Recent Post
-
ಕಾರ್ಯಕ್ರಮ
ರಾಹುಲ್ ಗಾಂಧಿ ಶಿಕ್ಷೆಗೆ ತಡೆಯಾಜ್ಞೆ: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಂಭ್ರಮಾಚರಣೆ
ಕುಶಾಲನಗರ, ಆ 05: ಮೋದಿ ಸರ್ ನೇಮ್ ವಿಚಾರವಾಗಿ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ನೀಡಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವ…
Read More » -
ರಾಜಕೀಯ
ನಂಜರಾಯಪಟ್ಟಣ ಗ್ರಾಪಂ: ಎರಡನೇ ಅವಧಿಗೆ ಅಧ್ಯಕ್ಷರಾಗಿ ಸಿ.ಎಲ್.ವಿಶ್ವ, ಉಪಾಧ್ಯಕ್ಷರಾಗಿ ಪಿ.ಎನ್.ಕುಸುಮ ಅವಿರೋಧ ಆಯ್ಕೆ
ಕುಶಾಲನಗರ, ಆ 05: ನಂಜರಾಯಪಟ್ಟಣ ಗ್ರಾಪಂ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಿ.ಎಲ್.ವಿಶ್ವ, ಉಪಾಧ್ಯಕ್ಷರಾಗಿ ಪಿ.ಎನ್.ಕುಸುಮ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಹಾರಂಗಿ ಮೀನುಗಾರಿಕೆ ಇಲಾಖೆಯ…
Read More » -
ಪ್ರಕಟಣೆ
ತೊರೆನೂರು ಮಾರ್ಗವಾಗಿ ಸಾರಿಗೆ ಬಸ್ ಸಂಚಾರಕ್ಕೆ ವ್ಯವಸ್ಥೆ
ಕುಶಾಲನಗರ, ಆ 04: ಇತ್ತೀಚೆಗೆ ತೊರೆನೂರು ಪ್ರೌಢಶಾಲಾ ವಿದ್ಯಾರ್ಥಿಗಳು ಆಟೋದಲ್ಲಿ ತೆರಳುವಾಗ ಆಟೋ ಪಲ್ಟಿಯಾಗಿ ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಈ ಮಾರ್ಗವಾಗಿ ಬಸ್ ಸಂಚಾರ ಇಲ್ಲದ ಕಾರಣ.…
Read More » -
ಅಪಘಾತ
ಹಾರಂಗಿಯಲ್ಲಿ ಮುಳುಗಿದ್ದ ಪ್ರವಾಸಿಗನ ಮೃತದೇಹ ಪತ್ತೆ
ಕುಶಾಲನಗರ, ಆ 04: ಸೆಲ್ಪಿ ತೆಗೆಯಲು ಮುಂದಾದ ಸಂದರ್ಭ ನೀರು ಪಾಲಾಗಿದ್ದ ಪ್ರವಾಸಿಗ ಸಂದೀಪ್ ಮೃತದೇಹ ಶುಕ್ರವಾರ ಮಧ್ಯಾಹ್ನ ಪತ್ತೆಯಾಗಿದೆ. ಬೆಂಗಳೂರಿನ ವಿದ್ಯಾರಣ್ಯಪುರದ ಸಂದೀಪ್ (45) ತನ್ನ…
Read More » -
ಅವ್ಯವಸ್ಥೆ
ನಾಲ್ಕು ಗ್ರಾಮಗಳ ಸಂಪರ್ಕದ ಹಾರಂಗಿ ನಾಲೆಯ ರಸ್ತೆ ದುರಸ್ತಿಗೆ ಗ್ರಾಮಸ್ಥರ ಅಗ್ರಹ
ಕುಶಾಲನಗರ, ಆ 3: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭುವನಗಿರಿ, ಸೀಗೆಹೊಸೂರು, ಜೇನುಕಲ್ಲು ಬೆಟ್ಟ, ಹುಣಸೇಪಾರೆ ನಾಲ್ಕು ಗ್ರಾಮಗಳ ಸಂಪರ್ಕ ರಸ್ತೆಯು ಪ್ರಮುಖವಾಗಿ ಹಾರಂಗಿಯ ಮುಖ್ಯ ನಾಲೆಯ…
Read More » -
ಅಪಘಾತ
ಹಾರಂಗಿಯಲ್ಲಿ ಸೆಲ್ಪಿ ತೆಗೆಯಲು ಮುಂದಾದ ಪ್ರವಾಸಿಗ ನೀರು ಪಾಲು
ಕುಶಾಲನಗರ, ಆ 03:ಸೆಲ್ಪಿ ತೆಗೆಯಲು ಮುಂದಾದ ಪ್ರವಾಸಿಗ ನೀರು ಪಾಲಾದ ಘಟನೆ ಹಾರಂಗಿಯಲ್ಲಿ ನಡೆದಿದೆ. ಬೆಂಗಳೂರು ಮೂಲದ ಸಂದೀಪ್ ನೀರು ಪಾಲಾದ ಪ್ರವಾಸಿಗ. ಹಾರಂಗಿ ಅಣೆಕಟ್ಟೆ ಮುಂಭಾಗದ…
Read More » -
ಕಾರ್ಯಕ್ರಮ
ಸರಕಾರಿ ಪ.ಪೂ.ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿ ಸಂಘ ಕೈಗೊಂಡ ಅಭಿವೃದ್ದಿ ಕಾಮಗಾರಿಗೆ ಚಾಲನೆ
ಕುಶಾಲನಗರ, ಆ 03: ಹಳೆಯ ವಿದ್ಯಾರ್ಥಿಗಳು ತಾವು ಕಲಿತ ಶಾಲೆ ಮರೆಯದೇ ಅಭಿವೃದ್ಧಿಗೆ ಕೈಜೋಡಿಸಿರುವುದು ಅಭಿನಂದನೀಯ. ಇದು ಮುಂದಿನ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಲಿದೆ ಎಂದು ಪುರಸಭೆ ಸದಸ್ಯ…
Read More » -
ರಾಜಕೀಯ
ಕೂಡುಮಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಹೇಮಂತ್ ಕುಮಾರ್
ಕುಶಾಲನಗರ, ಆ 03:ಕೂಡುಮಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಕೆ.ಹೇಮಂತ್ ಕುಮಾರ್ ಆಯ್ಕೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ. ಅಧ್ಯಕ್ಷರಾಗಿ ಕೆ.ಕೆ.ಹೇಮಂತ್ ಕುಮಾರ್, ಉಪಾಧ್ಯಕ್ಷರಾಗಿ…
Read More » -
ಕಾರ್ಯಕ್ರಮ
ಕೂಡಿಗೆ ಡಯಟ್: ನಿವೃತ್ತರಾದ ಪ್ರಾಂಶುಪಾಲ ಬಿ.ವಿ.ಮಲ್ಲೇಶಪ್ಪ ಅವರಿಗೆ ಬೀಳ್ಕೊಡುಗೆ
ಕುಶಾಲನಗರ, ಆ.2: ಕೊಡಗು ಜಿಲ್ಲೆಯ ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)ಯ ಉಪ ನಿರ್ದೇಶಕ (ಅಭಿವೃದ್ಧಿ)ರೂ ಮತ್ತು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದು, ಜುಲೈ ತಿಂಗಳ…
Read More » -
ಆರೋಪ
ರಸ್ತೆ ಒತ್ತುವರಿ ಪ್ರಕರಣ: 5ನೇ ಬಾರಿ ಸರ್ವೆ, ಸ್ಥಳೀಯರ ಅಸಮಾಧಾನ
ಕುಶಾಲನಗರ, ಆ 02: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ರಸ್ತೆ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಸರ್ವೆ ಕಾರ್ಯದ ಬಗ್ಗೆ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ನಡೆದ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಸಭೆ
ಕುಶಾಲನಗರ, ಆ 01: ಕೊಡಗು ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಸಭೆಯು ಜಿಲ್ಲಾ ಅಧ್ಯಕ್ಷ ಟಿ. ಕೆ. ಪಾಂಡುರಂಗ ಅವರ ಅಧ್ಯಕ್ಷತೆಯಲ್ಲಿ ಕುಶಾಲನಗರ ಚೌಡೇಶ್ವರಿ ಅಮ್ಮನವರ ದೇವಾಲಯ…
Read More » -
ಕಾರ್ಯಕ್ರಮ
ಕುಂದುಕೊರತೆ ಸಭೆಯಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸಿ, ಅಹವಾಲು ಸ್ವೀಕರಿಸಿದ ಶಾಸಕರು
