Recent Post
-
ಕ್ರೈಂ
ಕಾಣೆಯಾಗಿದ್ದ ಗುತ್ತಿಗೆದಾರ ಸಂಪತ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ: ಹತ್ಯೆ ಶಂಕೆ
ಕುಶಾಲನಗರ, ಮೇ 14: ಕಳೆದ ಶುಕ್ರವಾರ ಕಾಣೆಯಾಗಿದ್ದ ಸೋಮವಾರಪೇಟೆ ಕಕ್ಕೆಹೊಳೆ ನಿವಾಸಿ ಗುತ್ತಿಗೆದಾರ ಸಂಪತ್ ನಾಯರ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಂಪತ್ ನನ್ನು ಕೊಲೆಗೈದಿರುವ ಶಂಕೆ…
Read More » -
ಕ್ರೀಡೆ
ಕುಶಾಲನಗರದಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಹಬ್ಬಕ್ಕೆ ಚಾಲನೆ
ಕುಶಾಲನಗರ, ಮೇ 13:: ಕೊಡಗು ಜಿಲ್ಲಾ ಒಕ್ಕಲಿಗ ಗೌಡ ಯುವ ವೇದಿಕೆಯಿಂದ ಮೇ 13 14 ಮತ್ತು 15 ರಂದು ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಹೊನಲು…
Read More » -
ಶಿಕ್ಷಣ
ಕನ್ನಡದಲ್ಲಿ ಸಹಿ ಮಾಡುವುದನ್ನು ರೂಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಬಿ.ಆರ್.ನಾರಾಯಣ್ ಕರೆ
ಕುಶಾಲನಗರ, ಮೇ 13: ಪ್ರತಿಯೊಬ್ಬರು ತಮ್ಮ ಹಸ್ತಾಕ್ಷರಗಳನ್ನು ಕನ್ನಡದಲ್ಲಿ ಬರೆಯುವುದನ್ನು ರೂಢಿ ಮಾಡಿಕೊಳ್ಳುವ ಮೂಲಕ ಮಾತೃಭಾಷೆಯನ್ನು ಸದಾ ಕಾಲ ಪ್ರೀತಿಸಬೇಕೆಂದು ಕುಶಾಲನಗರದ ಹಿರಿಯ ಸಾಹಿತಿ ಬಿ.ಆರ್.ನಾರಾಯಣ್ ಕರೆಕೊಟ್ಟರು.…
Read More » -
ಧಾರ್ಮಿಕ
ಕುಶಾಲನಗರದಲ್ಲಿ ಜೀವನದಿ ಕಾವೇರಿಗೆ 172ನೇ ಮಹಾ ಆರತಿ ಕಾರ್ಯಕ್ರಮ
ಕುಶಾಲನಗರ, ಮೇ 13: ಪ್ರಕೃತಿ ಆರಾಧನೆ ಮೂಲಕ ನದಿ ಪರಿಸರಗಳ ಸಂರಕ್ಷಣೆ ಸಾಧ್ಯ ಎಂದು ಕೊಡಗು ಜಿಲ್ಲಾ ಸೌಂದರ್ಯ ತಜ್ಞರ ಜಿಲ್ಲಾ ಸಂಘದ ಅಧ್ಯಕ್ಷೆ ರತ್ನ ಯತೀಶ್…
Read More » -
ಪ್ರಕಟಣೆ
ಮೇ 16 ರಂದು ಮಿನಿ ಉದ್ಯೋಗ ಮೇಳ
ಕುಶಾಲನಗರ, ಮೇ 13:-ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಮೇ, 16 ರಂದು ಬೆಳಗ್ಗೆ 10.30 ಯಿಂದ 3 ಗಂಟೆಯವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ…
Read More » -
ಕ್ರೀಡೆ
ಐಪಿಎಲ್ 2025: ಮೇ 17 ರಂದು ಪುನರಾರಂಭ; ಜೂನ್ 3 ರಂದು ಫೈನಲ್
ಕುಶಾಲನಗರ, ಮೇ 13: ಭಾರತ ಪಾಕ್ ಕದನದಿಂದ ತಾತ್ಕಾಲಿಕವಾಗಿ ರದ್ದಪಡಿಸಲಾಗಿದ್ದ ಐಪಿಎಲ್ 2025 ಮತ್ತೆ ಪುನರಾರಂಭಗೊಳ್ಳಲಿದೆ. ಶನಿವಾರ (ಮೇ 17) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ…
Read More » -
ಕ್ರೀಡೆ
ಕುಶಾಲನಗರದಲ್ಲಿ ಇಂದು ಸಂಜೆಯಿಂದ *ಬಿಜಿಎಸ್ ಕಪ್* ರಾಜ್ಯಮಟ್ಟದ ಕಬಡ್ಡಿ ಹಬ್ಬ
ಕುಶಾಲನಗರ, ಮೇ 12: ಕೊಡಗು ಜಿಲ್ಲಾ ಒಕ್ಕಲಿಗ ಗೌಡ ಯುವ ವೇದಿಕೆಯಿಂದ ಮೇ 13 14 ಮತ್ತು 15 ರಂದು ನಡೆಯುವ ಹೊನಲು ಬೆಳಕಿನ ರಾಜ್ಯಮಟ್ಟದ ಕಬ್ಬಡಿ…
Read More » -
ಅಪಘಾತ
ಮರಕ್ಕೆ ಕಾರು ಡಿಕ್ಕಿ: ರಜೆಯಲ್ಲಿ ಬಂದಿದ್ದ ಸೈನಿಕ ದುರ್ಮರಣ
ಕುಶಾಲನಗರ, ಮೇ 12: ಗೋಣಿಕೊಪ್ಪಲಿನ ಚೆನ್ನಂಗೊಲ್ಲಿ ಬಳಿ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಪೊನ್ನಪ್ಪಸಂತೆಯ ಯೋಧ ಬಿದ್ದಮಾಡ ಬಿಪಿನ್ (35) ಮೃತ ಪಟ್ಟಿದ್ದಾರೆ. ಮದುವೆ ಮುಗಿಸಿ…
Read More » -
ಅಪಘಾತ
ಕಾವೇರಿ ನದಿಯಲ್ಲಿ ಸ್ನಾನಕ್ಕೆ ತೆರಳಿದ ಇಬ್ಬರು ಯುವಕರು ನೀರುಪಾಲು
ಕುಶಾಲನಗರ, ಮೇ 12: ಕಾವೇರಿ ನದಿಗೆ ಸ್ನಾನಕ್ಕೆಂದು ತೆರಳಿದ 8 ಜನ ಯುವಕರಲ್ಲಿ ಇಬ್ಬರು ಯುವಕರು ನೀರು ಪಾಲಾದ ಘಟನೆ ನಾಪೋಕ್ಲು ಎಮ್ಮೆಮಾಡು ಕೂರುಳಿ ಯಲ್ಲಿ ನಡೆದಿದೆ.…
Read More » -
ಕ್ರೈಂ
ನಿಗೂಢವಾಗಿ ನಾಪತ್ತೆಯಾದ ಗುತ್ತಿಗೆದಾರ ಸಂಪತ್ ನಾಯರ್: ಇದುವರೆಗೆ ಲಭಿಸದ ಸುಳಿವು
ಕುಶಾಲನಗರ, ಮೇ 12: ಸೋಮವಾರಪೇಟೆ ಕಕ್ಕೆಹೊಳೆ ನಿವಾಸಿ ಗುತ್ತಿಗೆದಾರ ಸಂಪತ್ ನಾಯರ್ (44) ಕಳೆದ ಶುಕ್ರವಾರ ನಿಗೂಢವಾಗಿ ನಾಪತ್ತೆಯಾದವರು ಇದುವರೆಗೆ ಪತ್ತೆಯಾಗಿಲ್ಲ. ಇವರು ತನ್ನ ಸ್ನೇಹಿತ ಕುಶಾಲನಗರ…
Read More » -
ಕ್ರೈಂ
ವಂಚನೆ ಆರೋಪ: ಕೆಎ.12 ಸ್ಕೀಂ ಮಾಲೀಕ ಪೊಲೀಸರ ವಶಕ್ಕೆ
ಕುಶಾಲನಗರ, ಮೇ 12: ಕುಶಾಲನಗರದಲ್ಲಿ ದಂಡಿನಪೇಟೆಯಲ್ಲಿ ನಡೆಸಲಾಗುತ್ತಿದ್ದ ನಾಜ್ ಮಾರ್ಕೆಟಿಂಗ್ ಕೆಎ12 ಲಕ್ಕಿ ಸ್ಕಿಂ ಮಾಲೀಕನನ್ನು ಕುಶಾಲನಗರ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಕೀಂ ಸದಸ್ಯರಿಗೆ ವಂಚನೆ…
Read More » -
ಸವಿ ರುಚಿ
ಕುಶಾಲನಗರ ಇಂದಿರಾ ಕ್ಯಾಂಟಿನ್ ಗೆ ಸಾರ್ವಜನಿಕರ ಉತ್ತಮ ಸ್ಪಂದನೆ: ನಿರೀಕ್ಷೆಗೆ ಮೀರಿದ ಜನ ಭೇಟಿ
ಕುಶಾಲನಗರ, ಮೇ 11: ನಗರದ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದ ಸಮೀಪ ಶನಿವಾರ ನೂತನವಾಗಿ ಪ್ರಾರಂಭವಾದ ಇಂದಿರಾ ಕ್ಯಾಂಟೀನ್ ಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರಕಿದೆ.…
Read More » -
ಕಾರ್ಯಕ್ರಮ
ಕುಶಾಲನಗರ ಬಲಿಜ ಸಮಾಜದಿಂದ ಕೈವಾರ ತಾತಯ್ಯ ಜಯಂತ್ಯುತ್ಸವ
ಕುಶಾಲನಗರ, ಮೇ 11: ಕುಶಾಲನಗರ ತಾಲ್ಲೂಕು ಶ್ರೀ ಯೋಗಿ ನಾರೇಯಣ ಬಲಿಜ ಸಂಘದ ವತಿಯಿಂದ ಭಾನುವಾರ ಬಲಿಜ ಕುಲಗುರು ಶ್ರೀ ಕೈವಾರ ತಾತಯ್ಯನವರ ಜಯಂತ್ಯುತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.…
Read More » -
ಅರಣ್ಯ ವನ್ಯಜೀವಿ
ದುಬಾರೆ ಮೀಸಲು ಅರಣ್ಯದಲ್ಲಿ ಕಾಡುಕೋಣಗಳ ಹತ್ಯೆ: ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ
ಕುಶಾಲನಗರ, ಮೇ 10: ಕುಶಾಲನಗರ ವಲಯ ವ್ಯಾಪ್ತಿಯ ದುಬಾರೆ ಮೀಸಲು ಅರಣ್ಯದಲ್ಲಿ ಮಾಲ್ದಾರೆ ಶಾಖೆಯ ಘಟ್ಟದಳ ಗಸ್ತಿನಲ್ಲಿ ದಿನಾಂಕ 26-03-2025ರಂದು ಅಕ್ರಮವಾಗಿ ದುಬಾರೆ ಮೀಸಲು ಅರಣ್ಯಕ್ಕೆ ಪ್ರವೇಶಸಿ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ
ಕುಶಾಲನಗರ, ಮೇ 10: ಕುಶಾಲನಗರ ಸಾರಿಗೆ ಬಸ್ ನಿಲ್ದಾಣ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಇಂದಿರಾ ಕ್ಯಾಂಟಿನ್ ಅನ್ನು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಲೋಕಾರ್ಪಣೆಗೊಳಿಸಿದರು. ಈ…
Read More » -
ಕಾರ್ಯಕ್ರಮ
10 ಲಕ್ಷ ವೆಚ್ಚದ ನೂತನ ಶೌಚಾಲಯ ಕಟ್ಟಡ ಉದ್ಘಾಟನೆ
ಕುಶಾಲನಗರ, ಮೇ.10: ಹೆಬ್ಬಾಲೆಯಲ್ಲಿರುವ ಹೆಬ್ಬಾಲೆ ಪ್ರೌಢಶಾಲಾಗೆ 1988-91ನೇ ಸಾಲಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ಸಹಪಾಠಿ ವಿದ್ಯಾರ್ಥಿಗಳ ಸಂಘಟನೆಯ ಮೂಲಕ ನೂತನವಾಗಿ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ರೂ. 10 ಲಕ್ಷ…
Read More » -
ಕ್ರೀಡೆ
ಭಾರತ-ಪಾಕ್ ಸಂಘರ್ಷ: ಐಪಿಎಲ್-2025 ರದ್ದು
ಕುಶಾಲನಗರ, ಮೇ 09: ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ತಾರಕಕ್ಕೇರಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಐಪಿಎಲ್ 2025ರ ಅನ್ನು ಅರ್ಧಕ್ಕೆ ರದ್ದುಗೊಳಿಸಲಾಗಿದೆ. ಪಹಲ್ಗಾಮ್ ಉಗ್ರ ದಾಳಿ ಬೆನ್ನಲ್ಲೇ…
Read More » -
ಅರಣ್ಯ ವನ್ಯಜೀವಿ
ತೋಡಿಗೆ ರಾಸಾಯನಿಕ ನೀರು ಸೇರ್ಪಡೆ: ಜಲಚರಗಳ ಮಾರಣ ಹೋಮ
ಕುಶಾಲನಗರ, ಮೇ 08: ಹರಿಯುವ ತೋಡಿಗೆ ರಾಸಾಯನಿಕ ನೀರು ಮಿಶ್ರಗೊಂಡ ಕಾರಣ ನೂರಾರು ಮೀನುಗಳು ಮೃತಪಟ್ಟ ಘಟನೆ ಕಂಬಿಬಾಣೆ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿದೆ. ಚಿಕ್ಲಿಹೊಳೆ ಅಣೆಕಟ್ಟೆಗೆ ಸೇರ್ಪಡೆಯಾಗುವ…
Read More » -
ಕ್ರೈಂ
ಮದ್ಯದ ಅಮಲಿನಲ್ಲಿ ಜಗಳ: ವ್ಯಕ್ತಿಯ ಕೊಲೆ
ಕುಶಾಲನಗರ, ಮೇ 07: ನಾಪೊಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕೊಕೇರಿ ಗ್ರಾಮದ ಪೂಣಚ್ಚಂಡ ಮಾದಪ್ಪ ರವರ ತೋಟದ ಲೈನುಮನೆಯಲ್ಲಿ ವಾಸವಿದ್ದ ಪಣಿ ಎರವರ ಮಂಜು ಎಂಬಾತನನ್ನು ಹರಿತವಾದ…
Read More » -
ಸುದ್ದಿಗೋಷ್ಠಿ
ಮೇ 13, 14, 15 ರಂದು ಕುಶಾಲನಗರದಲ್ಲಿ ರಾಜ್ಯಮಟ್ಟದ ಪ್ರೋ ಕಬಡ್ಡಿ ಹಬ್ಬ
ಕುಶಾಲನಗರ, ಮೇ 07: ಜಿಲ್ಲಾ ಒಕ್ಕಲಿಗ ಗೌಡ ಯುವ ವೇದಿಕೆ ವತಿಯಿಂದ ಕುಶಾಲನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ” ಬಿ. ಜಿ.ಎಸ್- ಕಪ್” ಹೊನಲು…
Read More » -
ಕ್ರೈಂ
ಅಭ್ಯತ್ ಮಂಗಲ ವಿನಯ್ ಹತ್ಯೆ ಪ್ರಕರಣ: ಹತ್ಯೆ ಆರೋಪಿ ಬಂಧನ
ಕುಶಾಲನಗರ, ಮೇ 06: ಚೆಟ್ಟಳ್ಳಿ ಬಳಿಯ ಅಭ್ಯತ್ ಮಂಗಲ ಗ್ರಾಮದಲ್ಲಿ ವಿನಯ್ ಕುಮಾರ್ (53 ವರ್ಷ) ವಯಸ್ಸಿನವನನ್ನು ಅವರ ಅಣ್ಣ ಎಸ್. ಸುಬ್ಬಯ್ಯ (72 ವರ್ಷ) ಕೊಲೆ…
Read More » -
ಕ್ರೈಂ
ಗುಂಡೇಟಿಗೆ ವ್ಯಕ್ತಿ ಬಲಿ
ಕುಶಾಲನಗರ, ಮೇ 06: ಗುಂಡೇಟಿನಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸಿದ್ದಾಪುರ ವ್ಯಾಪ್ತಿಯ ಅಭ್ಯತ್ ಮಂಗಲದಲ್ಲಿ ನಡೆದಿದೆ. ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ನಿವಾಸಿ ಕೊಳಂಬೆ ವಿನು ಬೆಳ್ಯಪ್ಪ (50)…
Read More » -
ಸಭೆ
ಮಿಷನ್ ಮೋದಿ ಡೆಮಾಕ್ರಸಿ ಡೆವೆಲೆಪ್ಮೆಂಟ್ ಟ್ರಸ್ಟ್ ಆಶ್ರಯದಲ್ಲಿ ಕುಶಾಲನಗರದಲ್ಲಿ ಶ್ರದ್ದಾಂಜಲಿ ಸಭೆ
ಕುಶಾಲನಗರ, ಮೇ 05: ಮಿಷನ್ ಮೋದಿ ಡೆಮಾಕ್ರಸಿ ಡೆವೆಲೆಪ್ಮೆಂಟ್ ಟ್ರಸ್ಟ್ ಆಶ್ರಯದಲ್ಲಿ ಕಾಶ್ಮೀರದ ಪೆಹೆಲ್ಗಾಮ್ ನಲ್ಲಿ ಪ್ರಾಣತ್ಯಾಗ ಮಾಡಿದ ಹಿಂದೂ ಬಾಂಧವರಿಗೆ ಮತ್ತು ಹಿಂದೂ ಕಾರ್ಯಕರ್ತ ದಿ.ವಿನಯ್…
Read More » -
ಅರಣ್ಯ ವನ್ಯಜೀವಿ
ಆನೆಕಾಡು ಬಳಿ ಕಾರಿನ ಮೇಲೆ ಕಾಡಾನೆ ದಾಳಿ: ಚಾಲಕನಿಗೆ ಗಂಭೀರ ಗಾಯ
ಕುಶಾಲನಗರ, ಮೇ 04: ಕುಶಾಲನಗರದ ಆನೆಕಾಡು ಅರಣ್ಯ ಡಿಪೋ ಬಳಿ ಹೆದ್ದಾರಿಯಲ್ಲಿ ಕಾರಿನ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ಭಾನುವಾರ ರಾತ್ರಿ ನಡೆದಿದೆ. ಹುಬ್ಬಳಿ ಮೂಲದ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಗಮನ ಸೆಳೆದ ಬೆಸ್ಟ್ ಪೆಟ್ ಶೋ
ಕುಶಾಲನಗರ, ಮೇ 04:ಸಾಕು ನಾಯಿ, ಬೆಕ್ಕು ಮನೆಯಲ್ಲಿ ಇದ್ದರೇ ಸಾಕಷ್ಟು ಪ್ರಯೋಜನಗಳನ್ನು ಕಾಣಬಹುದು. ಒಳ್ಳೆ ಜಾತಿಯ ನಾಯಿ ಮನೆಯಲ್ಲಿ ಒಂದು ಇದ್ದರೂ ಸಾಕು ಅದು 10 ಜನರಿಗೆ…
Read More » -
ಕ್ರೈಂ
ಬಿ.ಶೆಟ್ಟಿಗೇರಿಯಲ್ಲಿ ಕೇರಳ ಮೂಲದ ವ್ಯಕ್ತಿಯ ಕೊಲೆ ಪ್ರಕರಣ: ಐವರು ಆರೋಪಿಗಳ ಬಂಧನ
ಕುಶಾಲನಗರ, ಮೇ 03:ದಿನಾಂಕ: 23-04-2025 ರಂದು ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಗಣ, ಬಿ.ಶೆಟ್ಟಿಗೇರಿ ಗ್ರಾಮದ ಕಾಫಿ ತೋಟದ ಮನೆಯಲ್ಲಿ ವಾಸವಿದ್ದ ಕೇರಳ ರಾಜ್ಯ ಕಣ್ಣೂರು ಜಿಲ್ಲೆ…
Read More » -
ಪ್ರತಿಭಟನೆ
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಹಿನ್ನೆಲೆಯಲ್ಲಿ ಕುಶಾಲನಗರದ ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಶ್ರದ್ಧಾಂಜಲಿ ಹಾಗೂ ಪ್ರತಿಭಟನೆ
ಕುಶಾಲನಗರ: ಮೇ 02:ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಹಿನ್ನೆಲೆಯಲ್ಲಿ ಕುಶಾಲನಗರದ ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಶ್ರದ್ಧಾಂಜಲಿ ಹಾಗೂ ಪ್ರತಿಭಟನೆ ಕುಶಾಲನಗರದ ಶ್ರೀ ಗಣಪತಿ ದೇವಾಲಯ…
Read More » -
ಶಿಕ್ಷಣ
