Recent Post
-
ಅರಣ್ಯ ವನ್ಯಜೀವಿ
ಬೃಹತ್ ನಾಗರ ಸೆರೆ
ಕುಶಾಲನಗರ, ಆ 27: ಕುಶಾಲನಗರದ ಆಫೀಸರ್ಸ್ ಬಡಾವಣೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಗಣಪತಿ ಅವರ ಮನೆಯ ಆವರಣದಲ್ಲಿ ಕಂಡುಬಂದ ಬೃಹತ್ ಗಾತ್ರದ ನಾಗರ ಹಾವನ್ನು ಸ್ನೇಕ್ ಗಫೂರ್…
Read More » -
ಸನ್ಮಾನ
ಕೂಡಿಗೆ ಕ್ಲಸ್ಟರ್ ವತಿಯಿಂದ ನಿವೃತ್ತ ಶಿಕ್ಷಕರಿಗೆ ಸನ್ಮಾನ
ಕೂಡಿಗೆ/ಕುಶಾಲನಗರ,ಆ. 27: ಕುಶಾಲನಗರ ತಾಲ್ಲೂಕಿನ ಕೂಡಿಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಕೂಡಿಗೆ ಕ್ಲಸ್ಟರ್ ಸಂಪನ್ಮೂಲ ಕೇಂದ್ರದ ವತಿಯಿಂದ ಶನಿವಾರ ( ಆ.26…
Read More » -
ಸಾಹಿತ್ಯ
ಕುಶಾಲನಗರ ತಾಲೂಕು ಕಸಾಪ ವತಿಯಿಂದ ಕಲಾಭವನದಲ್ಲಿ ಕಚೇರಿ ನಾಮಫಲಕ ಉದ್ಘಾಟನೆ
ಕುಶಾಲನಗರ, ಆ 27: ಸದಾ ಒಂದಲ್ಲ ಒಂದು ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಆಸಕ್ತಿ ಮೂಡಿಸುವ ಕೆಲಸವನ್ನು ಮಾಡಬೇಕು ಎಂದು ಕುಶಾಲನಗರ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ…
Read More » -
ಪ್ರಕಟಣೆ
ಸೌರಭ ದಾಸ ಸಾಹಿತ್ಯ ವಿವಿಯ ವಿಶೇಷ ಪರೀಕ್ಷೆ: ಕೆ.ಎಸ್.ನಳಿನಿ ಸಾಧನೆ
ಕುಶಾಲನಗರ, ಆ 26: ಕುಶಾಲನಗರದ ನಿವೃತ್ತ ಶಿಕ್ಷಕಿ ಕೆ.ಎಸ್.ನಳಿನಿ ಅವರು ಸೌರಭ ದಾಸ ಸಾಹಿತ್ಯ ವಿದ್ಯಾಲಯದ ವತಿಯಿಂದ ದಿನಾಂಕ.19.8.23 ರಂದು ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನಲ್ಲಿ ನಡೆದ ಸಮಗ್ರ…
Read More » -
ಅರಣ್ಯ ವನ್ಯಜೀವಿ
ಕೊಡಗು ಜಿಲ್ಲೆಯಲ್ಲಿವೆ 1000ಕ್ಕೂ ಹೆಚ್ಚು ಕಾಡಾನೆಗಳು: ಕಾಡಾನೆಗಳನ್ನು ಕಾಡಿಗಟ್ಟುವುದು, ರೇಡಿಯೊ ಕಾಲರ್ ಅಳವಡಿಕೆಗೆ ಕ್ರಮ
ಮಡಿಕೇರಿ ಆ.26: ಕೊಡಗು ಜಿಲ್ಲೆಯಲ್ಲಿ ಕಾಡಾನೆ ಹಾವಳಿಯನ್ನು ಶಾಶ್ವತವಾಗಿ ತಡೆಯಲು ಉನ್ನತ ಮಟ್ಟದ ತಜ್ಞರ ವರದಿ ತರಿಸಿಕೊಂಡು ಕಾಡಾನೆ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮ ವಹಿಸಲಾಗುವುದು ಎಂದು…
Read More » -
ಶಿಕ್ಷಣ
ಸುಂದರನಗರ: ಅಂಗನವಾಡಿಗೆ ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಭೇಟಿ, ಪರಿಶೀಲನೆ
ಕುಶಾಲನಗರ,ಆ 26: ಕೂಡುಮಂಗಳೂರು ಗ್ರಾ.ಪಂ ನ ಸುಂದರನಗರ ಅಂಗನವಾಡಿಗೆ ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಭೇಟಿ ನೀಡಿದರು. ಸುಂದರನಗರ ಅಂಗನವಾಡಿಗೆ ಭೇಟಿ ನೀಡಿದ ಅವರು, ಅಲ್ಲಿನ ಸಮಸ್ಯೆಗಳ ಬಗ್ಗೆ…
Read More » -
ಕಾರ್ಯಕ್ರಮ
ವಿಶ್ವ ಶ್ವಾನ ದಿನಾಚರಣೆ: ಶ್ವಾನಗಳ ಫಿಟ್ನೆಸ್, ಶುಚಿತ್ವ ಹಾಗೂ ಮಾಲಿಕನ ನಿಯಂತ್ರಣ ಸ್ಪರ್ಧೆ
ಹುಣಸೂರು ಆ 26: ಹುಣಸೂರು ರೋಟರಿ ಸಂಸ್ಥೆಯು ವಿಶ್ವ ಶ್ವಾನ ದಿನದ ಅಂಗವಾಗಿ ಪ್ರಥಮ ಬಾರಿಗೆ ಆಯೋಜಿಸಿದ್ದ ಶ್ವಾನ ಪ್ರದರ್ಶನ ಸ್ಪರ್ಧೆಯಲ್ಲಿ ೧೪ಕ್ಕೂ ಹೆಚ್ಚು ವಿವಿಧ ತಳಿಯ…
Read More » -
ಸಭೆ
ರಾಮೇಶ್ವರ ಕೂಡುಮಂಗಳೂರು ವಿವಿಧೋದ್ದೇಶ ಕೃಷಿ ಗ್ರಾಮೀಣ ಸಹಕಾರ ಸಂಘದ ಮಹಾಸಭೆ
ಕುಶಾಲನಗರ, ಆ 26: ರಾಮೇಶ್ವರ ಕೂಡುಮಂಗಳೂರು ವಿವಿಧೋದ್ದೇಶ ಕೃಷಿ ಗ್ರಾಮೀಣ ಸಹಕಾರ ಸಂಘದ ಸರ್ವತೋಮುಖ ಬೆಳವಣಿಗೆಗೆ ಸದಸ್ಯರು ಕೈಜೋಡಿಸಬೇಕೆಂದು ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್ ಮನವಿ ಮಾಡಿದರು.…
Read More » -
ಕಾರ್ಯಕ್ರಮ
ಬಿಇಓ ಕೆ.ವಿ.ಸುರೇಶ್ ಅವರಿಗೆ ಶಿಕ್ಷಕರಿಂದ ಆತ್ಮೀಯ ಬೀಳ್ಕೊಡುಗೆ
ಕುಶಾಲನಗರ, ಆ 26: ಮೈಸೂರು ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಶಿಕ್ಷಣ ಸಂಸ್ಥೆ ( ಡಯಟ್ ) ಯ ಹಿರಿಯ ಉಪನ್ಯಾಸಕ( ಶಿಕ್ಷಣಾಧಿಕಾರಿ ತತ್ಸಮಾನ ಹುದ್ದೆ)…
Read More » -
ಕ್ರೀಡೆ
ಅಂತರಾಷ್ಟ್ರೀಯ ಟೆಕ್ಟಾಂಡೋ: ರಿಮೋನ್ ಪೊನ್ನಣ್ಣ ಸಾಧನೆ:
ಕುಶಾಲನಗರ, ಆ 26: 8 ನೇ ಡೆಜಿಯೋನ್ MBC ಕಪ್ ಅಂತರಾಷ್ಟ್ರೀಯ ಮುಕ್ತ ಟೆಕ್ವಾಂಡೋ ಚಾಂಪಿಯನ್ ಶಿಪ್ ಟೆಯೆನ್ ದಕ್ಷಿಣ ಕೊರಿಯದಲ್ಲಿ 11 ಆಗಸ್ಟ್ ರಿಂದ 16…
Read More » -
ಕ್ರೈಂ
ಆಟೋ ಟಿಪ್ಪರ್ನಲ್ಲಿ ಪತ್ತೆಯಾಯಿತು ನವಜಾತ ಹೆಣ್ಣು ಶಿಶು ಮೃತದೇಹ