ಕುಶಾಲನಗರ, ಆ 01: ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ಸಾರ್ವಜನಿಕರ ಅಹವಾಲು ಹಾಗೂ ಕುಂದುಕೊರತೆಗಳನ್ನು ಆಲಿಸಿದರು. ಕುಶಾಲನಗರ…
Read More » -
ಕಾರ್ಯಕ್ರಮ
ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನದ ಪ್ರಯುಕ್ತ ‘ವ್ಯಸನ ಮುಕ್ತ ದಿನಾಚರಣೆ
ಕುಶಾಲನಗರ, ಆ 01:: ಜಿಲ್ಲೆಯಲ್ಲಿ ಕಳೆದ ಏಳು ತಿಂಗಳಲ್ಲಿ ಗಾಂಜಾ ಸಂಬಂಧಿಸಿದಂತೆ 61 ಪ್ರಕರಣಗಳು ದಾಖಲಾಗಿದ್ದು, 157 ಜನರ ಮೇಲೆ ಮೊಕದ್ದಮೆ ಹೂಡಲಾಗಿದೆ ಎಂದು ಜಿಲ್ಲಾ ಪೊಲೀಸ್…
Read More » -
ಶಿಕ್ಷಣ
ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದ ಶಾಸಕ ಡಾ.ಮಂಥರ್ ಗೌಡ
ಕುಶಾಲನಗರ, ಆ 01: ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಎಲ್.ಕೆ.ಜಿ ಹಾಗೂ ಯು.ಕೆ.ಜಿ ವಿದ್ಯಾರ್ಥಿಗಳಿಗೆ ಶಾಸಕ ಮಂತರ್ ಗೌಡ ಸಮವಸ್ತ್ರ ವಿತರಿಸಿದರು. ಸಮವಸ್ತ್ರ ವಿತರಣಾ ಕಾರ್ಯಕ್ರಮವನ್ನು…
Read More » -
ರಾಜಕೀಯ
ಹೆಬ್ಬಾಲೆ ಗ್ರಾಪಂ ಚುನಾವಣೆ:ಅಧ್ಯಕ್ಷರಾಗಿ ಅರುಣಕುಮಾರಿ, ಉಪಾಧ್ಯಕ್ಷರಾಗಿ ಲತಾ ಗೆಲುವು
ಕುಶಾಲನಗರ, ಆ 01: ಹೆಬ್ಬಾಲೆ ಗ್ರಾಮಪಂಚಾಯತಿಯ ಆಡಳಿತ ಮಂಡಳಿಯ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅರುಣಕುಮಾರಿ, ಉಪಾಧ್ಯಕ್ಷರಾಗಿ ಲತಾ ಗೆಲುವು ಸಾಧಿಸಿದ್ದಾರೆ. ಬಿಸಿಎಂ ಎ…
Read More » -
ಕಾರ್ಯಕ್ರಮ
ಶಾಲಾ ಕಾಲೇಜುಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ
ಕುಶಾಲನಗರ, ಜು28 : ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಜೀವನ ರೂಪಿಸಲು ” ವಚನ ಸಾಹಿತ್ಯ” ಉತ್ತಮ ವೇದಿಕೆಯಾಗಿದ್ದು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚು ಉಪಕಾರಿ ಎಂದು ಕೊಡಗು…
Read More » -
ಅಪಘಾತ
ವಿದ್ಯುತ್ ತಂತಿ ತಗುಲಿ ಎತ್ತು ಸಾವು
ಕುಶಾಲನಗರ, ಜು 29: ಮಳೆಯಿಂದಾಗಿ ತುಂಡರಿಸಿ ನೆಲಕ್ಕೆ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಬೆಲೆಬಾಳುವ ಎತ್ತು ಸಾವಿಗೀಡಾಗಿರುವ ಘಟನೆ ಗುಡ್ಡೆಹೊಸೂರು ಗ್ರಾಮದಲ್ಲಿ ಶನಿವಾರ ಸಂಭವಿಸಿದೆ. ಶನಿವಾರ ಬೆಳಗ್ಗೆ…
Read More » -
ವಿಶೇಷ
ತಂದೆ ತಾಯಿಯ ದಾಹ ನೀಗಿಸಿದ ಕೆರೆ ಅಭಿವೃದ್ದಿಗೊಳಿಸಿದ ಹರಪಳ್ಳಿ ರವೀಂದ್ರ: ಬಾಗಿನ ಅರ್ಪಣೆ
ಕುಶಾಲನಗರ, ಜು 29: ಸೋಮವಾರಪೇಟೆ ಯಡೂರು ಗ್ರಾಮದಲ್ಲಿರುವ ಸಬ್ಬಮ್ಮ ದೇವರ ಕೆರೆಗೆ ಸಮಾಜ ಸೇವಕ ಹರಪಳ್ಳಿ ರವೀಂದ್ರ ಶನಿವಾರ ಬಾಗಿನ ಅರ್ಪಿಸಿದರು. ಹಲವು ವರ್ಷಗಳ ಕಾಲ ಬರಡಾಗಿ…
Read More » -
ಸಾಮಾಜಿಕ
ಅತಿವೇಗ, ವೀಲಿಂಗ್, ಶಬ್ಧ ಮಾಲಿನ್ಯ ಮಾಡುತ್ತಿದ್ದ ವಾಹನಗಳ ವಶ
ಕುಶಾಲನಗರ, ಜು 28: ಪಟ್ಟಣದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ವಾಹನಗಳನ್ನು ಸಂಚಾರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅತಿ ವೇಗದ ಚಾಲನೆ, ರಸ್ತೆಗಳಲ್ಲಿ ವೀಲಿಂಗ್, ಕರ್ಕಶ ಸೈಲೆನ್ಸರ್, ಹಾರನ್…
Read More » -
ಸಭೆ
ಜಿಲ್ಲೆಯ 62 ಕಡೆಗಳಲ್ಲಿ ಬಿಎಸ್ಎನ್ಎಲ್ ಟವರ್ ನಿರ್ಮಾಣಕ್ಕೆ ಅನುಮೋದನೆ: ಪ್ರತಾಪ್ ಸಿಂಹ
ಕುಶಾಲನಗರ ಜು.28:-ಕೊಡಗು ಜಿಲ್ಲೆಯ 62 ಕಡೆಗಳಲ್ಲಿ 4ಜಿ ಟವರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಇದೇ ನವೆಂಬರ್ ಮೊದಲ ವಾರದಲ್ಲಿ ಚಾಲನೆಗೊಳ್ಳಲಿದೆ ಎಂದು ಲೋಕಸಭಾ ಸದಸ್ಯರಾದ…
Read More » -
ಸಭೆ
ಎ ಪಿ ಸಿ ಎಂ ಎಸ್ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಸಭೆ
ಕುಶಾಲನಗರ, ಜು 28: ಎ ಪಿ ಸಿ ಎಂ ಎಸ್ ನ ನಿರ್ದೇಶಕರಾಗಿದ್ದ ಟಿ.ಬಿ ಜಗದೀಶ್ ರವರ ರಾಜೀನಾಮೆಯಿಂದ ತೆರವಾಗಿದ್ದ ಹೆಬ್ಬಾಲೆ ಕ್ಷೇತ್ರಕ್ಕೆ ನಿರ್ದೇಶಕರ ಸ್ಥಾನಕ್ಕೆ (…
Read More » -
ರಾಜಕೀಯ
ತೊರೆನೂರು ಗ್ರಾಪಂ ಚುನಾವಣೆ: ಬಿಜೆಪಿ ಪಾಲಾದ ಅಧ್ಯಕ್ಷ ,ಉಪಾಧ್ಯಕ್ಷ ಸ್ಥಾನ
ಕುಶಾಲನಗರ, ಜು 27:ತೊರೆನೂರು ಗ್ರಾಪಂ ಆಡಳಿತ ಮಂಡಳಿಯ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಅಧ್ಯಕ್ಷರಾಗಿ ಜಿ.ಟಿ.ಶೋಭಾ, ಉಪಾಧ್ಯಕ್ಷರಾಗಿ ಎ.ಜಿ.ರೂಪಾ ಗೆಲುವು ಸಾಧಿಸಿದ್ದಾರೆ.…
Read More » -
ಅರಣ್ಯ ವನ್ಯಜೀವಿ
ವಿರುಪಾಕ್ಷಪುರದಲ್ಲಿ ಮಿತಿಮೀರಿದ ಕಾಡಾನೆ ಉಪಟಳ, ಕ್ರಮಕ್ಕೆ ಒತ್ತಾಯ
ಕುಶಾಲನಗರ, ಜು 27: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ವಿರುಪಾಕ್ಷಪುರದಲ್ಲಿ ಕಾಡಾನೆ ಹಾವಳಿಗೆ ನಿವಾಸಿಗಳು ಹೈರಾಣಾಗಿದ್ದಾರೆ. ಮೀನುಕೊಲ್ಲಿ ಮೀಸಲು ಅರಣ್ಯಕ್ಕೆ ಹೊಂದಿಕೊಂಡಂತಿರುವ ಗ್ರಾಮದಲ್ಲಿ ಕಾಡಾನೆಯೊಂದು ತೀವ್ರ ಉಪಟಳ ನೀಡುತ್ತಿದ್ದು…
Read More » -
ಮಳೆ
ನಂಜರಾಯಪಟ್ಟಣ: ಕಾಫಿ ತೋಟ ಜಲಾವೃತ
