Recent Post
-
ಸಭೆ
ನಂಜರಾಯಪಟ್ಟಣ ಗ್ರಾಪಂ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ವಿಶೇಷ ಗ್ರಾಮಸಭೆ
ಕುಶಾಲನಗರ, ಫೆ 21: ನಂಜರಾಯಪಟ್ಟಣ ಗ್ರಾಮಪಂಚಾಯತ್ ನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ವಿಶೇಷ ಗ್ರಾಮಸಭೆ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಪಂಚಾಯತ್ ಅಧ್ಯಕ್ಷ ಸಿ.ಎಲ್.ವಿಶ್ವ…
Read More » -
ಕಾರ್ಯಕ್ರಮ
ಯುವ ಜೆಡಿಎಸ್ ಘಟಕದಿಂದ ಕುಶಾಲನಗರದಲ್ಲಿ ಪಂಚರತ್ನ ಯೋಜನೆ ಬಗ್ಗೆ ಪ್ರಚಾರ
ಕುಶಾಲನಗರ, ಫೆ 21: ಕೊಡಗು ಜಿಲ್ಲಾ ಯುವ ಜೆಡಿಎಸ್ ವತಿಯಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕನಸಿನ ಪಂಚರತ್ನ ಯೋಜನೆ ಬಗ್ಗೆ ಕುಶಾಲನಗರದಲ್ಲಿ ಪ್ರಚಾರ ಮಾಡಲಾಯಿತು. ಜಿಲ್ಲಾ…
Read More » -
ಕಾರ್ಯಕ್ರಮ
ಕುಶಾಲನಗರ ಗುಂಡುರಾವ್ ಬಡಾವಣೆ ರಸ್ತೆ 42.5 ಲಕ್ಷ ವೆಚ್ಚದಲ್ಲಿ ಅಭಿವೃದ್ದಿ
ಕುಶಾಲನಗರ, ಫೆ 21: ಕುಶಾಲನಗರದ ಗುಂಡುರಾವ್ ಬಡಾವಣೆಯ ರಸ್ತೆ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ಐಡಿಎಸ್ಎಂಟಿ ಯೋಜನೆಗೆ ಒಳಪಡುವ ಈ ರಸ್ತೆಯನ್ನು ಶಾಸಕ ಅಪ್ಪಚ್ಚುರಂಜನ್ ಅವರ ಸೂಚನೆ ಮೇರೆಗೆ…
Read More » -
ಅಪಘಾತ
ಕುಶಾಲನಗರದಲ್ಲಿ ಸರಣಿ ಅಪಘಾತ: ಮೂರು ಕಾರುಗಳು ಜಖಂ
ಕುಶಾಲನಗರ ಫೆ 21: ಬಿಜೆಪಿ ಮುಖಂಡರ ಕಾರೊಂದು ಎರಡು ಕಾರುಗಳಿಗೆ ಡಿಕ್ಕಿಯಾದ ಘಟನೆ ಸೋಮವಾರ ಸಂಜೆ ತಾವರೆಕೆರೆ ಬಳಿ ನಡೆದಿದೆ. ಕುಶಾಲನಗರ ಕಡೆಯಿಂದ ವೇಗವಾಗಿ ಬಂದ ಬಲೇನೋ…
Read More » -
ಆರೋಪ
ಕುಶಾಲನಗರದಲ್ಲಿ ಮತಾಂತರ ಆರೋಪ: ಹಲವರು ಪೊಲೀಸ್ ವಶಕ್ಕೆ
ಕುಶಾಲನಗರ ಫೆ 19: ಕುಶಾಲನಗರದಲ್ಲಿ ಮತಾಂತರ ಪ್ರಕರಣ. ಹಿಂದೂಪರ ಸಂಘಟನೆ ಬಿಜೆಪಿ,ಮುಖಂಡರ ದಾಳಿ. 200 ಕ್ಕೂ ಅಧಿಕ ಮಂದಿ ಪ್ರಾರ್ಥನೆ ಮಾಡುತ್ತಿರುವುದು ಪತ್ತೆ. ಸ್ಥಳಕ್ಕೆ ಡಿವೈಎಸ್ಪಿ ಭೇಟಿ,…
Read More » -
ಪ್ರಕಟಣೆ
ಅ.ಭಾ.ವೀರಶೈವ-ಲಿಂಗಾಯತ ಮಹಾಸಭಾದಿಂದ ಕ್ರೀಡಾಕೂಟ, ಪ್ರತಿಭಾ ಪುರಸ್ಕಾರ
ಕುಶಾಲನಗರ, ಫೆ 18: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾ ಘಟಕದಿಂದ ಸಮುದಾಯ ಬಾಂಧವರಿಗಾಗಿ ಕ್ರೀಡಾ ಮಹೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ…
Read More » -
ಕ್ರೈಂ
ಕೆರೆಗೆ ಹಾರಿ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ
ಕುಶಾಲನಗರ, ಫೆ 17: ಕಾಲೇಜು ವಿದ್ಯಾರ್ಥಿನಿಯೊಬ್ಬಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರಪೇಟೆ ಸಮೀಪದ ಚೌಡ್ಲು ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಮಡಿಕೇರಿ ಪುಟಾಣಿ ನಗರದ ನಿವಾಸಿ…
Read More » -
ಸಭೆ
ಕುಶಾಲನಗರ ಪುರಸಭೆ ಸಾಮಾನ್ಯ ಸಭೆ: ಹಲ್ಲೆ ಪ್ರಕರಣ, ಪಾರ್ಕ್ ವಿಚಾರ ಹೈಲೈಟ್
ಕುಶಾಲನಗರ, ಫೆ 17: ಕುಶಾಲನಗರ ಪುರಸಭೆಯ ಸಾಮಾನ್ಯ ಸಭೆ ಪುರಸಭೆ ಅಧ್ಯಕ್ಷ ಬಿ.ಜೈವರ್ಧನ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು. ಸಭೆಯಲ್ಲಿ ಪ್ರಮುಖವಾಗಿ ಟ್ರಾಫಿಕ್ ಪೊಲೀಸರ ವಿರುದ್ದ ಸದಸ್ಯರು ಆಕ್ರೋಷ…
Read More » -
ಆರೋಪ
ಚಿಕ್ಕತ್ತೂರು: ಗ್ರಾಪಂ ಜನಪ್ರತಿನಿಧಿಯಿಂದ ರಸ್ತೆ ಅತಿಕ್ರಮಣ ಆರೋಪ: ಗ್ರಾಮಸ್ಥರಿಂದ ಪ್ರತಿಭಟನೆ
ಕುಶಾಲನಗರ, ಫೆ 17: ಕೂಡುಮಂಗಳೂರು ಗ್ರಾಮಪಂಚಾಯತ್ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ಗ್ರಾಮಪಂಚಾಯತ್ ಸದಸ್ಯರೊಬ್ಬರು ರಸ್ತೆ ಅತಿಕ್ರಮಣ ಮಾಡಿದ್ದಾರೆ ಎಂದು ಗ್ರಾಮಸ್ಥರು ಪ್ರತಿಭಟಿಸಿದ ಘಟನೆ ಶುಕ್ರವಾರ ನಡೆಯಿತು. ಚಿಕ್ಕತ್ತೂರು…
Read More » -
ಕಾರ್ಯಕ್ರಮ
ಸುಗಮ ಸಂಚಾರ, ಪಾರ್ಕಿಂಗ್ ವ್ಯವಸ್ಥೆಗಾಗಿ ಐಬಿ ರಸ್ತೆಯ ಅಗಲೀಕರಣ: ಕಾಂಕ್ರೀಟೀಕರಣ ಮೂಲಕ ರಸ್ತೆ ವಿಸ್ತರಣೆ
ಕುಶಾಲನಗರ, ಫೆ 16: ಕುಶಾಲನಗರ ಪುರಸಭೆ ವತಿಯಿಂದ ರೂ 15 ಲಕ್ಷ ವೆಚ್ಚದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಳ್ಳಲಾಗಿದೆ. ರಾಜ್ಯ ಹೆದ್ದಾರಿಯಿಂದ ಐಬಿ ವರೆಗೆ ಸಂಪರ್ಕ ಕಲ್ಪಿಸುವ…
Read More » -
ಪ್ರಕಟಣೆ
ಆರೋಗ್ಯ ತಪಾಸಣೆ ಶಿಬಿರ: ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಿ
ಕುಶಾಲನಗರ, ಫೆ 15: ಪನೇಸಿಯ ಪಾಲಿ ಕ್ಲಿನಿಕ್ ವತಿಯಿಂದ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆರೋಗ್ಯ ಸಮಿತಿ, ಕೊಡಗು ಜಿಲ್ಲಾ ಕಾರ್ಯ ನಿರತರ ಪತ್ರಕರ್ತರ ಸಂಘ…
Read More » -
ಕಾರ್ಯಕ್ರಮ
ಹೆಬ್ಬಾಲೆ ಸಂತೆಯಲ್ಲಿ ಬಿಜೆಪಿ ಬೂತ್ ಅಭಿಯಾನ
ಕುಶಾಲನಗರ, ಫೆ 15: ಹೆಬ್ಬಾಲೆ ಗ್ರಾಮದಲ್ಲಿ ಬುಧವಾರ ಸಂತೆಯ ದಿನ ಬಿ.ಜೆ.ಪಿ.ಯ ಬೂತ್ ಸಮಿತಿಯ ವತಿಯಿಂದ ಕೂಡುಮಂಗಳೂರು ಪಂಚಾಯತಿಯ ಉಪಾಧ್ಯಕ್ಷ ಭಾಸ್ಕರ್ ನಾಯಕ್ ಮತ್ತು ಅರುಣ ಕುಮಾರಿ…
Read More » -