ಕುಶಾಲನಗರ, ಆ 25: ಕಸ ಸಂಗ್ರಹ ವಾಹನದಲ್ಲಿ ನವಜಾತ ಹೆಣ್ಣು ಶಿಶುವಿನ ಮೃತದೇಹ ಪತ್ತೆಯಾದ ಘಟನೆ ಕುಶಾಲನಗರದಲ್ಲಿ ನಡೆದಿದೆ. ಕುಶಾಲನಗರ ಪುರಸಭೆಯ ಕಸ ಸಂಗ್ರಹ ಆಟೋ ಟಿಪ್ಪರ್…
Read More » -
ಕಾಮಗಾರಿ
ಸಮುದಾಯ ಭವನ ಆವರಣಕ್ಕೆ ಶೀಟ್ ಅಳವಡಿಕೆ, ವ್ಯಾಯಾಮ ಶಾಲೆಗೆ ಭೂಮಿಪೂಜೆ
ಕುಶಾಲನಗರ, ಆ 25: ಕೂಡುಮಂಗಳೂರು ಗ್ರಾಪಂ ವತಿಯಿಂದ ಚಿಕ್ಕತ್ತೂರಿನ ಸಮುದಾಯ ಭವನದ ಆವರಣಕ್ಕೆ ಶೀಟ್ ಅಳವಡಿಕೆ ಮತ್ತು ವ್ಯಾಯಾಮ ಶಾಲೆ ಪ್ರಾರಂಭ ಕಾಮಗಾರಿಗೆ ಗ್ರಾಪಂ ಸದಸ್ಯರುಗಳು ಚಾಲನೆ…
Read More » -
ಸಭೆ
ಕೂಡಿಗೆ ಗ್ರಾಪಂ ಮಾಸಿಕ ಸಭೆ: ಪರವಾನಗಿ ರಹಿತ ಮಾಂಸದಂಗಡಿ ಮುಚ್ಚಲು ನಿರ್ಣಯ
ಕುಶಾಲನಗರ, ಆ 24: ಕೂಡಿಗೆ ಗ್ರಾಮ ಪಂಚಾಯತಿಯ ಮಾಸಿಕ ಸಭೆ ಗ್ರಾಪಂ ಅಧ್ಯಕ್ಷ ಕೆ.ಟಿ. ಗಿರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯು ಆರಂಭದಲ್ಲಿ ಲೆಕ್ಕಪತ್ರವನ್ನು ಮಂಡನೆ ಮಾಡುವ…
Read More » -
ಮನವಿ
ಹುಣಸೆಪಾರೆ ಹಾಡಿ ಸಮಸ್ಯೆಗಳ ನಿವಾರಣೆಗೆ ಆಗ್ರಹಿಸಿ ಮನವಿ
ಕುಶಾಲನಗರ, ಆ 24: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ಸಮೀಪದಲ್ಲಿರುವ ಹುಣಸೆಪಾರೆ ಹಾಡಿ ನಿವಾಸಿಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಿದರು. ಕಳೆದ…
Read More » -
ಕಾರ್ಯಕ್ರಮ
ಕೊಡಗು ವಿವಿ ಮತ್ತು ಧಾರವಾಡದ ಬಹು ಶಾಸ್ತ್ರೀಯ ವಿಕಾಸ ಸಂಶೋಧನಾ ಕೇಂದ್ರ ಒಡಂಬಡಿಕೆ
ಕುಶಾಲನಗರ, ಆ 24: ಕೊಡಗು ವಿಶ್ವವಿದ್ಯಾಲಯ ಮತ್ತು ಧಾರವಾಡದ ಬಹು ಶಾಸ್ತ್ರೀಯ ವಿಕಾಸ ಸಂಶೋಧನಾ ಕೇಂದ್ರ, (CMDR) ಈ ಎರಡೂ ಸಂಸ್ಥೆಗಳ ಮಧ್ಯೆ 21 ಆಗಸ್ಟ್ 2023…
Read More » -
ಕಾರ್ಯಕ್ರಮ
ಚಂದ್ರಯಾನ 3 ಕ್ಕೆ ಶುಭಕೋರಿ ಮಡಿಕೇರಿಯಲ್ಲಿ ವಿಶೇಷ ಪೂಜೆ
ಮಡಿಕೇರಿ, ಆ 22: ಮಡಿಕೇರಿಯ ಇತಿಹಾಸ ಪ್ರಸಿದ್ಧ ಓಂಕಾರೇಶ್ವರ ದೇವಾಲಯದಲ್ಲಿ ಕೊಡಗು ಜಿಲ್ಲಾ ಬಿಜೆಪಿಯಿಂದ ವಿಶೇಷ ಪೂಜೆ ಅರ್ಚನೆ ನೆರವೇರಿಸಲಾಯಿತು. ಚಂದ್ರಯಾನ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ…
Read More » -
ಕಾರ್ಯಕ್ರಮ
ಲಿಯಾಫಿ: ಕುಶಾಲನಗರ ಉಪಶಾಖೆಯ ಮಹಾಸಭೆ
ಕುಶಾಲನಗರ, ಆ 23: ಅಖಿಲ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ಕುಶಾಲನಗರ ಉಪ ಶಾಖೆಯ ಮಹಾಸಭೆ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆಯಿತು. ಮೈಸೂರು ವಿಭಾಗೀಯ ಒಕ್ಕೂಟದ ಅಧ್ಯಕ್ಷ…
Read More » -
ಧಾರ್ಮಿಕ
ಚಂದ್ರಯಾನ 3: ಯಶಸ್ವಿಗೆ ಪ್ರಾರ್ಥಿಸಿ ಜಿಲ್ಲಾ ಬಿಜೆಪಿ ಯುವಮೋರ್ಚಾ ವಿಶೇಷ ಪೂಜೆ
ಕುಶಾಲನಗರ ಆ 23: ಚಂದ್ರಾಯಾನ 3 ವಿಕ್ರಮ ಲ್ಯಾಂಡರ್ ಯಶಸ್ವಿ ಆಗಲೆಂದು ಇಂದು ಕುಶಾಲನಗರದ ಗಣಪತಿ ದೇವಸ್ಥಾನದಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ವಿಶೇಷ ಪೂಜೆ…
Read More » -
ಅಪಘಾತ
ಹಾರಂಗಿ ನಾಲೆಗೆ ಬಿದ್ದು ಶಾಲಾ ಬಾಲಕ ಕಣ್ಮರೆ, ನೀರು ಸ್ಥಗಿತಗೊಳಿಸಿ ಶೋಧ ಕಾರ್ಯ
ಕುಶಾಲನಗರ, ಆ 23: ಹಾರಂಗಿ ನಾಲೆ ಬಿದ್ದು ಶಾಲಾ ಬಾಲಕ ಕಣ್ಮರೆಯಾದ ಘಟನೆ ನಡೆದಿದೆ. ಬ್ಯಾಡಗೊಟ್ಟದಲ್ಲಿರುವ ದಿಡ್ಡಳ್ಳಿ ನಿರಾಶ್ರಿತರ ಶಿಬಿರದ ಬಳಿ ಘಟನೆ ನಡೆದಿದ್ದು ಶಿಬಿರದ ಸಮೀದ…
Read More » -
ಕ್ರೀಡೆ
ಅಂತರಾಷ್ಟ್ರೀಯ ವೇಗದ ಸ್ಕೇಟಿಂಗ್ ಸ್ಪರ್ಧೆ: ಕುಶಾಲನಗರದ ಕಲ್ಪನಾ ಕುಟ್ಟಪ್ಪ ಭಾಗಿ
ಕುಶಾಲನಗರ ಆ.22: ಇಟಲಿಯಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಮಟ್ಟದ ವೇಗದ ಸ್ಕೇಟಿಂಗ್ ಚಾಂಪಿಯನ್ ಶಿಫ್ಟ್ ಸ್ಪರ್ಧೆಯಲ್ಲಿ ಕೊಡಗು ಜಿಲ್ಲೆಯ ಕುಶಾಲನಗರದ ಎಂ ಕಲ್ಪನಾ ಕುಟ್ಟಪ್ಪ ಪ್ರತಿನಿಧಿಸಲಿದ್ದಾರೆ. ಇಟಲಿಯಲ್ಲಿ ಆಗಸ್ಟ್…
Read More » -
ಕ್ರೈಂ
ಮೆಡಿಕಲ್ ಕಾಲೇಜು ಆವರಣದಲ್ಲಿ ಅಸಭ್ಯ ವರ್ತನೆ, ಬೆದರಿಕೆ: ನಾಲ್ವರ ಬಂಧನ
ಮಡಿಕೇರಿ ಆ 22 : ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿನಿ ನಿಲಯ ಅವರಣದಲ್ಲಿ ಅಸಭ್ಯವಾಗಿ ವರ್ತಿಸಿದ್ದ ಪ್ರಮುಖ ಆರೋಪಿ ಸೇರಿದಂತೆ ಆತನ ಸಂಗಡಿಗರನ್ನು ಪೊಲೀಸರು ಬಂಧಿಸುವಲ್ಲಿ…
Read More » -
ಅವ್ಯವಸ್ಥೆ
ಸಾಂಕ್ರಾಮಿಕ ರೋಗ ಭೀತಿಯಲ್ಲಿ ಬಸವನಹಳ್ಳಿ ಪುನರ್ವಸತಿ ಗಿರಿಜನ ವಾಸಿಗಳು.
