Recent Post
-
ಮಳೆ
ಕುಶಾಲನಗರ ಸಾಯಿ ಬಡಾವಣೆಯತ್ತ ನುಗ್ಗುತ್ತಿರುವ ಕಾವೇರಿ
ಕುಶಾಲನಗರ, ಜು 24:ಕುಶಾಲನಗರ ಸಾಯಿ ಬಡಾವಣೆಗೆ ನುಗ್ಗಿದ ನದಿ ನೀರು. ನಿಧಾನವಾಗಿ ಬಡಾವಣೆಗೆ ಪ್ರವೇಶಿಸುತ್ತಿರುವ ಕಾವೇರಿ. ಸಾಯಿ ದೇವಾಲಯ ಆವರಣ ಸುತ್ತಲು ವ್ಯಾಪಿಸುತ್ತಿರುವ ನೀರು
Read More » -
ಕಾರ್ಯಕ್ರಮ
ಪದವಿ ಪೂರ್ವ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘ ಅಸ್ತಿತ್ವಕ್ಕೆ
ಕುಶಾಲನಗರ, ಜು 24: ಕುಶಾಲನಗರದ ಸರಕಾರಿ ಪದವಿ ಪೂರ್ವ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಆಗಸ್ಟ್ 2 ರಂದು ಸಂಘದ ಉದ್ಘಾಟನಾ ಸಮಾರಂಭ ಶಾಲೆಯ…
Read More » -
ಕಾರ್ಯಕ್ರಮ
ಶ್ರೀ ದುರ್ಗಾ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ ಉದ್ಘಾಟನೆ
ಕುಶಾಲನಗರ ಜು23: ಕುಶಾಲನಗರದ ಶ್ರೀ ದುರ್ಗಾ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಉದ್ಘಾಟನಾ ಕಾರ್ಯಕ್ರಮ ಕಣಿವೆ ರಾಮಲಿಂಗೇಶ್ವರ ಸಭಾಂಗಣದಲ್ಲಿ ನಡೆಯಿತು. ಮಾಜಿ ಸಚಿವ ಅಪ್ಪಚ್ಚುರಂಜನ್…
Read More » -
ಸನ್ಮಾನ
ಕುಶಾಲನಗರ ತಾಲ್ಲೂಕು ಕ.ಸಾ.ಪ ನೂತನ ಅಧ್ಯಕ್ಷರಿಗೆ ಸನ್ಮಾನ
ಕುಶಾಲನಗರ ಜು 23: ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಎಸ್.ನಾಗೇಶ್ ರವರಿಗೆ ಶುಭಕೋರಲಾಯಿತು. ಈ ಸಂದರ್ಭ ಕೆ.ಎಸ್.ಮಹೇಶ್, ಕೆ.ಜಿ.ಮನು, ಎಂ.ಡಿ.ಕೃಷ್ಣಪ್ಪ,…
Read More » -
ಮಳೆ
ಮಳೆಗೆ ಮನೆ ಕುಸಿತ: ಜನಪ್ರತಿನಿಧಿ ಭೇಟಿ, ಪರಿಶೀಲನೆ
ಕುಶಾಲನಗರ, ಜು 24: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಹುಲುಗುಂದ ಗ್ರಾಮದಲ್ಲಿ ಧಾರಾಕಾರ ಮಳೆಯಿಂದ ಧರ್ಮಲಿಂಗಂ ಎಂಬವರ ಮನೆ ಸಂಪೂರ್ಣವಾಗಿ ಬಿದ್ದುಹೋಗಿದು ಸ್ಥಳಕ್ಕೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದಂತ ಭಾಸ್ಕರ್…
Read More » -
ಅವ್ಯವಸ್ಥೆ
ತುಂಬಿದ ಕಾವೇರಿಯಿಂದ ಶವಸಂಸ್ಕಾರಕ್ಕೆ ಜಾಗವಿಲ್ಲದೆ ಮೃತರ ಕುಟುಂಬಸ್ಥರ ಪರದಾಟ
ಕುಶಾಲನಗರ ಜು 24:ತುಂಬಿ ಹರುತ್ತಿರುವ ಕಾವೇರಿ, ಶವ ಸಂಸ್ಕಾರಕ್ಕೆ ಜಾಗವಿಲ್ಲದಂತಾಗಿದೆ. ಹಕ್ಕೆ ಗ್ರಾಮದಲ್ಲಿ ಮೃತ ಮಹಿಳೆ ಮಂಚಮ್ಮ ಶವಸಂಸ್ಕಾರಕ್ಕೆ ಕುಟುಂಬಸ್ಥರ ಪರದಾಡುವಂತಾಗಿದೆ. ಸಾಮಾನ್ಯವಾಗಿ ನದಿ ದಂಡೆಯಲ್ಲಿ ನಡೆಯುತ್ತಿದ್ದ…
Read More » -
ಮಳೆ
ಆತಂಕ ಸೃಷ್ಠಿಸಿದೆ ಹಾರಂಗಿ, ಕಾವೇರಿ: ಎಲ್ಲೆಲ್ಲೂ ಜಲಮಯ ದೃಶ್ಯಗಳು
ಕುಶಾಲನಗರ, ಜು 24: ಒಂದೆಡೆ ಹಾರಂಗಿ ಮತ್ತೊಂದೆಡೆ ಕಾವೇರಿ, ಇದರ ನಡುವೆ ಇರುವ ಪ್ರದೇಶಗಳ ಜನರನ್ನು ಮಳೆ ಚಿಂತೆಗೆ ದೂಡಿದೆ. ತುಂಬಿ ಹರಿವ ಕಾವೇರಿ, ಭೋರ್ಗರೆಯುವ ಹಾರಂಗಿ…
Read More » -
ಅಪಘಾತ
ಸಾರಿಗೆ ಬಸ್ ಗಳ ಮುಖಾಮುಖಿ ಡಿಕ್ಕಿ
ಕುಶಾಲನಗರ, ಜು 24:ಸಾರಿಗೆ ಬಸ್ ಗಳ ಮುಖಾಮುಖಿ ಡಿಕ್ಕಿಯಾದ ಘಟಕ ಕುಶಾಲನಗರದ ಹಳೆ ವೆಂಕಟೇಶ್ವರ ಥಿಯೇಟರ್ ಹೋಟೆಲ್ ಮುಂಭಾಗ ನಡೆದಿದೆ. ಮೈಸೂರಿನಿಂದ ಕುಶಾಲನಗರ, ಕುಶಾಲನಗರದಿಂದ ಮೈಸೂರಿನತ್ತ ತೆರಳುತ್ತಿದ್ದ…
Read More » -
ಮಳೆ
ಹಾರಂಗಿ ಜಲಾಶಯದಿಂದ ಹೆಚ್ಚಿದ ಹೊರಹರಿವು: ಜೋಳದ ಬೆಳೆ ಜಲಾವೃತ
ಕುಶಾಲನಗರ, ಜು 24:ಹಾರಂಗಿ ಜಲಾಶಯದಿಂದ ಹರಿಬಿಟ್ಟ ಭಾರೀ ಪ್ರಮಾಣದ ನೀರು ತಗ್ಗು ಪ್ರದೇಶದ ಕೃಷಿ ಪ್ರದೇಶ ಜಲಾವೃತಗೊಳಿಸಿದೆ.ಹುಲುಸೆ ಗ್ರಾಮದ ಕಪನಪ್ಪ ಎಂಬವರ ಜಮೀನು ಜಲಾವೃತವಾಗಿಮೂರು ಎಕರೆ ಜೋಳದ…
Read More » -
ಮಳೆ
ಪ್ರವಾಹ ಸಾಧ್ಯತೆ: ಧ್ವನಿವರ್ಧಕ ಮೂಲಕ ಗ್ರಾಮಸ್ಥರಿಗೆ ಎಚ್ಚರಿಕೆ
ಕುಶಾಲನಗರ, ಜು 23:ಮಳೆ ಹೆಚ್ಚಾಗಿದ್ದು ಹಾರಂಗಿ ಜಲಾಶಯದಿಂದ ಗರಿಷ್ಠ ಪ್ರಮಾಣದ ನೀರು ಹೊರಬಿಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಬಗ್ಗೆ ಗ್ರಾಪಂ…
Read More » -
ಟ್ರೆಂಡಿಂಗ್
ಚಿಕ್ಲಿಹೊಳೆ ಜಲಾಶಯ ಭರ್ತಿ
ಕುಶಾಲನಗರ, ಜು 23: ಕೊಡಗಿನಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು ಚಿಕ್ಲಿಹೊಳೆ ಅಣೆಕಟ್ಟೆ ಭರ್ತಿಯಾಗಿದೆ.
