Recent Post
-
ಕಾರ್ಯಕ್ರಮ
ಕುಶಾಲನಗರ : ಬಿಜೆಪಿ ವತಿಯಿಂದ ಮನೆ ಮನೆ ಪ್ರಚಾರ
ಕುಶಾಲನಗರ, ಏ 20: ತಾಲ್ಲೂಕು ಕೇಂದ್ರ ಕುಶಾಲನಗರ ಪುರಸಭೆ ವ್ಯಾಪ್ತಿಯ ವಿವಿಧ ಬಡಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪಕ್ಷದ ಅಭ್ಯರ್ಥಿಯಾಗಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಪರವಾಗಿ…
Read More » -
ಕಾರ್ಯಕ್ರಮ
ಕುಶಾಲನಗರದ ಬೂತ್ ನಂ 173 ರಲ್ಲಿ ಅಪ್ಪಚ್ಚುರಂಜನ್ ಪರ ಮತಯಾಚನೆ
ಕುಶಾಲನಗರ, ಏ 19: ಕುಶಾಲನಗರದ ಬೂತ್ ನಂ 173 ರಲ್ಲಿ ಬೂತ್ ಅಧ್ಯಕ್ಷರಾದ ಸೋಮಶೇಖರ್ ರವರ ನೇತ್ರತ್ವದಲ್ಲಿ ಮನೆ ಮನೆ ಪ್ರಚಾರ ಮಾಡಿ ಬಿಜೆಪಿಯ ಅಭ್ಯರ್ಥಿಯಾದ ಎಂ.ಪಿ.ಅಪ್ಪಚ್ಚು…
Read More » -
ಪ್ರಕಟಣೆ
ರಾಜಕಾರಣಿ ಎಸ್.ಎನ್.ರಾಜಾರಾವ್ ನಿಧನ: ವಿವಿಧ ಮುಖಂಡರಿಂದ ಅಂತಿಮ ದರ್ಶನ
ಕುಶಾಲನಗರ, ಏ 18: ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೂಡಿಗೆ ಗ್ರಾಪಂ ವ್ಯಾಪ್ತಿಯ ಹೆಗ್ಗಡಹಳ್ಳಿ ನಿವಾಸಿ ಎಸ್.ಎನ್.ರಾಜಾರಾವ್ (68) ನಿಧನರಾದರು. ಅನಾರೋಗ್ಯದಿಂದಾಗಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ…
Read More » -
ಕ್ರೀಡೆ
ಕ್ರೀಡಾಶಾಲೆ, ವಸತಿನಿಲಯ ಪ್ರವೇಶಾತಿಗೆ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭ
ಕುಶಾಲನಗರ, ಏ 18: ರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2023-24 ನೇ ಸಾಲಿಗೆ ಕ್ರೀಡಾ ವಸತಿ ಶಾಲೆ, ವಸತಿ ನಿಲಯ ಗಳಿಗೆ ಪ್ರವೇಶ…
Read More » -
ಕಾರ್ಯಕ್ರಮ
ಡಾ.ಮಂಥರ್ ಗೌಡ ನಾಮಪತ್ರ ಕಾರ್ಯಕ್ರಮ: ಬಿ.ಎಸ್.ಅನಂತಕುಮಾರ್ ನೇತೃತ್ವದ ಪಡೆ ಬೆಂಬಲ
ಕುಶಾಲನಗರ, ಏ 17: ಮಡಿಕೇರಿ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಥರ್ ಗೌಡ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಡಿಸಿಸಿ ಉಪಾಧ್ಯಕ್ಷ ಬಿ.ಎಸ್.ಅನಂತಕುಮಾರ್ ನೇತೃತ್ಚದ ಪಡೆ ಮಡಿಕೇರಿಗೆ ತೆರಳಿತು. ಬರೋಬ್ಬರಿ…
Read More » -
ಕಾರ್ಯಕ್ರಮ
ಟೀಂ ಆಟಿಟ್ಯೂಡ್ ಕಲ್ಚರಲ್ ಅಕಾಡೆಮಿಯ ಸೀಜನ್-7 ರ ಬೇಸಿಗೆ ಶಿಬಿರ
ಕುಶಾಲನಗರ,ಏ 16: ಇಂದಿನ ದಿನಮಾನಗಳಲ್ಲಿ ಆರೋಗ್ಯಕರ ಬದುಕನ್ನು ನಡೆಸಲು ಉತ್ತಮ ಜೀವನ ಶೈಲಿಯೊಂದಿಗೆ ಸ್ವಚ್ಚ ಹಾಗೂ ಉತ್ತಮ ಪರಿಸರ ಅತಿ ಅಗತ್ಯವಾಗಿದ್ದು,ಅದಕ್ಕಾಗಿ ನಾವು ಮರ ಗಿಡಗಳನ್ನು ಹೆಚ್ಚು…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಲುಕ್ಸ್ ಬ್ಯೂಟಿ ಕೇರ್ ಫ್ಯಾಮಿಲಿ ಸಲೂನ್ ಶುಭಾರಂಭ
ಕುಶಾಲನಗರ, ಏ 13:ಕುಶಾಲನಗರದಲ್ಲಿ ಶುಭಾರಂಭಗೊಂಡ ಲುಕ್ಸ್ ಬ್ಯೂಟಿ ಕೇರ್ ಫ್ಯಾಮಿಲಿ ಸಲೂನ್ ಲೋಕಾರ್ಪಣೆಗೊಳಿಸಲಾಯಿತು. ಕ್ಯಾಪಿಟಲ್ ಟವರ್ ನಲ್ಲಿ ಆರಂಭಗೊಂಡ ಸಲೂನ್ ಅನ್ನು ಸ್ಪಿನ್ ಸಲೂನ್ ಮಾಲೀಕ ನಾಮದೇವ…
Read More » -
ಪ್ರತಿಭಟನೆ
ನಂದಿನಿಯೊಂದಿಗೆ ಅಮುಲ್ ವಿಲೀನಕ್ಕೆ ವಿ.ಜೆ.ನವೀನ್ ಗೌಡ ಆಕ್ರೋಷ: ಪ್ರತಿಭಟನೆ ಎಚ್ಚರಿಕೆ
ಕುಶಾಲನಗರ, ಏ.12: ನಂದಿನಿ ಸಂಸ್ಥೆಯೊಂದಿಗೆ ಅಮುಲ ವಿಲೀನ ಚಿಂತನೆ ಬಗ್ಗೆ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ವಿ.ಜೆ.ನವೀನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪತ್ರಿಕಾ…
Read More » -
ಕ್ರೈಂ
ಕಾವೇರಿಯಲ್ಲಿ ಮುಳುಗಿ ಅಯ್ಯಪ್ಪ ಮಾಲಾಧಾರಿ ತಂದೆ, ಮಗ ದುರ್ಮರಣ
ಕುಶಾಲನಗರ, ಏ 11:: ಸ್ಮಾನಕ್ಕೆ ನದಿಗಿಳಿದ ಅಯ್ಯಪ್ಪಸ್ವಾಮಿ ಮಾಲಾಧಾರಿ ತಂದೆ, ಮಗ ಕಾವೇರಿ ನದಿ ಪಾಲಾದ ಘಟನೆ ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಚಿಕ್ಕ ಬೆಟಗೇರಿಯಲ್ಲಿ ನಡೆದಿದೆ. ಮೂಲತಃ…
Read More » -
ಮನವಿ
ಸಾಮಾಜಿಕ ಹೋರಾಟಗಾರ ಸತ್ಯಜಿತ್ ಸುರತ್ಕಲ್ ಗೆ ಭದ್ರತೆ ಒದಗಿಸಲು ಮನವಿ
ಕುಶಾಲನಗರ, ಏ 10: ನಾಡಿನ ಸಂಸ್ಕೃತಿ ಮತ್ತು ದೇಶದ ಸಮಗ್ರತೆಯ ಬಗ್ಗೆ ಕಾಳಜಿ ಹೊಂದಿರುವ, ಸಮಾಜ ಘಾತುಕ ಶಕ್ತಿಗಳ ವಿರುದ್ದ ನಿರಂತರ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಸಾಮಾಜಿಕ ಹೋರಾಟಗಾರ…
Read More » -
ಕಾರ್ಯಕ್ರಮ
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಕಾರ್ಯಕರ್ತರು, ಮುಖಂಡರ ಸಭೆ
ಕುಶಾಲನಗರ, ಏ 10: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಎಪಿಸಿಎಂಎಸ್ ಸಭಾಂಗಣದಲ್ಲಿ ಕಾರ್ಯಕರ್ತರು, ಮುಖಂಡರ ಸಭೆ ನಡೆಯಿತು. ಬ್ಲಾಕ್ ಅಧ್ಯಕ್ಷ ವಿ.ಪಿ.ಶಶಿಧರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ…
