Recent Post
-
ಕಾರ್ಯಕ್ರಮ
ಕುಶಾಲನಗರದ ರೋಟರಿ ಕ್ಲಬ್ ನ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಕುಶಾಲನಗರ, ಜೂ 29: ಕುಶಾಲನಗರದ ರೋಟರಿ ಕ್ಲಬ್ ನ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ರೋಟರಿ ಸಭಾಂಗಣದಲ್ಲಿ ನಡೆಯಿತು. ನೂತನ ಸಾಲಿನ ಅಧ್ಯಕ್ಷರಾಗಿ ಸುನೀತಾಮಹೇಶ್ ಕಾರ್ಯದರ್ಶಿಯಾಗಿ…
Read More » -
ಶಿಕ್ಷಣ
ಐಶ್ವರ್ಯ ಸ್ವತಂತ್ರ ಪ.ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ
ಕುಶಾಲನಗರ, ಜೂ 29: ಕುಶಾಲನಗರ ಸಮೀಪದ ಬೊಳ್ಳೂರಿನ ಐಶ್ವರ್ಯ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಆಡಳಿತ ಮಂಡಳಿ ಪ್ರಮುಖ…
Read More » -
ಧಾರ್ಮಿಕ
ಕುಶಾಲನಗರದ ವಿವಿಧೆಡೆ ಬಕ್ರೀದ್ ಹಬ್ಬದ ಅಂಗವಾಗಿ ವಿಶೇಷ ಪ್ರಾರ್ಥನೆ
ಕುಶಾಲನಗರ, ಜೂ 29 ಕುಶಾಲನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಕ್ರಿದ್ ದಿನದ ಅಂಗವಾಗಿ ಮುಸಲ್ಮಾನ ಬಾಂಧವರಿಂದ ವಿಶೇಷ ಪ್ರಾರ್ಥನೆ ನಡೆಯಿತು. ವಿವಿಧೆಡೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವ…
Read More » -
ಟ್ರೆಂಡಿಂಗ್
ಹುದುಗೂರು ಗ್ರಾಮದ ಶ್ರೀ ಉಮಾಮಹೇಶ್ವರ ಕ್ಷೇತ್ರದ 33ನೇ ವರ್ಷದ ಪ್ರತಿಷ್ಠಾಪನಾ ಉತ್ಸವ
ಕುಶಾಲನಗರ, ಜೂ 29 ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ಕ್ಷೇತ್ರದ 33 ನೇ ವರ್ಷದ ಪ್ರತಿಷ್ಠಾಪನಾ ಉತ್ಸವ ಕಾರ್ಯಕ್ರಮ ಶ್ರಧ್ದಾಭಕ್ತಿಯಿಂದ ವಿವಿಧ…
Read More » -
ಕಾರ್ಯಕ್ರಮ
ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಪೌತಿ ಖಾತೆ ಆಂದೋಲನ
ಕುಶಾಲನಗರ, ಜೂ 29: ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಪೌತಿ ಖಾತೆ ಆಂದೋಲನ ಕಾರ್ಯಕ್ರಮ ಹೆಬ್ಬಾಲೆ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಕುಶಾಲನಗರ ತಾಲ್ಲೂಕು ತಹಸೀಲ್ದಾರ್ ಟಿ.ಎಂ.ಪ್ರಕಾಶ್ ಅವರ…
Read More » -
ಕಾರ್ಯಕ್ರಮ
ಕೊಡಗು ಜಿಲ್ಲಾ ಪದವಿ ಪೂ ಕಾಲೇಜು ಉಪನ್ಯಾಸಕರ ಸಂಘದಿಂದ ಪ್ರತಿಭಾ ಪುರಸ್ಕಾರ, ಅಭಿನಂದನಾ ಸಮಾರಂಭ
ಕುಶಾಲನಗರ, ಜೂ 29: ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಮಾಜಿಕ ಜವಾಬ್ದಾರಿಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಹೋದಲ್ಲಿ ಮಾತ್ರ ನಮ್ಮ ಪ್ರಯತ್ನಕ್ಕೆ ಯಶಸ್ಸು ದೊರೆಯುತ್ತದೆ ಎಂದು ಶಾಸಕ ಡಾ.ಮಂತರ್ ಗೌಡ…
Read More » -
ಕ್ರೈಂ
ಕುಶಾಲನಗರದಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ
ಕುಶಾಲನಗರ, ಜೂ 28:ಕುಶಾಲನಗರದಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದೆ. ಗ್ರಾಮೀಣಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಮನೆ ಮೇಲೆ ದಾಳಿ ಮಾಡಲಾಗಿದೆ.ಕುಶಾಲನಗರದ ಗೊಂದಿಬಸವನಹಳ್ಳಿ ನಿವಾಸಿ ಅಬ್ದುಲ್…
Read More » -
ಪ್ರಕಟಣೆ
ಹೆಬ್ಬಾಲೆಯಲ್ಲಿ ಜೂ.28 (ನಾಳೆ) ಪೌತಿ ಖಾತೆ ಅಂದೋಲನ
ಕುಶಾಲನಗರ, ಜೂ 27: ಹೆಬ್ಬಾಲೆ ಗ್ರಾಮದಲ್ಲಿ ಜೂ.28ರಂದು ಬುಧವಾರ ಪೌತಿ ಖಾತೆ ಆಂದೋಲನ ಕಾರ್ಯಕ್ರಮ ಆಯೋಜಿಸಲಾಗಿದೆ. ಕುಶಾಲನಗರ ತಾಲ್ಲೂಕು ತಹಶೀಲ್ದಾರ್ ಪ್ರಕಾಶ್ ಅಧ್ಯಕ್ಷತೆಯಲ್ಲಿ ಗ್ರಾಮದ ಪಂಚಾಯಿತಿ ಸಭಾಂಗಣದಲ್ಲಿ…
Read More » -
ಸಭೆ
ಬಸವನಹಳ್ಳಿ ಗಿರಿಜನ ವಿವಿಧೋದ್ದೇಶ ಸಹಕಾರ ಸಂಘದ (ಲ್ಯಾಂಪ್ಸ್) ಅಧ್ಯಕ್ಷರಾಗಿ ಅರುಣ್ ರಾವ್ ಗೆಲುವು
ಕುಶಾಲನಗರ, ಜೂ 26 ಬಸವನಹಳ್ಳಿ ಗಿರಿಜನ ವಿವಿಧೋದ್ದೇಶ ಸಹಕಾರ ಸಂಘದ (ಲ್ಯಾಂಪ್ಸ್) ಎರಡನೇ ಅವಧಿಯ ಅಧ್ಯಕ್ಷರಾಗಿ ಕಾಂಗ್ರೆಸ್ ನ ಅರುಣ್ ರಾವ್ ಆಯ್ಕೆಯಾದರು. ಅಧ್ಯಕ್ಷರ ರಾಜಿನಾಮೆ ಹಿನ್ನಲೆಯಲ್ಲಿ…
Read More » -
ಸಭೆ
ಹಾಸನ ಮತ್ತು ಕೊಡಗು ಜಿಲ್ಲಾ ವ್ಯಾಪ್ತಿಯ ನಂದಿನಿ ರಿಟೇಲ್ ದಾರರ ಸಭೆ
ಕುಶಾಲನಗರ, ಜೂ 24: ನಂದಿನಿ ರಿಟೇಲ್ ದಾರರು ಹಾಲು, ಮೊಸರು ಮಾರುವುದರ ಜೊತೆಗೆ ತುಪ್ಪ, ಬೆಣ್ಣೆ, ಹಾಲಿನ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಿದರೆ ಸಹಕಾರ ಸಂಘಕ್ಕೆ…
Read More » -
ಕ್ರೈಂ
ವಾಕಿಂಗ್ ತೆರಳಿದ್ದ ವ್ಯಕ್ತಿ ಸೇತುವೆ ಕೆಳಗೆ ಶವವಾಗಿ ಪತ್ತೆ
ಕುಶಾಲನಗರ, ಜೂ 22: ವಾಕಿಂಗ್ ತೆರಳಿದ್ದ ವ್ಯಕ್ತಿ ಸೇತುವೆ ಕೆಳಗೆ ಶವವಾಗಿ ಪತ್ತೆಯಾಗಿದ್ದಾರೆ. ಕುಶಾಲನಗರದ ಲಾರಿ ಚಾಲಕ ಗಂಗಾಧರ್ (65) ಮೃತ ವ್ಯಕ್ತಿ. ಕುಶಾಲನಗರದ ಹಳೆ ಸೇತುವೆ…
Read More » -
ಕಾರ್ಯಕ್ರಮ
ಕುಶಾಲನಗರದ ಪ್ರಾ.ಕೃಷಿ.ಪ.ಸ.ಸಂಘದಿಂದ ಸಹಕಾರ ಶಿಕ್ಷಣ ನಿಧಿಗೆ ಚೆಕ್ ಹಸ್ತಾಂತರ
ಕುಶಾಲನಗರ, ಜೂ 20: ಕುಶಾಲನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸಹಕಾರ ಶಿಕ್ಷಣ ನಿಧಿಗೆ ಚೆಕ್ಕನ್ನು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಗೆ ಹಸ್ತಾಂತರಿಸಲಾಯಿತು. ಕೊಡಗು…
