Recent Post
-
ಆರೋಗ್ಯ
ಏ 18: ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ
ಕುಶಾಲನಗರ, ಏ 16: ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಡ್ ಹಾಗೂ ವಾಸವಿ ಕ್ಲಬ್ ಆಶ್ರಯದಲ್ಲಿ ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ ಏ 18 ರಂದು ಕುಶಾಲನಗರದ…
Read More » -
ಅವ್ಯವಸ್ಥೆ
ನಿಯಮ ಉಲ್ಲಂಘನೆ: ಕುಶಾಲನಗರದಲ್ಲಿ ಹಲವು ಟಿಪ್ಪರ್, ಟ್ರಾಕ್ಟರ್ ಗಳ ವಿರುದ್ದ ಪ್ರಕರಣ
ಕುಶಾಲನಗರ, ಏ 16: ಕುಶಾಲನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಸಾರ್ವಜನಿಕ ರಸ್ತೆಯಲ್ಲಿ ಜಲ್ಲಿಕಲ್ಲು ತುಂಬಿದ ವಾಹನಗಳು ಜಲ್ಲಿಕಲ್ಲು ಲೋಡ್ ಮಾಡಿಕೊಂಡು, ಪರವಾನಿಗೆಯ ನಿಯಮವನ್ನು ಉಲ್ಲಂಘಿಸಿ ಸಾರ್ವಜನಿಕರಿಗೆ…
Read More » -
ಪ್ರಶಸ್ತಿ
ಚನ್ನರಾಯಪಟ್ಟಣ ಜಿಲ್ಲೆಯಲ್ಲಿ ಸತತ ಎರಡನೇ ವರ್ಷವೂ ಪ್ರಥಮ ಸ್ಥಾನ ಪಡೆದ ಸಂಗೀತ ದಿನೇಶ್
ಕುಶಾಲನಗರ, ಏ 16:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ 2024ರಲ್ಲಿ ಮೇಲ್ವಿಚಾರಕರಾಗಿ ಭಡ್ತಿ ಹೊಂದಿದ ಮುಳ್ಳುಸೋಗೆ ಗ್ರಾಮದ ಸಂಗೀತ ದಿನೇಶ್ ಅವರು, ಚನ್ನರಾಯಪಟ್ಟಣ ಜಿಲ್ಲೆಯ ಕಿಕ್ಕೇರಿ ತಾಲ್ಲೂಕಿನ…
Read More » -
ಕಾರ್ಯಕ್ರಮ
ಕುಶಾಲನಗರದ ದಂಡಿನಪೇಟೆ ನೂರ್ ಮಸೀದಿ ಆವರಣದಲ್ಲಿ ನಿರ್ಮಿಸಿದ ಸೋಲಾರ್ ವಿದ್ಯುತ್ ಘಟಕ ಲೋಕಾರ್ಪಣೆ
ಕುಶಾಲನಗರ, ಏ 15:ಕುಶಾಲನಗರದ ದಂಡಿನಪೇಟೆ ನೂರ್ ಮಸೀದಿ ಆವರಣದಲ್ಲಿ ನಿರ್ಮಿಸಿದ ಸೋಲಾರ್ ವಿದ್ಯುತ್ ಘಟಕವನ್ನು ಲೋಕಾರ್ಪಣೆಗೊಳಿಸಲಾಯಿತು. ಅಂದಾಜು 9 ಲಕ್ಷ ರು. ವೆಚ್ಚದಲ್ಲಿ 10 ಕೆ ವಿ…
Read More » -
ಪ್ರಕಟಣೆ
ಏ 17 ರಂದು ಕೊಡಗು ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದಿಂದ ನಿಕಾನ್ ಕ್ಯಾಮರಾ ಕಾರ್ಯಗಾರ
ಕುಶಾಲನಗರ, ಏ 15: ಕೊಡಗು ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದಿಂದ ಈ ತಿಂಗಳ 17 ರಂದು ನಿಕಾನ್ ಕ್ಯಾಮರಾ ಕಾರ್ಯಗಾರ ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷರಾದ ಆವರ್ತಿ ಆರ್…
Read More » -
ಕಾರ್ಯಕ್ರಮ
ಅನುಗ್ರಹ ಕಾಲೇಜಿನಲ್ಲಿ ಜನಪದ ಕಲೆಯ ಕುರಿತ ಉಪನ್ಯಾಸ ಕಾರ್ಯಕ್ರಮ
ಕುಶಾಲನಗರ ಏ 15:ಜನಪದರಿಂದ ಸೃಷ್ಟಿಸಲ್ಪಟ್ಟ ಕಲೆಗಳು ಕೇವಲ ಮನರಂಜನೆಯ ಸರಕಲ್ಲ ನಮ್ಮ ಸಂಸ್ಕೃತಿಯ ಜೀವಾಳವಾಗಿವೆ. ಮನರಂಜನೆ ನೀಡುವುದರ ಜೊತೆಗೆ ಸಮಾಜಕ್ಕೆ ಸೂಕ್ತ ಮಾರ್ಗದರ್ಶನ ನೀಡುತ್ತದೆ ಎಂದು ಕೊಡಗು…
Read More » -
ಕ್ರೈಂ
ಆಸ್ತಿ ವಿವಾದ: ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ
ಕುಶಾಲನಗರ, ಏ 14: ಆಸ್ತಿ ವಿವಾದ ಹಿನ್ನೆಲೆಯಲ್ಲಿ ಟಿಂಬರ್ ವ್ಯಾಪಾರಿ ಮೇಲೆ ಅಪರಿಚಿತರು ಮಾರಕಾಯುಧಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದೆ. ಮೂಲತಃ ಮಂಡ್ಯ ಜಿಲ್ಲೆ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಭಾರತ್ ಗ್ಯಾಸ್ ಕಛೇರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ
ಕುಶಾಲನಗರ, ಏ 14: ಕುಶಾಲನಗರದ ಬೆನಕಾ ಗ್ಯಾಸ್ ಏಜೆನ್ಸಿ ವತಿಯಿಂದ ಭಾರತ್ ಗ್ಯಾಸ್ ಕಛೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಗ್ಯಾಸ್ ವಿತರಕರು, ಸಿಬ್ಬಂದಿ ವರ್ಗದವರು…
Read More » -
ಕಾರ್ಯಕ್ರಮ
ರಂಗಸಮುದ್ರದ ಸಿರಾಜಳ್ಳದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ
ಕುಶಾಲನಗರ, ಏ 14: ಡಾ.ಬಿ.ಆರ್.ಅಂಬೇಡ್ಕರ್ ಅವರ 136 ನೇ ರವರ ಜಯಂತಿ ಪ್ರಯುಕ್ತ ರಂಗಸಮುದ್ರ ಗ್ರಾಮದ ಸಿರಾಜಿ ಹಳ್ಳ ದಲ್ಲಿರುವ ಅಂಬೇಡ್ಕರ್ ಭವನ ದಲ್ಲಿ ಜಯಂತಿ ಕಾರ್ಯಕ್ರಮ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮದಿನ ಕಾರ್ಯಕ್ರಮ
ಕುಶಾಲನಗರ, ಏ 14: ಕುಶಾಲನಗರ ತಾಲೂಕು ಆಡಳಿತ, ತಾಲೂಕು ಪಂಚಾಯತ್ ಮತ್ತು ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್…
Read More » -
ಪ್ರಕಟಣೆ
ಏ 19 ರಂದು ಕುಶಾಲನಗರ ಬೈಚನಹಳ್ಳಿಯಲ್ಲಿ ಭರತನಾಟ್ಯ ತರಗತಿ ಆರಂಭ
ಕುಶಾಲನಗರ, ಏ 13:ನಾಟ್ಯ ನಿಕೇತನ ಸಂಗೀತ ನೃತ್ಯ ಶಾಲೆಯ ಭರತನಾಟ್ಯ ನೂತನ ತರಗತಿಯ ಶುಭಾರಂಭ ಹಾಗೂ ಸರಸ್ವತಿ ಪೂಜೆ, ಗೆಜ್ಜೆ ಪೂಜಾ ಕಾರ್ಯಕ್ರಮವನ್ನು ಏಪ್ರಿಲ್ 19 ರಂದು…
Read More » -
ಸನ್ಮಾನ
ದ್ವಿತೀಯ ಪಿಯು ಪರೀಕ್ಷೆಯಲ್ಲಿ ಜಿಲ್ಲೆಗೆ ಮೂರನೇ ಸ್ಥಾನ ಪಡೆದ ವಿದ್ಯಾರ್ಥಿಗೆ ಕರವೇ ವತಿಯಿಂದ ಸನ್ಮಾನ
ಕುಶಾಲನಗರ, ಏ 13: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಜಿಲ್ಲೆಗೆ ಮೂರನೇ ಸ್ಥಾನ ಪಡೆದ ವಿದ್ಯಾರ್ಥಿಯನ್ನು ಕರವೇ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕುಶಾಲನಗರದ ಕನ್ನಡ ಭಾರತಿ ಪದವಿ ಪೂರ್ವ…