ಸಭೆ
ಕುಶಾಲನಗರದಲ್ಲಿ ನ್ಯಾಯಾಲಯ ನಿರ್ಮಾಣ: 98 ಮರಗಳ ತೆರವು ಅಗತ್ಯ
ಕುಶಾಲನಗರ, ಫೆ ,15: ಕುಶಾಲನಗರದಲ್ಲಿ ನೂತನ ನ್ಯಾಯಾಲಯ ಸಂಕೀರ್ಣ ಕಟ್ಟಡ ನಿರ್ಮಾಣ ಸಂದರ್ಭ ತೆರವುಗೊಳಿಸುವ ಮರಗಳಿಗೆ ಪರ್ಯಾಯವಾಗಿ ಒಂದು ಸಾವಿರ ಗಿಡಗಳನ್ನು ನೆಟ್ಟು ಬೆಳೆಸುವ ಪ್ರಸ್ತಾವನೆಯನ್ನು ಸಿದ್ಧಪಡಿಸಿರುವುದಾಗಿ…
Read More » -
ಸಭೆ
ಸದಸ್ಯರ ಸಭಾತ್ಯಾಗ: ಕೋರಂ ಕೊರತೆ, 3ನೇ ಬಾರಿ ಮುಂದೂಡಲ್ಪಟ್ಟ ಕೂಡಿಗೆ ಗ್ರಾಪಂ ಸಭೆ
ಕುಶಾಲನಗರ, ಫೆ 15:ಕೂಡಿಗೆ ಗ್ರಾಮ ಪಂಚಾಯತಿಯ ಮಾಸಿಕ ಸಭೆಯು ಸತತ 4ನೇ ಬಾರಿಯೂ ಮುಂದೂಡಲಾದ ಘಟನೆ ನಡೆದಿದೆ. ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಗಳಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ಬುಧವಾರ…
Read More » -
ಪ್ರಕಟಣೆ
ತೊರೆನೂರು ಶನೇಶ್ವರ ದೇವಾಲಯದಲ್ಲಿ ಶಿವರಾತ್ರಿ ಉತ್ಸವ: ನುಡಿನಮನ, ನಾಟಕ ಪ್ರದರ್ಶನ
ಕುಶಾಲನಗರ, ಫೆ 13: ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ರೇವೇಗೌಡನಕೊಪ್ಪಲು ಗ್ರಾಮದಲ್ಲಿರುವ ಶ್ರೀ ಶನೇಶ್ಚರ ಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀ ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ಶ್ರೀ…
Read More » -
ಕಾರ್ಯಕ್ರಮ
ಕುಶಾಲನಗರ ಪುರಸಭೆ ವ್ಯಾಪ್ತಿಯ ಅಭಿವೃದ್ದಿ ಕಾಮಗಾರಿಗಳ ಪರಿಶೀಲನೆ
ಕುಶಾಲನಗರ, ಫೆ 13: ಕುಶಾಲನಗರ ಪುರಸಭೆ ವ್ಯಾಪ್ತಿಯ 16 ವಾರ್ಡ್ ಗಳಲ್ಲಿ ನಗರೋತ್ಹಾನ ಯೋಜನೆಯಡಿ ರೂ 5 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ…
Read More » -
ಕ್ರೈಂ
ಕೂಡ್ಲೂರು: ಆಟೋ ಪಲ್ಟಿ: ಮಹಿಳೆ ಸಾವು
ಕುಶಾಲನಗರ, ಫೆ 13: ಕುಶಾಲನಗರದ ಕೂಡ್ಲೂರು ಬಳಿ ಪ್ರಯಾಣಿಕರ ಆಟೋ ಪಲ್ಟಿಯಾಗಿ ಮಹಿಳೆ ಮೃತಪಟ್ಟ ಘಟನೆ ನಡೆದಿದೆ. ಕೆ.ಆರ್.ನಗರ ಮೂಲಕ ಪಂಕಜಮ್ಮ (50) ಮೃತ ಮಹಿಳೆ.
Read More » -
ಕಾರ್ಯಕ್ರಮ
5 ಕೋಟಿ ಮೊತ್ತದ ನಗರೋತ್ಹಾನ ಕಾಮಗಾರಿಗಳ ಪರಿಶೀಲನೆ
ಕುಶಾಲನಗರ, ಫೆ 13: ಕುಶಾಲನಗರ ಪುರಸಭೆ ವ್ಯಾಪ್ತಿಯ 16 ವಾರ್ಡ್ ಗಳಲ್ಲಿ ರೂ 5 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ನಗರೋತ್ಹಾನ ಕಾಮಗಾರಿಗಳನ್ನು ಪರಿಶೀಲನೆ ನಡೆಸಲಾಯಿತು. ಪುರಸಭೆ ಅಧ್ಯಕ್ಷ…
Read More » -
ಕಾರ್ಯಕ್ರಮ
ಕುಶಾಲನಗರದ ಅನುಗ್ರಹ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ
ಕುಶಾಲನಗರ, ಫೆ 13: ಕುಶಾಲನಗರದ ಅನುಗ್ರಹ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವವು ಅದ್ಧೂರಿಯಾಗಿ ನಡೆಯಿತು.ಅನುಗ್ರಹ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಎಸ್.ಕೆ ಸತೀಶ್, ಕಾರ್ಯದರ್ಶಿ ಹಾಗೂ ಪ್ರಾಂಶುಪಾಲರಾದ ಟಿ.ವಿ.ಪಂಡರಿನಾಥ…
Read More » -
ಕ್ರೈಂ
ತೆರೆದ ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ
ಕುಶಾಲನಗರ, ಫೆ 13: ಸಾರ್ವಜನಿಕ ಸ್ಥಳದಲ್ಲಿದ್ದ ತುಂಬಿದ್ದ ತೆರೆದ ಬಾವಿಗೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ. ವಿರಾಜಪೇಟೆ ನಗರದ ಅಪ್ಪಯ್ಯ ಸ್ವಾಮಿ ರಸ್ತೆಯ…
Read More » -
ಕ್ರೈಂ
ಕೂಡ್ಲೂರು: ಕಾವೇರಿ ನದಿಯಲ್ಲಿ ಮುಳುಗಿ ಅಣ್ಣ, ತಮ್ಮ ದುರ್ಮರಣ
ಕುಶಾಲನಗರ, ಫೆ 12: ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕರು ದುರ್ಮರಣ ಹೊಂದಿದ ಘಟನೆ ಕುಶಾಲನಗರ ಸಮೀಪದ ಕೂಡ್ಲೂರಿನಲ್ಲಿ ನಡೆದಿದೆ. ಪೃಥ್ವಿ (7), ಪ್ರಜ್ವಲ್ (4) ಮೃತ…
Read More » -
ಕಾರ್ಯಕ್ರಮ
ಕುಶಾಲನಗರ ಇನ್ನರ್ ವ್ಹೀಲ್ ಕ್ಲಬ್ ನಿರ್ಮಿತ ಬಸ್ ತಂಗುದಾಣ ಲೋಕಾರ್ಪಣೆ
ಕುಶಾಲನಗರ, ಫೆ 11: ಕುಶಾಲನಗರದ ಇನ್ನರ್ ವೀಲ್ ಕ್ಲಬ್ ವತಿಯಿಂದ ಸರಕಾರಿ ಇಂಜಿನಿಯರಿಂಗ್ ಕಾಲೇಜು ಮುಂಭಾಗ ನಿರ್ಮಿಸಿರುವ ಬಸ್ ತಂಗುದಾಣಕ್ಕೆ ಶನಿವಾರ ಚಾಲನೆ ನೀಡಲಾಯಿತು. ಇನ್ನರ್ ವೀಲ್…
Read More » -
ಕಾರ್ಯಕ್ರಮ
ಕುಶಾಲನಗರದ ರಿಜಿಡ್ ಗ್ರೂಪ್ ನಿರ್ಮಿತ ಗಡಿಯಾರ ಸ್ಥಂಭ ಲೋಕಾರ್ಪಣೆ
ಕುಶಾಲನಗರ, ಫೆ 11: ಕುಶಾಲನಗರದ ರಿಜಿಡ್ ಗ್ರೂಪ್ ವತಿಯಿಂದ ಜನತಾ ಕಾಲನಿಯಲ್ಲಿ ನಿರ್ಮಿಸಿರುವ ಗಡಿಯಾರ ಸ್ಥಂಭ ಉದ್ಘಾಟನಾ ಸಮಾರಂಭ ನಡೆಯಿತು. ಕೊಡಗು ಜಿಲ್ಲಾಧಿಕಾರಿ ಬಿ.ಸಿ.ಸತೀಶ್ ಗಡಿಯಾರ ಕಂಬ…
Read More » -
ಆರೋಪ
ತಾಯಿ, ಮಗು ಸಾವು: ಕುಶಾಲನಗರ ಖಾಸಗಿ ಆಸ್ಪತ್ರೆ ವೈದ್ಯರ ವಿರುದ್ದ ಆಕ್ರೋಷ
ಕುಶಾಲನಗರ, ಫೆ 11: ವೈದ್ಯರ ನಿರ್ಲಕ್ಷ್ಯದಿಂದ ತಾಯಿ ಮತ್ತು ಮಗು ಸಾವನ್ನಪ್ಪಿದ್ದಾರೆ ಎಂದು ಮೃತರ ಪೋಷಕರು ಆಕ್ರೋಷ ವ್ಯಕ್ತಪಡಿಸಿದ ಘಟನೆ ನಡೆದಿದೆ. ಕುಶಾಲನಗರ ಸಮೀಪದ 7ನೇ ಹೊಸಕೋಟೆ…
Read More » -
ಕಾರ್ಯಕ್ರಮ
ಟಿಬೇಟ್ ಕ್ಯಾಂಪ್ ನಲ್ಲಿ ಟಿಬೇಟ್ ಉತ್ಸವ: ಕಣ್ತುಂಬಿಕೊಳ್ಳಿ ಸಾಂಸ್ಕೃತಿಕ ಕಲರವ, ವೈವಿಧ್ಯ.
