Recent Post
-
ಧಾರ್ಮಿಕ
ಕಾವೇರಿ ಜಾಗೃತಿ ರಥಯಾತ್ರೆ: ಕೊಡಗು ಜಿಲ್ಲೆಗೆ ಆಗಮಿಸಿದ ಸಾಧುಸಂತರು
ಕುಶಾಲನಗರ, ಅ 19: ಸ್ವಚ್ಛ ಕಾವೇರಿಗಾಗಿ ಹಮ್ಮಿಕೊಳ್ಳಲಾದ 13ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಅಖಿಲ ಭಾರತ ಸನ್ಯಾಸಿ ಸಂಘದ ಸಾಧು ಸಂತರು ಗುರುವಾರ…
Read More » -
ಶಿಕ್ಷಣ
ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ಎನ್.ಎಸ್.ಎಸ್. ಶಿಬಿರಗಳು ಸಹಕಾರಿ
ಕುಶಾಲನಗರ, ಅ 19: ವಿದ್ಯಾರ್ಥಿಗಳ ಉತ್ತಮ ಭವಿಷ್ಯ ನಿರ್ಮಾಣಕ್ಕೆ ರಾಷ್ಡ್ರೀಯ ಸೇವಾ ಯೋಜನಾ ಶಿಬಿರಗಳು ಅತ್ಯುತ್ತಮ ವೇದಿಕೆ ಎಂದು ಉಪನ್ಯಾಸಕರೂ ಆದ ವಾಗ್ಮಿ ಎಂ.ನಂಜುಂಡಸ್ವಾಮಿ ಹೇಳಿದರು. ಕುಶಾಲನಗರದ…
Read More » -
ಅರಣ್ಯ ವನ್ಯಜೀವಿ
ಹುದುಗೂರಿನಲ್ಲಿ ಕಾಡಾನೆಗಳ ಹಾವಳಿ ತಡೆಗಟ್ಟುವ ಮಾಹಿತಿ ಕಾರ್ಯಗಾರ
ಕುಶಾಲನಗರ, ಅ 19: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ಅರಣ್ಯ ಇಲಾಖೆಯ ವತಿಯಿಂದ ಕಾಡಾನೆಗಳು ಜಮೀನಿಗೆ ದಾಳಿ ಮಾಡುವುದನ್ನು ತಡೆಗಟ್ಟಲು ಅನುಸರಿಸಬಹುದಾದ ಕ್ರಮಗಳ ಕುರಿತು…
Read More » -
ಶಿಕ್ಷಣ
ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೌಶಲ್ಯಾಭಿವೃದ್ದಿ ತರಬೇತಿ ಕಾರ್ಯಗಾರ
ಕುಶಾಲನಗರ, ಅ 19: ಭಾಷೆ ಮುಖ್ಯವಲ್ಲ ಅದನ್ನು ಬಳಸುವ ಪದ ಆರೋಗ್ಯವಾಗಿರಬೇಕು ಎಂದು ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಹರ್ಷ…
Read More » -
ಕಾರ್ಯಕ್ರಮ
ಕುಶಾಲನಗರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಹಾಬಲೇಶ್ವರ್ ಭಟ್ ದತ್ತಿನಿಧಿ ಉಪನ್ಯಾಸ
ಕುಶಾಲನಗರ,ಅ.19: ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿ ಎನ್ನುವುದು ಅರ್ಥಹೀನವಾದುದು. ಇದರ ಬದಲಾಗಿ ಕನ್ನಡ ಭಾಷೆ, ಸಂಸ್ಕೃತಿಯನ್ನು ನಮ್ಮ ನಿತ್ಯ ಜೀವನ ಹಾಗೂ…
Read More » -
ಸಭೆ
ಅಧಿಕಾರಿಗಳ ಗೈರು: ಕೂಡುಮಂಗಳೂರು ಗ್ರಾಪಂ ಕೆಡಿಪಿ ಸಭೆ ಮುಂದೂಡಿಕೆ
ಕುಶಾಲನಗರ, ಅ 19: ಕೂಡುಮಂಗಳೂರು ಗ್ರಾಮ ಪಂಚಾಯತಿ ಕೆ.ಡಿ.ಪಿ. ಸಭೆಯನ್ನು ಕೂಡುಮಂಗಳೂರು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಆದರೆ ಪ್ರಮುಖ ಇಲಾಖೆಗಳ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಸಭೆಯನ್ನು…
Read More » -
ಕಾರ್ಯಕ್ರಮ
ಕುಶಾಲನಗರ ರೋಟರಿಗೆ ಜಿಲ್ಲಾ 3181ರ ರಾಜ್ಯಪಾಲ ಭೇಟಿ, ಜಿಮ್ ಉಪಕರಣ ಲೋಕಾರ್ಪಣೆ
ಕುಶಾಲನಗರ, ಅ 19: ಕುಶಾಲನಗರ ರೋಟರಿ ಸಂಸ್ಥೆಗೆ ರೋಟರಿ ಜಿಲ್ಲಾ 3181 ರ ರಾಜ್ಯಪಾಲ ಎಚ್.ಆರ್.ಕೇಶವ ಅವರ ಅಧಿಕೃತ ಭೇಟಿ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭ ಕುಶಾಲನಗರ…
Read More » -
ಅರಣ್ಯ ವನ್ಯಜೀವಿ
ದಾಹ ತಣಿಸಿಕೊಂಡು ವಿಶ್ರಮಿಸುತ್ತಿರುವ ಕಾಡಾನೆಗಳ ಹಿಂಡು
ಕುಶಾಲನಗರ, ಅ 19: ಕೂಡಿಗೆ ಗ್ರಾಪಂ ವ್ಯಾಪ್ತಿಯ ಹುದುಗೂರು ಗ್ರಾಮದ ಹಾರಂಗಿ ನದಿ ದಂಡೆಯಲ್ಲಿ ಹಗಲು ವೇಳೆ ಕಾಡಾನೆಗಳ ಹಿಂಡು ಕಾಣಿಸಿಕೊಂಡಿವೆ. ಬೆಂಡೆಬೆಟ್ಟ ಮೀಸಲು ಅರಣ್ಯದಿಂದ ಮರಿಯಾನೆಗಳೊಂದಿಗೆ…
Read More » -
ಕಾಮಗಾರಿ
ವಾಣಿಜ್ಯ ಸಂಕೀರ್ಣ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ
ಕುಶಾಲನಗರ, ಅ 19: ಕೂಡುಮಂಗಳೂರು ಹಾಗೂ ಕೂಡ್ಲೂರು ಅವಳಿ ಗ್ರಾಮಗಳ ಗ್ರಾಮ ದೇವತೆ ದೊಡ್ಡಮ್ಮ ದೇವಾಲಯದ ಆವರಣದಲ್ಲಿ ಹೆದ್ದಾರಿ ಬದಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ 15 ಲಕ್ಷ ವೆಚ್ಚದ…
Read More » -
ಕಾರ್ಯಕ್ರಮ
ಗೋ ನವರಾತ್ರಿ ಉತ್ಸವದ ಸಂದೇಶ ಮತ್ತು ಉದ್ದೇಶ ಸಾರುವ ಗೋ ರಥಯಾತ್ರೆಗೆ ಭವ್ಯ ಸ್ವಾಗತ
ಕುಶಾಲನಗರ, ಅ 18: ಗೋ ನವರಾತ್ರಿ ಉತ್ಸವದ ಸಂದೇಶ ಮತ್ತು ಉದ್ದೇಶ ಸಾರುವ ಗೋ ರಥಯಾತ್ರೆ ಕುಶಾಲನಗರ, ಕೂಡಿಗೆ ಭಾಗದಲ್ಲಿ ಸಂಚರಿಸಿತು. ಬಂಟ್ವಾಳದ ರಾಧಾ ಸುರಭಿ ಗೋಮಂದಿರ…
Read More » -
ಕಾರ್ಯಕ್ರಮ