ಕುಶಾಲನಗರ ಆ 22: ಮನೆಯ ಮುಂದೆ ಮತ್ತು ಹಿಂದೆ ಹರಿಯುತ್ತಿರುವ ಜನವಸತಿಯ ಶೌಚಾಲಯದ ತ್ಯಾಜ್ಯ.ಇಡೀ ಬೀದಿಗೆ ವ್ಯಾಪಿಸಿದ ದುರ್ವಾಸನೆ…. ವಾಸನೆ ತಡೆಯಲಾರದೆ ಮನೆಗಳನ್ನು ತೊರೆಯುತ್ತಿರುವ ಗಿರಿಜನ ವಾಸಿಗಳು……
Read More » -
ಕ್ರೈಂ
ಮಡಿಕೇರಿ ವೈದ್ಯಕೀಯ ಕಾಲೇಜಿನಲ್ಲಿ ಪುಂಡಾಟ ನಡೆಸಿದ್ದ ಆರೋಪಿ ಬಂಧಿಸಿದ ಕೊಡಗು ಪೊಲೀಸ್
ಮಡಿಕೇರಿ ಆ 22: ಕೊಡಗು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ತೆರಳಿ ಅಲ್ಲಿ ಅಸಭ್ಯವಾಗಿ ವರ್ತಿಸಿದ್ದ ಆಟೋ ಚಾಲಕ ಕತ್ತಲೇಕಾಡು ನಿವಾಸಿ ಶಾಜಿ ಎಂಬಾತನನ್ನು ಪೊಲೀಸರು…
Read More » -
ಪ್ರಕಟಣೆ
ಕೆಸಿಪಿ ಸೂಪರ್ ಮಾರ್ಟ್, ಹಾರ್ಡ್ ವೇರ್ & ಪೇಂಟ್ಸ್, ಟೆಂಡರ್ ಚಿಕನ್ ಸೆಂಟರ್ ಲೋಕಾರ್ಪಣೆ
ಕುಶಾಲನಗರ, ಆ 22: ಕುಶಾಲನಗರದ ಶ್ರೀ ಕೋಣಮಾರಿಯಮ್ಮ ವೃತ್ತದಲ್ಲಿರುವ ಕೆಸಿಪಿ ಆರ್ಕೆಡ್ ನಲ್ಲಿ ನೂತನವಾಗಿ ಶುಭಾರಂಭಗೊಂಡ ಕೆಸಿಪಿ ಸೂಪರ್ ಮಾರ್ಟ್, ಹಾರ್ಡ್ ವೇರ್ & ಪೇಂಟ್ಸ್, ಟೆಂಡರ್…
Read More » -
ಮನವಿ
ಮಲ್ಲೇನಹಳ್ಳಿ ಗ್ರಾಮದಲ್ಲಿ ಸೋಪಾನ ಕಟ್ಟೆ ನಿರ್ಮಾಣಕ್ಕೆ ಗ್ರಾಮಸ್ಥರ ಅಗ್ರಹ
ಕುಶಾಲನಗರ ಆ 12: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದ ಸಮೀಪದಲ್ಲಿ ಹರಿಯುತ್ತಿರುವ ಹಾರಂಗಿ ನದಿಯ ದಂಡೆಯ ಸಮೀಪದಲ್ಲಿ ಈ ವ್ಯಾಪ್ತಿಯ ಮಲ್ಲೇನಹಳ್ಳಿ, ಸೀಗೆಹೊಸೂರು ಭುವನಗಿರಿ…
Read More » -
ಕ್ರೈಂ
ಮನೆ ಬಳಿ ಗಾಂಜಾಗಿಡ ಬೆಳೆದಿದ್ದ ಆರೋಪಿ ಬಂಧನ
ಹುಣಸೂರು ಆ 22: ಮನೆಯ ಆವರಣದ ಹೂವಿನಗಿಡಗಳ ನಡುವೆ ಬೆಳೆದಿದ್ದ ಎರಡು ಗಾಂಜಾ ಗಿಡವನ್ನು ಪತ್ತೆಹಚ್ಚಿರುವ ಗ್ರಾಮಾಂತರ ಠಾಣೆ ಪೊಲೀಸರು ಸುಮಾರು ೬ ಕೆ.ಜಿ. ಎರಡು ಗಾಂಜಾ…
Read More » -
ಕಾರ್ಯಕ್ರಮ
10 ಲಕ್ಷ ರೂ ವೆಚ್ಚದ ಮಹಿಳಾ ಸಮಾಜ ಸಮುದಾಯ ಭವನ ಉದ್ಘಾಟನೆ
ಕುಶಾಲನಗರ ಆ 21: ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಿರಂಗಾಲ ಗ್ರಾಮದ ಮಾರುಕಟ್ಟೆ ಸಮೀಪದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ 10 ಲಕ್ಷ ರೂ ವೆಚ್ಚದ ಅಕ್ಕಮಹಾದೇವಿ…
Read More » -
ಪ್ರಕಟಣೆ
ಕೂಡುಮಂಗಳೂರು ರಾಮೇಶ್ವರ ವಿವಿಧೋದ್ದೇಶ ಸಹಕಾರ ಸಂಘಕ್ಕೆ 70 ಲಕ್ಷ ನಿವ್ವಳ ಲಾಭ
ಕುಶಾಲನಗರ ಆ,14 ಕೂಡಿಗೆಯ ನಂ 242 ನೇ ರಾಮೇಶ್ವರ ಕೂಡುಮಂಗಳೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘವು ಈ ಸಾಲಿನಲ್ಲಿ ವಿವಿಧ ಹಂತಗಳಲ್ಲಿ ಸಂಘದ ಸದಸ್ಯರುಗಳಿಗೆ…
Read More » -
ಕಾರ್ಯಕ್ರಮ
ಅಧ್ಯಾಪಕರ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ
ಕುಶಾಲನಗರ ಆ.21 : ಕೊಡಗು ವಿಶ್ವವಿದ್ಯಾನಿಲಯವು ಅಧ್ಯಾಪಕರ ಅಭಿವೃದ್ಧಿಯ ಮಹತ್ವವನ್ನು ಅರ್ಥಮಾಡಿಕೊಂಡು ಅಧ್ಯಾಪಕರ ಕೌಶಲ್ಯ ಅಭಿವೃದ್ಧಿ, ಜ್ಞಾನ ಮತ್ತು ಬೋಧನಾ ವಿಧಾನಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು…
Read More » -
ಪ್ರಕಟಣೆ
ಸೋಮವಾರಪೇಟೆ ತಾ. ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಕೆ.ಆರ್.ರತ್ನಕುಮಾರ್ ಆಯ್ಕೆ
ಕುಶಾಲನಗರ, ಆ.21: ಸೋಮವಾರಪೇಟೆ ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ನೇರುಗಳಲೆ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಕೆ.ಆರ್.ರತ್ನಕುಮಾರ್ ಹಾಗೂ ಕಾರ್ಯದರ್ಶಿಯಾಗಿ ಏಳನೇ ಹೊಸಕೋಟೆ ಸರ್ಕಾರಿ…
Read More » -
ಕಾಮಗಾರಿ
ನಂಜರಾಯಪಟ್ಟಣ: ಮೋರಿ ನಿರ್ಮಾಣ ಕಾಮಗಾರಿಗೆ ಚಾಲನೆ
ಕುಶಾಲನಗರ, ಆ 21: ನಂಜರಾಯಪಟ್ಟಣ ಗ್ರಾಮ ಪಂಚಾಯ್ತಿ ವತಿಯಿಂದ ರೂ 1.5 ಲಕ್ಷ ವೆಚ್ಚದಲ್ಲಿ ಗುಳಿಗ ಪೈಸಾರಿ ರಸ್ಥೆಯಲ್ಲಿ ಮೋರಿ ನಿರ್ಮಾಣ ಕಾಮಗಾರಿಗೆ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ…
Read More » -
ಕಾರ್ಯಕ್ರಮ
ಕೂಡುಮಂಗಳೂರು ಗ್ರಾಪಂ ಅಧ್ಯಕ್ಷ ಸ್ಥಾನ ಅಲಂಕರಿಸಿದ ಭಾಸ್ಕರ್ ನಾಯಕ್
ಕುಶಾಲನಗರ, ಆ 21:ಕೂಡುಮಂಗಳೂರು ಗ್ರಾಮಪಂಚಾಯತ್ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಗೆಲುವು ಸಾಧಿಸಿದ್ದ ಹಾರಂಗಿಯ ಭಾಸ್ಕರ್ ನಾಯಕ್ ಸೋಮವಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಗ್ರಾಮಪಂಚಾಯತ್ ಪ್ರವೇಶದ್ವಾರ…
Read More » -
ಅರಣ್ಯ ವನ್ಯಜೀವಿ
ಕಾಡಾನೆ ದಾಳಿ: ವಾಕಿಂಗ್ ಮಾಡುತ್ತಿದ್ದ ವೃದ್ದೆ ಬಲಿ
ಕುಶಾಲನಗರ, ಆ 21: ವಾಕಿಂಗ್ ಮಾಡುತ್ತಿದ್ದ ವೃದ್ದೆ ಮೇಲೆ ಕಾಡಾನೆ ದಾಳಿ ನಡೆಸಿ ಬಲಿ ಪಡೆದ ಘಟನೆ ಸಿದ್ದಾಪುರ ಸಮೀಪದ ಮಾಲ್ದಾರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಟ್ಟಂ…
Read More » -
ಅಪಘಾತ
ಸಾರಿಗೆ ಬಸ್ ಡಿಕ್ಕಿ: ನೆಲಕ್ಕುರುಳಿದ ಜನರಲ್ ತಿಮ್ಮಯ್ಯ ಪ್ರತಿಮೆ
ಕುಶಾಲನಗರ, ಆ 21: ಜನರಲ್ ತಿಮ್ಮಯ್ಯ ಪ್ರತಿಮೆಗೆ ಡಿಕ್ಕಿಯಾದ KSRTC ಬಸ್. ಬಸ್ ಡಿಕ್ಕಿಯಾದ ರಭಸಕ್ಕೆ ನೆಲಕ್ಕೆ ಉರುಳಿಬಿದ್ದ ವೀರ ಸೇನಾನಿಯ ಪ್ರತಿಮೆ. ಚಾಲಕನ ನಿಯಂತ್ರಣ ತಪ್ಪಿ…
Read More » -
ಕಾರ್ಯಕ್ರಮ
ದೈಹಿಕ ಶಿಕ್ಷಣ ಶಿಕ್ಷಕಿ ಸುಲೋಚನ ಅವರಿಗೆ ಆತ್ಮೀಯ ಬೀಳ್ಕೊಡುಗೆ
ಕುಶಾಲನಗರ, ಆ.20: ಕುಶಾಲನಗರ ತಾಲ್ಲೂಕಿನ ಕೂಡಿಗೆ ಸದ್ಗುರು ಅಪ್ಪಯ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಸುಮಾರು 38 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಜುಲೈ…
Read More » -
ಕಾರ್ಯಕ್ರಮ
ಕುಶಾಲನಗರ ತಾಲೂಕು ಒಕ್ಕಲಿಗರ ಸಂಘದ ಆಶ್ರಯದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ
ಕುಶಾಲನಗರ, ಆ 20: ಕುಶಾಲನಗರ ತಾಲೂಕು ಒಕ್ಕಲಿಗರ ಸಂಘದ ಆಶ್ರಯದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ರೈತ ಸಹಕಾರ ಭವನದಲ್ಲಿ ನಡೆಯಿತು. ನಾಡಪ್ರಭು ಕೆಂಪೇಗೌಡ, ಬಾಲಗಂಗಾಧರನಾಥ ಸ್ವಾಮೀಜಿಗಳ…
Read More » -
ರಾಜಕೀಯ
ಪಕ್ಷದಿಂದಲೇ 136 ಮಂದಿ ಗೆದ್ದಿದ್ದಾರೆ. ಹೊರಗಿನವರನ್ನು ಕರೆತರುವ ಅಗತ್ಯವಿಲ್ಲ: ಡಾ.ಮಂಥರ್ ಗೌಡ
ಕುಶಾಲನಗರ, ಆ 20: ಕಾಂಗ್ರೆಸ್ ನ ಆಪರೇಷನ್ ಹಸ್ತಕ್ಕೆ ಶಾಸಕ ಮಂತರ್ ಗೌಡ ವಿರೋಧ ವ್ಯಕ್ತಪಡಿಸಿದ್ದಾರೆ. ಮಡಿಕೇರಿಯಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದಿಂದಲೇ 136…
Read More » -
ಕಾರ್ಯಕ್ರಮ
ನಂಜರಾಯಪಟ್ಟಣದ ಸಹಕಾರ ಸಂಘದ ಗೋದಾಮು, ಮಳಿಗೆ,ಲಿಫ್ಟ್, ಕಛೇರಿ, ಸಭಾಂಗಣ ಉದ್ಘಾಟನೆ
ಕುಶಾಲನಗರ, ಆ 20: ನಬಾರ್ಡ್ ಪ್ರಾಯೋಜಕತ್ವದಲ್ಲಿ ರೂ 3 ಕೋಟಿ 7 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನಂಜರಾಯಪಟ್ಟಣ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ನೂತನ…
Read More » -
ಕಾರ್ಯಕ್ರಮ
ಹುದುಗೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಕಾಂಚನಾ.