Read More » -
ಕಾರ್ಯಕ್ರಮ
ಕೊಡಗು ವಿಶ್ವವಿದ್ಯಾಲಯಕ್ಕೆ ಶಾಸಕ ಡಾ. ಮಂಥರ್ಗೌಡ ಭೇಟಿ
ಕುಶಾಲನಗರ, ಜು 23: ಕೊಡಗು ವಿಶ್ವವಿದ್ಯಾಲಯಕ್ಕೆ ಬೇಕಾಗಿರುವ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಡಾ. ಮಂಥರ್ಗೌಡ ಅವರು ಭರವಸೆ ನೀಡಿದರು.…
Read More » -
ಮಾನವೀಯತೆ
ಕೋಮಾವಸ್ಥೆಯಲ್ಲಿರುವ ವಿದ್ಯಾರ್ಥಿ ಭುವಿನ್ ಚಿಕಿತ್ಸೆಗೆ ಕೊಡಗು ಜಿಲ್ಲಾ ಕುಲಾಲ ಕುಂಬಾರ ಯುವ ಘಟಕದಿಂದ ಆರ್ಥಿಕ ನೆರವು
ಕುಶಾಲನಗರ, ಜು 23: ಜುಲೈ 7 ರಂದು ಆಟೋ ಅಪಘಾತಕ್ಕೊಳಗಾಗಿ ಇದೀಗ ಮೈಸೂರಿನ ಜೆಎಸ್ಎಸ್ ಹಾಸ್ಪಿಟಲ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶನಿವಾರಸಂತೆಯ ತೊರೆನೂರು ಪ್ರೌಢ ಶಾಲೆಯ ಎಂಟನೇ…
Read More » -
ಮಳೆ
ಹಾರಂಗಿ ಅಣೆಕಟ್ಟೆ ಮುಂಭಾಗದ ಸೇತುವೆ ಜಲಾವೃತ
ಕುಶಾಲನಗರ, ಜು 23:ಹಾರಂಗಿ ಅಣೆಕಟ್ಟೆ ಮುಂಭಾಗದ ಸೇತುವೆ ಜಲಾವೃತವಾಗಿದೆ.ಅಣೆಕಟ್ಟೆಯಿಂದ ನದಿಗೆ 20 ಸಾವಿರ ಕ್ಯೂಸೆಕ್ ನೀರಿನ ಹರಿವು ಹಿನ್ನಲೆಯಲ್ಲಿ ಹೆಚ್ಚಿದ ಹೊರಹರಿವಿನಿಂದ ಸೇತುವೆ ಮುಳುಗಡೆಯಾಗಿ ಹಾರಂಗಿ-ಯಡವನಾಡು ಸಂಪರ್ಕ…
Read More » -
ಮಳೆ
ಹಾರಂಗಿ ಜಲಾಶಯದಿಂದ ನದಿಗೆ ನೀರು ಬಿಡುಗಡೆ
ಕುಶಾಲನಗರ, ಜು 22: ಹಾರಂಗಿ ಜಲಾನಯನ ವ್ಯಾಪ್ತಿಯಲ್ಲಿ ವ್ಯಾಪಕ ಮಳೆ ಹಿನ್ನಲೆಯಲ್ಲಿ ಜಲಾಶಯಕ್ಕೆ ಒಳಹರಿವು ಹೆಚ್ಚಾದ ಕಾರಣ ಅಣೆಕಟ್ಟೆಯ 4 ಕ್ರೆಸ್ಟ್ ಗೇಟ್ ಗಳ ಮೂಲಕ ಶನಿವಾರ…
Read More » -
ಕಾರ್ಯಕ್ರಮ
ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಮುದಾಯ ಭವನ ಲೋಕಾರ್ಪಣೆ
ಕುಶಾಲನಗರ ಜು 22: ನಬಾರ್ಡ್ ಪ್ರಾಯೋಜಕ್ವದಲ್ಲಿ 70 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ತೊರೆನೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಸಮುದಾಯ ಭವನವನ್ನು ಶಾಸಕ ಮಂಥರ್…
Read More » -
ಆರೋಪ
ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ಕಾಲೇಜು ಜಾಗಕ್ಕೆ ಬೇಲಿ
ಕುಶಾಲನಗರ,ಜು22: ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಜಾಗಕ್ಕೆ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ಬೇಲಿ ಅಳವಡಿಸಲಾಯಿತು. ಈ ಸಂದರ್ಭ ಮಾತನಾಡಿದ ಹಳೆಯ ವಿದ್ಯಾರ್ಥಿ ಸಂಘದ…
Read More » -
ಕಾರ್ಯಕ್ರಮ
ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವನಮಹೋತ್ಸವ
ಕುಶಾಲನಗರ, ಜು. 21: ಪೋಷಕರು ಶಿಕ್ಷಕರು ನೀಡುವ ಮಾರ್ಗದರ್ಶನ ಸಲಹೆ ಸೂಚನೆಗಳನ್ನು ಪಾಲಿಸುವ ಮೂಲಕ ಮಕ್ಕಳು ಸಾಮಾಜಿಕ ದೌರ್ಜನ್ಯಗಳಿಂದ ತಪ್ಪಿಸಿಕೊಳ್ಳಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು…
Read More » -
ಪ್ರಕಟಣೆ
ಪ್ರಧಾನಮಂತ್ರಿ ಫಸಲ್ ಭೀಮಾ ಮತ್ತು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ
ಕುಶಾಲನಗರ ಜು.21: ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಮತ್ತು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಅನುಷ್ಠಾನ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ…
Read More » -
ಕಾರ್ಯಕ್ರಮ
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಏಕಬಳಕೆ ಪ್ಲಾಸ್ಟಿಕ್ ಮುಕ್ತ ಅಭಿಯಾನ ಕಾರ್ಯಕ್ರಮ
ಕುಶಾಲನಗರ ಜು 20: ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಜು 07 ರಿಂದ ಜು 28 ರ ವರೆಗೆ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಏಕಬಳಕೆ ಪ್ಲಾಸ್ಟಿಕ್ ಮುಕ್ತ…
Read More » -
ವಿಶೇಷ
ಸಾಯಿ ಟಿಫಾನಿಸ್ ಗೆ ರೆಗುಲರ್ ಕಸ್ಟಮರ್ ಈ ಜಾನುವಾರು
ಕುಶಾಲನಗರ, ಜು 21: ಕುಶಾಲನಗರದ ಸಾಯಿ ಟಿಫಾನಿಸ್ ಗೆ ದಿನನಿತ್ಯ ಭೇಟಿ ನೋಡುವ ಜಾನುವಾರುಗಳು, ಅವುಗಳನ್ನು ಉಪಚರಿಸುವ ಹೋಟೆಲ್ ಮಾಲೀಕ, ಸಿಬ್ಬಂದಿಗಳ ಪಶುಪ್ರೇಮ ಹೋಟೆಲ್ ಗ್ರಾಹಕರನ್ನು ಚಕಿತಗೊಳಿಸುತ್ತಿದೆ.…
Read More » -
ಕಾರ್ಯಕ್ರಮ
ಕುಶಾಲನಗರ ಕಾವೇರಿ ನದಿ ತೀರದಲ್ಲಿ ಗಿಡ ನಾಟಿ ಕಾರ್ಯಕ್ರಮ
ಕುಶಾಲನಗರ ಜು 21: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶೌರ್ಯ, ವಿಪತ್ತು ತಂಡ ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ಕುಶಾಲನಗರ ಕಾವೇರಿ ನದಿ ತೀರದಲ್ಲಿ…
Read More » -
ಆರೋಪ
ಶಾಲೆಯ ಜಾಗವನ್ನು ಅತಿಕ್ರಮಣಕಾರರಿಂದ ಸಂರಕ್ಷಿಸಿ: ವಿ.ಪಿ.ಶಶಿಧರ್
ಕುಶಾಲನಗರ ಜು20 : ವಾಣಿಜ್ಯ ನಗರಿ ಕುಶಾಲನಗರದಲ್ಲಿ ನಿವೇಶನಗಳ ಬೆಲೆ ಗಗನಕ್ಕೆ ತಲುಪಿದೆ.ಸ್ಥಳೀಯವಾಗಿ ಬಡಾವಣೆಗಳ ಪಾರ್ಕ್, ಗೋಮಾಳ, ಪೈಸಾರಿ, ಹಿತ್ತಲು ನಾಯಿಮಣ್ಣು ಇತ್ಯಾದಿ ಸರ್ಕಾರಿ ಜಾಗವನ್ನು ಪ್ರಭಾವ…
Read More » -
ಕಾರ್ಯಕ್ರಮ
ಕೂಡುಮಂಗಳೂರು ಗ್ರಾ.ಪಂ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ
ಕುಶಾಲನಗರ,ಜು20: ಕೂಡುಮಂಗಳೂರು ಗ್ರಾ.ಪಂ ನ ಕೂಡ್ಲೂರು ವಾರ್ಡ್ ನಲ್ಲಿ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ.ಆರ್.ಸುರೇಶ್ ಅವರ ಪರವಾಗಿ ಮತ ಪ್ರಚಾರ ನಡೆಸಲಾಯಿತು.…
Read More » -
ಕಾರ್ಯಕ್ರಮ
ಕುಶಾಲನಗರ ಲಯನ್ಸ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ
ಕುಶಾಲನಗರ ಜು 20: ಕುಶಾಲನಗರ ಲಯನ್ಸ್ 317 ಡಿ 2023-24 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆಯಿತು. ಕ್ಲಬ್ ನೂತನ…
Read More » -
ಕ್ರೀಡೆ
ಕೊಡಗು ವಿಶ್ವವಿದ್ಯಾಲಯದಲ್ಲಿ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ:
ಕುಶಾಲನಗರ ಜು20: ವಿದ್ಯಾರ್ಥಿಗಳು ಸೋಲು-ಗೆಲವಿನ ಕಡೆಗೆ ಗಮನ ಕೊಡದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಕ್ರೀಡಾಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಅಶೋಕ ಸಂ. ಆಲೂರ ಅವರು…