ಕುಶಾಲನಗರ, ಜು 26: ನಂಜರಾಯಪಟ್ಟಣ ಗ್ರಾಮದ ಟಿ.ಎ.ನಾಗರಾಜ್ ಅವರ ಕಾಫಿ ತೋಟಕ್ಕೆ ಕಾವೇರಿ ನದಿ ನೀರು ಹರಿದು ಅಪಾರ ನಷ್ಟವುಂಟಾಗಿದೆ. 3 ಎಕರೆ ಕಾಫಿ ತೋಟಕ್ಕೆ ನೀರು…
Read More » -
ಮಳೆ
ವಿವೇಕಾನಂದ ಬಡಾವಣೆಯಲ್ಲಿ ಮನೆಗಳ ಗೋಡೆ ಬಿರುಕು: ಪರಿಶೀಲನೆ
ಕುಶಾಲನಗರ, ಜು 26: ಕುಶಾಲನಗರ ಪುರಸಭೆ ವ್ಯಾಪ್ತಿಯ 1ನೇ ವಾರ್ಡ್ ವಿವೇಕಾನಂದ ಬಡಾವಣೆಯಲ್ಲಿ ಹಲವು ಮನೆಗಳು ಶಿಥಿಲಗೊಂಡು ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿವೆ. ಬಡಾವಣೆಯ ಜಗದೀಶ್, ಶ್ರೀನಿವಾಸ್ ಮತ್ತಿತರರ…
Read More » -
ಕಾರ್ಯಕ್ರಮ
ಕುಶಾಲನಗರ ಲಯನ್ಸ್ ಕ್ಲಬ್ ವತಿಯಿಂದ ಕಾರ್ಗಿಲ್ ವಿಜಯೋತ್ಸವ
ಕುಶಾಲನಗರ, ಜು 26: ಕುಶಾಲನಗರ ಲಯನ್ಸ್ ಕ್ಲಬ್ ವತಿಯಿಂದ ಹುಣಸವಾಡಿಯ ವಾಟರ್ ಪಾರ್ಕ್ ನಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು. ಕ್ಲಬ್ ಅಧ್ಯಕ್ಷ ಸುಮನ್, ಕಾರ್ಯದರ್ಶಿ ಟಿ.ಕೆ. ರಾಜಶೇಖರ್,…
Read More » -
ರಾಜಕೀಯ
ಕೂಡುಮಂಗಳೂರು ಗ್ರಾಪಂ ಉಪಚುನಾವಣೆ: ಕಾಂಗ್ರೆಸ್ ನ ಕೆ.ಆರ್.ಸುರೇಶ್ ಗೆಲುವು
ಕುಶಾಲನಗರ, ಜು 26: ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ವಾರ್ಡ್ ನಂ. 01 ರ (ಪರಿಶಿಷ್ಟ ಪಂಗಡ ಮೀಸಲು ) ಸದಸ್ಯರೋರ್ವರ ಅಕಾಲಿಕ…
Read More » -
ಪ್ರಕಟಣೆ
ಕೈಗಾರಿಕೋದ್ಯಮಿಗಳ, ವೃತ್ತಿ ನಿರತರ ವಿವಿಧೋದ್ದೇಶ ಸ. ಸಂಘದ ಮಹಾಸಭೆ ಜು 30 ಕ್ಕೆ
ಕುಶಾಲನಗರ, ಜು 25:ಕುಶಾಲನಗರದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘವು 2022-23ನೇ ಸಾಲಿನಲ್ಲಿ ಉತ್ತಮ ವಾಹಿವಾಟು ನಡೆಸಿ ರೂ.2.06 ಕೋಟಿ ನಿವ್ವಳ ಲಾಭಗಳಿಸುವ ಮೂಲಕ…
Read More » -
ಮಳೆ
ನಂಜರಾಯಪಟ್ಟಣ: ಮನೆ ಗೋಡೆ ಕುಸಿತ
ಕುಶಾಲನಗರ ಜು 25: ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಳಿಗಾ ಗ್ರಾಮ ನಿವಾಸಿಯಾದ ದೇಚಮ್ಮ ದೇವಯ್ಯ ನವರ ಮನೆಯು ಅತಿಯಾದ ಮಳೆಯಿಂದಾಗಿ ಮನೆಯ ಎರಡೂ ಬದಿಯ ಗೋಡೆಗಳು…
Read More » -
ಮಳೆ
ಸಾಯಿ ಬಡಾವಣೆ ಜಲಾವೃತ: ಸ್ಥಳಾಂತರವಾಗುತ್ತಿರುವ ನಿವಾಸಿಗಳು
ಕುಶಾಲನಗರ, ಜು 24: ಕುಶಾಲನಗರದ ಸಾಯಿ ಬಡಾವಣೆ ಜಲಾವೃತಗೊಳ್ಳುತ್ತಿದ್ದು ಆತಂಕದಿಂದ ನಿವಾಸಿಗಳು ಸ್ಥಳಾಂತರಗೊಳ್ಳುತ್ತಿದ್ದಾರೆ. ಮನೆ ಸಾಮಗ್ರಿಗಳನ್ನು ಶಿಫ್ಟ್ ಮಾಡುವ ಮೂಲಕ ಪ್ರವಾಹದಿಂದ ಉಂಟಾಗಲಿರುವ ಅನಾಹುತ ಎದುರಿಸಲು ಸಜ್ಜಾಗುತ್ತಿದ್ದಾರೆ.…
Read More » -
ಮಳೆ
ಕುಶಾಲನಗರ ಸಾಯಿ ಬಡಾವಣೆಯತ್ತ ನುಗ್ಗುತ್ತಿರುವ ಕಾವೇರಿ
ಕುಶಾಲನಗರ, ಜು 24:ಕುಶಾಲನಗರ ಸಾಯಿ ಬಡಾವಣೆಗೆ ನುಗ್ಗಿದ ನದಿ ನೀರು. ನಿಧಾನವಾಗಿ ಬಡಾವಣೆಗೆ ಪ್ರವೇಶಿಸುತ್ತಿರುವ ಕಾವೇರಿ. ಸಾಯಿ ದೇವಾಲಯ ಆವರಣ ಸುತ್ತಲು ವ್ಯಾಪಿಸುತ್ತಿರುವ ನೀರು
Read More » -
ಕಾರ್ಯಕ್ರಮ
ಪದವಿ ಪೂರ್ವ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘ ಅಸ್ತಿತ್ವಕ್ಕೆ
ಕುಶಾಲನಗರ, ಜು 24: ಕುಶಾಲನಗರದ ಸರಕಾರಿ ಪದವಿ ಪೂರ್ವ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಆಗಸ್ಟ್ 2 ರಂದು ಸಂಘದ ಉದ್ಘಾಟನಾ ಸಮಾರಂಭ ಶಾಲೆಯ…
Read More » -
ಕಾರ್ಯಕ್ರಮ
ಶ್ರೀ ದುರ್ಗಾ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ ಉದ್ಘಾಟನೆ
ಕುಶಾಲನಗರ ಜು23: ಕುಶಾಲನಗರದ ಶ್ರೀ ದುರ್ಗಾ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಉದ್ಘಾಟನಾ ಕಾರ್ಯಕ್ರಮ ಕಣಿವೆ ರಾಮಲಿಂಗೇಶ್ವರ ಸಭಾಂಗಣದಲ್ಲಿ ನಡೆಯಿತು. ಮಾಜಿ ಸಚಿವ ಅಪ್ಪಚ್ಚುರಂಜನ್…
Read More » -
ಸನ್ಮಾನ
ಕುಶಾಲನಗರ ತಾಲ್ಲೂಕು ಕ.ಸಾ.ಪ ನೂತನ ಅಧ್ಯಕ್ಷರಿಗೆ ಸನ್ಮಾನ
ಕುಶಾಲನಗರ ಜು 23: ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಎಸ್.ನಾಗೇಶ್ ರವರಿಗೆ ಶುಭಕೋರಲಾಯಿತು. ಈ ಸಂದರ್ಭ ಕೆ.ಎಸ್.ಮಹೇಶ್, ಕೆ.ಜಿ.ಮನು, ಎಂ.ಡಿ.ಕೃಷ್ಣಪ್ಪ,…
Read More » -
ಮಳೆ
ಮಳೆಗೆ ಮನೆ ಕುಸಿತ: ಜನಪ್ರತಿನಿಧಿ ಭೇಟಿ, ಪರಿಶೀಲನೆ
ಕುಶಾಲನಗರ, ಜು 24: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಹುಲುಗುಂದ ಗ್ರಾಮದಲ್ಲಿ ಧಾರಾಕಾರ ಮಳೆಯಿಂದ ಧರ್ಮಲಿಂಗಂ ಎಂಬವರ ಮನೆ ಸಂಪೂರ್ಣವಾಗಿ ಬಿದ್ದುಹೋಗಿದು ಸ್ಥಳಕ್ಕೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದಂತ ಭಾಸ್ಕರ್…
Read More » -
ಅವ್ಯವಸ್ಥೆ
ತುಂಬಿದ ಕಾವೇರಿಯಿಂದ ಶವಸಂಸ್ಕಾರಕ್ಕೆ ಜಾಗವಿಲ್ಲದೆ ಮೃತರ ಕುಟುಂಬಸ್ಥರ ಪರದಾಟ
ಕುಶಾಲನಗರ ಜು 24:ತುಂಬಿ ಹರುತ್ತಿರುವ ಕಾವೇರಿ, ಶವ ಸಂಸ್ಕಾರಕ್ಕೆ ಜಾಗವಿಲ್ಲದಂತಾಗಿದೆ. ಹಕ್ಕೆ ಗ್ರಾಮದಲ್ಲಿ ಮೃತ ಮಹಿಳೆ ಮಂಚಮ್ಮ ಶವಸಂಸ್ಕಾರಕ್ಕೆ ಕುಟುಂಬಸ್ಥರ ಪರದಾಡುವಂತಾಗಿದೆ. ಸಾಮಾನ್ಯವಾಗಿ ನದಿ ದಂಡೆಯಲ್ಲಿ ನಡೆಯುತ್ತಿದ್ದ…
Read More » -
