Recent Post
-
ಕಾರ್ಯಕ್ರಮ
ಗುಡ್ಡೆಹೊಸೂರಿನಲ್ಲಿ ನೇಗಿಲಯೋಗಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ
ಗುಡ್ಡೆಹೊಸೂರು, ಸೆ 14: : ಜೀವನ ಮೌಲ್ಯಗಳು ಕುಸಿಯುತ್ತಿರುವ ಕಾಲಘಟ್ಟದಲ್ಲಿ ನಾವಿದ್ದು, ಸಮಾಜದ 4ನೇ ಅಂಗ ಎನ್ನಿಸಿಕೊಂಡಿರುವ ಪತ್ರಿಕಾರಂಗ ಕೂಡ ನಾನಾ ಕಾರಣಗಳಿಂದ ಕಾವಲು ಹಾದಿಯಲ್ಲಿದೆ. ವಿಶ್ವಾಸರ್ಹತೆ…
Read More » -
ಪ್ರಕಟಣೆ
ನಾಗಮಂಗಲದಲ್ಲಿ ನಡೆದ ಘಟನೆ ಸೌಹಾರ್ದತೆ ಬಯಸುವ ಎಲ್ಲರೂ ತಲೆತಗ್ಗಿಸುವ ವಿಚಾರ: ಅಬ್ದುಲ್ ರಜಾಕ್
ಕುಶಾಲನಗರ, ಸೆ 14:ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣಪತಿ ಮೂರ್ತಿಯ ಮೆರವಣಿಗೆ ವೇಳೆ ನಡೆದ ಕಲ್ಲುತೂರಾಟ ಮತ್ತು ಅಂಗಡಿ ಮಳಿಗೆ ವಾಹನಗಳಿಗೆ ಬೆಂಕಿ ಹಚ್ಚಿದ ಪ್ರಕರಣವನ್ನು ಕುಶಾಲನಗರ ಬ್ಲಾಕ್…
Read More » -
ಪ್ರತಿಭಟನೆ
ಒತ್ತಾಯ ಪೂರ್ವಕ ಹಿಂದಿ ದಿವಸ್ ಆಚರಣೆ ಕ್ರಮಕ್ಕೆ ಕರವೇ ಖಂಡನೆ
ಕುಶಾಲನಗರ, ಸೆ 14: ಭಾಷಾವಾರು ಪ್ರಾಂತ್ಯಗಳ ಆಧಾರದ ಮೇಲೆ ರಚನೆಯಾಗಿರುವ ಭಾರತ ದೇಶ ವಿವಿಧತೆಯಿಂದ ಕೂಡಿದ್ದು ಹಲವಾರು ಭಾಷೆಗಳು ಮತ್ತು ವಿವಿಧ ಸಂಸ್ಕೃತಿಗಳ ಬುನಾದಿಯ ಮೇಲೆ ದೇಶ…
Read More » -
ಧಾರ್ಮಿಕ
ವಾಸವಿ ಯುವಜನ ಸಂಘದಿಂದ 101 ಗಣಪತಿಗಳ ಪ್ರತಿಷ್ಠಾಪನೆ: ರಂಗಪೂಜೆ
ಕುಶಾಲನಗರ, ಸೆ 14: ವಾಸವಿ ಯುವಜನ ಸಂಘದ ವತಿಯಿಂದ 2ನೇ ವರ್ಷದ 101 ಗಣಪತಿಗಳ ಪ್ರತಿಷ್ಠಾಪನೆ ಅಂಗವಾಗಿ ರಂಗ ಪೂಜಾ ಕಾರ್ಯಕ್ರಮ ನಡೆಯಿತು. ಈ ಪೂಜಾ ಕಾರ್ಯಕ್ರಮದಲ್ಲಿ…
Read More » -
ಆರೋಗ್ಯ
ಕುಶಾಲನಗರದಲ್ಲಿ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ
ಕುಶಾಲನಗರ, ಸೆ 14: ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆಯ ವತಿಯಿಂದ ಮಿಷನ್ ಶಕ್ತಿ ಯೋಜನೆಯಡಿ “ಬೇಟಿ ಬಚಾವೊ ಬೇಟಿ…
Read More » -
ಕ್ರೀಡೆ
ಸೆ.20 ರಿಂದ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ
ಮಡಿಕೇರಿ ಸೆ.13:-ಪ್ರಸಕ್ತ(2024-25) ಸಾಲಿನಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ಹಾಗೂ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಸ್ಪರ್ಧೆಯನ್ನು ಕ್ರೀಡಾ…
Read More » -
ಪ್ರಕಟಣೆ
ತಂಬಾಕು ಉತ್ಪಾದನೆಯಲ್ಲಿ 10 ಮಿಲಿಯನ್ ಹೆಚ್ಚಳ: ಬುಲ್ಲಿ ಸುಬ್ಬರಾವ್
ಪಿರಿಯಾಪಟ್ಟಣ, ಸೆ 13: ಪ್ರಸಕ್ತ ಸಾಲಿನಲ್ಲಿ ಪ್ರಾಕೃತಿಕ ವಿಕೋಪದ ನಡುವೆಯೂ ನಿರೀಕ್ಷೆಗೂ ಮೀರಿ 95.77 ಮಿಲಿಯನ್ ತಂಬಾಕು ಉತ್ಪಾದನೆ ಯಾಗಿದ್ದು ಯಾವುದೇ ಕಾರಣಕ್ಕೂ ರೈತರು ಕಾಳಸಂತೆಯಲ್ಲಿ ತಂಬಾಕು…
Read More » -
ಕಾರ್ಯಕ್ರಮ
ಹಾಲಿನ ಉತ್ಪನ್ನಗಳ ಮಾರಾಟ ಹೆಚ್ಚಳವಾದರೆ ಮಾತ್ರ ಒಕ್ಕೂಟಕ್ಕೆ ಲಾಭ: ಮೈಮುಲ್ ನಿರ್ದೇಶಕ ಬಿ.ಎ.ಪ್ರಕಾಶ್
ಪಿರಿಯಾಪಟ್ಟಣ, ಸೆ 13 : ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಹೆಚ್ಚಳವಾದರೆ ಮಾತ್ರ ಒಕ್ಕೂಟ ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗುತ್ತದೆ ಎಂದು ಮೈಸೂರು ಜಿಲ್ಲಾ ಸಹಕಾರಿ…
Read More » -
ಸಭೆ
ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಜನಜಾಗೃತಿ ಅಗತ್ಯ – ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸತೀಶ್ ಕುಮಾರ್
ಕುಶಾಲನಗರ, ಸೆ 13: ಡೆಂಗ್ಯೂ ಒಂದು ಸಾಂಕ್ರಾಮಿಕ ರೋಗ ವಾಗಿರುವ ಕಾರಣ ಸಾರ್ವಜನಿಕರು ಆರೋಗ್ಯದತ್ತ ಹೆಚ್ಚಿನ ಒಲವು ಹೊಂದುವುದು ಅತ್ಯಗತ್ಯವಾಗಿದೆ. ಆದ್ದರಿಂದ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಒದಗಿಸುವ…
Read More » -
ಪ್ರತಿಭೆ
ಕುಶಾಲನಗರ ತಾಲ್ಲೂಕು ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಕೂಡಿಗೆಯ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ನೃತ್ಯ ಶಾಲೆಗೆ ಪ್ರಥಮ ಮತ್ತು ದ್ವಿತೀಯ ಸ್ಥಾನ.