Read More » -
ಕಾರ್ಯಕ್ರಮ
ನಂಜರಾಯಪಟ್ಟಣದ ಮುಸ್ಲಿಂ ಜಮಾಅತ್ ಕಮಿಟಿ ಆಶ್ರಯದಲ್ಲಿ ರಕ್ತದಾನ ಶಿಬಿರ
ಕುಶಾಲನಗರ, ಜು 20: ನಂಜರಾಯಪಟ್ಟಣದ ಮುಸ್ಲಿಂ ಜಮಾಅತ್ ಕಮಿಟಿ ಆಶ್ರಯದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ರಕ್ತನಿಧಿ ಕೇಂದ್ರದ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ನೂರುಲ್ ಇಸ್ಲಾಂ ಮದರಸದಲ್ಲಿ…
Read More » -
ಮಳೆ
ಗಾಳಿಗೆ ಮನೆ ಮೇಲೆ ಮರದ ರೆಂಬೆ ಬಿದ್ದು ಹಾನಿ
ಕುಶಾಲನಗರ, ಜು 19:ಕುಶಾಲನಗರ ಸಮೀಪದ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಳಿಗ ಗ್ರಾಮದಲ್ಲಿ ಬುಧವಾರ ಸಂಜೆ ಬಾರಿ ಗಾಳಿಗೆ ಮರದ ರೆಂಬೆ ಮನೆ ಮೇಲೆ ಬಿದ್ದ ಪರಿಣಾಮ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಡಯಾಲಿಸಿಸ್ ಸೆಂಟರ್ ಲೋಕಾರ್ಪಣೆ
ಕುಶಾಲನಗರ,ಜು 19: ಕುಶಾಲನಗರ ಲಯನ್ಸ್ 317 ಡಿ ಹಾಗೂ ಕೆಎಂಟಿ ರಿನಾಲ್ ಕೇರ್ ಸೊಲ್ಯೂಷನ್ ಸಹಭಾಗಿತ್ವದೊಂದಿಗೆ ಕುಶಾಲನಗರದ ಗಂಧದಕೋಟಿ ಬಳಿ ನಿರ್ಮಿಸಿರುವ ಡಯಾಲಿಸಿಸ್ ಸೆಂಟರ್ ಲೋಕಾರ್ಪಣೆಗೊಳಿಸಲಾಯಿತು. ಲಯನ್ಸ್…
Read More » -
ರಾಜಕೀಯ
ಕೂಡುಮಂಗಳೂರು ಗ್ರಾಪಂ: ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಾರ್ ಪರ ಪ್ರಚಾರ
ಕುಶಾಲನಗರ, ಜು 18:/ಕೂಡುಮಂಗಳೂರು ಗ್ರಾಮಪಂಚಾಯತಿಯ ಕೂಡುಮಂಗಳೂರು-1( ಕೂಡ್ಲೂರು) ಕ್ಷೇತ್ರದ ಮರುಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಹೇಶ್ ಕುಮಾರ್ ಕೆ.ಹೆಚ್.ರವರ ಪರವಾಗಿ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಕೆ.ಕೆ.ಬೋಗಪ್ಪ, ವಾಂಚೀರ…
Read More » -
ಧಾರ್ಮಿಕ
ಹುದುಗೂರಿನಲ್ಲಿ ನಡೆದ ಪಿತೃತರ್ಪಣ ಸಾಮೂಹಿಕ ಕೈಂಕರ್ಯ
ಕುಶಾಲನಗರ ಜು 17: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಪಿತೃತರ್ಪಣ ಕಾರ್ಯಕ್ರಮವು ದೇವಾಲಯದ ಸಭಾಂಗಣದಲ್ಲಿ ನಡೆಯಿತು. ಪಿತೃತರ್ಪಣ ಕಾರ್ಯವನ್ನು ಕೇರಳದ…
Read More » -
ಕಾರ್ಯಕ್ರಮ
ಕುಶಾಲನಗರಕ್ಕೆ ಕೊಡಗು ಜಿಲ್ಲಾಧಿಕಾರಿ ಭೇಟಿ: ಪರಿಶೀಲನೆ
ಕುಶಾಲನಗರ, ಜು 18: ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಕುಶಾಲನಗರಕ್ಕೆ ಭೇಟಿ ನೀಡಿದ್ದರು. ಕುಶಾಲನಗರ ತಹಸೀಲ್ದಾರ್ ಕಛೇರಿ, ತಾಲೂಕು ಕಛೇರಿಗಳಿಗೆ ದಿಢೀರ್ ಭೇಟಿ ನೀಡಿದ ಅವರು…
Read More » -
ಅಪಘಾತ
ಭೀಕರ ಅಪಘಾತ: ಕುಶಾಲನಗರದ ವ್ಯಕ್ತಿ ಸೇರಿ ಮೂವರು ದುರ್ಮರಣ
ಕುಶಾಲನಗರ, ಜು 18: ಮಂಗಳವಾರ ಬೆಳಗಿನ ಜಾವ ಕಂಪಲಾಪುರದಲ್ಲಿ ಉಂಟಾದ ಭೀಕರ ಅಪಘಾತದಲ್ಲಿ ಕುಶಾಲನಗರ ನಿವಾಸಿ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ನಿಂತಿದ್ದ ಟ್ರಾಕ್ಟರ್…
Read More » -
ರಾಜಕೀಯ
ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯ ಪರ ಶಾಸಕರ ಪ್ರಚಾರ
ಕುಶಾಲನಗರ, ಜು 18: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ವಾರ್ಡ್ ನಂಬರ್ 01 ರಲ್ಲಿ ಪರಿಶಿಷ್ಟ ಪಂಗಡ ( ಮೀಸಲು ಕ್ಷೇತ್ರದ ) ಸದಸ್ಯರ ಅಕಾಲಿಕ…
Read More » -
ಶಿಕ್ಷಣ
ಸೆಕ್ರೆಡ್ ಹಾರ್ಟ್ ಆಂಗ್ಲ ಭಾಷೆ ಶಾಲೆಯಲ್ಲಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ
ಕುಶಾಲನಗರ, ಜು 18: ಯಾವುದೇ ದೇಶವು ಅಭಿವೃದ್ಧಿ ಹೊಂದಲು ಅ ದೇಶದ ಭೌಗೋಳಿಕ ವ್ಯಾಪ್ತಿ ಹಾಗೂ ಅಸ್ತಿ , ಸಂಪನ್ಮೂಲಗಳಿಂತಲೂ ಪ್ರತಿಯೊಬ್ಬರಿಗೂ ಶಿಕ್ಷಣವೇ ಮುಖ್ಯ ಪಾತ್ರ ವಹಿಸುತ್ತದೆ…
Read More » -
ವಿಶೇಷ
ಗಾಯಾಳು ವಿದ್ಯಾರ್ಥಿಗಳಿಗೆ ನೆರವಾದ ಸೋಮವಾರಪೇಟೆ ತಾ ಪ್ರೌಢಶಾಲಾ ಸಹಶಿಕ್ಷಕರ ಸಂಘ
ಕುಶಾಲನಗರ, ಜು 18: ಸೋಮವಾರಪೇಟೆ ತಾಲ್ಲೂಕಿನ ತೊರೆನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಭುವಿನ್ ಕೆ ಎಸ್,ಐಶ್ವರ್ಯ,ಹಾಗೂ ಭೂಮಿಕ ಕೆ ಎಸ್ ಇವರ ಜೊತೆಗೆ…
Read More » -
ಪ್ರಕಟಣೆ
ಕಾರ್ಮಿಕ ಕಾಯ್ದೆ ನಿಯಮ ಪ್ರಕಾರ ನೋಂದಣಿ ಮಾಡಲು ಕರೆ
ಕುಶಾಲನಗರ, ಜು 17:ಪ್ರತಿಯೊಬ್ಬ ವ್ಯಾಪಾರ ವಹಿವಾಟು ಮಾಡುವ ಉದ್ಯಮಿಗಳು ಕಾರ್ಮಿಕ ಕಾಯಿದೆ ನಿಯಮ ಪ್ರಕಾರ ನೋಂದಣಿ ಮಾಡಿಸಿಕೊಂಡು ಪರವಾನಿಗೆ ಪಡೆಯಬೇಕು ಎಂದು ಕೊಡಗು ಜಿಲ್ಲಾ ಚೇಂಬರ್ ಆಫ್…
Read More » -
ಪ್ರಕಟಣೆ
ನಿವೃತ್ತ ಮುಖ್ಯ ಶಿಕ್ಷಕ ಪಾರ್ಥಸಾರಥಿ ನಿಧನ
ಕುಶಾಲನಗರ, ಜು 17: ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಗಣಿತ ಶಿಕ್ಷಕರಾಗಿದ್ದು, ನಂತರ ಬಸವನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ…
Read More » -
ಕಾಮಗಾರಿ
ಜೂನಿಯರ್ ಕಾಲೇಜು ಮುಂಭಾಗದ ರಸ್ತೆ ಅಗಲೀಕರಣ: ದಟ್ಟಣೆಗೆ ಮುಕ್ತಿ
ಕುಶಾಲನಗರ, ಜು 16: ಕುಶಾಲನಗರ ಸರಕಾರಿ ಜೂನಿಯರ್ ಕಾಲೇಜು ಮುಂಭಾಗದ ಅಪಾಯಕಾರಿ ತಿರುವಿನ ರಸ್ತೆ ಅಗಲೀಕರಣ ಮೂಲಕ ಸುಗಮ ಸಂಚಾರಕ್ಕೆ ಪುರಸಭೆ ಸದಸ್ಯ ಎಂ.ಕೆ.ಸುಂದರೇಶ್ ಕ್ರಮಕೈಗೊಂಡಿದ್ದಾರೆ. ಕರಿಯಪ್ಪ…
Read More » -
ಕಾರ್ಯಕ್ರಮ
ವಿದ್ಯುತ್ ಗುತ್ತಿಗೆದಾರರ ಸಂಘದ ಇ.ಸ್ಟಾಂಪಿಂಗ್ ಕೇಂದ್ರ ಉದ್ಘಾಟನೆ
ಕುಶಾಲನಗರ, ಜು 15: ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘ ಕುಶಾಲನಗರ ತಾಲ್ಲೂಕು ಘಟಕದ ವತಿಯಿಂದ ಇಲ್ಲಿನ ಚೆಸ್ಕಂ ಕಚೇರಿ ಮುಂಭಾಗದಲ್ಲಿರುವ ಸಂಘದ ಕಚೇರಿಯಲ್ಲಿ ನೂತನವಾಗಿ ಆರಂಭಿಸಿರುವ…
Read More » -
ಪರಿಸರ
ಕುಶಾಲನಗರ ಐಪಿಎಂಸಿಎಸ್ ವನಸಿರಿ ಯೋಜನೆಗೆ ಚಾಲನೆ
ಕುಶಾಲನಗರ, ಜು 15:ಕುಶಾಲನಗರದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘದ ವನಸಿರಿ ಯೋಜನೆಯಡಿ ಹಮ್ಮಿಕೊಂಡಿರುವ ಗಿಡನೆಟ್ಟು ನಿರ್ವಹಿಸಿ ಬೆಳೆಸುವ ಕಾರ್ಯಕ್ರಮ ನಡೆಯಿತು. ಅರಣ್ಯ ಇಲಾಖೆ,…
Read More » -
ಕ್ರೈಂ
ಗಾಂಜಾ ಪೂರೈಕೆದಾರ ಬೈಲುಕೊಪ್ಪದ ಗೋಬಿ ಸೂರ್ಯ ಮತ್ತು ಸಂಗಡಿಗರು ಪೊಲೀಸ್ ವಶಕ್ಕೆ.