Read More » -
ಕಾರ್ಯಕ್ರಮ
ನಂಜರಾಯಪಟ್ಟಣ ಗ್ರಾಪಂ ನಿಧಿ 20 ಲಕ್ಷದ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ
ಕುಶಾಲನಗರ, ಜೂ 20: ನಂಜರಾಯಪಟ್ಟಣ ಗ್ರಾಪಂನ 2023-24ನೇ ಸಾಲಿನ ಪಂಚಾಯ್ತಿ ನಿಧಿ ರೂ 20 ಲಕ್ಷ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಗ್ರಾಪಂ ವ್ಯಾಪ್ತಿಯ…
Read More » -
ಪ್ರಕಟಣೆ
ಪ್ರವಾಸಿಗರು, ಪ್ರವಾಸೋದ್ಯಮಕ್ಕೆ ಪೂರಕ ವೆಬ್ಸೈಟ್ TRIP TO COORG ಆರಂಭ
ಕುಶಾಲನಗರ ಜೂ 19: ಕೊಡಗು ಪ್ರಮುಖ ಪ್ರವಾಸಿ ತಾಣಗಳು, ಹೋಟೆಲ್, ಹೋಂ ಸ್ಟೇ, ರೆಸಾರ್ಟ್ ಮಾಹಿತಿಗಳನ್ನು ಒಳಗೊಂಡ ಟ್ರಿಪ್ ಟು ಕೂರ್ಗ್ ಮಾಹಿತಿ ಜಾಲ ಪ್ರಾರಂಭಗೊಂಡಿದೆ. ಕೊಡಗಿನ…
Read More » -
ಕಾರ್ಯಕ್ರಮ
ಕೊಡಗು ಜಿಲ್ಲಾ ಗೌಡ ನೌಕರರ ಟ್ರಸ್ಟ್ ಉದ್ಘಾಟನಾ, ಪ್ರತಿಭಾ ಪುರಸ್ಕಾರ, ನಿವೃತ್ತರಿಗೆ ಸನ್ಮಾನ
ಕುಶಾಲನಗರ, ಜೂ 18: ಕೊಡಗು ಜಿಲ್ಲಾ ಗೌಡ ನೌಕರರ ಟ್ರಸ್ಟ್ ಆಶ್ರಯದಲ್ಲಿ ಕುಶಾಲನಗರದ ರೈತ ಸಹಕಾರ ಭವನದಲ್ಲಿ ಟ್ರಸ್ಟ್ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತರಿಗೆ ಸನ್ಮಾನ…
Read More » -
ಸಾಮಾಜಿಕ
ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಸಾಮಗ್ರಿ ವಿತರಣೆ
ಕುಶಾಲನಗರ, ಜೂ 17: ಕೂಡಿಗೆ ಗ್ರಾಪಂ ವ್ಯಾಪ್ತಿಯ ಭುವನಗಿರಿ ಗ್ರಾಮದ ಗುತ್ತಿಗೆದಾರ ಎಚ್.ಎಚ್.ಕೃಷ್ಣ ಅವರು ಭುವನಗಿರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 30 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ…
Read More » -
ಕಾರ್ಯಕ್ರಮ
ಕೂಡ್ಲೂರಿನಲ್ಲಿ ಸಮಾನ ಮನಸ್ಕರಿಂದ ನೂತನ ಶಾಸಕರಿಗೆ ಅಭಿನಂದನೆ, ಅಹವಾಲು ಸಲ್ಲಿಕೆ ಸಭೆ
ಕುಶಾಲನಗರ, ಜೂ 16: ಕೂಡ್ಲೂರು ಗ್ರಾಮದಲ್ಲಿ ಶಾಸಕ ಮಂಥರ್ ಗೌಡ ಅವರಿಗೆ ಅಭಿನಂದನಾ ಸಭೆ ಮತ್ತು ಕೃತಜ್ಞತಾ ಸಲ್ಲಿಕೆ ಸಭೆ ಹಮ್ಮಿಕೊಳ್ಳಲಾಯಿತು. ಹಿರಿಯ ಸಹಕಾರಿ ಟಿ.ಆರ್.ಶರವಣಕುಮಾರ್ ಅವರ…
Read More » -
ಕ್ರೈಂ
ಗಾಂಜಾ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ
ಕುಶಾಲನಗರ, ಜೂ 16: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಯುವಕರನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು ಕೂಡಿಗೆಯಲ್ಲಿ ಬಂಧಿಸಿದ್ದಾರೆ. ಕೂಡ್ಲೂರು ಕೈಗಾರಿಕಾ ಬಡಾವಣೆ ನಿವಾಸಿ ಸೈಯದ್ ಇಸ್ಮಾಯಿಲ್ ಎಂಬವರ…
Read More » -
ಕಾರ್ಯಕ್ರಮ
ಶ್ಯಾಮನೂರು ಶಿವಶಂಕರಪ್ಪ ಜನ್ಮದಿನದ ಅಂಗವಾಗಿ 93 ಗಿಡ ನೆಡುವ ಕಾರ್ಯಕ್ಕೆ ಚಾಲನೆ
ಕುಶಾಲನಗರ, ಜೂ 16: ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ ಅವರ 93ನೇ ಜನ್ಮದಿನದ ಅಂಗವಾಗಿ ಮಹಾ ಸಭಾದ ಕೊಡಗು ಜಿಲ್ಲಾ ಘಟಕದಿಂದ…
Read More » -
ಅಪಘಾತ
ಬುಲೆಟ್-ಸ್ಕೂಟಿ ನಡುವೆ ಅಪಘಾತ: ಕಾಲೇಜು ಯುವತಿ ದುರ್ಮರಣ
ಕುಶಾಲನಗರ, ಜೂ 15: ಕುಶಾಲನಗರದ ಕೂರ್ಗ್ ಸಿನಿಪ್ಲೆಕ್ಸ್ ಬಳಿ ನಡೆದ ಭೀಕರ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಬುಲೆಟ್ ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿದೆ. ಇಂದಿರಾ…
Read More » -
ಶಿಕ್ಷಣ
ಕೂಡಿಗೆಯಲ್ಲಿ ನಡೆದ ಕೌಶಲ್ಯಾಭಿವೃದ್ಧಿ ಯೋಜನೆಗಳ ಮಾಹಿತಿ ಕಾರ್ಯಗಾರ
ಕುಶಾಲನಗರ, ಜೂ 14: ಜಿಲ್ಲಾ ಕೌಶಲ್ಯಾಭಿವೃದ್ಧಿ,ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಕೂಡಿಗೆ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ…
Read More » -
ಕ್ರೀಡೆ
ವಿಪತ್ತು ಎದುರಿಸುವಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ:ಡಿವೈಎಸ್ಪಿ ಗಂಗಾಧರಪ್ಪ
ಕುಶಾಲನಗರ, ಜೂ 14: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ವಿಪತ್ತು ನಿರ್ವಹಣಾ ತಂಡ ಆಶ್ರಯದಲ್ಲಿ ಕೂಡಿಗೆಯಲ್ಲಿ ಸೌಹಾರ್ದ ಪಂದ್ಯಾಟ ಹಮ್ಮಿಕೊಳ್ಳಲಾಯಿತು. ಪೊಲೀಸ್ ಇಲಾಖೆ, ಪತ್ರಕರ್ತರು ಹಾಗೂ ಸ್ಥಳೀಯ…
Read More » -
ಧಾರ್ಮಿಕ
ಬ್ಯಾಡಗೊಟ್ಟ ಗ್ರಾಮದಲ್ಲಿ ಮಾರಿಯಮ್ಮ ದೇವಿಯ ವಾರ್ಷಿಕ ಪೂಜೋತ್ಸವ
ಕುಶಾಲನಗರ, ಜೂ 13: ಕೂಡಿಗೆ ಗ್ರಾಪಂ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದ ಮಾರಿಯಮ್ಮ ದೇವಿಯ ವಾರ್ಷಿಕ ಪೂಜೋತ್ಸವ ಎರಡು ದಿನಗಳ ಕಾಲ ಶ್ರದ್ದಾಭಕ್ತಿಯಿಂದ ನಡೆಯಿತು. ದೇವಾಲಯ ಸೇವಾ ಸಮಿತಿ…
Read More » -
ಕಾರ್ಯಕ್ರಮ
ಕುಶಾಲನಗರ ತಾಲೂಕು ವ್ಯಾಪ್ತಿಯ ಗ್ರಾಪಂ ಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿ ಪ್ರಕ್ರಿಯೆ
ಕುಶಾಲನಗರ, ಜೂ 13: ಕುಶಾಲನಗರ ತಾಲೂಕು ವ್ಯಾಪ್ತಿಯ ಗ್ರಾಪಂ ಗಳ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿ ಪ್ರಕ್ರಿಯೆ ಜಿಲ್ಲಾಧಿಕಾರಿ ಬಿ.ಸಿ.ಸತೀಶ ಅಧ್ಯಕ್ಷತೆಯಲ್ಲಿ ಕುಶಾಲನಗರದ…