ಕುಶಾಲನಗರ, ಫೆ 10: ಟಿಬೆಟಿಯನ್ ವಸಾಹತು ಬೈಲಕುಪ್ಪೆಯ ಗೋಲ್ಡನ್ ಟೆಂಪಲ್ ಬಳಿ ಫೆ. 23 ರಿಂದ ಮಾರ್ಚ್,1 2023 ರವರೆಗೆ ಟಿಬೆಟಿಯನ್ ಚೇಂಬರ್ ಆಫ್ ಕಾಮರ್ಸ್ ಆಶ್ರಯದಲ್ಲಿ…
Read More » -
ಕ್ರೀಡೆ
ರಾಷ್ಟಮಟ್ಟದ ಅಥ್ಲೆಟಿಕ್: ಕೂಡಿಗೆ ಪಪೂ ಕಾಲೇಜಿನ ಭೂಮಿಕಾಗಿ ಬೆಳ್ಳಿ
ಕುಶಾಲನಗರ ಫೆ 09: ಕೇಂದ್ರ ಕ್ರೀಡಾ ಪ್ರಾಧಿಕಾರದ ವತಿಯಿಂದ ಫೆ.3 ರಂದು ಮಧ್ಯಪ್ರದೇಶದ ಭೋಪಾಲ್ ನ ತಾತ್ಯಾಟೋಪಿ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಮಟ್ಟದ 5ನೇ ಖೇಲೊ ಇಂಡಿಯಾ…
Read More » -
ಕಾರ್ಯಕ್ರಮ
ಯೋಗಿ ನಾರೇಯಣ ಬಲಿಜ ಸಂಘದ ನೂತನ ಕಚೇರಿ ಉದ್ಘಾಟನೆ
ಕುಶಾಲನಗರ, ಫೆ 09: ಕುಶಾಲನಗರದ ಬಾಪೂಜಿ ಬಡಾವಣೆಯಲ್ಲಿ ಶ್ರೀ ಯೋಗಿ ನಾರೇಯಣ ಬಲಿಜ ಸಂಘದ ನೂತನ ಕಚೇರಿಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಸಂಘದ ಅಧ್ಯಕ್ಷ ಆರ್.ಬಾಬು ರವರ…
Read More » -
ಕ್ರೈಂ
ಬಸವನತ್ತೂರು: ಗುಂಡು ಹೊಡೆದುಕೊಂಡು ನಿವೃತ್ತ ಅರಣ್ಯಾಧಿಕಾರಿ ಆತ್ಮಹತ್ಯೆ
ಕುಶಾಲನಗರ, ಫೆ 08: ಗುಂಡು ಹೊಡೆದುಕೊಂಡು ನಿವೃತ್ತ ಅರಣ್ಯಾಧಿಕಾರಿ ಆತ್ಮಹತ್ಯೆಗೆ ಶರಣಾದ ಘಟನೆ ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಬಸವನತ್ತೂರಿನಲ್ಲಿ ನಡೆದಿದೆ. ಟಿ.ವಿ.ಶಶಿ (80) ಆತ್ಮಹತ್ಯೆಗೆ ಶರಣಾದವರು. ಅನಾರೋಗ್ಯ…
Read More » -
ಕಾರ್ಯಕ್ರಮ
ಹೆಬ್ಬಾಲೆ ವಲಯ ಮಟ್ಟದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಸ್ವ-ಸಹಾಯ ತಂಡಗಳ ಸಾಧನ ಸಮಾವೇಶ
ಕುಶಾಲನಗರ, ಫೆ 07: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೆಬ್ಬಾಲೆ ವಲಯದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾಸಮಿತಿ ಹಾಗೂ ಪ್ರಗತಿ ಬಂದು ಸ್ವ-ಸಹಾಯ ಸಂಘ ಒಕ್ಕೂಟ…
Read More » -
ಕ್ರೈಂ
ಮಾರಕಾಸ್ತ್ರ ಹಿಡಿದು ಆತಂಕ ಸೃಷ್ಠಿಸಿದ ಪುಂಡ: ಪೊಲೀಸರಿಂದ ಫೈರಿಂಗ್
ಕುಶಾಲನಗರ, ಫೆ 06: ಕಲಬುರಗಿ ನಗರದ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ ಭಾನುವಾರ ರಾತ್ರಿ ಪುಂಡನೊಬ್ಬ ಮಾರಕಾಸ್ತ್ರ ಹಿಡಿದು ಓಡಾಡುತ್ತ ಜನರನ್ನು ಹೆದರಿಸಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ರಾತ್ರಿ…
Read More » -
ಕಾರ್ಯಕ್ರಮ
ಮದರಸ ಅರೇಬಿಯ ನೂರುಲ್ ಇಸ್ಲಾಂ ಆಶ್ರಯದಲ್ಲಿ ಮಕ್ಕಳಿಗೆ ಆರೋಗ್ಯ ತಪಾಸಣೆ ಹಾಗೂ ದಂತ ಪರೀಕ್ಷೆ
ಕುಶಾಲನಗರ, ಫೆ 05: ಕುಶಾಲನಗರದ ದಂಡಿನಪೇಟೆಯ ಮದರಸ ಅರೇಬಿಯ ನೂರುಲ್ ಇಸ್ಲಾಂ ಆಶ್ರಯದಲ್ಲಿ ಮದರಸ ಆವರಣದಲ್ಲಿ ಮಕ್ಕಳಿಗೆ ಆರೋಗ್ಯ ತಪಾಸಣೆ ಹಾಗೂ ದಂತ ಪರೀಕ್ಷೆ ಶಿಬಿರ ನಡೆಯಿತು.…
Read More » -
ಕಾರ್ಯಕ್ರಮ
5 ಲಕ್ಷ ವೆಚ್ಚದಲ್ಲಿ ಮೈದಾನ ನಿರ್ಮಾಣ ಕಾರ್ಯ ಪೂರ್ಣ: ಗಿಡ ನೆಡುವ ಕಾರ್ಯಕ್ಕೆ ಚಾಲನೆ
ಕುಶಾಲನಗರ, ಫೆ 05: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರು ಆನೆಕೆರೆ ಸಮೀಪ ಗ್ರಾಮಸ್ಥರು ಒಗ್ಗೂಡಿ ಮೈದಾನ ನಿರ್ಮಾಣ ಮಾಡಿದ್ದಾರೆ. ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರು, ದೊಡ್ಡತ್ತೂರು, ಸುಂದರನಗರ ಗ್ರಾಮಗಳಲ್ಲಿ…
Read More » -
ಕಾರ್ಯಕ್ರಮ
ಕುಶಾಲನಗರ ತಾಲ್ಲೂಕು ಮಟ್ಟದ ಬಿಜೆಪಿ ಮಂಡಲ ಸಭೆ
ಕುಶಾಲನಗರ, ಫೆ 04: ಕುಶಾಲನಗರ ತಾಲ್ಲೂಕು ಮಟ್ಟದ ಬಿಜೆಪಿ ಮಂಡಲ ಸಭೆ ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಧ್ಯಕ್ಷತೆಯಲ್ಲಿ ನಡೆಯಿತು.…
Read More » -
ಕಾರ್ಯಕ್ರಮ
ನಂಜರಾಯಪಟ್ಟಣ ಗ್ರಾಪಂ ವತಿಯಿಂದ ಸ್ವಚ್ಚ ಶನಿವಾರ ಆಚರಣೆ
ಕುಶಾಲನಗರ, ಫೆ 04: ನಂಜರಾಯಪಟ್ಟಣ ಗ್ರಾಪಂ ವತಿಯಿಂದ ಸ್ವಚ್ಚ ಶನಿವಾರ ಆಚರಣೆ ಸಂಬಂಧ ಸ್ವಚ್ಚತಾ ಅಭಿಯಾನ ಮತ್ತು ಘನತ್ಯಾಜ್ಯ ನಿರ್ವಹಣೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ಗ್ರಾಪಂ…
Read More » -
ಪ್ರತಿಭಟನೆ
ಹಿಂದೂ ಮುಖಂಡರ ಗಡಿಪಾರು ಆದೇಶ ವಿರೋಧಿಸಿ ಕುಶಾಲನಗರದಲ್ಲಿ ಪ್ರತಿಭಟನೆ
ಕುಶಾಲನಗರ, ಫೆ 04: ಹಿಂ.ಜಾ.ವೇ. ಹಿಂದು ಯುವ ವಾಹಿನಿಯ ಜಿಲ್ಲಾ ಸಂಚಾಲಕ್ ವಿನಯ್ ಹಾಗೂ ಮಡಿಕೇರಿ ನಗರ ಸಭಾ ಸದಸ್ಯ ಮತ್ತು ನಗರ ಬಿ.ಜೆ.ಪಿ. ಯ ಉಪಾಧ್ಯಕ್ಷ…
Read More » -
ಕ್ರೈಂ
ಮನೆಗಳ್ಳರ ಬಂಧನ, ಚಿನ್ನಾಭರಣ, ಕಾರುಗಳು ವಶ
ಕುಶಾಲನಗರ, ಫೆ 03: ಕುಶಾಲನಗರ ಪೊಲೀಸರು 3 ಮನೆಗಳ್ಳರನ್ನು ಬಂಧಿಸಿ 12 ಲಕ್ಷ ಮೌಲ್ಯದ 190 ಗ್ರಾಂ ಚಿನ್ನಾಭರಣ ಮತ್ತು 3 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೊಡಗು…
Read More » -
ಕಾರ್ಯಕ್ರಮ
ಕುಶಾಲನಗರ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ-2023
ಕುಶಾಲನಗರ, ಫೆ 03: ಕುಶಾಲನಗರ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ-2023 ಶುಕ್ರವಾರ ಕುಶಾಲನಗರದ ರೈತ ಸಹಕಾರ ಭವನದ ಕೊಡಗಿನ ಕಥೆಗಾರ್ತಿ ಗೌರಮ್ಮ ವೇದಿಕೆಯಲ್ಲಿ ವಿಜೃಂಭಣೆಯಿಂದ ನಡೆಯಿತು.…
Read More » -
ಪ್ರಕಟಣೆ
ಮಡಿಕೇರಿ ಕ್ಷೇತ್ರಕ್ಕೆ 1800 ಕೋಟಿ, ಕುಶಾಲನಗರಕ್ಕೆ 200 ಕೋಟಿ: ಅಭಿವೃದ್ದಿ ಪರ ಬಿಜೆಪಿ: ರಂಜನ್
ಕುಶಾಲನಗರ, ಫೆ 02: ಬಿಜೆಪಿ ಸರಕಾರ ಅಭಿವೃದ್ಧಿ ಪರ ಸರಕಾರವಾಗಿದ್ದು ಮಡಿಕೇರಿ ಕ್ಷೇತ್ರಕ್ಕೆ 1800 ಕೋಟಿ ಹಾಗೂ ಕುಶಾಲನಗರ ಕ್ಕೆ 200 ಕೋಟಿ ಅನುದಾನ ಇದುವರೆಗೆ ಒದಗಿಸಿದೆ…
Read More » -
ಕಾರ್ಯಕ್ರಮ
ಗಂಗಾ ಕಲ್ಯಾಣ ಯೋಜನೆ ಸವಲತ್ತುಗಳ ಸದುಪಯೋಗಕ್ಕೆ ಶಾಸಕ ಅಪ್ಪಚ್ಚುರಂಜನ್ ಕರೆ
ಕುಶಾಲನಗರ ಫೆ 02: ತೊರೆನೂರು ಗ್ರಾಮದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಇಲಾಖೆಯ ಯೋಜನೆಯ…