ಕುಶಾಲನಗರ ಆ 19: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನೂತನ ಅಧ್ಯಕ್ಷೆಯಾಗಿ ಕಾಂಚನಾ , ಉಪಾಧ್ಯಕ್ಷೆಯಾಗಿ ,ಆರ್…
Read More » -
ಕ್ರೀಡೆ
ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಮೂಕಾಂಬಿಕ ಪ್ರೌಢಶಾಲಾ ತಂಡಗಳು
ಕುಶಾಲನಗರ, ಆ 19: ಸಾರ್ವಜನಿಕ ಶಿಕ್ಷಣ ಇಲಾಖೆ, ಕೂಡ್ಲೂರು ಯೂನಿಕ್ ಅಕಾಡೆಮಿ ಸ್ಕೂಲ್ ಆಶ್ರಯದಲ್ಲಿ ಕೂಡಿಗೆಯ ಕ್ರೀಡಾ ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ಕುಶಾಲನಗರ ‘ಎ’ ವಲಯ ಮಟ್ಟದ…
Read More » -
ಕಾಮಗಾರಿ
ಪೈಪ್ ಲೈನ್ ದುರಸ್ಥಿಗೊಳಿಸಿ ನೀರು ಪೋಲು ತಡೆಗೆ ಕ್ರಮವಹಿಸಿದ ಕೂಡುಮಂಗಳೂರು ಗ್ರಾಪಂ ಅಧ್ಯಕ್ಷ
ಕುಶಾಲನಗರ, ಆ 17: ಕೂಡುಮಂಗಳೂರು ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಬಳಿ ಕುಶಾಲನಗರ-ಹಾಸನ ರಾಜ್ಯ ಹೆದ್ದಾರಿ ಮಧ್ಯೆ ಏತ ನೀರಾವರಿ ಯೋಜನೆ ಮುಖಾಂತರ ರೈತರಿಗೆ ನೀರು ಸರಬರಾಜು ಮಾಡುವ…
Read More » -
ಪ್ರಕಟಣೆ
ಸುವೇದಿತಾಗೆ ಪಿ.ಹೆಚ್.ಡಿ ಪದವಿ.
ಕುಶಾಲನಗರ ಆ 17: “Management of Plant viruses in capsicum annuum L. through induced systemic acquired resistance ” ಎಂಬ ವಿಷಯದ ಮೇಲೆ…
Read More » -
ಕಾರ್ಯಕ್ರಮ
ಮಣಿಪುರ ಗಲಭೆ: ಮಣಿಪುರ ಚಿತ್ರಣ ಕುರಿತು ನಡೆದ ಮಾಹಿತಿ ಕಾರ್ಯಗಾರ
ಕುಶಾಲನಗರ, ಆ 18: ಕುಶಾಲನಗರದ ಪ್ರಜ್ಞಾ ಕಾವೇರಿ ವೇದಿಕೆ ಆಶ್ರಯದಲ್ಲಿ ಇತ್ತೀಚೆಗೆ ಮಣಿಪುರದಲ್ಲಿ ಘಟಿಸಿದ ಅಹಿತಕರ ಘಟನಾವಳಿ ಬಗ್ಗೆ ಸತ್ಯಾಸತ್ಯತೆ ತೆರೆದಿಡುವ ಕಾರ್ಯಗಾರ ಗಾಯತ್ರಿ ಸಭಾಂಗಣದಲ್ಲಿ ನಡೆಯಿತು.…
Read More » -
ಕ್ರೀಡೆ
ಕೂಡಿಗೆ :ಪ್ರೌಢಶಾಲಾ ವಿಭಾಗದ ಎ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ
ಕುಶಾಲನಗರ, ಆ 17: ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಅವಶ್ಯಕವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ…
Read More » -
ಕ್ರೈಂ
ಲೋಕಾಯುಕ್ತ ದಾಳಿ: ಹಾರಂಗಿ ಅಧೀಕ್ಷಕ ಅಭಿಯಂತರರ ಮೂರು ಕೋಟಿಗೂ ಅಧಿಕ ಸಂಪತ್ತು ಪತ್ತೆ
ಕುಶಾಲನಗರ, ಆ 17: ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಕೆ.ಕೆ.ರಘುಪತಿ ಅವರ ಮೈಸೂರಿನಲ್ಲಿರುವ ನಿವಾಸದ ಮೇಲೆ ಲೋಕಾಯುಕ್ತ ದಾಳಿ ಹಿನ್ನಲೆಯಲ್ಲಿ ಕುಶಾಲನಗರದ ಅವರ ಕಛೇರಿ ಮತ್ತು…
Read More » -
ಪ್ರಕಟಣೆ
ಹೈದರಾಬಾದ್ನ ರಾಷ್ಟ್ರೀಯ ಕೃಷಿ ವಿಸ್ತರಣೆ ಮತ್ತು ನಿರ್ವಹಣೆ ಸಂಸ್ಥೆಯ ಜೊತೆಗೆ ಕೊಡಗು ವಿವಿ ಒಡಂಬಡಿಕೆ
ಕುಶಾಲನಗರ, ಆ 17: ಕೊಡಗು ವಿಶ್ವವಿದ್ಯಾಲಯವು ಭಾರತ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುತ್ತಿರುವ ಹೈದರಾಬಾದ್ನ ರಾಷ್ಟ್ರೀಯ ಕೃಷಿ ವಿಸ್ತರಣೆ ಮತ್ತು ನಿರ್ವಹಣೆ ಸಂಸ್ಥೆ (MANAGE) ಜೊತೆಗೆ 09…
Read More » -
ಪ್ರಕಟಣೆ
ಹಾರಂಗಿಯ ಕಾರ್ಯಪಾಲಕ ಅಭಿಯಂತರರಾಗಿ ದೇವೇಗೌಡ
ಕುಶಾಲನಗರ, ಆ 17:ಹಾರಂಗಿ ಯೋಜನಾ ವೃತ್ತದ ಕಾರ್ಯಪಾಲಕ ಅಭಿಯಂತರರಾಗಿ ದೇವೇಗೌಡ ಅಧಿಕಾರ ವಹಿಸಿಕೊಂಡಿದ್ದಾರೆ. ಬೂಕನಕೆರೆ, ಮಂಡ್ಯದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು ಇದೀಗ ಪದೋನ್ನತಿಗೊಂಡು ಹಾರಂಗಿಯ…
Read More » -
ಕ್ರೈಂ
ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಮನೆ ಮೇಲೆ ಲೋಕಾಯುಕ್ತ ದಾಳಿ
ಕುಶಾಲನಗರ, ಆ 17:ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಮನೆ ಮೇಲೆ ಲೋಕಾಯುಕ್ತ ದಾಳಿ. ಅಧೀಕ್ಷಕ ಅಭಿಯಂತರ ಕೆ.ಕೆ.ರಘುಪತಿ ನಿವಾಸದ ಮೇಲೆ ರೇಡ್. ಮೈಸೂರಿನ ವಿಜಯನಗರ 4th…
Read More » -
ಸನ್ಮಾನ
ತೊರೆನೂರು ಸೂರ್ಯೋದಯ ಪುರುಷರ ಸ್ವಸಹಾಯ ಸಂಘದಿಂದ ಶಿಕ್ಷಕರಿಗೆ ಸನ್ಮಾನ
ಕುಶಾಲನಗರ, ಆ 15: ತೊರೆನೂರಿನ ಸೂರ್ಯೋದಯ ಪುರುಷರ ಸ್ವಸಹಾಯ ಸಂಘದಿಂದ ಶೇ.100 ಫಲಿತಾಂಶ ಪಡೆದ ತೊರೆನೂರು ಸರಕಾರಿ ಪ್ರೌಢಶಾಲಾ ಶಿಕ್ಷಕ ವೃಂದದವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸ್ವಾತಂತ್ರೋತ್ಸವ…
Read More » -
ಧಾರ್ಮಿಕ
ಅಖಂಡ ಭಾರತ ಸಂಕಲ್ಪ ದಿನ ಅಂಗವಾಗಿ ಕುಶಾಲನಗರದಲ್ಲಿ ಪಂಜಿನ ಮೆರವಣಿಗೆ