ಕುಶಾಲನಗರ ಸೆ 12: ಕುಶಾಲನಗರದ ಜನತಾ ಕಾಲೋನಿ ಶ್ರೀ ರಾಮ ಯುವಕ ಸಂಘದ 27 ನೇ ವರ್ಷದ ಅದ್ದೂರಿ ಗೌರಿ – ಗಣೇಶೋತ್ಸವದ ಪ್ರಯುಕ್ತ ಕುಶಾಲನಗರ ಸ್ಥಳೀಯ…
Read More » -
ಟ್ರೆಂಡಿಂಗ್
KSRTC ಬಸ್ ಡಿಪೋ ಎದುರು ಪ್ರತಿಭಟನೆಯ ಎಚ್ಚರಿಕೆ ನೀಡಿದ ಭಾಸ್ಕ ನಾಯಕ್
ಕುಶಾಲನಗರ, ಸೆ 12: ಮಡಿಕೇರಿಯ KSRTC ಡಿಪೋದಲ್ಲಿ ಹೊರಗುತ್ತಿಗೆ ಆದರದಲ್ಲಿ ಡ್ರೈವರ್ ಗಳಾಗಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಸಮಯಕ್ಕೆ ಸರಿಯಾಗಿ ವೇತನ ಸಿಗದೇ ಇರುವ ಬಗ್ಗೆ ಹಲವು ನೌಕರರು…
Read More » -
ಚುನಾವಣೆ
ಸೋಮವಾರಪೇಟೆ ಪಟ್ಟಣ ಪಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ:ಎನ್ಡಿಎ ಮೈತ್ರಿಕೂಟ ಗೆಲುವು
ಸೋಮವಾರಪೇಟೆ, ಸೆ 11: ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಎರಡನೇ ಅವಧಿಗೆ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಎನ್ಡಿಎ ಮೈತ್ರಿಕೂಟ ಗೆಲುವು ಸಾಧಿಸುವಲ್ಲಿ ಸಂಸದ ಯದುವೀರ್ ಮತ್ತು ಮಾಜಿ…
Read More » -
ಚುನಾವಣೆ
ಸ್ಥಳೀಯ ಚುನಾವಣೆಗೆ ಸದಸ್ಯತ್ವ ಅಭಿಯಾನ ಸಹಕಾರಿ: ಸಂಸದ ಯದುವೀರ್ ಚಾಲನೆ
ಪಿರಿಯಾಪಟ್ಟಣ ಸೆ 11: ಮುಂಬರುವ ಸ್ಥಳಿಯ ಸಂಸ್ಥೆಗಳ ಚುನಾವಣೆಗೆ ಸದಸ್ಯತ್ವ ಅಭಿಯಾನ ಸಹಕಾರಿಯಾಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ನೊಂದಣಿ ಮಾಡಲು ಕಾರ್ಯಕರ್ತರು ಮುಂದಾಗಬೇಕು ಎಂದು ಸಂಸದ ಯದುವೀರ್…
Read More » -
ಕಾರ್ಯಕ್ರಮ
ಶನಿವಾರಸಂತೆಯಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಸಾರಿಗೆ ಸಚಿವರಿಂದ ಭೂಮಿ ಪೂಜೆ
ಮಡಿಕೇರಿ ಸೆ.11:-ನಗರದಲ್ಲಿ ಕೆಎಸ್ಆರ್ಟಿಸಿ ವಿಭಾಗೀಯ ಘಟಕ ಆರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿ ಅವರು ತಿಳಿಸಿದ್ದಾರೆ. ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು…
Read More » -
ಕಾಮಗಾರಿ
ರಾಜ್ಯ ಸರಕಾರ ಶೆ.100 ರಷ್ಟು ಸುಭ್ರದವಾಗಿದೆ: ಸಚಿವ ರಾಮಲಿಂಗಾರೆಡ್ಡಿ
ಕುಶಾಲನಗರ, ಸೆ 11: ರಾಜ್ಯ ಸರಕಾರ ಶೆ. 100 ರಷ್ಟು ಸುಭ್ರದವಾಗಿದ್ದು ಯಾವುದೇ ರೀತಿಯ ಗೊಂದಲ ಬೇಡ ಎಂದು ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಕುಶಾಲನಗರ…
Read More » -
ಮನವಿ
ಶನಿವಾರಸಂತೆಯಲ್ಲಿ ಖಾಸಗಿ ಬಸ್ ನಿಲ್ದಾಣ, ಪ್ರಯಾಣಿಕರ ತಂಗುದಾಣ ಕಲ್ಪಿಸಲು ಸಾರಿಗೆ ಸಚಿವರಿಗೆ ಮನವಿ
ಕುಶಾಲನಗರ, ಸೆ 11: ಶನಿವಾರಸಂತೆಯಲ್ಲಿ ಖಾಸಗಿ ಬಸ್ ನಿಲ್ದಾಣ, ಪ್ರಯಾಣಿಕರಿಗೆ ಸುಸಜ್ಜಿತ ತಂಗುದಾಣ ವ್ಯವಸ್ಥೆ ಕಲ್ಪಿಸುವಂತೆ ಕೊಡಗು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಪ್ರಮುಖರು ಸಾರಿಗೆ…
Read More » -
ಕಾರ್ಯಕ್ರಮ
ಸುವರ್ಣ ಸಂಭ್ರಮ ಕನ್ನಡ ರಥಕ್ಕೆ ಕುಶಾಲನಗರದಲ್ಲಿ ಭವ್ಯ ಸ್ವಾಗತ
ಕುಶಾಲನಗರ, ಸೆ 11: ಸೋಮವಾರಪೇಟೆ ತಾಲೂಕಿನಿಂದ ಕುಶಾಲನಗರ ತಾಲ್ಲೂಕು ವ್ಯಾಪ್ತಿಗೆ ಆಗಮಿಸಿದ ಸುವರ್ಣ ಸಂಭ್ರಮ ಕನ್ನಡ ರಥವನ್ನು ಕುಶಾಲನಗರ ತಾಲೂಕು ಆಡಳಿತ, ಪುರಸಭೆ ವತಿಯಿಂದ ಬೈಚನಹಳ್ಳಿ ಮಾರಮ್ಮ…
Read More » -
ರಾಜ್ಯ
ಕೂಡಿಗೆಯಲ್ಲಿ ಕರ್ನಾಟಕ ಸುವರ್ಣ ಸಂಭ್ರಮ:50ದ ಕನ್ನಡ ಜ್ಯೋತಿ ರಥಕ್ಕೆ ಅದ್ದೂರಿ ಸ್ವಾಗತ
ಕುಶಾಲನಗರ, ಸೆ.11: ಮೈಸೂರು ರಾಜ್ಯವು ಕರ್ನಾಟಕ ರಾಜ್ಯ ಎಂದು ನಾಮಕರಣಗೊಂಡು 50 ವರ್ಷಗಳು ಸಂದ ಹಿನ್ನೆಲೆಯಲ್ಲಿ “*ಕರ್ನಾಟಕ ಸುವರ್ಣ ಸಂಭ್ರಮ:50*” ರ ಅಂಗವಾಗಿ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ…
Read More » -
ಧಾರ್ಮಿಕ
ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಧನ್ಯೋ ಭವ ಕಾರ್ಯಕ್ರಮ
ಕುಶಾಲನಗರ, ಸೆ 10: ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಕುಟುಂಬ ಪ್ರಬೋಧನ್ ದೇವಾಲಯಗಳ ಒಕ್ಕೂಟ ಸಮಿತಿ ಹಾಗೂ ಬಾಲ ಸಂಸ್ಕಾರ ಮಂಟಪ ಇವರ ಆಶ್ರಯದಲ್ಲಿ *ಧನ್ಯೋಭವ* ನಮ್ಮ…
Read More » -
ಆರೋಗ್ಯ
ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪೌಷ್ಠಿಕ ಆಹಾರ ಸಪ್ತಾಹ
ಕುಶಾಲನಗರ, ಸೆ 10: ಕೂಡಿಗೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿ ಮಹಿಳೆಯರು ಹಾಗೂ ಸಾರ್ವಜನಿಕರಿಗೆ ಪೌಷ್ಠಿಕ ಆಹಾರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪೌಷ್ಟಿಕ ಆಹಾರದ ಮಹತ್ವ ಹಾಗೂ…
Read More » -
ಕಾರ್ಯಕ್ರಮ
ಕುಶಾಲನಗರ ಗಣಪತಿ ದೇವಸ್ಥಾನ ಸಮಿತಿ ನಿರ್ಗಮಿತ ಅಧ್ಯಕ್ಷರಿಗೆ ಪೌರ ಸನ್ಮಾನ
ಕುಶಾಲನಗರ, ಸೆ 10:ಕುಶಾಲನಗರದ ಶ್ರೀ ಗಣಪತಿ ದೇವಸ್ಥಾನದ ಅಭಿವೃದ್ಧಿಗೆ ಸುದೀರ್ಘ 45 ವರ್ಷಗಳ ಕಾಲ ಸೇವೆ ಸಲ್ಲಿಸಿ ಸಮಿತಿ ಅಧ್ಯಕ್ಷ ಸ್ಥಾನದಿಂದ ನಿವೃತ್ತಿ ಹೊಂದಿದ ವಿ.ಎನ್.ವಸಂತಕುಮಾರ್ ಅವರಿಗೆ…
Read More » -
ಮನವಿ
ಬ್ಯಾಡಗೊಟ್ಟದಲ್ಲಿ ಕಾಯ್ದಿರಿಸಿದ ಜಾಗದಲ್ಲಿ ನಿವೇಶನ ರಹಿತರಿಗೆ ನಿವೇಶನ: ಶಾಸಕ ಡಾ.ಮಂತರ್ ಗೌಡ
ಕುಶಾಲನಗರ, ಸೆ. 9: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ಈಗಾಗಲೇ ಕಾಯ್ದಿರಿಸಲಾಗಿರುವ ಎರಡು ಎಕರೆ ಪ್ರದೇಶದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಕ್ರಮವಹಿಸಲಾಗುವುದು ಎಂದು…
Read More » -
ಶಿಕ್ಷಣ
ಕೊಡಗು ವಿಶ್ವವಿದ್ಯಾಲಯದ ಚೊಚ್ಚಲ ಪ್ರಶಿಕ್ಷಣಾರ್ಥಿಗಳ ಫಲಿತಾಂಶ ಪ್ರಕಟ
ಕುಶಾಲನಗರ, ಸೆ 09: ಕೊಡಗು ವಿಶ್ವವಿದ್ಯಾಲಯದ ಸಂಯೋಜಿತ ಮಹಾವಿದ್ಯಾಲಯಗಳಾದ ಸರ್ವೋದಯ ಬಿಎಡ್ ಕಾಲೇಜು ಮತ್ತು ಸಾಯಿ ಶಂಕರ ಬಿಎಡ್ ಕಾಲೇಜುಗಳಲ್ಲಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ…
Read More » -
ಧಾರ್ಮಿಕ
ಕುಶಾಲನಗರ ವ್ಯಾಪ್ತಿಯ ವಿವಿಧೆಡೆ ಡಾ.ಶಾಸಕ ಮಂತರ್ ಗೌಡ ಭೇಟಿ
ಕುಶಾಲನಗರ, ಸೆ 09: ಕುಶಾಲನಗರ ತಾಲೂಕಿನ ವಿವಿಧೆಡೆ ಭೇಟಿ ನೀಡಿದ ಶಾಸಕ ಡಾ.ಮಂತರ್ ಗೌಡ ವಿವಿಧ ಸಂಘಸಂಸ್ಥೆಗಳು, ಗ್ರಾಮಸ್ಥರು ಪ್ರತಿಷ್ಠಾಪಿಸಿರುವ ಗೌರಿ-ಗಣೇಶನಿಗೆ ಪೂಜ ಸಲ್ಲಸಿ ದರ್ಶನ ಪಡೆದರು.…
Read More » -
ಕಾರ್ಯಕ್ರಮ
ಕೂಡ್ಲೂರು “ಪೂರ್ಣಚಂದ್ರ” ಕುಟೀರದಲ್ಲಿ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಚಿಂತನ ಮಂಥನ.