ಎಸ್ಸೆಸ್ಸೆಲ್ಸಿ ಫಲಿತಾಂಶ: ವಿದ್ಯಾರ್ಥಿನಿ ಕೆ.ಎಂ. ಸಮೃದ್ಧಿ ಆಚಾರ್ ಜಿಲ್ಲೆಗೆ 2ನೇ ಸ್ಥಾನ
ಕುಶಾಲನಗರ, ಮೇ 02:ಕುಶಾಲನಗರ ತಾಲ್ಲೂಕಿನಕೂ ಡ್ಲೂರು ಯೂನಿಕ್ ಅಕಾಡೆಮಿ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಕೆ.ಎಂ. ಸಮೃದ್ಧಿ ಆಚಾರ್ , ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪರೀಕ್ಷೆಯಲ್ಲಿ 625 ಕ್ಕೆ 620…
Read More » -
ಕಾರ್ಯಕ್ರಮ
ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕ ದಿನಾಚರಣೆ
ಕುಶಾಲನಗರ, ಮೇ 01 : ಶ್ರಮ ಸಂಸ್ಕ್ರತಿಯ ಸತ್ಯ ಶುದ್ದ ಕಾಯಕ ಯೋಗಿಗಳು ದೇಶದ ಭದ್ರ ಬುನಾದಿಯಾಗಿದ್ದು, ಕಾರ್ಮಿಕರನ್ನು ಬಸವಾದಿ ಶರಣರು ಕಾಯಕ ಯೋಗಿಯೆಂದು ಗೌರವದಿಂದ ಕಂಡಿದ್ದರು.…
Read More » -
ಅಪಘಾತ
11 ಕೆವಿ ವಿದ್ಯುತ್ ತಂತಿ ತುಳಿದು ವ್ಯಕ್ತಿ ದುರ್ಮರಣ
ಕುಶಾಲನಗರ, ಏ 28: ವಿದ್ಯುತ್ ಪ್ರವಹಿಸಿ ವ್ಯಕ್ತಿ ದುರ್ಮರಣ ಕುಶಾಲನಗರದ ಬೈಚನಹಳ್ಳಿಯಲ್ಲಿ ಘಟನೆ. ರೈತ ಸಹಕಾರ ಭವನದ ಬಳಿ ನಡೆದ ಘಟನೆ ತುಂಡಾಗಿ ನೆಲಕ್ಕೆ ಬಿದ್ದಿದ್ದ 11…
Read More » -
ಕ್ರೀಡೆ
ಕೋಟಿ ಚೆನ್ನಯ್ಯ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ: ಟೀಂ ಧರ್ಮಶಾಸ್ತ ಚಾಂಪಿಯನ್
ಕುಶಾಲನಗರ, ಏ 27: ಕುಶಾಲನಗರದ ಕೋಟಿ ಚೆನ್ನಯ್ಯ ಬಿಲ್ಲವ ಸಮಾಜ ವತಿಯಿಂದ ಕುಶಾಲನಗರ ಜಿಎಂಪಿ ಮೈದಾನದಲ್ಲಿ ನಡೆದ ಕೋಟಿ ಚೆನ್ನಯ್ಯ ಪ್ರೀಮಿಯರ್ ಲೀಗ್ ಸೀಸನ್ 1 ಕ್ರಿಕೆಟ್…
Read More » -
ಸಾಮಾಜಿಕ
ಕಾಶ್ಮೀರ ಘಟನೆ ಖಂಡಿಸಿದ ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರಮುಖರು
ಕುಶಾಲನಗರ, ಏ 27: ಕಾಶ್ಮೀರದಲ್ಲಿ ನಡೆದ ಅಮಾನವೀಯ ಘಟನೆಯನ್ನು ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರಮುಖರು ಖಂಡಿಸಿದ್ದಾರೆ. ಕುಶಾಲನಗರ ಪತ್ರಿಕಾ ಭವನದಲ್ಲಿ ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಒಕ್ಕೂಟದ…
Read More » -
ಸಾಮಾಜಿಕ
ಪೆಹಲ್ಗಾಮ್ ಭಯೋತ್ಪಾದನೆ : ಹಿಂದೂ ಮಲಯಾಳಿ ಸಮಾಜ ಖಂಡನೆ
ಕುಶಾಲನಗರ, ಏ 27 :ಜಮ್ಮು ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಅಮಾಯಕ ಹಾಗೂ ಮುಗ್ಧ ಪ್ರವಾಸಿಗರನ್ನು ಪೈಶಾಚಿಕವಾಗಿ ಭಯೋತ್ಪಾದಕ ದಾಳಿಯ ಮೂಲಕ ಹತ್ಯೆಗೈದ ಘಟನೆಯನ್ನು ಕೊಡಗು ಜಿಲ್ಲಾ ಹಿಂದೂ…
Read More » -
ಸನ್ಮಾನ
ಆವರ್ತಿ ಆರ್.ಮಹದೇವಪ್ಪ ಅವರಿಗೆ ಸರಸ್ವತಿ ಸಾಧಕಸಿರಿ ರಾಷ್ಟ್ರಪ್ರಶಸ್ತಿ
ಕುಶಾಲನಗರ ಏ 27: ಆವರ್ತಿಯ ಮಹದೇವಪ್ಪ ಅವರ ಕನ್ನಡ ನಾಡು, ನುಡಿ, ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಹೀಗೆ ಲಲಿತಕಲೆಗಳ ಎಲ್ಲಾ ಪ್ರಕಾರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದನ್ನು…
Read More » -
ಪ್ರಕಟಣೆ
ಮಿಟ್ಟು ಚಂಗಪ್ಪ ನಿಧನ ಕೊಡಗಿಗೆ ತುಂಬಲಾರದ ನಷ್ಟ: ಪ್ರದೀಪ್ ರೈ ಪಾಂಬಾರು
ಕುಶಾಲನಗರ, ಏ 26: ಕೊಡಗು ಜಿಲ್ಲೆಯ ಹಿರಿಯ ರಾಜಕಾರಣಿ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಕೆ. ಪಿ. ಸಿ. ಸಿ ಯ ಮಾಜಿ ಉಪಾಧ್ಯಕ್ಷರು,ಕಾಂಗ್ರೆಸ್ ಸೇವಾದಳ ಘಟಕದ…
Read More » -
ಪ್ರತಿಭಟನೆ
ಜಮ್ಮು ಕಾಶ್ಮೀರದಲ್ಲಿ ಪ್ರವಾಸಿಗರ ಹತ್ಯೆ: ಕಾಂಗ್ರೆಸ್ ಪ್ರತಿಭಟನೆ. ಮೃತರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಕೆ
ಕುಶಾಲನಗರ, ಏ 24 : ಜಮ್ಮು ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಅಮಾಯಕ ಪ್ರವಾಸಿಗರನ್ನು ಹತ್ಯೆಗೈದ ಉಗ್ರರ ಕೃತ್ಯವನ್ನು ಖಂಡಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರ ಮೇಣದ ಭತ್ತಿ…
Read More » -
ಪ್ರಕಟಣೆ
ಶ್ಯಾಮ್ ಪ್ರಸಾದ್ ಎಂಬಿಬಿಎಸ್ ಉತ್ತೀರ್ಣ: ಶುಭ ಹಾರೈಕೆ
ಕುಶಾಲನಗರ, ಏ 24: ಅಮೆಮನೆ ಜ್ಯೋತಿ ರವರ ಪುತ್ರ ಶ್ಯಾಮ್ ಪ್ರಸಾದ್ ಎಂಬಿಬಿಎಸ್ ಉತ್ತೀರರ್ಣರಾಗಿದ್ದು, ವೈದ್ಯಕೀಯ ಪದವಿ ಪ್ರಮಾಣ ಪತ್ರವನ್ನು ಪಡೆದುಕೊಂಡಿರುತ್ತಾರೆ. ಇವರಿಗೆ ಆರೋಗ್ಯ ಆಯಸ್ಸು ಕೊಟ್ಟು…
Read More » -
ಅರಣ್ಯ ವನ್ಯಜೀವಿ
ಎಮ್ಮೆ ಗುಂಡಿಯಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಬಲಿ
ಕುಶಾಲನಗರ, ಏ 24: ಕಾಫಿ ತೋಟದಲ್ಲಿ ವಾಯು ವಿಹಾರಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಕಾಡಾನೆ ದಾಳಿಗೆ ಸಿಲುಕಿ ಉಸಿರು ಚೆಲ್ಲಿರುವ ಘಟನೆ ವರದಿಯಾಗಿದೆ. ಪಾಲಿಬೆಟ್ಟ ಸಮೀಪ ಟಾಟಾ ಕಾಫಿ…
Read More » -
ಪ್ರಕಟಣೆ
25 ರಿಂದ 27 ರವರೆಗೆ ಕೊಡಗು ಜಿಲ್ಲಾ ಮಟ್ಟದ ಪ್ರಥಮ ವರ್ಷದ ಕ್ರೀಡೋತ್ಸವ
ಕುಶಾಲನಗರ, ಏ 23 : ಜಿಲ್ಲಾ ಒಕ್ಕಲಿಗ ಗೌಡ ಯುವ ವೇದಿಕೆ,ಒಕ್ಕಲಿಗರ ಯುವ ವೇದಿಕೆ, ಕುಶಾಲನಗರ ತಾಲ್ಲೂಕು ಹಾಗೂ ಒಕ್ಕಲಿಗರ ರಿಕ್ರಿಯೇಶನ್ ಸ್ಪೋರ್ಟ್ಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಏ.25…
Read More » -
ಅಪಘಾತ
ಕೂಡಿಗೆ ಆಟೋ ಚಾಲಕ ಟಿ.ನರಸೀಪುರದಲ್ಲಿ ದುರ್ಮರಣ
ಕುಶಾಲನಗರ, ಏ. 23: ಕೂಡಿಗೆ ನಿವಾಸಿಯಾಗಿದ್ದ ಆಟೋ ಚಾಲಕ ಮಹದೇವ (50) ಎಂಬುವರು ತಿ ನರಸಿಪುರದಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ತನ್ನ ಆಟೋದಲ್ಲಿ ಮೈಸೂರು- ಟೀ ನರಸೀಪುರ ಮುಖ್ಯ…
Read More » -
ಚುನಾವಣೆ
ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಕೆ.ಸೌಮ್ಯ ಅವಿರೋಧ ಆಯ್ಕೆ.