ಬಾರವಿ ಕಾವೇರಿ ಕನ್ನಡ ಸಂಘದಿಂದ 11ನೇ ವರ್ಷದ ಕಾವೇರಿ ಸಂಕ್ರಮಣ ಆಚರಣೆ
ಕುಶಾಲನಗರ, ಅ 18: ಬಾರವಿ ಕಾವೇರಿ ಕನ್ನಡ ಸಂಘದ ಆಶ್ರಯದಲ್ಲಿ 11ನೇ ವರ್ಷದ ಕಾವೇರಿ ಸಂಕ್ರಮಣ ಆಚರಣೆ ಅಂಗವಾಗಿ ಕಾವೇರಿ ತೀರ್ಥ ವಿತರಣೆ ಮತ್ತು ಅನ್ನಸಂತರ್ಪಣೆ ಕಾರ್ಯ…
Read More » -
ಕಾರ್ಯಕ್ರಮ
ಕುಶಾಲನಗರದ ಕಾವೇರಿ ತೀರ್ಥ ವಿತರಣಾ ಸಮಿತಿಯಿಂದ ಕಾವೇರಿ ತೀರ್ಥ ವಿತರಣೆ
ಕುಶಾಲನಗರ, ಅ 18: ಕುಶಾಲನಗರದ ಕಾವೇರಿ ತೀರ್ಥ ವಿತರಣಾ ಸಮಿತಿ ವತಿಯಿಂದ ಕುಶಾಲನಗರ ತಾಲೂಕಿನಾದ್ಯಂತ ಕಾವೇರಿ ತೀರ್ಥ ವಿತರಣೆ ಕಾರ್ಯ ನಡೆಯಿತು. ಕುಶಾಲನಗರ ಕಾರು ನಿಲ್ದಾಣದಿಂದ ತೀರ್ಥ…
Read More » -
ಪ್ರಕಟಣೆ
ಕುಶಾಲನಗರದ ಸುತ್ತಮುತ್ತಲಿನ ವಿವಿಧೆಡೆ ಇಂದು ಕಾವೇರಿ ತೀರ್ಥ, ಪ್ರಸಾದ ವಿತರಣೆ
ಕುಶಾಲನಗರ, ಅ 18: ಕೊಡಗಿನ ತಲಕಾವೇರಿಯಲ್ಲಿ ಪವಿತ್ರ ಕಾವೇರಿ ತೀರ್ಥೋದ್ಭವ ನಡೆದಿದ್ದು ಅಲ್ಲಿಂದ ಸಂಗ್ರಹಿಸಿದ ತೀರ್ಥವನ್ನು ಬುಧವಾರ ಕುಶಾಲನಗರ, ಕೂಡುಮಂಗಳೂರು ವ್ಯಾಪ್ತಿಯಲ್ಲಿ ವಿತರಣೆ ನಡೆಯಲಿದೆ. ಕುಶಾಲನಗರ ಕಾವೇರಿ…
Read More » -
ಆರೋಗ್ಯ
ಅಯಾತನ ರೆಸಾರ್ಟ್ ನಲ್ಲಿ ಆರೋಗ್ಯ ತಪಾಸಣಾ, ರಕ್ತದಾನ ಶಿಬಿರ
ಕುಶಾಲನಗರ, ಅ 17: ಸೋಮವಾರಪೇಟೆ ಶಾಂತಳ್ಳಿಯ ಬೀದಳ್ಳಿ ಗ್ರಾಮದ ಅಯತಾನ ರೆಸಾರ್ಟ್ ನಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ, ಕುಶಾಲನಗರ ಮತ್ತು ಶಾಂತಳ್ಳಿ ಆರೋಗ್ಯ ಕೇಂದ್ರದ ವತಿಯಿಂದ ಆರೋಗ್ಯ…
Read More » -
ಪ್ರತಿಭಟನೆ
ಕುಶಾಲನಗರದಲ್ಲಿ ಪ್ರೊ.ಭಗವಾನ್ ಪ್ರತಿಕೃತಿ ದಹಿಸಿ ಪ್ರತಿಭಟನೆ
ಕುಶಾಲನಗರ, ಅ 17: ಒಕ್ಕಲಿಗ ಸಮುದಾಯದ ಬಗ್ಗೆ ಪ್ರೊ.ಭಗವಾಬ್ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಕುಶಾಲನಗರ ತಾಲೂಕು ಒಕ್ಕಲಿಗ ಸಮಾಜದಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು. ಫೀಲ್ಡ್ ಮಾರ್ಷಲ್…
Read More » -
ಪ್ರಕಟಣೆ
8 ಅಡಿ ಎತ್ತರದ 30 ಕೆ.ಜಿ.ತೂಕದ ಓಲೆ ಮೀನು
ಕುಶಾಲನಗರ, ಅ 17: ಹೇಳಿಕೇಳಿ ಕೊಡಗು ಜಿಲ್ಲೆಯು ಮಾಂಸಪ್ರಿಯರ ತವರಾಗಿದ್ದು ಜಿಲ್ಲೆಯಲ್ಲಿ ಯಥೇಚ್ಛವಾಗಿ ಪ್ರತಿನಿತ್ಯ ಮಾಂಸ ಮೀನು ಮಾರಾಟವು ನೆರವೇರುತ್ತದೆ. ಕೊಡಗಿಗೆ ಆಗಮಿಸುವ ಪ್ರವಾಸಿಗರಂತೂ ಕೊಡಗಿನ ಮೀನು…
Read More » -
ಪ್ರಕಟಣೆ
ಮೊಹಮ್ಮದ್ ಅಝರ್ ಅವರಿಗೆ ಪಿ.ಹೆಚ್.ಡಿ ಪದವಿ
ಕುಶಾಲನಗರ, ಅ 16:ಕುಶಾಲನಗರದ ಉದ್ಯಮಿ ಹಾಗೂ ಸಾಫಲ್ಯ ರೆಸಿಡೆನ್ಸಿ ಮಾಲೀಕರಾದ ಅಬ್ದುಲ್ ಹಮೀದ್ ಹಾಗೂ ಸಫುರ ಹಮೀದ್ ಅವರ ಕೊನೆಯ ಸುಪುತ್ರ *ಮೊಹಮ್ಮದ್ ಅಝರ್ ಕೆ .ಎ*…
Read More » -
ರಾಜಕೀಯ
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಛೇರಿಗೆ ಸಚಿವ ಭೋಸರಾಜು ಭೇಟಿ: ಕೊಡಗಿಗೆ 25 ಕೋಟಿಯ ಯೋಜನೆ
ಕುಶಾಲನಗರ, ಅ 16: ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಅವರು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಛೇರಿಗೆ ಭೇಟಿ ನೀಡಿದರು. ಶಾಸಕ ಡಾ.ಮಂಥರ್ ಗೌಡ, ಕೊಡಗು ಜಿಲ್ಲಾ…
Read More » -
ಕಾರ್ಯಕ್ರಮ
ಕೊಡಗು ವಿವಿಯಲ್ಲಿ ಪ್ರಚಾರೋಪನ್ಯಾಸ ಮಾಲೆ ಕಾರ್ಯಕ್ರಮ
ಕುಶಾಲನಗರ, ಅ 16: ಕನ್ನಡ ಭಾಷೆಯ ಬಗೆಗಿನ ತಾತ್ಸಾರ ಮನೋಭಾವದಿಂದ ಹೊರಬಂದು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಯ ಸಾಂಸ್ಕೃತಿಕ ಗರಿಮೆಯನ್ನು ಹೆಚ್ಚಿಸುವಲ್ಲಿ ಶ್ರಮಿಸಬೇಕು ಎಂದು…
Read More » -
ಕಾರ್ಯಕ್ರಮ
ಚಂದ್ರಯಾನದ ಪ್ರತಿಕೃತಿಯೊಂದಿಗೆ ದಸರಾ ಗೊಂಬೆಗಳ ಅಲಂಕಾರ
ಕುಶಾಲನಗರ, ಅ 16: ವಾಸವಿ ಯುವತಿಯರ ಸಂಘದ ವತಿಯಿಂದ ನವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಕನ್ನಿಕಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಬೊಂಬೆಗಳನ್ನು ಜೋಡಿಸಲಾಗಿದೆ. ಈ ಬಾರಿ ವಿಶೇಷವಾಗಿ ಚಂದ್ರಯಾನ…
Read More » -
ಧಾರ್ಮಿಕ
ಹುದುಗೂರು ಉಮಾಮಹೇಶ್ವರ ಕ್ಷೇತ್ರದಲ್ಲಿ ಸಹಸ್ರನಾಮ, ಕುಂಕುಮಾರ್ಚನೆ