Read More » -
ಅಪಘಾತ
ಕೊಡಗಿನ ಕಲಾವಿದ ಹರೀಶ್ ಅಪಘಾತದಲ್ಲಿ ದುರ್ಮರಣ
ಕುಶಾಲನಗರ, ಏ 12: ಕನ್ನಡ ಸೇರಿದಂತೆ ಹಲವು ಭಾಷೆಯ ಚಲನಚಿತ್ರ, ಕಿರು ಚಿತ್ರಗಳಲ್ಲಿ ನಟಿಸಿದ್ದ ಕೊಡಗಿನ ಕಲಾವಿದ 7ನೇ ಹೊಸಕೋಟೆಯ ಕಲ್ಲೂರಿನ ಹರೀಶ್ (42) ಅಪಘಾತದಲ್ಲಿ ನಿಧನರಾದರು.…
Read More » -
ಕ್ರೈಂ
ಸರಕಾರಿ ಭೂಮಿ ಅಕ್ರಮ ಮಂಜೂರಾತಿ: ತಹಸೀಲ್ದಾರ್ ಸೇರಿ ಮೂವರ ವಿರುದ್ದ ಪ್ರಕರಣ ದಾಖಲು
ಕುಶಾಲನಗರ, ಏ 10:ಸರಕಾರಿ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್ ಆಗಿದ್ದ ಪಿ.ಎಸ್.ಮಹೇಶ್ ಸೇರಿದಂತೆ ಮೂವರ ವಿರುದ್ದ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮುಳ್ಳುಸೋಗೆ…
Read More » -
ಮನವಿ
ತೆರಿಗೆ ಸಂಗ್ರಹ ಕ್ಯಾಂಪ್ ಗೆ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಆಗ್ರಹ
ಕುಶಾಲನಗರ ಏ 10: 2026-27 ರ ಆಸ್ತಿ ತೆರಿಗೆ ಮತ್ತು ಉದ್ದಿಮೆ ಪರವಾನಗಿ ತೆರಿಗೆ ಸಂಗ್ರಹ ಮಾಡಲು ಪುರಸಭೆ ವ್ಯಾಪ್ತಿಯ ಕೆಲವು ಕಡೆಗಳಲ್ಲಿ ಕ್ಯಾಂಪ್ ಮಾಡಬೇಕೆಂದು ಕುಶಾಲನಗರ…
Read More » -
ಸನ್ಮಾನ
ಕಲಾ ವಿಭಾಗದಲ್ಲಿ ಕೂಡಿಗೆ ಕಾಲೇಜಿನ ನಂದಿತ ಜಿಲ್ಲೆಗೆ ದ್ವಿತೀಯ ಸ್ಥಾನ: ಕರವೇ ವತಿಯಿಂದ ಸನ್ಮಾನ
ಕುಶಾಲನಗರ, ಏ 10:ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 600 ಅಂಕಗಳಿಗೆ 584 ಅಂಕಗಳನ್ನು ಗಳಿಸುವ ಮೂಲಕ ಜಿಲ್ಲೆಗೆ ದ್ವಿತೀಯ ಸ್ಥಾನವನ್ನು ಗಳಿಸಿದ ಕೂಡಿಗೆ ಸರ್ಕಾರಿ ಪಿಯೂ ಕಾಲೇಜಿನ…
Read More » -
ಕಾರ್ಯಕ್ರಮ
ಕುಶಾಲನಗರ ಅಕ್ಕನ ಬಳಗದಿಂದ ಅಕ್ಕಮಹಾದೇವಿ ಜಯಂತಿ
ಕುಶಾಲನಗರ, ಏ 10: : ಮಹಿಳೆಯರು ತಮ್ಮಲ್ಲಿನ ಜ್ಞಾನ, ಶಕ್ತಿ ಹಾಗೂ ಸಾಮರ್ಥ್ಯ ಗಳ ಆರಿವು ಮಾಡಿಕೊಳ್ಳದೇ ಹೊರ ಪ್ರಪಂಚದ ಏನೆಲ್ಲಾ ಜ್ಞಾನ ಹಾಗೂ ಶಿಸ್ತುಗಳನ್ನು ಅರಿತರು…
Read More » -
ಶಿಕ್ಷಣ
ಕುಶಾಲನಗರ ಕನ್ನಡ ಭಾರತಿ ಕಾಲೇಜು ವಿದ್ಯಾರ್ಥಿ ವಿಕಾಸ್ ಜಿಲ್ಲೆಗೆ ತೃತೀಯ
ಕುಶಾಲನಗರ, ಏ 09: ಕುಶಾಲನಗರದ ಕನ್ನಡ ಭಾರತಿ ಕಾಲೇಜು ವಿದ್ಯಾರ್ಥಿ ವಿಕಾಸ್ ಜಿಲ್ಲೆಗೆ ತೃತೀಯ ಸ್ಥಾನ ಗಳಿಸಿದ್ದಾರೆ. ವಿಕಾಸಗ ಕಲಾ ವಿಭಾಗದಲ್ಲಿ 582 ಅಂಕ ಪಡೆದು ಕೊಡಗು…
Read More » -
ಪ್ರಕಟಣೆ
ಕೂಡಿಗೆಯ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿಯಲ್ಲಿ ಕ್ರಿಯೇಟಿವ್ ಕಿಡ್ಸ್ ಮಕ್ಕಳ ಬೇಸಿಗೆ ಶಿಬಿರ ಆರಂಭ
ಕುಶಾಲನಗರ, ಏ 09:ದಿನಾಂಕ: 08-04-2026 ರ ಬುಧವಾರದಿಂದ ಮಕ್ಕಳಿಗೆ ಬೇಸಿಗೆ ರಜೆಯ ಪ್ರಯುಕ್ತ 4 ನೇ ವರ್ಷದ ಮಕ್ಕಳ ಬೇಸಿಗೆ ಶಿಬಿರವನ್ನು ಕೂಡಿಗೆಯ ಹೆಸರಾಂತ ನೃತ್ಯ ಶಾಲೆಯಾದ…
Read More » -
ಪ್ರಕಟಣೆ
ಗೃಹಬಳಕೆ ಸಿಲಿಂಡರ್ ಕೊರತೆ ಇಲ್ಲ: ಆತಂಕದಲ್ಲಿ ಬುಕ್ಕಿಂಗ್ ಮಾಡದಂತೆ ಎಂ.ಕೆ.ದಿನೇಶ್ ಮನವಿ
ಕುಶಾಲನಗರ, ಏ 09: ಗೃಹಬಳಕೆ ಸಿಲಿಂಡರ್ ವಿತರಣೆ ಸಮರ್ಪಕವಾಗಿದ್ದು ಗ್ರಾಹಕರು ಆತಂಕ ಪಡೆದಂತೆ ಬೈಲುಕೊಪ್ಪ ಸಿದ್ದಾರ್ಥ ಗ್ಯಾಸ್ ಏಜೆನ್ಸಿಯ ವಿತರಕರಾದ ಎಂ.ಕೆ.ದಿನೇಶ್ ಮನವಿ ಮಾಡಿದ್ದಾರೆ. ಸಿದ್ದಾರ್ಥ ಗ್ಯಾಸ್…
Read More » -
ಚುನಾವಣೆ
ಕುಶಾಲನಗರ ಎಪಿಸಿಎಂಎಸ್ ಅಧ್ಯಕ್ಷರಾಗಿ ಹೆಚ್.ಬಿ.ಚಂದ್ರಪ್ಪ ಆಯ್ಕೆ: ಚುನಾಚಣೆಯಲ್ಲಿ ಗೆಲುವು
ಕುಶಾಲನಗರ ಏ 09:ಕುಶಾಲನಗರದ ಪ್ರತಿಷ್ಠಿತ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ತೊರೆನೂರು ಗ್ರಾಮದ ಹೆಚ್.ಬಿ.ಚಂದ್ರಪ್ಪ ನೇಮಕವಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚಂದ್ರಪ್ಪ ಅವರು…
Read More » -
ಸನ್ಮಾನ
ಮುಳ್ಳುಸೋಗೆ ಕನ್ನಂಬಾಡಮ್ಮ ದೇವರ ಮಂಡಲಪೂಜೊತ್ಸವ ದೇವಾಲಯ ಸಮಿತಿ ಪದಾಧಿಕಾರಿಗಳಿಗೆ ಗ್ರಾಮಸ್ಥರಿಂದ ಸನ್ಮಾನ
ಕುಶಾಲನಗರ, ಏ 09 : ಮುಳ್ಳುಸೋಗೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಕನ್ನಂಬಾಡಮ್ಮ ದೇವಾಲಯದ 48 ದಿನಗಳ ಮಂಡಲ ಪೂಜೋತ್ಸವ ಮಂಗಳವಾರ ಶ್ರದ್ಧಾಭಕ್ತಿಯಿಂದ ನೆರವೇರಿತು. ಅರ್ಚಕ ಕೃಷ್ಣಮೂರ್ತಿ ಭಟ್…
Read More » -
ಕಾಮಗಾರಿ
ಮಾವಿನಹಳ್ಳ, ಕಬ್ಬಿನಗದ್ದೆ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆಗೆ ಪರಿಹಾರ: ನೂತನ ಪರಿವರ್ತಕ ಅಳವಡಿಕೆ
ಕುಶಾಲನಗರ, ಏ 08: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಸಮುದ್ರ ಗ್ರಾಮದ ಮಾವಿನಹಳ್ಳದಲ್ಲಿ ಇರುವ ಟ್ರಾನ್ಸ್ಫರ್ಮರ್ ನಲ್ಲಿ ಕಳೆದ ಕೆಲವು ತಿಂಗಳಿಂದ ಸಮಸ್ಯೆ ಇದ್ದು, ಮಾವಿನಹಳ್ಳ ಹಾಗೂ…
Read More » -
ಮನವಿ
ಸುಂದರನಗರದಲ್ಲಿ ಸರ್ವೆ ಕಾರ್ಯ
ಕುಶಾಲನಗರ, ಏ 08: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಸುಂದರನಗರ ಕೋರೆ ರಸ್ತೆ ವ್ಯಾಪ್ತಿಯ ಹಕ್ಕುಪತ್ರ ವಂಚಿತ ನಿವಾಸಿಗಳ ಸಮ್ಮುಖದಲ್ಲಿ ಅರಣ್ಯ ಇಲಾಖೆ ಹಾಗೂ ಸರ್ವೆ ಇಲಾಖೆಯಿಂದ ಜಂಟಿ…