Read More » -
ಪ್ರತಿಭಟನೆ
ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ಲಾರಿ ಮುಷ್ಕರ: ಕಾಫಿ ಸಂಸ್ಥೆಗಳ ವಿರುದ್ದ ಪ್ರತಿಭಟನೆ
ಕುಶಾಲನಗರ, ಫೆ 01: ಕಾಫಿ ಹೊಟ್ಟು ವ್ಯವಹಾರದಲ್ಲಿ ಸ್ಥಳೀಯ ವರ್ತಕರಿಗೆ ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ಕೂಡ್ಲೂರು ಕೈಗಾರಿಕಾ ಪ್ರದೇಶದ ಲಾರಿ ಮಾಲೀಕರ ಸಂಘ ಹಾಗೂ ಕಾಫಿ…
Read More » -
ಸಾಹಿತ್ಯ
ಕನ್ನಡ ಹಬ್ಬಕ್ಕೆ ಸಜ್ಜಾಗಿ ಕಂಗೊಳಿಸುತ್ತಿದೆ ಕುಶಾಲನಗರ
ಕುಶಾಲನಗರ, ಫೆ 01: ಕುಶಾಲನಗರ ತಾಲೂಕು ಮಟ್ಟದಲ್ಲಿ ಪ್ರಥಮವಾಗಿ ಹಮ್ಮಿಕೊಂಡಿರುವ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನಕ್ಕೆ ದಿನಗಣನೆ ಶುರುವಾಗಿದೆ. ವಿವಿಧ ಉಪಸಮಿತಿಗಳಿಂದ ತಯಾರಿಗಳು, ಸಿದ್ದತೆಗಳು ಭರದಿಂದ ಸಾಗಿವೆ.…
Read More » -
ಕಾರ್ಯಕ್ರಮ
ಕುಶಾಲನಗರ ಪುರಸಭೆಯಿಂದ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣೆ
ಕುಶಾಲನಗರ, ಫೆ 01: ಕುಶಾಲನಗರ ಪುರಸಭೆ ವತಿಯಿಂದ ಭುವನಗಿರಿಯಲ್ಲಿ ಹೊಸದಾಗಿ ನಿರ್ಮಿಸಿರುವ ಪ್ರೊಸೆಸಿಂಗ್ ಶೆಡ್ ಅನ್ನು ಶಾಸಕ ಅಪ್ಪಚ್ಚುರಂಜನ್ ಉದ್ಘಾಟಿಸಿದರು. ಕುಶಾಲನಗರ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ…
Read More » -
ಕಾರ್ಯಕ್ರಮ
ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ 18.5 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ರಂಜನ್ ಚಾಲನೆ
ಕುಶಾಲನಗರ, ಫೆ 01: ಜಿಲ್ಲೆಯ ಪ್ರವಾಸಿ ಕೇಂದ್ರ ಹಾರಂಗಿ ಜಲಾಶಯಕ್ಕೆ ಸಂಪರ್ಕ ಕಲ್ಪಿಸುವ ಕುಶಾಲನಗರ ಹಾರಂಗಿ ನಡುವಿನ 8.ಕಿಲೋಮೀಟರ್ ರಸ್ತೆಯನ್ನು ನೀರಾವರಿ ಇಲಾಖೆ ವತಿಯಿಂದ ರೂ.10…
Read More » -
ಕಾರ್ಯಕ್ರಮ
ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ಅರಣ್ಯ ಹಕ್ಕು ಸಮಿತಿ ಸಭೆ: ಆಡು ವಿತರಣೆ
ಕುಶಾಲನಗರ, ಜ 31: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ಅರಣ್ಯ ಹಕ್ಕು ಸಮಿತಿ ಸಭೆ ಮತ್ತು ಫಲಾನುಭವಿಗಳಿಗೆ ಆಡುಗಳ ವಿತರಣೆ ಕಾರ್ಯಕ್ರಮ ನಡೆಯಿತು. ಕೊಡಗು ಜಿಲ್ಲಾ ಮಹರ್ಷಿ ವಾಲ್ಮೀಕಿ…
Read More » -
ಪ್ರಕಟಣೆ
ದುಬಾರೆ: ಹೈಟೆಕ್ ಶೌಚಾಲಯ, ಡ್ರೆಸ್ಸಿಂಗ್ ರೂಂ ನಿರ್ಮಾಣಕ್ಕೆ ಗ್ರಾಪಂನಿಂದ 5 ಲಕ್ಷ ದೇಣಿಗೆ
ಕುಶಾಲನಗರ, ಜ 31: ಪ್ರಮುಖ ಪ್ರವಾಸಿ ತಾಣ ದುಬಾರೆಗೆ ಪ್ರವಾಸಿಗರ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಈ ನಿಟ್ಟಿನಲ್ಲಿ ಪ್ರವಾಸಿಗರ ಅನುಕೂಲಕ್ಕೆಂದು ದುಬಾರೆಯಲ್ಲಿ ರೂ 32 ಲಕ್ಷದಲ್ಲಿ…
Read More » -
ಕಾರ್ಯಕ್ರಮ
ಕುಶಾಲನಗರ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ
ಕುಶಾಲನಗರ, ಜ 29: ಕುಶಾಲನಗರ ತಾಲ್ಲೂಕು ರಚನೆಯಾದ ಬಳಿಕ ಮೊದಲ ಬಾರಿಗೆ ಫೆ.3 ರಂದು ನಡೆಯಲಿರುವ ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಕುಶಾಲನಗರ…
Read More » -
ಶಿಕ್ಷಣ
ಸ್ಮಾರ್ಟ್ ಬ್ರೈನ್ಸ್ ಸಂಸ್ಥೆ ಆಶ್ರಯದಲ್ಲಿ 6ನೇ ವಲಯ ಮಟ್ಟದ ಅಬಾಕಸ್ ಕಾಂಪಿಟಿಷನ್
ಕುಶಾಲನಗರ, ಜ 29: ಕುಶಾಲನಗರದ ಸ್ಮಾರ್ಟ್ ಬ್ರೈನ್ಸ್ ಸಂಸ್ಥೆ ಆಶ್ರಯದಲ್ಲಿ ಕುಶಾಲನಗರದಲ್ಲಿ 6ನೇ ವಲಯ ಮಟ್ಟದ ಅಬಾಕಸ್ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಸ್ಪರ್ಧೆಗೆ…
Read More » -
ಕಾರ್ಯಕ್ರಮ
ಕುಶಾಲನಗರ ಇನ್ನರ್ ವೀಲ್ ಸಂಸ್ಥೆಯಿಂದ ಹೊಲಿಗೆ ಯಂತ್ರ ಕೊಡುಗೆ
ಕುಶಾಲನಗರ, ಜ 28: ಕುಶಾಲನಗರ ಇನ್ನರ್ ವೀಲ್ ಸಂಸ್ಥೆ ವತಿಯಿಂದ ಹುದುಗೂರು ಗ್ರಾಮದ ಬಡ ಮಹಿಳೆಗೆ ಹೊಲಿಗೆ ಯಂತ್ರವನ್ನು ಕೊಡಗೆ ನೀಡಲಾಯಿತು. ಹುದುಗೂರು ನಿವಾಸಿ ಗೀತಾ ಎಂಬವರು…
Read More » -
ಕಾರ್ಯಕ್ರಮ
ಬೂತ್ ಸಂಖ್ಯೆ 174 ವ್ಯಾಪ್ತಿಯಲ್ಲಿ ಬೂತ್ ವಿಜಯ ಸಂಕಲ್ಪ ಅಭಿಯಾನ
ಕುಶಾಲನಗರ, ಜ 28: ಕುಶಾಲನಗರದ ಬೂತ್ ಸಂಖ್ಯೆ 174 ವ್ಯಾಪ್ತಿಯಲ್ಲಿ ಬೂತ್ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಾಹನಗಳಿಗೆ ಮತ್ತು ಮನೆಗಳಿಗೆ ಸ್ಟಿಕರ್ ಅಂಟಿಸಿ ಕೇಂದ್ರ…
Read More » -
ಧಾರ್ಮಿಕ
ಶ್ರೀ ಮಂಟಿಗಮ್ಮ ತಾಯಿಯ ಆಶೀರ್ವಾದದಿಂದ ಶಾಂತಿ ಲಭಿಸಲಿ: ಶಾಸಕ ರಂಜನ್
ಕುಶಾಲನಗರ, ಜ 28: ಶಿರಂಗಾಲದ ಶ್ರೀ ಮಂಟಿಗಮ್ಮ ದೇವಾಲಯ ದರ್ಶನ ಪಡೆಯುವ ಭಕ್ತರಲ್ಲಿ ದುರ್ಗುಣಗಳು ಮಾಯವಾಗಿ ಸದಾ ಶಾಂತಿ ಲಭಿಸುವಂತಾಗಲಿ ಎಂದು ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್…
Read More » -
ಪ್ರಕಟಣೆ
ನಿಧನ: ಮಹೇಂದ್ರ ಕುಮಾರ್
ಕುಶಾಲನಗರ, ಜ 27: ಹಾರಂಗಿ ಎಇಇ ಆಗಿ ಸೇವೆ ಸಲ್ಲಿಸಿ ಇದೀಗ ಸೋಮವಾರಪೇಟೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಲಕರಾಗಿದ್ದ ಎನ್. ಮಹೇಂದ್ರ ಕುಮಾರ್ (56) ಶುಕ್ರವಾರ ಸಂಜೆ…
Read More » -
ಕಾರ್ಯಕ್ರಮ
ಸೋಮವಾರಪೇಟೆ ಮಂಡಲ ಯುವ ಮೋರ್ಚಾ ವತಿಯಿಂದ ವಿಜಯ ಸಂಕಲ್ಪ ಅಭಿಯಾನ
ಕುಶಾಲನಗರ, ಜ 27: ಸೋಮವಾರಪೇಟೆ ಮಂಡಲ ಯುವ ಮೋರ್ಚಾ ವತಿಯಿಂದ ವಿಜಯ ಸಂಕಲ್ಪ ಅಭಿಯಾನದ ನಿಮಿತ್ತ ಇಂದು ಕುಶಾಲನಗರದ ಪಟ್ಟಣ ವ್ಯಾಪ್ತಿಯಲ್ಲಿ ಯುವ ಮತದಾರರ ಸಂಪರ್ಕ, ಸದಸ್ಯತ್ವ…
Read More » -
ಕಾರ್ಯಕ್ರಮ
ದಾರುಲ್ ಉಲೂಂ ಅರೆಬಿಕ್ ಮದ್ರಸದಲ್ಲಿ ಗಣರಾಜ್ಯೋತ್ಸವ ದಿನಾಚರಣೆ
ಕುಶಾಲನಗರ,ಜ 26: ಕುಶಾಲನಗರದ ದಾರುಲ್ ಉಲೂಂ ಅರೆಬಿಕ್ ಮದ್ರಸದಲ್ಲಿ ೭೪ ನೇ ವರ್ಷದ ಗಣರಾಜ್ಯೋತ್ಸವ ದಿನವನ್ನು ಗುರುವಾರ ಆಚರಿಸಲಾಯಿತು. ದಾರುಲ್ ಉಲೂಂ ಅರೆಬಿಕ್ ಮದ್ರಸ, ಹಿಲಾಲ್ ಮಸೀದಿ…
Read More » -
ಟ್ರೆಂಡಿಂಗ್
ಕುಶಾಲನಗರ ತಹಸೀಲ್ದಾರ್ ಕಛೇರಿ ಆವರಣದಲ್ಲಿ ಗಣರಾಜ್ಯೋತ್ಸವ ಆಚರಣೆ.