Read More » -
ಸನ್ಮಾನ
ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲ ಪ್ರಕಾಶ್ ಅವರಿಗೆ ಗ್ರೀನ್ ಅವಾರ್ಡ್
ಕುಶಾಲನಗರ, ಜೂ 12: ಜೆಸಿಐ ಸೋಮವಾರಪೇಟೆ ಪುಷ್ಪಗಿರಿ ಮತ್ತು ನೆಹರು ಯುವ ಕೇಂದ್ರ ಮಡಿಕೇರಿಯ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ…
Read More » -
ಸಾಹಿತ್ಯ
ಲೀಲಾಕುಮಾರಿ ತೊಡಿಕಾನ ಅವರ ‘ಹನಿಹನಿ ಇಬ್ಬನಿ’ ಹನಿಗವನ ಸಂಕಲನ ಬಿಡುಗಡೆ
ಕುಶಾಲನಗರ, ಜೂ 12: : ಪಟ್ಟಣದ ಅನುಗ್ರಹ ಕಾಲೇಜಿನ ಕನ್ನಡ ಉಪನ್ಯಾಸಕಿ ಲೀಲಾಕುಮಾರಿ ತೊಡಿಕಾನರವರ ‘ ಹನಿಹನಿ ಇಬ್ಬನಿ’ ಹನಿಗವನ ಸಂಕಲನ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕಾಲೇಜಿನ…
Read More » -
ಕಾರ್ಯಕ್ರಮ
ಕೊಡಗು ವಿವಿಯಲ್ಲಿ ಬೀಳ್ಕೊಡುಗೆ ಮತ್ತು ಅಭಿನಂದನಾ ಸಮಾರಂಭ
ಕುಶಾಲನಗರ, ಜೂ 12: ಚಿಕ್ಕ ಅಳುವಾರದಲ್ಲಿರುವ ಕೊಡಗು ವಿವಿಯಲ್ಲಿ ನೂತನ ಕುಲಪತಿ ಪ್ರೊ.ಅಶೋಕ ಸಂ.ಆಲೂರು ಅವರಿಗೆ ಅಭಿನಂದನೆ ಮತ್ತು ಮಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಪಿ.ಸುಬ್ರಮಣ್ಯ ಯಡಪಡಿತ್ತಾಯ…
Read More » -
ರಾಜಕೀಯ
ಕೊಡಗು ಜಿಲ್ಲೆಗೆ ಆಗಮಿಸಿದ ಉಸ್ತುವಾರಿ ಸಚಿವ ಎಸ್.ಎನ್.ಬೋಸರಾಜು, ಕಾವೇರಿ ಮಾತೆಗೆ ಪೂಜೆ ಸಲ್ಲಿಕೆ
ಕುಶಾಲನಗರ, ಜೂ 11: ಕೊಡಗಿನ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಎಸ್.ಎನ್.ಬೋಸರಾಜು ಭಾನುವಾರ ಜಿಲ್ಲೆಗೆ ಆಗಮಿಸಿದರು. ಉಸ್ತುವಾರಿ ಸಚಿವ ರನ್ನು ಕೊಡಗು ಜಿಲ್ಲಾಡಳಿತ ಹಾಗೂ ಕಾಂಗ್ರೆಸ್ ಮುಖಂಡರು ಆತ್ಮೀಯವಾಗಿ…
Read More » -
ಕಾರ್ಯಕ್ರಮ
ಕುಶಾಲನಗರದ ಪತ್ರಕರ್ತರೊಂದಿಗೆ ಶಾಸಕ ಡಾ.ಮಂಥರ್ ಗೌಡ ಸಂವಾದ
ಕುಶಾಲನಗರ, ಜೂ10: ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಸಂಘದ ಕಛೇರಿಯಲ್ಲಿ ನಡೆಸ…
Read More » -
ಆರೋಪ
ಇಂದಿರಾ ಬಡಾವಣೆಯಲ್ಲಿ ಚರಂಡಿ ಸಮಸ್ಯೆಗೆ ಮುಕ್ತಿ ಕಲ್ಪಿಸಲು ಒತ್ತಾಯ
ಕುಶಾಲನಗರ, ಜೂ 08: ಕುಶಾಲನಗರ ಪುರಸಭೆ ವ್ಯಾಪ್ತಿಯ 11ನೇ ವಾರ್ಡ್ ಇಂದಿರಾ ಬಡಾವಣೆಯಲ್ಲಿ ಚರಂಡಿ ಸಮಸ್ಯೆ ಪರಿಹರಿಸುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿ ವರ್ಗ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯ…
Read More » -
ಕಾರ್ಯಕ್ರಮ
ಹೊಸಕೋಟೆಯಲ್ಲಿ ಕೃಷಿ ಇಲಾಖೆಯ ವತಿಯಿಂದ ನಡೆದ ವಿಶ್ವಪರಿಸರ ದಿನಾಚರಣೆ
ಕುಶಾಲನಗರ, ಜೂನ್ 5: ಜಿಲ್ಲಾ ಪಂಚಾಯತ ,ಕೃಷಿ ಇಲಾಖೆ ಸೋಮವಾರಪೇಟೆ, ಪ್ರಧಾನ ಮಂತ್ರಿ ಸಂಚಾಯಿ ಯೋಜನೆ, ಜಲಾನಯನ ಅಭಿವೃದ್ಧಿ ಘಟಕ ,ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ…
Read More » -
ಪ್ರತಿಭಟನೆ
ವಿದ್ಯುತ್ ದರ ಏರಿಕೆ ಖಂಡಿಸಿ ಕುಶಾಲನಗರದಲ್ಲಿ ಬಿಜೆಪಿ ಪ್ರತಿಭಟನೆ
ಕುಶಾಲನಗರ, ಜೂ 06: ವಿದ್ಯುತ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಸರಕಾರದ ವಿರುದ್ಧ ಕುಶಾಲನಗರದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು. ನಗರ ಬಿಜೆಪಿ ಘಟಕದ ಆಶ್ರಯದಲ್ಲಿ ಗಣಪತಿ…
Read More » -
ಕಾರ್ಯಕ್ರಮ
ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದ ತಾಲ್ಲೂಕು ಮಟ್ಟದ ಅಧಿಕಾರಿಗಳ ತಂಡ
ಕುಶಾಲನಗರ, ಜೂ 03: ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಛ ಭಾರತ್ ಯೋಜನೆ ಅಡಿಯಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳ ವೀಕ್ಷಣೆಗೆ ಜಿಲ್ಲಾ ಮಟ್ಟದಲ್ಲಿ ತಂಡಗಳನ್ನು…
Read More » -
ಮಳೆ
ನಂಜರಾಯಪಟ್ಟಣದಲ್ಲಿ ಗಾಳಿ, ಮಳೆಗೆ ಮರ ಬಿದ್ದು ಮನೆಗೆ ಹಾನಿ: ಪರಿಶೀಲನೆ
ಕುಶಾಲನಗರ, ಜೂ 03: ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶನಿವಾರ ಸುರಿದ ಮಳೆಗೆ ಶಿರಾಜಹಳ್ಳದ ಎಂ. ಹೆಚ್. ಮಹಮ್ಮದ್ ಎಂಬವರ ಮನೆಯ ಮೇಲೆ ಸುರಿದ…
Read More » -
ಸಭೆ
ಕುಶಾಲನಗರ ಪುರಸಭೆಗೆ ಜಿಲ್ಲಾಧಿಕಾರಿ ಭೇಟಿ: ಐಡಿಎಸ್ಎಂಟಿ ಯೋಜನೆಗಳ ಬಗ್ಗೆ ಚರ್ಚೆ
ಕುಶಾಲನಗರ, ಜೂ 03: ಕುಶಾಲನಗರ ಪುರಸಭೆ ವ್ಯಾಪ್ತಿಯ ಗುಂಡುರಾವ್ ಬಡಾವಣೆಯಲ್ಲಿ ರಚಿಸಲಾಗಿರುವ ಐಡಿಎಸ್ಎಂಟಿ ಯೋಜನೆಯಡಿ ಕೈಗೊಂಡಿರುವ ವಿವಿಧ ಕಾರ್ಯಸೂಚಿಗಳ ಬಗ್ಗೆ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಅಧಿಕಾರಿಗಳ ಸಭೆ ನಡೆಯಿತು.…
Read More » -
ಧಾರ್ಮಿಕ
ಕುಶಾಲನಗರದ ಚೌಡೇಶ್ವರಿ ದೇವಾಲಯದಲ್ಲಿ ಶ್ರೀ ಚೌಡೇಶ್ವರಿ ಜಯಂತಿ ಆಚರಣೆ
ಕುಶಾಲನಗರ, ಜೂ 02: ಕುಶಾಲನಗರದ ರಥಬೀದಿಯಲ್ಲಿರುವ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಶ್ರೀ ಚೌಡೇಶ್ವರಿ ಜಯಂತಿ ಆಚರಣೆ ನಡೆಯಿತು. ಜಯಂತಿ ಅಂಗವಾಗಿ ದೇವಾಂಗ ಸಂಘದ ವತಿಯಿಂದ ದೇವಾಲಯದಲ್ಲಿ ವಿಶೇಷ…
Read More » -