Read More » -
ಪ್ರಕಟಣೆ
ಬಸವನತ್ತೂರು ಚೌಡಮ್ಮ ಉತ್ಸವ ಆಚರಣ ಸಮಿತಿಯ ನೂತನ ಅಧ್ಯಕ್ಷರಾಗಿ ರವಿ ಪಕ್ಷಿ ಆಯ್ಕೆ
ಕುಶಾಲನಗರ, ಏ 08: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಬಸವನತ್ತೂರು ಗ್ರಾಮದ ಗ್ರಾಮ ದೇವತೆ ಶ್ರೀ ಚೌಡಮ್ಮ ಉತ್ಸವ ಆಚರಣ ಸಮಿತಿಯ ನೂತನ ಅಧ್ಯಕ್ಷರಾಗಿ ರವಿ ಪಕ್ಷಿ ಆಯ್ಕೆಯಾದರು.…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಎಸ್.ಎಲ್.ವಿ.ಬುಕ್ ಹೌಸ್ ಉದ್ಘಾಟನೆ
ಕುಶಾಲನಗರ, ಏ 08: ಕುಶಾಲನಗರದಲ್ಲಿ ನೂತನವಾಗಿ ಆರಂಭಗೊಂಡ ಎಸ್.ಎಲ್.ವಿ.ಬುಕ್ ಹೌಸ್ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಕೆನರಾ ಬ್ಯಾಂಕ್ ಬಳಿಯ ನೂತನ ಮಳಿಗೆಯನ್ನು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್…
Read More » -
ಪ್ರಕಟಣೆ
ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಕುಶಾಲನಗರ ತಾಲೂಕು ಅಧ್ಯಕ್ಷರಾಗಿ ಪುಟ್ಟಸ್ವಾಮಿ ಎಸ್.ಎನ್ ನೇಮಕ
ಕುಶಾಲನಗರ, ಏ 08: ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಕುಶಾಲನಗರ ತಾಲೂಕು ಅಧ್ಯಕ್ಷರಾಗಿ ಕೂಡ್ಲೂರು ನವಗ್ರಾಮದ ಪುಟ್ಟಸ್ವಾಮಿ ಎಸ್.ಎನ್. ಅವರನ್ನು ನೇಮಕಗೊಳಿಸಿ ಜಿಲ್ಲಾಧ್ಯಕ್ಷ ಡಾ.ಬಿ.ಎ.ದಿನೇಶ್ ಶೆಟ್ಟಿ ಆದೇಶ…
Read More » -
ಸುದ್ದಿಗೋಷ್ಠಿ
ಜನಗಣತಿಯಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಪಾಲ್ಗೊಳ್ಳಲು ಶಾಸಕ ಡಾ.ಮಂತರ್ ಗೌಡ ಮನವಿ
ಕುಶಾಲನಗರ, ಏ 07: ಏ.01 ರಿಂದ ಆರಂಭವಾಗಿರುವ ಜನಗಣತಿಯಲ್ಲಿ ಕೊಡಗಿನ ಸರ್ವ ನಾಗರಿಕರು ಕಡ್ಡಾಯವಾಗಿ ಪಾಲ್ಗೊಂಡು ಮಾಹಿತಿ ನೀಡುವಂತೆ ಶಾಸಕ ಡಾ.ಮಂತರ್ ಗೌಡ ಅವರು ಕೋರಿದ್ದಾರೆ. ಕುಶಾಲನಗರ…
Read More » -
ಕ್ರೈಂ
ಹಾರಂಗಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ನಿವಾಸ, ಕಛೇರಿ ಮೇಲೆ ಲೋಕಾಯುಕ್ತ ದಾಳಿ
ಕುಶಾಲನಗರ, ಏ 07:ಹಾರಂಗಿಯ ಪ್ರಭಾರ ಕಾರ್ಯಪಾಲಕ ಅಭಿಯಂತರ ಐ.ಕೆ.ಪುಟ್ಟಸ್ವಾಮಿ ಅವರ ಕಛೇರಿ, ನಿವಾಸದ ಮೇಲೆ ಲೋಕಾಯುಕ್ತ ದಾಳಿ ಮಂಗಳವಾರ ಹಾಸನದ ವಿದ್ಯಾನಗರ ಸ್ವಂತ ಮನೆ, ಮೈಸೂರು ತಿಲಕ…
Read More » -
ಸಭೆ
ಜೂನ್ 23 ರಂದು ಕೊಡಗು ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ: ಅರಮೇರಿ ಶ್ರೀ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ.
ಕುಶಾಲನಗರ, ಏ 06: : ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಮುಂಬರುವ ಜೂನ್ 23 ರಂದು ಮಂಗಳವಾರ ಕುಶಾಲನಗರದ ರೈತ ಸಹಕಾರ ಭವನದಲ್ಲಿ ಜಿಲ್ಲಾ…
Read More » -
ಅರಣ್ಯ ವನ್ಯಜೀವಿ
ಅರಣ್ಯದಲ್ಲಿ ಶರಣ್ಯ: ಪಬ್ಲಿಸಿಟಿ ಗಿಮಿಕ್ಕಾ
ಕುಶಾಲನಗರ, ಏ 06: ಕೊಡಗಿನ ತಡಿಯಂಡಮೋಳ್ ಟ್ರಕ್ಕಿಂಗ್ ತೆರಳಿ ನಾಪತ್ತೆಯಾಗಿದ್ದ ಶರಣ್ಯ ತೀವ್ರ ಶೋಧ ಕಾರ್ಯ ಬಳಿಕ ಪತ್ತೆಯಾದ ನಂತರ ಹಲವರಲ್ಲಿ ಹಲವು ಸಂಶಯಗಳು ಮೂಡಿದ್ದು ಕೊಡಗು…
Read More » -
ಅರಣ್ಯ ವನ್ಯಜೀವಿ
ತಡಿಯಂಡಮೋಳ್ ಟ್ರಕ್ಕಿಂಗ್ ಸಂದರ್ಭ ಕಾಣೆಯಾದ ಶರಣ್ಯ ಪತ್ತೆ
ಕುಶಾಲನಗರ, ಏ 05:ಕಳೆದ ನಾಲ್ಕು ದಿನಗಳ ಹಿಂದೆ ಟ್ರಕ್ಕಿಂಗ್ ಗೆಂದು ತೆರಳಿ ಕಾಣೆಯಾಗಿದ್ದ ಕೇರಳ ಮೂಲದ ಶರಣ್ಯ(35). ಪತ್ತೆಯಾಗಿದ್ದಾಳೆ ಕಾಡಿನಲ್ಲಿ ದಾರಿ ತಪ್ಪಿದ ಪರಿಣಾಮ ಹಾಗೂ ಮೊಬೈಲ್…
Read More » -
ಸಾಂಸ್ಕೃತಿಕ
ಶಿವಧಾರೆ ಸ್ಕೂಲ್ ಆಫ್ ಡ್ಯಾನ್ಸ್ ನ ಪ್ರಥಮ ವರ್ಷದ ವಾರ್ಷಿಕೋತ್ಸವ ಹಾಗೂ ಬೇಸಿಗೆ ಶಿಬಿರ ಉದ್ಘಾಟನೆ
ಕುಶಾಲನಗರ, ಏ 05; ಬೇಸಿಗೆ ಶಿಬಿರಗಳು ಮಕ್ಕಳ ದೈಹಿಕ ಚಟುವಟಿಕೆಗಳಿಗೆ ಅತ್ಯುತ್ತಮ ವೇದಿಕೆ ಕಲ್ಪಿಸಿಕೊಡುತ್ತದೆ. ಹೆಚ್ಚಿನ ಮಕ್ಕಳು ನಾನಾ ಕಾರಣಗಳಿಂದಾಗಿ ಆತ್ಮವಿಶ್ವಾಸದ ಕೊರತೆ ಎದುರಿಸುತ್ತಿರುತ್ತಾರೆ. ಇಂತಹ ಮಕ್ಕಳಿಗೆ…
Read More » -
ಪೊಲೀಸ್
ತಡಿಯಂಡಮೋಳ್ ಬೆಟ್ಟದ ಚಾರಣಕ್ಕೆ ಹೋಗಿದ್ದ ಯುವತಿ ಕಣ್ಮರೆ: 40 ಸಿಬ್ಬಂದಿಯ ಹೆಚ್ಚುವರಿ ತಂಡ, ಡ್ರೋನ್ ಶೋಧ: ಈಶ್ವರ ಖಂಡ್ರೆ
ದಾವಣಗೆರೆ, ಏ.4: ಕೊಡಗಿನ ತಡಿಯಾಂಡಮೋಳ್ ಗೆ ಚಾರಣಕ್ಕೆ ಬಂದಿದ್ದ ಕೇರಳದ ಯುವತಿ ಜಿ.ಎಸ್.ಶರಣ್ಯ (36) ಪತ್ತೆಗೆ ಮುಖ್ಯಮಂತ್ರಿಗಳು ಸೂಚಿಸಿದ್ದು, ಇಂದು ಹೆಚ್ಚುವರಿಯಾಗಿ 40 ಸಿಬ್ಬಂದಿಯ 4 ತಂಡ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಬಾಬು ಜಗಜೀವನರಾಂ ಜನ್ಮದಿನಾಚರಣೆ ಕಾರ್ಯಕ್ರಮ
ಕುಶಾಲನಗರ, ಏ 05: ಕುಶಾಲನಗರ ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ ಪುರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಹಸಿರು ಕ್ರಾಂತಿ ಹರಿಕಾರ,ಮಾಜಿ ಉಪ ಪ್ರಧಾನಿ…
Read More » -
ಕ್ರೀಡೆ
ಹೊಸಪಟ್ಟಣದ ಜೈ ಭೀಮ್ ಬ್ರದರ್ಸ್ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ ಅಂಗವಾಗಿ ಕ್ರಿಕೆಟ್ ಟೂರ್ನಿ