Read More » -
ಪ್ರಕಟಣೆ
ಡಾ.ಮಂಥರ್ ಗೌಡ ಆಯ್ಕೆ ಸ್ವಾಗತಾರ್ಹ: ಕುಶಾಲನಗರ ಕಾಂಗ್ರೆಸ್ ಮುಖಂಡರ ಬೆಂಬಲ
ಕುಶಾಲನಗರ, ಏ 09:ಕೊಡಗು ಜಿಲ್ಲೆಯ ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ.ಮಂಥರ್ ಗೌಡ 17 ರಂದು ನಾಮಪತ್ರ ಸಲ್ಲಿಸುತ್ತಾರೆ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್…
Read More » -
ಧಾರ್ಮಿಕ
ಕುಶಾಲನಗರ ಬ್ರಾಹ್ಮಣರ ಸಂಘದಿಂದ ಪಟ್ಟಾಭಿರಾಮನ ಭವ್ಯ ಮೆರವಣಿಗೆ ಕಾರ್ಯಕ್ರಮ
ಕುಶಾಲನಗರ, ಏ 08: ಕುಶಾಲನಗರದ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘ ಮತ್ತು ಶ್ರೀ ರಾಮ ಸೇವಾ ಸಮಿತಿ ಆಶ್ರಯದಲ್ಲಿ ರಾಮೋತ್ಸವದ ಅಂಗವಾಗಿ ಶುಕ್ರವಾರ ಶ್ರೀರಾಮ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಿತು.…
Read More » -
ಪ್ರತಿಭಟನೆ
ರಸಲ್ ಪುರ-ಬಾಳುಗೋಡು: ಅಬ್ದುಲ್ ಅಜೀಜ್ ಮೂಲೆ ಭಾಗ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ
ಕುಶಾಲನಗರ, ಏ 08: ಮೂಲಭೂತ ಸೌಕರ್ಯಕ್ಕೆ ಒತ್ತಾಯಿಸಿ ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ರಸಲ್ ಪುರ-ಬಾಳುಗೋಡಿನ ಅಬ್ದುಲ್ ಅಜೀಜ್ ಮೂಲೆ ಭಾಗದ ಗ್ರಾಮಸ್ಥರು ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಚಿಕ್ಲಿಹೊಳೆ…
Read More » -
ಪ್ರಕಟಣೆ
ಐಎಂಪಿ ಯಿಂದ ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯಾಗಿ ಕೆ.ಪಿ.ರಶೀದ ಬೇಗಂ ಸ್ಪರ್ಧೆ
ಕುಶಾಲನಗರ, ಏ 08: ಇಂಡಿಯನ್ ಮೂವ್ಮೆಂಟ್ ಪಾರ್ಟಿಯಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ದೊರೆತಿರುವುದಾಗಿ ಸಾಮಾಜಿಕ ಕಾರ್ಯಕರ್ತೆ ಕೆ.ಪಿ.ರಶೀದ ಬೇಗಂ ತಿಳಿಸಿದರು. ಮಾಧ್ಯಮದವರೊಂದಿಗೆ ಮಾತನಾಡಿದ…
Read More » -
ಮಳೆ
ಮಾದಾಪಟ್ಟಣ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಸ್ಯಾಂಡ್ ಬಂಡ್ ಅಳವಡಿಕೆ
ಕುಶಾಲನಗರ, ಏ 07: ಬಿಸಿಲಿನ ಝಳಕ್ಕೆ ತತ್ತರಿಸಿರುವ ಕಾವೇರಿಯಲ್ಲಿ ನೀರಿನ ಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಹಲವು ಕಡೆಗಳಲ್ಲಿ ಕಾವೇರಿ ಒಡಲ ದರ್ಶನವಾಗುತ್ತಿದೆ. ಮಳೆಯ ಅಭಾವ…
Read More » -
ಪ್ರಕಟಣೆ
ಮಡಿಕೇರಿ ಕ್ಷೇತ್ರ ಟಿಕೇಟ್ ಆಕಾಂಕ್ಷಿ ಎಚ್.ಎಸ್.ಚಂದ್ರಮೌಳಿ ಪ್ರತಿಕ್ರಿಯೆ
ಕುಶಾಲನಗರ, ಏ 07: ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ಬದ್ದನಾಗಿ ಮಡಿಕೇರಿ ಕ್ಷೇತ್ರದಲ್ಲಿ ಗೆಲುವಿಗೆ ಅಸಮಾಧಾನ, ಬೇಸರ ಬದಿಗೊತ್ತಿ ಶ್ರಮವಹಿಸಲಾಗುವುದು ಎಂದು ಕ್ಷೇತ್ರದ ಪ್ರಭಲ ಟಿಕೆಟ್ ಆಕಾಂಕ್ಷಿಯಾಗಿದ್ದ ಎಚ್.ಎಸ್.ಚಂದ್ರಮೌಳಿ…
Read More » -
ಕಾರ್ಯಕ್ರಮ
ಕುಶಾಲನಗರದ ಬ್ರಾಹ್ಮಣರ ಸಂಘದಲ್ಲಿ ಶ್ರೀರಾಮ ಪಟ್ಟಾಭಿಷೇಕ ಕಾರ್ಯಕ್ರಮ
ಕುಶಾಲನಗರ, ಏ 07: ಕುಶಾಲನಗರದ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘ ಮತ್ತು ಶ್ರೀ ರಾಮ ಸೇವಾ ಸಮಿತಿ ಆಶ್ರಯದಲ್ಲಿ ರಾಮೋತ್ಸವದ ಅಂಗವಾಗಿ ಶುಕ್ರವಾರ ಶ್ರೀರಾಮ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಿತು.…
Read More » -
ಕ್ರೈಂ
ಮೂರು ಪ್ರತ್ಯೇಕ ಪ್ರಕರಣ: ರೂ 5.50 ಲಕ್ಷ ಹಣ ಸೀಜ್
ಕುಶಾಲನಗರ, ಏ 04:ಸಮರ್ಪಕ ದಾಖಲೆಯಿಲ್ಲದೆ ಸಾಗಾಟವಾಗುತ್ತಿದ್ದ ಹಣ ಪತ್ತೆಯಾಗಿದ್ದು ಒಟ್ಟು ರೂ 5.5 ಲಕ್ಷ ವಶಪಡಿಸಿಕೊಂಡ ಪೊಲೀಸರು. ಕುಶಾಲನಗರ ಅರಣ್ಯ ತಪಾಸಣಾ ಗೇಟ್ ಬಳಿ ತಪಾಸಣೆ ಸಂದರ್ಭ…
Read More » -
ಕ್ರೈಂ
ಕಳ್ಳಭಟ್ಟಿ ತಯಾರಿಕೆ: ಅಬಕಾರಿ ಅಧಿಕಾರಿಗಳ ದಾಳಿ
ಕುಶಾಲನಗರ, ಏ 03: ಸೋಮವಾರಪೇಟೆ ತಾಲ್ಲೂಕು, ಚನ್ನಪುರ ಗ್ರಾಮದ ನಿವಾಸಿಯಾದ ಚಂದ್ರಶೇಖರ್ ಬಿನ್ ಲೇಟ್ ನಂಜುಂಡಶೆಟ್ಟಿ ಎಂಬ ವ್ಯಕ್ತಿಯ ಮನೆಯ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ,…
Read More » -
ಟ್ರೆಂಡಿಂಗ್
ಹುಲುಸೆ: ಶ್ರೀ ಶ್ರೀ ಶ್ರೀ ಶಿವಕುಮಾರ ಶಿವಯೋಗಿಗಳ 116 ನೇ ಜಯಂತಿ ಕಾರ್ಯಕ್ರಮ
ಕುಶಾಲನಗರ, ಏ 01: ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲುಸೆ ಗ್ರಾಮದ ವೀರಶೈವ ಸಮಾಜ ಮತ್ತು ಬಸವೇಶ್ವರ ಸಮಿತಿ ಹಾಗೂ ಗ್ರಾಮಸ್ಥರ ಆಶ್ರಯದಲ್ಲಿ ತ್ರಿವಿಧ ದಾಸೋಹಿ ಶ್ರೀ…
Read More » -
ಪ್ರಕಟಣೆ
ಏಪ್ರಿಲ್ 3 ರಂದು ಉಮಾಮಹೇಶ್ವರ ಕ್ಷೇತ್ರದಲ್ಲಿ ವಾರ್ಷಿಕ ವಿಶೇಷ ಪೂಜೆ.