ಮಳೆ
ಆತಂಕ ಸೃಷ್ಠಿಸಿದೆ ಹಾರಂಗಿ, ಕಾವೇರಿ: ಎಲ್ಲೆಲ್ಲೂ ಜಲಮಯ ದೃಶ್ಯಗಳು
ಕುಶಾಲನಗರ, ಜು 24: ಒಂದೆಡೆ ಹಾರಂಗಿ ಮತ್ತೊಂದೆಡೆ ಕಾವೇರಿ, ಇದರ ನಡುವೆ ಇರುವ ಪ್ರದೇಶಗಳ ಜನರನ್ನು ಮಳೆ ಚಿಂತೆಗೆ ದೂಡಿದೆ. ತುಂಬಿ ಹರಿವ ಕಾವೇರಿ, ಭೋರ್ಗರೆಯುವ ಹಾರಂಗಿ…
Read More » -
ಅಪಘಾತ
ಸಾರಿಗೆ ಬಸ್ ಗಳ ಮುಖಾಮುಖಿ ಡಿಕ್ಕಿ
ಕುಶಾಲನಗರ, ಜು 24:ಸಾರಿಗೆ ಬಸ್ ಗಳ ಮುಖಾಮುಖಿ ಡಿಕ್ಕಿಯಾದ ಘಟಕ ಕುಶಾಲನಗರದ ಹಳೆ ವೆಂಕಟೇಶ್ವರ ಥಿಯೇಟರ್ ಹೋಟೆಲ್ ಮುಂಭಾಗ ನಡೆದಿದೆ. ಮೈಸೂರಿನಿಂದ ಕುಶಾಲನಗರ, ಕುಶಾಲನಗರದಿಂದ ಮೈಸೂರಿನತ್ತ ತೆರಳುತ್ತಿದ್ದ…
Read More » -
ಮಳೆ
ಹಾರಂಗಿ ಜಲಾಶಯದಿಂದ ಹೆಚ್ಚಿದ ಹೊರಹರಿವು: ಜೋಳದ ಬೆಳೆ ಜಲಾವೃತ
ಕುಶಾಲನಗರ, ಜು 24:ಹಾರಂಗಿ ಜಲಾಶಯದಿಂದ ಹರಿಬಿಟ್ಟ ಭಾರೀ ಪ್ರಮಾಣದ ನೀರು ತಗ್ಗು ಪ್ರದೇಶದ ಕೃಷಿ ಪ್ರದೇಶ ಜಲಾವೃತಗೊಳಿಸಿದೆ.ಹುಲುಸೆ ಗ್ರಾಮದ ಕಪನಪ್ಪ ಎಂಬವರ ಜಮೀನು ಜಲಾವೃತವಾಗಿಮೂರು ಎಕರೆ ಜೋಳದ…
Read More » -
ಮಳೆ
ಪ್ರವಾಹ ಸಾಧ್ಯತೆ: ಧ್ವನಿವರ್ಧಕ ಮೂಲಕ ಗ್ರಾಮಸ್ಥರಿಗೆ ಎಚ್ಚರಿಕೆ
ಕುಶಾಲನಗರ, ಜು 23:ಮಳೆ ಹೆಚ್ಚಾಗಿದ್ದು ಹಾರಂಗಿ ಜಲಾಶಯದಿಂದ ಗರಿಷ್ಠ ಪ್ರಮಾಣದ ನೀರು ಹೊರಬಿಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಬಗ್ಗೆ ಗ್ರಾಪಂ…
Read More » -
ಟ್ರೆಂಡಿಂಗ್
ಚಿಕ್ಲಿಹೊಳೆ ಜಲಾಶಯ ಭರ್ತಿ
ಕುಶಾಲನಗರ, ಜು 23: ಕೊಡಗಿನಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು ಚಿಕ್ಲಿಹೊಳೆ ಅಣೆಕಟ್ಟೆ ಭರ್ತಿಯಾಗಿದೆ.
Read More » -
ಕಾರ್ಯಕ್ರಮ
ಕೊಡಗು ವಿಶ್ವವಿದ್ಯಾಲಯಕ್ಕೆ ಶಾಸಕ ಡಾ. ಮಂಥರ್ಗೌಡ ಭೇಟಿ
ಕುಶಾಲನಗರ, ಜು 23: ಕೊಡಗು ವಿಶ್ವವಿದ್ಯಾಲಯಕ್ಕೆ ಬೇಕಾಗಿರುವ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಡಾ. ಮಂಥರ್ಗೌಡ ಅವರು ಭರವಸೆ ನೀಡಿದರು.…
Read More » -
ಮಾನವೀಯತೆ
ಕೋಮಾವಸ್ಥೆಯಲ್ಲಿರುವ ವಿದ್ಯಾರ್ಥಿ ಭುವಿನ್ ಚಿಕಿತ್ಸೆಗೆ ಕೊಡಗು ಜಿಲ್ಲಾ ಕುಲಾಲ ಕುಂಬಾರ ಯುವ ಘಟಕದಿಂದ ಆರ್ಥಿಕ ನೆರವು
ಕುಶಾಲನಗರ, ಜು 23: ಜುಲೈ 7 ರಂದು ಆಟೋ ಅಪಘಾತಕ್ಕೊಳಗಾಗಿ ಇದೀಗ ಮೈಸೂರಿನ ಜೆಎಸ್ಎಸ್ ಹಾಸ್ಪಿಟಲ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶನಿವಾರಸಂತೆಯ ತೊರೆನೂರು ಪ್ರೌಢ ಶಾಲೆಯ ಎಂಟನೇ…
Read More » -
ಮಳೆ
ಹಾರಂಗಿ ಅಣೆಕಟ್ಟೆ ಮುಂಭಾಗದ ಸೇತುವೆ ಜಲಾವೃತ
ಕುಶಾಲನಗರ, ಜು 23:ಹಾರಂಗಿ ಅಣೆಕಟ್ಟೆ ಮುಂಭಾಗದ ಸೇತುವೆ ಜಲಾವೃತವಾಗಿದೆ.ಅಣೆಕಟ್ಟೆಯಿಂದ ನದಿಗೆ 20 ಸಾವಿರ ಕ್ಯೂಸೆಕ್ ನೀರಿನ ಹರಿವು ಹಿನ್ನಲೆಯಲ್ಲಿ ಹೆಚ್ಚಿದ ಹೊರಹರಿವಿನಿಂದ ಸೇತುವೆ ಮುಳುಗಡೆಯಾಗಿ ಹಾರಂಗಿ-ಯಡವನಾಡು ಸಂಪರ್ಕ…
Read More » -
ಮಳೆ
ಹಾರಂಗಿ ಜಲಾಶಯದಿಂದ ನದಿಗೆ ನೀರು ಬಿಡುಗಡೆ
ಕುಶಾಲನಗರ, ಜು 22: ಹಾರಂಗಿ ಜಲಾನಯನ ವ್ಯಾಪ್ತಿಯಲ್ಲಿ ವ್ಯಾಪಕ ಮಳೆ ಹಿನ್ನಲೆಯಲ್ಲಿ ಜಲಾಶಯಕ್ಕೆ ಒಳಹರಿವು ಹೆಚ್ಚಾದ ಕಾರಣ ಅಣೆಕಟ್ಟೆಯ 4 ಕ್ರೆಸ್ಟ್ ಗೇಟ್ ಗಳ ಮೂಲಕ ಶನಿವಾರ…
Read More » -
ಕಾರ್ಯಕ್ರಮ
ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಮುದಾಯ ಭವನ ಲೋಕಾರ್ಪಣೆ
ಕುಶಾಲನಗರ ಜು 22: ನಬಾರ್ಡ್ ಪ್ರಾಯೋಜಕ್ವದಲ್ಲಿ 70 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ತೊರೆನೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಸಮುದಾಯ ಭವನವನ್ನು ಶಾಸಕ ಮಂಥರ್…
Read More » -
ಆರೋಪ
ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ಕಾಲೇಜು ಜಾಗಕ್ಕೆ ಬೇಲಿ
ಕುಶಾಲನಗರ,ಜು22: ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಜಾಗಕ್ಕೆ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ಬೇಲಿ ಅಳವಡಿಸಲಾಯಿತು. ಈ ಸಂದರ್ಭ ಮಾತನಾಡಿದ ಹಳೆಯ ವಿದ್ಯಾರ್ಥಿ ಸಂಘದ…
Read More » -
ಕಾರ್ಯಕ್ರಮ
ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವನಮಹೋತ್ಸವ
ಕುಶಾಲನಗರ, ಜು. 21: ಪೋಷಕರು ಶಿಕ್ಷಕರು ನೀಡುವ ಮಾರ್ಗದರ್ಶನ ಸಲಹೆ ಸೂಚನೆಗಳನ್ನು ಪಾಲಿಸುವ ಮೂಲಕ ಮಕ್ಕಳು ಸಾಮಾಜಿಕ ದೌರ್ಜನ್ಯಗಳಿಂದ ತಪ್ಪಿಸಿಕೊಳ್ಳಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು…
Read More » -
ಪ್ರಕಟಣೆ
ಪ್ರಧಾನಮಂತ್ರಿ ಫಸಲ್ ಭೀಮಾ ಮತ್ತು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ
ಕುಶಾಲನಗರ ಜು.21: ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಮತ್ತು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಅನುಷ್ಠಾನ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ…