ಕುಶಾಲನಗರ, ಆ 14: ಅಖಂಡ ಭಾರತ ಸಂಕಲ್ಪ ದಿನ ಅಂಗವಾಗಿ ಕುಶಾಲನಗರದಲ್ಲಿ ಪಂಜಿನ ಮೆರವಣಿಗೆ ನಡೆಯಿತು. ಕುಶಾಲನಗರದಲ್ಲಿ ಬೈಚನಹಳ್ಳಿ ಮಾರಿಯಮ್ಮ ದೇವಾಲಯದಿಂದ ಪಂಜಿನ ಮೆರವಣಿಗೆ ಮುಖ್ಯ ರಸ್ತೆ…
Read More » -
ಕಾರ್ಯಕ್ರಮ
ಕೂಡುಮಂಗಳೂರು ಗ್ರಾಪಂ ಆಶ್ರಯದಲ್ಲಿ ವಸುಧ ವಂದನ ಅಭಿಯಾನ
ಕುಶಾಲನಗರ, ಆ 14: ಕೂಡುಮಂಗಳೂರು ಗ್ರಾ.ಪಂ.ವತಿಯಿಂದ ‘Meri Maati Mera Desh’ ಅಭಿಯಾನದ ಅಂಗವಾಗಿ ಗ್ರಾ.ಪಂ ಅಧ್ಯಕ್ಷರಾದಂತ ಭಾಸ್ಕರ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ಕೂಡಿಗೆ ಮೊರಾರ್ಜಿ ಶಾಲೆಯ…
Read More » -
ಸಭೆ
ಹಾರಂಗಿ ನೀರಾವರಿ ಸಲಹಾ ಸಮಿತಿ ಸಭೆ: ಕಟ್ಟುಪದ್ದತಿಯಲ್ಲಿ ನೀರು ಹರಿಸಲು ಕ್ರಮ
ಕುಶಾಲನಗರ, ಆ 13: ಹಾರಂಗಿ ನೀರಾವರಿ ಸಲಹಾ ಸಮಿತಿ ಸಭೆ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಅವರ ಅಧ್ಯಕ್ಷತೆಯಲ್ಲಿ ಮೈಸೂರಿನ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್…
Read More » -
ಕಾರ್ಯಕ್ರಮ
ಶಿರಂಗಾಲ ಗ್ರಾಪಂ ವ್ಯಾಪ್ತಿಯಲ್ಲಿ ನನ್ನ ಮಣ್ಣು, ನನ್ನ ದೇಶ ಅಭಿಯಾನ
ಕುಶಾಲನಗರ, ಆ 12: ಶಿರಂಗಾಲ ಗ್ರಾಮ ಪಂಚಾಯಿತಿ ವತಿಯಿಂದ ಮೇರಿ ಮಾಟಿ ಮೇರಿ ದೇಶ ಅಜಾಧಿ ಕಾ ಅಮೃತ್ ಮಹೋತ್ಸವ ಅಂಗವಾಗಿ ನನ್ನ ಮಣ್ಣು ನನ್ನ ದೇಶ…
Read More » -
ಅರಣ್ಯ ವನ್ಯಜೀವಿ
ವಿಶ್ವ ಆನೆ ದಿನದಂದೇ ಸಾಕಾನೆ ಶಿಬಿರದ ಸುಬ್ರಮಣ್ಯ ಕೊನೆಯುಸಿರು
ಕುಶಾಲನಗರ, ಆ 12: ಆನೆ ದಿನದಂದೇ ನಾಗರಹೊಳೆ ಉದ್ಯಾನದ ಸಾಕಾನೆ ಶಿಬಿರದಲ್ಲಿ ತರಬೇತಿ ಪಡೆಯುತ್ತಿದ್ದ ಸುಬ್ರಮಣ್ಯ(೫೦)ಮೃತಪಟ್ಟಿರುವ ಘಟನೆ ನಡೆದಿದೆ. ಕಳೆದ ಮೂರು ತಿಂಗಳ ಹಿಂದೆ ದಕ್ಷಿಣಕನ್ನಡ ಜಿಲ್ಲೆಯ…
Read More » -
ಆರೋಪ
ಬ್ಯಾಡಗೊಟ್ಟ ನಿರಾಶ್ರಿತರ ಶಿಬಿರದಲ್ಲಿ ಸಾಂಕ್ರಾಮಿಕ ರೋಗ ಸಾಧ್ಯತೆ: ಕೂಡಿಗೆ ಗ್ರಾಪಂ ನಿರ್ಲಕ್ಷ್ಯ
ಕುಶಾಲನಗರ, ಆ 12: ಕೂಡಿಗೆ ಗ್ರಾಪಂ ವ್ಯಾಪ್ತಿಯ ಬ್ಯಾಡಗೊಟ್ಟದಲ್ಲಿರುವ ದಿಡ್ಡಳ್ಳಿ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ಚರಂಡಿ ಹಾಗೂ ಟಾಯ್ಲೆಟ್ ಗುಂಡಿಗಳು ತುಂಬಿ ಹರಿಯುತ್ತಿದ್ದು ಸ್ವಚ್ಚತೆ ಬಗ್ಗೆ ಕೂಡಿಗೆ…
Read More » -
ಶಿಕ್ಷಣ
ಕುಶಾಲನಗರ ರೋಟರಿ 3181 ರ ವತಿಯಿಂದ ಗುಮ್ಮನಕೊಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ
ಕುಶಾಲನಗರ, ಆ 12: ಕುಶಾಲನಗರ ರೋಟರಿ ಕ್ಲಬ್ 3181 ರ ವತಿಯಿಂದ ಗುಮ್ಮನಕೊಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 86 ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆ ಅಡಿಯಲ್ಲಿ ನೋಟ್…
Read More » -
ಅರಣ್ಯ ವನ್ಯಜೀವಿ
ಹಾರಂಗಿ ಸಾಕಾನೆ ಶಿಬಿರದಲ್ಲಿ ವಿಶ್ವ ಆನೆ ದಿನಾಚರಣೆ
ಕುಶಾಲನಗರ, ಆ 12: ಕುಶಾಲನಗರ ತಾಲೂಕಿನ ಹಾರಂಗಿ ಸಾಕಾನೆ ಶಿಬಿರದಲ್ಲಿ ಅರಣ್ಯ ಇಲಾಖೆಯಿಂದ ವಿಶ್ವ ಆನೆ ದಿನಾಚರಣೆ ಆಚರಿಸಲಾಯಿತು. ಶಿಬಿರದ ಸಾಕಾನೆಗಳಿಗೆ ಪೂಜೆ ಸಲ್ಲಿಸಿ ಬೆಲ್ಲ, ಕಬ್ಬು,…
Read More » -
ಪ್ರಕಟಣೆ
ಆ14: ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಪಂಜಿನ ಮೆರವಣಿಗೆ
ಕುಶಾಲನಗರ, ಆ 11: ಅಖಂಡ ಭಾರತ ಸಂಕಲ್ಪ ದಿನ ಅಂಗವಾಗಿ ಕುಶಾಲನಗರದಲ್ಲಿ ಈ ತಿಂಗಳ 14ರಂದು ಪಂಜಿನ ಮೆರವಣಿಗೆ ನಡೆಯಲಿದೆ ಎಂದು ಹಿಂದೂ ಜಾಗರಣ ವೇದಿಕೆಯ ಕುಶಾಲನಗರ…
Read More » -
ಕಾರ್ಯಕ್ರಮ
ಗುಡ್ಡೆಹೊಸೂರು ಗ್ರಾಪಂ ವತಿಯಿಂದ ವಸುಧ ವಂದನ ಕಾರ್ಯಕ್ರಮ
ಕುಶಾಲನಗರ, ಆ 11: ನನ್ನ ನೆಲ ನನ್ನ ದೇಶ ಅಭಿಯಾನದ ಅಂಗವಾಗಿ ವೀರಯೋಧರಿಗೆ ವಂದನೆ ಅರ್ಪಿಸುವ ಮತ್ತು ಈ ಮಣ್ಣಿಗೆ ನಮನ ಸಲ್ಲಿಸುವ ವಸುಧ ವಂದನ ಕಾರ್ಯಕ್ರಮ…
Read More » -
ಕಾರ್ಯಕ್ರಮ
ನಂಜರಾಯಪಟ್ಟಣ ಗ್ರಾಪಂ: ನೂತನ ಟ್ರಾಕ್ಟರ್ ಗೆ ಚಾಲನೆ, ಫಲಾನುಭವಿಗಳಿಗೆ ಚೆಕ್ ವಿತರಣೆ, ಕೊಠಡಿ ಲೋಕಾರ್ಪಣೆ
ಕುಶಾಲನಗರ, ಆ 11:ನಂಜರಾಯಪಟ್ಟಣ ಗ್ರಾಪಂ ನಲ್ಲಿ ಅಧ್ಯಕ್ಷರ ನೂತನ ಕಛೇರಿ ಕೊಠಡಿ ಉದ್ಘಾಟನೆ, ಫಲಾನುಭವಿಗಳಿಗೆ ಚೆಕ್ ವಿತರಣೆ ಹಾಗೂ ನೂತನ ಟ್ರಾಕ್ಟರ್ ಗೆ ಚಾಲನೆ ಕಾರ್ಯಕ್ರಮ ನಡೆಯಿತು.…
Read More » -
ರಾಜಕೀಯ
ಗುಡ್ಡೆಹೊಸೂರು ಗ್ರಾಪಂ ಅಧ್ಯಕ್ಷರಾಗಿ ರುಕ್ಮಿಣಿ, ಉಪಾಧ್ಯಕ್ಷರಾಗಿ ಎಂ.ಆರ್.ಮಾದಪ್ಪ ಆಯ್ಕೆ.
