » -
ಕಾರ್ಯಕ್ರಮ
ಚೆರಿಯ ಮನೆ ದಿವಂಗತ ಕೃಷ್ಣಪ್ಪ ಮರಗೋಡು ದತ್ತಿ ಕಾರ್ಯಕ್ರಮ
ಕುಶಾಲನಗರ ಮಾ 01: ಜಾನಪದ ಗೀತೆಗಳನ್ನು ರಚಿಸಿದವರು ಯಾರೆಂದು ಎಲ್ಲೂ ಉಲ್ಲೇಖವಾಗಿರುವುದಿಲ್ಲ. ವಿಶ್ವದಲ್ಲೇ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ ಎಂದು ಶಿರಂಗಾಲ ಸರ್ಕಾರಿ ಪದವಿ ಪೂರ್ವ…
Read More » -
ಶಿಕ್ಷಣ
ಸಿದ್ದಾಪುರ ಸ.ಹಿ. ಪ್ರಾ (ಮ) ಶಾಲೆಯಲ್ಲಿ ಸ್ವಯಂ ಸೇವಕರಿಂದ ಶಾಲಾಭಿವೃದ್ಧಿಗೆ ಸಹಕಾರ
ಕುಶಾಲನಗರ, ಮಾ 01: ಬೆಂಗಳೂರಿನ ಜಾಗೃತಿ ಹಾಗೂ ಸಿಸ್ಕೊ ಸಂಸ್ಥೆಯ 40 ಸ್ವಯಂಸೇವಕರ ತಂಡವು ಸಿದ್ದಾಪುರದ ಸ. ಹಿ ಪ್ರಾ. (ಮಲಯಾಳಂ ) ಶಾಲೆಗೆ ಭೇಟಿ ನೀಡಿತ್ತು.…
Read More » -
ಟ್ರೆಂಡಿಂಗ್
ಚಾಲಕರೇ ಎಚ್ಚರ: ಡ್ರಿಂಕ್ & ಡ್ರೈವ್ ತಪಾಸಣೆ ಆರಂಭ
ಕುಶಾಲನಗರ, ಫೆ 28: ಕುಶಾಲನಗರ ಸಂಚಾರ ಪೊಲೀಸ್ ಠಾಣಾ ಅಧಿಕಾರಿ ಸಿಬ್ಬಂದಿಗಳು ಕಟ್ಟುನಿಟ್ಟಿನ ತಪಾಸಣೆ ಪುನರಾರಂಭಿಸಿದ್ದಾರೆ. ಡ್ರಿಂಕ್ & ಡ್ರೈವ್, ಹೆಲ್ಮೆಟ್, ಸೀಟ್ ಬೆಲ್ಟ್ ರಹಿತ ಚಾಲನೆ,…
Read More » -
ಕಾರ್ಯಕ್ರಮ
ವಿವಿ ಉಳಿವಿಗೆ ಆಗ್ರಹಿಸಿ ಪಾದಯಾತ್ರೆ: ಕಾಲ್ನಡಿಗೆಯಲ್ಲಿ ಸಂಸದ ಯದುವೀರ್ ಭಾಗಿ
ವಿವಿ ಉಳಿಸಿ ಪಾದಯಾತ್ರೆ: ಕಾಲ್ನಡಿಗೆಯಲ್ಲಿ ಸಂಸದ ಯದುವೀರ್ ಭಾಗಿ ಕೊಡಗು ವಿವಿಯ ರದ್ದುಗೊಳಿಸದಂತೆ ಎಬಿವಿಪಿ ವತಿಯಿಂದ ಪಾದಯಾತ್ರೆ. ಅಳುವಾರದ ವಿವಿ ಕ್ಯಾಂಪಸ್ ನಿಂದ ಕುಶಾಲನಗರ ದವರೆಗಿನ ಕಾಲ್ನಡಿಗೆ…
Read More » -
ಆರೋಪ
ನಂದಿನಿ ಕ್ಷೀರ ಕೇಂದ್ರದಲ್ಲಿ ಹೆಚ್ಚುವರಿ ದರಕ್ಕೆ ಮಾರಾಟ.
ಸೋಮವಾರಪೇಟೆ, ಫೆ 28:ಪಟ್ಟಣದ ನಂದಿನಿ ಕ್ಷೀರ ಕೇಂದ್ರದಲ್ಲಿ ಹಾಲು,ಮೊಸರು,ಮಜ್ಜಿಗೆಗೆ ನಿಗದಿತ ದರಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಈ ಬಗ್ಗೆ ಕೆಲವು ಸಾರ್ವಜನಿಕರಿಂದ ದೂರುಬಂದ ಹಿನ್ನಲೆಯಲ್ಲಿ ಕ್ಷೀರ…
Read More »