ಪ್ರಕಟಣೆ
ನಿಧನ: ಪುಷ್ಪಾವತಿ
ಕುಶಾಲನಗರ, ಜೂ 02: ಕುಶಾಲನಗರದ ನೇತಾಜಿ ಬಡಾವಣೆಯ ಎನ್.ಪಿ.ಸೋಮಶೇಖರ್ ಅವರ ಪತ್ನಿ ಕೆ.ಪುಷ್ಪಾವತಿ (59) ಅವರು ಅನಾರೋಗ್ಯ ಹಿನ್ನಲೆಯಲ್ಲಿ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತಿ ಹಾಗೂ…
Read More » -
ಕಾರ್ಯಕ್ರಮ
ಸಿಎಂ ಸಿದ್ದರಾಮಯ್ಯ ಭೇಟಿಯಾದ ನೂತನ ವಿಶ್ವವಿದ್ಯಾಲಯಗಳ ಕುಲಪತಿಗಳ ನಿಯೋಗ
ಕುಶಾಲನಗರ, ಜೂ 02: ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಅಶೋಕ ಸಂ. ಆಲೂರ ಅವರು, ನೂತನ ವಿಶ್ವವಿದ್ಯಾಲಯಗಳ ಕುಲಪತಿಗಳ ನಿಯೋಗದ ಜೊತೆಗೂಡಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಗೃಹ…
Read More » -
ಆರೋಗ್ಯ
ಕುಶಾಲನಗರದಲ್ಲಿ ಅರಣ್ಯ ಇಲಾಖೆ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ
ಕುಶಾಲನಗರ, ಜೂ 02: ಅರಣ್ಯ ಇಲಾಖೆ ಆಶ್ರಯದಲ್ಲಿ ಕೊಡಗು ವೃತ್ತ ಮಟ್ಟದ ಆರೋಗ್ಯ ತಪಾಸಣಾ ಶಿಬಿರ ಮತ್ತು ಆರೋಗ್ಯ ರಕ್ಷಣೆ ಕುರಿತ ಕಾರ್ಯಗಾರ ಗಂಧದಕೋಟಿಯ ಅರಣ್ಯ ತರಬೇತಿ…
Read More » -
ಕಾರ್ಯಕ್ರಮ
ಸರಕಾರಿ ಜೂನಿಯರ್ ಉಪನ್ಯಾಸಕ ಸತೀಶ್ ಬಾಬು ಅವರಿಗೆ ಬೀಳ್ಕೊಡುಗೆ
ಕುಶಾಲನಗರ, ಜೂ 01:ಕರ್ನಾಟಕ ಸರ್ಕಾರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 37 ವರ್ಷಗಳ ಸುದೀರ್ಘಕಾಲ ಉಪನ್ಯಾಸಕರಾಗಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಸತೀಶ್ ಬಾಬು…
Read More » -
ಆರೋಗ್ಯ
ಗಿರಿಜನ ಹಾಡಿಯ ಗರ್ಭಿಣಿಯರಿಗೆ ಸಿಕಲ್ ಸೆಲ್ ಅನಿಮಿಯಾ ರಕ್ತ ಪರೀಕ್ಷೆ ಮತ್ತು ಆರೋಗ್ಯ ತಪಾಸಣೆ
ಕುಶಾಲನಗರ, ಮೇ 31: ಕುಶಾಲನಗರ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ, ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೊಮೆಂಟ್ ಸಂಯುಕ್ತ ಆಶ್ರಯದಲ್ಲಿ ಸೋಮವಾರಪೇಟೆ…
Read More » -
ಸನ್ಮಾನ
ಲಿಯೋ ಲೆಜೆಂಡ್ಸ್ ಕ್ಲಬ್ ನಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ
ಕುಶಾಲನಗರ,ಮೇ 31: ಕುಶಾಲನಗರದ ಮೈಸೂರು ರಸ್ತೆಯಲ್ಲಿನ ಲಿಯೋ ಲೆಜೆಂಡ್ಸ್ ಕ್ಲಬ್ ವತಿಯಿಂದ ಕಳೆದ ಬಾರಿಯ ಹತ್ತನೆ ತರಗತಿ ಪರೀಕ್ಷೆಯಲ್ಲಿ ಅಗ್ರಗಣ್ಯ ಸಾಧನೆ ತೋರಿದ ಮೂವರು ವಿದ್ಯಾರ್ಥಿಗಳನ್ನು ವಿಶೇಷವಾಗಿ…
Read More » -
ಟ್ರೆಂಡಿಂಗ್
ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಶಾಸಕ ಡಾ.ಮಂಥರ್ ಗೌಡ ಕೃತಜ್ಞತಾ ಸಮರ್ಪಣಾ ಸಭೆ
ಕುಶಾಲನಗರ, ಮೇ 31: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಶಾಸಕ ಡಾ.ಮಂಥರ್ ಗೌಡ ಕೃತಜ್ಞತಾ ಸಮರ್ಪಣಾ ಕಾರ್ಯಕ್ರಮ. ಕೊಡಗು-ಹಾಸನಗಡಿ ಭಾಗದಿಂದ ನಡೆಯಲಿರುವ ಕಾರ್ಯಕ್ರಮ. ಶಿರಂಗಾಲ, ತೊರೆನೂರು, ಹೆಬ್ಬಾಲೆ, ಕೂಡಿಗೆ,…
Read More » -
ವಿಶೇಷ
ಭರತನಾಟ್ಯ ಶಿಕ್ಷಕಿ ಮಂಜುಭಾರ್ಗವಿಗೆ ಗೌರವ ಡಾಕ್ಟರೇಟ್
ಕುಶಾಲನಗರ, ಮೇ 29:ಕುಶಾಲನಗರದ ರಾಷ್ಟ್ರಮಟ್ಟದ ಭರತನಾಟ್ಯ ಕಲಾವಿದೆಯಾದ ವಿದೂಷಿ ಬಿ.ಕೆ.ಮಂಜುಭಾರ್ಗವಿ ಅವರ ಭರತನಾಟ್ಯ ಕಲಾಕ್ಷೇತ್ರದಲ್ಲಿ ಗಣನೀಯ ಸೇವೆ ಮತ್ತು ಸಾಧನೆಯನ್ನು ಪರಿಗಣಿಸಿ ಏಷಿಯ ಇಂಟರ್ನ್ಯಾಷನಲ್ ಕಲ್ಚರಲ್ ಯೂನಿವರ್ಸಿಟಿ…
Read More » -
ಅವ್ಯವಸ್ಥೆ
ರಸಲ್ ಪುರ-ಕಬ್ಬಿನಗದ್ದೆ ರಸ್ತೆ ಗುಂಡಿಮಯ: ಸಂಚಾರ ಜೀವಕ್ಕೆ ಸಂಚಕಾರ
ಕುಶಾಲನಗರ, ಮೇ 28: ಕುಶಾಲನಗರದಿಂದ ಸಿದ್ದಾಪುರಕ್ಕೆ ತೆರಳುವ ರಸ್ತೆ ರಸಲ್ ಪುರ-ಕಬ್ಬಿನಗದ್ದೆ ಗ್ರಾಮ ವ್ಯಾಪ್ತಿಯಲ್ಲಿ ರಾಜ್ಯ ಹೆದ್ದಾರಿ ಹದಗೆಟ್ಟಿದ್ದು ವಾಹನ ಸಂಚಾರ ವ್ಯವಸ್ಥೆಗೆ ಕಂಟಕಪ್ರಾಯವಾಗಿದೆ. ರಸಲ್ ಪುರ…
Read More » -
ಶಿಕ್ಷಣ
ಕೂಡುಮಂಗಳೂರು ಗ್ರಾಪಂ ನಲ್ಲಿ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರ ಸಮಾರೋಪ
ಕುಶಾಲನಗರ, ಮೇ 27: ಕೂಡುಮಂಗಳೂರು ಗ್ರಾಮ ಪಂಚಾಯತಿ ವತಿಯಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿಧ್ಯಾರ್ಥಿಗಳಿಗೆ ಆಯೋಜಿಸಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ರಜೆಯಲ್ಲಿ ಅನುಕೂಲವಾಗುವಂತೆ ಮತ್ತು…
Read More » -
ಕಾರ್ಯಕ್ರಮ
ಕೊಡಗು ವಿವಿ ನೂತನ ವೆಬ್ಸೈಟ್ ಲೋಕಾರ್ಪಣೆ ಮಾಡಿದ ರಾಜ್ಯಪಾಲರು
ಕುಶಾಲನಗರ, ಮೇ 27: ಕೊಡಗು ವಿಶ್ವವಿದ್ಯಾಲಯವು ಕರ್ನಾಟಕ ಸರ್ಕಾರದ ಇ-ಆಡಳಿತ ಕೇಂದ್ರ, ಬೆಂಗಳೂರು ಇವರ ಸಹಯೋಗದೊಂದಿಗೆ ವಿನ್ಯಾಸಗೊಳಿಸಿ ಅಭಿವೃದ್ಧಿ ಪಡಿಸಿದ ನೂತನ ವೆಬ್ಸೈಟ್ (kuk.karnataka.gov.in) ಅನ್ನು ಕರ್ನಾಟಕ…
Read More » -
ಮಳೆ
ಮನೆ ಮೇಲೆ ಉರುಳಿದ ಸಿಲ್ವರ್ ಮರ: ಸ್ಥಳಕ್ಕೆ ಭೇಟಿ ನೀಡಿದ ಗ್ರಾಪಂ ಅಧ್ಯಕ್ಷ
ಕುಶಾಲನಗರ, ಮೇ 26:ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಳಿಗ ಪೈಸಾರಿಯಲ್ಲಿರುವ ಕಲ್ಪಡ ಪೊನ್ನಪ್ಪ ರವರ ಮನೆಯ ಮೇಲೆ ಸುರಿದ ಭಾರಿ ಮಳೆಯಿಂದ…