ಕುಶಾಲನಗರ ಏ 01: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ಕ್ಷೇತ್ರದ ವಾರ್ಷಿಕ ವಿಶೇಷ ಪೂಜಾ ಕಾರ್ಯಕ್ರಮವು ಏ 3 ರಂದು ನಡೆಯಲಿದೆ.…
Read More » -
ಕಾರ್ಯಕ್ರಮ
ವಿದ್ಯಾರ್ಥಿಗಳಿಗೆ ಕಾನೂನು ಅರಿವು ಬಹು ಮುಖ್ಯ: ಡಿ.ವೈ.ಎಸ್.ಪಿ ಗಂಗಾಧರಪ್ಪ
ಕುಶಾಲನಗರ ಏ 1: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಕಾನೂನಿನ ವಿಷಯಗಳ ಬಗ್ಗೆ ಅರಿತುಕೊಂಡಲ್ಲಿ ಸಂಭಾವ್ಯ ಅನಾಹುತಗಳನ್ನು ತಡೆಯಲು, ಪರಿಹರಿಸಲು ಸಹಕಾರಿಯಾಗಲಿದೆ ಎಂದು ಸೋಮವಾರಪೇಟೆ ಉಪ ವಿಭಾಗದ ಉಪ…
Read More » -
ಕಾರ್ಯಕ್ರಮ
ಬ್ರಾಹ್ಮಣರ ಸಂಘದಿಂದ ರಾಮೋತ್ಸವ: 10 ದಿನಗಳ ವಿಶೇಷ ಪೂಜಾ ಕಾರ್ಯಕ್ರಮಗಳು
ಕುಶಾಲನಗರ, ಏ 01:: ಕುಶಾಲನಗರದ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘ ಮತ್ತು ಶ್ರೀ ರಾಮ ಸೇವಾ ಸಮಿತಿ ಆಶ್ರಯದಲ್ಲಿ ರಾಮೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಮೋತ್ಸವ ಅಂಗವಾಗಿ 10 ದಿನಗಳ…
Read More » -
ಶಿಕ್ಷಣ
ಕುಶಾಲನಗರದಲ್ಲಿ ಕೇಟಲಿಸ್ಟ್ ನೀಟ್ ಅಕಾಡೆಮಿಯ ಉದ್ಘಾಟನೆ
ಕುಶಾಲನಗರ, ಮಾ 31: ಕುಶಾಲನಗರದಲ್ಲಿ ಆರಂಭವಾಗಿರುವ ‘ಕೇಟಲಿಸ್ಟ್ ನೀಟ್ ಅಕಾಡೆಮಿಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ. ಆರ್.…
Read More » -
ರಾಜಕೀಯ
ವಾಟ್ಸಾಪ್ ನಲ್ಲಿ ವಿಡಿಯೋ ಶೇರ್: ಚುನಾವಣಾಧಿಕಾರಿಯಿಂದ ನೋಟಿಸ್ ಜಾರಿ
ಕುಶಾಲನಗರ, ಮಾ 31: ವಾಟ್ಸಾಪ್ ಗ್ರೂಪ್ ನಲ್ಲಿ ರಾಜಕೀಯ ಪ್ರೇರಿತ ಹೇಳಿಕೆಯ ತುಣುಕುಗಳನ್ನು ಹಂಚಿಕೊಳ್ಳುವ ಮೂಲಕ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಸಮಜಾಯಿಷಿಕೆ ಕೋರಿ ಚುನಾವಣಾ ಆಯೋಗ…
Read More » -
ಪ್ರಕಟಣೆ
ಕೊಡಗು ವಿವಿ: ಲಾಂಛನ ಹಾಗೂ ಧ್ಯೇಯವಾಕ್ಯ ರಚನೆಗೆ ಆಹ್ವಾನ
ಕುಶಾಲನಗರ, ಮಾ 31: ನೂತನ ಕೊಡಗು ವಿಶ್ವವಿದ್ಯಾಲಯ ಅಧಿಕೃತವಾಗಿ ಮಾ.28 ರಂದು ಉದ್ಘಾಟನೆಯಾಗಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯಕ್ಕೆ ಸೂಕ್ತವಾದ ಲಾಂಛನ ಹಾಗೂ ಧ್ಯೇಯವಾಕ್ಯ ರೂಪಿಸಲು ಆಸಕ್ತ ರಿಂದ ಆಹ್ವಾನಿಸಲಾಗಿದೆ.…
Read More » -
ಪ್ರಕಟಣೆ
ಸ್ಮಶಾನ ಜಾಗ ಕಬಳಿಕೆ: ತಹಸೀಲ್ದಾರ್ ಗೆ ಮನವಿ
ಕುಶಾಲನಗರ, ಮಾ 31: ಕೂಡ್ಲೂರು ಕೈಗಾರಿಕಾ ಪ್ರದೇಶ ಸುಂದರನಗರ ಗ್ರಾಮದ ಸರ್ವೆ ನಂ 5/1 ರಲ್ಲಿ 1.20. ಎಕ್ರೆ ಜಾಗ ವಶಪಡಿಸಿಕೊಂಡಿದ್ದು ಸದರಿ ಜಾಗವನ್ನು ಗ್ರಾಮಸ್ಥರ ಅನುಕೂಲಕ್ಕೆ…
Read More » -
ಕಾರ್ಯಕ್ರಮ
ಕುಶಾಲನಗರದ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ರಾಮನವಮಿ ಆಚರಣೆ
ಕುಶಾಲನಗರ, ಮಾ 30: ಕುಶಾಲನಗರದ ರಥಬೀದಿಯಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ರಾಮನವಮಿ ಆಚರಣೆ ಮಾಡಲಾಯಿತು. ಶ್ರೀ ರಾಮಾಂಜನೇಯ ಉತ್ಸವ ಸಮಿತಿಯಿಂದ ನಡೆದ ಪೂಜೋತ್ಸವ ಪ್ರಧಾನ ಅರ್ಚಕ ರಾಧಾಕೃಷ್ಣ,…
Read More » -
ಕ್ರೈಂ
ಮಾದಕ ವಸ್ತು ಮಾರಾಟ: ಮೂವರ ಬಂಧನ
ಕುಶಾಲನಗರ, ಮಾ 30 ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ಮೂವರನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ. ಕೂಡಿಗೆ ಸೇತುವೆ ಬಳಿ ಮಾದಕ ವಸ್ತು…
Read More » -
ಕಾರ್ಯಕ್ರಮ
ಕೂಡಿಗೆ ವಲಯ ಕಾಂಗ್ರೆಸ್ ವತಿಯಿಂದ ಗ್ಯಾರೆಂಟಿ ಕಾರ್ಡ್ ವಿತರಣೆ
ಕುಶಾಲನಗರ, ಮಾ 28: ಕೂಡಿಗೆ ವಲಯ ಕಾಂಗ್ರೆಸ್ ವತಿಯಿಂದ ಬ್ಯಾಡಗೊಟ್ಟದಲ್ಲಿರುವ ದಿಡ್ಡಳ್ಳಿ ನಿರಾಶ್ರಿತರ ಕೇಂದ್ರದಲ್ಲಿ ಗ್ಯಾರೆಂಟಿ ಕಾರ್ಡ್ ವಿತರಣೆ ಕಾರ್ಯಕ್ರಮ ನಡೆಯಿತು. ವಲಯ ಕಾಂಗ್ರೆಸ್ ಅಧ್ಯಕ್ಷ ಟಿ.ಪಿ.ಹಮೀದ್…
Read More » -
ಕಾರ್ಯಕ್ರಮ
ಕೊಡಗು ವಿವಿ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ
ಕುಶಾಲನಗರ, ಮಾ 28: ಕೊಡಗು ಜಿಲ್ಲೆಯ ಬಹುಕಾಲದ ಕನಸಾದ ಕೊಡಗು ವಿಶ್ವವಿದ್ಯಾಲವನ್ನು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಬೆಂಗಳೂರಿನ ಜ್ಞಾನಜ್ಯೋತಿ ವಿಶ್ವವಿದ್ಯಾನಿಲಯದ ಸಭಾಂಗಣದಿಂದ ವರ್ಚುವಲ್…
Read More » -
ಪ್ರಕಟಣೆ
ಕುಶಾಲನಗರಕ್ಕೆ ಭೇಟಿ ನೀಡಿದ ಐಜಿಪಿ ಪ್ರವೀಣ್ ಮಧುಕರ್ ಪವಾರ್
ಕುಶಾಲನಗರ, ಮಾ 27: ಕುಶಾಲನಗರಕ್ಕೆ ಭೇಟಿ ನೀಡಿದ ಐಜಿಪಿ ಪ್ರವೀಣ್ ಮಧುಕರ್ ಪವಾರ್. ಮೈಸೂರು (ದಕ್ಷಿಣ ವಲಯ) ಪೊಲೀಸ್ ಮಹಾ ನಿರೀಕ್ಷಕ ಪ್ರವೀಣ್ ಮಧುಕರ್ ಪವಾರ್. ಕುಶಾಲನಗರ…
Read More » -
ಪ್ರಕಟಣೆ
ಬಿದ್ದು ಸಿಕ್ಕಿದ ಚಿನ್ನದುಂಗುರ ಗಣಪತಿಗೆ ಅರ್ಪಿಸಿದ ವಿ.ಪಿ.ಪ್ರಕಾಶ್
ಕುಶಾಲನಗರ, ಮಾ 27: ಬಿದ್ದು ಸಿಕ್ಕಿದ ಚಿನ್ನದುಂಗುರದ ವಾರಸುದಾರರು ಪತ್ತೆಯಾಗದ ಹಿನ್ನಲೆಯಲ್ಲಿ ಉಂಗುರುವನ್ನು ಕುಶಾಲನಗರದ ಶ್ರೀ ಗಣಪತಿ ದೇವರಿಗೆ ಅರ್ಪಿಸಲಾಗಿದೆ. ಕಳೆದ ಎರಡು ತಿಂಗಳ ಹಿಂದೆ ಕುಶಾಲನಗರದ…
Read More » -
ಕಾರ್ಯಕ್ರಮ
ನಂಜರಾಯಪಟ್ಟಣ ಪ್ರೌಢಶಾಲೆಯ ಆವರಣದಲ್ಲಿ ಎನ್ನೆಸ್ಸೆಸ್ ಶಿಬಿರಕ್ಕೆ ಚಾಲನೆ
ಕುಶಾಲನಗರ, ಮಾ 23: ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಹಾಗೂ ಗ್ರಾಮೀಣ ಜನರ ಬದುಕು ಬವಣೆ ಅರಿಯಲು ಸಹಕಾರಿ ಎಂದು ಕೊಡಗು…
Read More » -
ವಿಶೇಷ
ಬಾರಿಸು ಕನ್ನಡ ಡಿಂಡಿಮ ಸಾಂಸ್ಕೃತಿಕ ಕಾರ್ಯಕ್ರಮ: ಕುಶಾಲನಗರ ಕುಂದನ ನೃತ್ಯಾಲಯ ಮಕ್ಕಳ ನೃತ್ಯ ಪ್ರದರ್ಶನ
ಕುಶಾಲನಗರ, ಮಾ 26:ದೆಹಲಿಯಲ್ಲಿ ಕರ್ನಾಟಕ ಕನ್ನಡ ಸಂಘದ ಅಮೃತ ಮಹೋತ್ಸವದ ಅಂಗವಾಗಿ ನಡೆದ “ಬಾರಿಸು ಕನ್ನಡ ಡಿಂಡಿಮ” ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಶಾಲನಗರ ಕುಂದನ ನೃತ್ಯಾಲಯದ ಮಕ್ಕಳು ಪ್ರದರ್ಶಿಸಿದ…
Read More » -
ಕ್ರೈಂ
ಕುಶಾಲನಗರ ರೆಸಾರ್ಟ್ ನಲ್ಲಿ ಕಳ್ಳತನ: ಇಬ್ಬರು ಆರೋಪಿಗಳ ಬಂಧನ
ಕುಶಾಲನಗರ, ಮಾ 25:ಕುಶಾಲನಗರದ ಅಮನವನ ರೆಸಾರ್ಟ್ ನಲ್ಲಿ ಕಳ್ಳತನ ಪ್ರಕರಣ. ಕಳ್ಳತನ ಅರೋಪಿಗಳನ್ನು ಬಂಧಿಸಿದ ಕುಶಾಲನಗರ ಪೊಲೀಸರು. ಮೂಲತಃ ಕಾರ್ಕಳದ ಖಾಸಿಂ (32), ಮಹಮ್ಮದ್ ಸಿರಾಜುದ್ದಿನ್ (37)…
Read More » -
ಕಾರ್ಯಕ್ರಮ
ಕುಶಾಲನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹೆಚ್.ಐ.ವಿ ಏಡ್ಸ್ ಬಗ್ಗೆ ಅರಿವು ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಗಾರ
ಕುಶಾಲನಗರ, ಮಾ 25:ಕುಶಾಲನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹೆಚ್.ಐ.ವಿ ಏಡ್ಸ್ ಬಗ್ಗೆ ಅರಿವು ಕಾರ್ಯಕ್ರಮ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಗಾರ ನಡೆಯಿತು. ಕಾಲೇಜಿನ, ರೆಡ್ ರಿಬ್ಬನ್ ಕ್ಲಬ್,…
Read More » -
ಪ್ರಕಟಣೆ
ದೇವಾಂಗ ಸಂಘದ ಅಧ್ಯಕ್ಷರಾಗಿ ಡಿ.ವಿ.ರಾಜೇಶ್, ಪ್ರಧಾನ ಕಾರ್ಯದರ್ಶಿಯಾಗಿ ಡಿ.ಆರ್.ಕೃಷ್ಣಕುಮಾರ್ ಆಯ್ಕೆ
ಕುಶಾಲನಗರ ಮಾ 23: ಕುಶಾಲನಗರದ ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಂಗ ಸಂಘದ 2022-23 ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಡಿ.ಟಿ. ವಿಜೇಂದ್ರ ಅವರ ಅಧ್ಯಕ್ಷತೆಯಲ್ಲಿ…
Read More » -
ಪ್ರಕಟಣೆ
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷರಾಗಿ ವಿ.ಜೆ.ನವೀನ್
ಕುಶಾಲನಗರ, ಮಾ 24: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಿಸಾನ್ ಘಟಕದ ಅಧ್ಯಕ್ಷರಾಗಿ ವಿ.ಜೆ.ನವೀನ್ ಅವರನ್ನು ನಿಯೋಜಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಅವರ ಶಿಫಾರಸಿನ ಮೇರೆಗೆ…
Read More » -
ಸಭೆ
ಪುರಸಭೆ ಬಜೆಟ್ ಮಂಡನೆ: ಗದ್ದಲದ ನಡುವೆ ಅನುಮೋದನೆ
ಕುಶಾಲನಗರ, ಮಾ 24; ಕುಶಾಲನಗರ ಪುರಸಭೆಯ 2023-24ನೇ ಸಾಲಿನ ಬಜೆಟ್ ಮಂಡನಾ ಸಭೆ ನಡೆಯಿತು. ಪುರಸಭೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಬಿ.ಜೈವರ್ಧನ್ ತಮ್ಮ ಅಧ್ಯಕ್ಷಾವಧಿಯಲ್ಲಿ ಮೂರನೇ…
Read More » -
ಕ್ರೈಂ
ಹಾರಂಗಿ: ಅಕ್ರಮ ಮದ್ಯ ಮಾರಾಟ: ವ್ಯಕ್ತಿ ಬಂಧನ
ಕುಶಾಲನಗರ, ಮಾ 24: ಅಕ್ರಮವಾಗಿ ಮದ್ಯ ಮಾರಾಟ ಪ್ರಕರಣ ಹಿನ್ನಲೆಯಲ್ಲಿ ಕುಶಾಲನಗರ ತಾಲ್ಲೂಕು, ಹಾರಂಗಿ ಅಂಚೆ, ಹುಲುಗುಂದ ಗ್ರಾಮದ ನಿವಾಸಿ ಸತ್ಯ ಕುಮಾರ್ ಎಂಬ ವ್ಯಕ್ತಿಯ ಮನೆಯ…
Read More » -
ಕಾರ್ಯಕ್ರಮ
ಕುಶಾಲನಗರ ಪುರಸಭೆ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅಪ್ಪಚ್ಚುರಂಜನ್ ಚಾಲನೆ
ಕುಶಾಲನಗರ, ಮಾ 24: ಕುಶಾಲನಗರ ಪುರಸಭೆ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅಪ್ಪಚ್ಚುರಂಜನ್ ಚಾಲನೆ ನೀಡಿದರು. ರೂ 2.87 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪುರಸಭೆ…
Read More » -
ಕಾರ್ಯಕ್ರಮ
ವಿರುಪಾಕ್ಷಪುರ ಗ್ರಾಮ ಅರಣ್ಯ ಹಕ್ಕು ಸಮಿತಿ: 70 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ
ಕುಶಾಲನಗರ, ಮಾ 23: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ವಿರುಪಾಕ್ಷಪುರದ ಗ್ರಾಮ ಅರಣ್ಯ ಹಕ್ಕು ಸಮಿತಿಯ 70 ಮಂದಿ ಫಲಾನುಭವಿಗಳಿಗೆ ಶಾಸಕ ಅಪ್ಪಚ್ಚುರಂಜನ್ ಗುರುವಾರ ಹಕ್ಕುಪತ್ರ ವಿತರಣೆ ಮಾಡಿದರು.…
Read More » -
ಪ್ರಕಟಣೆ
ಶ್ರೀದುರ್ಗ ಕುರಿ & ಉಣ್ಣೆ ಉತ್ಪಾದಕರ ಸಹಕಾರ ಸಂಘ: ಅಧ್ಯಕ್ಷರಾಗಿ ಡಿ.ಆರ್.ಪ್ರಭಾಕರ್ ಆಯ್ಕೆ
ಶ್ರೀದುರ್ಗ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಡಿ.ಆರ್. ಪ್ರಭಾಕರ್ ಆಯ್ಕೆ. ಕುಶಾಲನಗರ ಮಾ 23: ಕುಶಾಲನಗರ ಮತ್ತು ಸೋಮವಾರಪೇಟೆ ತಾಲ್ಲೂಕು ಶ್ರೀ ದುರ್ಗ…
Read More » -
ಧಾರ್ಮಿಕ
ಗೊಂದಿಬಸವನಹಳ್ಳಿಯ ಶ್ರೀ ಶನೇಶ್ವರಸ್ವಾಮಿ ದೇವಾಲಯದ ವಾರ್ಷಿಕ ಪೂಜೋತ್ಸವ
ಕುಶಾಲನಗರ, ಮಾ 23: ಕುಶಾಲನಗರದ ಗೊಂದಿಬಸವನಹಳ್ಳಿಯ ಶ್ರೀ ಶನೇಶ್ವರಸ್ವಾಮಿ ದೇವಾಲಯದ ವಾರ್ಷಿಕ ಪೂಜೋತ್ಸವ ನೆರವೇರಿಸಲಾಯಿತು. ಪೂಜೋತ್ಸವ ಅಂಗವಾಗಿ ಗಣಪತಿ ಹೋಮ, ಗಣಹೋಮ, ಪುಣ್ಯಾಹ, ಕಲಸ ಶುದ್ದಿ, ಗಣಪತಿ…
Read More » -
ಅಪಘಾತ
ಸರಕು ತುಂಬಿದ್ದ ಲಾರಿ ಬೆಂಕಿಗಾಹುತಿ
ಕುಶಾಲನಗರ, ಮಾ 23:ಸರಕು ತುಂಬಿದ್ದ ಲಾರಿ ಬೆಂಕಿಗಾಹುತಿಯಾದ ಘಟನೆ ಕುಶಾಲನಗರದಲ್ಲಿ ನಡೆದಿದೆ. ಕುಶಾಲನಗರದ ಮೇಫ್ಲವರ್ ಬಾರ್ ಬಳಿ ಗುರುವಾರ ಬೆಳಗಿನ ಜಾವ ಘಟನೆ ನಡೆದಿದ್ದು ಕೋಯಮತ್ತೂರಿನಿಂದ ಮಂಗಳೂರಿಗೆ…
Read More » -
ಕಾರ್ಯಕ್ರಮ
ತೊರೆನೂರಿನಲ್ಲಿ ನಡೆದ ವೈಭವದ ಹೊನ್ನಾರು ಉತ್ಸವ.
ಕುಶಾಲನಗರ ಮಾ 22: ತೊರೆನೂರು ಗ್ರಾಮದಲ್ಲಿ ಯುಗಾದಿ ಅಂಗವಾಗಿ ಸಾಂಪ್ರದಾಯಿಕ ಹೊನ್ನಾರು ಉತ್ಸವ ಆಚರಿಸಲಾಯಿತು. ಗ್ರಾಮದ ಶ್ರೀ ಬಸವೇಶ್ವರ ದೇವಾಲಯ ಸಮಿತಿಯ ವತಿಯಿಂದ ಸಾಂಪ್ರದಾಯಿಕವಾಗಿ ನಡೆದುಕೊಂಡು ಬರುತ್ತಿರುವ…
Read More » -
ಕಾರ್ಯಕ್ರಮ
ಕಣಿವೆ ಶ್ರೀ ರಾಮಲಿಂಗೇಶ್ವರ ಸ್ವಾಮಿ ರಥೋತ್ಸವಕ್ಕೆ ಸಿದ್ದತೆ
ಕುಶಾಲನಗರ ಮಾ 23: ಕಣಿವೆಯ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯ ಸಮಿತಿಯ ವತಿಯಿಂದ ಮಾರ್ಚ್ ಅಂತ್ಯದಲ್ಲಿ ರಾಮನವಮಿ ದಿನ ನಡೆಯುವ ಶ್ರೀ ರಾಮಲಿಂಗೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ…
Read More » -
ಅಪಘಾತ
ಕೂಡ್ಲೂರು ಇಂಡಿಸ್ಟ್ರಿಯಲ್ ಏರಿಯ ಬಳಿ ಚರಂಡಿಗಿಳಿದ ಟ್ರಾಕ್ಟರ್
ಕುಶಾಲನಗರ, ಮಾ 22: ಕೂಡ್ಲೂರು ಕೈಗಾರಿಕಾ ಕೇಂದ್ರ ಬಳಿ ಹೆದ್ದಾರಿ ಬದಿಯ ಚರಂಡಿಗೆ ನಿಯಂತ್ರಣ ತಪ್ಪಿದ ಟ್ರಾಕ್ಟರ್ ಮಗುಚಿಕೊಂಡಿದೆ. ರಸ್ತೆ ವಿಭಜಕ ತಿರುವು ಪಡೆಯಲು ಯತ್ನಿಸಿದ ಚಾಲಕನ…
Read More » -
ಕಾರ್ಯಕ್ರಮ
ಕುಶಾಲನಗರ ಗುಂಡುರಾವ್ ಬಡಾವಣೆ ರಸ್ತೆ ಅಭಿವೃದ್ದಿ ಕಾಮಗಾರಿ: ಡಾಂಬರೀಕರಣ ಪೂರ್ಣ
ಕುಶಾಲನಗರ, ಮಾ 22:ಕಳೆದ ಎರಡು ದಶಕಗಳಿಂದ ಅಭಿವೃದ್ದಿ ಕಾಣದ ಗುಂಡುರಾವ್ ಬಡಾವಣೆ ರಸ್ತೆ ಡಾಂಬರೀಕರಣಗೊಳಿಸಲಾಯಿತು. ಕುಶಾಲನಗರ ಪುರಸಭೆ ವ್ಯಾಪ್ತಿಯ 15ನೇ ವಾರ್ಡ್ ನಲ್ಲಿನ ಐಡಿಎಸ್ಎಂಟಿ ಯೋಜನೆಗೆ ಒಳಪಡುವ…
Read More » -
ಕಾರ್ಯಕ್ರಮ
ಬಿಜೆಪಿ ಸೋಮವಾರಪೇಟೆ ಮಂಡಲದ ಎಸ್.ಟಿ.ಮೋರ್ಚಾ ಸಮಾವೇಶ
ಕುಶಾಲನಗರ, ಮಾ 21: ಭಾರತೀಯ ಜನತಾ ಪಾರ್ಟಿಯ ಸೋಮವಾರಪೇಟೆ ಮಂಡಲದ ಎಸ್.ಟಿ.ಮೋರ್ಚಾ ಸಮಾವೇಶ ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆಯಿತು. ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಸಮಾವೇಶ ಉದ್ಘಾಟಿಸಿದರು.…
Read More » -
ಪ್ರಕಟಣೆ
ಎಸ್.ದರ್ಶ್ ಅವರಿಗೆ ಪಿ.ಎಚ್.ಡಿ.