ಕುಶಾಲನಗರ, ಜು 14: ಕೊಡಗು ಸೇರಿದಂತೆ ಕೇರಳ ರಾಜ್ಯಕ್ಕೆ ಗಾಂಜಾ ಮತ್ತು ಎಂಡಿಎಂಎ ಪೂರೈಕೆ ಮಾಡುತ್ತಿದ್ದ ಪ್ರಮುಖ ಪೆಡ್ಲರ್ ಒರಿಸ್ಸಾ ರಾಜ್ಯದ ಜೈಪುರದ ಬಾಲಿಪಾಡಿಯಾ ಗ್ರಾಮದ ಎಂ.ಸೂರ್ಯಕಾಂತ್…
Read More » -
ಕ್ರೈಂ
ಮಾದಕ ವಸ್ತುಗಳ ಮಾರಾಟ: ಆರೋಪಿಗಳ ಬಂಧನ
ಕುಶಾಲನಗರ, ಜು 13: ಕುಶಾಲನಗರ ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ, ಸಿಐ ಮಹೇಶ್.ಬಿ.ಜಿ,…
Read More » -
ಪ್ರಕಟಣೆ
ಜುಲೈ 19 ರಂದು ಲಯನ್ಸ್ ಡಯಾಲಿಸಿಸ್ ಸೆಂಟರ್ ಲೋಕಾರ್ಪಣೆ, ಪದಗ್ರಹಣ ಕಾರ್ಯಕ್ರಮ
ಕುಶಾಲನಗರ,ಜು 13: ಕುಶಾಲನಗರ ಲಯನ್ಸ್ 317 ಡಿ ಹಾಗೂ ಕೆಎಂಟಿ ರೆನಾಲ್ ಕೇರ್ ಸೊಲ್ಯೂಷನ್ ಸಹಭಾಗಿತ್ವದೊಂದಿಗೆ ಕುಶಾಲನಗರದ ಗಂಧದಕೋಟಿ ಬಳಿ ನಿರ್ಮಿಸಿರುವ ಡಯಾಲಿಸಿಸ್ ಸೆಂಟರ್ ಜು.19 ರಂದು…
Read More » -
ಪ್ರಕಟಣೆ
ಸುಂಟಿಕೊಪ್ಪದ ಮಹಮ್ಮದ್ ಇರ್ಷಾದ್ ಗೆ ಪಿ.ಹೆಚ್.ಡಿ.
ಕುಶಾಲನಗರ, ಜು 13: ಸುಂಟಿಕೊಪ್ಪ ನಿವಾಸಿ ಕೊಡಗು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗ ಉಪನ್ಯಾಸಕ ಮಹಮ್ಮದ್ ಇರ್ಷಾದ್ ಅವರಿಗೆ ಪಿ ಎಚ್ ಡಿ ಲಭಿಸಿದೆ. ಮಂಗಳೂರು ವಿಶ್ವವಿದ್ಯಾಲಯದ ಡಾ.…
Read More » -
ಆರೋಪ
ಗರ್ಭಿಣಿ, ಬಾಣಂತಿಯರಿಗೆ ಕೊಳೆತ ಮೊಟ್ಟೆ ವಿತರಣೆ – ದೂರು
ಕುಶಾಲನಗರ, ಜು 12 : ಮಹಿಳೆ ಮತ್ತು ಶಿಶು ಕಲ್ಯಾಣ ಇಲಾಖೆ ವತಿಯಿಂದ ಅಂಗನವಾಡಿಗಳ ಮೂಲಕ ಗರ್ಭಿಣಿ ಹಾಗೂ ಬಾಣಂತಿಯರಿಗೆ ಕೊಳೆತ ಹಾಗೂ ವಾಸನೆ ಭರಿತ ಕೋಳಿ…
Read More » -
ಕ್ರೈಂ
ತೇಗದ ನಾಟಾ ಅಕ್ರಮ ಸಾಗಾಟ: ಮಾಲು ಹಾಗೂ ವಾಹನ ಸಹಿತ ಮೂವರು ವಶ
ಕುಶಾಲನಗರ, ಜು 11: ಯಡವನಾಡು ಮೀಸಲು ಅರಣ್ಯ ಪ್ರದೇಶದಿಂದ ಅಕ್ರಮವಾಗಿ ತೇಗದ ಮರವನ್ನು ಕಡಿದು ನಾಟಾಗಳಾಗಿ ಪರಿವರ್ತಿಸಿ ಸಾಗಾಟ ಮಾಡುತ್ತಿದ್ದ ಸಂದರ್ಭ ಅರಣ್ಯಾಧಿಕಾರಿಗಳು ದಾಳಿ ಮಾಡಿ ಲಕ್ಷಾಂತರ…
Read More » -
ಅರಣ್ಯ ವನ್ಯಜೀವಿ
ಮಿತಿಮೀರಿದ ಕುಶನ ಹಾವಳಿ: ಕೃಷಿ ಬೆಳೆಗಳು ನಾಶ
ಕುಶಾಲನಗರ, ಜು 11:ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯಲ್ಲಿ ಕಾಡಾನೆಗಳು ಮತ್ತು ಕಾಡುಕೋಣಗಳ ಹಾವಳಿ ಮಿತಿಮೀರಿದ್ದು ಕೃಷಿ ಪ್ರದೇಶಗಳನ್ನು ಹಾನಿಗೊಳಿಸುತ್ತಿರುವ ಘಟನೆಗಳು ಮರುಕಳಿಸುತ್ತಿವೆ. ಮೀನುಕೊಲ್ಲಿ ಅರಣ್ಯ ಪ್ರದೇಶದಿಂದ…
Read More » -
ಪ್ರಕಟಣೆ
ಪುರಸಭೆ ಮುಖ್ಯಾಧಿಕಾರಿ ಯಾಗಿ ಮತ್ತೆ ಕುಶಾಲನಗರಕ್ಕೆ ಮರಳಿ ಬಂದ ಕೃಷ್ಣಪ್ರಸಾದ್
ಕುಶಾಲನಗರ, ಜು 10: ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಯಾಗಿ ಕೃಷ್ಣಪ್ರಸಾದ ಸೋಮವಾರದಿಂದ ಅಧಿಕಾರ ವಹಿಸಿಕೊಂಡರು. ಕುಶಾಲನಗರ ಪಟ್ಟಣ ಪಂಚಾಯ್ತಿಯಾಗಿದ್ದ ಸಂದರ್ಭ ಮುಖ್ಯಾಧಿಕಾರಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೃಷ್ಣಪ್ರಸಾದ್…
Read More » -
ಕ್ರೈಂ
ಚಿನ್ನದ ಮಳಿಗೆಗಳಲ್ಲಿ ವಂಚನೆ ಮಾಡಿದ್ದ ಇಬ್ಬರು ಬುರ್ಖಾಧಾರಿಗಳ ಬಂಧನ
ಕುಶಾಲನಗರ, ಜು 10: ಕುಶಾಲನಗರ ನಗರ ಪೊಲೀಸ್ ವ್ಯಾಪ್ತಿಯ ರಥಬೀದಿಯಲ್ಲಿರುವ ಶೀತಲ್ ಜ್ಯುವೆಲ್ಲರಿಯಲ್ಲಿ ದಿನಾಂಕ 05.06.2023 ರಂದು ಇಬ್ಬರು ಬುರ್ಖಾಧಾರಿ ಹೆಂಗಸರು ಮತ್ತು ಒಬ್ಬ ಯುವಕ ಜ್ಯುವೆಲ್ಲರಿ…
Read More » -
ಕಾರ್ಯಕ್ರಮ
ಕುಶಾಲನಗರ ಆಟೋ ಚಾಲಕರು ಮಾಲೀಕರ ಸಂಘದ ನಿರ್ದೇಶಕರಿಗೆ ಪ್ರಮಾಣ ವಚನ
ಕುಶಾಲನಗರ, ಜು 11: ಇತ್ತೀಚೆಗೆ ಕುಶಾಲನಗರ ಆಟೋ ಚಾಲಕರು ಮಾಲೀಕರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಯಗಳಿಸಿದ ನಿರ್ದೇಶಕರಿಗೆ ಪ್ರಮಾಣ ವಚನ ಬೋಧಿಸಿ ಪ್ರಮಾಣ ಪತ್ರ…
Read More » -
ಕಾರ್ಯಕ್ರಮ
ಕುಶಾಲನಗರದ ಇನ್ನರ್ ವೀಲ್ ಕ್ಲಬ್ ನ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ
ಕುಶಾಲನಗರ, ಜು 09: ಕುಶಾಲನಗರದ ಇನ್ನರ್ ವೀಲ್ ಕ್ಲಬ್ ನ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ರೋಟರಿ ಸಭಾಂಗಣದಲ್ಲಿ ನಡೆಯಿತು. ನೂತನ ಸಾಲಿನ ಅಧ್ಯಕ್ಷರಾಗಿ…
Read More » -
ಅರಣ್ಯ ವನ್ಯಜೀವಿ
ಹೆರೂರಿನಲ್ಲಿ ಕಾಡಾನೆ ಹಾವಳಿ: ನಿಯಂತ್ರಣಕ್ಕೆ ಗ್ರಾಮಸ್ಥರ ಒತ್ತಾಯ
ಕುಶಾಲನಗರ, ಜು 08:ಸುಂಟಿಕೊಪ್ಪ ಹೋಬಳಿಯ ಹೇರೂರು ಗ್ರಾಮದ ರೈತ ಅರುಣ್ ಚೆಂಗಪ್ಪ ಅವರ ತೋಟಕ್ಕೆ ನಿತ್ಯ ಕಾಡಾನೆಗಳು ಲಗ್ಗೆಯಿಡುತ್ತಿವೆ. ಕಾಡಾನೆಗಳು ಕಾಫಿ, ಬಾಳೆ, ಅಡಿಕೆ ಫಸಲು ನಾಶ…
Read More » -
ಸನ್ಮಾನ
ಕುಶಾಲನಗರದ ಶೇಖ್ ಖಲೀಮುಲ್ಲಾ ಬಳಗದಿಂದ ಶಾಸಕ ಮಂಥರ್ ಗೌಡರಿಗೆ ಅಭಿನಂದನಾ ಸಮಾರಂಭ