ಕುಶಾಲನಗರ, ಏ 23: ಗುಡ್ಡೆಹೊಸೂರು ಗ್ರಾಮ ಪಂಚಾಯತಿಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಕೆ.ಸೌಮ್ಯ ಅವಿರೋಧವಾಗಿ ಆಯ್ಕೆಯಾದರು. ಗುಡ್ಡೆಹೊಸೂರು ಗ್ರಾಮ ಪಂಚಾಯತಿ…
Read More » -
ಪ್ರಕಟಣೆ
ಪಹಲ್ಗಾಮ್ ನರಮೇಧ: ಬಿಜೆಪಿ ಸೋಮವಾರಪೇಟೆ ಮಂಡಲ ಅಧ್ಯಕ್ಷ ಗೌತಮ್ ಗೌಡ ತೀವ್ರ ಖಂಡನೆ
ಕುಶಾಲನಗರ, ಏ 23: ಕಾಶ್ಮೀರದಲ್ಲಿ ಅಮಾಯಕ ಪ್ರವಾಸಿಗರನ್ನು ಹತ್ಯೆಗೈದಿರುವ ಉಗ್ರರ ಕೃತ್ಯವನ್ನು ಬಿಜೆಪಿ ಸೋಮವಾರಪೇಟೆ ಮಂಡಲ ಅಧ್ಯಕ್ಷ ಗೌತಮ್ ಗೌಡ ತೀವ್ರವಾಗಿ ಖಂಡಿಸಿದ್ದಾರೆ. ಈ ಕೃತ್ಯಕ್ಕೆ ಉಗ್ರರು…
Read More » -
ಪ್ರಕಟಣೆ
ಕೂರ್ಗ್ ಜಂಗಲ್ ಕಿಡ್ಸ್ ರೆಸಾರ್ಟ್ ನಲ್ಲಿ ಮೇ 1 ರಿಂದ ಸ್ವಿಮ್ಮಿಂಗ್ ತರಬೇತಿ
ಕುಶಾಲನಗರ, ಏ 12: ಕುಶಾಲನಗರದ ಕೂಡ್ಲೂರು ಗ್ರಾಮದಲ್ಲಿರುವ ಕೂರ್ಗ್ ಜಂಗಲ್ ಕಿಡ್ಸ್ ರೆಸಾರ್ಟ್ ನಲ್ಲಿ ಮೇ 1 ರಿಂದ 4 ದಿನಗಳ ಕಾಲ ಸ್ವಿಮ್ಮಿಂಗ್ ತರಬೇತಿ ಹಮ್ಮಿಕೊಳ್ಳಲಾಗಿದೆ.…
Read More » -
ಸಭೆ
ಗ್ಯಾರೆಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ
ಕುಶಾಲನಗರ, ಏ 22: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ತಾಲ್ಲೂಕು ಮಟ್ಟದ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯನ್ನು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ…
Read More » -
ಕಾಮಗಾರಿ
ಮೇ ಮೊದಲ ವಾರದಲ್ಲಿ ಕುಶಾಲನಗರದಲ್ಲಿ ಇಂದಿರಾ ಕ್ಯಾಂಟಿನ್ ಗೆ ಚಾಲನೆ: ಶಾಸಕ ಡಾ.ಮಂತರ್ ಗೌಡ
ಕುಶಾಲನಗರ, ಏ 22: ಮೇ ಮೊದಲ ವಾರದಲ್ಲಿ ಕುಶಾಲನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಇಂದಿರಾ ಕ್ಯಾಂಟಿನ್ ಉದ್ಘಾಟನೆಗೊಳಿಸಲಾಗುವುದು ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ತಿಳಿಸಿದರು. ಕುಶಾಲನಗರ…
Read More » -
ಕಾಮಗಾರಿ
ಯುಜಿಡಿ ಕಾಮಗಾರಿ: ಜಿಲ್ಲಾಧಿಕಾರಿಗಳ ತಂಡದಿಂದ ಪರಿಶೀಲನೆ
ಕುಶಾಲನಗರ, ಏ 20:ಕುಶಾಲನಗರ ಪುರಸಭಾ ವ್ಯಾಪ್ತಿಯ ಗುಮ್ಮನಕೊಲ್ಲಿಯಲ್ಲಿರುವ ಒಳಚರಂಡಿ ಕಾಮಗಾರಿಯ ಮಲಿನ ನೀರು ಶುದ್ಧೀಕರಣ ಘಟಕಕ್ಕೆ ಕೊಡಗು ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಶನಿವಾರ ಭೇಟಿ ನೀಡಿ…
Read More » -
ಸನ್ಮಾನ
ಕನ್ನಡ ಭಾರತಿ ಪಿಯು ಕಾಲೇಜಿನ ಸಾಧಕ ಮಕ್ಕಳಿಗೆ ಸನ್ಮಾನ
ಕುಶಾಲನಗರ, ಏ 20 : ಕುಶಾಲನಗರದ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಕಾಲೇಜು…
Read More » -
ಸನ್ಮಾನ
ದ್ವಿತೀಯ ಪಿಯು ಪರೀಕ್ಷೆಯಲ್ಲಿ ಟಾಪರ್ ಗೆ ಸನ್ಮಾನ
ಕುಶಾಲನಗರ, ಏ 18: ದ್ವಿತೀಯ puc ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಚಿಖಂಡ ಹರಿಣಿ ನಾಣಯ್ಯ ದಂಪತಿ ಗಳ ದ್ವಿತೀಯ ಪುತ್ರ ಡಿಂಪಲ್ ತಿಮ್ಮಯ್ಯ…
Read More » -
ಕಾರ್ಯಕ್ರಮ
ಶಸಾಪ ದಿಂದ ಕುಶಾಲನಗರದಲ್ಲಿ ಅಕ್ಕಮಹಾದೇವಿ ಜಯಂತಿ
ಕುಶಾಲನಗರ, ಏ 17:: ಹನ್ನೆರಡನೇ ಶತಮಾನದ ಮಹಾಶಿವಶರಣೆ ಅಕ್ಕಮಹಾದೇವಿ ಇಡೀ ಮನುಕುಲದ ಮಹಾಬೆಳಕು. ಮಹಿಳೆಯರ ಪಾಲಿಗೆ ಸದಾ ಹಿರಿಯಕ್ಕ ಎಂದು ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ…
Read More » -
ಕಾರ್ಯಕ್ರಮ
ಬ್ಯಾಡಗೊಟ್ಟ ಗ್ರಾಮಕ್ಕೆ ಶಾಸಕರ ಭೇಟಿ: ನಿವೇಶನ ರಹಿತರಿಗೆ ನಿವೇಶನ ನೀಡುವ ಭರವಸೆ.