Read More » -
ಪ್ರಕಟಣೆ
ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿ ಭಾಸ್ಕರ್ ನಾಯಕ್ ಆಯ್ಕೆ
ಕುಶಾಲನಗರ ಮೇ 25: ಕೂಡುಮಂಗಳೂರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಾಗಿ ಗ್ರಾ.ಪಂ. ಉಪಾಧ್ಯಕ್ಷ ಭಾಸ್ಕರ್ ನಾಯಕ್ ಆಯ್ಕೆಗೊಂಡಿದ್ದಾರೆ. ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆದ ಮಾಸಿಕ…
Read More » -
ಸಭೆ
7ನೇ ಬಾರಿಗೆ ಆನೆಕೆರೆ ಸರ್ವೆ ನಡೆಸಲು ಮಾಸಿಕ ಸಭೆಯಲ್ಲಿ ನಿರ್ಣಯ
ಕುಶಾಲನಗರ, ಮೇ 25: ಕೂಡುಮಂಗಳೂರು ಗ್ರಾಪಂ ಮಾಸಿಕ ಸಭೆ ಪಂಚಾಯ್ತಿ ಅಧ್ಯಕ್ಷೆ ಇಂದಿರಾ ರಮೇಶ್ ಅಧ್ಯಕ್ಷತೆಯಲ್ಲಿ ಗ್ರಾಪಂ ಸಭಾಂಗಣದಲ್ಲಿ ನಡೆಯಿತು. ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದಲ್ಲಿರುವ…
Read More » -
ಅವ್ಯವಸ್ಥೆ
ಮಾದಾಪಟ್ಟಣ: ರಸ್ತೆ ಮೇಲೆ ಹರಿಯುತ್ತಿದೆ ಚರಂಡಿ ತ್ಯಾಜ್ಯ
ಕುಶಾಲನಗರ, ಮೇ 25: ಮಾದಾಪಟ್ಟಣ ಗ್ರಾಮಕ್ಕೆ ತೆರಳುವ ರಾಜ್ಯ ಹೆದ್ದಾರಿ ಸಮೀಪದ ಮುಖ್ಯ ರಸ್ತೆಯ ಮೇಲೆ ಮಲಿನ ನೀರು ಹರಿಯುತ್ತಿದೆ. ಕುಶಾಲನಗರ ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸುವ ಸಂದರ್ಭದಲ್ಲಿ…
Read More » -
ಪ್ರಕಟಣೆ
ಸಹಾಯಧನ ದರದಲ್ಲಿ ಜೋಳದ ಬಿತ್ತನೆ ಬೀಜ ಲಭ್ಯ: ಸದುಪಯೋಗಕ್ಕೆ ಮನವಿ
ಕುಶಾಲನಗರ, ಮೇ 25: ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿಹದವಾದ ಮಳೆ ಬಿದ್ದಿರುವ ಹಿನ್ನೆಲೆಯಲ್ಲಿ ಮಳೆ ಆಧಾರಿತ ಬೆಳೆಯಾದ ಮೆಕ್ಕೆಜೋಳವನ್ನು ಬಿತ್ತನೆ ಮಾಡಲು ತಾಲ್ಲೂಕು ವ್ಯಾಪ್ತಿಯ ರೈತರು ಈಗಾಗಲೇ ಭೂಮಿಯನ್ನು…
Read More » -
ಕಾರ್ಯಕ್ರಮ
ತಾಲೂಕು ಮಟ್ಟದ ನಶಾ ಮುಕ್ತ ಕೊಡಗು ಅಭಿಯಾನ ಹಾಗೂ ವಿಶ್ವ ತಂಬಾಕು ರಹಿತ ದಿನಾಚರಣೆ
ಕುಶಾಲನಗರ,ಮೇ 25:ಕುಶಾಲನಗರದ ಅನುಗ್ರಹ ಪ್ರಥಮ ದರ್ಜೆ ಕಾಲೇಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ವಿಕಲಚೇತನ ಹಾಗೂ ಹಿರಿಯ ನಾಗರಿಕ…
Read More » -
ಕ್ರೈಂ
ದಿನಪತ್ರಿಕೆ ವಿತರಕರೆ: ನ್ಯೂಸ್ ಪೇಪರ್ ಬಂಡಲ್ ಕಳ್ಳರಿದ್ದಾರೆ, ಎಚ್ಚರ
ಕುಶಾಲನಗರ, ಮೇ 25: ವಿತರಣೆಗೆ ಇರಿಸಲಾಗಿದ್ದ ನ್ಯೂಸ್ ಪೇಪರ್ ಬಂಡಲ್ ಕದ್ದೊಯ್ದ ಘಟನೆ ಕುಶಾಲನಗರದಲ್ಲಿ ನಡೆದಿದೆ. ಪ್ರತಿಷ್ಠಿತ ರಾಜ್ಯಮಟ್ಟದ ದಿನಪತ್ರಿಕೆ ಬಂಡಲ್ ಎನ್ನು ಎಂದಿನಂತೆ ಕುಶಾಲನಗರದ ಪೂರ್ವಿಕ…
Read More » -
ಕಾರ್ಯಕ್ರಮ
ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯಿಂದ ವೈದ್ಯಕೀಯ ಚಿಕಿತ್ಸೆಗಾಗಿ ಆರ್ಥಿಕ ನೆರವು
ಕುಶಾಲನಗರ, ಮೇ 22: ಎರಡೂ ನೇತ್ರಗಳ ದೖಷ್ಟಿಯನ್ನು ಕಳೆದುಕೊಂಡಿದ್ದ ತರುಣೇಶ್ ಎಂಬುವವರಿಗೆ ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯಿಂದ ವೈದ್ಯಕೀಯ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡಲಾಯಿತು. ನಗರದ ಶಿಶುಕಲ್ಯಾಣ…
Read More » -
ಟ್ರೆಂಡಿಂಗ್
ಗುಂಡು ಹೊಡೆದು ಹೆಣ್ಣು ಕಾಡಾನೆ ಹತ್ಯೆ
ಕುಶಾಲನಗರ, ಮೇ 21:ಕಾಡಾನೆ ಗೆ ಗುಂಡು ಹೊಡೆದು ಹತ್ಯೆಗೈದ ಘಟನೆ ಕೊಡಗು ಜಿಲ್ಲೆಯ ಕುಶಾಲ ನಗರ ತಾಲೂಕಿನ ಬಾಳು ಗೋಡು ರಸಲ್ ಪುರ ಗ್ರಾಮದಲ್ಲಿ ನಡೆದಿದೆ.ಸುಮಾರು 18…
Read More » -
ಆರೋಪ
ಸ್ನೇಹಿತನ ಪತ್ನಿಗೆ ಬಲೆಬೀಸಿದ ಆರೋಪ: ಪೊಲೀಸ್ ಠಾಣೆ ಮೆಟ್ಟಿಲೇರಿದೆ ಪ್ರಕರಣ.
ಕುಶಾಲನಗರ, ಮೇ 19: ಜೊತೆಯಾಗಿ ವ್ಯವಹಾರ ನಡೆಸಿದ ಪಾರ್ಟ್ನರ್ ಪತ್ನಿಯನ್ನು ಬಲೆಗೆ ಹಾಕಿಕೊಂಡ ಆಸಾಮಿ ಆಕೆ ಹಾಗೂ ಆಕೆಯ ಅಪ್ರಾಪ್ತ ಮಗಳನ್ನು ಪ್ರತ್ಯೇಕವಾಗಿ ಬಾಡಿಗೆ ಮನೆಯಲ್ಲಿರಿಸಿಕೊಂಡ ಪ್ರಕರಣ…
Read More » -
ಪ್ರಕಟಣೆ
ಸಾರ್ವಜನಿಕರ ಗಮನಕ್ಕೆ: ಕುಶಾಲನಗರ ಪುರಸಭೆ ಆಶ್ರಯದಲ್ಲಿ RRR ಆಂದೋಲನ
ಕುಶಾಲನಗರ, ಮೇ 19:ಕುಶಾಲನಗರ ಪುರಸಭೆಯ ವ್ಯಾಪ್ತಿಯಲ್ಲಿ “ನನ್ನ ಜೀವನ ನನ್ನ ಸ್ವಚ್ಛ ನಗರ” ಕಾರ್ಯಕ್ರಮವನ್ನು ಮೇ 20 ರಿಂದ ಜೂನ್ 05 ರವರೆಗೆ ಹಮ್ಮಿಕೊಳ್ಳಲಾಗಿದೆ. ಅದರಂತೆ ಪಟ್ಟಣದ…
Read More » -
ಮನವಿ
ಸೋಮದೇವನಕೆರೆ ಒತ್ತುವರಿ: ಸಂರಕ್ಷಣೆಗೆ ಒತ್ತಾಯಿಸಿ ಕಾಂಗ್ರೆಸ್ ಕಿಸಾನ್ ಘಟಕ ಮನವಿ
ಕುಶಾಲನಗರ, ಮೇ 19: ಕುಶಾಲನಗರದ ಪುರಾತನ ಕಾಲದ ಸೋಮದೇವನ ಕೆರೆ ಒತ್ತುವರಿಯಾಗುತ್ತಿದ್ದು, ಇದನ್ನು ಸಂರಕ್ಷಿಸುವಂತೆ ಒತ್ತಾಯಿಸಿ ಕೊಡಗು ಜಿಲ್ಲಾ ರಾಷ್ಟ್ರೀಯ ಕಾಂಗ್ರೆಸ್ ನ ಕೊಡಗು ಜಿಲ್ಲಾ ಕಿಸಾನ್…
Read More » -
ಸುದ್ದಿಗೋಷ್ಠಿ
ಭ್ರಷ್ಟ, ಜನಪೀಡಕ ಅಧಿಕಾರಿಗಳಿಗೆ ಜಾಗವಿಲ್ಲ, ಕಾಮಗಾರಿಗಳ ತನಿಖೆಗೆ ಚಿಂತನೆ: ವಿಪಿಎಸ್
ಕುಶಾಲನಗರ, ಮೇ 15: ಅಬೇಧ್ಯ ಎನ್ನುವ ಬಿಜೆಪಿ ಕೋಟೆಯನ್ನು ಕಾಂಗ್ರೆಸ್ ಬೇಧಿಸಿದ್ದು ಈ ಮೂಲಕ, ಕೊಡಗು ಜಿಲ್ಲೆ ಹೊಸ ಪರ್ವಕ್ಕೆ ಕಾಲಿಟ್ಟಿದೆ. ಬಿಜೆಪಿ ಮುಕ್ತ ಆಡಳಿತಕ್ಕೆ ಅಂಕುರಾರ್ಪಣೆಯಾಗಿದೆ…
Read More » -
ಧಾರ್ಮಿಕ
ಮದಲಾಪುರ ಗ್ರಾಮದ ಶ್ರೀ ಬಸವೇಶ್ವರ ದೇವರ ವಾರ್ಷಿಕ ಮಹಾಪೂಜೆ
