ಕುಶಾಲನಗರ, ಆ 17:ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಮನೆ ಮೇಲೆ ಲೋಕಾಯುಕ್ತ ದಾಳಿ.
ಅಧೀಕ್ಷಕ ಅಭಿಯಂತರ ಕೆ.ಕೆ.ರಘುಪತಿ ನಿವಾಸದ ಮೇಲೆ ರೇಡ್.
ಮೈಸೂರಿನ ವಿಜಯನಗರ 4th ಸ್ಟೇಜ್ ನಲ್ಲಿರುವ ನಿವಾಸ. ಕುಶಾಲನಗರದ ಕಛೇರಿಯಲ್ಲಿ ಪರಿಶೋಧನೆ ಸಾಧ್ಯತೆ.
ಮೈಸೂರು ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು, ಡಿವೈಎಸ್ಪಿ ಮಾಲ್ತೇಶ್, ಕೃಷ್ಣ ಮತ್ತು ತಂಡ ಭಾಗಿ.
Back to top button
error: Content is protected !!