ಕೂಡಿಗೆ, ಏ. 16: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಅಲಿಸಿದರು. ಸ್ಧಳೀಯ…
Read More » -
ಸಾಂಸ್ಕೃತಿಕ
ಸೋಮವಾರಪೇಟೆಯಲ್ಲಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ: ‘ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ’ಗೆ ಪ್ರಥಮ ಸ್ಥಾನ
ಕುಶಾಲನಗರ, ಏ 17: ದಿನಾಂಕ: 16-04-2025 ರ ಬುಧವಾರ ಸೋಮವಾರಪೇಟೆ ಗಾಂಧಿನಗರ ಶ್ರೀ ದೊಡ್ಡ ಮಾರಿಯಮ್ಮ ದೇವಾಲಯ ಸಮಿತಿ 50 ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ…
Read More » -
ಅರಣ್ಯ ವನ್ಯಜೀವಿ
ಕಾಡಾನೆ ಹಾವಳಿ: ಶಾಸಕರ ಸಮ್ಮುಖದಲ್ಲಿ ರೈತರು, ಅರಣ್ಯಾಧಿಕಾರಿಗಳ ಸಭೆ
ಕುಶಾಲನಗರ,ಏ 16:ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು, ಜೇನುಕಲ್ಲು ಬೆಟ್ಟ, ಚಿನ್ನೇನಹಳ್ಳಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ…
Read More » -
ಕಾರ್ಯಕ್ರಮ
ವಾಸವಿ ಜಯಂತಿ ಅಂಗವಾಗಿ ಕುಶಾಲನಗರದಲ್ಲಿ ರಕ್ತದಾನ ಶಿಬಿರ
ಕುಶಾಲನಗರ, ಏ 16: ಕುಶಾಲನಗರದ ವಾಸವಿ ಯುವಜನ ಸಂಘ ಮತ್ತು ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ವತಿಯಿಂದ ವಾಸವಿ ಜಯಂತಿಯ ಅಂಗವಾಗಿ ಬುಧವಾರ ರಕ್ತದಾನ ಶಿಬಿರವನ್ನು…
Read More » -
ಕಾರ್ಯಕ್ರಮ
ದೊಡ್ಡಕಮರವಳ್ಳಿ ಗ್ರಾಮದಲ್ಲಿ ಅಗ್ನಿಶಾಮಕ ಸೇವಾ ಸಪ್ತಾಹ
ಕುಶಾಲನಗರ, ಏ 14: ಅಗ್ನಿಶಾಮಕ ದಳದ ಮುಖ್ಯ ಕಚೇರಿ ಆದೇಶದನ್ವಯ ದೊಡ್ಡಕಮರವಳ್ಳಿ ಗ್ರಾಮದಲ್ಲಿ ಅಗ್ನಿಶಾಮಕ ಸೇವಾ ಸಪ್ತಾಹ ಅಂಗವಾಗಿ ಅಗ್ನಿಶಮನ ಮುನ್ನೆಚ್ಚರಿಕೆ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಲಾಯಿತು.…
Read More » -
ಸುದ್ದಿಗೋಷ್ಠಿ
ವಾಸವಿ ಜಯಂತಿ ಅಂಗವಾಗಿ ಏ.16 ರಂದು ರಕ್ತದಾನ ಶಿಬಿರ ಆಯೋಜನೆ
ಕುಶಾಲನಗರ, ಏ 14: ಕುಶಾಲನಗರದ ವಾಸವಿ ಯುವಜನ ಸಂಘ ಮತ್ತು ಶ್ರೀಮತ್ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ (ರಿ) ವತಿಯಿಂದ ವಾಸವಿ ಜಯಂತಿ ಅಂಗವಾಗಿ ದಿನಾಂಕ 16.04.2025ರ…
Read More » -
ಸುದ್ದಿಗೋಷ್ಠಿ
ಕೂಡಿಗೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ
ಕುಶಾಲನಗರ, ಏ 14: ಕೂಡಿಗೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ದೀಪಿಕಾ ಮಾತನಾಡಿ, ಡಾ.ಅಂಬೇಡ್ಕರ್ ಮಾನವಯತೆಯ ಮೇರು…
Read More » -
ಅರಣ್ಯ ವನ್ಯಜೀವಿ
ಹೆಜ್ಜೇನು ದಾಳಿ: ರೈತ ಸಾವು
ಕುಶಾಲನಗರ, ಏ 13: ಹೆಜ್ಜೇನು ಸಾಳಿ ರೈತನೊಬ್ಬ ಮೃತಪಟ್ಟ ಘಟನೆ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ಲೂರು ಗ್ರಾಮದಲ್ಲಿ ನಡೆದಿದೆ. ರೈತ ನಂಜುಂಡ ಎಂಬಾತ ತಮ್ಮ ಜಮೀನಿಗೆ…
Read More » -
ಕ್ರೀಡೆ
ಕೂಡ್ಲೂರಿನಲ್ಲಿ ಆರಂಭಗೊಂಡ ಹೊನಲು- ಬೆಳಕಿನ ಕಬಡ್ಡಿ ಟೂರ್ನಿಗೆ ಶಾಸಕರಿಂದ ಚಾಲನೆ
ಕುಶಾಲನಗರ, ಏ 13: ದೇಸಿ ಹಾಗೂ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಆಟಕ್ಕೆ ಹೆಚ್ಚಿನ ಪ್ರೋತ್ಸಾಹ ಅಗತ್ಯ ಎಂದು ಶಾಸಕ ಡಾ ಮಂತರ್ ಗೌಡ ಹೇಳಿದರು. ಕುಶಾಲನಗರ ತಾಲ್ಲೂಕಿನ…
Read More » -
ಕಾರ್ಯಕ್ರಮ
ಮಡಿಕೇರಿಯಲ್ಲಿ ಅಕ್ಕಮಹಾದೇವಿ ಜಯಂತಿ ಆಚರಣೆ
ಮಡಿಕೇರಿ, ಏ 13: ಇಲ್ಲಿನ ವೀರಶೈವ ಸಮಾಜದ ಅಕ್ಕನ ಬಳಗದ ವತಿಯಿಂದ ಹನ್ನೆರಡನೇ ಶತಮಾನದ ಮಹಾಶಿವಶರಣೆ ಪ್ರಪ್ರಥಮ ಕವಯತ್ರಿ ಅಕ್ಕಮಹಾದೇವಿಯವರ ಜಯಂತಿ ಕಾರ್ಯಕ್ರಮವನ್ನು ಮಹದೇವಪೇಟೆಯ ಬಸವೇಶ್ವರ ದೇವಾಲಯದಲ್ಲಿ…
Read More » -
ಸುದ್ದಿಗೋಷ್ಠಿ
ಉರಗ ರಕ್ಷಕ ಅಬ್ದುಲ್ ಗಫಾರ್ ಗೆ ಬೇಕಿದೆ ಅಗತ್ಯ ನೆರವು
ಕುಶಾಲನಗರ, ಏ 11: ಉರಗಗಳು ಸೇರಿದಂತೆ ವನ್ಯಜೀವಿಗಳ ಸಂರಕ್ಷಣೆಯಲ್ಲಿ ಸುಮಾರು 25 ವರ್ಷಗಳಿಗೂ ಹೆಚ್ಚಿನ ಕಾಲದಿಂದ ತೊಡಗಿಸಿಕೊಂಡಿರುವ ಕೂಡು ಮಂಗಳೂರು ಗ್ರಾಮದ ನಿವಾಸಿಯಾಗಿ ಅಬ್ದುಲ್ ಗಫಾರ್ ಸಧ್ಯಕ್ಕೆ…
Read More » -
ಕ್ರೈಂ
10 ಕೋಟಿ ಮೌಲ್ಯದ ಅಂಬರ್ ಗ್ರೀಸ್ ವಶ
ಕುಶಾಲನಗರ, ಏ 10: ಕೇರಳ ರಾಜ್ಯದಿಂದ ಅಕ್ರಮವಾಗಿ ಅಂದಾಜು ರೂ.10 ಕೋಟಿ ಮೌಲ್ಯದ 10 ಕೆ.ಜಿ 390 ಗ್ರಾಂ ಅಂಬರ್ಗ್ರೀಸ್ (ತಿಮಿಂಗಲದ ವಾಂತಿ) ಅನ್ನು ಮಾರಾಟ ಮಾಡಲು…
Read More » -
ಸುದ್ದಿಗೋಷ್ಠಿ
ಏಪ್ರಿಲ್ 14 ಅಂಬೇಡ್ಕರ್ ಹುಟ್ಟುಹಬ್ಬ ಮನೆ- ಮನದ ಹಬ್ಬ
ಕುಶಾಲನಗರ, ಏ 09: ಏಪ್ರಿಲ್ 14 ಅಂಬೇಡ್ಕರ್ ಹುಟ್ಟಿದ ದಿನ. ತಂದು ಅವರ ಸಾಧನೆಗಳನ್ನು ಸ್ಮರಿಸಿ ಸಂಭ್ರಮಿಸುವ ದಿನ. ಈ ದಿನವನ್ನು ವಿಶ್ವದ ಅತ್ಯುನ್ನತ ಸಂಸ್ಥೆಯಾದ ವಿಶ್ವಸಂಸ್ಥೆ…
Read More » -
ಶಿಕ್ಷಣ
ದ್ವಿತೀಯ ಪಿಯು ಫಲಿತಾಂಶ: ಕುಶಾಲನಗರ ಪ್ರತೀಕ್ಷಾ ರಾಜ್ಯಕ್ಕೆ 6ನೇ ರಾಂ್ಯಕ್
ಕುಶಾಲನಗರ, ಏ 09: ಕುಶಾಲನಗರದ ಮಾಜಿ ಸೈನಿಕ ಎಸ್.ಸುಧೀರ್ ಹಾಗೂ ಬಿ.ಕೆ.ಭವ್ಯ ಅವರ ಪುತ್ರಿ ಗುರುವಾನಕೆರೆ ಎಕ್ಷೆಲ್ ಕಾಲೇಜಿನ ವಿದ್ಯಾರ್ಥಿನಿ ಪ್ರತೀಕ್ಷಾ ಎಸ್ 600 ಕ್ಕೆ 594…
Read More » -