ಕುಶಾಲನಗರ, ಜು 08:ಕುಶಾಲನಗರದ ಪುರಸಭೆ ಸದಸ್ಯ ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ಖಜಾಂಚಿ ಶೇಖ್ ಖಲೀಮುಲ್ಲಾ ಅವರ ಅಭಿಮಾನಿ ಬಳಗದಿಂದ ಮಡಿಕೇರಿ ಕ್ಷೇತ್ರ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ…
Read More » -
ಶಿಕ್ಷಣ
ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಹರಪಳ್ಳಿ ರವೀಂದ್ರ ಅವರಿಂದ ನೋಟ್ ಪುಸ್ತಕ ಕೊಡುಗೆ
ಕುಶಾಲನಗರ, ಜು 08: ಕೂಡಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಮಾಜ ಸೇವಕ ಹರಪಳ್ಳಿ ರವೀಂದ್ರ ನೋಟ್ ಬುಕ್ ಗಳನ್ನು ಕೊಡುಗೆ ನೀಡಿದರು. ನೋಟ್ ಪುಸ್ತಕಗಳನ್ನು…
Read More » -
ಪ್ರಕಟಣೆ
ಪಕ್ಷದಲ್ಲಿ ದುಡಿದವರಿಗೆ ಮಾತ್ರ ಸರಕಾರದಿಂದ ನಾಮನಿರ್ದೇಶನ: ಅವಕಾಶವಾದಿಗಳಿಗೆ ಜಾಗವಿಲ್ಲ
ಕುಶಾಲನಗರ, ಜು 08: ಕಾಂಗ್ರೆಸ್ ನ ಈ ಬಾರಿಯ ಬಜೆಟ್ ಎಲ್ಲಾ ವರ್ಗದ ಪರವಾದ ಜನಪರ ಬಜೆಟ್ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ…
Read More » -
ಅರಣ್ಯ ವನ್ಯಜೀವಿ
ಮುಂದುವರೆದ ಕಾಡಾನೆಗಳ ಉಪಟಳ: ಕಾಡಾನೆ ದಾಳಿಗೆ ಗೇಟ್ ಧ್ವಂಸ
ಕುಶಾಲನಗರ, ಜು 07: ಕಾಡಾನೆ ದಾಳಿಗೆ ಕೊಡಗರಹಳ್ಳಿಯ ಬಿಬಿ ಪ್ಲಾಂಟೇಷನ್ ಗೆ ಸೇರಿದ ಗೇಟ್ ಧ್ವಂಸಗೊಂಡಿದೆ. ದೃಢಕಾಯ ಕಾಡಾನೆಯೊಂದು ಈ ಎಸ್ಟೇಟ್ ನಲ್ಲಿ ಬೀಡುಬಿಟ್ಟಿದ್ದು ಉಪಟಳ ಹೆಚ್ಚಾಗಿದೆ.…
Read More » -
ಪ್ರಕಟಣೆ
ನಿಧನ: ಕುದುಕುಳಿ ಲೋಕೇಶ್
ಕುಶಾಲನಗರ, ಜು 07: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ವಿರೂಪಾಕ್ಷಪುರ ಗ್ರಾಮದ ಕುದುಕುಳಿ ದಿವಂಗತ ಶಿವಣ್ಣ ಅವರ ಪುತ್ರ ಲೋಕೇಶ್ (55) ಅವರು ಶುಕ್ರವಾರ ಬೆಳಗ್ಗೆ ನಿಧನರಾದರು. ಲೋಕೇಶ್…
Read More » -
ಆರೋಪ
ಕುಶಾಲನಗರದಲ್ಲಿ ವರ್ಗಾವಣೆ, ಕಮಿಷನ್ ದಂಧೆ ಆರೋಪ: ಕಡಿವಾಣಕ್ಕೆ ಒತ್ತಾಯ
ಕುಶಾಲನಗರ, ಜು 06: ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕುಶಾಲನಗರ ತಾಲೂಕಿನಲ್ಲಿ ಕಛೇರಿಗೊಬ್ಬ ಮರಿ ಶಾಸಕರು ಹುಟ್ಟುಕೊಂಡಿದ್ದು, ಅಧಿಕಾರಿಗಳು, ನೌಕರರು ಒತ್ತಡ ಮತ್ತು ಆತಂಕದ ನಡುವೆ ಕೆಲಸ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ನಡೆದ ಡಾ.ಬಾಬು ಜಗಜೀವನರಾಂ ಅವರ 37ನೇ ಪರಿನಿರ್ವಾಣ ಕಾರ್ಯಕ್ರಮ
ಕುಶಾಲನಗರ, ಜು 06: ಕುಶಾಲನಗರ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಕುಶಾಲನಗರ ತಾಲೂಕು ತಹಸೀಲ್ದಾರ್ ಕಛೇರಿಯಲ್ಲಿ ಹಸಿರು…
Read More » -
ಕಾರ್ಯಕ್ರಮ
ಆಟೋ ಚಾಲಕರು ಮಾಲೀಕರ ಸಂಘದ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರ
ಕುಶಾಲನಗರ, ಜು 06: ಕುಶಾಲನಗರದ ಆಟೋ ಚಾಲಕರು ಮಾಲೀಕರ ಸಂಘದ 2023-24 ನೇ ಸಾಲಿಗೆ ನಡೆದ ಚುನಾವಣೆಯಲ್ಲಿ ಜಯಗಳಿಸಿದ 9 ಮಂದಿ ನೂತನ ನಿರ್ದೇಶಕರಿಗೆ ಪ್ರಮಾಣಪತ್ರ ವಿತರಿಸಿ…
Read More » -
ಪ್ರಕಟಣೆ
ಕೆ.ಕೆ.ಮಂಜುನಾಥ್ ಕುಮಾರ್ ಗೆ ಪ್ರಮುಖ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಾಧ್ಯತೆ
ಕುಶಾಲನಗರ, ಜು 05: ಕೊಡಗು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಉದ್ಯಮಿ ಕೆ.ಕೆ.ಮಂಜುನಾಥ್ ಕುಮಾರ್ ಅವರಿಗೆ ಈ ಬಾರಿ ನಿಗಮ ಮಂಡಳಿಯೊಂದರ ಅಧ್ಯಕ್ಷ ಸ್ಥಾನ ದೊರಕುವ ಸಾಧ್ಯತೆ…
Read More » -
ಕಾರ್ಯಕ್ರಮ
ಕೂಡಿಗೆಯಲ್ಲಿ ನಡೆದ ಪೌತಿ ಖಾತೆ ಆಂದೋಲನ
ಕುಶಾಲನಗರ, ಜುಲೈ 05: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಪೌತಿ ಖಾತೆ ಆಂದೋಲನ ಕಾರ್ಯಕ್ರಮ ಕೂಡಿಗೆ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಕುಶಾಲನಗರ ತಾಲ್ಲೂಕು ಉಪ ತಹಶೀಲ್ದಾರ್ ಮಧುಸೂದನ್…
Read More » -
ಮಳೆ
ಚುರುಕು ಪಡೆದ ಮುಂಗಾರು, ಧರೆಗುರುಳಿದ ಮರ: ಆರೆಂಜ್ ಅಲರ್ಟ್ ಘೋಷಣೆ
ಕುಶಾಲನಗರ, ಜು 04: ಕೊಡಗು ಜಿಲ್ಲೆಯಲ್ಲಿ ತೀವ್ರಗೊಂಡ ಗಾಳಿ ಮಳೆಗೆ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಬೃಹತ್ ಮರ ಧರೆಗುರುಳಿದೆ. ಮಡಿಕೇರಿ ಕುಶಾಲನಗರ ಮಧ್ಯೆ ಬೋಯಿಕೇರಿ ಬಳಿ…
Read More » -
ಸನ್ಮಾನ
ಕೂಡುಮಂಗಳೂರು ಗ್ರಾಪಂ ಗೆ ಗಾಂಧಿಗ್ರಾಮ ಪ್ರಶಸ್ತಿ: ಫಲಕ, ಪ್ರಮಾಣಪತ್ರ ಹಸ್ತಾಂತರ
ಕುಶಾಲನಗರ, ಜು 04: 2021-22 ನೇ ಸಾಲಿನಲ್ಲಿ ಗಾಂಧಿ ಗ್ರಾಮ ಪ್ರಶಸ್ತಿ ಪಡೆದಿರುವ ಕೂಡುಮಂಗಳೂರು ಗ್ರಾಮಪಂಚಾಯಿತಿಗೆ ಪ್ರಶಸ್ತಿ ಪತ್ರ ಮತ್ತು ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು. ಮಂಗಳವಾರ…