ಕುಶಾಲನಗರ, ಸೆ 09: ಕುಶಾಲನಗರದ ಸಾಹಿತ್ಯ ಹಾಗೂ ಸಾಂಸ್ಕ್ರತಿಕ ವೇದಿಕೆ ವತಿಯಿಂದ ನಾಡು ಕಂಡ ಹಿರಿಯ ಸಾಹಿತಿ, ಸಂಶೋಧಕ, ಪಕ್ಷಿ, ಪರಿಸರ ರಕ್ಷಕ, ಕೆ.ಪಿ.ಪೂರ್ಣಚಂದ್ರತೇಜಸ್ವಿ ಅವರ ಸ್ಮರಣೆ ಕಾರ್ಯಕ್ರಮ…
Read More » -
ಕಾರ್ಯಕ್ರಮ
ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಏಕೀಕರಣ ಮತ್ತು ಸಾಹಿತ್ಯ ಎಂಬ ಉಪನ್ಯಾಸ ಕಾರ್ಯಕ್ರಮ
ಕುಶಾಲನಗರ, ಸೆ 09: ಕನ್ನಡ ಸಿರಿ ಸ್ನೇಹ ಬಳಗ ಹಾಗೂ ಅನುಗ್ರಹ ಪದವಿ ಮತ್ತು ಪದವಿಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಹಮ್ಮಿಕೊಂಡಿದ್ದ ಏಕೀಕರಣ…
Read More » -
ಪ್ರಕಟಣೆ
ಕುಶಾಲನಗರದಲ್ಲಿ ‘ಪೋಷ್’ ಬಟ್ಟೆ ಮಳಿಗೆ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ
ಕುಶಾಲನಗರ, ಸೆ 08: ಕುಶಾಲನಗರದ ಬಿಎಂ ರಸ್ತೆಯ ಬೈಚನಹಳ್ಳಿಯಲ್ಲಿ ಆರಂಭಗೊಂಡಿರುವ ನೂತನ ಬಟ್ಟೆ ಮಳಿಗೆ ‘ಪೋಷ್’ ಅನ್ನು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿದರು. ನಂತರ…
Read More » -
ಪ್ರಕಟಣೆ
ಗಂಧದಕೋಟಿಯಲ್ಲಿ ಶುಭಾರಂಭಗೊಂಡಿದೆ ಫ್ರೆಶ್ ಚಿಕನ್, ನಾಟಿ ಮಟನ್ ಸೆಂಟರ್
ಕುಶಾಲನಗರ, ಸೆ 08: ಕುಶಾಲನಗರ-ಮಡಿಕೇರಿ ಹೆದ್ದಾರಿಯ ಗಂಧದಕೋಟಿಯಲ್ಲಿ ಫ್ರೆಶ್ ಚಿಕನ್ ಹಾಗೂ ಭಾರತ್ ನಾಟಿ ಮಟನ್ ಸೆಂಟರ್ ಹೆಸರಿನ ಮಾಂಸ ಮಾರಾಟ ಮಳಿಗೆ ಶುಭಾರಂಭಗೊಂಡಿದೆ. ಮದುವೆ ಹಾಗೂ…
Read More » -
ಧಾರ್ಮಿಕ
ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ 101 ಗಣಪತಿಗಳ ಪ್ರತಿಷ್ಠಾಪನೆ
ಕುಶಾಲನಗರ, ಸೆ 07: ಕುಶಾಲನಗರ ಕನ್ನಿಕಾ ಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ವಾಸವಿ ಯುವಜನ ಸಂಘದ ವತಿಯಿಂದ ಎರಡನೇ ವರ್ಷದ 101 ಗಣಪತಿಗಳ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು.
Read More » -
ಧಾರ್ಮಿಕ
ಕೂಡಿಗೆ ಡೇರಿಯಲ್ಲಿ ಗೌರಿ ಗಣೇಶೋತ್ಸವ ಆಚರಣೆ
ಕುಶಾಲನಗರ, ಸೆ. 07: ಕೂಡಿಗೆ ಡೇರಿ ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗದವರ ಸಂಯುಕ್ತ ಆಶ್ರಯದಲ್ಲಿ ವರ್ಷಂಪ್ರತಿಯಂತೆ ಆಚರಣೆ ಮಾಡಿಕೊಂಡು ಬರುತ್ತಿರುವ ಗೌರಿ ಗಣೇಶೋತ್ಸವ ಹಬ್ಬದ ಅಂಗವಾಗಿ…
Read More » -
ಕಾರ್ಯಕ್ರಮ
ಪವಿತ್ರ ಪುಣ್ಯಕ್ಷೇತ್ರ ಹೊನ್ನಮ್ಮನ ಕೆರೆಗೆ ಶಾಸಕರಿಂದ ಬಾಗಿನ ಅರ್ಪಣೆ
ಮಡಿಕೇರಿ ಸೆ.06:-ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ದೊಡ್ಡಮಳ್ತೆ ಗ್ರಾಮದ ಪುಣ್ಯಕ್ಷೇತ್ರ ಹೊನ್ನಮ್ಮನ ಕೆರೆಗೆ ಶಾಸಕರಾದ ಡಾ.ಮಂತರ್ ಗೌಡ ಅವರು ಗೌರಿ ಹಬ್ಬ ದಿನವಾದ ಶುಕ್ರವಾರ ಬಾಗಿನ ಅರ್ಪಿಸಿದರು. ಶ್ರೀ…
Read More » -
ಕಾರ್ಯಕ್ರಮ
ಜಿಲ್ಲಾಡಳಿತ ವತಿಯಿಂದ ಶಿಕ್ಷಕರ ದಿನಾಚರಣೆ, ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ
ಮಡಿಕೇರಿ ಸೆ.05: -ಶಿಕ್ಷಕರು ಮಕ್ಕಳ ಹೃದಯದಲ್ಲಿ ಸದಾ ಇರುತ್ತಾರೆ. ಮಕ್ಕಳ ಮನಸ್ಸಿನಿಂದ ಶಿಕ್ಷಕರನ್ನು ತೆಗೆಯಲು ಸಾಧ್ಯವಿಲ್ಲ. ಆ ದಿಸೆಯಲ್ಲಿ ಶಿಕ್ಷಕರೇ ದೇವರು ಎಂದು ಶಾಸಕರಾದ ಡಾ.ಮಂತರ್ ಗೌಡ…
Read More » -
ಅರಣ್ಯ ವನ್ಯಜೀವಿ
ಬೀದಿ ನಾಯಿಗಳ ದಾಳಿಗೆ ಜಿಂಕೆ ಬಲಿ
ಕುಶಾಲನಗರ, ಸೆ. 5: ಯಡವನಾಡು ಮೀಸಲು ಅರಣ್ಯ ಪ್ರದೇಶದ ಕಡೆಯಿಂದ ಬಂದ ಗಂಡು ಜಿಂಕೆಯ ಮೇಲೆ ಬೀದಿ ನಾಯಿಗಳ ಹಿಂಡು ದಾಳಿ ಮಾಡಿ ಸಾಯಿಸಿದ ಘಟನೆ ನಡೆದಿದೆ.…
Read More » -
ಟ್ರೆಂಡಿಂಗ್
ರಾಷ್ಟ್ರೀಯ ಕಬಡ್ಡಿ ಆಟಗಾರನಿಗೆ ಸಹಾಯಧನ ಚೆಕ್ ವಿತರಣೆ ಮಾಡಿದ ಅಧ್ಯಕ್ಷ ಭಾಸ್ಕರ್ ನಾಯಕ್
ಕುಶಾಲನಗರ, ಸೆ 05: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದ ರವಿಕುಮಾರ್ ಎಂಬವರ ಪುತ್ರ ರತೀಶ್ ಮಂಗಳೂರು SDM ಕಾಲೇಜಿನಲ್ಲಿ ಮೊದಲನೇ ವರ್ಷ ಬಿಎ ಪದವಿ…
Read More » -
ಶಿಕ್ಷಣ
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿಗೆ ಕೊಡಗು ವಿವಿ ನೂತನ ಕುಲಸಚಿವ ಪ್ರೊ.ಸುರೇಶ್ ಭೇಟಿ
ಮಡಿಕೇರಿ ಸೆ 04: ಫೀಲ್ಡ್ ಮಾರ್ಷಲ್ ಕಾಲೇಜಿಗೆ ಭೇಟಿ ನೀಡಿ ಎಲ್ಲಾ ಕೊಠಡಿಗಳು ಮತ್ತು ಮೌಲ್ಯಮಾಪನ ಕೇಂದ್ರ, ಗ್ರಂಥಾಲಯ, ವಿಜ್ಞಾನ ಲ್ಯಾಬ್ ಮತ್ತು ಕಂಪ್ಯೂಟರ್ ಲ್ಯಾಬ್ ಗಳಿಗೆ…
Read More » -
ಕಾರ್ಯಕ್ರಮ
ಅಸಡ್ಡೆ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ: ಸಚಿವ ಕೆ.ವೆಂಕಟೇಶ್
ಪಿರಿಯಾಪಟ್ಟಣ, ಸೆ 04:ಸಾರ್ವಜನಿಕರ ಕೆಲಸಗಳಿಗೆ ವಿಳಂಬ ಧೋರಣೆ, ಅಸಡ್ಡೆ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಿಗುವುದು ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್…
Read More » -
ಕ್ರೀಡೆ
ಕೋಕೋ ಪಂದ್ಯಾವಳಿ – ಬಸವನಹಳ್ಳಿ ಮೊರಾರ್ಜಿ ಶಾಲಾ ತಂಡಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ
ಕುಶಾಲನಗರ, ಸೆ 04: ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕೋಕೋ ಪಂದ್ಯಾವಳಿಯಲ್ಲಿ ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಬಾಲಕ ಹಾಗೂ ಬಾಲಕಿಯರ ತಂಡ ಪ್ರಥಮ…
Read More » -
ಕಾರ್ಯಕ್ರಮ
ಅಗಲಿದ ವಿಶೇಷ ವ್ಯಕ್ತಿತ್ವದ ಮೂಸಾ ಅವರಿಗೆ ಕಸಾಪದಿಂದ ಸಂತಾಪ
ಕುಶಾಲನಗರ, ಸೆ 04: ಜಾತ್ಯತತತೆಯನ್ನು ತನ್ನ ಜೀವನದ ಉದ್ದಕ್ಕೂ ಸಾರುತ್ತ ಅದರಂತೆ ನಡೆದುಕೊಂಡ ವಿಶೇಷ ವ್ಯಕ್ತಿತ್ವದ ಮೂಸ ಇನ್ನಿಲ್ಲ ಎನ್ನುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕೊಡಗು ಜಿಲ್ಲಾ…
Read More » -
ಪ್ರಕಟಣೆ
2024-25ನೇ ಸಾಲಿನ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರ ವಿವರ
ಕುಶಾಲನಗರ, ಸೆ 04:-ಪ್ರಸಕ್ತ(2024-25) ಸಾಲಿನಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ…
Read More » -
ಕಾರ್ಯಕ್ರಮ
ವಚನಗಾರ್ತಿ ಅಕ್ಕಮಹಾದೇವಿ ಚಿಂತನಾ ಗೋಷ್ಠಿ
ಕುಶಾಲನಗರ, ಸೆ 04: ಆಧುನಿಕ ಜಗತ್ತಿನಲ್ಲಿ ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರಗಳು ಮುಂದುವರೆಯುತ್ತಿರುವ ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಶೋಭೆಯಲ್ಲಾ ಎಂದು…
Read More » -
ಕಾರ್ಯಕ್ರಮ
ಪತ್ರಿಕಾ ವಿತರಕರ ದಿನ: ಕುಶಾಲನಗರದ ಪತ್ರಿಕಾ ವಿತರಕರಿಗೆ ಸನ್ಮಾನ
ಕುಶಾಲನಗರ, ಸೆ 04: ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಹೋಬಳಿ ಸಂಘದ ಬೆಳ್ಳಿಮಹೋತ್ಸವ ಸಂಭ್ರಮದ ಅಂಗವಾಗಿ ಪತ್ರಿಕಾ ವಿತರಕರ ದಿನದ ಹಿನ್ನಲೆಯಲ್ಲಿ ಕುಶಾಲನಗರದ ಪತ್ರಿಕಾ ವಿತರಕರಿಗೆ…
Read More » -
ಕ್ರೈಂ
ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಗಲಾಟೆ: ಕತ್ತಿಯಿಂದ ಕಡಿದು ಓರ್ವನ ಕೊಲೆ
ಕುಶಾಲನಗರ, ಸೆ 04:ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಗಲಾಟೆ- ಕತ್ತಿಯಿಂದ ಕಡಿದು ಓರ್ವನ ಕೊಲೆ ಗ್ರಾಮದ ಮೊಗೇರ ವಿಶ್ವ(40) ಮೃತ ದುರ್ಧೈವಿ ವಿರಾಜಪೇಟೆ ತಾಲ್ಲೂಕಿನ ಕೊಳತ್ತೋಡು ಬೈಗೋಡು…
Read More » -
ಕಾಮಗಾರಿ
ಬಸವೇಶ್ವರ ಬಡಾವಣೆಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ: ಗ್ರಾ.ಪಂ ಸದಸ್ಯನಿಂದ ಪರಿಶೀಲನೆ
ಕುಶಾಲನಗರ, ಸೆ 03: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಬಸವೇಶ್ವರ ಬಡಾವಣೆಯಲ್ಲಿ ಪಂಚಾಯಿತಿ ವತಿಯಿಂದ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದ್ದು, ವಾರ್ಡ್ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರು ಕಾಮಗಾರಿ ಪರಿಶೀಲನೆ ನಡೆಸಿದರು.…
Read More » -
ಪ್ರಕಟಣೆ
ಸೆ.04: ಕುಶಾಲನಗರದ ಪತ್ರಿಕಾ ವಿತರಕರಿಗೆ ಸನ್ಮಾನ ಕಾರ್ಯಕ್ರಮ
ಕುಶಾಲನಗರ, ಸೆ 03: ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಹೋಬಳಿ ಸಂಘದ ಬೆಳ್ಳಿಮಹೋತ್ಸವ ಅಂಗವಾಗಿ ಪತ್ರಿಕಾ ವಿತರಕರ ದಿನದ ಹಿನ್ನಲೆಯಲ್ಲಿ ಕುಶಾಲನಗರದ ಪತ್ರಿಕಾ ವಿತರಕರಿಗೆ ಸನ್ಮಾನ…
Read More » -
ಧಾರ್ಮಿಕ
ಶ್ರೀ ವೀರಭದ್ರೇಶ್ವರ ಸ್ವಾಮಿ ಜನ್ಮ ವರ್ದಂತಿ ಆರನೇ ವರ್ಷದ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ
ಕೊಡ್ಲಿಪೇಟೆ, ಸೆ 03: ಮನುಕುಲಕ್ಕೆ ನೈತಿಕತೆಯ ಪಾಠಮಾಡಿ ಸತ್ಯ-ಶುದ್ಧ ಸನ್ನಡತೆಯ ಸಾತ್ವಿಕ ಬದುಕಿನ ಸಂಸ್ಕಾರ ಅರುಹಿದ ಚೈತನ್ಯ ಶಕ್ತಿಯೇ ಶ್ರೀವೀರಭದ್ರ ದೇವರು. ಬದುಕಿನ ಶ್ರೇಷ್ಠ ನಡೆ-ನುಡಿಗೆ ಅಗತ್ಯವಾದ…
Read More » -
ಕ್ರೀಡೆ
ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ: ಜಯರಾಜ್- ರಫೀಕ್ ಮಾಲೀಕತ್ವದ ಜಂಪ್ ಸ್ಮಾಶ್ ತಂಡ ಪ್ರಥಮ
ಕುಶಾಲನಗರ, ಸೆ 02: ಗೌರಿ ಗಣೇಶ ಹಬ್ಬದ ಅಂಗವಾಗಿ ಎರಡು ದಿನಗಳ ಕಾಲ ಕುಶಾಲನಗರದ ಜಂಪ್ ಸ್ಮಾಶ್ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಜಯರಾಜ್…
Read More » -
ಪ್ರತಿಭೆ
ಕುಶಾಲನಗರ ಜ್ಞಾನಭಾರತಿ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಮಕ್ಕಳ ಪ್ರತಿಭಾ ಕಾರಂಜಿ
ಕುಶಾಲನಗರ, ಸೆ.2 : ಕುಶಾಲನಗರ ಶೈಕ್ಷಣಿಕ ಕ್ಲಸ್ಟರ್ ಕೇಂದ್ರದ ವತಿಯಿಂದ ಕುಶಾಲನಗರ ಪಟ್ಟಣದ ಜ್ಞಾನ ಭಾರತಿ ವಿದ್ಯಾಸಂಸ್ಥೆಯಲ್ಲಿ ಸೋಮವಾರ ಏರ್ಪಡಿಸಿದ್ದ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ…
Read More » -
ಮಾನವೀಯತೆ
ವಯನಾಡು ಸಂತ್ರಸ್ತರಿಗೆ ರೋಟರಿ ಸಂಸ್ಥೆಯಿಂದ ಆರ್ಥಿಕ ನೆರವು.
ಪಿರಿಯಾಪಟ್ಟಣ ಸೆ 02: ಕೇರಳ ರಾಜ್ಯದ ವಯನಾಡಿನಲ್ಲಿ ಇತ್ತಿಚೆಗೆ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಬದುಕು ಕಳೆದುಕೊಂಡ ಕುಟುಂಬಗಳಿಗೆ ಆರ್ಥಿಕ ಸಹಕಾರ ಹಾಗೂ ಮಾನಸಿಕ ಸ್ಥೈರ್ಯ ತುಂಬುವ ಸಲುವಾಗಿ…
Read More » -
ಚುನಾವಣೆ
ಮಾಲಂಗಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ವರಿಷ್ಠರ ಆಯ್ಕೆ, ಅತ್ತ ಜಯಭೇರಿ, ಇತ್ತ ರಾಜಿನಾಮೆ.,!?