ಕುಶಾಲನಗರ, ಏ 04: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ಹೊಸಪಟ್ಟಣದ ಜೈ ಭೀಮ್ ಬ್ರದರ್ಸ್ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ 136ನೇ ಜಯಂತಿಯ ಅಂಗವಾಗಿ ಕ್ರಿಕೆಟ್ ಟೂರ್ನಿ ಹಮ್ಮಿಕೊಳ್ಳಲಾಗಿತ್ತು. ಹೊಸಪಟ್ಟಣದ ಮೈದಾನದಲ್ಲಿ…
Read More » -
ಕಾರ್ಯಕ್ರಮ
ಸಿದ್ದಗಂಗಾ ಭಕ್ತ ಮಂಡಳಿ ವತಿಯಿಂದ ಕುಶಾಲನಗರದಲ್ಲಿ ಸಿದ್ದಗಂಗಾ ಶ್ರೀಗಳ 119 ನೇ ಜಯಂತಿ
ಕುಶಾಲನಗರ, ಏ 04: 113 ವರ್ಷಗಳ ಸುಧೀರ್ಘ ಜೀವಿತಾವಧಿಯಲ್ಲಿ ತಮ್ಮ ಬದುಕನ್ನು ಸಮಾಜ ಸೇವೆಗೆ ಅರ್ಪಿಸುವ ಮೂಲಕ ಜಗತ್ತಿಗೆ ಆದರ್ಶರಾದವರು ಡಾ.ಶಿವಕುಮಾರ ಸ್ವಾಮೀಜಿ ಎಂದು ವಿರಾಜಪೇಟೆ ಅರಮೇರಿ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಜನ ಗಣತಿದಾರರಿಗೆ ತರಬೇತಿ: ಗಣತಿ ಕಾರ್ಯವನ್ನು ಯಶಸ್ವಿಗೊಳಿಸಲು ತಹಶೀಲ್ದಾರ್ ಕಿರಣ್ ಗೌರಯ್ಯ ಮನವಿ
ಕುಶಾಲನಗರ, ಏ.4: ಜನಗಣತಿ ಕಾರ್ಯವು ರಾಷ್ಟ್ರೀಯ ಕಾರ್ಯಕ್ರಮ ವಾಗಿದ್ದು, ಕಾನೂನು ಬದ್ಧ ಕೆಲಸವಾಗಿದೆ. ಶಿಕ್ಷಕರು ಉತ್ತಮ ಕರ್ತವ್ಯದೊಂದಿಗೆ ಜನಗಣತಿ ಕಾರ್ಯವನ್ನು ಯಶಸ್ವಿಯಾಗಿಸಿ ಎಂದು ಕುಶಾಲನಗರ ತಾಲ್ಲೂಕು ತಹಶೀಲ್ದಾರ್…
Read More » -
ಚುನಾವಣೆ
ಚಿಕ್ಕತ್ತೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಆರ್. ಪುರುಷೋತ್ತಮ್, ಉಪಾಧ್ಯಕ್ಷರಾಗಿ ಪುಟ್ಟೇಗೌಡ ಆಯ್ಕೆ
ಕುಶಾಲನಗರ,ಏ 04: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ದೊಡ್ಡತ್ತೂರಿನ ಎಸ್.ಆರ್. ಪುರುಷೋತ್ತಮ್, ಉಪಾಧ್ಯಕ್ಷರಾಗಿ ಹೆಚ್.…
Read More » -
ಧಾರ್ಮಿಕ
ಕುಶಾಲನಗರದಲ್ಲಿ ದೇವಾಂಗ ಜ್ಯೋತಿಗೆ ಸ್ವಾಗತ
ಕುಶಾಲನಗರ, ಏ. 4: ಅಖಿಲ ಭಾರತ ದೇವಾಂಗ (ನೇಕರ)ಜಾಗೃತ ಸಮಾವೇಶ2026. ಹಾಗೂ ಪರಮಪೂಜ್ಯ ಜಗದ್ಗುರು ಶ್ರೀ. ಶ್ರೀ.ದಯಾನಂದಪುರಿ ಮಹಾ ಸ್ವಾವಿಗಳ 36. ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವ…
Read More » -
ಚುನಾವಣೆ
ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳ ಚುನಾವಣೆ: ಜಿಲ್ಲೆಯಿಂದ ಒಂದು ನಾಮಪತ್ರ ಸಲ್ಲಿಕೆ
ಕೂಡಿಗೆ, ಏ. 04: ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳ ನಿಯಮಿತದ ಆಡಳಿತ ಮಂಡಳಿಯ 2026-31 ರ ಸಾಲಿನ ಆಡಳಿತ ಮಂಡಳಿಯ ಚುನಾವಣೆಯ ನಿರ್ದೇಶಕರ ಸ್ಥಾನಕ್ಕೆ ಕುಶಾಲನಗರ…
Read More » -
ಧಾರ್ಮಿಕ
ಹರದೂರು – ಕಾಜೂರು ಮಕಾಂ ಉರೂಸ್ ಗೆ ಚಾಲನೆ: ಸೋಮವಾರ ಸಮಾರೋಪ ಸಮಾರಂಭ
ಕುಶಾಲನಗರ,ಏ೩: ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರದೂರು – ಕಾಜೂರು ಉರೂಸ್ ಗೆ ಮಸ್ಜಿದುನ್ನೂರ್ ಮಸೀದಿಯ ಧರ್ಮಗುರುಗಳಾದ ಅಬ್ದುಲ್ ಹಕೀಂ ಅನ್ವಾರಿಯವರು ಶುಕ್ರವಾರದಂದು ಚಾಲನೆ ನೀಡಲಾಯಿತು. ಕಾಜೂರು…
Read More » -
ಅರಣ್ಯ ವನ್ಯಜೀವಿ
ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್ಗೆ ತೆರಳಿದ್ದ ಮಹಿಳೆ ನಾಪತ್ತೆ
ಕುಶಾಲನಗರ, ಏ 03:: ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್ಗೆ ತೆರಳಿದ್ದ ಮಹಿಳೆ ನಾಪತ್ತೆಯಾಗಿರುವ ಘಟನೆ ತಿಳಿದುಬಂದಿದೆ. ಶರಣ್ಯ (36) ನಾಪತ್ತೆಯಾದ ಮಹಿಳೆಯಾಗಿದ್ದು, ಯವಕಪಾಡಿ ಗ್ರಾಮದ ಖಾಸಗಿ ಹೋಂಸ್ಟೇಯಲ್ಲಿ…
Read More » -
ಪ್ರಕಟಣೆ
ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷರಾಗಿ ನಿರ್ಮಲ ಸುರೇಶ್ ನೇಮಕ
ಕುಶಾಲನಗರ, ಏ 03: ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷರಾಗಿ ಕುಶಾಲನಗರದ ಗುಡ್ಡೆಹೊಸೂರು ಗ್ರಾಮದ ನಿರ್ಮಲ ಸುರೇಶ್ ಅವರನ್ನು ನೇಮಕಗೊಳಿಸಿ ಜಿಲ್ಲಾಧ್ಯಕ್ಷ ಡಾ.ಬಿ.ಎ.ದಿನೇಶ್ ಶೆಟ್ಟಿ ಆದೇಶ…
Read More » -
ದೇವಾಲಯ
ಬಾರವಿ ಕಾವೇರಿ ಕನ್ನಡ ಸಂಘದಿಂದ ಕಾವೇರಿ ಮಾತೆಗೆ 157ನೇ ಹುಣ್ಣಿಮೆ ಪೂಜೆ
ಕುಶಾಲನಗರ, ಏ 02: ಬಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ ಕಾವೇರಿ ಹುಣ್ಣಿಮೆ ಅಂಗವಾಗಿ ಕೊಡಗು-ಮೈಸೂರು ಗಡಿ ಕಾವೇರಿ ಸೇತುವೆ ಬಳಿಯ ಕಾವೇರಿ ಕ್ಷೇತ್ರದಲ್ಲಿ 157ನೇ ಹುಣ್ಣಿಮೆ…
Read More » -
ಕಾರ್ಯಕ್ರಮ
ಕುಶಾಲನಗರ ಕಾವೇರಿ ಆರತಿ ಕ್ಷೇತ್ರದಲ್ಲಿ ನದಿ ಸ್ವಚ್ಛತಾ ಕಾರ್ಯಕ್ರಮ
ಕುಶಾಲನಗರ, ಏ 02: ಕಾವೇರಿ ಮಹಾ ಆರತಿ ಅಂಗವಾಗಿ ಕುಶಾಲನಗರ ಕಾವೇರಿ ಆರತಿ ಕ್ಷೇತ್ರದಲ್ಲಿ ನದಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,…
Read More » -
ಟ್ರೆಂಡಿಂಗ್
ಕೂಡುಮಂಗಳೂರು ಬಿಜೆಪಿ ಶಕ್ತಿ ಕೇಂದ್ರಕ್ಕೆ ಆಯ್ಕೆ
ಕುಶಾಲನಗರ, ಎ 02: ಕೂಡುಮಂಗಳೂರು ಬಿಜೆಪಿ ಶಕ್ತಿ ಕೇಂದ್ರದ ನೂತನ ಅಧ್ಯಕ್ಷರಾಗಿ ದಿನೇಶ್, ಸಹ ಪ್ರಮುಖ್ ಆಗಿ ಧರ್ಮ ಆಯ್ಕೆಯಾದರು.