Read More » -
ಕಾರ್ಯಕ್ರಮ
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಏಕಬಳಕೆ ಪ್ಲಾಸ್ಟಿಕ್ ಮುಕ್ತ ಅಭಿಯಾನ ಕಾರ್ಯಕ್ರಮ
ಕುಶಾಲನಗರ ಜು 20: ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಜು 07 ರಿಂದ ಜು 28 ರ ವರೆಗೆ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಏಕಬಳಕೆ ಪ್ಲಾಸ್ಟಿಕ್ ಮುಕ್ತ…
Read More » -
ವಿಶೇಷ
ಸಾಯಿ ಟಿಫಾನಿಸ್ ಗೆ ರೆಗುಲರ್ ಕಸ್ಟಮರ್ ಈ ಜಾನುವಾರು
ಕುಶಾಲನಗರ, ಜು 21: ಕುಶಾಲನಗರದ ಸಾಯಿ ಟಿಫಾನಿಸ್ ಗೆ ದಿನನಿತ್ಯ ಭೇಟಿ ನೋಡುವ ಜಾನುವಾರುಗಳು, ಅವುಗಳನ್ನು ಉಪಚರಿಸುವ ಹೋಟೆಲ್ ಮಾಲೀಕ, ಸಿಬ್ಬಂದಿಗಳ ಪಶುಪ್ರೇಮ ಹೋಟೆಲ್ ಗ್ರಾಹಕರನ್ನು ಚಕಿತಗೊಳಿಸುತ್ತಿದೆ.…
Read More » -
ಕಾರ್ಯಕ್ರಮ
ಕುಶಾಲನಗರ ಕಾವೇರಿ ನದಿ ತೀರದಲ್ಲಿ ಗಿಡ ನಾಟಿ ಕಾರ್ಯಕ್ರಮ
ಕುಶಾಲನಗರ ಜು 21: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶೌರ್ಯ, ವಿಪತ್ತು ತಂಡ ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ಕುಶಾಲನಗರ ಕಾವೇರಿ ನದಿ ತೀರದಲ್ಲಿ…
Read More » -
ಆರೋಪ
ಶಾಲೆಯ ಜಾಗವನ್ನು ಅತಿಕ್ರಮಣಕಾರರಿಂದ ಸಂರಕ್ಷಿಸಿ: ವಿ.ಪಿ.ಶಶಿಧರ್
ಕುಶಾಲನಗರ ಜು20 : ವಾಣಿಜ್ಯ ನಗರಿ ಕುಶಾಲನಗರದಲ್ಲಿ ನಿವೇಶನಗಳ ಬೆಲೆ ಗಗನಕ್ಕೆ ತಲುಪಿದೆ.ಸ್ಥಳೀಯವಾಗಿ ಬಡಾವಣೆಗಳ ಪಾರ್ಕ್, ಗೋಮಾಳ, ಪೈಸಾರಿ, ಹಿತ್ತಲು ನಾಯಿಮಣ್ಣು ಇತ್ಯಾದಿ ಸರ್ಕಾರಿ ಜಾಗವನ್ನು ಪ್ರಭಾವ…
Read More » -
ಕಾರ್ಯಕ್ರಮ
ಕೂಡುಮಂಗಳೂರು ಗ್ರಾ.ಪಂ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ
ಕುಶಾಲನಗರ,ಜು20: ಕೂಡುಮಂಗಳೂರು ಗ್ರಾ.ಪಂ ನ ಕೂಡ್ಲೂರು ವಾರ್ಡ್ ನಲ್ಲಿ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ.ಆರ್.ಸುರೇಶ್ ಅವರ ಪರವಾಗಿ ಮತ ಪ್ರಚಾರ ನಡೆಸಲಾಯಿತು.…
Read More » -
ಕಾರ್ಯಕ್ರಮ
ಕುಶಾಲನಗರ ಲಯನ್ಸ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ
ಕುಶಾಲನಗರ ಜು 20: ಕುಶಾಲನಗರ ಲಯನ್ಸ್ 317 ಡಿ 2023-24 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆಯಿತು. ಕ್ಲಬ್ ನೂತನ…
Read More » -
ಕ್ರೀಡೆ
ಕೊಡಗು ವಿಶ್ವವಿದ್ಯಾಲಯದಲ್ಲಿ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ:
ಕುಶಾಲನಗರ ಜು20: ವಿದ್ಯಾರ್ಥಿಗಳು ಸೋಲು-ಗೆಲವಿನ ಕಡೆಗೆ ಗಮನ ಕೊಡದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಕ್ರೀಡಾಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಅಶೋಕ ಸಂ. ಆಲೂರ ಅವರು…
Read More » -
ಕಾರ್ಯಕ್ರಮ
ನಂಜರಾಯಪಟ್ಟಣದ ಮುಸ್ಲಿಂ ಜಮಾಅತ್ ಕಮಿಟಿ ಆಶ್ರಯದಲ್ಲಿ ರಕ್ತದಾನ ಶಿಬಿರ
ಕುಶಾಲನಗರ, ಜು 20: ನಂಜರಾಯಪಟ್ಟಣದ ಮುಸ್ಲಿಂ ಜಮಾಅತ್ ಕಮಿಟಿ ಆಶ್ರಯದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ರಕ್ತನಿಧಿ ಕೇಂದ್ರದ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ನೂರುಲ್ ಇಸ್ಲಾಂ ಮದರಸದಲ್ಲಿ…
Read More » -
ಮಳೆ
ಗಾಳಿಗೆ ಮನೆ ಮೇಲೆ ಮರದ ರೆಂಬೆ ಬಿದ್ದು ಹಾನಿ
ಕುಶಾಲನಗರ, ಜು 19:ಕುಶಾಲನಗರ ಸಮೀಪದ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಳಿಗ ಗ್ರಾಮದಲ್ಲಿ ಬುಧವಾರ ಸಂಜೆ ಬಾರಿ ಗಾಳಿಗೆ ಮರದ ರೆಂಬೆ ಮನೆ ಮೇಲೆ ಬಿದ್ದ ಪರಿಣಾಮ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಡಯಾಲಿಸಿಸ್ ಸೆಂಟರ್ ಲೋಕಾರ್ಪಣೆ
ಕುಶಾಲನಗರ,ಜು 19: ಕುಶಾಲನಗರ ಲಯನ್ಸ್ 317 ಡಿ ಹಾಗೂ ಕೆಎಂಟಿ ರಿನಾಲ್ ಕೇರ್ ಸೊಲ್ಯೂಷನ್ ಸಹಭಾಗಿತ್ವದೊಂದಿಗೆ ಕುಶಾಲನಗರದ ಗಂಧದಕೋಟಿ ಬಳಿ ನಿರ್ಮಿಸಿರುವ ಡಯಾಲಿಸಿಸ್ ಸೆಂಟರ್ ಲೋಕಾರ್ಪಣೆಗೊಳಿಸಲಾಯಿತು. ಲಯನ್ಸ್…
Read More » -
ರಾಜಕೀಯ
ಕೂಡುಮಂಗಳೂರು ಗ್ರಾಪಂ: ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಾರ್ ಪರ ಪ್ರಚಾರ
ಕುಶಾಲನಗರ, ಜು 18:/ಕೂಡುಮಂಗಳೂರು ಗ್ರಾಮಪಂಚಾಯತಿಯ ಕೂಡುಮಂಗಳೂರು-1( ಕೂಡ್ಲೂರು) ಕ್ಷೇತ್ರದ ಮರುಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಹೇಶ್ ಕುಮಾರ್ ಕೆ.ಹೆಚ್.ರವರ ಪರವಾಗಿ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಕೆ.ಕೆ.ಬೋಗಪ್ಪ, ವಾಂಚೀರ…
Read More » -
ಧಾರ್ಮಿಕ
ಹುದುಗೂರಿನಲ್ಲಿ ನಡೆದ ಪಿತೃತರ್ಪಣ ಸಾಮೂಹಿಕ ಕೈಂಕರ್ಯ
ಕುಶಾಲನಗರ ಜು 17: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಪಿತೃತರ್ಪಣ ಕಾರ್ಯಕ್ರಮವು ದೇವಾಲಯದ ಸಭಾಂಗಣದಲ್ಲಿ ನಡೆಯಿತು. ಪಿತೃತರ್ಪಣ ಕಾರ್ಯವನ್ನು ಕೇರಳದ…