ಕುಶಾಲನಗರ ಅ.16: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ಕ್ಷೇತ್ರದ ಶ್ರೀ ಮಹಾದೇವಿ ಸನ್ನಿಧಿಯಲ್ಲಿ 15 ರಿಂದ 23 ರ ವರೆಗೆ ನಡೆಯುವ…
Read More » -
ಧಾರ್ಮಿಕ
ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ವಿಶೇಷ ಪೂಜೆ
ಕುಶಾಲನಗರ, ಅ 16: ನವರಾತ್ರಿ ಹಬ್ಬದ ಮೊದಲ ದಿನವಾದ ಬಾನುವಾರ ಕುಶಾಲನಗರದ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ದೇವಿಗೆ ಬಾಲ ಪುಷ್ಪ ಅಲಂಕಾರವನ್ನು ದೇವಸ್ಥಾನದ ಅರ್ಚಕರಾದ…
Read More » -
ಕ್ರೈಂ
ಕ್ರೀಡಾಶಾಲಾ ಹಾಕಿ ಟರ್ಫ್ ಮೈದಾನಕ್ಕೆ ಫ್ಲಡ್ ಲೈಟ್ ಅಳವಡಿಕೆ ಭರವಸೆ
ಕುಶಾಲನಗರ ಅ. 14: ಕೂಡಿಗೆಯ ಕ್ರೀಡಾ ಶಾಲೆಯಲ್ಲಿ ಈಗಾಗಲೇ ಮೂರು ಕೋಟಿಗೂ ಅಧಿಕ ವೆಚ್ಚದ ಹಾಕಿ ಟರ್ಫ್ ಮೈದಾನದ ಕಾಮಗಾರಿಯು ಸಂಪೂರ್ಣವಾಗಿ ಪೂರ್ಣಗೊಂಡು ಅನೇಕ ಹಾಕಿ ಕ್ರೀಡಾಕೂಟಗಳು…
Read More » -
ಕಾಮಗಾರಿ
ಕೂಡುಮಂಗಳೂರು ಗ್ರಾಪಂ ವತಿಯಿಂದ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಭೂಮಿಪೂಜೆ
ಕುಶಾಲನಗರ, ಅ 14: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂದಾಜು 5.2 ಲಕ್ಷ ವೆಚ್ಚದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ ಕಾಮಗಾರಿಗೆ…
Read More » -
ಕ್ರೀಡೆ
ಕುಶಾಲನಗರದಲ್ಲಿ ರಾಜ್ಯಮಟ್ಟದ ಸೂಪರ್-5 ಫುಟ್ಬಾಲ್ ಕ್ರೀಡಾಕೂಟಕ್ಕೆ ಚಾಲನೆ
ಕುಶಾಲನಗರ, ಅ 14: ಕುಶಾಲನಗರದ 5 ಸ್ಟಾರ್ ಫುಟ್ಬಾಲ್ ಕ್ಲಬ್ ಆಶ್ರಯದಲ್ಲಿ ಜಿಎಂಪಿ ಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ರಾಜ್ಯಮಟ್ಟದ ಸೂಪರ್-5 ಫುಟ್ಬಾಲ್ ಕ್ರೀಡಾಕೂಟಕ್ಕೆ…
Read More » -
ಪ್ರಕಟಣೆ
ಕುಶಾಲನಗರ ತಾಲೂಕಿನಾದ್ಯಂತ 18 ರಂದು ತೀರ್ಥ, ಪ್ರಸಾದ ವಿತರಣೆ
ಕುಶಾಲನಗರ, ಅ 14: ಕುಶಾಲನಗರದ ಕಾವೇರಿ ತೀರ್ಥ ವಿತರಣೆ ಸಮಿತಿ ವತಿಯಿಂದ ಅ.18 ರಂದು ಕಾವೇರಿ ತೀರ್ಥ ವಿತರಣೆ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಪ್ರಮುಖ ಕೆ.ಎಸ್.ಶಶಿಕುಮಾರ್…
Read More » -
ಚುನಾವಣೆ
ಮುಂಜಾನೆ 4 ಗಂಟೆವರೆಗೆ ನಡೆದ ಮರುಎಣಿಕೆ: 1 ಮತದಿಂದ ಅರುಣ್ ಕುಮಾರ್ ಗೆಲುವು
ಕುಶಾಲನಗರ, ಅ 13: ರಾಮೇಶ್ವರ ಕೂಡುಮಂಗಳೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಮುಂದಿನ 5 ವರ್ಷಗಳ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ನಾಟಕೀಯ ಬೆಳವಣಿಗೆಗಳು…
Read More » -
ಚುನಾವಣೆ
ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘ ಚುನಾವಣೆ: 543 ಮತಗಳ ಅಂತರದಿಂದ ಗೆಲುವು
ಕುಶಾಲನಗರ, ಆ 12: ರಾಮೇಶ್ವರ ಕೂಡುಮಂಗಳೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಸಾಲಗಾರರ ಪರಿಶಿಷ್ಟ ಪಂಗಡ ಕ್ಷೇತ್ರದುಂದ ಸ್ಪರ್ಧಿಸಿದ್ದ ಎಸ್.ಆರ್.ಅರುಣ್…
Read More » -
ಚುನಾವಣೆ
ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆ
ಕುಶಾಲನಗರ ಅ 12: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯು ಸಂಘದ ಸಭಾಂಗಣದಲ್ಲಿ ನಡೆಯಿತು. 2023-28ನೇ ಸಾಲಿನ…
Read More » -
ಕಾರ್ಯಕ್ರಮ
ಹೆಬ್ಬಾಲೆ ಗ್ರಾಪಂ ಗೆ ಕೆರೆ ಜಾಗಗಳ ದಾಖಲೆ ಹಸ್ತಾಂತರ
ಕುಶಾಲನಗರ, ಅ 12: ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಉಪ ಗ್ರಾಮಗಳ ಸರಕಾರಿ ಕೆರೆ ಜಾಗವನ್ನು ಕಂದಾಯ ಇಲಾಖೆಯ ಮೂಲಕ ಸರ್ವೆ ನಡೆಸಿ ಕೆರೆಯ ದಾಖಲೆಗಳನ್ನು…
Read More » -
ಪ್ರಕಟಣೆ
15 ರಿಂದ ಹುದುಗೂರಿನಲ್ಲಿ ನವರಾತ್ರಿ ಪೂಜ್ಯೋತ್ಸವ, ಮೃತ್ಯುಂಜಯ ಹೋಮ
ಕುಶಾಲನಗರ ಅ 12: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ಕ್ಷೇತ್ರದ ಶ್ರೀ ಮಹಾದೇವಿ ಸನ್ನಿಧಿಯಲ್ಲಿ 15 ರಿಂದ 23 ರ ವರೆಗೆ…
Read More » -
ಸಭೆ