ಕುಶಾಲನಗರ, ಆ 10: ಗುಡ್ಡೆಹೊಸೂರು ಗ್ರಾಪಂನ ಎರಡನೇ ಅವಧಿಗೆ ಅಧ್ಯಕ್ಷರಾಗಿ ರುಕ್ಮಿಣಿ, ಉಪಾಧ್ಯಕ್ಷರಾಗಿ ಎಂ.ಆರ್.ಮಾದಪ್ಪ ಆಯ್ಕೆಯಾದರು. ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ರುಕ್ಮಿಣಿ…
Read More » -
ರಾಜಕೀಯ
ಬ್ಯಾಡಗೊಟ್ಟ ಗ್ರಾಪಂ: ಅಧ್ಯಕ್ಷರಾಗಿ ಹನೀಫ್, ಉಪಾಧ್ಯಕ್ಷರಾಗಿ ದ್ರಾಕ್ಷಾಯಿಣಿ ಅವಿರೋಧ ಆಯ್ಕೆ
ಶನಿವಾರಸಂತೆ, ಆ 10:: ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯತಿಯ ಆಡಳಿತ ಮಂಡಳಿಯ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಎಂ.ಎಂ.ಮಹಮ್ಮದ್ ಹನೀಪ್ ಅಧ್ಯಕ್ಷರಾಗಿ ಹಾಗೂ…
Read More » -
ಪ್ರಕಟಣೆ
ಕುಶಾಲನಗರ ಆರ್.ಎಫ್.ಒ.ವಿರಾಜಪೇಟೆಗೆ, ಕುಶಾಲನಗರಕ್ಕೆ ಎಂ.ಎ.ರತನ್ ಕುಮಾರ್
ಕುಶಾಲನಗರ, ಆ 10: ರಾಜ್ಯದ 200 ಕ್ಕೂ ಅಧಿಕ ಅರಣ್ಯಾಧಿಕಾರಿಗಳನ್ನು ವರ್ಗಾಯಿಸಿ ಸರಕಾರ ಅನುಮೋದನೆ ನೀಡಿ ಆದೇಶ ಹೊರಡಿಸಿದೆ. ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ.ಶಿವರಾಂ ಅವರನ್ನು ವಿರಾಜಪೇಟೆ…
Read More » -
ಅರಣ್ಯ ವನ್ಯಜೀವಿ
ಸಾಕು ನಾಯಿ ಅಪಹರಿಸಿ ಉರುಳಿಗೆ ಸಿಲುಕಿದ ಚಿರತೆ
ಕುಶಾಲನಗರ, ಆ 09: ಚಿರತೆಯೊಂದು ಉರುಳಿಗಿ ಸಿಲುಕಿ ನರಳಾಡಿದ ಘಟನೆ ಹಾಸನ ಜಿಲ್ಲೆಯ ಹರಗಲ್ಲು ಅರಣ್ಯ ಪ್ರದೇಶದ ಕಂತೆಮಾರನಹಳ್ಳಿ ಕಾವಲು ಎಂಬಲ್ಲಿ ನಡೆದಿದೆ. ಅರಣ್ಯ ಸಮೀಪದ ಮನೆಯಿಂದ…
Read More » -
ರಾಜಕೀಯ
ಕೂಡಿಗೆ ಗ್ರಾಪಂ: ಅಧ್ಯಕ್ಷರಾಗಿ ಗಿರೀಶ್, ಉಪಾಧ್ಯಕ್ಷರಾಗಿ ಜಯಶ್ರೀ
ಕುಶಾಲನಗರ, ಆ 09: ಕೂಡಿಗೆ ಗ್ರಾಮ ಪಂಚಾಯತಿಯ ಎರಡನೇ ಅವಧಿಗೆ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿಜೆಪಿಯ ಗಿರೀಶ್ ಕುಮಾರ್ ಉಪಾಧ್ಯಕ್ಷರಾಗಿ ಜಯಶ್ರೀ ಆಯ್ಕೆಯಾದರು. ಸಾಮಾನ್ಯ…
Read More » -
ರಾಜಕೀಯ
ವಾಲ್ನೂರು ತ್ಯಾಗತ್ತೂರು ಗ್ರಾಪಂ ಅಧ್ಯಕ್ಷರಾಗಿ ಮಂಜುಳ, ಉಪಾಧ್ಯಕ್ಷರಾಗಿ ಮನುಮಹೇಶ್ ಆಯ್ಕೆ
ಕುಶಾಲನಗರ, ಆ 07: ಕುಶಾಲನಗರ ತಾಲ್ಲೂಕಿನ ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷರಾಗಿ ಮಂಜುಳಾ ಹಾಗೂ ಉಪಾಧ್ಯಕ್ಷರಾಗಿ ಮನು ಮಹೇಶ್ ಆಯ್ಕೆಯಾಗಿದ್ದಾರೆ. ಚುನಾವಣೆ ಅಧಿಕಾರಿಯಾಗಿ…
Read More » -
ರಾಜಕೀಯ
ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘ: ಅಧ್ಯಕ್ಷರಾಗಿ ಬಿ.ಎಂ.ಸಾಗರ್, ಉಪಾಧ್ಯಕ್ಷರಾಗಿ ಸುಲೋಚನಾ ವಿಜಯ್ ಅವಿರೋಧ ಅಯ್ಕೆ.
ಕುಶಾಲನಗರ, ಆ 07: ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ. ಅಧ್ಯಕ್ಷರಾಗಿ ಬಿ.ಎಂ.ಸಾಗರ್, ಉಪಾಧ್ಯಕ್ಷರಾಗಿ ಸುಲೋಚನಾ ವಿಜಯ್ ಅವಿರೋಧ ಅಯ್ಕೆ. ಮುಂದಿನ 5 ವರ್ಷದ ಅವಧಿಗೆ…
Read More » -
ಪ್ರಕಟಣೆ
ಹಾರಂಗಿಯಲ್ಲಿ ರೈತರಿಗೆ ವಿತರಣೆ ಮಾಡಲು ಸಿದ್ದಗೊಂಡಿವೆ ತೆಂಗಿನ ಗಿಡಗಳು.
ಕುಶಾಲನಗರ, ಆ.06: ಹಾರಂಗಿಯ ತೋಟಗಾರಿಕಾ ಕ್ಷೇತ್ರದ ಆವರಣದಲ್ಲಿ 2022 -23 ಸಾಲಿನಲ್ಲಿ ತೋಟಗಾರಿಕಾ ಇಲಾಖೆಯ ವತಿಯಿಂದ ಬೆಳೆಸಲಾದ ತೆಂಗಿನ ಗಿಡಗಳನ್ನು ರೈತರಿಗೆ ವಿತರಣೆ ಮಾಡಲು ಈಗಾಗಲೇ ಸಿದ್ದಗೊಂಡಿವೆ.…
Read More » -
ಸವಿ ರುಚಿ
ಕುಶಾಲನಗರ ಗೌಡ ಸಮಾಜದಲ್ಲಿ ಆಟಿ ಸಂಭ್ರಮ
ಕುಶಾಲನಗರ, ಆ – 06 : ಇಲ್ಲಿನ ಅರೆಭಾಷಿಕ ಸಮುದಾಯದ ಪದ್ಮಾವತಿ ಗೌಡ ಮಹಿಳಾ ಒಕ್ಕೂಟ ಹಾಗೂ ಗೌಡ ಮಹಿಳಾ ಸ್ವ – ಸಹಾಯ ಸಂಘದ ವತಿಯಿಂದ…
Read More » -
ರಾಜಕೀಯ
ಎಪಿಸಿಎಂಎಸ್ ಉಪಚುನಾವಣೆ: ಬಿಜೆಪಿ ಬೆಂಬಲಿತ ಸಿ.ಎನ್.ಲೋಕೇಶ್ ಗೆಲುವು
ಕುಶಾಲನಗರ, ಆ 05: ಕುಶಾಲನಗರದ ಎಪಿಸಿಎಂಎಸ್ ನ ತೆರವಾಗಿದ್ದ ಒಂದು ನಿರ್ದೇಶಕ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸಿ.ಎನ್.ಲೋಕೇಶ್ ಜಯಗಳಿಸಿದ್ದಾರೆ. ಹೆಬ್ಬಾಲೆ ಬ್ಲಾಕ್ ಬಿಸಿಎಂ…
Read More » -
ಮಾನವೀಯತೆ
ನಂಜರಾಯಪಟ್ಟಣ: ಮೂರು ಲಕ್ಷ ವೆಚ್ಚದ ಮನೆ ಕೊಡುಗೆ ನೀಡಿದ ದಾನಿಗಳು
ಕುಶಾಲನಗರ, ಆ 05: ಭರವಸೆಯಂತೆ ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟ ದಾನಿಗಳು ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ಬಡ ವಿಧವಾ ಮಹಿಳೆಗೆ ದಾನಿಗಳು ಮನೆಯೊಂದನ್ನು ನಿರ್ಮಿಸಿಕೊಟ್ಟು ಉದಾರತೆ ಮೆರೆದಿದ್ದಾರೆ.…
Read More » -
ಕಾರ್ಯಕ್ರಮ
ರಾಹುಲ್ ಗಾಂಧಿ ಶಿಕ್ಷೆಗೆ ತಡೆಯಾಜ್ಞೆ: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಂಭ್ರಮಾಚರಣೆ
ಕುಶಾಲನಗರ, ಆ 05: ಮೋದಿ ಸರ್ ನೇಮ್ ವಿಚಾರವಾಗಿ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ನೀಡಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವ…
Read More » -
ರಾಜಕೀಯ
ನಂಜರಾಯಪಟ್ಟಣ ಗ್ರಾಪಂ: ಎರಡನೇ ಅವಧಿಗೆ ಅಧ್ಯಕ್ಷರಾಗಿ ಸಿ.ಎಲ್.ವಿಶ್ವ, ಉಪಾಧ್ಯಕ್ಷರಾಗಿ ಪಿ.ಎನ್.ಕುಸುಮ ಅವಿರೋಧ ಆಯ್ಕೆ
ಕುಶಾಲನಗರ, ಆ 05: ನಂಜರಾಯಪಟ್ಟಣ ಗ್ರಾಪಂ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಿ.ಎಲ್.ವಿಶ್ವ, ಉಪಾಧ್ಯಕ್ಷರಾಗಿ ಪಿ.ಎನ್.ಕುಸುಮ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಹಾರಂಗಿ ಮೀನುಗಾರಿಕೆ ಇಲಾಖೆಯ…