ಶಿಕ್ಷಣ
ದ್ವಿತೀಯ ಪಿಯು ಪರೀಕ್ಷೆ: ಕುಶಾಲನಗರದ ಪ್ರೇಕ್ಷಾ ಕುಂದರ್ ಗೆ 98%: ರಾಜ್ಯಕ್ಕೆ 13ನೇ ರಾಂಕ್
ಕುಶಾಲನಗರ, ಏ 09: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಬೆಳ್ತಂಗಡಿಯ ಗುರುವಾಯುನಕೆರೆ ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿನಿ ಕುಶಾಲನಗರದ ಸತೀಶ್ ಕುಂದರ್ ಹಾಗೂ ಪ್ರೀತಿಕಾ ಆರ್.ದಂಪತಿ ಪುತ್ರಿ ಪ್ರೇಕ್ಷಾ ಕುಂದರ್…
Read More » -
ಟ್ರೆಂಡಿಂಗ್
ದ್ವಿತೀಯ ಪಿಯುಸಿ ಪರೀಕ್ಷೆ: ಗೊಂದಿಬಸವನಹಳ್ಳಿ ಸಾನ್ವಿತ್ ಸಾಧನೆ
ಕುಶಾಲನಗರ, ಏ 08: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಗೊಂದಿಬಸವನಹಳ್ಳಿ ಗ್ರಾಮದ ಸಾನ್ವಿತ್(PCMB) ಗೌಡ ಜಿ.ಎಲ್.ಉನ್ನತ ಶ್ರೇಣಿಯಲ್ಲಿ ಸಾಧನೆಗೈದಿದ್ದಾರೆ. ಉಜಿರೆಯ ಎಸ್.ಡಿ.ಎಂ.ಕಾಲೇಜಿನ ವಿಜ್ಞಾನ ವಿದ್ಯಾರ್ಥಿಯಾಗಿರುವ ಇವರು 600…
Read More » -
ಆರೋಪ
ಅನಧಿಕೃತ ಚರ್ಚ್ ನಿರ್ಮಾಣ ಆರೋಪ: ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಮಾಜಿ ಸಂಸದ ಪ್ರತಾಪ್ ಸಿಂಹ
ಕುಶಾಲನಗರ, ಏ 08: ಪಿರಿಯಾಪಟ್ಟಣ ತಾಲ್ಲೂಕಿನ ಮರಡಿಯೂರು ಗ್ರಾಮದಲ್ಲಿ ಅನಧಿಕೃತವಾಗಿ ಚರ್ಚ್ ನಿರ್ಮಾಣ ಆರೋಪ ಹಿನ್ನಲೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಗ್ರಾಮಸ್ಥರೊಂದಿಗೆ ಭೇಟಿ ನೀಡಿ ಪರಿಶೀಲನೆ…
Read More » -
ಶಿಕ್ಷಣ
ಕುಶಾಲನಗರ ಕನ್ನಡ ಭಾರತಿ ಕಾಲೇಜು ವಿದ್ಯಾರ್ಥಿ ಜಿಲ್ಲೆಗೆ 2nd RANK
ಕುಶಾಲನಗರ, ಏ 09: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಕುಶಾಲನಗರದ ಕನ್ನಡ ಭಾರತಿ ಪಪೂ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿ ನವನಿಧನ್ ಎಂ.ಆರ್. 600 ಕ್ಕೆ…
Read More » -
ಶಿಕ್ಷಣ
ಕುಶಾಲನಗರದ ಎಂ.ಎ.ತೇಜಸ್ವಿನಿ ರಾಜ್ಯಕ್ಕೆ 2nd Rank
ಕುಶಾಲನಗರ, ಏ 08: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ತಾಲ್ಲೂಕಿನ ಕೊಪ್ಪ ಭಾರತ ಪಿಯು ಕಾಲೇಜಿನ ದ್ವಿತೀಯ ಪಿಯುಸಿಯ ಕಾಮರ್ಸ್ ವಿಭಾಗದಲ್ಲಿ 600 ಅಂಕಗಳಿಗೆ 598 ಅಂಕಗಳನ್ನು ಗಳಿಸುವ…
Read More » -
ಧಾರ್ಮಿಕ
ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ಸಹಕಾರ ಶಾಸಕ ಡಾ.ಮಂತರಗೌಡ
ಸೋಮವಾರಪೇಟೆ, ಏ 08 : ಹಾರಂಗಿ ಜಲಾಶಯವನ್ನು ನಿರ್ಮಾಣ ಮಾಡುವ ಸಂದರ್ಭ ಯಡವನಾಡು ಗ್ರಾಮದಲ್ಲಿ ಬಂದು ಬದುಕು ಕಟ್ಟಿಕೊಂಡ ನಿವಾಸಿಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕಾದುದು ಸರ್ಕಾರದ…
Read More » -
ಕ್ರೈಂ
ಕೂಡಲೆ ತೆನ್ನೀರಮೈನಾ ಬಂಧಿಸಿ: ತಪ್ಪಿದಲ್ಲಿ ಜಿಲ್ಲೆಯಾದ್ಯಂತ ಪ್ರತಿಭಟನೆ ಎಚ್ಚರಿಕೆ
ಕುಶಾಲನಗರ, ಏ 07: ದಿನಾಂಕ 04/04/2025 ರಂದು ಆತ್ಮಹತ್ಯೆಗೆ ಶರಣಾದ ವಿನಯ್ ಸೋಮಯ್ಯನವರ ಸಾವಿಗೆ ಪ್ರಚೋದನೆ ನೀಡಿದ ತೆನ್ನಿರ ಮೈನ ಮೇಲೆ ಮೊಕದ್ದಮೆ ದಾಖಲಾಗಿ ಮೂರು ದಿನ…
Read More » -
ಕಾರ್ಯಕ್ರಮ
ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಲಾಗುವುದು: ಶಾಸಕ ಡಾ.ಮಂತರ್ ಗೌಡ
ಕುಶಾಲನಗರ, ಏ 07: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆಯ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ದೇವಾಲಯದ ಅಭಿವೃದ್ಧಿಗೆ ಪೂರಕವಾದ ಯೋಜನೆಗೆ ಹೆಚ್ಚು ಒತ್ತು…
Read More » -
ಕ್ರೀಡೆ
ಜೈಭೀಮ್ ಕಪ್ ವಾಲಿಬಾಲ್ ಪಂದ್ಯಾಟ: ರಾಯಲ್ ಬಿರಿಯಾನಿ ತಂಡ ಚಾಂಪಿಯನ್
ಕುಶಾಲನಗರ, ಏ 07: ಹಳೆ ಕೂಡಿಗೆಯ ಶೈನಿಂಗ್ ಸ್ಟಾರ್ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ ದ್ವಿತೀಯ ವರ್ಷದ ಜೈ ಭೀಮ್ ಕಪ್ ವಾಲಿಬಾಲ್ ಲೀಗ್ ನಲ್ಲಿ ಕುಶಾಲನಗರದ…
Read More » -
ಸುದ್ದಿಗೋಷ್ಠಿ
8 ಕೋಟಿ ವೆಚ್ಚದಲ್ಲಿ ಸರಕಾರಿ ಮಾ.ಪ್ರಾ.ಶಾಲೆ ಶತಮಾನೋತ್ಸವ ಕಟ್ಟಡ ನಿರ್ಮಾಣ
ಕುಶಾಲನಗರ, ಏ 07:ದ್ವಿಶತಮಾನೋತ್ಸವ ಅಂಚಿನಲ್ಲಿರುವ ಕುಶಾಲನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಆಚರಣೆ ಹಾಗೂ ಕಟ್ಟಡ ನಿರ್ಮಾಣ ಅಂಗವಾಗಿ ಹಳೆಯ ವಿದ್ಯಾರ್ಥಿಗಳ ಸಭೆ ಏ.13…
Read More » -
ಸುದ್ದಿಗೋಷ್ಠಿ
ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಪ್ರಕರಣ: ಉನ್ನತ ಮಟ್ಟದ ತನಿಖೆ ಅಗತ್ಯ: ರವಿಕುಶಾಲಪ್ಪ
ಕುಶಾಲನಗರ, ಏ 07 : ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಪ್ರಕರಣದ ಸತ್ಯಾಸತ್ಯತೆ ತಿಳಿಯಬೇಕಾದರೆ ಸರಕಾರ ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ವಹಿಸಬೇಕು ಎಂದು…
Read More » -
ಟ್ರೆಂಡಿಂಗ್
ರಾಜ್ಯಮಟ್ಟದ ನೃತ್ಯ ಸ್ಪರ್ಧೆ: ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿಗೆ ಚಾಂಪಿಯನ್ ಪಟ್ಟ