ಪಿರಿಯಾಪಟ್ಟಣ ಸೆ 01: ತಾಲೂಕಿನ ಮಾಲಂಗಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಒಂದೇ ಪಕ್ಷದ ಬೆಂಬಲಿತ ಇಬ್ಬರು ಅಭ್ಯರ್ಥಿಗಳು ಚುನಾವಣೆ ಎದುರಿಸಿ…
Read More » -
ಪ್ರತಿಭೆ
ರಾಜ್ಯಮಟ್ಟದ ಡ್ಯಾನ್ಸ್ ಫೆಸ್ಟಿವಲ್: ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ಸಾಧನೆ
ಕುಶಾಲನಗರ ಸೆ 01: ಭಾನುವಾರ ಚಾಮರಾಜನಗರದಲ್ಲಿ ಅವತಾರ್ ಡ್ಯಾನ್ಸ್ ಇನ್ಸ್ಟಿಟ್ಯೂಟ್ ಇವರ ವತಿಯಿಂದ 11 ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ…
Read More » -
ಮನವಿ
ಕೂಡುಮಂಗಳೂರು, ಬಸವತ್ತೂರು ವ್ಯಾಪ್ತಿಯ ರಾಜಕಾಲುವೆ ತೆರವಿಗೆ ಗ್ರಾಮಸ್ಥರ ಅಗ್ರಹ
ಕುಶಾಲನಗರ, ಆ. 31: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡುಮಂಗಳೂರು, ಬಸವತ್ತೂರು ಸರಹದ್ದಿನ ವ್ಯಾಪ್ತಿಯ ರಾಜ ಕಾಲುವೆಯಿದ್ದು, ಕಳೆದ 10 ವರ್ಷಗಳಿಂದ ಈ ಕಾಲುವೆಯನ್ನು ಮುಚ್ಚಲಾಗಿ ಬೆಟ್ಟದ…
Read More » -
ಆರೋಪ
ಕುಶಾಲನಗರ ವೈಭವ್ ಬಾರ್ ನಲ್ಲಿ ಗ್ರಾಹಕರ ಸುಲಿಗೆ: ಗ್ರಾಹಕರ ವೇದಿಕೆಗೆ ದೂರು
ಕುಶಾಲನಗರ, ಸೆ 01: ಸರಕಾರಿ ಮದ್ಯದ ದರ ಇಂದಿನಿಂದ ಇಳಿಕೆ ಮಾಡಿದ್ದರೂ ಕೂಡ ಕುಶಾಲನಗರದ ವೈಭವ್ ಬಾರಿನಲ್ಲಿ ಬಾಟಲಿಯೊಂದಕ್ಕೆ 500 ರೂ ಹೆಚ್ಚು ವಸೂಲಿ ಮಾಡಿರುವ ಕುರಿತು…
Read More » -
ಪ್ರಕಟಣೆ
ಕೆಎ.12 ಬಂಪರ್ ಸ್ಕೀಂ ಸೀಸನ್-2 ರ ಬ್ರೌಷರ್ ಬಿಡುಗಡೆ ಕಾರ್ಯಕ್ರಮ
ಕುಶಾಲನಗರ, ಸೆ 01: ಕೂರ್ಗ್ ಡ್ಯೂ ಡ್ರಾಫ್ಸ್ ಪ್ರಾಯೋಜಿತ ಕೆಎ.12 ಬಂಪರ್ ಸ್ಕೀಂ ಸೀಸನ್-2 ರ ಬ್ರೌಷರ್ ಬಿಡುಗಡೆ ಕಾರ್ಯಕ್ರಮ ಕೊಪ್ಪದಲ್ಲಿರುವ ಡ್ಯೂ ಡ್ರಾಪ್ಸ್ ಸಭಾಂಗಣದಲ್ಲಿ ನಡೆಯಿತು.…
Read More » -
ಕ್ರೀಡೆ
ಶಿಕ್ಷಕರಿಗೆ ಕ್ರಿಕೆಟ್ ಹಾಗೂ ಚೆಸ್ ಪಂದ್ಯಾವಳಿಗೆ ಚಾಲನೆ
ಕುಶಾಲನಗರ, ಸೆ 01: ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಯುಕ್ತಾಶ್ರಯದಲ್ಲಿ ಶಿಕ್ಷಕರಿಗೆ ತಾಲೂಕು ಮಟ್ಟದ ಕ್ರಿಕೆಟ್ ಹಾಗೂ…
Read More » -
ಕ್ರೈಂ
ಆನ್ಲೈನ್ ಫ್ರಾಡ್: ಕುಶಾಲನಗರ ಕೆನರಾ ಬ್ಯಾಂಕ್ ಗ್ರಾಹಕರ ಖಾತೆಯಿಂದ 2 ಲಕ್ಷ ದರೋಡೆ
ಕುಶಾಲನಗರ, ಆ 31: ಕುಶಾಲನಗರದ ಕೆನರಾ ಬ್ಯಾಂಕ್ ಖಾತೆದಾರರಿಗೆ ಕರೆ ಮಾಡಿ ದಿಕ್ಕು ತಪ್ಪಿಸಿದ ಖದೀಮರು ರೂ ಎರಡು ಲಕ್ಷ ಅಪಹರಿಸಿದ ಘಟನೆ ಕುಶಾಲನಗರ ಗ್ರಾಮಾಂತರ ಪೊಲೀಸ್…
Read More » -
ಮನವಿ
ಹೆಬ್ಬಾಲೆ ಗ್ರಾಪಂ ಆಡಳಿತ ಮಂಡಳಿ ಒಗ್ಗೂಡಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿ: ನಟೇಶ್ ಗೌಡ
ಕುಶಾಲನಗರ ಆ. 31: ಹೆಬ್ಬಾಲೆ ಗ್ರಾಮ ಪಂಚಾಯತಿಯ ಆಡಳಿತ ಮಂಡಳಿಯ ಸದಸ್ಯರುಗಳ ಹೊಂದಾಣಿಕೆ ಮತ್ತು ಕಳೆದ ಒಂದು ವರ್ಷಗಳಿಂದಲೂ ಖಾಯಂ ಅಭಿವೃದ್ಧಿ ಅಧಿಕಾರಿಯ ನೇಮಕ ಇಲ್ಲದೆ ,…
Read More » -
ರಾಜಕೀಯ
ಸದಸ್ಯತ್ವ ನೊಂದಣಿಯಲ್ಲಿ ಬಿಜೆಪಿ ವಿಶ್ವ ದಾಖಲೆ : ಬಿಜೆಪಿ ತಾಲ್ಲೂಕು ಅಧ್ಯಕ್ಷ ಪಿ.ರಾಜೇಂದ್ರ
ಪಿರಿಯಾಪಟ್ಟಣ ಆ31: ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಹಾಗೂ ನೊಂದಾವಣಿ ಸದಸ್ಯತ್ವವನ್ನು ಹೊಂದಿರುವ ರಾಜಕೀಯ ಪಕ್ಷಗಳಲ್ಲಿ ಬಿಜೆಪಿ ಪಕ್ಷ ಪ್ರಪಂಚದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಪಿರಿಯಾಪಟ್ಟಣ ತಾಲೂಕು ಬಿಜೆಪಿ…
Read More » -
ಕ್ರೀಡೆ
ಕ್ರೀಡಾಕೂಟದಲ್ಲಿ ಹಿಟ್ನೆ ಹೆಬ್ಬಾಗಿಲು ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ: ಸಂಸ್ಥೆಯಿಂದ ಅಭಿನಂದನೆ
ಪಿರಿಯಾಪಟ್ಟಣ ಆ 31: ತಾಲೂಕಿನ ಹಿಟ್ನೆ ಹೆಬ್ಬಾಗಿಲು ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು, ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಪಡೆದು ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗುವ…
Read More » -
ಕ್ರೀಡೆ
ಕ್ರೀಡಾಕೂಟಗಳಿಂದ ಪರಸ್ಪರ ಬಾಂಧವ್ಯ ಹಾಗೂ ಆರೋಗ್ಯ ವೃದ್ದಿ…. ಡಿವೈಎಸ್ಪಿ ಗಂಗಾಧರಪ್ಪ
ಕುಶಾಲನಗರ ಆ 31: ಕ್ರೀಡಾಕೂಟಗಳಿಂದ ಉತ್ತಮ ಬಾಂಧವ್ಯ ಹಾಗೂ ಆರೋಗ್ಯ ವೃದ್ದಿಯಾಗುತ್ತದೆ ಎಂದು ಕುಶಾಲನಗರ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ ಹೇಳಿದರು. ಕುಶಾಲನಗರದ ಜಂಪ್ ಸ್ಮಾಶ್ ಒಳಾಂಗಣ ಕ್ರೀಡಾಂಗಣದಲ್ಲಿ ಎರಡು…
Read More » -
ಕಾರ್ಯಕ್ರಮ
ಹಾರಂಗಿಯಲ್ಲಿ ವಿಶ್ವ ಆನೆ ದಿನ ಕಾರ್ಯಕ್ರಮ
ಕುಶಾಲನಗರ, ಆ 31: ಮಡಿಕೇರಿ ವನ್ಯಜೀವಿ ವಿಭಾಗ, ಕೊಡಗು ವೃತ್ತದ ವತಿಯಿಂದ ವಿಶ್ವ ಆನೆ ದಿನ ಕಾರ್ಯಕ್ರಮ ಹಾರಂಗಿ ಸಾಕಾನೆ ಶಿಬಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ರಾಜ್ಯ ವನ್ಯಜೀವಿ ಮಂಡಳಿ…
Read More » -
ಟ್ರೆಂಡಿಂಗ್
ಕೃಷಿಭಾಗ್ಯ ಯೋಜನೆ ಪುನರಾಂಭ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೈ.ಪ್ರಸಾದ್
ಪಿರಿಯಾಪಟ್ಟಣ, ಆ 30: ತಾಲ್ಲೂಕು ಬಹುತೇಕ ಮಳೆಯಾಶ್ರಿತ ಪ್ರದೇಶವಾಗಿದ್ದು, ಖುಷ್ಕಿ ಬೆಳೆಗಳಾದ ತಂಬಾಕು, ರಾಗಿ, ಅಲಸಂದೆ, ಮುಸುಕಿನ ಜೋಳ, ಬೆಳೆಗಳನ್ನು ಬೆಳೆಯಲಾಗುತ್ತಿದೆ. ಆದರೆ, ಮಳೆಯಾಶ್ರಿತ ಪ್ರದೇಶದಲ್ಲಿನ ಕೃಷಿಯು…
Read More » -
ಕಾರ್ಯಕ್ರಮ
ಆರೋಗ್ಯಪೂರ್ಣ ಸಮಾಜ ನಿರ್ಮಾಣ ಎಲ್ಲರ ಹೊಣೆ: ಜಿಲ್ಲಾ ರೊಟೇರಿಯನ್ ಡಾ.ಚಂದ್ರಶೇಖರಯ್ಯ