ಸುಂದರನಗರ ವಾರ್ಡ್ ಸಭೆ: ವಾರ್ಡ್ ಅಭಿವೃದ್ಧಿ ಬಗ್ಗೆ ಚರ್ಚೆ
ಕುಶಾಲನಗರ, ಅ 12: ಕೂಡುಮಂಗಳೂರು ಗ್ರಾ.ಪಂ ಸುಂದರನಗರದ ವಾರ್ಡ್ ಸಭೆಯು, ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರ ಅಧ್ಯಕ್ಷತೆಯಲ್ಲಿ ಸುಂದರನಗರ ಸಮುದಾಯ ಭವನದಲ್ಲಿ ನಡೆಯಿತು. ಸಭೆಯಲ್ಲಿ ಸರ್ಕಾರದ ಯೊಜನೆಗಳ…
Read More » -
ಕ್ರೀಡೆ
ರಾಜ್ಯಮಟ್ಟದ ಹಾಕಿ: ಮೈಸೂರು ವಿಭಾಗ ಪ್ರಥಮ, ಕಲ್ಬುರ್ಗಿ ತಂಡ ದ್ವಿತೀಯ
ಕುಶಾಲನಗರ ಅ 11: ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ , ಶಾಲಾ ಶಿಕ್ಷಣ ಇಲಾಖೆ, ಇವರ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ಕಾಲದ ರಾಜ್ಯ ಮಟ್ಟದ ಬಾಲಕರು…
Read More » -
ಸುದ್ದಿಗೋಷ್ಠಿ
ಮಹಿಷಾ ದಸರಾಗೆ ಬೆಂಬಲ: ಕೆ.ಬಿ ರಾಜು
ಕುಶಾಲನಗರ ಅ 11:ಸಂಸದ ಪ್ರತಾಪ್ ಸಿಂಹ ಮಹಿಷಾ ದಸರಾ ಆಚರಣೆಯನ್ನು ವಿರೋಧಿಸುವುದರ ಮೂಲಕ ಜಾತಿ ಜಾತಿಗಳ ನಡುವೆ ವೈಷಮ್ಯ ಹುಟ್ಟು ಹಾಕುತ್ತಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ…
Read More » -
ಪ್ರಕಟಣೆ
ಮಾಜಿ ಸೈನಿಕರ ಸಂಘಗಳ ಒಕ್ಕೂಟಕ್ಕೆ ಸೇರ್ಪಡೆಗೆ ನಕಾರ
ಕುಶಾಲನಗರ, ಅ 11: ಮಾಜಿ ಸೈನಿಕರ ಸಂಘಗಳ ಒಕ್ಕೂಟಕ್ಕೆ ಸೇರ್ಪಡೆಯಾಗಲು ಕುಶಾಲನಗರದ ಮಾಜಿ ಸೈನಿಕರ ಸಂಘ ಇಚ್ಚಿಸುವುದಿಲ್ಲ ಎಂದು ಸಂಘದ ಅಧ್ಯಕ್ಷ ನಿವೃತ್ತ ಕ್ಯಾ.ಡಿ.ಕೆ.ಚಿಣ್ಣಪ್ಪ ತಿಳಿಸಿದ್ದಾರೆ. ಕುಶಾಲನಗರದಲ್ಲಿ…
Read More » -
ಕಾಮಗಾರಿ
ನಂಜರಾಯಪಟ್ಟಣ ಗ್ರಾಪಂ ವತಿಯಿಂದ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಭೂಮಿಪೂಜೆ
ಕುಶಾಲನಗರ, ಅ 11: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವತಿಯಿಂದ ಬುಧವಾರದಂದ್ದು ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ನಂಜರಾಯಪಟ್ಟಣ ಸ.ಹಿ.ಮಾ.ಪ್ರಾ,ಶಾಲೆಗೆ ಉದ್ಯೋಗ ಖಾತ್ರಿ ಯೋಜನೆಯಡಿ ರೂ.520000 ವೆಚ್ಚದಲ್ಲಿ…
Read More » -
ಕಾಮಗಾರಿ
ಬ್ಯಾಡಗೊಟ್ಟ ಪುನರ್ವಸತಿ ಶಿಬಿರದಲ್ಲಿ ಸ್ವಚ್ಚತಾ ಕಾರ್ಯ
ಕುಶಾಲನಗರ, ಅ 11: ಕೂಡಿಗೆ ಗ್ರಾಪಂ ವ್ಯಾಪ್ತಿಯ ಬ್ಯಾಡಗೊಟ್ಟದಲ್ಲಿರುವ ದಿಡ್ಡಳ್ಳಿ ನಿರಾಶ್ರಿತರ ಪುನರ್ವಸತಿ ಶಿಬಿರದಲ್ಲಿ ಕೂಡಿಗೆ ಗ್ರಾಪಂ ವತಿಯಿಂದ ಸ್ವಚ್ಚತಾ ಕಾರ್ಯ ನಡೆಯಿತು. ಗ್ರಾಪಂ ವತಿಯಿಂದ ಶಿಬಿರವನ್ನು…
Read More » -
ಸಭೆ
ಅಳುವಾರದಲ್ಲಿ ತೊರೆನೂರು ಗ್ರಾಮ ಪಂಚಾಯತ್ ನ ಗ್ರಾಮಸಭೆ
ಕುಶಾಲನಗರ, ಅ 11: ತೊರೆನೂರು ಗ್ರಾಮಪಂಚಾಯತ್ ನ ಗ್ರಾಮಸಭೆ ಅಳುವಾರದ ಸಮುದಾಯ ಭವನದಲ್ಲಿ ಗ್ರಾಪಂ ಅಧ್ಯಕ್ಷೆ ಶೋಭಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನೋಡಲ್ ಅಧಿಕಾರಿಯಾಗಿ ತಾಲೂಕು ಅಕ್ಷರ…
Read More » -
ರಾಜಕೀಯ
ಮತ್ತೊಮ್ಮೆ ಸೇವೆಗೆ ಆಗ್ರಹಿಸಿ ಸ್ಪರ್ಧಾ ಕಣಕ್ಕೆ ಧುಮಿಕಿರುವ ಕೆ.ಕೆ.ಹೇಮಂತ್ ಕುಮಾರ್ ತಂಡ
ಕುಶಾಲನಗರ, ಅ 11: ನಂ 242ನೇ ರಾಮೇಶ್ವರ ಕೂಡುಮಂಗಳೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘ 2023-28ನೇ ಸಾಲಿನ ಆಡಳಿತ ಮಂಡಳಿ ಚುನಾವಣೆ ಅ.12 ರಂದು…
Read More » -
ರಾಜಕೀಯ
ಕೊಡಗು-ಮೈಸೂರು ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಆಕಾಂಕ್ಷಿ ಡಾ.ಬಿ.ಜೆ.ವಿಜಯ್ ಕುಮಾರ್
ಕುಶಾಲನಗರ, ಅ 10: ಮೈಸೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಡಾ. ಬಿ.ಜೆ ವಿಜಯ ಕುಮಾರ್ ಅವರು ಸೋಮವಾರ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ರವರನ್ನು ಕುಶಾಲನಗರದಲ್ಲಿ…
Read More » -
ಕ್ರೀಡೆ
ರಾಜ್ಯಮಟ್ಟದ ಹಾಕಿ: ಬೆಳಗಾವಿ, ಮೈಸೂರು ಪ್ರಥಮ, ಕಲುಬುರ್ಗಿ,ಕೂಡಿಗೆ ದ್ವಿತೀಯ
ಕುಶಾಲನಗರ, ಅ 10: ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ , ಶಾಲಾ ಶಿಕ್ಷಣ ಇಲಾಖೆ, ಇವರ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ಕಾಲದ ರಾಜ್ಯ ಮಟ್ಟದ ಬಾಲಕರು,…