ಕುಶಾಲನಗರ, ಮಾ 21: ಕುಶಾಲನಗರ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಎಂ.ಸಿ. ಉದಯಕುಮಾರ್ ಅವರ ಪತ್ನಿ ಎಸ್.ದರ್ಶ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ.ಪದವಿ ಲಭಿಸಿದೆ. ಸ್ಟಡೀಸ್ ಆನ್…
Read More » -
ಕಾರ್ಯಕ್ರಮ
ಕೂಡ್ಲೂರು ಗ್ರಾಮದ ವಿವಿಧ ಸ್ತ್ರೀ ಶಕ್ತಿ ಸಂಘಗಳ ಸಂಯುಕ್ತಾಶ್ರಯದಲ್ಲಿ ಮಹಿಳಾ ದಿನಾಚರಣೆ
ಕುಶಾಲನಗರ,ಮಾ 21: ಕೂಡ್ಲೂರು ಗ್ರಾಮದ ಶ್ರೀ ಮಂಜುನಾಥ ಸ್ತ್ರೀಶಕ್ತಿ ಸಂಘ, ತುಳಸಿ ವರಲಕ್ಷ್ಮಿ ಸ್ತ್ರೀಶಕ್ತಿ ಸಂಘ, ಅನ್ನಪೂರ್ಣೇಶ್ವರಿ ಸ್ತ್ರೀ ಶಕ್ತಿ ಸಂಘ, ರಾಜರಾಜೇಶ್ವರಿ ಸ್ತ್ರೀ ಶಕ್ತಿ ಸಂಘ,…
Read More » -
ಕಾರ್ಯಕ್ರಮ
ಚಿಕ್ಕತ್ತೂರು ಸಾರ್ವಜನಿಕರ ಆಟದ ಮೈದಾನ ಉದ್ಘಾಟನೆ.
ಕುಶಾಲನಗರ, ಮಾ 21: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರು, ದೊಡ್ಡತ್ತೂರು, ಸುಂದರನಗರ ಗ್ರಾಮಗಳ ಸಾರ್ವಜನಿಕ ಆಟದ ಮೈದಾನ ಅಭಿವೃದ್ಧಿ ಸಮಿತಿ ಆಶ್ರಯದಲ್ಲಿ ರೂ 7 ಲಕ್ಷ ವೆಚ್ಚದಲ್ಲಿ…
Read More » -
ಧಾರ್ಮಿಕ
ಶನಿವಾರಸಂತೆ ಚಿಕ್ಕ ಕೊಳತ್ತೂರು ಗ್ರಾಮದ ಶ್ರೀ ಬಾವಿ ಬಸವಣ್ಣ ಪೂಜೋತ್ಸವ
ಕುಶಾಲನಗರ, ಮಾ 20: ಶನಿವಾರಸಂತೆ ಸಮೀಪದ ಚಿಕ್ಕ ಕೊಳತ್ತೂರು ಗ್ರಾಮದ ಶ್ರೀ ಬಾವಿ ಬಸವಣ್ಣ ಪೂಜಾ ಕಾರ್ಯಕ್ರಮವು ಸೋಮವಾರದಂದು ಧಾರ್ಮಿಕ ಶ್ರದ್ಧಾ ಭಕ್ತಿಯಿಂದ ವಿಜೃಂಭಣೆಯಿಂದ ನೇರವೇರಿತು .ಶನಿವಾರಸಂತೆ…
Read More » -
ಕಾರ್ಯಕ್ರಮ
ಪುನೀತ್ ರಾಜಕುಮಾರ್ ಗೆಳೆಯರ ಬಳಗದ ಕಚೇರಿ ಉದ್ಘಾಟನೆ ಹಾಗೂ ಹುಟ್ಟುಹಬ್ಬ ಆಚರಣೆ
ಕುಶಾಲನಗರ, ಮಾ 17: ಕುಶಾಲನಗರದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೆಳೆಯರ ಬಳಗ ವತಿಯಿಂದ ಕಚೇರಿ ಉದ್ಘಾಟನೆ ಹಾಗೂ ಹುಟ್ಟುಹಬ್ಬ ಆಚರಿಸಲಾಯಿತು. ಪಟ್ಟಣದ ಮಾರ್ಕೆಟ್ ರಸ್ತೆಯಲ್ಲಿ ಹುಟ್ಟುಹಬ್ಬ…
Read More » -
ಪ್ರತಿಭಟನೆ
ಕೆ.ಎಸ್.ಈಶ್ವರಪ್ಪ ವಿರುದ್ಧ ಕುಶಾಲನಗರ ತಾಲ್ಲೂಕು ಮುಸ್ಲಿಂ ಒಕ್ಕೂಟದಿಂದ ಪ್ರತಿಭಟನೆ
ಕುಶಾಲನಗರ, ಮಾ 17: ಬಿಜೆಪಿಯ ಈಶ್ವರಪ್ಪನವರು ಅಲ್ಲಾ ಹಾಗೂ ಅಜ಼ಾನ್ ನ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ನೀಡಿ, ಮುಸ್ಲಿಂ ಸಮುದಾಯವನ್ನು ಅಪಮಾನಿಸಿದ್ದಾರೆ ಎಂದು ಆರೋಪಿಸಿ, ಕುಶಾಲನಗರದಲ್ಲಿ ತಾಲ್ಲೂಕು…
Read More » -
ಕಾರ್ಯಕ್ರಮ
ಕುಶಾಲನಗರ ಲಯನ್ಸ್ ಕ್ಲಬ್ ಮತ್ತು ಗೌಡ ಸಮಾಜ ಆಶ್ರಯದಲ್ಲಿ ರಕ್ತದಾನ ಶಿಬಿರ
ಕುಶಾಲನಗರ, ಮಾ 17: ಕುಶಾಲನಗರ ಲಯನ್ಸ್ ಕ್ಲಬ್ ಮತ್ತು ಗೌಡ ಸಮಾಜ ಆಶ್ರಯದಲ್ಲಿ ಡಾ. ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ ಅಂಗವಾಗಿ ಸ್ಥಳೀಯ ಗೌಡ ಸಮಾಜ ಸಭಾಂಗಣದಲ್ಲಿ…
Read More » -
ಕಾರ್ಯಕ್ರಮ
ಫೆಡರಲ್ ಬ್ಯಾಂಕ್ ವತಿಯಿಂದ ಕುಶಾಲನಗರ ಪುರಸಭೆಗೆ ಪಿಕಪ್ ವಾಹನ ಕೊಡುಗೆ
ಕುಶಾಲನಗರ, ಮಾ 17: ಸ್ವಚ್ಚತಾ ಅಭಿಯಾನಕ್ಕೆ ಸಹಕಾರವಾಗಿ ಫೆಡರಲ್ ಬ್ಯಾಂಕ್ ಕುಶಾಲನಗರ ಶಾಖೆ ವತಿಯಿಂದ ಕುಶಾಲನಗರ ಪುರಸಭೆಗೆ ಗೂಡ್ಸ್ ವಾಹನ ಕೊಡುಗೆ ನೀಡಲಾಯಿತು. ಶಾಖೆಯ 11ನೇ ವಾರ್ಷಿಕೋತ್ಸವ…
Read More » -
ಪ್ರತಿಭಟನೆ
ಗೋಣಿಕೊಪ್ಪದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ: ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ
ಕುಶಾಲನಗರ, ಮಾ 16: ಕೊಡಗು ಜಿಲ್ಲೆಯ ಗೋಣಿಕೊಪ್ಪದಲ್ಲಿ ಅಂಬೇಡ್ಕರ್ ಭಾವಚಿತ್ರದ ಮೇಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಪ್ಪಲಿ ಇರುವ ರೀತಿಯಲ್ಲಿ ಕಟ್ ಔಟ್ ಅಳವಡಿಸಿದ ಪ್ರಕರಣ ಖಂಡಿಸಿದ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ನಡೆದ ಬಿಜೆಪಿ ಎಸ್.ಸಿ.ಮೋರ್ಚಾ ಸಮಾವೇಶ
ಕುಶಾಲನಗರ, ಮಾ 16: ಭಾರತೀಯ ಜನತಾ ಪಾರ್ಟಿಯ ಎಸ್.ಸಿ.ಮೋರ್ಚಾ ಸಮಾವೇಶ ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ಗುರುವಾರ ನಡೆಯಿತು. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ…
Read More » -
ವಿಶೇಷ
14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ-2023: ಕೌಡಿಕಳಿ ಆಯ್ಕೆ
ಕುಶಾಲನಗರ, ಮಾ 15: ಕೊಡಗು ಜಿಲ್ಲೆಯ ಉದಯೋನ್ಮುಖ ಚಲನಚಿತ್ರ ನಟಿ ಹಾಗೂ ನಿರ್ದೇಶಕಿ ಸಿಂಚನ ಪೊನ್ನವ್ವ ನಿರ್ದೇಶನದ ಕೊಡವ ಭಾಷೆಯ ಚಲನಚಿತ್ರ *ಕೌಡಿಕಳಿ*ಚಿತ್ರ ಕರ್ನಾಟಕ ರಾಜ್ಯದ ಪ್ರತಿಷ್ಠಿತ…
Read More » -
ಕ್ರೀಡೆ
26ನೇ ಅಖಿಲ ಭಾರತ ಅರಣ್ಯ ಹಾಕಿ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡ ಪ್ರಥಮ