ಕುಶಾಲನಗರ, ಮೇ 15: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮದಲಾಪುರ ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ದೇವರ ವಾರ್ಷಿಕ ಮಹಾಪೂಜೆ ಶ್ರಧ್ದಾಭಕ್ತಿಯಿಂದ, ವಿಶೇಷ ಹೋಮ ಹವನಗಳೊಂದಿಗೆ ನಡೆಯಿತು. ಪೂಜ್ಯೋತ್ಸವದ…
Read More » -
ಆರೋಪ
ಜನಪೀಡಕ, ಭ್ರಷ್ಟ ಅಧಿಕಾರಿಗಳಿಗೆ ಜಾಗವಿಲ್ಲ, ಕಾಮಗಾರಿಗಳ ತನಿಖೆಗೆ ಚಿಂತನೆ: ವಿಪಿಎಸ್
ಕುಶಾಲನಗರ, ಮೇ 15: ಅಬೇಧ್ಯ ಎನ್ನುವ ಬಿಜೆಪಿ ಕೋಟೆಯನ್ನು ಕಾಂಗ್ರೆಸ್ ಬೇಧಿಸಿದ್ದು ಈ ಮೂಲಕ ಕೊಡಗು ಜಿಲ್ಲೆ ಹೊಸ ಪರ್ವಕ್ಕೆ ಕಾಲಿಟ್ಟಿದೆ. ಬಿಜೆಪಿ ಮುಕ್ತ ಆಡಳಿತಕ್ಕೆ ಅಂಕುರಾರ್ಪಣೆಯಾಗಿದೆ…
Read More » -
ರಾಜಕೀಯ
-
ಸನ್ಮಾನ
ಅಂಬೇಡ್ಕರ್ ಟ್ರಸ್ಟ್ ವತಿಯಿಂದ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ರಿಗೆ ಸನ್ಮಾನ
ಕುಶಾಲನಗರ, ಮೇ 14: ಕುಶಾಲನಗರ ಪುರಸಭೆ ವ್ಯಾಪ್ತಿಯ 4ನೇ ಬ್ಲಾಕ್ ನ ಅಂಬೇಡ್ಕರ್ ಟ್ರಸ್ಟ್ ವತಿಯಿಂದ ಕುಶಾಲನಗರ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಅವರನ್ನು…
Read More » -
ಸುದ್ದಿಗೋಷ್ಠಿ
ಕ್ಷೇತ್ರದ ಸಮಸ್ಯೆ, ಕುಂದುಕೊರತೆಗಳನ್ನು ನೇರವಾಗಿ ಗಮನಕ್ಕೆ ತನ್ನಿ: ಶಾಸಕ ಡಾ.ಮಂಥರ್ ಗೌಡ
ಮಡಿಕೇರಿ,ಮೇ 14: ಕ್ಷೇತ್ರದ ಸಮಸ್ಯೆ, ಕುಂದುಕೊರತೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ…
Read More » -
ವಿಶೇಷ
ಕುಶಾಲನಗರದ ವಿವೇಕಾನಂದ ಕಾಲೇಜಿನಲ್ಲಿ ಅಮ್ಮನ ದಿನ ಆಚರಣೆ
ಕುಶಾಲನಗರ, ಮೆ 14: ಇಲ್ಲಿನ ವಿವೇಕಾನಂದ ಪಿಯು ಕಾಲೇಜಿನಲ್ಲಿ ವಿಶ್ವ ಅಮ್ಮನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾಲೇಜಿನಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಹಾಗು ಭೋದಕ ವರ್ಗದವರೆಲ್ಲರು ತಮ್ಮ…
Read More » -
ಪ್ರಕಟಣೆ
ಕೊಡಗಿನಲ್ಲಿ ಹೊಸ ಮನ್ವಂತರ: ಕಾಂಗ್ರೆಸ್ ಮುಖಂಡರ ಹರ್ಷ
ಕುಶಾಲನಗರ, ಮೇ 14: ಕೊಡಗಿನಲ್ಲಿ ಹೊಸ ಮನ್ವಂತರಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುನ್ನುಡಿ ಬರೆದಿದ್ದು, ಇಪ್ಪತೈದು ವರ್ಷಗಳ ಬಿಜೆಪಿ ಆಡಳಿತಕ್ಕೆ ಬ್ರೇಕ್ ಹಾಕಿದ್ದಾರೆ ಎಂದು ಹೈಕೋರ್ಟ್ ಹಿರಿಯ…
Read More » -
ಕ್ರೀಡೆ
ಕುಶಾಲನಗರದ ವರ್ಕ್ ಶಾಪ್ ಕಾರ್ಮಿಕ ಸಂಘದಿಂದ ಕಾರ್ಮಿಕ ದಿನಾಚರಣೆ: ಕ್ರೀಡಾಕೂಟ
ಕುಶಾಲನಗರ, ಮೇ 14: ಕುಶಾಲನಗರದ ವರ್ಕ್ ಶಾಪ್ ಕಾರ್ಮಿಕ ಸಂಘದ ಆಶ್ರಯದಲ್ಲಿ ಕಾರ್ಮಿಕ ದಿನಾಚರಣೆ ಅಂಗವಾಗಿ 13ನೇ ವರ್ಷದ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಗುಂಡುರಾವ್ ಬಡಾವಣೆಯ ಜಾತ್ರಾ…
Read More » -
ಪ್ರಕಟಣೆ
ನೂತನ ಶಾಸಕ ಡಾ.ಮಂಥರ್ ಗೌಡ ರಿಗೆ ಅಭಿನಂದನೆ ಸಲ್ಲಿಸಿದ ಪುರಸಭೆ ಸದಸ್ಯ
ಕುಶಾಲನಗರ, ಮೇ 13:ಮಡಿಕೇರಿ ಕ್ಷೇತ್ರ ಬಿಜೆಪಿ ಭದ್ರಕೋಟೆ ಬೇಧಿಸಿದ ಡಾ.ಮಂಥರ್ ಗೌಡ ಅವರಿಗೆ ಕುಶಾಲನಗರ ಪುರಸಭೆ ಸದಸ್ಯ ಎಂ.ಕೆ.ದಿನೇಶ್ ಅಭಿನಂದನೆ ಸಲ್ಲಿಸಿದರು.
Read More » -
ರಾಜಕೀಯ
ಮತ ಎಣಿಕೆ: ಸ್ಟ್ರಾಂಗ್ ರೂಂ ಓಪನ್
ಕುಶಾಲನಗರ, ಮೇ 13: ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ ಕೆಲವು ಗಂಟೆಗಳು ಬಾಕಿ ಉಳಿದಿದೆ. ರಾಜ್ಯ ಸೇರಿದಂತೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಫಲಿತಾಂಶದ ನಿರೀಕ್ಷೆಯಲ್ಲಿ ಮತದಾರರಿದ್ದು, ಮಡಿಕೇರಿ ಸಂತ…
Read More » -
ಆರೋಪ
ಬೂತ್ ನಂ 174 ರಲ್ಲಿ ಅವ್ಯವಸ್ಥೆ: ಜಿಲ್ಲಾಡಳಿತದ ವಿರುದ್ದ ಮತದಾರರ ಆಕ್ರೋಷ
ಕುಶಾಲನಗರ, ಮೇ 10:ಕುಶಾಲನಗರದ ಮತಗಟ್ಟೆ 174 ರಲ್ಲಿ ಅವ್ಯವಸ್ಥೆಗೆ ಮತದಾರರ ಆಕ್ರೋಷ. ಹಾರಂಗಿ ನೀರಾವರಿ ನಿಗಮದ ಕಛೇರಿ ಆವರಣದ ಮತಗಟ್ಟೆ 174. 1500 ಕ್ಕೂ ಹೆಚ್ಚಿನ ಸಂಖ್ಯೆಯ…
Read More » -
ಕಾರ್ಯಕ್ರಮ
ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಮತ ಚಲಾವಣೆ
ಕುಶಾಲನಗರ, ಮೇ 10: ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಮತ ಚಲಾವಣೆ ಮಾಡಿದರು. ಸಿದ್ದಲಿಂಗಪುರದ ಮತಗಟ್ಟೆ 96 ರಲ್ಲಿ ಮತದಾನ ನಡೆಸಿದರು.
Read More » -
ರಾಜ್ಯ
ಅಗಲಿದ ಬಲರಾಮನಿಗೆ ಅಂತಿಮ ವಿದಾಯ
ಕುಶಾಲನಗರ, ಮೇ 09: ನಾಗರಹೊಳೆ ಉದ್ಯಾನದ ಹುಣಸೂರು ವಲಯದ ಭೀಮನಕಟ್ಟೆ ಆನೆಕ್ಯಾಂಪಿನಲ್ಲಿ ಭಾನುವಾರ ಅನಾರೋಗ್ಯದಿಂದ ಮೃತಪಟ್ಟಿದ್ದ ಬಲರಾಮ ಆನೆಯ ಅಂತ್ಯಸಂಸ್ಕಾರವನ್ನು ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಹುಣಸೂರು…
Read More » -
ಪ್ರಕಟಣೆ
ಎಲ್ಲಾ ವರ್ಗದವರ ಆಯ್ಕೆ ಜೆಡಿಎಸ್: ಈ ಬಾರಿ ಗೆಲುವು ನಾಪಂಡ ಮುತ್ತಪ್ಪ ಪಾಲು: ಎಚ್.ಎಂ.ಚಂದ್ರು
ಕುಶಾಲನಗರ, ಮೇ 05: ಜೆಡಿಎಸ್ ಪಕ್ಷದ ಕುಶಾಲನಗರ ನಗರ ಘಟಕದ ಅಧ್ಯಕ್ಷರಾಗಿ ಎಚ್.ಎಂ.ಚಂದ್ರು ನೇಮಕಗೊಂಡಿದ್ದಾರೆ. ಜನಸ್ನೇಹಿ ಯೋಜನೆಗಳ ಸರದಾರ ಎಚ್.ಡಿ.ಕೆ ಅವರ ಜನಪರ ಕಾರ್ಯಕ್ರಮಗಳಿಗೆ ಮನಸೋತು ಜೆಡಿಎಸ್…