Read More » -
ಕಾಮಗಾರಿ
ಕುಶಾಲನಗರದಲ್ಲಿ ಶೀಘ್ರದಲ್ಲೇ ಇಂದಿರಾ ಕ್ಯಾಂಟಿನ್, ಶಾಸಕರ ಕಚೇರಿ ಪ್ರಾರಂಭ
ಕುಶಾಲನಗರ, ಅ 10: ಕುಶಾಲನಗರದ ಸಾರಿಗೆ ಬಸ್ ನಿಲ್ದಾಣದ ಪ್ರಾಂಗಣದಲ್ಲಿ ಇಂದಿರಾ ಕ್ಯಾಂಟಿನ್ ತೆರೆಯುವ ಹಿನ್ನಲೆಯಲ್ಲಿ ಶಾಸಕ ಮಂಥರ್ ಗೌಡ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ಕಾರ್ಯ ನಡೆಯಿತು.…
Read More » -
ಪ್ರಕಟಣೆ
ಜನಸೇವಾ ಟ್ರಸ್ಟ್ ಆಶ್ರಮದ ರೂಪಾ ರಮೇಶ್ ನಿಧನ
ಕುಶಾಲನಗರ, ಅ :10: ಕೊಡಗಿನ ವಿಕಾಸ್ ಜನ ಸೇವಾ ಟ್ರಸ್ಟ್ ನ ದಿ.ರಮೇಶ್ ಅವರ ಪತ್ನಿ ಕೂಡ ನಿಧನರಾದರು. ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಸಾವನ್ನಪ್ಪಿದ ರಮೇಶ್ ಅವರ…
Read More » -
ಟ್ರೆಂಡಿಂಗ್
ನಂಜರಾಯಪಟ್ಟಣದಲ್ಲಿ ವಿಜೃಂಭಣೆಯಿಂದ ಜರುಗಿದ ಓಣಂ ಹಾಗೂ ನಾರಾಯಣ ಗುರು ಜಯಂತಿ
ಕುಶಾಲನಗರ, ಅ 09: ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ ನ ನಂಜರಾಯಪಟ್ಟಣ ಶಾಖೆ ಆಶ್ರಯದಲ್ಲಿ ಬ್ರಹ್ಮರ್ಷಿ ಶ್ರೀ ನಾರಾಯಣ ಗುರುಗಳ 169ನೇ ಜಯಂತಿ ಮತ್ತು ಓಣಂ…
Read More » -
ಪ್ರಕಟಣೆ
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಗೆ ಕೊಡಗು ಪದಾಧಿಕಾರಿಗಳ ನೇಮಕ
ಕುಶಾಲನಗರ, ಅ 09: ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಬೆಂಗಳೂರು. (ವಾಸುದೇವ ಮೇಟಿ ಬಣ) ಬೆಂಗಳೂರಿನಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ. ಕೊಡಗು…
Read More » -
ಕಾರ್ಯಕ್ರಮ
ಸರಸ್ವತಿ ಶಿಕ್ಷಕರ ತರಬೇತಿ ಕೇಂದ್ರ 1994 ನೇ ಸಾಲಿನ ಪ್ರಶಿಕ್ಷಣಾರ್ಥಿಗಳಿಂದ ಗುರುವಂದನ
ಕುಶಾಲನಗರ, ಅ 09: ಮಡಿಕೇರಿ ಸರಸ್ವತಿ ಶಿಕ್ಷಕರ ತರಬೇತಿ ಕೇಂದ್ರದ 1994 ನೇ ಸಾಲಿನ ಪ್ರಶಿಕ್ಷಣಾರ್ಥಿಗಳಿಂದ ಗುರುವಂದನ ಸಮಾರಂಭವನ್ನು ಭಾನುವಾರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಯಡವನಾಡು…
Read More » -
ಕಾರ್ಯಕ್ರಮ
ಕುಶಾಲನಗರ ತಾಲೂಕು ವಿಶ್ವಕರ್ಮ ಸಮಾಜದಿಂದ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ, ಕುಂಕುಮಾರ್ಚನೆ ಮತ್ತು ವಾರ್ಷಿಕ ಮಹಾಸಭೆ
ಕುಶಾಲನಗರ, ಅ 08: ಕುಶಾಲನಗರ ತಾಲೂಕು ವಿಶ್ವಕರ್ಮ ಸಮಾಜದ ಆಶ್ರಯದಲ್ಲಿ 20ನೇ ವರ್ಷದ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ, ಕುಂಕುಮಾರ್ಚನೆ ಮತ್ತು ವಾರ್ಷಿಕ ಮಹಾಸಭೆ ಕಾರ್ಯಕ್ರಮ ನಡೆಯಿತು.…
Read More » -
ಪ್ರಕಟಣೆ
ವಿಕಾಸ್ ಜನಸೇವಾ ಟ್ರಸ್ಟ್ ಮುಚ್ಚದಂತೆ ಕ್ರಮವಹಿಸುವ ಬಗ್ಗೆ ಶಾಸಕ ಮಂಥರ್ ಗೌಡ ಭರವಸೆ
ಕುಶಾಲನಗರ, ಅ 08: ವಿಕಾಸ್ ಜನಸೇವಾ ಟ್ರಸ್ಟ್ ಮುಚ್ಚದಂತೆ ಕ್ರಮವಹಿಸುವ ಬಗ್ಗೆ ಶಾಸಕ ಮಂಥರ್ ಗೌಡ ಭರವಸೆ ನೀಡಿದ್ದಾರೆ. ಕುಶಾಲನಗರದಲ್ಲಿ ಪ್ರತಿಕ್ರಿಯೆ ನೀಡಿದ ಡಾ.ಮಂಥರ್ ಗೌಡ, ಟ್ರಸ್ಟ್…
Read More » -
ಪ್ರಕಟಣೆ
ವಿಕಾಸ್ ಜನಸೇವಾ ಟ್ರಸ್ಟ್ ನ ಆಶ್ರಮದ ರಮೇಶ್ ನಿಧನ
ಕುಶಾಲನಗರ, ಅ 08: ನಿರ್ಗತಿಕರಿಗೆ ಆಸರೆಯಾಗಿದ್ದ ಸಮಾಜ ಸೇವಕ ರಮೇಶ್ ಕೊನೆಯುಸಿರು. ಭಾನುವಾರ ನಸುಕಿನ 3.30 ಸಮಯದಲ್ಲಿ ಕೊನೆಯುಸಿರು. ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ತೀವ್ರ ಗಾಯಗೊಂಡಿದ್ದ…
Read More » -
ಪ್ರಕಟಣೆ
ಕರವೇ ಕೊಡಗು ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ ನಿಧನ
ಕುಶಾಲನಗರ, ಅ 08: ಕರವೇ ಕೊಡಗು ಜಿಲ್ಲಾಧ್ಯಕ್ಷ ಕುಶಾಲನಗರದ ವೆಂಕಟೇಶ್ ಪೂಜಾರಿ ನಿಧನ. ದೀರ್ಘ ಕಾಲದ ಅನಾರೋಗ್ಯದಿಂದ ನಿಧನರಾದ ವೆಂಕಟೇಶ್ ಪೂಜಾರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ…
Read More » -
ಪ್ರಕಟಣೆ
ಕುಶಾಲನಗರದ ಮಂಜುನಾಥ ಮೆಡಿಕಲ್ಸ್ ಮಾಲೀಕ ವಿದ್ಯಾಧರ್ ನಿಧನ
ಕುಶಾಲನಗರ, ಅ 08: ಕುಶಾಲನಗರದ ಉದ್ಯಮಿ ಬೈಪಾಸ್ ರಸ್ತೆಯ ನಿವಾಸಿ ಮಂಜುನಾಥ್ ಮೆಡಿಕಲ್ ಮಾಲೀಕ ವಿದ್ಯಾಧರ್ (60) ಭಾನುವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದರು. ಮುಂಜಾನೆ ತೀವ್ರ ಎದೆನೋವು…