ಕುಶಾಲನಗರ, ಜ 26: ಕುಶಾಲನಗರ ತಹಸೀಲ್ದಾರ್ ಕಛೇರಿ ಆವರಣದಲ್ಲಿ ಗಣರಾಜ್ಯೋತ್ಸವ ಆಚರಣೆ ನಡೆಯಿತು. ತಾಲೂಕು ತಹಶೀಲ್ದಾರ್ ಟಿ.ಎಂ.ಪ್ರಕಾಶ್ ಧ್ವಜಾರೋಹಣ ನೆರವೇರಿಸಿದರು.ಈ ಸಂದರ್ಭ ಉಪತಹಸೀಲ್ದಾರ್ ಮಧುಸೂದರ್, ಕಂದಾಯಾಧಿಕಾರಿ ಸಂತೋಷ್…
Read More » -
ಟ್ರೆಂಡಿಂಗ್
ಕುಶಾಲನಗರ ಶ್ರೀ ಚೌಡೇಶ್ವರಿ ದೇವಸ್ಥಾನದ 35ನೇ ವಾರ್ಷಿಕ ಪೂಜೋತ್ಸವಕ್ಕೆ ಚಾಲನೆ
ಕುಶಾಲನಗರ, ಜ 26: ಕುಶಾಲನಗರ ಶ್ರೀ ಚೌಡೇಶ್ವರಿ ದೇವಸ್ಥಾನದ 35 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಅಂಗವಾಗಿ ಮೇಲಂತಸ್ತಿನ ಗೋಪುರದ ಉದ್ಘಾಟನೆ ಮತ್ತು ಚಂಡಿಕಾ ಹೋಮ ಸೇರಿದಂತೆ…
Read More » -
ಕಾರ್ಯಕ್ರಮ
ಶಿರಂಗಾಲ ಮಂಟಿಗಮ್ಮ ದೇವಾಲಯ ಪ್ರತಿಷ್ಠಾಪನಾ ಮಹೋತ್ಸವ: ಗುರುವಾರ ಚಾಲನೆ
ಕುಶಾಲನಗರ, ಜ 25: ರೂ.2 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುವ ಶಿರಂಗಾಲದ ಗ್ರಾಮದೇವತೆ ಶ್ರೀ ಮಂಟಿಗಮ್ಮ ದೇವಾಲಯ ಜೀರ್ಣೋದ್ಧಾರ ಪ್ರತಿಷ್ಠಾಪನ ಮಹೋತ್ಸವ ಜ.26 ರಿಂದ 29.ರವರೆಗೆ ನಾಲ್ಕು ದಿನಗಳ…
Read More » -
ಪ್ರಕಟಣೆ
ನೆಲ್ಯಹುದಿಕೇರಿ ಗ್ರಾಮ ಪಂಚಾಯತಿಯ PDO ಮೇಲಿನ ಹಲ್ಲೆ ಪ್ರಕರಣಕ್ಕೆ ಖಂಡನೆ
ಕುಶಾಲನಗರ, ಜ 25: ನೆಲ್ಯಹುದಿಕೇರಿ ಗ್ರಾಮ ಪಂಚಾಯತಿಯ PDO ಮೇಲಿನ ಹಲ್ಲೆ ಪ್ರಕರಣವನ್ನು ಕೊಡಗು ಕ.ರಾ.ಪ್ರಾ.ಶಾ.ಶಿ ಸಂಘ(ರಿ)ದ ಅಧ್ಯಕ್ಷ ಹೆಚ್.ಎನ್.ಮಂಜುನಾಥ್ ತೀವ್ರವಾಗಿ ಗ ಖಂಡಿಸಿದ್ದಾರೆ. ಸರಕಾರಿ ನೌಕರರಿಗೆ…
Read More » -
ಕೃಷಿ
ಕಾಡಾನೆಗಳ ಹಾವಾಳಿ ಹೆಚ್ಚಾಗಿರುವ ಪ್ರದೇಶಗಳಿಗೆ ಅರಣ್ಯ ಅಧಿಕಾರಿಗಳ ತಂಡ ಭೇಟಿ: ಪರಿಶೀಲನೆ
ಕುಶಾಲನಗರ, ಜ 25: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು, ಕಾಳಿದೇವನ ಹೊಸೂರು, ಮದಲಾಪುರ ಸೀಗೆಹೊಸೂರು, ಮಾವಿನಹಳ್ಳ ವ್ಯಾಪ್ತಿಯಲ್ಲಿ ದಿನಂಪ್ರತಿ ಕಾಡಾನೆಗಳ ಹಾವಳಿಯಿಂದಾಗಿ ಬಾರಿ ಬೆಳೆ ನಷ್ಟ…
Read More » -
ಅಪಘಾತ
ಕೂರ್ಗ್ ಸಿನಿಪ್ಲೆಕ್ಸ್ ಮುಂಭಾಗ ಆಟೋ-ಇನ್ನೋವ ನಡುವೆ ಅಪಘಾತ
ಕುಶಾಲನಗರ, ಜ24: ಕುಶಾಲನಗರದ ಕೂರ್ಗ್ ಸಿನಿಪ್ಲೆಕ್ಸ್ ಮುಂಭಾಗ ಮಂಗಳವಾರ ಸಂಜೆ ಅಪಘಾತ ಸಂಭವಿಸಿದೆ.ಇನ್ನೋವಾ ಕಾರಿಗೆ ಆಟೋ ಡಿಕ್ಕಿಯಾಗಿ ಎರಡೂ ವಾಹನ ಜಖಂಗೊಂಡಿದೆ.
Read More » -
ಕ್ರೈಂ
ಮುತ್ತೂಟ್ ಫೈನಾನ್ಸ್ ಮಾಜಿ ವ್ಯವಸ್ಥಾಪಕ ಸತೀಶ್ ನೇಣಿಗೆ ಶರಣು
ಕುಶಾಲನಗರ ಜ:೨೪: ಸಾಲ ಬಾದೆ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ಮುತ್ತೂಟ್ ಫೈನಾನ್ಸ್ ನಾಪೊಕ್ಲು ಶಾಖೆ ಮಾಜಿ ವ್ಯವಸ್ಥಾಪಕ ನೇಣಿಗೆ ಶರಣಾದ ಘಟನೆ ವಿರಾಜಪೇಟೆ ಹೆಗ್ಗಳ ಗ್ರಾಮದಲ್ಲಿ ನಡೆದಿದೆ.…
Read More » -
ಪ್ರಕಟಣೆ
ಸಂಭಾವ್ಯ ಗೆಲುವು ತಪ್ಪಿಸಲು ಷಡ್ಯಂತ್ರ: ನಾಪಂಡಮುತ್ತಪ್ಪ, ನೋಟಿಸ್ ಗೆ ಪ್ರತಿಕ್ರಿಯೆ
ಕುಶಾಲನಗರ, ಜ 23: ದಿನಾಂಕ 21-01-2023ರಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ ಎಂ ಗಣೇಶ್ ರವರು ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯೆಂದು ಬಿಂಬಿಸಿಕೊಳ್ಳುತ್ತಿರುವ ಕುರಿತು ನೋಟೀಸ್ ನೀಡಿದ…
Read More » -
ಪ್ರಕಟಣೆ
ವೀರಶೈವ ಮಹಾಸಭಾ: ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಕುಶಾಲನಗರ, ಜ 23: ಅಖಿಲ ಭಾರತ ವೀರಶೈವ ಮಹಾಸಭಾ ಕೊಡಗು ಜಿಲ್ಲಾ ಘಟಕದ ವತಿಯಿಂದ ಮಾ 11ರಂದು ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಇಲ್ಲಿನ ಎಪಿಸಿಎಂಎಸ್ಸಿ ಸುವರ್ಣ…
Read More » -
ಕಾರ್ಯಕ್ರಮ
ದಿವಂಗತ ಇ.ಕೆ.ಸುಬ್ರಾಯ ಅವರಿಗೆ ನುಡಿನಮನ ಕಾರ್ಯಕ್ರಮ
ಕುಶಾಲನಗರ, ಜ 23: ಸಮೀಪದ ಹೆಬ್ಬಾಲೆ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾಗಿದ್ದ ದಿವಂಗತ.ಇ.ಕೆ.ಸುಬ್ರಾಯ ಅವರಿಗೆ ಭಾನುವಾರ ಇಲ್ಲಿನ ವಾಸವಿ ಮಹಲ್ ಸಭಾಂಗಣದಲ್ಲಿ ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ…
Read More » -
ಕಾರ್ಯಕ್ರಮ
ಚೌಡೇಶ್ವರಿ ದೇವಿಗೆ ಬೆಳ್ಳಿಯ ಕವಚ ಕೊಡುಗೆ.