ಪಿರಿಯಾಪಟ್ಟಣ, ಆ 30: ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ದೊಡ್ಡ ಸವಾಲಾಗಿದೆ ಎಂದು ಜಿಲ್ಲಾ ರೊಟೇರಿಯನ್ ಹಾಗೂ ಅಡಿಕ್ಷನ್ ಮತ್ತು ಡಿ ಅಡಿಕ್ಷನ್ ವಿಭಾಗದ ಮುಖ್ಯಸ್ಥ ಡಾ.ಚಂದ್ರಶೇಖರಯ್ಯ…
Read More » -
ಕ್ರೈಂ
ಸಂಚಾರಿ ನಿಯಮ ಉಲ್ಲಂಘನೆ: ಸವಾರನಿಂದ ರೂ 14,500 ದಂಡ ವಸೂಲಿ
ಕುಶಾಲನಗರ, ಆ 30: ಸಂಚಾರಿ ನಿಯಮ ಉಲ್ಲಂಘಿಸಿದ ಬೈಕ್ ಸವಾರನಿಗೆ ಕುಶಾಲನಗರ ಸಂಚಾರಿ ಪೊಲೀಸರು ಬರೋಬ್ಬರಿ 14,500 ದಂಡ ವಿಧಿಸಿದ್ದಾರೆ. ಸುಂದರನಗರದಲ್ಲಿ ವಾಹನಗಳನ್ನು ಪರಿಶೀಲಿಸುತ್ತಿದ್ದ ಸಂದರ್ಭ ಚಿಕ್ಕತ್ತೂರಿನ…
Read More » -
ಕಾರ್ಯಕ್ರಮ
ಕರ್ನಾಟಕ ಚಾಲಕರ ಒಕ್ಕೂಟದಿಂದ ಗುರುತಿನ ಚೀಟಿ ವಿತರಣೆ
ಕುಶಾಲನಗರ, ಆ 30 :ಕರ್ನಾಟಕ ಚಾಲಕರ ಒಕ್ಕೂಟದ ಸ್ಥಾಪಕ ರಾಜ್ಯ ಅಧ್ಯಕ್ಷರಾದ ಜಿ.ನಾರಾಯಣ ಸ್ವಾಮಿ ಸಾರಥ್ಯದ ಕೊಡಗು ಜಿಲ್ಲಾ ಘಟಕ ಹಾಗೂ ತಾಲ್ಲೂಕು ಘಟಕದಿಂದ ಶುಕ್ರವಾರ ನಗರದ…
Read More » -
ಪೊಲೀಸ್
ಮುಂದುವರೆದ ಟ್ರಾಫಿಕ್ ಪೊಲೀಸರ ಕಾರ್ಯಾಚರಣೆ
ಕುಶಾಲನಗರ, ಆ 30: ಕುಶಾಲನಗರ ಸಂಚಾರಿ ಪೊಲೀಸರಿಂದ ತಪಾಸಣೆ ಕಾರ್ಯ ಮುಂದುವರೆದಿದ್ದು ಶಬ್ದ ಮಾಲಿನ್ಯ ಉಂಟುಮಾಡುವ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ತಪಾಸಣೆ ಕಾರ್ಯ ನಡೆಸಲಾಗುತ್ತಿದೆ. ಅನುಗ್ರಹ…
Read More » -
ಪ್ರಕಟಣೆ
ಯುವ ಅಖಾಡ: ಮೈಸಿ ಕತ್ತಣಿರ ಅಪಾರ ಜನ ಬೆಂಬಲ
ಮಡಿಕೇರಿ, ಆ 30: :ಕೊಡಗು ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಆಂತರಿಕ ಚುನಾವಣಾ ಕಾವು ರಂಗೇರುತ್ತಿದೆ. ಆಗಸ್ಟ್ 20ರಿಂದ ಆರಂಭಗೊಂಡಿರುವ ಆನ್ ಲೈನ್ ಮತದಾನ ಪ್ರಕ್ರಿಯೆಯೂ,ಇದೀಗ ಹನ್ನೊಂದನೇ ದಿನಕ್ಕೆ…
Read More » -
ಟ್ರೆಂಡಿಂಗ್
ಯುವ ಕಾಂಗ್ರೆಸ್ ಚುನಾವಣೆ: ಕೊಡಗಿನ ವಿವಿಧ ಕಾಲೇಜುಗಳಲ್ಲಿ ಮೊಹಮ್ಮದ್ ಹರ್ಷದ್ ಪರ ವಿದ್ಯಾರ್ಥಿಗಳಿಂದ ಪ್ರಚಾರ
ಮಡಿಕೇರಿ, ಆ 30:ಕೊಡಗು ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಚುನಾವಣಾ ಕಾವು ರಂಗೇರುತ್ತಿದೆ. ಮತ್ತೊಂದೆಡೆ ಚುನಾವಣಾ ಪ್ರಚಾರ ಕೂಡ ಅಬ್ಬರದಿಂದ ಸಾಗುತ್ತಿದೆ. ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ…
Read More » -
ಆರೋಪ
ಕಾಫಿ ವರ್ಕ್ಸ್ ಕಾರ್ಮಿಕನ ಸಾವು: ಸೂಕ್ತ ತನಿಖೆಗೆ ಆಗ್ರಹ
ಕುಶಾಲನಗರ,ಆ 30: ಕೂಡುಮಂಗಳೂರು ಗ್ರಾ.ಪಂ ನ ಸುಂದರನಗರದ ಕಾಫಿ ವರ್ಕ್ಸ್ ಒಂದರಲ್ಲಿ ಕೂಲಿ ಕಾರ್ಮಿಕನೋರ್ವ ಸಾವನ್ನಪ್ಪಿದ್ದು, ಪೊಲೀಸ್ ಇಲಾಖೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಕೂಡುಮಂಗಳೂರು…
Read More » -
ಕ್ರೀಡೆ
ತಂತ್ರಜ್ಞಾನ ಎಷ್ಟೇ ಬೆಳೆದರು ಕಲೆಗೆ ಬೆಲೆಯಿದೆ: ಪ್ಯಾಕ್ಸ್ ಅಧ್ಯಕ್ಷ ಟಿ.ಆರ್.ಶ್ರವಣಕುಮಾರ್
ಕುಶಾಲನಗರ, ಆ 29: ಛಾಯಾಗ್ರಾಹಕ ವೃತ್ತಿಯನ್ನು ಮೊಬೈಲ್ ಕಸಿದುಕೊಂಡಿದ್ದರು, ತಂತ್ರಜ್ಞಾನ ಎಷ್ಟೇ ಬೆಳೆದರು, ಛಾಯಾ ಕಲೆಗೆ ಬೆಲೆ ಈಗಲೂ ಇದೆ, ಮುಂದೆಯೂ ಇದ್ದೆ ಇರುತ್ತೆ ಎಂದು ಪ್ಯಾಕ್ಸ್…
Read More » -
ಕಾರ್ಯಕ್ರಮ
ದಾರುಲ್ ಉಲೂಂ ಫಾಳಿಲಾ ಮಹಿಳಾ ಶರೀಯತ್ ಕಾಲೇಜಿನ ಐದನೇ ವಾರ್ಷಿಕ ಹಾಗೂ ಮೂರನೇ ಪದವಿ ಪ್ರಧಾನ ಸಮ್ಮೇಳನ
ಕುಶಾಲನಗರ, ಆ 29: ಹೆಣ್ಣು ಮಕ್ಕಳು ಸೇರಿದಂತೆ ಪ್ರತಿಯೊಬ್ಬರಿಗೆ ಧಾರ್ಮಿಕ ಹಾಗೂ ಸಾಮಾಜಿಕ ಶಿಕ್ಷಣ ವನ್ನು ಕಡ್ಡಾಯವಾಗಿ ನೀಡುವುದು ಪೋಷಕರ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಸಮಸ್ತ ಕೇರಳ…
Read More » -
ಸಭೆ
ಕುಶಾಲನಗರದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಮಹಾಸಭೆ: ರೂ 37.44 ಲಕ್ಷ ನಿವ್ವಳ ಲಾಭ
ಕುಶಾಲನಗರ, ಆ 29: ಕುಶಾಲನಗರದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವು 2023-24ನೇ ನಲ್ಲಿ ರೂ.89.43 ಕೋಟಿ ವಾರ್ಷಿಕ ವಹಿವಾಟು ನಡೆಸಿದ್ದು, ರೂ. 37.44 ಲಕ್ಷ ನಿವ್ವಳ ಲಾಭಗಳಿಸಿದೆ…
Read More » -
ಕ್ರೀಡೆ
ತಾಲೂಕು ಮಟ್ಟದ ಷಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ಚಾಲನೆ
ಕುಶಾಲನಗರ, ಆ 29: ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಕುಶಾಲನಗರದ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ತಾಲೂಕು ಮಟ್ಟದ ಷಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ…
Read More » -
ಸಭೆ
ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಅಧಿಕಾರಿಗಳ ತಂಡ ಗುಡ್ಡೆಹೊಸೂರು ಗ್ರಾಪಂ ಭೇಟಿ
ಕುಶಾಲನಗರ, ಆ 29: ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ವತಿಯಿಂದ 25 ಮಂದಿ ಪತ್ರಾಂಕಿತ ಅಧಿಕಾರಿಗಳ ತಂಡ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿತು. ಈ ಸಂದರ್ಭ…
Read More » -
ಕಾರ್ಯಕ್ರಮ
ಸುತ್ತೂರು ಜಗದ್ಗುರು ಡಾ.ರಾಜೇಂದ್ರ ಶ್ರೀಗಳ ಜಯಂತಿ ಸರ್ಕಾರದ ಕಾರ್ಯಕ್ರಮವಾಗಲೀ
ಕುಶಾಲನಗರ, ಆ – 29 : ಮನುಕುಲದ ಒಳಿತಿಗೆ ವಚನ ಸಾಹಿತ್ಯದ ಮಹತ್ವ ಹಾಗೂ ಜಾಗೃತಿಯನ್ನು ಮೂಡಿಸುತ್ತಿರುವ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನವಾಗಿ ಸುತ್ತೂರು ಮಹಾಸಂಸ್ಥಾನದ…