Read More » -
ಪ್ರಕಟಣೆ
ತೊರೆನೂರು ಮಾರ್ಗವಾಗಿ ಸಾರಿಗೆ ಬಸ್ ಸಂಚಾರಕ್ಕೆ ವ್ಯವಸ್ಥೆ
ಕುಶಾಲನಗರ, ಆ 04: ಇತ್ತೀಚೆಗೆ ತೊರೆನೂರು ಪ್ರೌಢಶಾಲಾ ವಿದ್ಯಾರ್ಥಿಗಳು ಆಟೋದಲ್ಲಿ ತೆರಳುವಾಗ ಆಟೋ ಪಲ್ಟಿಯಾಗಿ ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಈ ಮಾರ್ಗವಾಗಿ ಬಸ್ ಸಂಚಾರ ಇಲ್ಲದ ಕಾರಣ.…
Read More » -
ಅಪಘಾತ
ಹಾರಂಗಿಯಲ್ಲಿ ಮುಳುಗಿದ್ದ ಪ್ರವಾಸಿಗನ ಮೃತದೇಹ ಪತ್ತೆ
ಕುಶಾಲನಗರ, ಆ 04: ಸೆಲ್ಪಿ ತೆಗೆಯಲು ಮುಂದಾದ ಸಂದರ್ಭ ನೀರು ಪಾಲಾಗಿದ್ದ ಪ್ರವಾಸಿಗ ಸಂದೀಪ್ ಮೃತದೇಹ ಶುಕ್ರವಾರ ಮಧ್ಯಾಹ್ನ ಪತ್ತೆಯಾಗಿದೆ. ಬೆಂಗಳೂರಿನ ವಿದ್ಯಾರಣ್ಯಪುರದ ಸಂದೀಪ್ (45) ತನ್ನ…
Read More » -
ಅವ್ಯವಸ್ಥೆ
ನಾಲ್ಕು ಗ್ರಾಮಗಳ ಸಂಪರ್ಕದ ಹಾರಂಗಿ ನಾಲೆಯ ರಸ್ತೆ ದುರಸ್ತಿಗೆ ಗ್ರಾಮಸ್ಥರ ಅಗ್ರಹ
ಕುಶಾಲನಗರ, ಆ 3: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭುವನಗಿರಿ, ಸೀಗೆಹೊಸೂರು, ಜೇನುಕಲ್ಲು ಬೆಟ್ಟ, ಹುಣಸೇಪಾರೆ ನಾಲ್ಕು ಗ್ರಾಮಗಳ ಸಂಪರ್ಕ ರಸ್ತೆಯು ಪ್ರಮುಖವಾಗಿ ಹಾರಂಗಿಯ ಮುಖ್ಯ ನಾಲೆಯ…
Read More » -
ಅಪಘಾತ
ಹಾರಂಗಿಯಲ್ಲಿ ಸೆಲ್ಪಿ ತೆಗೆಯಲು ಮುಂದಾದ ಪ್ರವಾಸಿಗ ನೀರು ಪಾಲು
ಕುಶಾಲನಗರ, ಆ 03:ಸೆಲ್ಪಿ ತೆಗೆಯಲು ಮುಂದಾದ ಪ್ರವಾಸಿಗ ನೀರು ಪಾಲಾದ ಘಟನೆ ಹಾರಂಗಿಯಲ್ಲಿ ನಡೆದಿದೆ. ಬೆಂಗಳೂರು ಮೂಲದ ಸಂದೀಪ್ ನೀರು ಪಾಲಾದ ಪ್ರವಾಸಿಗ. ಹಾರಂಗಿ ಅಣೆಕಟ್ಟೆ ಮುಂಭಾಗದ…
Read More » -
ಕಾರ್ಯಕ್ರಮ
ಸರಕಾರಿ ಪ.ಪೂ.ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿ ಸಂಘ ಕೈಗೊಂಡ ಅಭಿವೃದ್ದಿ ಕಾಮಗಾರಿಗೆ ಚಾಲನೆ
ಕುಶಾಲನಗರ, ಆ 03: ಹಳೆಯ ವಿದ್ಯಾರ್ಥಿಗಳು ತಾವು ಕಲಿತ ಶಾಲೆ ಮರೆಯದೇ ಅಭಿವೃದ್ಧಿಗೆ ಕೈಜೋಡಿಸಿರುವುದು ಅಭಿನಂದನೀಯ. ಇದು ಮುಂದಿನ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಲಿದೆ ಎಂದು ಪುರಸಭೆ ಸದಸ್ಯ…
Read More » -
ರಾಜಕೀಯ
ಕೂಡುಮಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಹೇಮಂತ್ ಕುಮಾರ್
ಕುಶಾಲನಗರ, ಆ 03:ಕೂಡುಮಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಕೆ.ಹೇಮಂತ್ ಕುಮಾರ್ ಆಯ್ಕೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ. ಅಧ್ಯಕ್ಷರಾಗಿ ಕೆ.ಕೆ.ಹೇಮಂತ್ ಕುಮಾರ್, ಉಪಾಧ್ಯಕ್ಷರಾಗಿ…
Read More » -
ಕಾರ್ಯಕ್ರಮ
ಕೂಡಿಗೆ ಡಯಟ್: ನಿವೃತ್ತರಾದ ಪ್ರಾಂಶುಪಾಲ ಬಿ.ವಿ.ಮಲ್ಲೇಶಪ್ಪ ಅವರಿಗೆ ಬೀಳ್ಕೊಡುಗೆ
ಕುಶಾಲನಗರ, ಆ.2: ಕೊಡಗು ಜಿಲ್ಲೆಯ ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)ಯ ಉಪ ನಿರ್ದೇಶಕ (ಅಭಿವೃದ್ಧಿ)ರೂ ಮತ್ತು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದು, ಜುಲೈ ತಿಂಗಳ…
Read More » -
ಆರೋಪ
ರಸ್ತೆ ಒತ್ತುವರಿ ಪ್ರಕರಣ: 5ನೇ ಬಾರಿ ಸರ್ವೆ, ಸ್ಥಳೀಯರ ಅಸಮಾಧಾನ
ಕುಶಾಲನಗರ, ಆ 02: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ರಸ್ತೆ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಸರ್ವೆ ಕಾರ್ಯದ ಬಗ್ಗೆ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ನಡೆದ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಸಭೆ
ಕುಶಾಲನಗರ, ಆ 01: ಕೊಡಗು ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಸಭೆಯು ಜಿಲ್ಲಾ ಅಧ್ಯಕ್ಷ ಟಿ. ಕೆ. ಪಾಂಡುರಂಗ ಅವರ ಅಧ್ಯಕ್ಷತೆಯಲ್ಲಿ ಕುಶಾಲನಗರ ಚೌಡೇಶ್ವರಿ ಅಮ್ಮನವರ ದೇವಾಲಯ…
Read More » -
ಕಾರ್ಯಕ್ರಮ
ಕುಂದುಕೊರತೆ ಸಭೆಯಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸಿ, ಅಹವಾಲು ಸ್ವೀಕರಿಸಿದ ಶಾಸಕರು
ಕುಶಾಲನಗರ, ಆ 01: ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ಸಾರ್ವಜನಿಕರ ಅಹವಾಲು ಹಾಗೂ ಕುಂದುಕೊರತೆಗಳನ್ನು ಆಲಿಸಿದರು. ಕುಶಾಲನಗರ…
Read More » -
ಕಾರ್ಯಕ್ರಮ
ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನದ ಪ್ರಯುಕ್ತ ‘ವ್ಯಸನ ಮುಕ್ತ ದಿನಾಚರಣೆ
ಕುಶಾಲನಗರ, ಆ 01:: ಜಿಲ್ಲೆಯಲ್ಲಿ ಕಳೆದ ಏಳು ತಿಂಗಳಲ್ಲಿ ಗಾಂಜಾ ಸಂಬಂಧಿಸಿದಂತೆ 61 ಪ್ರಕರಣಗಳು ದಾಖಲಾಗಿದ್ದು, 157 ಜನರ ಮೇಲೆ ಮೊಕದ್ದಮೆ ಹೂಡಲಾಗಿದೆ ಎಂದು ಜಿಲ್ಲಾ ಪೊಲೀಸ್…
Read More » -
ಶಿಕ್ಷಣ
ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದ ಶಾಸಕ ಡಾ.ಮಂಥರ್ ಗೌಡ
ಕುಶಾಲನಗರ, ಆ 01: ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಎಲ್.ಕೆ.ಜಿ ಹಾಗೂ ಯು.ಕೆ.ಜಿ ವಿದ್ಯಾರ್ಥಿಗಳಿಗೆ ಶಾಸಕ ಮಂತರ್ ಗೌಡ ಸಮವಸ್ತ್ರ ವಿತರಿಸಿದರು. ಸಮವಸ್ತ್ರ ವಿತರಣಾ ಕಾರ್ಯಕ್ರಮವನ್ನು…
Read More » -
ರಾಜಕೀಯ
ಹೆಬ್ಬಾಲೆ ಗ್ರಾಪಂ ಚುನಾವಣೆ:ಅಧ್ಯಕ್ಷರಾಗಿ ಅರುಣಕುಮಾರಿ, ಉಪಾಧ್ಯಕ್ಷರಾಗಿ ಲತಾ ಗೆಲುವು
ಕುಶಾಲನಗರ, ಆ 01: ಹೆಬ್ಬಾಲೆ ಗ್ರಾಮಪಂಚಾಯತಿಯ ಆಡಳಿತ ಮಂಡಳಿಯ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅರುಣಕುಮಾರಿ, ಉಪಾಧ್ಯಕ್ಷರಾಗಿ ಲತಾ ಗೆಲುವು ಸಾಧಿಸಿದ್ದಾರೆ. ಬಿಸಿಎಂ ಎ…