Read More » -
ಕಾರ್ಯಕ್ರಮ
ಕುಶಾಲನಗರಕ್ಕೆ ಕೊಡಗು ಜಿಲ್ಲಾಧಿಕಾರಿ ಭೇಟಿ: ಪರಿಶೀಲನೆ
ಕುಶಾಲನಗರ, ಜು 18: ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಕುಶಾಲನಗರಕ್ಕೆ ಭೇಟಿ ನೀಡಿದ್ದರು. ಕುಶಾಲನಗರ ತಹಸೀಲ್ದಾರ್ ಕಛೇರಿ, ತಾಲೂಕು ಕಛೇರಿಗಳಿಗೆ ದಿಢೀರ್ ಭೇಟಿ ನೀಡಿದ ಅವರು…
Read More » -
ಅಪಘಾತ
ಭೀಕರ ಅಪಘಾತ: ಕುಶಾಲನಗರದ ವ್ಯಕ್ತಿ ಸೇರಿ ಮೂವರು ದುರ್ಮರಣ
ಕುಶಾಲನಗರ, ಜು 18: ಮಂಗಳವಾರ ಬೆಳಗಿನ ಜಾವ ಕಂಪಲಾಪುರದಲ್ಲಿ ಉಂಟಾದ ಭೀಕರ ಅಪಘಾತದಲ್ಲಿ ಕುಶಾಲನಗರ ನಿವಾಸಿ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ನಿಂತಿದ್ದ ಟ್ರಾಕ್ಟರ್…
Read More » -
ರಾಜಕೀಯ
ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯ ಪರ ಶಾಸಕರ ಪ್ರಚಾರ
ಕುಶಾಲನಗರ, ಜು 18: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ವಾರ್ಡ್ ನಂಬರ್ 01 ರಲ್ಲಿ ಪರಿಶಿಷ್ಟ ಪಂಗಡ ( ಮೀಸಲು ಕ್ಷೇತ್ರದ ) ಸದಸ್ಯರ ಅಕಾಲಿಕ…
Read More » -
ಶಿಕ್ಷಣ
ಸೆಕ್ರೆಡ್ ಹಾರ್ಟ್ ಆಂಗ್ಲ ಭಾಷೆ ಶಾಲೆಯಲ್ಲಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ
ಕುಶಾಲನಗರ, ಜು 18: ಯಾವುದೇ ದೇಶವು ಅಭಿವೃದ್ಧಿ ಹೊಂದಲು ಅ ದೇಶದ ಭೌಗೋಳಿಕ ವ್ಯಾಪ್ತಿ ಹಾಗೂ ಅಸ್ತಿ , ಸಂಪನ್ಮೂಲಗಳಿಂತಲೂ ಪ್ರತಿಯೊಬ್ಬರಿಗೂ ಶಿಕ್ಷಣವೇ ಮುಖ್ಯ ಪಾತ್ರ ವಹಿಸುತ್ತದೆ…
Read More » -
ವಿಶೇಷ
ಗಾಯಾಳು ವಿದ್ಯಾರ್ಥಿಗಳಿಗೆ ನೆರವಾದ ಸೋಮವಾರಪೇಟೆ ತಾ ಪ್ರೌಢಶಾಲಾ ಸಹಶಿಕ್ಷಕರ ಸಂಘ
ಕುಶಾಲನಗರ, ಜು 18: ಸೋಮವಾರಪೇಟೆ ತಾಲ್ಲೂಕಿನ ತೊರೆನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಭುವಿನ್ ಕೆ ಎಸ್,ಐಶ್ವರ್ಯ,ಹಾಗೂ ಭೂಮಿಕ ಕೆ ಎಸ್ ಇವರ ಜೊತೆಗೆ…
Read More » -
ಪ್ರಕಟಣೆ
ಕಾರ್ಮಿಕ ಕಾಯ್ದೆ ನಿಯಮ ಪ್ರಕಾರ ನೋಂದಣಿ ಮಾಡಲು ಕರೆ
ಕುಶಾಲನಗರ, ಜು 17:ಪ್ರತಿಯೊಬ್ಬ ವ್ಯಾಪಾರ ವಹಿವಾಟು ಮಾಡುವ ಉದ್ಯಮಿಗಳು ಕಾರ್ಮಿಕ ಕಾಯಿದೆ ನಿಯಮ ಪ್ರಕಾರ ನೋಂದಣಿ ಮಾಡಿಸಿಕೊಂಡು ಪರವಾನಿಗೆ ಪಡೆಯಬೇಕು ಎಂದು ಕೊಡಗು ಜಿಲ್ಲಾ ಚೇಂಬರ್ ಆಫ್…
Read More » -
ಪ್ರಕಟಣೆ
ನಿವೃತ್ತ ಮುಖ್ಯ ಶಿಕ್ಷಕ ಪಾರ್ಥಸಾರಥಿ ನಿಧನ
ಕುಶಾಲನಗರ, ಜು 17: ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಗಣಿತ ಶಿಕ್ಷಕರಾಗಿದ್ದು, ನಂತರ ಬಸವನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ…
Read More » -
ಕಾಮಗಾರಿ
ಜೂನಿಯರ್ ಕಾಲೇಜು ಮುಂಭಾಗದ ರಸ್ತೆ ಅಗಲೀಕರಣ: ದಟ್ಟಣೆಗೆ ಮುಕ್ತಿ
ಕುಶಾಲನಗರ, ಜು 16: ಕುಶಾಲನಗರ ಸರಕಾರಿ ಜೂನಿಯರ್ ಕಾಲೇಜು ಮುಂಭಾಗದ ಅಪಾಯಕಾರಿ ತಿರುವಿನ ರಸ್ತೆ ಅಗಲೀಕರಣ ಮೂಲಕ ಸುಗಮ ಸಂಚಾರಕ್ಕೆ ಪುರಸಭೆ ಸದಸ್ಯ ಎಂ.ಕೆ.ಸುಂದರೇಶ್ ಕ್ರಮಕೈಗೊಂಡಿದ್ದಾರೆ. ಕರಿಯಪ್ಪ…
Read More » -
ಕಾರ್ಯಕ್ರಮ
ವಿದ್ಯುತ್ ಗುತ್ತಿಗೆದಾರರ ಸಂಘದ ಇ.ಸ್ಟಾಂಪಿಂಗ್ ಕೇಂದ್ರ ಉದ್ಘಾಟನೆ
ಕುಶಾಲನಗರ, ಜು 15: ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘ ಕುಶಾಲನಗರ ತಾಲ್ಲೂಕು ಘಟಕದ ವತಿಯಿಂದ ಇಲ್ಲಿನ ಚೆಸ್ಕಂ ಕಚೇರಿ ಮುಂಭಾಗದಲ್ಲಿರುವ ಸಂಘದ ಕಚೇರಿಯಲ್ಲಿ ನೂತನವಾಗಿ ಆರಂಭಿಸಿರುವ…
Read More » -
ಪರಿಸರ
ಕುಶಾಲನಗರ ಐಪಿಎಂಸಿಎಸ್ ವನಸಿರಿ ಯೋಜನೆಗೆ ಚಾಲನೆ
ಕುಶಾಲನಗರ, ಜು 15:ಕುಶಾಲನಗರದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘದ ವನಸಿರಿ ಯೋಜನೆಯಡಿ ಹಮ್ಮಿಕೊಂಡಿರುವ ಗಿಡನೆಟ್ಟು ನಿರ್ವಹಿಸಿ ಬೆಳೆಸುವ ಕಾರ್ಯಕ್ರಮ ನಡೆಯಿತು. ಅರಣ್ಯ ಇಲಾಖೆ,…
Read More » -
ಕ್ರೈಂ
ಗಾಂಜಾ ಪೂರೈಕೆದಾರ ಬೈಲುಕೊಪ್ಪದ ಗೋಬಿ ಸೂರ್ಯ ಮತ್ತು ಸಂಗಡಿಗರು ಪೊಲೀಸ್ ವಶಕ್ಕೆ.
ಕುಶಾಲನಗರ, ಜು 14: ಕೊಡಗು ಸೇರಿದಂತೆ ಕೇರಳ ರಾಜ್ಯಕ್ಕೆ ಗಾಂಜಾ ಮತ್ತು ಎಂಡಿಎಂಎ ಪೂರೈಕೆ ಮಾಡುತ್ತಿದ್ದ ಪ್ರಮುಖ ಪೆಡ್ಲರ್ ಒರಿಸ್ಸಾ ರಾಜ್ಯದ ಜೈಪುರದ ಬಾಲಿಪಾಡಿಯಾ ಗ್ರಾಮದ ಎಂ.ಸೂರ್ಯಕಾಂತ್…
Read More » -
ಕ್ರೈಂ
ಮಾದಕ ವಸ್ತುಗಳ ಮಾರಾಟ: ಆರೋಪಿಗಳ ಬಂಧನ
ಕುಶಾಲನಗರ, ಜು 13: ಕುಶಾಲನಗರ ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ, ಸಿಐ ಮಹೇಶ್.ಬಿ.ಜಿ,…
Read More » -
ಪ್ರಕಟಣೆ
ಜುಲೈ 19 ರಂದು ಲಯನ್ಸ್ ಡಯಾಲಿಸಿಸ್ ಸೆಂಟರ್ ಲೋಕಾರ್ಪಣೆ, ಪದಗ್ರಹಣ ಕಾರ್ಯಕ್ರಮ
ಕುಶಾಲನಗರ,ಜು 13: ಕುಶಾಲನಗರ ಲಯನ್ಸ್ 317 ಡಿ ಹಾಗೂ ಕೆಎಂಟಿ ರೆನಾಲ್ ಕೇರ್ ಸೊಲ್ಯೂಷನ್ ಸಹಭಾಗಿತ್ವದೊಂದಿಗೆ ಕುಶಾಲನಗರದ ಗಂಧದಕೋಟಿ ಬಳಿ ನಿರ್ಮಿಸಿರುವ ಡಯಾಲಿಸಿಸ್ ಸೆಂಟರ್ ಜು.19 ರಂದು…
Read More » -
ಪ್ರಕಟಣೆ
ಸುಂಟಿಕೊಪ್ಪದ ಮಹಮ್ಮದ್ ಇರ್ಷಾದ್ ಗೆ ಪಿ.ಹೆಚ್.ಡಿ.