Read More » -
ಆರೋಪ
ಕುಶಾಲನಗರದ ಹೋಟೆಲ್, ರೆಸ್ಟಾರೆಂಟ್ ಗಳಲ್ಲಿ ಬೇಕಿದೆ ಶುಚಿತ್ವ ಪರಿಶೀಲನೆ
ಕುಶಾಲನಗರ, ಜು 04: ಕುಶಾಲನಗರದ ಹೋಟೆಲ್, ರೆಸ್ಟಾರೆಂಟ್ ಗಳಲ್ಲಿ ಸ್ವಚ್ಚತೆ, ಆಹಾರ ಗುಣಮಟ್ಟದ ಬಗ್ಗೆ ಸ್ಥಳೀಯ ಆಡಳಿತ, ಆರೋಗ್ಯ ಇಲಾಖೆ ಗಮನಹರಿಸುವ ಅಗತ್ಯವಿದೆ. ಊಟಕ್ಕೆ ತೆರಳಿದ ಪ್ರಖ್ಯಾತ…
Read More » -
ಕಾರ್ಯಕ್ರಮ
ಮಾಜಿ ಸಚಿವ ಅಪ್ಪಚ್ಚುರಂಜನ್ ಅವರ ಹುಟ್ಟುಹಬ್ಬ ಆಚರಣೆ
ಕುಶಾಲನಗರ, ಜು 04: ಮಾಜಿ ಸಚಿವ, ಮಡಿಕೇರಿ ಕ್ಷೇತ್ರದ ಮಾಜಿ ಶಾಸಕ ಅಪ್ಪಚ್ಚುರಂಜನ್ ಅವರ 66 ನೇ ವರ್ಷದ ಹುಟ್ಟುಹಬ್ಬ ಆಚರಣೆ ನಡೆಯಿತು. ಅಪ್ಪಚ್ಚುರಂಜನ್ ಅವರ ಅಭಿಮಾನಿ…
Read More » -
ಪ್ರಕಟಣೆ
ಕುಶಾಲನಗರ ವಲಯ ಅರಣ್ಯಾಧಿಕಾರಿ ವರ್ಗಾವಣೆ
ಕುಶಾಲನಗರ, ಜು 04: ಕೇವಲ ಒಂದೂವರೆ ವರ್ಷ ಸೇವೆ ಸಲ್ಲಿಸಿದ ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ.ಶಿವರಾಂ ಅವರನ್ನು ವರ್ಗಾವಣೆ ಮಾಡಲಾಗಿದೆ. ಹುಣಸೂರಿನ ರತನ್ ಕುಮಾರ್ ಅವರು ಕುಶಾಲನಗರ…
Read More » -
ಪ್ರಕಟಣೆ
ಕುಶಾಲನಗರ ಆಟೋ ಚಾಲಕರು,ಮಾಲೀಕರ ಸಂಘದ ಆಡಳಿತ ಮಂಡಳಿಗೆ ತಂಡ ರಚನೆ
ಕುಶಾಲನಗರ, ಜು 03: ಕೃಷ್ಣ ದರ್ಶನ್ ನೇತೃತ್ವದಲ್ಲಿ ಆಟೋ ಚಾಲಕರು ಮಾಲೀಕರ ಸಂಘದ ನೂತನ ಸಾಲಿನ ಆಡಳಿತ ಮಂಡಳಿಗೆ ತಂಡ ರಚನೆ ಮಾಡಲಾಗಿದೆ. 9 ನಿರ್ದೇಶಕರ ಸ್ಥಾನಕ್ಕೆ…
Read More » -
ಕಾರ್ಯಕ್ರಮ
ಕುಶಾಲನಗರದ ರೋಟರಿ ಕ್ಲಬ್ ನ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಕುಶಾಲನಗರ, ಜೂ 29: ಕುಶಾಲನಗರದ ರೋಟರಿ ಕ್ಲಬ್ ನ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ರೋಟರಿ ಸಭಾಂಗಣದಲ್ಲಿ ನಡೆಯಿತು. ನೂತನ ಸಾಲಿನ ಅಧ್ಯಕ್ಷರಾಗಿ ಸುನೀತಾಮಹೇಶ್ ಕಾರ್ಯದರ್ಶಿಯಾಗಿ…
Read More » -
ಶಿಕ್ಷಣ
ಐಶ್ವರ್ಯ ಸ್ವತಂತ್ರ ಪ.ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ
ಕುಶಾಲನಗರ, ಜೂ 29: ಕುಶಾಲನಗರ ಸಮೀಪದ ಬೊಳ್ಳೂರಿನ ಐಶ್ವರ್ಯ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಆಡಳಿತ ಮಂಡಳಿ ಪ್ರಮುಖ…
Read More » -
ಧಾರ್ಮಿಕ
ಕುಶಾಲನಗರದ ವಿವಿಧೆಡೆ ಬಕ್ರೀದ್ ಹಬ್ಬದ ಅಂಗವಾಗಿ ವಿಶೇಷ ಪ್ರಾರ್ಥನೆ
ಕುಶಾಲನಗರ, ಜೂ 29 ಕುಶಾಲನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಕ್ರಿದ್ ದಿನದ ಅಂಗವಾಗಿ ಮುಸಲ್ಮಾನ ಬಾಂಧವರಿಂದ ವಿಶೇಷ ಪ್ರಾರ್ಥನೆ ನಡೆಯಿತು. ವಿವಿಧೆಡೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವ…
Read More » -
ಟ್ರೆಂಡಿಂಗ್
ಹುದುಗೂರು ಗ್ರಾಮದ ಶ್ರೀ ಉಮಾಮಹೇಶ್ವರ ಕ್ಷೇತ್ರದ 33ನೇ ವರ್ಷದ ಪ್ರತಿಷ್ಠಾಪನಾ ಉತ್ಸವ
ಕುಶಾಲನಗರ, ಜೂ 29 ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ಕ್ಷೇತ್ರದ 33 ನೇ ವರ್ಷದ ಪ್ರತಿಷ್ಠಾಪನಾ ಉತ್ಸವ ಕಾರ್ಯಕ್ರಮ ಶ್ರಧ್ದಾಭಕ್ತಿಯಿಂದ ವಿವಿಧ…
Read More » -
ಕಾರ್ಯಕ್ರಮ
ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಪೌತಿ ಖಾತೆ ಆಂದೋಲನ
ಕುಶಾಲನಗರ, ಜೂ 29: ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಪೌತಿ ಖಾತೆ ಆಂದೋಲನ ಕಾರ್ಯಕ್ರಮ ಹೆಬ್ಬಾಲೆ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಕುಶಾಲನಗರ ತಾಲ್ಲೂಕು ತಹಸೀಲ್ದಾರ್ ಟಿ.ಎಂ.ಪ್ರಕಾಶ್ ಅವರ…
Read More » -
ಕಾರ್ಯಕ್ರಮ
ಕೊಡಗು ಜಿಲ್ಲಾ ಪದವಿ ಪೂ ಕಾಲೇಜು ಉಪನ್ಯಾಸಕರ ಸಂಘದಿಂದ ಪ್ರತಿಭಾ ಪುರಸ್ಕಾರ, ಅಭಿನಂದನಾ ಸಮಾರಂಭ
ಕುಶಾಲನಗರ, ಜೂ 29: ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಮಾಜಿಕ ಜವಾಬ್ದಾರಿಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಹೋದಲ್ಲಿ ಮಾತ್ರ ನಮ್ಮ ಪ್ರಯತ್ನಕ್ಕೆ ಯಶಸ್ಸು ದೊರೆಯುತ್ತದೆ ಎಂದು ಶಾಸಕ ಡಾ.ಮಂತರ್ ಗೌಡ…
Read More » -
ಕ್ರೈಂ
ಕುಶಾಲನಗರದಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ
ಕುಶಾಲನಗರ, ಜೂ 28:ಕುಶಾಲನಗರದಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದೆ. ಗ್ರಾಮೀಣಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಮನೆ ಮೇಲೆ ದಾಳಿ ಮಾಡಲಾಗಿದೆ.ಕುಶಾಲನಗರದ ಗೊಂದಿಬಸವನಹಳ್ಳಿ ನಿವಾಸಿ ಅಬ್ದುಲ್…
Read More » -
ಪ್ರಕಟಣೆ
ಹೆಬ್ಬಾಲೆಯಲ್ಲಿ ಜೂ.28 (ನಾಳೆ) ಪೌತಿ ಖಾತೆ ಅಂದೋಲನ