Read More » -
ಪ್ರಕಟಣೆ
ಸಹಕಾರ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಯುವ ವಕೀಲ
ಕುಶಾಲನಗರ, ಅ 07: ವಕೀಲರೊಬ್ಬರು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುವ ಉತ್ಸಾಹದಿಂದ ಸಹಕಾರ ಸಂಘದ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈಗಾಗಲೆ ವಕೀಲ ವೃತ್ತಿಯಲ್ಲಿ ಯಶಸ್ಸು ಗಳಿಸಿರುವ…
Read More » -
ಕಾರ್ಯಕ್ರಮ
ನನ್ನ ಮಣ್ಣು, ನನ್ನ ದೇಶ ಅಮೃತ ಕಳಸ ಅಭಿಯಾನಕ್ಕೆ ಚಾಲನೆ
ಕುಶಾಲನಗರ, ಅ 07: ಕುಶಾಲನಗರ ಪುರಸಭೆ ವತಿಯಿಂದ ನನ್ನ ಮಣ್ಣು ನನ್ನ ದೇಶ ಅಮೃತ ಕಳಶ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಣ್ಣಿಗೆ ಹಾಗೂ ವೀರಯೋಧರ ನಮಿಸುವ ಈ…
Read More » -
ಪ್ರಕಟಣೆ
ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘ ಚುನಾವಣೆ: ನಿಕಟಪೂರ್ವ ಅಧ್ಯಕ್ಷರ ಅವಿರೋಧ ಆಯ್ಕೆ
ಕುಶಾಲನಗರ, ಅ 06: ರಾಮೇಶ್ವರ ಕೂಡುಮಂಗಳೂರು ಕೃಷಿ ವಿವಿಧೋದ್ದೇಶದ ಗ್ರಾಮೀಣ ಸಹಕಾರ ಸಂಘದ 2023-28ನೇ ಸಾಲಿನ ಚುನಾವಣಾ ಪ್ರಕ್ರಿಯೆ ನಡೆಯುತ್ತಿದ್ದು ಸಂಘದ ನಿಕಟಪೂರ್ವ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್…
Read More » -
ಪ್ರಕಟಣೆ
ವಿಶ್ವಕರ್ಮ ಸಮುದಾಯ; ವಿವಿಧ ಯೋಜನೆಗಳಡಿ ಅರ್ಜಿ ಆಹ್ವಾನ
ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2023-24ನೇ ಸಾಲಿನಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದ್ದು, ಈ ಯೋಜನೆಗಳಡಿ ಸಹಾಯಧನ/ ಸಾಲ-ಸೌಲಭ್ಯವನ್ನು ಪಡೆಯಲು ಇಚ್ಛಿಸುವವರು ಕಡ್ಡಾಯವಾಗಿ ಆನ್ಲೈನ್ ಮೂಲಕ ಸೇವಾಸಿಂಧು…
Read More » -
ಪ್ರಕಟಣೆ
ಕುಶಾಲನಗರ-ಸಿದ್ದಾಪುರ ಮಾರ್ಗ ಅಲ್ಲಲ್ಲಿ ಗುಂಡಿಮಯ: ದುರಸ್ಥಿಗೆ ಒತ್ತಾಯ: ರಸ್ತೆ ತಡೆ ಎಚ್ಚರಿಕೆ
ಕುಶಾಲನಗರ, ಅ 06: ಕುಶಾಲನಗರದಿಂದ ಸಿದ್ದಾಪುರಕ್ಕೆ ತೆರಳುವ ರಸ್ತೆ ರಸಲ್ ಪುರ-ಕಬ್ಬಿನಗದ್ದೆ ಗ್ರಾಮ ವ್ಯಾಪ್ತಿಯಲ್ಲಿ ರಸ್ತೆ ಹದಗೆಟ್ಟಿದ್ದು ವಾಹನ ಸಂಚಾರ ವ್ಯವಸ್ಥೆಗೆ ಕಂಟಕಪ್ರಾಯವಾಗಿದೆ. ರಸಲ್ ಪುರ ಬಸವೇಶ್ವರ…
Read More » -
ಕಾರ್ಯಕ್ರಮ
ಸರ್ಕಾರಿ ಪ.ಪೂರ್ವ ಕಾಲೇಜಿನ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳ ಟ್ರಸ್ಟ್ ಕಚೇರಿ ಉದ್ಘಾಟನೆ
ಕುಶಾಲನಗರ, ಅ 06: ಹಳೆ ವಿದ್ಯಾರ್ಥಿ ಸಂಘಗಳು ಕೇವಲ ಹೆಸರಿಗೆ ಮಾತ್ರವಾಗಿ ಉಳಿಯದೇ ರಚನಾತ್ಮಕ ಕೆಲಸದ ಮೂಲಕ ಇಂದಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬೇಕೆಂದು ಸರ್ಕಾರಿ ಪದವಿ ಪೂರ್ವ…
Read More » -
ಧಾರ್ಮಿಕ
ವಿಶ್ವ ಹಿಂದೂ ಪರಿಷದ್, ಭಜರಂಗದಳದ ಶೌರ್ಯ ಜಾಗರಣಾ ರಥಯಾತ್ರೆಗೆ ಪುಷ್ಪಾರ್ಚನೆ
ಕುಶಾಲನಗರ, ಅ 06: ವಿಶ್ವ ಹಿಂದೂ ಪರಿಷದ್, ಭಜರಂಗದಳದ ಶೌರ್ಯ ಜಾಗರಣಾ ರಥಯಾತ್ರೆ ಕುಶಾಲನಗರಕ್ಕೆ ಆಗಮಿಸಿತು. ಗುರುವಾರ ಸಂಜೆ ಜಿಲ್ಲೆಗೆ ಆಗಮಿಸಿದ ರಥಯಾತ್ರೆಯನ್ನು ಪ್ರಮುಖರು ಕೊಡಗು-ಮೈಸೂರು ಗಡಿಯಲ್ಲಿ…
Read More » -
ಕ್ರೈಂ
ಸ್ಯಾಂಟ್ರೋ ಕಾರಿನಲ್ಲಿ ಗೋಮಾಂಸ ಸಾಗಾಟ: ಪೊಲೀಸರ ದಾಳಿ
ಕುಶಾಲನಗರ, ಅ 04: ಸ್ಯಾಂಟ್ರೋ ಕಾರೊಂದರಲ್ಲಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಕುಶಾಲನಗರ ಟೌನ್ ಪೊಲೀಸ್ ಠಾಣಾ…
Read More » -
ಪ್ರಕಟಣೆ
ಅ.8 ರಂದು ಭಾನುವಾರ ಕುಶಾಲನಗರ ಗೌಡ ಸಮಾಜದ ವಾರ್ಷಿಕ ಮಹಾಸಭೆ
ಕುಶಾಲನಗರ, ಅ 04: ಕುಶಾಲನಗರ ಗೌಡ ಸಮಾಜದ ವಾರ್ಷಿಕ ಮಹಾಸಭೆ ಅ.8 (ಭಾನುವಾರ) ಸಮಾಜದ ಆವರಣದಲ್ಲಿ ನಡೆಯಲಿದೆ ಎಂದು ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್ ತಿಳಿಸಿದರು.…
Read More » -
ರಾಜಕೀಯ
ಹೆಬ್ಬಾಲೆ ಸಹಕಾರ ಸಂಘದ ಮೂರನೆ ಅವಧಿಗೆ ಅಧ್ಯಕ್ಷರಾಗಿ ಹೆಚ್.ಜೆ.ಸ್ವಾಮಿ ಅವಿರೋಧ ಆಯ್ಕೆಯಾದರು.