ಕುಶಾಲನಗರ, ಜ 23: ಕುಶಾಲನಗರದ ಶ್ರೀ ಚೌಡೇಶ್ವರಿ ದೇವಿಗೆ ಮತ್ತು ಗಣಪತಿ ವಿಗ್ರಹಕ್ಕೆ ಬೆಳ್ಳಿಯ ಕವಚವನ್ನು ಕೊಡುಗೆ ನೀಡಲಾಯಿತು. ದಾನಿಗಳಾದ ಕುಶಾಲನಗರದ ಡಿ.ಸಿ. ಜಗದೀಶ್ ಮತ್ತು ಹೆಚ್.ಎನ್.ಯೋಗೇಶ್…
Read More » -
ಕಾರ್ಯಕ್ರಮ
ವಿಧಾನಸಭಾ ಚುನಾವಣೆ: ಕುಶಾಲನಗರ ಬಿಜೆಪಿ ವತಿಯಿಂದ ಮನೆಮನೆ ಪ್ರಚಾರಕ್ಕೆ ಚಾಲನೆ
ಕುಶಾಲನಗರ, ಜ 23: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಈಗಾಗಲೆ ಚಾಲನೆಗೊಂಡಿರುವ ವಿಜಯ ಸಂಕಲ್ಪ ಅಭಿಯಾನವನ್ನು ಕುಶಾಲನಗರದಲ್ಲಿ ಆರಂಭಿಸಲಾಯಿತು. ಕುಶಾಲನಗರ ಬಿಜೆಪಿ ಘಟಕದ ಆಶ್ರಯದಲ್ಲಿ ಗಣಪತಿ ದೇವಾಲಯದಲ್ಲಿ…
Read More » -
ಟ್ರೆಂಡಿಂಗ್
ಐಪಿಎಲ್ ಕ್ರಿಕೆಟ್ ಸೀಸನ್-2 ಸೌಹಾರ್ದ ಪಂದ್ಯ: ಟೀಂ ಓನರ್ಸ್ ತಂಡ ಪ್ರಥಮ, ಪತ್ರಕರ್ತರ ತಂಡ ದ್ವಿತೀಯ
ಕುಶಾಲನಗರ,ಜ 21: ಕುಶಾಲನಗರದ ಸಹಾರ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಹಮ್ಮಿಕೊಂಡಿರುವ ಕೊಡಗು ಐಪಿಎಲ್ ಸೀಸನ್-2 ರ ಅಂಗವಾಗಿ ಶನಿವಾರ ನಡೆದ ಸ ಸೌಹಾರ್ದ ಪಂದ್ಯಾವಳಿಯಲ್ಲಿ 10 ತಂಡಗಳ…
Read More » -
ಕಾರ್ಯಕ್ರಮ
ತಪಾಸಣೆ ನಡೆಸುವ ಪೊಲೀಸರನ್ನು ತೆಗೆಳದಿರಿ, ಬದಲಾಗಿ ಸಂಚಾರಿ ನಿಯಮ ಪಾಲಿಸಿ: ಗೀತಾ
ಕುಶಾಲನಗರ, ಜ 21: ಸೋಮವಾರಪೇಟೆ ಉಪವಿಭಾಗದ ಕುಶಾಲನಗರ ಸಂಚಾರ ಪೊಲೀಸ್ ರಾಣಾ ಆಶ್ರಯದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ:2023 ಕಾರ್ಯಕ್ರಮ ಕಾರು ನಿಲ್ದಾಣದಲ್ಲಿ ನಡೆಯಿತು. ಕುಶಾಲನಗರ ಜೆಎಂಎಫ್ ಸಿ…
Read More » -
ಕಾರ್ಯಕ್ರಮ
ಗುಡ್ಡೆಹೊಸೂರು ಗ್ರಾಮದ ಡಾ|| ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಸ್ವಾಮೀಜಿ ಪುಣ್ಯಸ್ಮರಣೆ
ಕುಶಾಲನಗರ, ಜ 21: ವೀರಶೈವ ಸಮಾಜದ ಆಶ್ರಯದಲ್ಲಿ ಗುಡ್ಡೆಹೊಸೂರು ಗ್ರಾಮದ ಡಾ|| ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದ ಬಳಿ ಸ್ವಾಮಿಜೀಯವರ ನಾಲ್ಕನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.…
Read More » -
ಕ್ರೀಡೆ
ಸಹಾರ ಕ್ರಿಕೆಟ್ ಕ್ಲಬ್ ಆಶ್ರಯ: ಐಪಿಎಲ್ ಸೀಸನ್-2 ಕ್ಕೆ ಚಾಲನೆ: ಸೌಹಾರ್ದ ಪಂದ್ಯಾಟ
ಕುಶಾಲನಗರ, ಜ 21. ಕುಶಾಲನಗರದ ಸಹಾರ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಗುಂಡುರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ಹಮ್ಮಿಕೊಂಡಿರುವ ಕೊಡಗು ಐಪಿಎಲ್ ಸೀಸನ್-2 ಕ್ಕೆ ಶನಿವಾರ ಚಾಲನೆ ನೀಡಲಾಯಿತು.…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ 2023 ಕಾರ್ಯಕ್ರಮ: ಜಾಗೃತಿ ಜಾಥಾ
ಕುಶಾಲನಗರ, ಜ 20: ಪ್ರತಿನಿತ್ಯ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಅಪಘಾತಗಳು ಹೆಚ್ಚುತ್ತಿವೆ ಅದರಲ್ಲೂ ವಿದ್ಯಾರ್ಥಿಗಳು ಹೆಚ್ಚು ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ.ಆದ್ದರಿಂದ ವಿದ್ಯಾರ್ಥಿ ಹಾಗೂ ಸಾರ್ವಜನಿಕರಿಗೆ ತಳ ಮಟ್ಟದಿಂದ ಜಾಗೃತಿ…
Read More » -
ಕಾರ್ಯಕ್ರಮ
ತಹಸೀಲ್ದಾರ್ ಟಿ.ಎಂ.ಪ್ರಕಾಶ್ ಅಧ್ಯಕ್ಷತೆಯಲ್ಲಿ ಗಣರಾಜ್ಯೋತ್ಸವ ಪೂರ್ವ ಸಿದ್ದತಾ ಸಭೆ
ಕುಶಾಲನಗರ, ಜ 20: ಕುಶಾಲನಗರ ತಾಲ್ಲೂಕು ಆಡಳಿತದ ವತಿಯಿಂದ ಜನವರಿ 26 ರಂದು ಆಚರಿಸಲಿರುವ ಗಣರಾಜ್ಯೋತ್ಸವದ ಸಂಬಂಧ ಪೂರ್ವ ಸಿದ್ದತಾ ಸಭೆ ತಹಸೀಲ್ದಾರ್ ಟಿ.ಎಂ.ಪ್ರಕಾಶ್ ಅಧ್ಯಕ್ಷತೆಯಲ್ಲಿ ತಹಸೀಲ್ದಾರ್…
Read More » -
ಕ್ರೀಡೆ
ಸಹಾರ ಕ್ರಿಕೆಟ್ ಕ್ಲಬ್: ಐಪಿಎಲ್ ಮಾದರಿ ಕ್ರಿಕೆಟ್: ಚಿನ್ನಲೇಪಿತ ಟ್ರೋಫಿ ಅನಾವರಣ
ಕುಶಾಲನಗರ, ಜ.20: ಕುಶಾಲನಗರದಲ್ಲಿ ಇಂದಿನಿಂದ (21ರಿಂದ) 4 ದಿನಗಳ ಕಾಲ ನಡೆಯಲಿರುವ ಸಹರ ಕ್ರಿಕೆಟ್ ಕ್ಲಬ್ನ 2 ನೇ ಆವೃತ್ತಿಯ ಕ್ರಿಕೆಟ್ ಪಂದ್ಯಾವಳಿಯ ಟ್ರೋಫಿ ಅನಾವರಣ ಕಾರ್ಯಕ್ರಮ…
Read More » -
ಕಾರ್ಯಕ್ರಮ
ಕೂಡುಮಂಗಳೂರು ಜೆಡಿಎಸ್ ಕಾರ್ಯಕರ್ತರ ಸಭೆ
ಕುಶಾಲನಗರ, ಜ 20: ಕೂಡುಮಂಗಳೂರು ಜೆಡಿಎಸ್ ಕಾರ್ಯಕರ್ತರ ಸಭೆ ಖಾಸಗಿ ಸಭಾಂಗಣದಲ್ಲಿ ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆ.ಕೆ.ಹೇಮಂತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸುಮಾರು…
Read More » -
ಆರೋಪ
ಬಂಡಿರಸ್ತೆ ಪರಿಕಲ್ಪನೆ ಮೂಲಕ ಸರಕಾರಿ ಜಾಗ ಕಬಳಿಕೆ ಹುನ್ನಾರ ಆರೋಪ: ಕಾಮಗಾರಿಗೆ ತಡೆ
ಕುಶಾಲನಗರ, ಜ 19: ಕುಶಾಲನಗರದ ಸರಕಾರಿ ಪಪೂ ಕಾಲೇಜು ಬಳಕೆಗೆ ಮೀಸಲಿರಿಸಿದ್ದ ಸರಕಾರಿ ಜಾಗವನ್ನು ಖಾಸಗಿ ಲೇಔಟ್ ಮಾಲೀಕ ಅತಿಕ್ರಮಿಸಿದ್ದಾರೆ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ…
Read More » -
ಆರೋಪ
ಅರಣ್ಯ ತಪಾಸಣಾ ಗೇಟ್ ಬಳಿ ಮರಗಳ ನಿರ್ವಹಣೆಗೆ ಕರವೇ ಆಗ್ರಹ
ಕುಶಾಲನಗರ, ಜ 19: ಕೊಡಗಿನ ಹೆಬ್ಬಾಗಿಲು ಕುಶಾಲನಗರ ಹೊರ ಜಿಲ್ಲೆಯಿಂದ ಪ್ರವೇಶಿಸುತ್ತಿದ್ದಂತೆ ಸ್ವಾಗತ ಕೋರುವ ಕಮಾನು ಭಾಗಶಃ ಮರ ಗಿಡಗಳಿಂದ ಮುಚ್ಚಿ ಹೋಗಿರುತ್ತದೆ. ಪಕ್ಕದಲ್ಲೆ ಇರುವ ಹೈ…
Read More » -
ಕಾರ್ಯಕ್ರಮ
ಅವಧಿ ಮೀರಿದ, ಮಾನವ ಸೇವನೆಗೆ ಯೋಗ್ಯವಲ್ಲದ ಮದ್ಯ ನಾಶ
ಕುಶಾಲನಗರ, ಜ 19:ಕುಶಾಲನಗರ ಸಮೀಪದ ಸುಂದರ ನಗರದ ಕೈಗಾರಿಕಾ ಬಡಾವಣೆಯಲ್ಲಿ ರುವ ಕರ್ನಾಟಕ ರಾಜ್ಯ ಪಾನೀಯ ನಿಗಮದ ಘಟಕದ ಗೋದಾಮಿನಲ್ಲಿ ಮಾರಾಟವಾಗದ ಅವಧಿ ಮೀರಿ ಉಳಿದ, ಮಾನವ…