Read More » -
ಏ.08 ರಂದು ಲೋಕಾಯುಕ್ತದಿಂದ ದೂರು ಅರ್ಜಿ ಸ್ವೀಕಾರ
ಕುಶಾಲನಗರ ಏ.02:-ಕರ್ನಾಟಕ ಲೋಕಾಯುಕ್ತ ಮಡಿಕೇರಿಯ ಲೋಕಾಯುಕ್ತ ಅಧಿಕಾರಿಗಳು ಏಪ್ರಿಲ್, 08 ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಡಿಕೇರಿ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಕರ್ನಾಟಕ…
Read More » -
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪ್ರವೇಶಾತಿಗೆ ಅವಧಿ ವಿಸ್ತರಣೆ
ಕುಶಾಲನಗರ ಏ.02::-ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ 2025-26ನೇ ಜನವರಿ ಆವೃತ್ತಿ ಪ್ರವೇಶಾತಿ 2026ರ ಮಾರ್ಚ್ 30 ಕೊನೆಯ ದಿನಾಂಕ ವನ್ನು ಏಪ್ರಿಲ್ 10 ರವರೆಗೆ ವಿಸ್ತರಿಸಲಾಗಿದೆ…
Read More » -
ಮನೆ ಕಾಮಗಾರಿ ಪೂರ್ಣಗೊಳಿಸಲು ಜುಲೈ-2026 ಅಂತಿಮ ಗಡುವು
ಕುಶಾಲನಗರ ಏ.02:-ರಾಜೀವ್ ಗಾಂಧಿ ವಸತಿ ನಿಗಮದ ಸೂಚನೆಯಂತೆ ಪ್ರಧಾನ ಮಂತ್ರಿ ಆವಾಸ್ ನಗರ ಯೋಜನೆ 1.0 ಅಡಿ 2025 ರ ಡಿಸೆಂಬರ್ 31 ಕ್ಕೆ ಮುಕ್ತಾಯಗೊಂಡಿರುವುದರಿಂದ ಈ…
Read More » -
ಮನವಿ
ಕೈಗಾರಿಕಾ ಪ್ರದೇಶದ ರಸ್ತೆ ಬದಿ ನಿಲ್ಲಿಸಿರುವ ಹಳೆಯ ವಾಹನಗಳನ್ನು ತೆರವುಗೊಳಿಸಲು ಆಗ್ರಹ
ಕುಶಾಲನಗರ,ಏ೨: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಕೈಗಾರಿಕಾ ಪ್ರದೇಶದ ರಸ್ತೆ ಬದಿಗಳಲ್ಲಿ ಹಲವಾರು ವರ್ಷಗಳಿಂದ ನಿಲ್ಲಿಸಿರುವ ಹಳೆಯ ವಾಹನಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಕೂಡುಮಂಗಳೂರು ಗ್ರಾ.ಪಂ ಮಾಜಿ ಸದಸ್ಯ…
Read More » -
ಧಾರ್ಮಿಕ
ಶ್ರಧ್ಧಾಭಕ್ತಿಯಿಂದ ನೆರವೇರಿದ್ದ ವೀರಾಂಜನೇಯ ಸ್ವಾಮಿ ಪೂಜ್ಯೋತ್ಸವ
ಕೂಡಿಗೆ, ಏ. 2: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿಯ 7. ನೇ ವರ್ಷದ ವಾರ್ಷಿಕ ಪೂಜ್ಯೋತ್ಸವವು ಶ್ರೀ ವೀರಾಂಜನೇಯ ಸ್ವಾಮಿದೇವಸ್ಥಾನ…
Read More » -
ಸಭೆ
ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಸೋಮವಾರಪೇಟೆ, ಏ 02: ಸೋಮವಾರಪೇಟೆ ಅಲೋಕ್ ಸಭಾಂಗಣದಲ್ಲಿ ಹೆಚ್ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಅದ್ಧೂರಿಯಾಗಿ ನಡೆಯಿತು. ಸಮಾರಂಭದಲ್ಲಿ ಜಿಲ್ಲಾಧ್ಯಕ್ಷ ಡಾ. ಬಿ…
Read More » -
ಪ್ರಕಟಣೆ
ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷರಾಗಿ ವಿನ್ಸೆಂಟ್ ಲೋಬೋ ನೇಮಕ
ಕುಶಾಲನಗರ, ಏ 01: ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷರಾಗಿ ಬೀಟಿಕಟ್ಟೆಯ ವಿನ್ಸೆಂಟ್ ಲೋಬೋ ಅವರನ್ನು ನೇಮಕಗೊಳಿಸಿ ಜಿಲ್ಲಾಧ್ಯಕ್ಷ ಡಾ.ಬಿ.ಎ.ದಿನೇಶ್ ಶೆಟ್ಟಿ ಆದೇಶ ಹೊರಡಿಸಿದ್ದಾರೆ. ಕನ್ನಡ…
Read More » -
ಪ್ರಕಟಣೆ
ಹೆಚ್.ಶಿವರಾಮೇಗೌಡರ ಕರವೇ ಕೊಡಗು ಜಿಲ್ಲಾ ಗೌರವ ಅಧ್ಯಕ್ಷರಾಗಿ ನಾಗರಾಜು ಹೆಚ್ ಕಾವಲ್ ಕೊಂಡ
ಕುಶಾಲನಗರ, ಏ 01: ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಕೊಡಗು ಜಿಲ್ಲಾ ಗೌರವ ಅಧ್ಯಕ್ಷರಾಗಿ ಕುಶಾಲನಗರದ ಮುಳ್ಳುಸೋಗೆ ನಿವಾಸಿ ನಾಗರಾಜು ಹೆಚ್ ಕಾವಲ್ ಕೊಂಡ ಅವರನ್ನು ನೇಮಕಗೊಳಿಸಿ…
Read More » -
ಪ್ರಕಟಣೆ
ಹೆಚ್.ಶಿವರಾಮೇಗೌಡರ ಕರವೇ ಸೋಮವಾರಪೇಟೆ ತಾಲೂಕು ಅಧ್ಯಕ್ಷರಾಗಿ ಸೋಮೇಶ್ ಆರ್
ಕುಶಾಲನಗರ, ಏ 01: ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಸೋಮವಾರಪೇಟೆ ತಾಲೂಕು ನೂತನ ಅಧ್ಯಕ್ಷರಾಗಿ ಸೋಮವಾರಪೇಟೆ ನಿವಾಸಿ ಸೋಮೇಶ್ ಆರ್ ಅವರನ್ನು ನೇಮಕಗೊಳಿಸಿ ಜಿಲ್ಲಾಧ್ಯಕ್ಷ ಡಾ.ಬಿ.ಎ.ದಿನೇಶ್ ಶೆಟ್ಟಿ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಸಿದ್ದಗಂಗಾ ಶ್ರೀಗಳ 119 ನೇ ಜಯಂತಿ ಆಚರಣೆ
ಕುಶಾಲನಗರ, ಏ 01 : ಪಟ್ಟಣದ ಬಲಮುರಿ ದೇವಾಲಯ ಮಾರ್ಗ ದಲ್ಲಿನ ಡಾ.ಶಿವಕುಮಾರಸ್ವಾಮೀಜಿ ವೃತ್ತದಲ್ಲಿ ಸಿದ್ದಗಂಗಾ ಮಠದ ಹಿರಿಯ ಶ್ರೀಗಳ 119 ನೇ ಜನ್ಮಜಯಂತಿ ಆಚರಣೆ ಶ್ರದ್ದಾಭಕ್ತಿಯಿಂದ…
Read More » -
ಟ್ರೆಂಡಿಂಗ್
ಗುಂಡುರಾವ್ ಬಡಾವಣೆ ಯಥಾಸ್ಥಿತಿ ಕಾಪಾಡಿಕೊಳ್ಳುವ ಬಗ್ಗೆ ಶಾಸಕರ ಭರವಸೆ
ಕುಶಾಲನಗರ, ಮಾ 31: ಗುಂಡುರಾವ್ ಬಡಾವಣೆಯಲ್ಲಿ ಈಗ ನಡೆಯುತ್ತಿರುವ ಪ್ರಕ್ರಿಯೆಗಳನ್ನು ಯಥಾಸ್ಥಿತಿ ಕಾಪಾಡಿಕೊಳ್ಳುವ ಬಗ್ಗೆ ಶಾಸಕ ಡಾ.ಮಂತರ್ ಗೌಡ ಅವರು ಇಂಗಿತ ವ್ಯಕ್ತಪಡಿಸಿದರು. ತಾಲೂಕು ಆಸ್ಪತ್ರೆಗೆ ಮಂಜೂರಾದ…
Read More » -
ಟ್ರೆಂಡಿಂಗ್
ಏಪ್ರಿಲ್ 27 ರಿಂದ ಮೂರು ದಿನ ಕುಶಾಲನಗರದಲ್ಲಿ ಸಹಾರ ಕಪ್ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಿ
ಕುಶಾಲನಗರ, ಮಾ 31: ಕುಶಾಲನಗರದ ಸಹಾರ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಏಪ್ರಿಲ್ 27 ರಿಂದ ಮೂರು ದಿನ ಕುಶಾಲನಗರದಲ್ಲಿ ಸಹಾರ ಕಪ್ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಿ…
Read More » -
ಕಾರ್ಯಕ್ರಮ
ಭೂಮಿಕಾ ಮಹಿಳಾ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ಮಹಿಳಾ ದಿನಾಚರಣೆ
ಕುಶಾಲನಗರ, ಮಾ 31: ಕುಶಾಲನಗರದ ಭೂಮಿಕಾ ಮಹಿಳಾ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ಕನ್ನಿಕಾ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್…