ಕುಶಾಲನಗರ, ಜು 13: ಸುಂಟಿಕೊಪ್ಪ ನಿವಾಸಿ ಕೊಡಗು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗ ಉಪನ್ಯಾಸಕ ಮಹಮ್ಮದ್ ಇರ್ಷಾದ್ ಅವರಿಗೆ ಪಿ ಎಚ್ ಡಿ ಲಭಿಸಿದೆ. ಮಂಗಳೂರು ವಿಶ್ವವಿದ್ಯಾಲಯದ ಡಾ.…
Read More » -
ಆರೋಪ
ಗರ್ಭಿಣಿ, ಬಾಣಂತಿಯರಿಗೆ ಕೊಳೆತ ಮೊಟ್ಟೆ ವಿತರಣೆ – ದೂರು
ಕುಶಾಲನಗರ, ಜು 12 : ಮಹಿಳೆ ಮತ್ತು ಶಿಶು ಕಲ್ಯಾಣ ಇಲಾಖೆ ವತಿಯಿಂದ ಅಂಗನವಾಡಿಗಳ ಮೂಲಕ ಗರ್ಭಿಣಿ ಹಾಗೂ ಬಾಣಂತಿಯರಿಗೆ ಕೊಳೆತ ಹಾಗೂ ವಾಸನೆ ಭರಿತ ಕೋಳಿ…
Read More » -
ಕ್ರೈಂ
ತೇಗದ ನಾಟಾ ಅಕ್ರಮ ಸಾಗಾಟ: ಮಾಲು ಹಾಗೂ ವಾಹನ ಸಹಿತ ಮೂವರು ವಶ
ಕುಶಾಲನಗರ, ಜು 11: ಯಡವನಾಡು ಮೀಸಲು ಅರಣ್ಯ ಪ್ರದೇಶದಿಂದ ಅಕ್ರಮವಾಗಿ ತೇಗದ ಮರವನ್ನು ಕಡಿದು ನಾಟಾಗಳಾಗಿ ಪರಿವರ್ತಿಸಿ ಸಾಗಾಟ ಮಾಡುತ್ತಿದ್ದ ಸಂದರ್ಭ ಅರಣ್ಯಾಧಿಕಾರಿಗಳು ದಾಳಿ ಮಾಡಿ ಲಕ್ಷಾಂತರ…
Read More » -
ಅರಣ್ಯ ವನ್ಯಜೀವಿ
ಮಿತಿಮೀರಿದ ಕುಶನ ಹಾವಳಿ: ಕೃಷಿ ಬೆಳೆಗಳು ನಾಶ
ಕುಶಾಲನಗರ, ಜು 11:ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯಲ್ಲಿ ಕಾಡಾನೆಗಳು ಮತ್ತು ಕಾಡುಕೋಣಗಳ ಹಾವಳಿ ಮಿತಿಮೀರಿದ್ದು ಕೃಷಿ ಪ್ರದೇಶಗಳನ್ನು ಹಾನಿಗೊಳಿಸುತ್ತಿರುವ ಘಟನೆಗಳು ಮರುಕಳಿಸುತ್ತಿವೆ. ಮೀನುಕೊಲ್ಲಿ ಅರಣ್ಯ ಪ್ರದೇಶದಿಂದ…
Read More » -
ಪ್ರಕಟಣೆ
ಪುರಸಭೆ ಮುಖ್ಯಾಧಿಕಾರಿ ಯಾಗಿ ಮತ್ತೆ ಕುಶಾಲನಗರಕ್ಕೆ ಮರಳಿ ಬಂದ ಕೃಷ್ಣಪ್ರಸಾದ್
ಕುಶಾಲನಗರ, ಜು 10: ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಯಾಗಿ ಕೃಷ್ಣಪ್ರಸಾದ ಸೋಮವಾರದಿಂದ ಅಧಿಕಾರ ವಹಿಸಿಕೊಂಡರು. ಕುಶಾಲನಗರ ಪಟ್ಟಣ ಪಂಚಾಯ್ತಿಯಾಗಿದ್ದ ಸಂದರ್ಭ ಮುಖ್ಯಾಧಿಕಾರಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೃಷ್ಣಪ್ರಸಾದ್…
Read More » -
ಕ್ರೈಂ
ಚಿನ್ನದ ಮಳಿಗೆಗಳಲ್ಲಿ ವಂಚನೆ ಮಾಡಿದ್ದ ಇಬ್ಬರು ಬುರ್ಖಾಧಾರಿಗಳ ಬಂಧನ
ಕುಶಾಲನಗರ, ಜು 10: ಕುಶಾಲನಗರ ನಗರ ಪೊಲೀಸ್ ವ್ಯಾಪ್ತಿಯ ರಥಬೀದಿಯಲ್ಲಿರುವ ಶೀತಲ್ ಜ್ಯುವೆಲ್ಲರಿಯಲ್ಲಿ ದಿನಾಂಕ 05.06.2023 ರಂದು ಇಬ್ಬರು ಬುರ್ಖಾಧಾರಿ ಹೆಂಗಸರು ಮತ್ತು ಒಬ್ಬ ಯುವಕ ಜ್ಯುವೆಲ್ಲರಿ…
Read More » -
ಕಾರ್ಯಕ್ರಮ
ಕುಶಾಲನಗರ ಆಟೋ ಚಾಲಕರು ಮಾಲೀಕರ ಸಂಘದ ನಿರ್ದೇಶಕರಿಗೆ ಪ್ರಮಾಣ ವಚನ
ಕುಶಾಲನಗರ, ಜು 11: ಇತ್ತೀಚೆಗೆ ಕುಶಾಲನಗರ ಆಟೋ ಚಾಲಕರು ಮಾಲೀಕರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಯಗಳಿಸಿದ ನಿರ್ದೇಶಕರಿಗೆ ಪ್ರಮಾಣ ವಚನ ಬೋಧಿಸಿ ಪ್ರಮಾಣ ಪತ್ರ…
Read More » -
ಕಾರ್ಯಕ್ರಮ
ಕುಶಾಲನಗರದ ಇನ್ನರ್ ವೀಲ್ ಕ್ಲಬ್ ನ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ
ಕುಶಾಲನಗರ, ಜು 09: ಕುಶಾಲನಗರದ ಇನ್ನರ್ ವೀಲ್ ಕ್ಲಬ್ ನ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ರೋಟರಿ ಸಭಾಂಗಣದಲ್ಲಿ ನಡೆಯಿತು. ನೂತನ ಸಾಲಿನ ಅಧ್ಯಕ್ಷರಾಗಿ…
Read More » -
ಅರಣ್ಯ ವನ್ಯಜೀವಿ
ಹೆರೂರಿನಲ್ಲಿ ಕಾಡಾನೆ ಹಾವಳಿ: ನಿಯಂತ್ರಣಕ್ಕೆ ಗ್ರಾಮಸ್ಥರ ಒತ್ತಾಯ
ಕುಶಾಲನಗರ, ಜು 08:ಸುಂಟಿಕೊಪ್ಪ ಹೋಬಳಿಯ ಹೇರೂರು ಗ್ರಾಮದ ರೈತ ಅರುಣ್ ಚೆಂಗಪ್ಪ ಅವರ ತೋಟಕ್ಕೆ ನಿತ್ಯ ಕಾಡಾನೆಗಳು ಲಗ್ಗೆಯಿಡುತ್ತಿವೆ. ಕಾಡಾನೆಗಳು ಕಾಫಿ, ಬಾಳೆ, ಅಡಿಕೆ ಫಸಲು ನಾಶ…
Read More » -
ಸನ್ಮಾನ
ಕುಶಾಲನಗರದ ಶೇಖ್ ಖಲೀಮುಲ್ಲಾ ಬಳಗದಿಂದ ಶಾಸಕ ಮಂಥರ್ ಗೌಡರಿಗೆ ಅಭಿನಂದನಾ ಸಮಾರಂಭ
ಕುಶಾಲನಗರ, ಜು 08:ಕುಶಾಲನಗರದ ಪುರಸಭೆ ಸದಸ್ಯ ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ಖಜಾಂಚಿ ಶೇಖ್ ಖಲೀಮುಲ್ಲಾ ಅವರ ಅಭಿಮಾನಿ ಬಳಗದಿಂದ ಮಡಿಕೇರಿ ಕ್ಷೇತ್ರ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ…
Read More » -
ಶಿಕ್ಷಣ
ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಹರಪಳ್ಳಿ ರವೀಂದ್ರ ಅವರಿಂದ ನೋಟ್ ಪುಸ್ತಕ ಕೊಡುಗೆ
ಕುಶಾಲನಗರ, ಜು 08: ಕೂಡಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಮಾಜ ಸೇವಕ ಹರಪಳ್ಳಿ ರವೀಂದ್ರ ನೋಟ್ ಬುಕ್ ಗಳನ್ನು ಕೊಡುಗೆ ನೀಡಿದರು. ನೋಟ್ ಪುಸ್ತಕಗಳನ್ನು…
Read More » -
ಪ್ರಕಟಣೆ
ಪಕ್ಷದಲ್ಲಿ ದುಡಿದವರಿಗೆ ಮಾತ್ರ ಸರಕಾರದಿಂದ ನಾಮನಿರ್ದೇಶನ: ಅವಕಾಶವಾದಿಗಳಿಗೆ ಜಾಗವಿಲ್ಲ
ಕುಶಾಲನಗರ, ಜು 08: ಕಾಂಗ್ರೆಸ್ ನ ಈ ಬಾರಿಯ ಬಜೆಟ್ ಎಲ್ಲಾ ವರ್ಗದ ಪರವಾದ ಜನಪರ ಬಜೆಟ್ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ…
Read More » -
ಅರಣ್ಯ ವನ್ಯಜೀವಿ
ಮುಂದುವರೆದ ಕಾಡಾನೆಗಳ ಉಪಟಳ: ಕಾಡಾನೆ ದಾಳಿಗೆ ಗೇಟ್ ಧ್ವಂಸ