Read More » -
ಕಾರ್ಯಕ್ರಮ
ಕೊಡಗು ಪ್ರೆಸ್ ಕ್ಲಬ್ ಕ್ರಿಕೆಟ್: ಕೇವ್ ರಿಟ್ಝ್ ರೆಸಾರ್ಟ್ ನಲ್ಲಿ ಮುಳಿಯ ಟ್ರೋಫಿ ಅನಾವರಣ
ಕುಶಾಲನಗರ, ಜ 19: ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತ ರಿಗೆ ಕ್ರೀಡಾಕೂಟಗಳು ಸ್ಫೂರ್ತಿ ತುಂಬುತ್ತದೆ ಎಂದು ಕೊಡವ ಟಗ್ ಆಫ್ ವಾರ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಪೊನ್ನೋಲತಂಡ…
Read More » -
ಪ್ರಕಟಣೆ
ಲೋಕಾರ್ಪಣೆಗೆ ಸಿದ್ದವಾಗಿದೆ ಶ್ರೀ ಚೌಡೇಶ್ವರಿ ಅಮ್ಮ ದೇವಾಲಯ ಮೇಲಂತಸ್ತಿನ ಗೋಪುರ
ಕುಶಾಲನಗರ, ಜ 19: ಕುಶಾಲನಗರ ಶ್ರೀ ಚೌಡೇಶ್ವರಿ ದೇವಸ್ಥಾನದ 35 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಮೇಲಂತಸ್ತಿನ ಗೋಪುರದ ಉದ್ಘಾಟನೆ ಮತ್ತು ಚಂಡಿಕಾ ಹೋಮ ಸೇರಿದಂತೆ ವಿವಿಧ…
Read More » -
ಆರೋಪ
ಕೃಷ್ಣ ಎಂಬವರ ವಿರುದ್ದ ಗಲಾಟೆ, ಬೆದರಿಕೆ ದೂರು ನೀಡಿದ ಪುರಸಭೆ ಮುಖ್ಯಾಧಿಕಾರಿ
ಕುಶಾಲನಗರ, ಜ 15: ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಶಿವಪ್ಪನಾಯಕ್ ಮೇಲೆ ನಡೆದ ಹಲ್ಲೆ ಪ್ರಕರಣ ಬಗ್ಗೆ ಸಾರ್ವಜನಿಕ ವಲಯದಲ್ಲಿ ಟೀಕೆ, ಒತ್ತಡದಿಂದ ಭಾನುವಾರ ದೂರು ದಾಖಲಿಸಲಾಗಿದೆ. ಎರಡು…
Read More » -
ಪ್ರಕಟಣೆ
ಕೂಡ್ಲೂರು, ಕೂಡುಮಂಗಳೂರು ಗ್ರಾಮ ದೇವತಾ ಸಮಿತಿ ಅಧ್ಯಕ್ಷರಾಗಿ ಕೆ.ಎನ್.ಪವನ್ ಕುಮಾರ್ ಆಯ್ಕೆ
ಕುಶಾಲನಗರ, ಜ 15: ಕುಶಾಲನಗರ ತಾಲ್ಲೂಕಿನ ಕೂಡ್ಲೂರು ಹಾಗೂ ಕೂಡುಮಂಗಳೂರು ಜೋಡಿ ಗ್ರಾಮಗಳ ದೊಡ್ಡಮ್ಮ ತಾಯಿ ಗ್ರಾಮ ದೇವತಾ ಸಮಿತಿ ಅಧ್ಯಕ್ಷರಾಗಿ ಕೂಡ್ಲೂರಿನ ಉದ್ಯಮಿ ಕೆ.ಎನ್.ಪವನ್ ಕುಮಾರ್…
Read More » -
ಕಾರ್ಯಕ್ರಮ
ಕುಶಾಲನಗರ ಸಾಹಿತ್ಯ ಸಮ್ಮೇಳನ ಕಛೇರಿ ಉದ್ಘಾಟಿಸಿದ ತಹಸೀಲ್ದಾರ್ ಟಿ.ಎಂ.ಪ್ರಕಾಶ್
ಕುಶಾಲನಗರ, ಜ 15: ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಫೆ 3 ರಂದು ಕುಶಾಲನಗರದ ರೈತ ಸಹಕಾರ ಭವನದಲ್ಲಿ ಹಮ್ಮಿಕೊಂಡಿರುವ ತಾಲ್ಲೂಕು ಪ್ರಥಮ ಸಾಹಿತ್ಯ…
Read More » -
ಪ್ರಕಟಣೆ
ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ ಎನ್.ಎ.ಸತೀಶ್
ಕುಶಾಲನಗರ, ಜ.15 : ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ಪೈಕಿ ಶೈಕ್ಷಣಿಕ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಕೊಡಗಿನ ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ ಎನ್.ಎ.ಸತೀಶ್…
Read More » -
ಪ್ರಕಟಣೆ
ದಂಡಿನಪೇಟೆಯಲ್ಲಿ ಕಂಗೊಳಿಸುತ್ತಿದೆ ಎರಡಂತಸ್ಥಿನ ಅಂಗನವಾಡಿ ಕೇಂದ್ರ
ಕುಶಾಲನಗರ, ಜ 14:ಕುಶಾಲನಗರದಲ್ಲಿ ಎರಡಂತಸ್ಥಿನ ಸುಂದರ ಅಂಗನವಾಡಿ ಕಟ್ಟಡ ಎಲ್ಲರ ಗಮನ ಸೆಳೆಯುತ್ತಿದೆ. ತೀರಾ ಶಿಥಿಲಾವಸ್ಥೆಯಲ್ಲಿರುವ ಅಥವಾ ಗಾತ್ರದಲ್ಲಿ ಸಾಧಾರಣವಾಗಿರುವ ಅಂಗನವಾಡಿ ಕೇಂದ್ರಗಳನ್ನು ಕಾಣುತ್ತಿದ್ದ ಸಾರ್ವಜನಿಕರಿಗೆ ಕುಶಾಲನಗರದ…
Read More » -
ಧಾರ್ಮಿಕ
ಹೆಗ್ಗಡಳ್ಳಿ ಶನೈಶ್ಚರ ದೇವಾಲಯದ ಶ್ರೀ ಅಯ್ಯಪ್ಪ ಸ್ವಾಮಿಗೆ ಮಕರ ಸಂಕ್ರಾಂತಿ ದಿನದ ಪೂಜ್ಯೋತ್ಸವ
ಕುಶಾಲನಗರ, ಜ 14: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗಡಳ್ಳಿ ಗ್ರಾಮದಲ್ಲಿರುವ ಶನೈಶ್ಚರ ದೇವಾಲಯದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿಗೆ ಮಕರ ಸಂಕ್ರಾಂತಿ ದಿನದ ಅಂಗವಾಗಿ ಪೂಜ್ಯೋತ್ಸವ ಕಾರ್ಯಕ್ರಮ…
Read More » -
ಆರೋಪ
ಅಧಿಕಾರಿ ಮೇಲೆ ಹಲ್ಲೆ ಪ್ರಕರಣ: 18 ಮಂದಿ ಜನಪ್ರತಿನಿಧಿಗಳ ಮೌನ, ಒಬ್ಬರಿಂದ ಖಂಡನೆ
ಕುಶಾಲನಗರ, ಜ 14:ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಮೇಲೆ ಹಲ್ಲೆ ನಡೆದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ನಡೆದಿದ್ದು ಮುಖ್ಯಾಧಿಕಾರಿ ಮಾತ್ರ ಮೌನ ವಹಿಸಿರುವುದು ಹಲವು…
Read More » -
ಆರೋಪ
ಜವರಪ್ಪನಾಯಕನ ಕೆರೆ ಮತ್ತು ಸ್ಮಶಾನ ಗ್ರಾಮಸ್ಥರ ಅನುಕೂಲಕ್ಕೆ ಬಿಟ್ಟುಕೊಡಲು ಒತ್ತಾಯ
ಕುಶಾಲನಗರ, ಜ 14: ಕೂಡ್ಲೂರು ಕೈಗಾರಿಕಾ ಪ್ರದೇಶ ಸುಂದರನಗರ ಗ್ರಾಮದ ಸರ್ವೆ ನಂ. 5/1 ರಲ್ಲಿ 1 ಎಕರೆ 20 ಸೆಂಟ್ ಜಾಗ ಸರ್ಕಾರಿ ಪೈಸಾರಿ ಜಾಗವನ್ನು…
Read More » -
ದೇಶ-ವಿದೇಶ
ಮೊಟ್ಟೆಯಿಂದ ತಯಾರಿಸುವ ‘ಮೆಯೋನೇಸ್’ಗೆ ನಿಷೇಧ
ಕುಶಾಲನಗರ, ಜ 13: ಹಸಿ ಮೊಟ್ಟೆಯ ಮೇಯನೇಸ್ ಉತ್ಪಾದನೆ, ಸಂಗ್ರಹಣೆ ಮತ್ತು ಮಾರಾಟವನ್ನು ನಿಷೇಧಿಸಿ ಕೇರಳದ ಆಹಾರ ಸುರಕ್ಷತಾ ಇಲಾಖೆ ಆದೇಶ ಹೊರಡಿಸಿದೆ. ಹಸಿ ಮೊಟ್ಟೆಗಳಿಂದ ತಯಾರಿಸುವ…
Read More » -
ಟ್ರೆಂಡಿಂಗ್
ಕೂಡಿಗೆ ಪದವಿಪೂರ್ವ ಕಾಲೇಜಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ
ಕುಶಾಲನಗರ, ಜ: 13 ವಿದ್ಯಾರ್ಥಿಗಳು ಅತ್ಮಸ್ಧೆರ್ಯವನ್ನು ಅಳವಡಿಸಿಕೊಂಡರೆ ಭವಿಷ್ಯದಲ್ಲಿ ಎದುರಾಗುವಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಸಹಕಾರಿಯಾಗುತ್ತದೆ, ಜೊತೆಗೆ ಜೀವನದಲ್ಲಿ ಸ್ಪಷ್ಟವಾದ ಗುರಿಯೊಂದಿಗೆ ಸಾಗಿದರೆ ಅದರ ಯಶಸ್ಸುನ್ನು ಸಾಧಿಸುಬಹುದು…
Read More » -
ಕ್ರೈಂ
ಹೆರೂರಿನ ಗಾಂಜಾ ಪೆಡ್ಲರ್ ಬಂಧನ: ಕುಶಾಲನಗರ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ.