Read More » -
ಪ್ರಕಟಣೆ
ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ಅವಹೇಳನ ಪ್ರಕರಣ – ವಿಶ್ವ ಹಿಂದೂ ಪರಿಷತ್ ಖಂಡನೆ
ಕುಶಾಲನಗರ, ಮಾ 31: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ಅವಹೇಳನ ಪ್ರಕರಣವನ್ನು ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಖಂಡಿಸಿದೆ. ಹಿಂದೂ ಧಾರ್ಮಿಕ ನಂಬಿಕೆಯನ್ನು, ಶ್ರದ್ಧೆಯನ್ನು ಅವಹೇಳನ ಮಾಡುವ…
Read More » -
ಪ್ರಶಸ್ತಿ
ಟಿ.ಆರ್.ಶರವಣಕುಮಾರ್ ಅವರಿಗೆ ಕಣಿವೆ ಶ್ರೀ ಪ್ರಶಸ್ತಿ
ಕೂಡಿಗೆ, ಮಾ. 31: ಕಣಿವೆ ಶ್ರೀ ರಾಮಲಿಂಗೇಶ್ವರ ಸ್ವಾಮಿ ವಾರ್ಷಿಕ ಬ್ರಹ್ಮ ರಥೋತ್ಸವಮತ್ತು ಜಾತ್ರೋತ್ಸವ ಅಂಗವಾಗಿ ವರ್ಷಂಪ್ರತಿಯಂತೆ ನೀಡುವ ರಾಮಲಿಂಗೇಶ್ವರ ಕಣಿವೆ ಶ್ರೀ ಪ್ರಶಸ್ತಿಯನ್ನು ಈ ಸಾಲಿನಲ್ಲಿ…
Read More » -
ಪ್ರಕಟಣೆ
ಏಪ್ರಿಲ್ 26 ರಂದು ಮೈಸೂರಿನಲ್ಲಿ ಉಚಿತ ಸಾಮೂಹಿಕ ವಿವಾಹ: ನೋಂದಣಿಗೆ ಮನವಿ
ಕುಶಾಲನಗರ, ಮಾ 31: ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ತು ವತಿಯಿಂದ ಏಪ್ರಿಲ್ 26 ರಂದು ಭಾನುವಾರ ಮೈಸೂರಿನಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು…
Read More » -
ಅಪಘಾತ
ಅಪಘಾತದಲ್ಲಿ ಮೃತಪಟ್ಟ ಅನಿಲ್ ಅಂತ್ಯಕ್ರಿಯೆ: ಪೊಲೀಸ್ ಇಲಾಖೆ ವೈಫಲ್ಯ ಆರೋಪ: ಪ್ರತಿಭಟನೆ
ಕುಶಾಲನಗರ, ಮಾ 30: ಬೈಲುಕೊಪ್ಪ ಸರಕಾರಿ ಶಾಲೆ ಮುಂಭಾಗ ಭಾನುವಾರ ರಾತ್ರಿ ಹೆದ್ದಾರಿಯಲ್ಲಿ ಹಿಟ್ ಅಂಡ್ ರನ್ ಗೆ ಬಲಿಯಾದ ಕೊಪ್ಪ ನಿವಾಸಿ ಅನಿಲ್ (33) ಅಂತ್ಯಕ್ರಿಯೆ…
Read More » -
ಸಾಂಸ್ಕೃತಿಕ
ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಕೂಡಿಗೆ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ಚಾಂಪಿಯನ್
ಕುಶಾಲನಗರ, ಮಾ 30:ದಿನಾಂಕ: 29-03-2026 ಭಾನುವಾರ ಕಣಿವೆ ಶ್ರೀ ರಾಮಲಿಂಗೇಶ್ವರ ಸ್ವಾಮಿ ರಥೋತ್ಸವ ಮತ್ತು ಜಾತ್ರಾ ಮಹೋತ್ಸವದ ಅಂಗವಾಗಿ ಮೂರನೇ ದಿನದ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ “ಕುಣಿಯೋಣ…
Read More » -
ಕ್ರೀಡೆ
ಐಪಿಎಲ್ ಮಾದರಿಯ ಸಹಾರ ಕಪ್ ಮೂರನೇ ವರ್ಷದ ಅದ್ದೂರಿ ಕ್ರಿಕೆಟ್ ಮಹೋತ್ಸವಕ್ಕೆ ಚಾಲನೆ
ಕುಶಾಲನಗರ, ಮಾ. 30: ಐಪಿಎಲ್ ಮಾದರಿಯ ಸಹಾರ ಕಪ್ ಮೂರನೇ ವರ್ಷದ ಅದ್ದೂರಿ ಕ್ರಿಕೆಟ್ ಮಹೋತ್ಸವಕ್ಕೆ ಭರ್ಜರಿ ಚಾಲನೆ ನೀಡಲಾಯಿತು. ಪ್ರತಿಷ್ಠಿತ ರೆಸಾರ್ಟ್ ಅಲ್ಲಿ ನಡೆದ ಐಪಿಎಲ್…
Read More » -
ಅಪಘಾತ
ಬೈಲುಕೊಪ್ಪೆಯಲ್ಲಿ ಹಿಟ್ ಅಂಡ್ ರನ್: ಯುವಕ ದುರ್ಮರಣ
ಕುಶಾಲನಗರ, ಮಾ 28: ಬೈಲುಕೊಪ್ಪೆ ವ್ಯಾಪ್ತಿಯಲ್ಲಿ ಎಸ್ ಯು ವಿ ಕಾರೊಂದು ಹಿಟ್ ಅಂಡ್ ರನ್ ನಡೆಸಿದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ. ಬೈಲುಕೊಪ್ಪದ ಅನಿಲ್…
Read More » -
ಪ್ರತಿಭಟನೆ
ಸರ್ಕಾರಿ ಶಾಲೆ ಉಳಿವಿಗಾಗಿ ಕೊಡಗು ಜಿಲ್ಲಾ ಮಟ್ಟದ ಪ್ರತಿಭಟನಾ ಸಮಾವೇಶ
ಕುಶಾಲನಗರ, ಮಾ 29:ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಅಡಿಯಲ್ಲಿ ಕೊಡಗಿನ 230 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚತ್ತಿರುವುದನ್ನು ವಿರೋಧಿಸಿ AIDSO ವಿದ್ಯಾರ್ಥಿ ಸಂಘಟನೆಯ ಮತ್ತು ಸಾರ್ವಜನಿಕ ಶಿಕ್ಷಣ…
Read More » -
ಮಳೆ
ಭಾಗಮಂಡಲ – ತಲಕಾವೇರಿ ರಸ್ತೆಗೆ ಅಡ್ಡಲಾಗಿ ಮರ ಪತನ
ಭಾಗಮಂಡಲ – ತಲಕಾವೇರಿ ರಸ್ತೆಗೆ ಗಾಳಿ ಮಳೆ ಗೆ ಅಡ್ಡವಾಗಿ ಬಿದ್ದ ಮರವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ತೆರವುಗೊಳಿಸಿದರು.
Read More » -
ಮಳೆ
ಕುಶಾಲನಗರ ಬೈಪಾಸ್ ರಸ್ತೆ ಅಡ್ಡಲಾಗಿ ಬಿದ್ದ ತೆಂಗಿನ ಮರ: ಸಂಚಾರ ವ್ಯತ್ಯಯ
ಕುಶಾಲನಗರ, ಮಾ 28: ಕುಶಾಲನಗರದ ಬೈಪಾಸ್ ರಸ್ತೆ ಅಡ್ಡಲಾಗಿ ತೆಂಗಿನ ಮರಬಿದ್ದು ವಾಹನ ಸಂಚಾರ ಸ್ಥಗಿತಗೊಂಡ ಘಟನೆ ನಡೆದಿದೆ.
Read More » -
ಧಾರ್ಮಿಕ
ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ದೇವರ ದಾಸಿಮಯ್ಯ ಜಯಂತಿ ಆಚರಣೆ
ಕುಶಾಲನಗರ, ಮಾ 28:ಕುಶಾಲನಗರದ ರಥ ಬೀದಿಯಲ್ಲಿರುವ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಶ್ರೀ ರಾಮನವಮಿ ಮತ್ತು ಶ್ರೀದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ದೇವಸ್ಥಾನದ ಸಭಾಂಗಣದಲ್ಲಿ ವಿಶೇಷ ಪೂಜೆಯೊಂದಿಗೆ ಶ್ರಧ್ಧಾಭಕ್ತಿಯಿಂದ…
Read More » -
ಪ್ರಕಟಣೆ
ಹಿಂದಿ ಹೇರಿಕೆ ವಿರುದ್ದ ಹೋರಾಟಕ್ಕೆ ಜಯ: ಸರಕಾರದ ಕ್ರಮ ಸ್ವಾಗತಿಸಿದ ಕರವೇ ಡಾ.ಬಿ.ಎ.ದಿನೇಶ್ ಶೆಟ್ಟಿ
ಕುಶಾಲನಗರ, ಮಾ 28:ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಮೇಲಿನ ಹಿಂದಿ ಭಾಷೆ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಹತ್ವದ ನಿರ್ಧಾರ ತೆಗೆದುಕೊಂಡಿರುವುದನ್ನು ಹೆಚ್.ಶಿವರಾಮೇಗೌಡರ…
Read More » -
ಪ್ರತಿಭಟನೆ
ಶತಮಾನ ಪೂರೈಸಿದ ಸರ್ಕಾರಿ ಶಾಲೆ ಉಳಿಸಿಕೊಳ್ಳಲು ತೊರೆನೂರು ಗ್ರಾಮಸ್ಥರ ಪ್ರತಿಭಟನೆ