ಕುಶಾಲನಗರ, ಜೂ 27: ಹೆಬ್ಬಾಲೆ ಗ್ರಾಮದಲ್ಲಿ ಜೂ.28ರಂದು ಬುಧವಾರ ಪೌತಿ ಖಾತೆ ಆಂದೋಲನ ಕಾರ್ಯಕ್ರಮ ಆಯೋಜಿಸಲಾಗಿದೆ. ಕುಶಾಲನಗರ ತಾಲ್ಲೂಕು ತಹಶೀಲ್ದಾರ್ ಪ್ರಕಾಶ್ ಅಧ್ಯಕ್ಷತೆಯಲ್ಲಿ ಗ್ರಾಮದ ಪಂಚಾಯಿತಿ ಸಭಾಂಗಣದಲ್ಲಿ…
Read More » -
ಸಭೆ
ಬಸವನಹಳ್ಳಿ ಗಿರಿಜನ ವಿವಿಧೋದ್ದೇಶ ಸಹಕಾರ ಸಂಘದ (ಲ್ಯಾಂಪ್ಸ್) ಅಧ್ಯಕ್ಷರಾಗಿ ಅರುಣ್ ರಾವ್ ಗೆಲುವು
ಕುಶಾಲನಗರ, ಜೂ 26 ಬಸವನಹಳ್ಳಿ ಗಿರಿಜನ ವಿವಿಧೋದ್ದೇಶ ಸಹಕಾರ ಸಂಘದ (ಲ್ಯಾಂಪ್ಸ್) ಎರಡನೇ ಅವಧಿಯ ಅಧ್ಯಕ್ಷರಾಗಿ ಕಾಂಗ್ರೆಸ್ ನ ಅರುಣ್ ರಾವ್ ಆಯ್ಕೆಯಾದರು. ಅಧ್ಯಕ್ಷರ ರಾಜಿನಾಮೆ ಹಿನ್ನಲೆಯಲ್ಲಿ…
Read More » -
ಸಭೆ
ಹಾಸನ ಮತ್ತು ಕೊಡಗು ಜಿಲ್ಲಾ ವ್ಯಾಪ್ತಿಯ ನಂದಿನಿ ರಿಟೇಲ್ ದಾರರ ಸಭೆ
ಕುಶಾಲನಗರ, ಜೂ 24: ನಂದಿನಿ ರಿಟೇಲ್ ದಾರರು ಹಾಲು, ಮೊಸರು ಮಾರುವುದರ ಜೊತೆಗೆ ತುಪ್ಪ, ಬೆಣ್ಣೆ, ಹಾಲಿನ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಿದರೆ ಸಹಕಾರ ಸಂಘಕ್ಕೆ…
Read More » -
ಕ್ರೈಂ
ವಾಕಿಂಗ್ ತೆರಳಿದ್ದ ವ್ಯಕ್ತಿ ಸೇತುವೆ ಕೆಳಗೆ ಶವವಾಗಿ ಪತ್ತೆ
ಕುಶಾಲನಗರ, ಜೂ 22: ವಾಕಿಂಗ್ ತೆರಳಿದ್ದ ವ್ಯಕ್ತಿ ಸೇತುವೆ ಕೆಳಗೆ ಶವವಾಗಿ ಪತ್ತೆಯಾಗಿದ್ದಾರೆ. ಕುಶಾಲನಗರದ ಲಾರಿ ಚಾಲಕ ಗಂಗಾಧರ್ (65) ಮೃತ ವ್ಯಕ್ತಿ. ಕುಶಾಲನಗರದ ಹಳೆ ಸೇತುವೆ…
Read More » -
ಕಾರ್ಯಕ್ರಮ
ಕುಶಾಲನಗರದ ಪ್ರಾ.ಕೃಷಿ.ಪ.ಸ.ಸಂಘದಿಂದ ಸಹಕಾರ ಶಿಕ್ಷಣ ನಿಧಿಗೆ ಚೆಕ್ ಹಸ್ತಾಂತರ
ಕುಶಾಲನಗರ, ಜೂ 20: ಕುಶಾಲನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸಹಕಾರ ಶಿಕ್ಷಣ ನಿಧಿಗೆ ಚೆಕ್ಕನ್ನು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಗೆ ಹಸ್ತಾಂತರಿಸಲಾಯಿತು. ಕೊಡಗು…
Read More » -
ಕಾರ್ಯಕ್ರಮ
ನಂಜರಾಯಪಟ್ಟಣ ಗ್ರಾಪಂ ನಿಧಿ 20 ಲಕ್ಷದ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ
ಕುಶಾಲನಗರ, ಜೂ 20: ನಂಜರಾಯಪಟ್ಟಣ ಗ್ರಾಪಂನ 2023-24ನೇ ಸಾಲಿನ ಪಂಚಾಯ್ತಿ ನಿಧಿ ರೂ 20 ಲಕ್ಷ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಗ್ರಾಪಂ ವ್ಯಾಪ್ತಿಯ…
Read More » -
ಪ್ರಕಟಣೆ
ಪ್ರವಾಸಿಗರು, ಪ್ರವಾಸೋದ್ಯಮಕ್ಕೆ ಪೂರಕ ವೆಬ್ಸೈಟ್ TRIP TO COORG ಆರಂಭ
ಕುಶಾಲನಗರ ಜೂ 19: ಕೊಡಗು ಪ್ರಮುಖ ಪ್ರವಾಸಿ ತಾಣಗಳು, ಹೋಟೆಲ್, ಹೋಂ ಸ್ಟೇ, ರೆಸಾರ್ಟ್ ಮಾಹಿತಿಗಳನ್ನು ಒಳಗೊಂಡ ಟ್ರಿಪ್ ಟು ಕೂರ್ಗ್ ಮಾಹಿತಿ ಜಾಲ ಪ್ರಾರಂಭಗೊಂಡಿದೆ. ಕೊಡಗಿನ…
Read More » -
ಕಾರ್ಯಕ್ರಮ
ಕೊಡಗು ಜಿಲ್ಲಾ ಗೌಡ ನೌಕರರ ಟ್ರಸ್ಟ್ ಉದ್ಘಾಟನಾ, ಪ್ರತಿಭಾ ಪುರಸ್ಕಾರ, ನಿವೃತ್ತರಿಗೆ ಸನ್ಮಾನ
ಕುಶಾಲನಗರ, ಜೂ 18: ಕೊಡಗು ಜಿಲ್ಲಾ ಗೌಡ ನೌಕರರ ಟ್ರಸ್ಟ್ ಆಶ್ರಯದಲ್ಲಿ ಕುಶಾಲನಗರದ ರೈತ ಸಹಕಾರ ಭವನದಲ್ಲಿ ಟ್ರಸ್ಟ್ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತರಿಗೆ ಸನ್ಮಾನ…
Read More » -
ಸಾಮಾಜಿಕ
ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಸಾಮಗ್ರಿ ವಿತರಣೆ
ಕುಶಾಲನಗರ, ಜೂ 17: ಕೂಡಿಗೆ ಗ್ರಾಪಂ ವ್ಯಾಪ್ತಿಯ ಭುವನಗಿರಿ ಗ್ರಾಮದ ಗುತ್ತಿಗೆದಾರ ಎಚ್.ಎಚ್.ಕೃಷ್ಣ ಅವರು ಭುವನಗಿರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 30 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ…
Read More » -
ಕಾರ್ಯಕ್ರಮ
ಕೂಡ್ಲೂರಿನಲ್ಲಿ ಸಮಾನ ಮನಸ್ಕರಿಂದ ನೂತನ ಶಾಸಕರಿಗೆ ಅಭಿನಂದನೆ, ಅಹವಾಲು ಸಲ್ಲಿಕೆ ಸಭೆ
ಕುಶಾಲನಗರ, ಜೂ 16: ಕೂಡ್ಲೂರು ಗ್ರಾಮದಲ್ಲಿ ಶಾಸಕ ಮಂಥರ್ ಗೌಡ ಅವರಿಗೆ ಅಭಿನಂದನಾ ಸಭೆ ಮತ್ತು ಕೃತಜ್ಞತಾ ಸಲ್ಲಿಕೆ ಸಭೆ ಹಮ್ಮಿಕೊಳ್ಳಲಾಯಿತು. ಹಿರಿಯ ಸಹಕಾರಿ ಟಿ.ಆರ್.ಶರವಣಕುಮಾರ್ ಅವರ…
Read More » -
ಕ್ರೈಂ
ಗಾಂಜಾ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ
ಕುಶಾಲನಗರ, ಜೂ 16: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಯುವಕರನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು ಕೂಡಿಗೆಯಲ್ಲಿ ಬಂಧಿಸಿದ್ದಾರೆ. ಕೂಡ್ಲೂರು ಕೈಗಾರಿಕಾ ಬಡಾವಣೆ ನಿವಾಸಿ ಸೈಯದ್ ಇಸ್ಮಾಯಿಲ್ ಎಂಬವರ…
Read More » -
ಕಾರ್ಯಕ್ರಮ
ಶ್ಯಾಮನೂರು ಶಿವಶಂಕರಪ್ಪ ಜನ್ಮದಿನದ ಅಂಗವಾಗಿ 93 ಗಿಡ ನೆಡುವ ಕಾರ್ಯಕ್ಕೆ ಚಾಲನೆ
ಕುಶಾಲನಗರ, ಜೂ 16: ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ ಅವರ 93ನೇ ಜನ್ಮದಿನದ ಅಂಗವಾಗಿ ಮಹಾ ಸಭಾದ ಕೊಡಗು ಜಿಲ್ಲಾ ಘಟಕದಿಂದ…