ಕುಶಾಲನಗರ, ಜ 12: ಗಾಂಜಾ ಮಾರಾಟದಲ್ಲಿ ತೊಡಗಿದ್ದ 21 ವರ್ಷದ ಯುವಕನನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಹೆರೂರು ಗ್ರಾಮದ ನಾಗರಾಜ್ ಎಂಬವರ ಪುತ್ರ ವಿನಯ್…
Read More » -
ಪ್ರಕಟಣೆ
ಜ.22 ರಿಂದ ಸಹಾರ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಐಪಿಎಲ್ ಅದ್ದೂರಿ ಕ್ರೀಡಾಕೂಟ
ಕುಶಾಲನಗರ, ಜ 12: ಕುಶಾಲನಗರದ ಸಹಾರ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ 2ನೇ ವರ್ಷದ ಕೊಡಗು ಐಪಿಎಲ್ ಟೂರ್ನಿ ಜನವರಿ 22 ರಂದು ಅದ್ದೂರೊಯಾಗಿ ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್…
Read More » -
ಕ್ರೈಂ
ಹೆಬ್ಬಾಲೆ ಕಳ್ಳತನ ಪ್ರಕರಣ: ಎಸ್ಪಿ ಸುದ್ದಿಗೋಷ್ಠಿ: ತಂಡಕ್ಕೆ ಅಭಿನಂದನೆ.
ಕುಶಾಲನಗರ, ಜ 11: ಹೆಬ್ಬಾಲೆ ಕಳ್ಳತನ ಪ್ರಕರಣ ಯಶಸ್ವಿಯಾಗಿ ಬೇಧಿಸಿದ ಕುಶಾಲನಗರ ಪೊಲೀಸರಿಗೆ ಕೊಡಗು ಎಸ್ಪಿ ಎಂ.ಎ.ಅಯ್ಯಪ್ಪ ಪ್ರಶಂಶಿಸಿದರು. ಕಳ್ಳತನ ನಡೆದ ವಾರದೊಳಗೆ ಪ್ರಕರಣ ಬೇಧಿಸಿದ ಸೋಮವಾರಪೇಟೆ…
Read More » -
ಕ್ರೈಂ
ಹೆಬ್ಬಾಲೆಯಲ್ಲಿ ಮನೆ ಕಳ್ಳತನ: ಗ್ರಾಪಂ ಪೌರಕಾರ್ಮಿಕ ಬಂಧನ
ಕುಶಾಲನಗರ, ಜ 11:ಹೆಬ್ಬಾಲೆಯಲ್ಲಿ ಮನೆಕಳ್ಳತನ ಪ್ರಕರಣದ ಆರೋಪಿ ಬಂಧನ ಮಾಡಲಾಗಿದೆ.ಹೆಬ್ಬಾಲೆ ಗ್ರಾಪಂ ಪೌರಕಾರ್ಮಿಕ ಮಂಜುನಾಥ್ (32) ಬಂಧಿತ ಆರೋಪಿ.ಮೂಲತಃ ಕೆಆರ್ ನಗರದ ಲಕ್ಷ್ಮಣ ಎಂಬವರ ಪುತ್ರ ಮಂಜುನಾಥ್…
Read More » -
ಆರೋಪ
ಕೂಡಿಗೆ ಗ್ರಾಪಂ: ಅಧ್ಯಕ್ಷೆಯ ದುರಾಡಳಿತ, ಪತಿಯ ಹಸ್ತಕ್ಷೇಪ ಆರೋಪ: ಅಧ್ಯಕ್ಷೆ ಸದಸ್ಯತ್ವ ರದ್ದತಿಗೆ ಒತ್ತಾಯ
ಕುಶಾಲನಗರ, ಜ10: ಕೂಡಿಗೆ ಗ್ರಾಪಂ ಆಡಳಿತ ಅರಾಜಕತೆಯಿಂದ ಕೂಡಿದ್ದು ಅಧ್ಯಕ್ಷೆ ಸ್ವೇಚ್ಚಾಚಾರದಿಂದ ದುರಾಡಳಿತ ನಡೆಸುತ್ತಿದ್ದಾರೆ. ಅಧ್ಯಕ್ಷೆ ಪತಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಅಧ್ಯಕ್ಷೆ ಮಂಗಳಾ ಮತ್ತು ಅವರ…
Read More » -
ಕ್ರೈಂ
ಪ್ಯಾರಮೆಡಿಕಲ್ ವಿದ್ಯಾರ್ಥಿನಿ ಆತ್ಮಹತ್ಯೆ
ಕುಶಾಲನಗರ, ಜ 10: ಕುಶಾಲನಗರದ ನೇತಾಜಿ ಬಡಾವಣೆ ನಿವಾಸಿ ಪ್ಯಾರ ಮೆಡಿಕಲ್ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ. ನೇತಾಜಿ ಬಡಾವಣೆ ನಿವಾಸಿ…
Read More » -
ಕಾರ್ಯಕ್ರಮ
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಸೋಮವಾರಪೇಟೆ ಬ್ಲಾಕ್ ನೂತನ ಅಧ್ಯಕ್ಷ ಎಸ್.ಎಸ್.ಶಿವಾನಂದ
ಶನಿವಾರಸಂತೆ,ಜ 09: ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಅಧಿಕಾರ ಮುಗಿದು ವರ್ಷ ಕಳೆದರೂ ಚುನಾವಣೆ ನಡೆಸಲು ರಾಜ್ಯ ಸರ್ಕಾರ ವಿಳಂಬ ದೋರಣೆ ಅನುಸರಿಸುತ್ತಿದೆ ಎಂದು…
Read More » -
ಕಾರ್ಯಕ್ರಮ
ಮುಳ್ಳುಸೋಗೆ ಗ್ರಾಪಂ ಸಂಪೂರ್ಣ ಕಾರ್ಯಭಾರ ಪುರಸಭೆಗೆ ವಿಲೀನ: ಕಡತಗಳ ಹಸ್ತಾಂತರ
ಕುಶಾಲನಗರ, ಜ 09: ಕುಶಾಲನಗರ ಪುರಸಭೆಗೆ ಮುಳ್ಳುಸೋಗೆ ಗ್ರಾಪಂ ವಿಲೀನ ಕಾರ್ಯ ಅಧಿಕೃತವಾಗಿ ಸೋಮವಾರ ನಡೆಯಿತು. ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಸರ್ಕಾರಿ ಸ್ವತ್ತುಗಳು ದಾಖಲೆ ಕಡತಗಳು…
Read More » -
ಆರೋಪ
ಕೂಡಿಗೆ ಗ್ರಾಪಂ ಸದಸ್ಯ ಅರುಣ್ ರಾವ್ ಮೇಲೆ ಹಲ್ಲೆ: ಚಿಕಿತ್ಸೆಗೆ ಮಡಿಕೇರಿಗೆ ರವಾನೆ
ಕುಶಾಲನಗರ, ಜ 08: ಕೂಡಿಗೆ ಗ್ರಾಪಂ ಸದಸ್ಯ ಅರುಣ್ ರಾವ್ ಅವರ ಮೇಲೆ ಹಲ್ಲೆ ನಡೆದಿದೆ. ಕೂಡಿಗೆ ಗ್ರಾಪಂ ಅಧ್ಯಕ್ಷೆ ಮಂಗಳಾ ಅವರ ಪತಿ ಪ್ರಕಾಶ್ ಅವರು…
Read More » -
ಪ್ರಕಟಣೆ
ಹೃದಯಾಘಾತ: 12 ವರ್ಷದ ಬಾಲಕ ಮೃತ್ಯು
ಕುಶಾಲನಗರ, ಜ 08: ಹೃದಯಾಘಾತದಿಂದ 6 ನೇ ತರಗತಿ ವಿದ್ಯಾರ್ಥಿ ಕೀರ್ತನ್ (12) ಭಾನುವಾರ ಮೃತಪಟ್ಟಿದ್ದಾನೆ. ಕೂಡುಮಂಗಳೂರು ಗ್ರಾಮದ ಚಾಲಕ ಮಂಜಾಚಾರಿ ಅವರ ಪುತ್ರ ಕೊಪ್ಪಭಾರತ ಮಾತಾ…
Read More » -
ಕಾರ್ಯಕ್ರಮ
ಗುಡ್ಡೆಹೊಸೂರು ಶಕ್ತಿ ಕೇಂದ್ರದ ಅತ್ತೂರಿನ ಬೂತ್ ಸಂಖ್ಯೆ 178 ರಲ್ಲಿ ವಿಜಯ ಅಭಿಯಾನ
ಕುಶಾಲನಗರ, ಜ 06: ಬಿಜೆಪಿ ಪಕ್ಷದ ಬೂತ್ ವಿಜಯ ಅಭಿಯಾನ ಸೋಮವಾರಪೇಟೆ ಮಂಡಲ ಗುಡ್ಡೆಹೊಸೂರು ಶಕ್ತಿ ಕೇಂದ್ರದ ಅತ್ತೂರಿನ ಬೂತ್ ಸಂಖ್ಯೆ 178 ರಲ್ಲಿ ನಡೆಯಿತು. ಬೂತ್…
Read More »