ಕುಶಾಲನಗರ, ಮಾ 15: 26ನೇ ಅಖಿಲ ಭಾರತ ಅರಣ್ಯ ಹಾಕಿ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡ ಪ್ರಥಮ ಸ್ಥಾನ ಪಡೆದಿದೆ.ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳಿಗೆ ಹರಿಯಾಣದ ಪನಚಕುಲ್ ಕ್ರೀಡಾಂಗಣದಲ್ಲಿ…
Read More » -
ಪ್ರಕಟಣೆ
ದಿ.ಡಾ.ಪುನಿತ್ ರಾಜ್ ಕುಮಾರ್ ಹುಟ್ಟುಹಬ್ಬ ಅಂಗವಾಗಿ ರಕ್ತದಾನ ಶಿಬಿರ
ಕುಶಾಲನಗರ, ಮಾ.15: ಕುಶಾಲನಗರ ಲಯನ್ಸ್ ಕ್ಲಬ್ ಮತ್ತು ಗೌಡ ಸಮಾಜ ಆಶ್ರಯದಲ್ಲಿ ಈ ತಿಂಗಳ 17 ರಂದು ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ದಿ.ಡಾ ಪುನೀತ್ ರಾಜಕುಮಾರ್…
Read More » -
ಟ್ರೆಂಡಿಂಗ್
ಮಡಿಕೇರಿಗೆ ಮಂಥರ್ ಗೌಡ, ವಿರಾಜಪೇಟೆಗೆ ಪೊನ್ನಣ್ಣ: ಫಿಕ್ಸಾ?
ಕುಶಾಲನಗರ, ಮಾ 14: 2023 ವಿಧಾನಸಭಾ ಚುನಾವಣೆಗೆ ಕೊಡಗು ಕಾಂಗ್ರೆಸ್ ಪಕ್ಷದ ಇಬ್ಬರು ಅಭ್ಯರ್ಥಿಗಳ ಹೆಸರು ಬಹುತೇಕ ಅಂತಿಮ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ…
Read More » -
ಸಭೆ
ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಗ್ರಾಮಸಭೆ
ಕುಶಾಲನಗರ, ಮಾ 14: ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಗ್ರಾಮಸಭೆ ಪಂಚಾಯತ್ ಅಧ್ಯಕ್ಷೆ ನಂದಿನಿ ಅಧ್ಯಕ್ಷತೆಯಲ್ಲಿ ಮಂಗಳವಾರ ಗ್ರಾಮದ ಸಮುದಾಯ ಭವನದಲ್ಲಿ ನಡೆಯಿತು. ಸಭೆಯ ಆರಂಭದಲ್ಲಿ ವಿವಿಧ ಇಲಾಖೆ…
Read More » -
ಕಾರ್ಯಕ್ರಮ
ಬಿಜೆಪಿ ಯುವ ಮೋರ್ಚಾ ಆಶ್ರಯದಲ್ಲಿ ಸೋಮವಾರಪೇಟೆಯಲ್ಲಿ ಯುವಶಕ್ತಿ ಸಂಗಮ
ಕುಶಾಲನಗರ, ಮಾ 13: ಭಾರತೀಯ ಜನತಾ ಪಾರ್ಟಿ ಕೊಡಗು ಜಿಲ್ಲಾ ಯುವ ಮೋರ್ಚಾ ಆಶ್ರಯದಲ್ಲಿ ಸೋಮವಾರಪೇಟೆ ಒಕ್ಕಲಿಗ ಕಲ್ಯಾಣ ಮಂಟಪದಲ್ಲಿ ಯುವ ಶಕ್ತಿ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.…
Read More » -
ಆರೋಪ
ಬಿಜೆಪಿ ಪಕ್ಷದ ಫ್ಲೆಕ್ಸ್ ಗೆ ಹಾನಿ: ಕಿಡಿಗೇಡಿಗಳ ಕೃತ್ಯ ಖಂಡಿಸಿದ ಯುವಮೋರ್ಚಾದ ಎಂ.ಡಿ.ಕೃಷ್ಣಪ್ಪ
ಕುಶಾಲನಗರ, ಮಾ 13: ಸೋಮವಾರಪೇಟೆ ಯಲ್ಲಿ ಹಮ್ಮಿಕೊಂಡಿರುವ ಬಿಜೆಪಿಯ ಯುವ ಶಕ್ತಿ ಸಂಗಮ ಕಾರ್ಯಕ್ರಮದ ಅಂಗವಾಗಿ ಕೋವರ್ ಕೊಲ್ಲಿ ಜಂಕ್ಷನ್ ನಲ್ಲಿ ಅಳವಡಿಸಿದ್ದ ಪಕ್ಷದ ಬ್ಯಾನರ್ ಅನ್ನು…
Read More » -
ಕಾರ್ಯಕ್ರಮ
ಶನಿವಾರಸಂತೆಯಲ್ಲಿ ನಡೆದ ಆರ್.ಧ್ರುವ ನಾರಾಯಣ್ ರವರ ಶ್ರದ್ಧಾಂಜಲಿ ಸಭೆ
ಕುಶಾಲನಗರ ಮಾ 11: ಕಾಂಗ್ರೆಸ್ ಸರ್ಕಾರದಿಂದ ಮಾತ್ರ ರಾಜ್ಯದ ಅಭಿವೃದ್ಧಿ ಹಾಗೂ ಜನರ ಹಿತ ಕಾಪಾಡಲು ಸಾಧ್ಯ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಬಿ.ಎಸ್.ಅನಂತ್…
Read More » -
ಕಾರ್ಯಕ್ರಮ
ಶಿರಂಗಾಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎನ್.ಎನ್.ಧರ್ಮಪ್ಪ ಅವಿರೋಧವಾಗಿ ಆಯ್ಕೆ
ಕುಶಾಲನಗರ, ಮಾ 11: ಶಿರಂಗಾಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎನ್.ಎನ್. ಧರ್ಮಪ್ಪ ಅವಿರೋಧವಾಗಿ ಆಯ್ಕೆಯಾದರು. ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಧಾನಕ್ಕೆ…
Read More » -
ಅಪಘಾತ
ಬೈಕ್-ಟಿಪ್ಪರ್ ಮುಖಾಮುಖಿ ಡಿಕ್ಕಿ: ಸವಾರ ಸ್ಥಳದಲ್ಲೇ ದುರ್ಮರಣ
ಕುಶಾಲನಗರ, ಮಾ 11:ಬೈಕ್ ಮತ್ತು ಟಿಪ್ಪರ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಹುದುಗೂರು ಗ್ರಾಮದಲ್ಲಿ ನಡೆದಿದೆ. ಯಡವನಾಡು ಗ್ರಾಮದ ನಿವಾಸಿ…
Read More » -
ಶಿಕ್ಷಣ
ವಿಶೇಷ ಅಗತ್ಯತೆಯುಳ್ಳ ಮಕ್ಕಳ ಪ್ರವಾಸ: ಗೈಡ್ ಕಾರ್ಯನಿರ್ವಹಿಸಿದ ಭಾಸ್ಕರ್ ನಾಯಕ್
ಕುಶಾಲನಗರ, ಮಾ 10: ಸೋಮವಾರಪೇಟೆ ಹಾಗೂ ಕುಶಾಲನಗರ ತಾಲೂಕು ವ್ಯಾಪ್ತಿಯ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿಶೇಷ ಅಗತ್ಯತೆವುಳ್ಳ ಮಕ್ಕಳ ಕ್ರೀಡಾ ಹಾಗೂ ಕ್ಷೇತ್ರ ಅಧ್ಯಯನ ಪ್ರವಾಸದ…
Read More » -
ಕಾರ್ಯಕ್ರಮ
ನಂಜರಾಯಪಟ್ಟಣ ಗ್ರಾಪಂ: ವಿದ್ಯುನ್ಮಾನ ಮತಯಂತ್ರದಲ್ಲಿ ಅಣಕು ಮತದಾನ
ಕುಶಾಲನಗರ, ಮಾ 10: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ ವಿದ್ಯುನ್ಮಾನ ಮತಯಂತ್ರದಲ್ಲಿ ಅಣಕು ಮತದಾನ ಕಾರ್ಯಕ್ರಮಕ್ಕೆ ಪಂಚಾಯಿತಿ ಅಧ್ಯಕ್ಷ ಸಿ.ಎಲ್.ವಿಶ್ವ ಚಾಲನೆ ನೀಡಿದರು. ಸೆಕ್ಟರ್…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಕಾವೇರಿ ನದಿಗೆ 142ನೇ ಮಹಾ ಆರತಿ ಕಾರ್ಯಕ್ರಮ
ಕುಶಾಲನಗರ, ಮಾ 10: ನದಿ, ಪ್ರಕೃತಿ ಆರಾಧನೆ ಮೂಲಕ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಮಾಡುವ ಜವಾಬ್ದಾರಿ ನಿಭಾಯಿಸಬೇಕಾಗಿದೆ ಎಂದು ಕುಶಾಲನಗರ ಗಣಪತಿ ದೇವಾಲಯದ ಪ್ರಧಾನ ಅರ್ಚಕ ಆರ್…
Read More » -