Read More » -
ಕಾಮಗಾರಿ
GOS ಅಳವಡಿಕೆ ಕಾಮಗಾರಿ ಪರಿಶೀಲಿಸಿದ ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್
ಕುಶಾಲನಗರ, ಆ 29: ಹಾರಂಗಿಯಲ್ಲಿ ವಿದ್ಯುತ್ ಪೂರೈಸಲು ಹೆಚ್ಚುವರಿ ವಿದ್ಯುತ್ ಸ್ಪೀಡರ್ ಅಳವಡಿಕೆ ಮಾಡಲಾಗುತ್ತಿದೆ. ಹಾರಂಗಿ ಮತ್ತು ಯಡವನಾಡು, ಅತ್ತೂರು ಗ್ರಾಮಕ್ಕೆ ತಡೆ ಇಲ್ಲದೆ ವಿದ್ಯುತ್ ಸರಬರಾಜು…
Read More » -
ಸುದ್ದಿಗೋಷ್ಠಿ
ಅನುದಾನ ಕೊರತೆ, ಸದಸ್ಯರ ಅಸಹಕಾರ, ಖಾಯಂ ಪಿಡಿಒ ಇಲ್ಲದೆ ಅಭಿವೃದ್ಧಿ ಕುಂಠಿತ: ಹೆಚ್.ಪಿ.ಅರುಣಕುಮಾರಿ
ಕುಶಾಲನಗರ, ಆ 29: ಹಲವು ಸಮಸ್ಯೆಗಳ ನಡುವೆಯೂ ಹೆಬ್ಬಾಲೆ ಗ್ರಾಮದ ಅಭಿವೃದ್ಧಿಗೆ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಗ್ರಾಪಂ ಅಧ್ಯಕ್ಷೆ ಹೆಚ್.ಪಿ.ಅರುಣಕುಮಾರಿ ತಿಳಿಸಿದರು. ಪಂಚಾಯಿತಿ ಸಭಾಂಗಣದಲ್ಲಿ…
Read More » -
ಆರೋಪ
ರಸಗೊಬ್ಬರ ಚೀಲದಲ್ಲಿ ಬಿಜೆಪಿ ಹೆಸರು, ಮಹಾಸಭೆಯಲ್ಲಿ ತೀವ್ರ ಗಲಭೆ
ಕುಶಾಲನಗರ, ಆ 29: ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ ರಸಗೊಬ್ಬರ ಚೀಲದಲ್ಲಿ ನಮೂದಿಸಿರುವ ಹೆಸರು ಬಿಜೆಪಿ ಹೋಲುತ್ತಿರುವ ಬಗ್ಗೆ ತೀವ್ರ ಚರ್ಚೆ, ವಾಗ್ವಾದ ನಡೆಯಿತು. ಸಂಘದ…
Read More » -
ಪ್ರತಿಭೆ
ರಾಜ್ಯ ಮಟ್ಟದ ನೃತ್ಯೋತ್ಸವಂ: ಕೂಡಿಗೆಯ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿಯ ಸಾಧನೆ
ಕುಶಾಲನಗರ, ಆ 29: ದಿನಾಂಕ: 24-08-2024 ಶನಿವಾರ ಶೃಂಗೇರಿಯ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಾಟ್ಯ ವೈಭವ ನೃತ್ಯ ಅಕಾಡೆಮಿ ಆಯೋಜಿಸಿದ್ದ ಅಭಿನಯ ಲಹರಿ ರಾಜ್ಯ ಮಟ್ಟದ ನೃತ್ಯೋತ್ಸವಂ…
Read More » -
ಟ್ರೆಂಡಿಂಗ್
ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿ ಡಾ.ದೀಪಿಕಾ ಮೂರ್ತಿ
ಕುಶಾಲನಗರ, ಆ 28 : ಕೂಡಿಗೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿ ಡಾ.ದೀಪಿಕಾ ಮೂರ್ತಿ ನಿಯೋಜನೆಗೊಂಡಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸತೀಶ್ ಕುಮಾರ್…
Read More » -
ಧಾರ್ಮಿಕ
ಶೀಘ್ರದಲ್ಲೇ ಮಸಣಿಕಮ್ಮ ದೇವಾಲಯದ ಜೀರ್ಣೋದ್ಧಾರ ಕೆಲಸ ಆರಂಭ: ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ.,
ಪಿರಿಯಾಪಟ್ಟಣ ಆ 28: ಇತಿಹಾಸ ಪ್ರಸಿದ್ಧ ಶ್ರೀ ಮಸಣಿಕಮ್ಮ ದೇವಾಲಯದ ಜೀರ್ಣೋದ್ಧಾರ ಕಾರ್ಯ ಆಂರಭಿಸಲು ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್…
Read More » -
ಪ್ರತಿಭೆ
ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿ ಸಹಕಾರಿ: ಕ್ಷೇತ್ರ ಸಮನ್ವಯ ಅಧಿಕಾರಿ ಶಿವರಾಜ್.
ಪಿರಿಯಾಪಟ್ಟಣ ಆ 28 : ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಪ್ರತಿಭಾ ಕಾರಂಜಿಯಂತ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಶಿವರಾಜ್ ತಿಳಿಸಿದರು. ತಾಲ್ಲೂಕಿನ ಹುಣಸೆಕುಪ್ಪೆ…
Read More » -
ಕಾರ್ಯಕ್ರಮ
ವೀರಶೈವ ಲಿಂಗಾಯತ ಸಮಾಜದ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ
ಸೋಮವಾರಪೇಟೆ, ಆ 28: ಸಮಾಜದಲ್ಲಿ ಸಂಘಟನೆಯೊಂದಿಗೆ ಸಾಮರಸ್ಯವು ಮುಖ್ಯವೆಂದು ಇಲ್ಲಿನ ವಿರಕ್ತ ಮಠದ ಶ್ರೀ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. ಪಟ್ಟಣದ ವಿರಕ್ತ ಮಠದ ಆವರಣದಲ್ಲಿ…
Read More » -
ಪ್ರಕಟಣೆ
ರಾಮೇಶ್ವರ ಕೂಡುಮಂಗಳೂರು ವಿವಿದ್ದೋದೇಶ ಪ್ರಾಥಮಿಕ ಸಹಕಾರ ಸಂಘ
ಕುಶಾಲನಗರ, ಆ 28: ಕೂಡಿಗೆಯಲ್ಲಿರುವ ರಾಮೇಶ್ವರ ಕೂಡುಮಂಗಳೂರು ವಿವಿದ್ದೋದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘವು 2023- 24 ನೇ ಸಾಲಿನಲ್ಲಿ ರೈತರಿಗೆ ಕೃಷಿ ಸಾಲ ಸೇರಿದಂತೆ…
Read More » -
ಆರೋಪ
ಸ್ಕೂಟಿ ಬದಲು ಬುಲೆಟ್ ಗೆ ದಂಡ: ಕೊಪ್ಪ ಹೈಟೆಕ್ ಸಿಸಿ ಕ್ಯಾಮೆರದಿಂದ ಲೋಪ
ಕುಶಾಲನಗರ, ಆ 28: ಸಂಚಾರಿ ನಿಯಮ ಉಲ್ಲಂಘಿಸುವವರ ಮೇಲೆ ನಿಗಾವಹಿಸಲು ಪೊಲೀಸ್ ಇಲಾಖೆ ವತಿಯಿಂದ ಕೊಡಗು-ಮೈಸೂರು ಗಡಿ ಕೊಪ್ಪದಲ್ಲಿ ಅಳವಡಿಸಿರುವ ಹೈಟೆಕ್ ಸಿಸಿ ಕ್ಯಾಮೆರಾದಿಂದ ಲೋಪ ಉಂಟಾಗಿರುವುದು…
Read More » -
ಟ್ರೆಂಡಿಂಗ್
ಕರ್ಕಶ ಶಬ್ಧ ಉಂಟುಮಾಡುವ ವಾಹನಗಳ ತಪಾಸಣೆ, ವಿದ್ಯಾರ್ಥಿಗಳಿಗೆ ಕಾನೂನು ಪಾಠ
ಕುಶಾಲನಗರ, ಆ 27: ಕುಶಾಲನಗರ ಸಂಚಾರಿ ಪೊಲೀಸ್ ಠಾಣೆ ವತಿಯಿಂದ ಕಾಲೇಜುಗಳಿಗೆ ತೆರಳಿ ಎಲ್ಲಾ ವಿದ್ಯಾರ್ಥಿಗಳ ವಾಹನಗಳ ದಾಖಲಾತಿಗಳನ್ನು ಪರಿಶೀಲಿಸಿ ಕರ್ಕಶವಾಗಿ ಸೌಂಡ್ ಮಾಡಿಕೊಂಡು ತಿರುಗುವ ವಿದ್ಯಾರ್ಥಿಗಳ…
Read More » -
ಕಾರ್ಯಕ್ರಮ
ಕುಶಾಲನಗರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ‘ವಿದ್ಯಾರ್ಥಿಗಳತ್ತ ಜಾನಪದ’ ಎಂಬ’ ಕಾರ್ಯಕ್ರಮ
ಕುಶಾಲನಗರ, ಆ 27: ಕರ್ನಾಟಕ ಜನಪದ ಪರಿಷತ್ ಕುಶಾಲನಗರ ತಾಲೂಕು ಘಟಕ ಹಾಗೂ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಕುಶಾಲನಗರದ ಸರಕಾರಿ ಪದವಿ ಪೂರ್ವ…
Read More » -
ಮನವಿ
ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೋಕಿನ ಕುಶಾಲನಗರಕ್ಕೆ ರೈಲು ಸಂಪರ್ಕ ಕಲ್ಪಿಸಲು ಮನವಿ