ಕುಶಾಲನಗರ, ಏ 07: ದಿನಾಂಕ: 06-04-2025 ರ ಭಾನುವಾರ ಕಣಿವೆ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮ ರಥೋತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ…
Read More » -
ಕಾರ್ಯಕ್ರಮ
ದೇವರ ದಾಸಿಮಯ್ಯ ಜಯಂತಿ ಮತ್ತು ಶ್ರೀರಾಮನವಮಿ ಕಾರ್ಯಕ್ರಮ
ಕುಶಾಲನಗರ ಏ 6:ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಎಂದು ಎರಡು ರೀತಿಯಲ್ಲಿ ಆದ್ಯಪ್ರವರ್ತಕನೆಂದು ಗುರುತಿಸಲಾಗುತ್ತದೆ. ವೃತ್ತಿಯಲ್ಲಿ ನೆಯ್ಗೆಕಾರನಾದ ದಾಸಿಮಯ್ಯ ಶಿವನಿಗೆ ಬಟ್ಟೆಯನ್ನು ಕೊಟ್ಟು ಅಪೂರ್ವಭಕ್ತಿ ಮೆರೆದಂತೆ ಐತಿಹ್ಯ…
Read More » -
ಟ್ರೆಂಡಿಂಗ್
ದುಷ್ಕರ್ಮಿಗಳಿಂದ ಹಲಸಂಡೆ ಫಸಲು ಬಳ್ಳಿ ಹಾನಿ
ಕುಶಾಲನಗರ, ಏ 05: ಭುವನಗಿರಿ ರಸ್ತೆಯಲ್ಲಿರುವ ಟಿ.ಕೆ.ನಾರಾಯಣ ಎಂಬವರಿಗೆ ಸೇರಿದ ಕೃಷಿ ಭೂಮಿಯಲ್ಲಿ ಯುವ ರೈತ ಮಂಜುನಾಥ್ ಹಾಗೂ ಕೃಷಿಕ ಮಹಿಳೆ ರುಕ್ಮಿಣಿ ಎಂಬವರು ಒಂದೂವರೆ ಎಕರೆ ಹೊಲದಲ್ಲಿ…
Read More » -
ಸಭೆ
ಕೂಡಿಗೆಯ ಸಹಕಾರ ಸಂಘದಲ್ಲಿ ನಡೆದ ರೈತರ ಸಭೆ
ಕೂಡಿಗೆ, ಏ. 5: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಅಧ್ಯಕ್ಷರಾದ ಕೆ ಕೆ. ಹೇಮಂತ್ ಕುಮಾರ್ ನವರ ಅಧ್ಯಕ್ಷತೆಯಲ್ಲಿ ರೈತರ…
Read More » -
ಟ್ರೆಂಡಿಂಗ್
ನಮ್ಮ ತಾಳ್ಮೆ ಪರೀಕ್ಷಿಸಬೇಡಿ: ಮುಂದಿನ ಅನಾಹುತಗಳಿಗೆ ನಾವು ಹೊಣೆಯಲ್ಲ: ವಿಜಯೇಂದ್ರ
ಕುಶಾಲನಗರ, ಏ 05: ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ. ಕೊಡಗಿನ ಇಬ್ಬರು ಶಾಸಕರ ಕಿರುಕುಳ, ಒತ್ತಡವೇ ವಿನಯ್ ಆತ್ಮಹತ್ಯೆಗೆ ಕಾರಣ. ವಿನಯ್ ಸೋಮಯ್ಯ ಸೂಸೈಡ್…
Read More » -
ಪ್ರತಿಭಟನೆ
ಕುಶಾಲನಗರಕ್ಕೆ ಬಿಜೆಪಿ ಮುಖಂಡರ ಭೇಟಿ: ಮೃತದೇಹ ದರ್ಶನ ಪಡೆದ ಮುಖಂಡರು
ಕುಶಾಲನಗರ, ಏ 05: ಕಾಂಗ್ರೆಸ್ ವಿರುದ್ದ ಕುಶಾಲನಗರದಲ್ಲಿ ಬಿಜೆಪಿಯಿಂದ ಪ್ರತಿಭಟನೆ ಹಿನ್ನಲೆ, ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಕುಶಾಲನಗರ ಕ್ಕೆ ಆಗಮನ, ವಿನಯ್ ಸೋಮಯ್ಯ ಮೃತದೇಹ ಅಂತಿಮ…
Read More » -
ಪ್ರತಿಭಟನೆ
ಕುಶಾಲನಗರದಲ್ಲಿ ಪ್ರತಿಭಟನೆ ಕಾವು: ಸರಕಾರಿ ಆಸ್ಪತ್ರೆ ಬಳಿ ವಿನಯ್ ಮೃತದೇಹ
ಕುಶಾಲನಗರ, ಏ 05: ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಕುಶಾಲನಗರದಲ್ಲಿ ಬಿಜೆಪಿ ಹಾಗೂ ಗೌಡ ಸಮಾಜಗಳ ಒಕ್ಕೂಟ ವತಿಯಿಂದ ಬೃಹತ್ ಪ್ರತಿಭಟನೆ…
Read More » -
ಪ್ರಕಟಣೆ
ಶಾಸಕರುಗಳ ಅಭಿವೃದ್ಧಿ ಸಹಿಸದೆ ಬಿಜೆಪಿಗರಿಂದ ತೇಜೋವಧೆಗೆ ಪ್ರಯತ್ನ: ನಟೇಶ್ ಗೌಡ
ಕುಶಾಲನಗರ, ಏ 04: ಕೊಡಗಿನ ಶಾಸಕರುಗಳ ಅಭಿವೃದ್ಧಿ ಸಹಿಸದೆ ಬಿಜೆಪಿಗರಿಂದ ತೇಜೋವಧೆಗೆ ಪ್ರಯತ್ನ. ಕೆಪಿಸಿಸಿ ಸಂಯೋಜಕ ನಟೇಶ್ ಗೌಡ ಆರೋಪ. ವಿನಯ್ ಸೋಮಯ್ಯ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ…
Read More » -
ಪ್ರತಿಭಟನೆ
ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ ಪ್ರಕರಣ: ಕುಶಾಲನಗರದಲ್ಲಿ ಬಿಜೆಪಿ ಪ್ರತಿಭಟನೆ
ಕುಶಾಲನಗರ, ಏ 04: ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಹಿನ್ನೆಲೆಯಲ್ಲಿ ಕೊಡಗಿನ ಶಾಸಕರುಗಳ ವಿರುದ್ದ ಕುಶಾಲನಗರ ಭಾರತೀಯ ಜನತಾ ಪಾರ್ಟಿ ಮಹಾಶಕ್ತಿ ಕೇಂದ್ರದ…
Read More » -
ಟ್ರೆಂಡಿಂಗ್
ಕಾಂಗ್ರೆಸ್ ಕಟ್ಟಾಳು ಅಬ್ದುಲ್ ಖಾದರ್ ಅವರಿಗೆ ಕಾಂಗ್ರೆಸ್ ಶ್ರದ್ದಾಂಜಲಿ ಸಭೆ
ಕುಶಾಲನಗರ,ಏ 04 : ಕುಶಾಲನಗರ ನಗರ ಕಾಂಗ್ರೆಸ್ ಅಧ್ಯಕ್ಷರು, ಪುರಸಭೆಯ ಸದಸ್ಯರೂ ಆಗಿದ್ದ ಅಬ್ದುಲ್ ಖಾದರ್ ಅವರ ನಿಧನಾರ್ಥ ಕುಶಾಲನಗರ ಕಾಂಗ್ರೆಸ್ ಪಕ್ಷದ ವತಿಯಿಂದ ಪಕ್ಷದ ಕಛೇರಿಯಲ್ಲಿ…
Read More » -
ಪ್ರಕಟಣೆ
ವಿನಯ್ ಸೋಮಯ್ಯ ಆತ್ಮಹತ್ಯೆ: ಕೊಡಗು ಎಸ್ಪಿ ಅಮಾನತಿಗೆ ಆಗ್ರಹ
ಕುಶಾಲನಗರ, ಏ 04: ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ದುರಂತ ಅಂತ್ಯ ಕಂಡ ಕೊಡಗಿನ ವಿನಯ್ ಸೋಮಯ್ಯನವರ ಸಾವು ಪ್ರಜ್ಞಾವಂತರ ಪಾಲಿಗೆ ಆಘಾತಕಾರಿ, ರಾಜಕೀಯ ಮತ್ತು ಅಧಿಕಾರ ಶಾಹಿಗಳ…
Read More » -
ಕ್ರೈಂ
ಶಾಸಕ ಪೊನ್ನಣ್ಣ ತೇಜೋವಧೆ ಪ್ರಕರಣ: ಪ್ರಕರಣದ ಆರೋಪಿ ಆತ್ಮಹತ್ಯೆ
ಕುಶಾಲನಗರ, ಏ 04: ಕೊಡಗು ಮೂಲದ ವ್ಯಕ್ತಿ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣು. ಸೋಮವಾರಪೇಟೆ ಗೋಣಿಮರೂರು ಮೂಲದ ವಿನಯ್ ಸೋಮಯ್ಯ (39) ಮೃತ ವ್ಯಕ್ತಿ. ವಿನಯ್ ಸೋಮಯ್ಯ ಕೊಡಗಿನ…
Read More » -
ಅಪಘಾತ
ಕುಶಾಲನಗರ ಚಾಯ್ ನಗರ್ ಗೆ ಬೆಂಕಿ
ಕುಶಾಲನಗರ, ಏ 03: ಕುಶಾಲನಗರ-ಮಡಿಕೇರಿ ರಸ್ತೆಯಲ್ಲಿರುವ ಚಾಯ್ ನಗರ ಅಂಗಡಿಯಲ್ಲಿದ್ದ ಗ್ಯಾಸ್ ಸಿಲೆಂಡರ್ ಪೈಪ್ ಗೆ ಹಾನಿಯಾಗಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ…
Read More » -
ಪ್ರಕಟಣೆ
ಕುಶಾಲನಗರ ಪುರಸಭೆ ಮುಖ್ಯಾಧಿಕಾರಿಯಾಗಿ ಗಿರೀಶ್ ಅಧಿಕಾರ ಸ್ವೀಕಾರ
ಕುಶಾಲನಗರ, ಏ 03: ಕುಶಾಲನಗರ ಪುರಸಭೆಯ ನೂತನ ಮುಖ್ಯಾಧಿಕಾರಿಯಾಗಿ ಗಿರೀಶ್ ಎಂಬವರು ಗುರುವಾರ ಅಧಿಕಾರ ವಹಿಸಿಕೊಂಡರು.