ಕುಶಾಲನಗರ, ಮಾ 27:106 ವರ್ಷ ಗತಿಸಿರುವ ತೊರೆನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಶಿರಂಗಾಲ ಶಾಲೆಗೆ ವಿಲೀನಗೊಳಿಸುವ ಹೆಸರಿನಲ್ಲಿ ಮುಚ್ಚಲು ಹೊರಟಿರುವ ಸರ್ಕಾರದ ನಡೆ ಖಂಡಿಸಿ ಎಐಡಿಎಸ್ಓ…
Read More » -
ಸಭೆ
ಪಂಚ ಗ್ಯಾರೆಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ
ಕುಶಾಲನಗರ, ಮಾ 27: ಸರಕಾರದ ಪಂಚ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ ತಾಲೂಕು ಅಧ್ಯಕ್ಷ ವಿ.ಪಿ.ಶಶಿಧರ್ ಅವರ ಅಧ್ಯಕ್ಷತೆಯಲ್ಲಿ ಪುರಸಭೆ…
Read More » -
ಪ್ರಕಟಣೆ
ವ್ಯಕ್ತಿಯ ಸಂಬಂಧಿಕರ ಪತ್ತೆಗೆ ಮನವಿ
ಕುಶಾಲನಗರ, ಮಾ 27: ಸಿದ್ದ ಎಂಬ ವೃದ್ದರೊಬ್ಬರು ಸಿದ್ದಾಪುರದ ಅಭ್ಯತ್ ಮಂಗಲದ ಜ್ಯೋತಿ ನಗರದ ಅಯ್ಯಪ್ಪ ದೇವಸ್ಥಾನ ಮುಂಭಾಗ ಪತ್ತೆಯಾಗಿದ್ದು ವಿಚಾರಿಸಲು ಗೋಣಿಕೊಪ್ಪ ನಿವಾಸಿ ಎಂದು ತಿಳಿದುಬಂದಿದೆ.…
Read More » -
ಸುದ್ದಿಗೋಷ್ಠಿ
ಏ.3 ರಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಮಹಿಳಾ ಘಟಕದಿಂದ ಮಹಿಳಾ ದಿನಾಚರಣೆ
ಕುಶಾಲನಗರ, ಮಾ 26: ಶನಿವಾರ ಸಂತೆಯಲ್ಲಿ ಏಪ್ರಿಲ್ 3 ರಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾ ಮಹಿಳಾ ಘಟಕದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಅಕ್ಕನ…
Read More » -
ಪ್ರಕಟಣೆ
ಹೆಚ್.ಶಿವರಾಮೇಗೌಡರ ಕರವೇಗೆ ಹಲವು ಪದಾಧಿಕಾರಿಗಳ ರಾಜೀನಾಮೆ
ಕುಶಾಲನಗರ, ಮಾ 26: ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ, ಜಿಲ್ಲಾ ಉಪಾಧ್ಯಕ್ಷ ಸೇರಿದಂತೆ ಕುಶಾಲನಗರ ಮತ್ತು ತಾಲೂಕು ಮಟ್ಟದ 22 ಮಂದಿ ಪದಾಧಿಕಾರಿಗಳು ಸಂಘಟನೆಗೆ…
Read More » -
ಧಾರ್ಮಿಕ
ಗಂಗಾ ತೀರ್ಥವನ್ನು ಮೆರವಣಿಗೆಯಲ್ಲಿ ಕೊಂಡೊಯ್ದ ಹೆಬ್ಬಾಲೆ ಗ್ರಾಮಸ್ಥರು
ಕುಶಾಲನಗರ, ಮಾ 25 : ಕಣಿವೆಯಲ್ಲಿ ಇರುವ ಐತಿಹಾಸಿಕ ಶ್ರೀ ರಾಮಲಿಂಗೇಶ್ವರ ಬ್ರಹ್ಮರಥೋತ್ಸವವ ಹಿನ್ನೆಲೆಯಲ್ಲಿ ಕಾಶಿಯಿಂದ ಅಂಚೆಯ ಮೂಲಕ ತರುವ ಗಂಗಾಜಲವನ್ನು ಹೆಬ್ಬಾಲೆ ಗ್ರಾಮದೇವತಾ ಸಮಿತಿ ಪದಾಧಿಕಾರಿಗಳು…
Read More » -
ಪ್ರಕಟಣೆ
ತಾ.27 ರಂದು ಕೊಡಗು ವಿವಿ ಯಲ್ಲಿ ರಂಗ ಸಂಗೀತ ಕಾರ್ಯಕ್ರಮ
ಕುಶಾಲನಗರ, ಮಾ 25: ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಹಾಗೂ ಕೊಡಗು ವಿವಿ ವತಿಯಿಂದ ವಿವಿಯ ಸಭಾಂಗಣದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಮಾ 27 ರಂದು…
Read More » -
ಟ್ರೆಂಡಿಂಗ್
ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣಕ್ಕೆ ಸೇರ್ಪಡೆ
ಕುಶಾಲನಗರ, ಮಾ 25: ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ ಬಣಕ್ಕೆ ಕುಶಾಲನಗರದ ಆನಂದ್ ಕನ್ನಡಿಗ ಹಾಗೂ ಅವರ ಸಹಪಾಠಿಗಳಾದ ಮುರುಳಿ ಜಿ.ಎಂ, ಯೋಗೇಶ್ ಡಿ…
Read More » -
ಕ್ರೀಡೆ
ಪಂಜಾಬ್ ನಲ್ಲಿ ನಡೆದ ಅಂತರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್ಶಿಪ್: ಶೈಲಾ ಕುಶಾಲಪ್ಪ ಅವರಿಗರ ಚಿನ್ನದ ಪದಕ
ಕುಶಾಲನಗರ, ಮಾ 24: ಪಂಜಾಬ್ ನಲ್ಲಿ ನಡೆದ 45ನೇ ಅಂತರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಜಿಲ್ಲೆಯ ಕುಶಾಲನಗರದ ಮಹಿಳೆ ಚಿನ್ನದ ಪದಕ ಗಳಿಸಿದ್ದಾರೆ. ಕುಶಾಲನಗರ ಸಮೀಪದ ಗುಡ್ಡೆ…
Read More » -
ಮನವಿ
ಬೇಸಿಗೆ ಹಿನ್ನಲೆ ಕುಡಿವ ನೀರಿನ ಅಭಾವಕ್ಕೆ ಮುನ್ನ ಎಚ್ಚರವಹಿಸಲು ಕರವೇ ದಿನೇಶ್ ಶೆಟ್ಟಿ ಮನವಿ
ಕುಶಾಲನಗರ, ಮಾ 24: ಈಗಾಗಲೆ ಬೇಸಿಗೆ ಬಿಸಿಲು ತಾರಕಕ್ಕೇರುತ್ತಿದ್ದು ನದಿಯಲ್ಲಿ ನೀರಿನ ಹರಿವು ಇಳಿಮುಖಗೊಳ್ಳುತ್ತಿದೆ. ಕುಡಿವ ನೀರಿಗೆ ಅಭಾವ ಉಂಟಾಗದಂತೆ ಅಧಿಕಾರಿ ವರ್ಗ ಈ ಕೂಡಲೆ ಮುನ್ನೆಚ್ಚರಿಕೆ…
Read More » -
ಪ್ರಶಸ್ತಿ
ಮೂರನೇ ಬಾರಿಗೆ ‘ಗಾಂಧಿ ಗ್ರಾಮ ಪುರಸ್ಕಾರ’ ಮುಡಿಗೇರಿಸಿಕೊಂಡ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ
ಕುಶಾಲನಗರ, ಮಾ 24: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ನೀಡಲಾಗುವ 2024-25ನೇ ಸಾಲಿನ ಪ್ರತಿಷ್ಠಿತ ‘ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ…
Read More » -
ಪ್ರತಿಭಟನೆ
ಕುಶಾಲನಗರದಲ್ಲಿ ಪಶುವೈದ್ಯರಿಂದ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ
ಕುಶಾಲನಗರ, ಮಾ 24: ಶಿವಮೊಗ್ಗದ ಹುಲಿ ಮತ್ತು ಸಿಂಹ ಧಾಮದಲ್ಲಿ ನೀರಾನೆ ಧಾಳಿಯಿಂದ ಮರಣ ಹೊಂದಿದ ಡಾ. ಸಮೀಕ್ಷಾ ರೆಡ್ಡಿ ಸಾವನ್ನು ಖಂಡಿಸಿ ಕುಶಾಲನಗರ ಪಶು ವೈದ್ಯಕೀಯ…
Read More » -
ಕ್ರೀಡೆ
ಫ್ರೆಂಡ್ಸ್ ಕಪ್ ಬಿಡ್ಡಿಂಗ್ ಮತ್ತು ಟ್ರೋಫಿ ಬಿಡುಗಡೆ
ಕುಶಾಲನಗರ. ಮಾ.24: ಕುಶಾಲನಗರ ಪ್ರತಿಷ್ಠಿತ ರೆಸಾರ್ಟ್ ರಿವರ್ಸ್ ಎಡ್ಜ್ ನಲ್ಲಿ ನಡೆದ ಏಪ್ರಿಲ್ 11. 12 ರಲ್ಲಿ ನಡೆಯುವ ಫ್ರೆಂಡ್ಸ್ ಕಪ್ ಬಿಡ್ಡಿಂಗ್ ಮತ್ತು ಟ್ರೋಫಿ ಬಿಡುಗಡೆ…
Read More » -
ಮನವಿ
ಸುಂದರನಗರ: ಹಕ್ಕು ಪತ್ರ ಬೇಡಿಕೆ ಹಿನ್ನೆಲೆಯಲ್ಲಿ ಸರ್ವೆಗೆ ಪರಿಶೀಲನೆ
ಕುಶಾಲನಗರ, ಮಾ 23: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಸುಂದರನಗರದ ಕೋರೆ ರಸ್ತೆಯ ಹಕ್ಕುಪತ್ರ ವಂಚಿತರ ಹೋರಾಟ ಸಮಿತಿ ಮನವಿ ಹಿನ್ನೆಲೆಯಲ್ಲಿ ಸರ್ವೆ ಕಾರ್ಯಕ್ಕೆ ಪರಿಶೀಲನೆ ನಡೆಯಿತು. ತಹಸೀಲ್ದಾರ್…