ಕ್ರೈಂ
ಕುಶಾಲನಗರದ ಗೌಡ ಸಮಾಜದ ಬಳಿ ಗಾಂಜಾ ಮಾರಾಟ: ಯುವಕನ ಬಂಧನ
ಕುಶಾಲನಗರ, ಮಾ 10:: ಕುಶಾಲನಗರ ನಗರ ಪೊಲೀಸ್ ಠಾಣೆ ಸರಹದ್ದಿನಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತಿದ್ದ ಪ್ರಕರಣ ಪತ್ತೆ ಹಚ್ಚಿದ ಪೊಲೀಸರು ಯುವಕನೊಬ್ಬನನ್ನು ಬಂಧಿಸಿದ್ದಾರೆ. ಗೌಡ ಸಮಾಜದ…
Read More » -
ಕ್ರೀಡೆ
ತೊರೆನೂರು ಗ್ರಾಮದ ರೈತ ಬಾಂಧವರು, ಗ್ರಾಮಸ್ಥರಿಂದ ಹಾಲು ಹಲ್ಲಿನ ರಾಸುಗಳ ಗಾಡಿ ಓಟದ ಸ್ಪರ್ಧೆ
ಕುಶಾಲನಗರ, ಮಾ 09: ತೊರೆನೂರು ಗ್ರಾಮದ ರೈತ ಬಾಂಧವರು ಮತ್ತು ಗ್ರಾಮಸ್ಥರು ಸಂಯುಕ್ತ ಆಶ್ರಯದಲ್ಲಿ ಹಾಲು ಹಲ್ಲಿನ ರಾಸುಗಳ ಗಾಡಿ ಓಟದ ಸ್ಪರ್ಧೆ ತೊರೆನೂರು ಗ್ರಾಮದ ಕಾವೇರಿ…
Read More » -
ಕಾರ್ಯಕ್ರಮ
ಕೊಡಗು ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನಡೆದ ಛಾಯಾ ಸಮ್ಮಿಲನ-2023
ಕುಶಾಲನಗರ, ಮಾ 09:ಛಾಯಾಗ್ರಾಹಕರು ಅದ್ಬುತ ಕಲಾವಿದರು ಎಂದು ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಛಾಯಾಗ್ರಾಹಕರನ್ನು ಶ್ಲಾಘಿಸಿದರು. ಕೊಡಗು ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಕ್ಯಾನನ್ ಕಂಪೆನಿಯ ಸಹಯೋಗದೊಂದಿಗೆ…
Read More » -
ಕಾರ್ಯಕ್ರಮ
ಸಹಕಾರ ಕ್ಷೇತ್ರದಲ್ಲಿ 25 ವರ್ಷ ಸೇವೆ: ಟಿ.ಆರ್.ಶರವಣಕುಮಾರ್ ಗೆ ಸನ್ಮಾನ
ಕುಶಾಲನಗರ, ಮಾ 09: ಸಹಕಾರ ಕ್ಷೇತ್ರದಲ್ಲಿ 25 ವರ್ಷ ಸಾರ್ಥಕ ಸೇವೆ ಸಲ್ಲಿಸಿದ ಕುಶಾಲನಗರದ ಸಹಕಾರಿ ಟಿ.ಆರ್.ಶರವಣಕುಮಾರ್ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು. ಕುಶಾಲನಗರದ ಕೈಗಾರಿಕೋದ್ಯಮಿಗಳ ಮತ್ತು…
Read More » -
ಕಾರ್ಯಕ್ರಮ
ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ
ಕುಶಾಲನಗರ, ಮಾ 08: ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದ ತಮ್ಮ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಂತಹ…
Read More » -
ಕಾರ್ಯಕ್ರಮ
ಕೂಡುಮಂಗಳೂರು ಗ್ರಾ.ಪಂ: ಶೇ ೨೫ ರ ಹಣದಲ್ಲಿ ಹೊಲಿಗೆ ಯಂತ್ರ ವಿತರಣೆ
ಕುಶಾಲನಗರ, ಮಾ 07: ಶೇ.೨೫ ರ ಹಣದಲ್ಲಿ ಕೂಡುಮಂಗಳೂರು ಗ್ರಾ.ಪಂ ನ ನವಗ್ರಾಮದ ಫಲಾನುಭವಿಗೆ ಕೂಡುಮಂಗಳೂರು ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರು ಹೊಲಿಗೆ ಯಂತ್ರ ವಿತರಿಸಿದರು. ೨೦೨೨-೨೩…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ವಿಶ್ವ ಮಹಿಳಾ ದಿನಾಚರಣೆ: ಸಾಂಸ್ಕೃತಿಕ ಸಂಭ್ರಮ, ಸ್ಪರ್ಧಾ ಕಾರ್ಯಕ್ರಮ
ಕುಶಾಲನಗರ, ಮಾ 08: ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಅಂಗವಾಗಿ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಆಶ್ರಯದಲ್ಲಿ ಕೊಡಗು ಪ್ರೆಸ್ ಕ್ಲಬ್…
Read More » -
ಪ್ರಕಟಣೆ
ಸಹಕಾರ ಕ್ಷೇತ್ರದಲ್ಲಿ 25 ವರ್ಷ ಸಾರ್ಥಕ ಸೇವೆಗಾಗಿ ಶರವಣಕುಮಾರ್ ರವರಿಗೆ ಸನ್ಮಾನ ಸಮಾರಂಭ
ಕುಶಾಲನಗರ, ಮಾ 07: ಸಹಕಾರ ಕ್ಷೇತ್ರದಲ್ಲಿ 25 ವರ್ಷ ಸಾರ್ಥಕ ಸೇವೆ ಸಲ್ಲಿಸಿದ ಕುಶಾಲನಗರದ ಸಹಕಾರಿ ಟಿ.ಆರ್.ಶರವಣಕುಮಾರ್ ಅವರನ್ನು ಕುಶಾಲನಗರದ ಅಭಿನಂದನಾ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಗುವುದು…
Read More » -
ಕಾರ್ಯಕ್ರಮ
ಕುಶಾಲನಗರದ ರಥಬೀದಿಯ ಜನ ಔಷಧಿ ಕೇಂದ್ರದಲ್ಲಿ ಐದನೇ ವರ್ಷದ ಜನೌಷಧಿ ದಿನ ಆಚರಣೆ
ಕುಶಾಲನಗರ, ಮಾ 07: ಕುಶಾಲನಗರದ ರಥಬೀದಿಯ ಜನ ಔಷಧಿ ಕೇಂದ್ರದಲ್ಲಿ ಐದನೇ ವರ್ಷದ ಜನೌಷಧಿ ದಿನ ಆಚರಣೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪುರಸಭೆ ಸದಸ್ಯ ಬಿ.…
Read More » -
ಕಾರ್ಯಕ್ರಮ
ಕುಶಾಲನಗರದ ಶ್ರೀ ಯೋಗಿ ನಾರೇಯಣ ಬಲಿಜ ಸಂಘದಿಂದ ಶ್ರೀ ಕೈವಾರ ತಾತಯ್ಯ ಜಯಂತಿ ಆಚರಣೆ
ಕುಶಾಲನಗರ, ಮಾ 07: ಕುಶಾಲನಗರದ ಶ್ರೀ ಯೋಗಿ ನಾರೇಯಣ ಬಲಿಜ ಸಂಘದಿಂದ ಶ್ರೀ ಕೈವಾರ ತಾತಯ್ಯ ಜಯಂತಿ ಆಚರಣೆ ನಡೆಯಿತು. ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು…
Read More » -
ಕಾರ್ಯಕ್ರಮ
ಕುಶಾಲನಗರದ ರಾಜಸ್ಥಾನ ಸಮಾಜ ಮತ್ತು ಸಿರವಿ ಸಮುದಾಯ ಬಾಂಧವರಿಂದ ಹೋಳಿ ಹಬ್ಬ ಆಚರಣೆ
ಕುಶಾಲನಗರ, ಮಾ 07: ಕುಶಾಲನಗರದ ರಾಜಸ್ಥಾನ ಸಮಾಜ ಮತ್ತು ಸಿರವಿ ಸಮುದಾಯ ಬಾಂಧವರು ಹೋಳಿ ಹಬ್ಬ ಆಚರಣೆ ಮಾಡಿದರು. ಮಾರುಕಟ್ಟೆ ರಸ್ತೆ ಬಳಿಯಿರುವ ಸಮಾಜದ ಕಟ್ಟಡದಲ್ಲಿ ಹೋಳಿಪೂಜೆ,…
Read More » -
ಕಾರ್ಯಕ್ರಮ
ಕುಶಾಲನಗರದ ನಾಮಧಾರಿ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆ: ಸಾಧಕರಿಗೆ ಸನ್ಮಾನ.