Read More » -
ಕಾರ್ಯಕ್ರಮ
ಶಾಲಾ ಕಾಲೇಜುಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ
ಕುಶಾಲನಗರ, ಜು28 : ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಜೀವನ ರೂಪಿಸಲು ” ವಚನ ಸಾಹಿತ್ಯ” ಉತ್ತಮ ವೇದಿಕೆಯಾಗಿದ್ದು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚು ಉಪಕಾರಿ ಎಂದು ಕೊಡಗು…
Read More » -
ಅಪಘಾತ
ವಿದ್ಯುತ್ ತಂತಿ ತಗುಲಿ ಎತ್ತು ಸಾವು
ಕುಶಾಲನಗರ, ಜು 29: ಮಳೆಯಿಂದಾಗಿ ತುಂಡರಿಸಿ ನೆಲಕ್ಕೆ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಬೆಲೆಬಾಳುವ ಎತ್ತು ಸಾವಿಗೀಡಾಗಿರುವ ಘಟನೆ ಗುಡ್ಡೆಹೊಸೂರು ಗ್ರಾಮದಲ್ಲಿ ಶನಿವಾರ ಸಂಭವಿಸಿದೆ. ಶನಿವಾರ ಬೆಳಗ್ಗೆ…
Read More » -
ವಿಶೇಷ
ತಂದೆ ತಾಯಿಯ ದಾಹ ನೀಗಿಸಿದ ಕೆರೆ ಅಭಿವೃದ್ದಿಗೊಳಿಸಿದ ಹರಪಳ್ಳಿ ರವೀಂದ್ರ: ಬಾಗಿನ ಅರ್ಪಣೆ
ಕುಶಾಲನಗರ, ಜು 29: ಸೋಮವಾರಪೇಟೆ ಯಡೂರು ಗ್ರಾಮದಲ್ಲಿರುವ ಸಬ್ಬಮ್ಮ ದೇವರ ಕೆರೆಗೆ ಸಮಾಜ ಸೇವಕ ಹರಪಳ್ಳಿ ರವೀಂದ್ರ ಶನಿವಾರ ಬಾಗಿನ ಅರ್ಪಿಸಿದರು. ಹಲವು ವರ್ಷಗಳ ಕಾಲ ಬರಡಾಗಿ…
Read More » -
ಸಾಮಾಜಿಕ
ಅತಿವೇಗ, ವೀಲಿಂಗ್, ಶಬ್ಧ ಮಾಲಿನ್ಯ ಮಾಡುತ್ತಿದ್ದ ವಾಹನಗಳ ವಶ
ಕುಶಾಲನಗರ, ಜು 28: ಪಟ್ಟಣದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ವಾಹನಗಳನ್ನು ಸಂಚಾರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅತಿ ವೇಗದ ಚಾಲನೆ, ರಸ್ತೆಗಳಲ್ಲಿ ವೀಲಿಂಗ್, ಕರ್ಕಶ ಸೈಲೆನ್ಸರ್, ಹಾರನ್…
Read More » -
ಸಭೆ
ಜಿಲ್ಲೆಯ 62 ಕಡೆಗಳಲ್ಲಿ ಬಿಎಸ್ಎನ್ಎಲ್ ಟವರ್ ನಿರ್ಮಾಣಕ್ಕೆ ಅನುಮೋದನೆ: ಪ್ರತಾಪ್ ಸಿಂಹ
ಕುಶಾಲನಗರ ಜು.28:-ಕೊಡಗು ಜಿಲ್ಲೆಯ 62 ಕಡೆಗಳಲ್ಲಿ 4ಜಿ ಟವರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಇದೇ ನವೆಂಬರ್ ಮೊದಲ ವಾರದಲ್ಲಿ ಚಾಲನೆಗೊಳ್ಳಲಿದೆ ಎಂದು ಲೋಕಸಭಾ ಸದಸ್ಯರಾದ…
Read More » -
ಸಭೆ
ಎ ಪಿ ಸಿ ಎಂ ಎಸ್ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಸಭೆ
ಕುಶಾಲನಗರ, ಜು 28: ಎ ಪಿ ಸಿ ಎಂ ಎಸ್ ನ ನಿರ್ದೇಶಕರಾಗಿದ್ದ ಟಿ.ಬಿ ಜಗದೀಶ್ ರವರ ರಾಜೀನಾಮೆಯಿಂದ ತೆರವಾಗಿದ್ದ ಹೆಬ್ಬಾಲೆ ಕ್ಷೇತ್ರಕ್ಕೆ ನಿರ್ದೇಶಕರ ಸ್ಥಾನಕ್ಕೆ (…
Read More » -
ರಾಜಕೀಯ
ತೊರೆನೂರು ಗ್ರಾಪಂ ಚುನಾವಣೆ: ಬಿಜೆಪಿ ಪಾಲಾದ ಅಧ್ಯಕ್ಷ ,ಉಪಾಧ್ಯಕ್ಷ ಸ್ಥಾನ
ಕುಶಾಲನಗರ, ಜು 27:ತೊರೆನೂರು ಗ್ರಾಪಂ ಆಡಳಿತ ಮಂಡಳಿಯ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಅಧ್ಯಕ್ಷರಾಗಿ ಜಿ.ಟಿ.ಶೋಭಾ, ಉಪಾಧ್ಯಕ್ಷರಾಗಿ ಎ.ಜಿ.ರೂಪಾ ಗೆಲುವು ಸಾಧಿಸಿದ್ದಾರೆ.…
Read More » -
ಅರಣ್ಯ ವನ್ಯಜೀವಿ
ವಿರುಪಾಕ್ಷಪುರದಲ್ಲಿ ಮಿತಿಮೀರಿದ ಕಾಡಾನೆ ಉಪಟಳ, ಕ್ರಮಕ್ಕೆ ಒತ್ತಾಯ
ಕುಶಾಲನಗರ, ಜು 27: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ವಿರುಪಾಕ್ಷಪುರದಲ್ಲಿ ಕಾಡಾನೆ ಹಾವಳಿಗೆ ನಿವಾಸಿಗಳು ಹೈರಾಣಾಗಿದ್ದಾರೆ. ಮೀನುಕೊಲ್ಲಿ ಮೀಸಲು ಅರಣ್ಯಕ್ಕೆ ಹೊಂದಿಕೊಂಡಂತಿರುವ ಗ್ರಾಮದಲ್ಲಿ ಕಾಡಾನೆಯೊಂದು ತೀವ್ರ ಉಪಟಳ ನೀಡುತ್ತಿದ್ದು…
Read More » -
ಮಳೆ
ನಂಜರಾಯಪಟ್ಟಣ: ಕಾಫಿ ತೋಟ ಜಲಾವೃತ
ಕುಶಾಲನಗರ, ಜು 26: ನಂಜರಾಯಪಟ್ಟಣ ಗ್ರಾಮದ ಟಿ.ಎ.ನಾಗರಾಜ್ ಅವರ ಕಾಫಿ ತೋಟಕ್ಕೆ ಕಾವೇರಿ ನದಿ ನೀರು ಹರಿದು ಅಪಾರ ನಷ್ಟವುಂಟಾಗಿದೆ. 3 ಎಕರೆ ಕಾಫಿ ತೋಟಕ್ಕೆ ನೀರು…
Read More » -
ಮಳೆ
ವಿವೇಕಾನಂದ ಬಡಾವಣೆಯಲ್ಲಿ ಮನೆಗಳ ಗೋಡೆ ಬಿರುಕು: ಪರಿಶೀಲನೆ
ಕುಶಾಲನಗರ, ಜು 26: ಕುಶಾಲನಗರ ಪುರಸಭೆ ವ್ಯಾಪ್ತಿಯ 1ನೇ ವಾರ್ಡ್ ವಿವೇಕಾನಂದ ಬಡಾವಣೆಯಲ್ಲಿ ಹಲವು ಮನೆಗಳು ಶಿಥಿಲಗೊಂಡು ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿವೆ. ಬಡಾವಣೆಯ ಜಗದೀಶ್, ಶ್ರೀನಿವಾಸ್ ಮತ್ತಿತರರ…
Read More » -
ಕಾರ್ಯಕ್ರಮ
ಕುಶಾಲನಗರ ಲಯನ್ಸ್ ಕ್ಲಬ್ ವತಿಯಿಂದ ಕಾರ್ಗಿಲ್ ವಿಜಯೋತ್ಸವ
ಕುಶಾಲನಗರ, ಜು 26: ಕುಶಾಲನಗರ ಲಯನ್ಸ್ ಕ್ಲಬ್ ವತಿಯಿಂದ ಹುಣಸವಾಡಿಯ ವಾಟರ್ ಪಾರ್ಕ್ ನಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು. ಕ್ಲಬ್ ಅಧ್ಯಕ್ಷ ಸುಮನ್, ಕಾರ್ಯದರ್ಶಿ ಟಿ.ಕೆ. ರಾಜಶೇಖರ್,…
Read More » -
ರಾಜಕೀಯ
ಕೂಡುಮಂಗಳೂರು ಗ್ರಾಪಂ ಉಪಚುನಾವಣೆ: ಕಾಂಗ್ರೆಸ್ ನ ಕೆ.ಆರ್.ಸುರೇಶ್ ಗೆಲುವು
ಕುಶಾಲನಗರ, ಜು 26: ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ವಾರ್ಡ್ ನಂ. 01 ರ (ಪರಿಶಿಷ್ಟ ಪಂಗಡ ಮೀಸಲು ) ಸದಸ್ಯರೋರ್ವರ ಅಕಾಲಿಕ…
Read More » -
ಪ್ರಕಟಣೆ
ಕೈಗಾರಿಕೋದ್ಯಮಿಗಳ, ವೃತ್ತಿ ನಿರತರ ವಿವಿಧೋದ್ದೇಶ ಸ. ಸಂಘದ ಮಹಾಸಭೆ ಜು 30 ಕ್ಕೆ
ಕುಶಾಲನಗರ, ಜು 25:ಕುಶಾಲನಗರದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘವು 2022-23ನೇ ಸಾಲಿನಲ್ಲಿ ಉತ್ತಮ ವಾಹಿವಾಟು ನಡೆಸಿ ರೂ.2.06 ಕೋಟಿ ನಿವ್ವಳ ಲಾಭಗಳಿಸುವ ಮೂಲಕ…
Read More »