ಕುಶಾಲನಗರ, ಜು 07: ಕಾಡಾನೆ ದಾಳಿಗೆ ಕೊಡಗರಹಳ್ಳಿಯ ಬಿಬಿ ಪ್ಲಾಂಟೇಷನ್ ಗೆ ಸೇರಿದ ಗೇಟ್ ಧ್ವಂಸಗೊಂಡಿದೆ. ದೃಢಕಾಯ ಕಾಡಾನೆಯೊಂದು ಈ ಎಸ್ಟೇಟ್ ನಲ್ಲಿ ಬೀಡುಬಿಟ್ಟಿದ್ದು ಉಪಟಳ ಹೆಚ್ಚಾಗಿದೆ.…
Read More » -
ಪ್ರಕಟಣೆ
ನಿಧನ: ಕುದುಕುಳಿ ಲೋಕೇಶ್
ಕುಶಾಲನಗರ, ಜು 07: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ವಿರೂಪಾಕ್ಷಪುರ ಗ್ರಾಮದ ಕುದುಕುಳಿ ದಿವಂಗತ ಶಿವಣ್ಣ ಅವರ ಪುತ್ರ ಲೋಕೇಶ್ (55) ಅವರು ಶುಕ್ರವಾರ ಬೆಳಗ್ಗೆ ನಿಧನರಾದರು. ಲೋಕೇಶ್…
Read More » -
ಆರೋಪ
ಕುಶಾಲನಗರದಲ್ಲಿ ವರ್ಗಾವಣೆ, ಕಮಿಷನ್ ದಂಧೆ ಆರೋಪ: ಕಡಿವಾಣಕ್ಕೆ ಒತ್ತಾಯ
ಕುಶಾಲನಗರ, ಜು 06: ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕುಶಾಲನಗರ ತಾಲೂಕಿನಲ್ಲಿ ಕಛೇರಿಗೊಬ್ಬ ಮರಿ ಶಾಸಕರು ಹುಟ್ಟುಕೊಂಡಿದ್ದು, ಅಧಿಕಾರಿಗಳು, ನೌಕರರು ಒತ್ತಡ ಮತ್ತು ಆತಂಕದ ನಡುವೆ ಕೆಲಸ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ನಡೆದ ಡಾ.ಬಾಬು ಜಗಜೀವನರಾಂ ಅವರ 37ನೇ ಪರಿನಿರ್ವಾಣ ಕಾರ್ಯಕ್ರಮ
ಕುಶಾಲನಗರ, ಜು 06: ಕುಶಾಲನಗರ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಕುಶಾಲನಗರ ತಾಲೂಕು ತಹಸೀಲ್ದಾರ್ ಕಛೇರಿಯಲ್ಲಿ ಹಸಿರು…
Read More » -
ಕಾರ್ಯಕ್ರಮ
ಆಟೋ ಚಾಲಕರು ಮಾಲೀಕರ ಸಂಘದ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರ
ಕುಶಾಲನಗರ, ಜು 06: ಕುಶಾಲನಗರದ ಆಟೋ ಚಾಲಕರು ಮಾಲೀಕರ ಸಂಘದ 2023-24 ನೇ ಸಾಲಿಗೆ ನಡೆದ ಚುನಾವಣೆಯಲ್ಲಿ ಜಯಗಳಿಸಿದ 9 ಮಂದಿ ನೂತನ ನಿರ್ದೇಶಕರಿಗೆ ಪ್ರಮಾಣಪತ್ರ ವಿತರಿಸಿ…
Read More » -
ಪ್ರಕಟಣೆ
ಕೆ.ಕೆ.ಮಂಜುನಾಥ್ ಕುಮಾರ್ ಗೆ ಪ್ರಮುಖ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಾಧ್ಯತೆ
ಕುಶಾಲನಗರ, ಜು 05: ಕೊಡಗು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಉದ್ಯಮಿ ಕೆ.ಕೆ.ಮಂಜುನಾಥ್ ಕುಮಾರ್ ಅವರಿಗೆ ಈ ಬಾರಿ ನಿಗಮ ಮಂಡಳಿಯೊಂದರ ಅಧ್ಯಕ್ಷ ಸ್ಥಾನ ದೊರಕುವ ಸಾಧ್ಯತೆ…
Read More » -
ಕಾರ್ಯಕ್ರಮ
ಕೂಡಿಗೆಯಲ್ಲಿ ನಡೆದ ಪೌತಿ ಖಾತೆ ಆಂದೋಲನ
ಕುಶಾಲನಗರ, ಜುಲೈ 05: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಪೌತಿ ಖಾತೆ ಆಂದೋಲನ ಕಾರ್ಯಕ್ರಮ ಕೂಡಿಗೆ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಕುಶಾಲನಗರ ತಾಲ್ಲೂಕು ಉಪ ತಹಶೀಲ್ದಾರ್ ಮಧುಸೂದನ್…
Read More » -
ಮಳೆ
ಚುರುಕು ಪಡೆದ ಮುಂಗಾರು, ಧರೆಗುರುಳಿದ ಮರ: ಆರೆಂಜ್ ಅಲರ್ಟ್ ಘೋಷಣೆ
ಕುಶಾಲನಗರ, ಜು 04: ಕೊಡಗು ಜಿಲ್ಲೆಯಲ್ಲಿ ತೀವ್ರಗೊಂಡ ಗಾಳಿ ಮಳೆಗೆ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಬೃಹತ್ ಮರ ಧರೆಗುರುಳಿದೆ. ಮಡಿಕೇರಿ ಕುಶಾಲನಗರ ಮಧ್ಯೆ ಬೋಯಿಕೇರಿ ಬಳಿ…
Read More » -
ಸನ್ಮಾನ
ಕೂಡುಮಂಗಳೂರು ಗ್ರಾಪಂ ಗೆ ಗಾಂಧಿಗ್ರಾಮ ಪ್ರಶಸ್ತಿ: ಫಲಕ, ಪ್ರಮಾಣಪತ್ರ ಹಸ್ತಾಂತರ
ಕುಶಾಲನಗರ, ಜು 04: 2021-22 ನೇ ಸಾಲಿನಲ್ಲಿ ಗಾಂಧಿ ಗ್ರಾಮ ಪ್ರಶಸ್ತಿ ಪಡೆದಿರುವ ಕೂಡುಮಂಗಳೂರು ಗ್ರಾಮಪಂಚಾಯಿತಿಗೆ ಪ್ರಶಸ್ತಿ ಪತ್ರ ಮತ್ತು ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು. ಮಂಗಳವಾರ…
Read More » -
ಆರೋಪ
ಕುಶಾಲನಗರದ ಹೋಟೆಲ್, ರೆಸ್ಟಾರೆಂಟ್ ಗಳಲ್ಲಿ ಬೇಕಿದೆ ಶುಚಿತ್ವ ಪರಿಶೀಲನೆ
ಕುಶಾಲನಗರ, ಜು 04: ಕುಶಾಲನಗರದ ಹೋಟೆಲ್, ರೆಸ್ಟಾರೆಂಟ್ ಗಳಲ್ಲಿ ಸ್ವಚ್ಚತೆ, ಆಹಾರ ಗುಣಮಟ್ಟದ ಬಗ್ಗೆ ಸ್ಥಳೀಯ ಆಡಳಿತ, ಆರೋಗ್ಯ ಇಲಾಖೆ ಗಮನಹರಿಸುವ ಅಗತ್ಯವಿದೆ. ಊಟಕ್ಕೆ ತೆರಳಿದ ಪ್ರಖ್ಯಾತ…
Read More » -
ಕಾರ್ಯಕ್ರಮ
ಮಾಜಿ ಸಚಿವ ಅಪ್ಪಚ್ಚುರಂಜನ್ ಅವರ ಹುಟ್ಟುಹಬ್ಬ ಆಚರಣೆ
ಕುಶಾಲನಗರ, ಜು 04: ಮಾಜಿ ಸಚಿವ, ಮಡಿಕೇರಿ ಕ್ಷೇತ್ರದ ಮಾಜಿ ಶಾಸಕ ಅಪ್ಪಚ್ಚುರಂಜನ್ ಅವರ 66 ನೇ ವರ್ಷದ ಹುಟ್ಟುಹಬ್ಬ ಆಚರಣೆ ನಡೆಯಿತು. ಅಪ್ಪಚ್ಚುರಂಜನ್ ಅವರ ಅಭಿಮಾನಿ…
Read More » -
ಪ್ರಕಟಣೆ
ಕುಶಾಲನಗರ ವಲಯ ಅರಣ್ಯಾಧಿಕಾರಿ ವರ್ಗಾವಣೆ
ಕುಶಾಲನಗರ, ಜು 04: ಕೇವಲ ಒಂದೂವರೆ ವರ್ಷ ಸೇವೆ ಸಲ್ಲಿಸಿದ ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ.ಶಿವರಾಂ ಅವರನ್ನು ವರ್ಗಾವಣೆ ಮಾಡಲಾಗಿದೆ. ಹುಣಸೂರಿನ ರತನ್ ಕುಮಾರ್ ಅವರು ಕುಶಾಲನಗರ…
Read More » -
ಪ್ರಕಟಣೆ
ಕುಶಾಲನಗರ ಆಟೋ ಚಾಲಕರು,ಮಾಲೀಕರ ಸಂಘದ ಆಡಳಿತ ಮಂಡಳಿಗೆ ತಂಡ ರಚನೆ
ಕುಶಾಲನಗರ, ಜು 03: ಕೃಷ್ಣ ದರ್ಶನ್ ನೇತೃತ್ವದಲ್ಲಿ ಆಟೋ ಚಾಲಕರು ಮಾಲೀಕರ ಸಂಘದ ನೂತನ ಸಾಲಿನ ಆಡಳಿತ ಮಂಡಳಿಗೆ ತಂಡ ರಚನೆ ಮಾಡಲಾಗಿದೆ. 9 ನಿರ್ದೇಶಕರ ಸ್ಥಾನಕ್ಕೆ…
Read More »