Read More » -
ಅಪಘಾತ
ಬುಲೆಟ್-ಸ್ಕೂಟಿ ನಡುವೆ ಅಪಘಾತ: ಕಾಲೇಜು ಯುವತಿ ದುರ್ಮರಣ
ಕುಶಾಲನಗರ, ಜೂ 15: ಕುಶಾಲನಗರದ ಕೂರ್ಗ್ ಸಿನಿಪ್ಲೆಕ್ಸ್ ಬಳಿ ನಡೆದ ಭೀಕರ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಬುಲೆಟ್ ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿದೆ. ಇಂದಿರಾ…
Read More » -
ಶಿಕ್ಷಣ
ಕೂಡಿಗೆಯಲ್ಲಿ ನಡೆದ ಕೌಶಲ್ಯಾಭಿವೃದ್ಧಿ ಯೋಜನೆಗಳ ಮಾಹಿತಿ ಕಾರ್ಯಗಾರ
ಕುಶಾಲನಗರ, ಜೂ 14: ಜಿಲ್ಲಾ ಕೌಶಲ್ಯಾಭಿವೃದ್ಧಿ,ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಕೂಡಿಗೆ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ…
Read More » -
ಕ್ರೀಡೆ
ವಿಪತ್ತು ಎದುರಿಸುವಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ:ಡಿವೈಎಸ್ಪಿ ಗಂಗಾಧರಪ್ಪ
ಕುಶಾಲನಗರ, ಜೂ 14: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ವಿಪತ್ತು ನಿರ್ವಹಣಾ ತಂಡ ಆಶ್ರಯದಲ್ಲಿ ಕೂಡಿಗೆಯಲ್ಲಿ ಸೌಹಾರ್ದ ಪಂದ್ಯಾಟ ಹಮ್ಮಿಕೊಳ್ಳಲಾಯಿತು. ಪೊಲೀಸ್ ಇಲಾಖೆ, ಪತ್ರಕರ್ತರು ಹಾಗೂ ಸ್ಥಳೀಯ…
Read More » -
ಧಾರ್ಮಿಕ
ಬ್ಯಾಡಗೊಟ್ಟ ಗ್ರಾಮದಲ್ಲಿ ಮಾರಿಯಮ್ಮ ದೇವಿಯ ವಾರ್ಷಿಕ ಪೂಜೋತ್ಸವ
ಕುಶಾಲನಗರ, ಜೂ 13: ಕೂಡಿಗೆ ಗ್ರಾಪಂ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದ ಮಾರಿಯಮ್ಮ ದೇವಿಯ ವಾರ್ಷಿಕ ಪೂಜೋತ್ಸವ ಎರಡು ದಿನಗಳ ಕಾಲ ಶ್ರದ್ದಾಭಕ್ತಿಯಿಂದ ನಡೆಯಿತು. ದೇವಾಲಯ ಸೇವಾ ಸಮಿತಿ…
Read More » -
ಕಾರ್ಯಕ್ರಮ
ಕುಶಾಲನಗರ ತಾಲೂಕು ವ್ಯಾಪ್ತಿಯ ಗ್ರಾಪಂ ಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿ ಪ್ರಕ್ರಿಯೆ
ಕುಶಾಲನಗರ, ಜೂ 13: ಕುಶಾಲನಗರ ತಾಲೂಕು ವ್ಯಾಪ್ತಿಯ ಗ್ರಾಪಂ ಗಳ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿ ಪ್ರಕ್ರಿಯೆ ಜಿಲ್ಲಾಧಿಕಾರಿ ಬಿ.ಸಿ.ಸತೀಶ ಅಧ್ಯಕ್ಷತೆಯಲ್ಲಿ ಕುಶಾಲನಗರದ…
Read More » -
ಸನ್ಮಾನ
ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲ ಪ್ರಕಾಶ್ ಅವರಿಗೆ ಗ್ರೀನ್ ಅವಾರ್ಡ್
ಕುಶಾಲನಗರ, ಜೂ 12: ಜೆಸಿಐ ಸೋಮವಾರಪೇಟೆ ಪುಷ್ಪಗಿರಿ ಮತ್ತು ನೆಹರು ಯುವ ಕೇಂದ್ರ ಮಡಿಕೇರಿಯ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ…
Read More » -
ಸಾಹಿತ್ಯ
ಲೀಲಾಕುಮಾರಿ ತೊಡಿಕಾನ ಅವರ ‘ಹನಿಹನಿ ಇಬ್ಬನಿ’ ಹನಿಗವನ ಸಂಕಲನ ಬಿಡುಗಡೆ
ಕುಶಾಲನಗರ, ಜೂ 12: : ಪಟ್ಟಣದ ಅನುಗ್ರಹ ಕಾಲೇಜಿನ ಕನ್ನಡ ಉಪನ್ಯಾಸಕಿ ಲೀಲಾಕುಮಾರಿ ತೊಡಿಕಾನರವರ ‘ ಹನಿಹನಿ ಇಬ್ಬನಿ’ ಹನಿಗವನ ಸಂಕಲನ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕಾಲೇಜಿನ…
Read More » -
ಕಾರ್ಯಕ್ರಮ
ಕೊಡಗು ವಿವಿಯಲ್ಲಿ ಬೀಳ್ಕೊಡುಗೆ ಮತ್ತು ಅಭಿನಂದನಾ ಸಮಾರಂಭ
ಕುಶಾಲನಗರ, ಜೂ 12: ಚಿಕ್ಕ ಅಳುವಾರದಲ್ಲಿರುವ ಕೊಡಗು ವಿವಿಯಲ್ಲಿ ನೂತನ ಕುಲಪತಿ ಪ್ರೊ.ಅಶೋಕ ಸಂ.ಆಲೂರು ಅವರಿಗೆ ಅಭಿನಂದನೆ ಮತ್ತು ಮಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಪಿ.ಸುಬ್ರಮಣ್ಯ ಯಡಪಡಿತ್ತಾಯ…
Read More » -
ರಾಜಕೀಯ
ಕೊಡಗು ಜಿಲ್ಲೆಗೆ ಆಗಮಿಸಿದ ಉಸ್ತುವಾರಿ ಸಚಿವ ಎಸ್.ಎನ್.ಬೋಸರಾಜು, ಕಾವೇರಿ ಮಾತೆಗೆ ಪೂಜೆ ಸಲ್ಲಿಕೆ
ಕುಶಾಲನಗರ, ಜೂ 11: ಕೊಡಗಿನ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಎಸ್.ಎನ್.ಬೋಸರಾಜು ಭಾನುವಾರ ಜಿಲ್ಲೆಗೆ ಆಗಮಿಸಿದರು. ಉಸ್ತುವಾರಿ ಸಚಿವ ರನ್ನು ಕೊಡಗು ಜಿಲ್ಲಾಡಳಿತ ಹಾಗೂ ಕಾಂಗ್ರೆಸ್ ಮುಖಂಡರು ಆತ್ಮೀಯವಾಗಿ…
Read More » -
ಕಾರ್ಯಕ್ರಮ
ಕುಶಾಲನಗರದ ಪತ್ರಕರ್ತರೊಂದಿಗೆ ಶಾಸಕ ಡಾ.ಮಂಥರ್ ಗೌಡ ಸಂವಾದ
ಕುಶಾಲನಗರ, ಜೂ10: ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಸಂಘದ ಕಛೇರಿಯಲ್ಲಿ ನಡೆಸ…
Read More » -
ಆರೋಪ
ಇಂದಿರಾ ಬಡಾವಣೆಯಲ್ಲಿ ಚರಂಡಿ ಸಮಸ್ಯೆಗೆ ಮುಕ್ತಿ ಕಲ್ಪಿಸಲು ಒತ್ತಾಯ
ಕುಶಾಲನಗರ, ಜೂ 08: ಕುಶಾಲನಗರ ಪುರಸಭೆ ವ್ಯಾಪ್ತಿಯ 11ನೇ ವಾರ್ಡ್ ಇಂದಿರಾ ಬಡಾವಣೆಯಲ್ಲಿ ಚರಂಡಿ ಸಮಸ್ಯೆ ಪರಿಹರಿಸುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿ ವರ್ಗ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯ…
Read More »