Read More » -
ಪ್ರಕಟಣೆ
ಪಪಂಗಡಕ್ಕೆ ಅಪ್ಪಚ್ಚುರಂಜನ್ ಕೊಡುಗೆ ಅಪಾರ: ಡಿ.ಆರ್.ಪ್ರಭಾಕರ್
ಕುಶಾಲನಗರ, ಮೇ 05: ಮಡಿಕೇರಿ ಕ್ಷೇತ್ರದ ಪರಿಶಿಷ್ಟ ಪಂಗಡದವರಿಗೆ ಶಾಸಕ ಅಪ್ಪಚ್ಚುರಂಜನ್ ಅವರ ಕೊಡುಗೆ ಅಪಾರವಾಗಿದ್ದು, ಹಲವು ಪ್ರಗತಿಪರ ಯೋಜನೆ ಅನುಷ್ಠಾನಗಳೇ ಇದಕ್ಕೆ ಜೀವಂತ ಸಾಕ್ಷಿ ಎಂದು…
Read More » -
ಪ್ರಕಟಣೆ
ಕಾಂಗ್ರೆಸ್ ನಿಂದ ಕಡೆಗಣನೆ: ಬಿಜೆಪಿ ಹೊರತುಪಡಿಸಿ ಇತರೆ ಪಕ್ಷದತ್ತ ರಫೀಕ್ ಚಿಂತನೆ
ಕುಶಾಲನಗರ, ಮೇ 04: ಕಾಂಗ್ರೆಸ್ ಪಕ್ಷದಲ್ಲಿ ನಮ್ಮನ್ನು ಕಡೆಗಣನೆ ಮಾಡುತ್ತಿದ್ದು ಸಧ್ಯದಲ್ಲಿಯೇ ಪಕ್ಷಕ್ಕೆ ಗುಡ್ ಬೈ ಹೇಳುವುದಾಗಿ ಡಿಸಿಸಿ ಸದಸ್ಯ, ತಾಪಂ ಮಾಜಿ ಸದಸ್ಯ ಸುಂಟಿಕೊಪ್ಪದ ರಫೀಕ್…
Read More » -
ರಾಜಕೀಯ
ಕುಶಾಲನಗರದಲ್ಲಿ ಎಚ್.ವಿಶ್ವನಾಥ್ ಸುದ್ದಿಗೋಷ್ಠಿ: ಕಾಂಗ್ರೆಸ್ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ
ಕುಶಾಲನಗರ, ಮೇ 04:ಕುಶಾಲನಗರದಲ್ಲಿ ಮಾಜಿ ಸಂಸದ, ಎಂಎಲ್ಸಿ ಎಚ್.ವಿಶ್ವನಾಥ್ ಸುದ್ದಿಗೋಷ್ಠಿ. ಕಾಂಗ್ರೆಸ್ ಪಕ್ಷ ಬೆಂಬಲಿಸಿ ಬದಲಾವಣೆಗೆ ನಾಂದಿ ಹಾಡಲು ಮತದಾರರಲ್ಲಿ ಕೋರಿಕೆ. ಕೊಡಗು ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್…
Read More » -
ರಾಜಕೀಯ
ಡಿಕೆಶಿಗೆ ಸವಾಲ್: ಭಜರಂಗದಳದಿಂದ ಕಾಂಗ್ರೆಸ್ ಸೋಲಿಸಲು ಪಣ
ಕುಶಾಲನಗರ, ಮೇ 02: ಭಜರಂಗದಳ ನಿಷೇಧದ ಬಗ್ಗೆ ಮಾತನಾಡಿರುವ ಡಿಕೆಶಿ ವಿರುದ್ದ ಭಜರಂಗದಳ ಜಿಲ್ಲಾ ಸಂಚಾಲಕ ಅನೀಶ್ ಕುಮಾರ್ ಕೆ.ಎಂ.ಕಿಡಿಕಾರಿದ್ದಾರೆ. ದೇಶ ಭಕ್ತ ಸಂಘಟನೆಗೂ ದೇಶದ್ರೋಹಿ ಸಂಘಟನೆಗೂ…
Read More » -
ರಾಜಕೀಯ
ಕುಶಾಲನಗರದಲ್ಲಿ ಕಾಂಗ್ರೆಸ್ ರೋಡ್ ಶೋ, ಬಹಿರಂಗ ಪ್ರಚಾರ ಕಾರ್ಯಕ್ರಮ
ಕುಶಾಲನಗರ, ಮೇ 02: ಕುಶಾಲನಗರ ಬ್ಲಾಕ್ ಮತ್ತು ನಗರ ಕಾಂಗ್ರೆಸ್ ಆಶ್ರಯದಲ್ಲಿ ಕುಶಾಲನಗರದ ಕಾರು ನಿಲ್ದಾಣದಲ್ಲಿ ಬಹಿರಂಗ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದ ಮಾಜಿ…
Read More » -
ರಾಜಕೀಯ
ಬಸವನತ್ತೂರು ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ
ಕುಶಾಲನಗರ, ಮೇ 01: ಕೂಡುಮಂಗಳೂರು ಶಕ್ತಿಕೇಂದ್ರದ ವ್ಯಾಪ್ತಿಯ (ಬೂತ್ ಸಂಖ್ಯೆ 146 ) ಬಸವನತ್ತೂರು ವಾರ್ಡಿನಲ್ಲಿ ಮಡಿಕೇರಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಪರವಾಗಿ…
Read More » -
ಕಾರ್ಯಕ್ರಮ
ಏಂಜಲ್ಸ್ ವಿಂಗ್ಸ್ ನೃತ್ಯ ಸಂಸ್ಥೆಯ ಬೇಸಿಗೆ ಶಿಬಿರ ಸಮಾರೋಪ
ಕುಶಾಲನಗರ, ಮೇ 02: ಕುಶಾಲನಗರದ ಏಂಜಲ್ಸ್ ವಿಂಗ್ಸ್ ಸ್ಕೂಲ್ ಆಫ್ ಡ್ಯಾನ್ಸ್ ಸಂಸ್ಥೆಯ ಆಶ್ರಯದಲ್ಲಿ ಕುಶಾಲನಗರ ಮತ್ತು ನಂಜರಾಯಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.…
Read More » -
ಅಪಘಾತ
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶ
ಕುಶಾಲನಗರ, ಏ 28: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಶುಕ್ರವಾರ ಮೃತಪಟ್ಟಿದ್ದಾನೆ. ಕೂಡುಮಂಗಳೂರು ನಿವಾಸಿ ಮಲ್ಲೇಶಾಚಾರ್ ಅವರ ಪುತ್ರ ಪ್ರತಾಪ್ (32) ಮೃತ ಯುವಕ.…
Read More » -
ರಾಜಕೀಯ
ಭರ್ಜರಿ ರೋಡ್ ಶೋ ಮೂಲಕ ಮತಯಾಚನೆ ಮಾಡಿದ ನಾಪಂಡಮುತ್ತಪ್ಪ
ಕುಶಾಲನಗರ, ಏ 27: ಜೆಡಿಎಸ್ ಪಕ್ಷದ ಮಡಿಕೇರಿ ಕ್ಷೇತ್ರ ಅಭ್ಯರ್ಥಿ ನಾಪಂಡ ಮುತ್ತಪ್ಪ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಬೃಹತ್ ಬೈಕ್ ಜಾಥಾ ನಡೆಸಿ ಮತಯಾಚನೆ ಮಾಡಿದರು. ಕೊಡಗು-ಹಾಸನ…
Read More » -
ಅಪಘಾತ
ಅತ್ತೂರು: ನಿಯಂತ್ರಣ ತಪ್ಪಿದ ಸ್ಕೂಟಿ: ವ್ಯಕ್ತಿ ದರ್ಮರಣ
ಕುಶಾಲನಗರ, ಏ 27: ಕುಶಾಲನಗರದ ಅತ್ತೂರು ಬಳಿ ನಡೆದ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೂಲತಃ ಮಡಿಕೇರಿ ತಾಲೂಕು ಮುಟ್ಲು ಗ್ರಾಮದವರಾದ ಪ್ರಸ್ತುತ ಸೋಮವಾರಪೇಟೆಯಲ್ಲಿ ವಾಸವಾಗಿದ್ದ ರೈತ…
Read More » -
ಅಪಘಾತ
ಚನ್ನಪಟ್ಟಣದಲ್ಲಿ ರಸ್ತೆ ಅಪಘಾತ: ಕೊಡಗಿನ ವ್ಯಕ್ತಿ ದುರ್ಮರಣ
ಕುಶಾಲನಗರ, ಏ 27: ಚನ್ನಪಟ್ಟಣದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೊಡಗಿನ ವ್ಯಕ್ತಿ ಸಾವನ್ನಪ್ಪಿದ್ದಾರೆ. ಕುಶಾಲನಗರ ತಾಲೂಕಿನ ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರು ನಿವಾಸಿ ರಾಮಣ್ಣ ರೈ ಅವರ…
Read More » -
ಅವ್ಯವಸ್ಥೆ
ಕುಶಾಲನಗರ ಬಿಸಿಎಂ ಹಾಸ್ಟೆಲ್ ನಲ್ಲಿ ನೀರಿಲ್ಲದೆ ಪರದಾಡುತ್ತಿರುವ ವಿದ್ಯಾರ್ಥಿಗಳು, ಸಿಬ್ಬಂದಿಗಳು: ಅಧಿಕಾರಿಗಳು ಮೌನ
ಕುಶಾಲನಗರ, ಏ 27: ಕುಶಾಲನಗರದ ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಕಳೆದ ಒಂದೂವರೆ ತಿಂಗಳಿಂದ ನೀರಿನ ಸಮಸ್ಯೆಯಿಂದ ವಿದ್ಯಾರ್ಥಿಗಳು ನಲುಗುತ್ತಿದ್ದರೂ…
Read More » -
ರಾಜಕೀಯ
ಐಎಂಪಿ ಪಕ್ಷದ ಮಡಿಕೇರಿ ಕ್ಷೇತ್ರ ಅಭ್ಯರ್ಥಿ ರಶೀದ ಬೇಗಂ ಮತಯಾಚನೆ