Read More » -
ಟ್ರೆಂಡಿಂಗ್
ನಾಳೆಯಿಂದ ಮೂರು ದಿನಗಳು ಯಡವನಾಡು ಶಿವಬಸವೇಶ್ವರ ದೇವಾಲಯದ ವಾರ್ಷಿಕ ಪೂಜೆ
ಕುಶಾಲನಗರ, ಏ 03:ಕುಶಾಲನಗರ ತಾಲ್ಲೂಕಿನ ಯಡವನಾಡು ಗ್ರಾಮದಲ್ಲಿರುವ. ಶ್ರೀ ಶಿವ ಬಸವೇಶ್ವರ ಸ್ವಾಮಿಯ 12 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಅಷ್ಟಬಂಧ ಪುನರ್ ಪ್ರತಿಷ್ಠಾಪನೆ ಹಾಗೂ ಪಾರ್ವತಿ…
Read More » -
ಚುನಾವಣೆ
ಹರದೂರು ಗ್ರಾ.ಪಂ ಉಪಾಧ್ಯಕ್ಷರ ಚುನಾವಣೆ: ಅವಿರೋಧ ಆಯ್ಕೆಯಾದ ಎಂ.ಎ.ಮುಸ್ತಫಾ
ಕುಶಾಲನಗರ,ಏ೩: ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಯ ಹರದೂರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿ ಎಂ.ಎ.ಮುಸ್ತಫಾರವರು ಅವಿರೋಧ ಆಯ್ಕೆಯಾದರು. ಗುರುವಾರ ಹರದೂರು ಗ್ರಾ.ಪಂ ನಲ್ಲಿ ನಡೆದ ಉಪಾಧ್ಯಕ್ಷರ ಚುನಾವಣೆಯಲ್ಲಿ ಎಂ.ಎ.ಮುಸ್ತಫಾರವರು ಅವಿರೋಧವಾಗಿ…
Read More » -
ಕಾರ್ಯಕ್ರಮ
ಶ್ರೀ ಸಿದ್ದಗಂಗಾ ಭಕ್ತಮಂಡಳಿ ವತಿಯಿಂದ ಕುಶಾಲನಗರದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಯವರ ಹುಟ್ಟುಹಬ್ಬ ಆಚರಣೆ
ಕುಶಾಲನಗರ, ಏ 01: ಭಕ್ತಕೋಟಿಯ ಪಾಲಿನ ನಡೆದಾಡುವ ಶ್ರೇಷ್ಠ ಸಂತ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ ಸಾಧನೆಗಳಿಗೆ ನಾಡಿನ ಯಾವುದೇ ಮಠಗಳು ಸರಿಸಾಟಿಯಾಗಲಾರವು ಎಂದು ಕೊಡಗು…
Read More » -
ಟ್ರೆಂಡಿಂಗ್
ಬಸವನತ್ತೂರು ವಾಲಿಬಾಲ್ ಪಂದ್ಯಾವಳಿ: ಸಿಕ್ಸ್ ಫ್ರೆಂಡ್ಸ್ ತಂಡ ಪ್ರಥಮ
ಕುಶಾಲನಗರ ಮಾ 31: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ವಾಲಿಬಾಲ್ ಪಂದ್ಯಾವಳಿಗಳು ನಡೆದವು. ಪಂದ್ಯಾವಳಿಯ ಉದ್ಘಾಟನೆಯನ್ನು ಕೂಡುಮಂಗಳೂರು ಗ್ರಾಮ ಪಂಚಾಯತಿ…
Read More » -
ಕ್ರೀಡೆ
ಜಿಲ್ಲಾಮಟ್ಟದ ರೋಮನ್ ಕ್ಯಾಥೋಲಿಕ್ ಕ್ರಿಕೆಟ್ ಪಂದ್ಯಾವಳಿ: ಲಾಂಛನ ಬಿಡುಗಡೆ
ಕುಶಾಲನಗರ, ಮಾ 30: ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ (ರಿ) ಮತ್ತು ಸಂತ ಅಂತೋನಿಯವರ ದೇವಾಲಯ ಶುಂಠಿಕೊಪ್ಪ ಇವರ ಸಂಯುಕ್ತ ಆಶ್ರಯದಲ್ಲಿ 14ನೇ ವರ್ಷದ ಜಿಲ್ಲಾಮಟ್ಟದ…
Read More » -
ನಿಧನ
ಕುಶಾಲನಗರ ಪುರಸಭೆ ಸದಸ್ಯರಾದ ಅಬ್ದುಲ್ ಖಾದರ್ ವಿಧಿವಶ
ಕುಶಾಲನಗರ, ಮಾ 30: ಕುಶಾಲನಗರ ಪುರಸಭೆಯ ನಾಮನಿರ್ದೇಶಿತ ಸದಸ್ಯರಾದ ಹಿರಿಯ ಕಾಂಗ್ರೆಸ್ ನಾಯಕರಾದ ಅಬ್ದುಲ್ ಖಾದರ್ (60) ಅನಾರೋಗ್ಯ ಹಿನ್ನೆಲೆಯಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದರು.
Read More » -
ಪ್ರಕಟಣೆ
ಭಾನುವಾರ ಕುಶಾಲನಗರದಲ್ಲಿ ಆರಂಭವಾಗಲಿದೆ “ಶಿವಧಾರೆ” ನೃತ್ಯ ಶಾಲೆ
ಕುಶಾಲನಗರ, ಮಾ 29: ಕುಶಾಲನಗರದಲ್ಲಿ “ಶಿವಧಾರೆ” ನೃತ್ಯ ಶಾಲೆ. 30-3-2025 ರ ಭಾನುವಾರ ಆರಂಭವಾಗಲಿದೆ. ಯುಗಾದಿ ಹಬ್ಬದಂದು ಬೇವು ಬೆಲ್ಲದ ಸಿಹಿಯೊಂದಿಗೆ ಕುಶಿಯ ನಗರ ಕುಶಾಲನಗರದಲ್ಲಿ ಶಿವಧಾರೆ…
Read More » -
ಟ್ರೆಂಡಿಂಗ್
ನಿರಾಶ್ರಿತರಿಗೆ ಔಷಧ, ಬಟ್ಟೆ ವಿತರಣೆ
ಕುಶಾಲನಗರ ಮಾ.29: ಕುಶಾಲನಗರದ ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ಟ್ರಸ್ಟ್ ವತಿಯಿಂದ ಯುಗಾದಿ ಹಬ್ಬದ ಅಂಗವಾಗಿ ಕೂಡಿಗೆಯ ಶ್ರೀ ಶಕ್ತಿ ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ದಿನ ನಿತ್ಯ ಬಳಕೆಯಾಗುವ…
Read More » -
ಪ್ರಕಟಣೆ
ಏ.07 ರಿಂದ ಬೊಳ್ಳೂರು ಶ್ರೀ ಬಸವೇಶ್ವರ ಹಾಗೂ ಶ್ರೀ ಚೌಡೇಶ್ವರಿ ಅಮ್ಮನ ವಾರ್ಷಿಕ ಮಹೋತ್ಸವ
ಕುಶಾಲನಗರ, ಮಾ 29: ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯಲ್ಲಿರುವ ಬೊಳ್ಳೂರು ಗ್ರಾಮದ ಶ್ರೀ ಬಸವೇಶ್ವರ ಹಾಗೂ ಶ್ರೀ ಚೌಡೇಶ್ವರಿ ಅಮ್ಮನ ವಾರ್ಷಿಕ ಪೂಜಾ ಮಹೋತ್ಸವ ಏ.07, 08 ಹಾಗೂ…
Read More » -
ಕ್ರೈಂ
ನಾಲ್ವರ ಕೊಲೆ ಪ್ರಕರಣ: ಕೇರಳದಲ್ಲಿ ಆರೋಪಿ ಬಂಧನ
ಕುಶಾಲನಗರ, ಮಾ 28: (ಕುಶಲವಾಣಿ ನ್ಯೂಸ್) ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣ ಕೇರಳದ ತಲಪುಳ ಎಂಬಲ್ಲಿ ಆರೋಪಿ ಗಿರೀಶ್ (38) ಬಂಧಿಸಲಾಗಿದೆ.…
Read More » -
ಸಭೆ
ಬೆಂಗಳೂರಿನಲ್ಲಿ ಏಪ್ರಿಲ್ 5ರಂದು ನ್ಯಾಯಯುತ ನೀರಿನ ಹಕ್ಕಿಗಾಗಿ ಒಂದು ದಿನದ ಕಾರ್ಯಗಾರ ಹಾಗೂ ವಿಚಾರ ಸಂಕಿರಣ
ಕುಶಾಲನಗರ, ಮಾ 28:ಕಾವೇರಿ ನದಿ ರಕ್ಷಣಾ ಸಮಿತಿಯ ವತಿಯಿಂದ ಬೆಂಗಳೂರಿನಲ್ಲಿ ಏಪ್ರಿಲ್ 5ರಂದು ನ್ಯಾಯಯುತ ನೀರಿನ ಹಕ್ಕಿಗಾಗಿ ಒಂದು ದಿನದ ಕಾರ್ಯಗಾರ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮ…
Read More »