Read More » -
ಪ್ರಕಟಣೆ
ಕರ್ನಾಟಕ ರಕ್ಷಣಾ ವೇದಿಕೆಗೆ ಆನಂದ್ ಕನ್ನಡಿಗ ತಂಡ ಸಾಮೂಹಿಕ ರಾಜೀನಾಮೆ
ಕುಶಾಲನಗರ, ಮಾ 21: ಟಿ.ಎ.ನಾರಾಯಣ ಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಮಡಿಕೇರಿ ವಿಧಾನಸಭಾ ಕ್ಷೇತ್ರಾಧ್ಯಕ್ಷ ಆನಂದ್ ಕನ್ನಡಿಗ ಅವರ ತಂಡ ಸಾಮೂಹಿಕ ರಾಜೀನಾಮೆ ನೀಡಿದೆ. ಕಳೆದ 6…
Read More » -
ದೇವಾಲಯ
ಬೆಟಗೇರಿ ಗ್ರಾಮದ ಶ್ರೀ ಚೌಡೇಶ್ವರಿ ದೇವಸ್ಥಾನದ ನಾಗರ ಗುಡಿಯಲ್ಲಿ ವಾರ್ಷಿಕ ಪೂಜಾ ಕಾರ್ಯಕ್ರಮ
ಕುಶಾಲನಗರ, ಮಾ 21:ಗುಡ್ಡೆಹೊಸೂರು ಸಮೀಪದ ಬೆಟಗೇರಿ ಗ್ರಾಮದ ಶ್ರೀ ಚೌಡೇಶ್ವರಿ ದೇವಸ್ಥಾನದ ಆವರಣದ ನಾಗರ ಗುಡಿಯಲ್ಲಿ 6ನೇ ವರ್ಷದ ವಾರ್ಷಿಕೋತ್ಸವ ಪೂಜಾ ಕಾರ್ಯಕ್ರಮ ನಡೆಯಿತು. ಈ ಪೂಜಾ…
Read More » -
ಸನ್ಮಾನ
ನಂಜರಾಯಪಟ್ಟಣ ಪ್ಯಾಕ್ಸ್ ಗೆ ಉಪಾಧ್ಯಕ್ಷರಾಗಿ ಆಯ್ಕೆಯಾದ ಕಾಶಿ ಬಿ.ಎನ್ ಅವರಿಗೆ ಸನ್ಮಾನ
ಕುಶಾಲನಗರ, ಮಾ 21: ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ಇತ್ತೀಚಿಗೆ ನಂಜರಾಯಪಟ್ಟಣ ಪ್ಯಾಕ್ಸ್ ಗೆ ಉಪಾಧ್ಯಕ್ಷರಾಗಿ ಆಯ್ಕೆಯಾದ ಕಾಶಿ ಬಿ.ಏನ್ ಅವರಿಗೆ ಸನ್ಮಾನ ಮಾಡಲಾಯಿತು.ಇದೆ…
Read More » -
ಧಾರ್ಮಿಕ
ಹಿಲಾಲ್ ಮಸೀದಿಯಲ್ಲಿ ಈದುಲ್ ಫಿತರ್ ಆಚರಣೆ
ಕುಶಾಲನಗರ,ಮಾ೨೦: ಮುಸಲ್ಮಾನರ ಪವಿತ್ರ ಧರ್ಮಗಳಲ್ಲಿ ಒಂದಾದ ಈದುಲ್ ಫಿತರ್ ಹಬ್ಬವನ್ನು ಕುಶಾಲನಗರದ ಹಿಲಾಲ್ ಮಸೀದಿಯಲ್ಲಿ ಆಚರಿಸಲಾಯಿತು. ನಿರಂತರ ೨೯ ದಿನಗಳ ವ್ರತಾಚರಣೆಯ ನಂತರ ಶಾಫಿ ಬಾಂಧವರು ಈದುಲ್…
Read More » -
ಕಾರ್ಯಕ್ರಮ
ಸಾಹಿತಿ, ಜಿಲ್ಲಾಧಿಕಾರಿ ಡಾ.ಸಿದ್ದಯ್ಯಪುರಾಣಿಕ್ ಸ್ಮರಣೆ
ಕುಶಾಲನಗರ, ಮಾ 20: : ಕೊಡಗು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳಾಗಿ ಕರ್ತವ್ಯ ಗೈದ ಸಾಹಿತಿಯೂ ಆಗಿದ್ದ ಡಾ.ಸಿದ್ದಯ್ಯ ಪುರಾಣಿಕ್ ಅವರ ಕುರಿತು ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆ ವತಿಯಿಂದ…
Read More » -
ಧಾರ್ಮಿಕ
ಗೊಂದಿಬಸವನಹಳ್ಳಿ ಶ್ರೀ ಶನೈಶ್ವರಸ್ವಾಮಿ ವಾರ್ಷಿಕ ಪೂಜೋತ್ಸವ
ಕುಶಾಲನಗರ, ಮಾ 19: ಗೊಂದಿಬಸವನಹಳ್ಳಿ ಗ್ರಾಮದ ಶ್ರೀ ಶನೈಶ್ವರಸ್ವಾಮಿ ವಾರ್ಷಿಕ ಪೂಜೋತ್ಸವ ಶ್ರದ್ದಾಭಕ್ತಿಯಿಂದ ನೆರವೇರಿತು. ಶ್ರೀ ಶನೈಶ್ವರಸ್ವಾಮಿ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ವಿವಿಧ ಪೂಜಾ ವಿಧಿಗಳು…
Read More » -
ಮುಳ್ಳುಸೋಗೆಯಲ್ಲಿ ವೇಶ್ಯಾವಾಟಿಕೆ: ಪೊಲೀಸರ ಕಾರ್ಯಾಚರಣೆ: ಮಹಿಳೆ ಬಂಧನ
ಕುಶಾಲನಗರ, ಮಾ 19: ಮುಳ್ಳುಸೋಗೆಯಲ್ಲಿ ವೇಶ್ಯಾವಾಟಿಕೆ ಪ್ರಕರಣ ಬೇಧಿಸಿದ ಪೊಲೀಸರು ಓರ್ವ ಮಹಿಳೆಯನ್ನು ಬಂಧಿಸಿದ್ದಾರೆ. ಸೆಲೆಕ್ಟ್ ಸಾಮಿಲ್ ಬಳಿಯ ಮನೆಯೊಂದನ್ನು ಬಾಡಿಗೆ ಪಡೆದ ಗುಮ್ಮನಕೊಲ್ಲಿ ನಿವಾಸಿ ಕಲಾವತಿ…
Read More » -
ಕ್ರೀಡೆ
ಎಂ.ಜಿ.ಎಂ ಪದವಿ ಕಾಲೇಜಿನಲ್ಲಿ ಕೊಡಗು ವಿಶ್ವವಿದ್ಯಾಲಯದ ಅಂತರ ಕಾಲೇಜು ಚೆಸ್ ಪಂದ್ಯಾವಳಿ
ಕುಶಾಲನಗರ, ಮಾ 18: ಕೊಡಗು ವಿಶ್ವವಿದ್ಯಾಲಯ ವತಿಯಿಂದ ಅಂತರ ಕಾಲೇಜು ಚೆಸ್ ಪಂದ್ಯಾವಳಿಯನ್ನು ಕುಶಾಲನಗರದ ಎಂ.ಜಿ.ಎಂ ಪದವಿ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಲಿಖಿತಾ…
Read More » -
ಪ್ರಕಟಣೆ
ಬೆಲೆ ಏರಿಕೆ ಕುರಿತು ಪ್ರತಿಭಟನೆ ಮಾಡಲು ಕಾಂಗ್ರೆಸ್ಸಿಗರಿಗೆ ಯಾವುದೇ ನೈತಿಕ ಹಕ್ಕು ಇಲ್ಲ: ಭಾಸ್ಕರ್ ನಾಯಕ್
ಕುಶಾಲನಗರ, ಮಾ 18: ಮಂಗಳವಾರ ಕುಶಾಲನಗರದಲ್ಲಿ ಅಡಿಗೆ ಅನಿಲ ಬೆಲೆ ಏರಿಕೆ ಕುರಿತು ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯ ಬಗ್ಗೆ ಮಾತನಾಡಿದ ಕೂಡುಮಂಗಳೂರು ಗ್ರಾಮ ಪಂಚಾಯಿತಿ…
Read More » -
ಸಭೆ
ಸುಂದರನಗರ: ಹಕ್ಕುಪತ್ರ ವಿತರಣೆ ಸಂಬಂಧ ಶೀಘ್ರದಲ್ಲೇ ಸರ್ವೆ ಭರವಸೆ
ಕುಶಾಲನಗರ, ಮಾ 17: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಸುಂದರನಗರ ಕೋರೆ ರಸ್ತೆಯಲ್ಲಿನ ಹಕ್ಕುಪತ್ರ ವಂಚಿತ ನಿವಾಸಿಗಳ ಬೇಡಿಕೆಗೆ ತಹಸೀಲ್ದಾರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಸರ್ವೆಗೆ ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ…
Read More » -
ಪ್ರತಿಭಟನೆ
ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ
ಕುಶಾಲನಗರ, ಮಾ 17: ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಬ್ಲಾಕ್…
Read More » -
ಕಾರ್ಯಕ್ರಮ
ಕುಶಾಲನಗರ ಪುನಿತ್ ರಾಜ್ ಕುಮಾರ್ ಅಭಿಮಾನಿ ಬಳಗದಿಂದ ಪುನಿತ್ ಹುಟ್ಟುಹಬ್ಬ ಆಚರಣೆ
ಕುಶಾಲನಗರ, ಮಾ 17: ಕುಶಾಲನಗರದ ಮಾರುಕಟ್ಟೆ ರಸ್ತೆ ಡಾ. ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅಭಿಮಾನಿ ಬಳಗದಿಂದ ಪುನಿತ್ ಹುಟ್ಟುಹಬ್ಬ ಆಚರಣೆ ಸಾರಿಗೆ ಬಸ್ ನಿಲ್ದಾಣ…
Read More » -
ಕಾರ್ಯಕ್ರಮ
ಚೇಂಬರ್ ಆಫ್ ಕಾಮರ್ಸ್ ಗೆ ಗಡಿಯಾರ ಉಡುಗೊರೆ
ಕುಶಾಲನಗರ ಮಾ 17:ಕುಶಾಲನಗರದ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಕಾರ್ಯವೈಖರಿಯನ್ನು ಮೆಚ್ಚಿ ಕುಶಾಲನಗರದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಗೋಡೆ ಗಡಿಯಾರವನ್ನು ವ್ಯವಸ್ಥಾಪಕ ರಾಮರಾವ್…
Read More »