ಕುಶಾಲನಗರ, ಏ 27:ಐಎಂಪಿ ಪಕ್ಷದ ಮಡಿಕೇರಿ ಕ್ಷೇತ್ರ ಅಭ್ಯರ್ಥಿ ರಶೀದ ಬೇಗಂ ಕುಶಾಲನಗರ ವ್ಯಾಪ್ತಿಯಲ್ಲಿ ಮತಯಾಚನೆ ಮಾಡಿದರು. ಪಕ್ಷದ ರಾಷ್ಟ್ರಾಧ್ಯಕ್ಷ ಅಬ್ದುಲ್ ಸುಬಾನ್ ಹಾಗೂ ನಾಯಕಿ, ಮಾಜಿ…
Read More » -
ಕಾರ್ಯಕ್ರಮ
ಕುಶಾಲನಗರದ ವಿಪ್ರ ಅರ್ಚಕರ ವೇದಿಕೆ ಆಶ್ರಯದಲ್ಲಿ ಆದಿಶಂಕರಾಚಾರ್ಯರ ಜಯಂತಿ
ಕುಶಾಲನಗರ, ಏ 25: ಕುಶಾಲನಗರದ ವಿಪ್ರ ಅರ್ಚಕರ ವೇದಿಕೆ ಆಶ್ರಯದಲ್ಲಿ ಆದಿಶಂಕರಾಚಾರ್ಯರ 1235 ನೇ ಜಯಂತಿ ಆಚರಣೆ ನಡೆಯಿತು. ಕುಶಾಲನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ರುದ್ರಹೋಮ ಬಳಿಕ…
Read More » -
ಮಳೆ
ಮನೆ ಹಾಗೂ ವಾಹನಗಳ ಮೇಲೆ ಬಿದ್ದ ಮರ
ಕುಶಾಲನಗರ, ಏ 25 ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದಲ್ಲಿ ಮಳೆಗೆ ಮನೆ ಹಾಗೂ ವಾಹನಗಳ ಮೇಲೆ ಮರ ಬಿದ್ದು ಹಾನಿಯಾಗಿದೆ. ಗ್ರಾಮದ ಮನು, ತಿಮ್ಮಣ್ಣ,…
Read More » -
ರಾಜಕೀಯ
ಕುಶಾಲನಗರ ಭಾಗದಲ್ಲಿ ಶಾಸಕ ಅಪ್ಪಚ್ಚುರಂಜನ್ ಅಬ್ಬರದ ಪ್ರಚಾರ
ಕುಶಾಲನಗರ, ಏ 25: ಮಡಿಕೇರಿ ಕ್ಷೇತ್ರದ ಅಭಿವೃದ್ದಿಗೆ ಬಿಜೆಪಿ ಸರಕಾರ 1800 ಕೋಟಿಯಷ್ಟು ಅನುದಾನ ಒದಗಿಸಿದ್ದು, ಕೊಡಗು ಜಿಲ್ಲೆ ಮತ್ತಷ್ಟು ಅಭಿವೃದ್ದಿ ಹೊಂದಲು ಮತ್ತೊಮ್ಮೆ ಬಿಜೆಪಿ ಪಕ್ಷವನ್ನು…
Read More » -
ರಾಜಕೀಯ
ಮಡಿಕೇರಿ ಕ್ಷೇತ್ರ: ಬಿಜೆಪಿ-ಜೆಡಿಎಸ್ ನೇರ ಸ್ಪರ್ಧೆ, ಕಾಂಗ್ರೆಸ್ ಲೆಕ್ಕಕ್ಕಿಲ್ಲ: ನಾಪಂಡ ಮುತ್ತಪ್ಪ
ಕುಶಾಲನಗರ, ಏ 25: ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಅಪಾರ ಬೆಂಬಲಿಗರ ಜೊತೆಯಲ್ಲಿ ಮಂಗಳವಾರ ಕುಶಾಲನಗರದ ಪ್ರಮುಖ ಬೀದಿಯಲ್ಲಿ ರೋಡ್ ಶೋ…
Read More » -
ಕಾರ್ಯಕ್ರಮ
ಕೊಡಗು ಜಿಪಂ ಮಾಜಿ ಅಧ್ಯಕ್ಷ, ಉದ್ಯಮಿ ಹೆಚ್.ಎಸ್.ಅಶೋಕ್ ಬಿಜೆಪಿ ಸೇರ್ಪಡೆ
ಕುಶಾಲನಗರ, ಏ 25: ಕೊಡಗು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ, ಕುಶಾಲನಗರದ ಉದ್ಯಮಿ ಹೆಚ್.ಎಸ್. ಅಶೋಕ್ ಬಿಜೆಪಿ ಸೇರ್ಪಡೆಯಾದರು. ಮುಳ್ಳುಸೋಗೆ ಗ್ರಾಮದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ…
Read More » -
ಶಿಕ್ಷಣ
ಜಿಲ್ಲಾಮಟ್ಟದ ಸಾಧಕ ವಿದ್ಯಾರ್ಥಿ ಬ್ರಿಜೇಶ್ ನಿರಂಜನ್ ಗೆ ಕಾಲೇಜು ವತಿಯಿಂದ ಗೌರವ ಸನ್ಮಾನ
ಕುಶಾಲನಗರ, ಏ 24 : ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕುಶಾಲನಗರದ ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಕೆ. ಬ್ರಿಜೇಶ್ ನಿರಂಜನ್ ಜಿಲ್ಲೆಗೆ ಮೊದಲ ಸ್ಥಾನ ಗಳಿಸಿದ್ದಾನೆ. ಕನ್ನಡದಲ್ಲಿ…
Read More » -
ಟ್ರೆಂಡಿಂಗ್
ಕುಶಾಲನಗರ ಬ್ಯಾಡ್ಮಿಂಟನ್ ಕ್ಲಬ್ ವತಿಯಿಂದ ಷಟಲ್ ಕಾಕ್ ಪಂದ್ಯಾವಳಿ
ಕುಶಾಲನಗರ, ಏ 23: ಬಸವ ಜಯಂತಿ ಅಂಗವಾಗಿ ಕುಶಾಲನಗರ ಬ್ಯಾಡ್ಮಿಂಟನ್ ಕ್ಲಬ್ ವತಿಯಿಂದ ಎರಡು ದಿನಗಳ ಕಾಲ ಆಯೋಜಿಸಿದ್ದ ಷಟಲ್ ಕಾಕ್ ಪಂದ್ಯಾವಳಿಯನ್ನು ಷಟಲ್ ಕ್ರೀಡಾಪಟುವೂ ಆದ…
Read More » -
ಕಾರ್ಯಕ್ರಮ
ಕುಶಾಲನಗರದ ಓಂಕಾರ್ ಬಡಾವಣೆಯಲ್ಲಿ ಬಸವ ಜಯಂತಿ ಆಚರಣೆ
ಕುಶಾಲನಗರ, ಏ 23: ಕುಶಾಲನಗರ ಪುರಸಭೆ ವ್ಯಾಪ್ತಿಯ ಓಂಕಾರ್ ಬಡಾವಣೆಯ ಮಾತೃಶ್ರೀ ಕಾರ್ ಕ್ಲಿನಿಕ್ ಅಂಗಳದಲ್ಲಿ ಬಸವ ಜಯಂತಿ ಆಚರಣೆ ನಡೆಯಿತು. ಕಾರ್ ಮೆಕಾನಿಕ್ ಸಂಘಟನೆ ಹಾಗೂ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ರಂಜಾನ್ ಆಚರಣೆ
ಕುಶಾಲನಗರ, ಏ 22: ಕುಶಾಲನಗರ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಮುಸಲ್ಮಾನರು ರಂಜಾನ್ ಹಬ್ಬವನ್ನು ಶ್ರದ್ದಾಭಕ್ತಿಯಿಂದ ಆಚರಿಸಿದರು. ವಿವಿಧ ಮಸೀದಿಗಳಲ್ಲಿ ರಂಜಾನ್ ವಿಶೇಷ ಪ್ರಾರ್ಥನೆ ಹಾಗೂ ಧಾರ್ಮಿಕ ಪ್ರವಚನ ನಡೆಯಿತು.…
Read More » -
ಅಪಘಾತ
ಅಪಾಯಕಾರಿ ರೋಡ್ ಹಂಪ್: ಕ್ರಮವಹಿಸಲು ಆಗ್ರಹ
ಕುಶಾಲನಗರ, ಏ 22: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯಲ್ಲಿ ರಾಜ್ಯ ಹೆದ್ದಾರಿಯಲ್ಲಿರುವ ರೋಡ್ ಹಂಪ್ಸ್ ಅಪಾಯಕಾರಿಯಾಗಿದ್ದು ವಾಹನ ಸಂಚಾರಕ್ಕೆ ಅಪಾಯ ತಂದೊಡ್ಡುತ್ತಿದೆ. ಉದ್ಭವ ಸುಬ್ರಹ್ಮಣ್ಯ ದೇವಾಲಯಕ್ಕೆ ತೆರಳುವ ಕಮಾನು…
Read More » -
ಕಾರ್ಯಕ್ರಮ
ಕುಶಾಲನಗರದ ಬೂತ್ ನಂ 168 ಮತ್ತು170 ರಲ್ಲಿ ಮನೆ ಮನೆ ಪ್ರಚಾರ
ಕುಶಾಲನಗರ, ಏ 21: ಕುಶಾಲನಗರದ ಬೂತ್ ನಂ 168 ಮತ್ತು170 ರಲ್ಲಿ ಬೂತ್ ಗಳಲ್ಲಿ ಮನೆ ಮನೆ ಪ್ರಚಾರ ಮಾಡಿ ಬಿಜೆಪಿಯ ಅಭ್ಯರ್ಥಿಯಾದ ಸನ್ಮಾನ್ಯ ಎಂ.ಪಿ.ಅಪ್ಪಚ್ಚು ರಂಜನ್…
Read More » -
ಪ್ರಕಟಣೆ
ಸಹಕಾರಿ ಧುರೀಣ ಟಿ.ಆರ್.ಶರವಣಕುಮಾರ್ ಮತ್ತು ತಂಡ ಮಂಥರ್ ಗೌಡರಿಗೆ ಬೆಂಬಲ
ಕುಶಾಲನಗರ, ಏ 20: ಕುಶಾಲನಗರದ ಸಹಕಾರಿ ಧುರೀಣ, ಜೆಡಿಎಸ್ ಮುಖಂಡರಾಗಿದ್ದ ಟಿ.ಆರ್.ಶರವಣಕುಮಾರ್ ಅವರ ನೇತೃತ್ವದ ಸಮಾನ ಮನಸ್ಕರ ತಂಡ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಥರ್ ಗೌಡ ಅವರಿಗೆ ಬೆಂಬಲ…
Read More »