ಕುಶಾಲನಗರ, ಆ 27: ಕುಶಾಲನಗರವು ಕೊಡಗು ಜಿಲ್ಲೆಯಲ್ಲಿಯೇ ಅತೀ ಶೀಘ್ರವಾಗಿ ಬೆಳೆಯುತ್ತಿರುವ ನಗರವಾಗಿದ್ದು ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಆರ್.ಗುಂಡೂರಾವ್ರವರ ಜನ್ಮ ಭೂಮಿಯಾಗಿರುತ್ತದೆ. ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೋಕಿನ…
Read More » -
ಪ್ರಕಟಣೆ
ಕುಶಾಲನಗರದ ಆಟೋ ನಿಲ್ದಾಣಗಳಲ್ಲಿ ಡ್ರಿಂಕ್ & ಡ್ರೈವ್ ಟೆಸ್ಟ್
ಕುಶಾಲನಗರ, ಆ 26: ಕುಶಾಲನಗರದ ಸಂಚಾರಿ ಪೊಲೀಸ್ ಠಾಣೆಯ ನೂತನ ಠಾಣಾಧಿಕಾರಿ ಗಣೇಶ್ ಅವರ ಠಾಣಾ ವ್ಯಾಪ್ತಿಯಲ್ಲಿ ಸಂಚಾರಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಲವು ಜಾಗೃತಿ ಕಾರ್ಯಕ್ರಮಗಳನ್ನು…
Read More » -
ಸನ್ಮಾನ
ಜೈ ಭೀಮ್ ಬಾಯ್ಸ್ ಬಳಗದಿಂದ ಸಂಚಾರಿ ಠಾಣಾಧಿಕಾರಿಗಳಿಗೆ ಸನ್ಮಾನ
ಕುಶಾಲನಗರ, ಆ 26: ಕುಶಾಲನಗರದ ಜೈ ಭೀಮ್ ಬಾಯ್ಸ್ ಬಳಗದ ಸದಸ್ಯರು ಕುಶಾಲನಗರ ಸಂಚಾರಿ ಪೊಲೀಸ್ ಠಾಣಾಧಿಕಾರಿ ಗಣೇಶ್ ಅವರನ್ನು ಸನ್ಮಾನಿಸಿ ಗೌರವಿಸಿದರು. ಈ ಹಿಂದೆ ಕುಶಾಲನಗರ…
Read More » -
ಕಾರ್ಯಕ್ರಮ
ಕುಶಾಲನಗರ ಡ್ರೀಮ್ಸ್ ಡೇ ಕೇರ್ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ
ಕುಶಾಲನಗರ, ಆ 26: ಕುಶಾಲನಗರ ಡ್ರೀಮ್ಸ್ ಡೇ ಕೇರ್ ಸಂಸ್ಥೆ ಆಶ್ರಯದಲ್ಲಿ ಕುಶಾಲನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಶ್ರೀ ಕೃಷ್ಣ ಜನ್ಮ ದಿನ ಅಂಗವಾಗಿ…
Read More » -
ಕ್ರೀಡೆ
ಸೋಮವಾರಪೇಟೆ ತಾಲೂಕು ಮಟ್ಟದ ಕಬಡ್ಡಿ ಕ್ರೀಡಾಕೂಟಕ್ಕೆ ಚಾಲನೆ
ಕುಶಾಲನಗರ, ಆ 26: ಸೋಮವಾರಪೇಟೆ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕಬಡ್ಡಿ ಕ್ರೀಡಾಕೂಟ ಹಾರಂಗಿ ರಸ್ತೆಯ ಮೂಕಾಂಬಿಕ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಮೂಕಾಂಬಿಕಾ ವಿದ್ಯಾವರ್ಧಕ ಟ್ರಸ್ಟ್ ಅಧ್ಯಕ್ಷೆ…
Read More » -
ಅಪಘಾತ
ಗುಡ್ಡೆಹೊಸೂರು ಹೆದ್ದಾರಿಯಲ್ಲಿ ಲಾರಿಗಳ ನಡುವೆ ಭೀಕರ ಅಪಘಾತ: ಓರ್ವ ದುರ್ಮರಣ
ಕುಶಾಲನಗರ, ಆ 24: ಗುಡ್ಡೆಹೊಸೂರು ಹೆದ್ದಾರಿಯಲ್ಲಿ ಲಾರಿಗಳ ನಡುವೆ ಭೀಕರ ಅಪಘಾತ. ಡೀಸೆಲ್ ಟ್ಯಾಂಕರ್ ಹಾಗೂ ಗೂಡ್ಸ್ ಲಾರಿ ಮುಖಾಮುಖಿ ಡಿಕ್ಕಿ. ಗೂಡ್ಸ್ ಲಾರಿಯಲ್ಲಿದ್ದ ಸುಂಟಿಕೊಪ್ಪದ ರಾಜನ್…
Read More » -
ಕಾರ್ಯಕ್ರಮ
ಅನುಗ್ರಹ ಪಿಯು, ಡಿಗ್ರಿ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್ ರಸ್ತೆ ಸುರಕ್ಷತೆ ಮತ್ತು ಮಾದಕ ವಸ್ತುಗಳ ವಿರುದ್ಧ ಜಾಗೃತಿ ಕಾರ್ಯಕ್ರಮ.
ಕುಶಾಲನಗರ, ಆ 24: ಕುಶಾಲನಗರದ ಅನುಗ್ರಹ ಪಿಯು ಮತ್ತು ಡಿಗ್ರಿ ಕಾಲೇಜು ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎನ್ಎಸ್ಯುಐ (NSUI) ನೇತೃತ್ವದಲ್ಲಿ ರಸ್ತೆ ಸುರಕ್ಷತೆ ಮತ್ತು ಮಾದಕ…
Read More » -
ಧಾರ್ಮಿಕ
ಕುಶಾಲನಗರದ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ವಿವಿಧ ಪೂಜೆ.
ಕುಶಾಲನಗರ, ಆ 24: ನಾಡಿನ ಸರ್ವರೂ ಉತ್ತಮ ಆರೋಗ್ಯ ಹೊಂದಬೇಕು. ಆ ಮೂಲಕ ಸದೃಢ ಸಮಾಜದಲ್ಲಿ ಶಾಂತಿ ನೆಮ್ಮದಿಯಿಂದ ಬದುಕಬೇಕೆಂದು ಆಯುಷ್ಯ ಹೋಮ ಮಾಡಿಸಲಾಗುತ್ತಿದೆ ಎಂದು ಕುಶಾಲನಗರದ…
Read More » -
ಕ್ರೈಂ
ಕುಶಾಲನಗರ ವ್ಯಾಪ್ತಿಯ ನಾಲ್ವರು ಕಳ್ಳರ ಬಂಧನ
ಕುಶಾಲನಗರ, ಆ 24: ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಾಪಟ್ಟಣ ಗ್ರಾಮದ ಆರ್.ಕೆ ಲೇಔಟ್ನಲ್ಲಿರುವ ಈಶ್ವರ್ ಎಂಬುವವರ ಹೊಸ ಮನೆ ಕಟ್ಟಡ ಕಾಮಗಾರಿಗಾಗಿ ನಿರ್ಮಿಸಿರುವ ತಾತ್ಕಾಲಿಕ…
Read More » -
ಕಾರ್ಯಕ್ರಮ
ವೃದ್ದಾಶ್ರಮದ ಹಿರಿಯ ಜೀವಗಳಿಗೆ ಕುಶಾಲನಗರ ಲಯನ್ಸ್ ಆತ್ಮಸ್ಥೈರ್ಯ
ಕುಶಾಲನಗರ, ಆ 23 : ಹಿರಿಯರ ದಿನದ ಅಂಗವಾಗಿ ಕುಶಾಲನಗರದ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಕೂಡಿಗೆಯಲ್ಲಿನ ವೃದ್ದಾಶ್ರಮದ ಹಿರಿಯ ಜೀವಗಳೊಂದಿಗೆ ಶುಕ್ರವಾರ ಸಮಯ ಕಳೆದರು. ಲಯನ್ಸ್ ಅಧ್ಯಕ್ಷ…
Read More » -
ಮನವಿ
ಅಂಗನವಾಡಿ ಮುಂಭಾಗ ಬೀಳುವ ಸ್ಥಿತಿಯಲ್ಲಿ ಒಣಗಿದ ಮರ: ತೆರವುಗೊಳಿಸಲು ಒತ್ತಾಯ
ಕುಶಾಲನಗರ, ಆ 23: ಗೊಂದಿಬಸವನಹಳ್ಳಿ ಮೇನ್ ಕೋರೆಯಲ್ಲಿ ಇರುವ 2ನೇ ಅಂಗನವಾಡಿ ಕೇಂದ್ರದ ಮುಂದೆ ಒಣಗಿದ ಮರವೊಂದು ಬೀಳುವ ಸ್ಥಿತಿಯಲ್ಲಿದ್ದು ದುರ್ಘಟನೆ ಸಂಭವಿಸುವ ಮುನ್ನ ತೆರವುಗೊಳಿಸಲು ಮುಳ್ಳುಸೋಗೆ…
Read More » -
ಕ್ರೈಂ
ಕಾವೇರಿ ನದಿ ದಡದಲ್ಲಿ ಅಪರಿಚಿತ ಮೃತದೇಹ ಪತ್ತೆ
ಕುಶಾಲನಗರ, ಆ 23: ಮೃತಪಟ್ಟ ವ್ಯಕ್ತಿಯ ಮೃತದೇಹದ ಅಸ್ಥಿಪಂಜರ ವಾಲ್ನೂರು ಗ್ರಾಮದ ಕಾವೇರಿ ನದಿ ತಟದಲ್ಲಿ ಪತ್ತೆಯಾಗಿದೆ. ಯುವಕನ ಮೃತದೇಹದಂತೆ ಗೋಚರಿಸುತ್ತಿದ್ದು ಮೃತಪಟ್ಟು ಹಲವು ದಿನಗಳು ಕಳೆದಿದ್ದು…
Read More » -
ಟ್ರೆಂಡಿಂಗ್
ಚಿಕ್ಲಿಹೊಳೆ ನಾಲೆ ಬದಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಮರ ತೆರವು
ಕುಶಾಲನಗರ, ಆ 23: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ರಂಗಸಮುದ್ರದ ಕಬ್ಬಿನಗದ್ದೆಯಲ್ಲಿ ಹಾದು ಹೋಗಿರುವ ಚಿಕ್ಲಿಹೊಳೆ ನಾಲೆಗೆ ಹೊಂದಿಕೊಂಡಂತೆ ಬೃಹತ್ ಮರವೊಂದು ಬೀಳುವ ಸ್ಥಿತಿಯಲ್ಲಿತ್ತು. ಈ ಮಾರ್ಗದಲ್ಲಿ ಸಂಚರಿಸುವವರಿಗೆ…
Read More »