ಕುಶಾಲನಗರ, ಮಾ 06: ಕುಶಾಲನಗರದ ನಾಮಧಾರಿ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಹೆಚ್. ಹೆಚ್.ಪ್ರಕಾಶ್ ಅಧ್ಯಕ್ಷತೆಯಲ್ಲಿ ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ನಡೆಯಿತು.…
Read More » -
ಕಾರ್ಯಕ್ರಮ
ಕೂಡಿಗೆ ವ್ಯಾಪ್ತಿಯಲ್ಲಿ ಮತದಾನದ ಬಗ್ಗೆ ಅರಿವು ಕಾರ್ಯಗಾರ
ಕುಶಾಲನಗರ ಮಾ 03: ಕೂಡಿಗೆ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿಯ ನಿರ್ದೇಶದಂತೆ ವಿಭಾಗದ ಮಟ್ಟದ ಸೆಕ್ಟರ್ ಅಧಿಕಾರಿಗಳಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮ…
Read More » -
ಕಾರ್ಯಕ್ರಮ
ವೀರಶೈವ-ಲಿಂಗಾಯತ ಮಹಾಸಭಾದಿಂದ ಪ್ರತಿಭಾ ಪುರಸ್ಕಾರ, ಧಾರ್ಮಿಕ ಸಭಾ ಕಾರ್ಯಕ್ರಮ
ಕುಶಾಲನಗರ, ಮಾ 03 ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾ ಘಟಕದ ಆಶ್ರಯದಲ್ಲಿ ಹಾನಗಲ್ಲು ಶ್ರೀ ಕುಮಾರಸ್ವಾಮಿಗಳ ಮತ್ತು ಡಾ.ಶ್ರೀ ಶ್ರೀ ಶಿವಕುಮಾರಸ್ವಾಮಿ ಜಯಂತಿ…
Read More » -
ಕ್ರೀಡೆ
ಅಖಿಲ ಭಾರತ ಅರಣ್ಯ ಹಾಕಿ ಕ್ರೀಡಾಕೂಟ: ಕರ್ನಾಟಕ ತಂಡಕ್ಕೆ ಕೂಡಿಗೆಯಲ್ಲಿ ತರಬೇತಿ.
ಕುಶಾಲನಗರ, ಫೆ 02: ಅಖಿಲ ಭಾರತ ಅರಣ್ಯ ಹಾಕಿ ಕ್ರೀಡಾಕೂಟ ಮಾರ್ಚ್ 10 ರಂದು ಹರಿಯಾಣದ ಪನಚಕಲ್ ಕ್ರೀಡಾಂಗಣ ನಡೆಯಲಿದೆ. ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳಿಗೆ ಹಮ್ಮಿಕೊಂಡಿರುವ…
Read More » -
ಅಪಘಾತ
ಅವೈಜ್ಞಾನಿಕ ಕಾಮಗಾರಿಗೆ ಬಲಿಯಾದನೇ ಯುವಕ? ನೀರಾವರಿ ನಿಗಮದ ನಿರ್ಲಕ್ಷ್ಯಕ್ಕೆ ಆಕ್ರೋಷ.
ಕುಶಾಲನಗರ, ಮಾ 01: ಹಾರಂಗಿ-ಗುಡ್ಡೆಹೊಸೂರು ಸಂಪರ್ಕ ರಸ್ತೆಯಲ್ಲಿ ಬೈಕ್ ಅವಘದಲ್ಲಿ ಯುವಕನೋರ್ವ ಮೃತನಾಗಿದ್ದಾನೆ. ಹಾರಂಗಿ ನಿವಾಸಿ ಸುದೀಪ್(19) ಮೃತ ಯುವಕ. ಅತ್ತೂರು ಜ್ಞಾನಗಂಗಾ ಶಾಲೆ ಸಮೀಪದಲ್ಲಿ ಲೇಔಟ್…
Read More » -
ಕ್ರೈಂ
ಚಿನ್ನಾಭರಣ ಪಾಲಿಶ್ ನೆಪದಲ್ಲಿ ವಂಚಿಸುತ್ತಿದ್ದ ಮೂವರು ಬಿಹಾರಿಗಳ ಬಂಧನ
ಕುಶಾಲನಗರ, ಫೆ 28 ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆ- ಮನೆಗೆ ತೆರಳಿ ಚಿನ್ನಾಭರಣಗಳನ್ನು ಪಾಲಿಶ್ ಮಾಡುವುದಾಗಿ ಸಾರ್ವಜನಿಕರನ್ನು ನಂಬಿಸಿ ವಂಚಿಸುತ್ತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ…
Read More » -
ಅಪಘಾತ
ನಿಯಂತ್ರಣ ತಪ್ಪಿದ ಕಾರು: ನಿಂತಿದ್ದ ಬೈಕ್ ಮತ್ತು ವಿದ್ಯುತ್ ಕಂಬಕ್ಕೆ ಡಿಕ್ಕಿ
ಕುಶಾಲನಗರ, ಫೆ 27: ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿ ಬೈಕ್ ನಿಲ್ಲಿಕೊಂಡಿದ್ದ ವ್ಯಕ್ತಿಗೆ ಡಿಕ್ಕಿಯಾಗಿ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಗುದ್ದಿದ ಘಟನೆ ಕೂಡಿಗೆ ಗ್ರಾಮ ಪಂಚಾಯತಿ…
Read More » -
ಟ್ರೆಂಡಿಂಗ್
ಮಾದಾಪಟ್ಟಣ ಬಳಿಯ ಕಾವೇರಿ ನದಿಯ ಬದಿಯಲ್ಲಿ ಕಾಡ್ಗಿಚ್ಚು
ಕುಶಾಲನಗರ, ಫೆ 26:ಕುಶಾಲನಗರ ಸಮೀಪದ ಮಾದಾಪಟ್ಟಣ ಫಿಷ್ ಕರಿ ರೈಸ್ ಹೋಟೆಲ್ ಹಿಂಬಾಗದ ಕಾವೇರಿ ನದಿಯ ಬದಿಯಲ್ಲಿ ಕಾಡ್ಗಿಚ್ಚಿನಿಂದ ಬೆಂಕಿ ಹೊತ್ತುಕೊಂಡಿದ್ದು. ಅಗ್ನಿ ಶಾಮಕದಳ ಮತ್ತು ಸ್ಥಳೀಯರ…
Read More » -
ಕ್ರೀಡೆ
ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಚಾಲನೆ
ಕುಶಾಲನಗರ, ಫೆ 26: ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಡಗು ಜಿಲ್ಲಾ ಘಟಕದ ಆಶ್ರಯದಲ್ಲಿ ಕುಶಾಲನಗರದಲ್ಲಿ ಹಮ್ಮಿಕೊಂಡಿರುವ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಕುಶಾಲನಗರ ಡಿವೈಎಸ್ಪಿ ಗಂಗಾಧರಪ್ಪ ಚಾಲನೆ ನೀಡಿದರು.…
Read More » -
ಕಾರ್ಯಕ್ರಮ
ಹೆಬ್ಬಾಲೆ-ಹಳಗೋಟೆ ವೀರ ಮಡಿವಾಳ ಮಾಚಿದೇವರ ಸಂಘದ ಆಶ್ರಯದಲ್ಲಿ ಮಾಚಿದೇವರ ಜಯಂತಿ
ಕುಶಾಲನಗರ, ಫೆ 24: ಹೆಬ್ಬಾಲೆ-ಹಳಗೋಟೆ ಗ್ರಾಮಗಳ ವೀರ ಮಡಿವಾಳ ಮಾಚಿದೇವರ ಸಂಘದ ಆಶ್ರಯದಲ್ಲಿ ಮಾಚಿದೇವರ ಜಯಂತಿ ಕಾರ್ಯಕ್ರಮ ಹೆಬ್ಬಾಲೆ ಗ್ರಾಮದ ವೃತ್ತದ ಬಳಿ ನಡೆಯಿತು. ಸಂಘದ ಅಧ್ಯಕ್ಷರಾದ…
Read More » -
ಪ್ರತಿಭಟನೆ
ಚಿಕ್ಕತ್ತೂರು ಗ್ರಾಮಸ್ಥರಿಂದ ಕೂಡುಮಂಗಳೂರು ಗ್ರಾಪಂ ಮುಂದೆ ಅನಿರ್ದಿಷ್ಠಾವಧಿ ಪ್ರತಿಭಟನೆ ಆರಂಭ
ಕುಶಾಲನಗರ, ಫೆ 24: ಕೂಡುಮಂಗಳೂರು ಗ್ರಾಪಂ ಮುಂಭಾಗ ಚಿಕ್ಕತ್ತೂರು ಗ್ರಾಮಸ್ಥರ ಪ್ರತಿಭಟನೆ. ರಸ್ತೆ ಒತ್ತುವರಿ ತೆರವು, ರಸ್ತೆ ದುರಸ್ಥಿಗೆ ಆಗ್ರಹಿಸಿ ಪ್ರತಿಭಟನೆ. ಗ್ರಾಪಂ ಕಛೇರಿ ಮುಂಭಾಗ ಅನಿರ್ದಿಷ್ಟಾವಧಿ…
Read More » -
ಪ್ರಕಟಣೆ
ಭವಿಷ್ಯನಿಧಿ ಮೈಸೂರು ಪ್ರಾದೇಶಿಕ ಕಛೇರಿ ಆಶ್ರಯದಲ್ಲಿ ಕೂಡುಮಂಗಳೂರಿನಲ್ಲಿ ಜಾಗೃತಿ, ಅರಿವು ಕಾರ್ಯಕ್ರಮ
ಕುಶಾಲನಗರ, ಫೆ 23: ಮೈಸೂರಿನ ಭವಿಷ್ಯನಿಧಿ ಪ್ರಾದೇಶಿಕ ಕಛೇರಿ ಆಶ್ರಯದಲ್ಲಿ ಫೆ. 27 ರಂದು ಕೂಡುಮಂಗಳೂರು ಗ್ರಾಪಂ ಸಭಾಂಗಣದಲ್ಲಿ ನಿಧಿ ಆಪ್ಕೆ ನಿಕಾಟ್ 2.0 ಅಡಿಯಲ್ಲಿ ಜಿಲ್ಲಾ…
Read More » -
ಕಾರ್ಯಕ್ರಮ
ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ನಿವೇಶನ ರಹಿತರಿಗೆ 4 ಎಕರೆ ಜಾಗ ಮಂಜೂರು
ಕುಶಾಲನಗರ, ಫೆ 23: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ಸರ್ವೆ ನಂಬರ್ 14 ರಲ್ಲಿ 4 ಎಕರೆ ಜಾಗವನ್ನು ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವೇಶನ…
Read More »