ಕುಶಾಲನಗರ, ಅ 04: ಹೆಬ್ಬಾಲೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಮೂರನೆಯ ಅವಧಿಗೆ ಅಧ್ಯಕ್ಷರಾಗಿ ಹೆಚ್. ಜೆ. ಸ್ವಾಮಿ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷರಚರಾಜೀನಾಮೆಯಿಂದ ತೆರವಾಗಿದ್ದ…
Read More » -
ಕ್ರೀಡೆ
ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ
ಕುಶಾಲನಗರ, ಅ 04: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟವು ಕೂಡಿಗೆ ಕ್ರೀಡಾ…
Read More » -
ಕ್ರೈಂ
ಬೈಕ್ ಕಳ್ಳತನ ಪ್ರಕರಣ: ಆರೋಪಿ ಬಂಧನ, ಬೈಕ್ ಗಳ ವಶ
ಕುಶಾಲನಗರ,ಅ 03: ಎರಡು ಬೈಕ್ ಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕುಶಾಲನಗರ ಟೌನ್ ಪೊಲೀಸರು ಯಶಸ್ವಿಯಾಗಿದ್ದಾರೆ. ಗೊಂದಿಬಸವನಹಳ್ಳಿ ಗ್ರಾಮದ ರಾಜು ಎಂಬವರ ಪುತ್ರ ಸುಬ್ರಮಣಿ (26)…
Read More » -
ಪ್ರಕಟಣೆ
ಚಿಕ್ಕ ಅಳುವಾರದ ನಿವಾಸಿ ಎಸ್. ಶೃತಿ ಮಂಜುನಾಥ್ ಅವರಿಗೆ ಪ್ರಶಸ್ತಿ
ಕುಶಾಲನಗರ, ಅ 03:ಮಂಗಳೂರು ವಿವಿಯಲ್ಲಿ ಉಪನ್ಯಾಸಕಿಯಾಗಿರುವ ಮೂಲತಃ ಕುಶಾಲನಗರ ತಾಲ್ಲೂಕಿನ ಚಿಕ್ಕ ಅಳುವಾರದ ನಿವಾಸಿ ಎಸ್.ಶೃತಿ ಮಂಜುನಾಥ್ ಎಂಬವರು ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಅಂತರ್ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ…
Read More » -
ಟ್ರೆಂಡಿಂಗ್
ಕರ್ನಾಟಕ ಚಾಲಕರ ಒಕ್ಕೂಟದ ಸಭೆ: ಸಂಘಟಿತರಾಗಲು ಪ್ರಮುಖರ ಕರೆ
ಕುಶಾಲನಗರ, ಅ 03: ಕರ್ನಾಟಕ ಚಾಲಕರ ಒಕ್ಕೂಟದ ರಾಜ್ಯ ಸಂಚಾಲಕ ಕೃಷ್ಣರಾಜು ಅರಸು ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಯೋಗೇಶ್ ಗೌಡ್ರು ಕುಶಾಲನಗರಕ್ಕೆ ಭೇಟಿ ನೀಡಿದ್ದರು. ಕುಶಾಲನಗರ,…
Read More » -
ಟ್ರೆಂಡಿಂಗ್
ಶಿರಂಗಾಲದಲ್ಲಿ ನಡೆದ ಜಮಾಬಂಧಿ ಕಾರ್ಯಕ್ರಮ
ಕುಶಾಲನಗರ ಅ 03. ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿಯ 2022-23ನೇ ಸಾಲಿನ ಜಮಾಬಂಧಿ ಕಾರ್ಯಕ್ರಮವು ಶಿರಂಗಾಲ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ಪಂಚಾಯತಿ ಅಧ್ಯಕ್ಷೆ…
Read More » -
ಸಭೆ
ಕೂಡಿಗೆ ಗ್ರಾಪಂ ಸಭೆ: ಮಾಂಸದ ಅಂಗಡಿಗಳಿಗೆ ಲೈಸೆನ್ಸ್ ನೀಡಲು ತೀರ್ಮಾನ
ಕುಶಾಲನಗರ, ಅ 03: ಕೂಡಿಗೆ ಗ್ರಾಮ ಪಂಚಾಯತಿಯ ತುರ್ತು ಸಭೆ ಗ್ರಾ.ಪಂ ಅಧ್ಯಕ್ಷ ಕೆ.ಟಿ. ಗಿರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಪ್ರಮುಖವಾಗಿ ಕಳೆದ ಆರು ತಿಂಗಳಿಂದ…
Read More » -
ಪ್ರಕಟಣೆ
ಗಾಂಧಿ ಗ್ರಾಮ ಪುರಸ್ಕಾರ ಸ್ವೀಕರಿಸಿದ ಕೊಡಗಿನ ಮಾದಾಪುರ ಗ್ರಾಪಂ
ಕುಶಾಲನಗರ, ಅ 03: ಇದೇ ಪ್ರಥಮ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ ಪಡೆದ ಕೊಡಗಿನ ಮಾದಾಪುರ ಗ್ರಾಮ ಪಂಚಾಯತ್ ಗೆ ಪ್ರಶಸ್ತಿ ಪ್ರದಾನ ನಡೆಯಿತು. ಬೆಂಗಳೂರಿನಲ್ಲಿ ನಡೆದ…
Read More » -
ಪ್ರಕಟಣೆ
ಕರ್ನಾಟಕ ಚಾಲಕರ ಒಕ್ಕೂಟದ ರಾಜ್ಯ ಪ್ರಮುಖರ ಭೇಟಿ
ಕುಶಾಲನಗರ, ಅ 03: ಕರ್ನಾಟಕ ಚಾಲಕರ ಒಕ್ಕೂಟದ ರಾಜ್ಯ ಸಂಚಾಲಕ ಕೃಷ್ಣರಾಜು ಅರಸು ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಯೋಗೇಶ್ ಗೌಡ್ರು ಕುಶಾಲನಗರಕ್ಕೆ ಭೇಟಿ ನೀಡಿದ್ದರು. ಕುಶಾಲನಗರ,…
Read More » -
ಕಾರ್ಯಕ್ರಮ
69 ನೇ ವನ್ಯಜೀವಿ ಸಪ್ತಾಹ ಅಂಗವಾಗಿ ನಡಿಗೆ, ಜಾಗೃತಿ ಜಾಥಾ
ಮಡಿಕೇರಿ ಅ.02: ಅರಣ್ಯ ಹಾಗೂ ವನ್ಯಜೀವಿಗಳನ್ನು ಸಂರಕ್ಷಿಸುವುದರೊಂದಿಗೆ ಜೀವ ವೈವಿಧ್ಯವನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗಾಗಿ ಉತ್ತಮ ಪರಿಸರವನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ’ ಎಂದು ಕೊಡಗು ಅರಣ್ಯ…
Read More » -
ಕಾರ್ಯಕ್ರಮ
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಮಹಾತ್ಮಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ
ಕುಶಾಲನಗರ, ಅ 02: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್…
Read More » -
ಪ್ರತಿಭೆ
ಕುಶಾಲನಗರದ ಏಂಜಲ್ಸ್ ವಿಂಗ್ಸ್ ನೃತ್ಯ ಶಾಲಾ ವಿದ್ಯಾರ್ಥಿಗಳ ಸಾಧನೆ
ಕುಶಾಲನಗರ, ಅ 02: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ ಚೆನ್ನೈನಲ್ಲಿ ನಡೆದ ಡ್ಯಾನ್ಸ್ ಟಾಲೆಂಟ್ ಶೋ-2023 ರ ಸ್ಪರ್ಧಾ ಕಾರ್ಯಕ್ರಮದಲ್ಲಿ ಕುಶಾಲನಗರದ ಏಂಜಲ್ಸ್ ವಿಂಗ್ಸ್ ಸ್ಕೂಲ್…
Read More » -
ಕಾರ್ಯಕ್ರಮ
ಕುಶಾಲನಗರದ. ಸಿ.ಎಸ್.ಐ ಮೆಡಕ್ ಮೆಮೋರಿಯಲ್ ಚರ್ಚ್ ನಲ್ಲಿ ಸನ್ಮಾನ ಕಾರ್ಯಕ್ರಮ
ಕುಶಾಲನಗರ. ಅ:02. ಕುಶಾಲನಗರದ. ಸಿ.ಎಸ್. ಐ ಮೇಡಕ್ ಮೆಮೋರಿಯಲ್ ಚರ್ಚ್ ಇವರ ಆಶ್ರಯದಲ್ಲಿ ನಡೆದಂತ ಕಾರ್ಯಕ್ರಮದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡ ಹಾಗೂ ಮಾಜಿ ಎಂಎಲ್ಸಿ…
Read More » -
ಪ್ರಕಟಣೆ
ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘ ಚುನಾವಣೆ: ಬಿಜೆಪಿ ಬೆಂಬಲಿತರ ಗೆಲುವು
ಕುಶಾಲನಗರ, ಅ 01: ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಮುರಳಿ ಮಾದಯ್ಯ ನೇತೃತ್ವದ 13 ಮಂದಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು…
Read More » -
ಕಾರ್ಯಕ್ರಮ
ಲಯನ್ಸ್ ವಲಾಧ್ಯಕ್ಷರ ಭೇಟಿ: ಶಿಕ್ಷಕರ ದಿನಾಚರಣೆ
ಕುಶಾಲನಗರ, ಅ.1: ಕುಶಾಲನಗರ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ನಡೆಯಿತು. ವಲಯ ಅಧ್ಯಕ್ಷರಾದ ಕೆ.ಎಸ್. ಸತೀಶ್ ಕುಮಾರ್ ಅವರ ಅಧಿಕೃತ ಭೇಟಿಯೊಂದಿಗೆ ನಡೆದ ಸಮಾರಂಭದಲ್ಲಿ…
Read More » -
ಅಪಘಾತ
ಕೊಣನೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೊಡಗಿನ ಯುವಕ ದುರ್ಮರಣ
ಕುಶಾಲನಗರ, ಅ:01: ಶಿರಂಗಾಲದ ಯುವಕನೋರ್ವ ಕೊಣನೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ರಂಜಿತ್ (25) ಮೃತ ದುರ್ದೈವಿ. ತಡರಾತ್ರಿ ರಂಜಿತ್ ಚಾಲಿಸುತ್ತಿದ್ದ ಕಾರು ರಸ್ತೆ ಡಿವೈಡರ್ ಗೆ…
Read More » -
ಕಾರ್ಯಕ್ರಮ
ಕಾವೇರಿ ನದಿಗೆ 149ನೇ ಮಹಾ ಆರತಿ ಕಾರ್ಯಕ್ರಮ
ಕುಶಾಲನಗರ ಸೆ 30: ಎರಡು ರಾಜ್ಯಗಳ ನಡುವೆ ನಡೆಯುತ್ತಿರುವ ಕಾವೇರಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಾವೇರಿ ಮಾತೆಯ ಮೂಲಕ ಮಾತ್ರ ಸಾಧ್ಯ ಎಂದು ಉದ್ಯಮಿ ಶಶಿಕುಮಾರ್…
Read More » -
ಸಭೆ
ಕೂಡುಮಂಗಳೂರು ಗ್ರಾಪಂ ಮಾಸಿಕ ಸಭೆ: 15ನೇ ಹಣಕಾಸು ಕ್ರಿಯಾ ಯೋಜನೆಗೆ ಅನುಮೋದನೆ
ಕುಶಾಲನಗರ ಸೆ 30: ಕೂಡುಮಂಗಳೂರು ಗ್ರಾಮ ಪಂಚಾಯತಿ ಮಾಸಿಕ ಸಭೆಯು ಗ್ರಾಮ ಪಂಚಾಯತಿ ಅಧ್ಯಕ್ಷ ಭಾಸ್ಕರ್ ನಾಯಕ್ ಅಧ್ಯಕ್ಷತೆಯಲ್ಲಿ ಪಂಚಾಯತಿ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಅಭಿವೃದ್ಧಿಗೆ ಪೂರಕವಾದ…
Read More » -
ಕಾರ್ಯಕ್ರಮ
ಕೊಡಗು ಜಿಲ್ಲಾ ಅನುದಾನ ರಹಿತ ಶಾಲೆಗಳ ಒಕ್ಕೂಟ ಜಿಲ್ಲಾ ಸಮಾವೇಶ
ಕುಶಾಲನಗರ, ಸೆ 30: ಕೊಡಗು ಜಿಲ್ಲಾ ಅನುದಾನ ರಹಿತ ಶಾಲೆಗಳ ಒಕ್ಕೂಟ ಜಿಲ್ಲಾ ಸಮಾವೇಶ ಕುಶಾಲನಗರದ ರೈತ ಸಹಕಾರ ಭವನದಲ್ಲಿ ನಡೆಯಿತು. ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ…
Read More » -
ಕಾರ್ಯಕ್ರಮ
ಮಹಾತ್ಮಗಾಂಧಿ ಪದವಿ ಕಾಲೇಜಿನಲ್ಲಿ ಸ್ವಾಗತ ಕಾರ್ಯಕ್ರಮ
ಕುಶಾಲನಗರ, ಸೆ 30: ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ಹೊಂದುವ ಮೂಲಕ ಭವಿಷ್ಯದಲ್ಲಿ ಉತ್ತಮ ನಾಗರೀಕರಾಗಬೇಕೆಂದು ಕುಶಾಲನಗರ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್ ಕರೆಕೊಟ್ಟರು. ಇಲ್ಲಿನ ಮಹಾತ್ಮ ಗಾಂಧಿ…
Read More » -
ಕಾರ್ಯಕ್ರಮ
ಕೂಡುಮಂಗಳೂರು ಗ್ರಾಪಂ ವತಿಯಿಂದ ಅಂಗನವಾಡಿಗಳಿಗೆ ಆಟಿಕೆ ವಿತರಣೆ
ಕುಶಾಲನಗರ, ಸೆ 29: ಅಮೃತ ಗ್ರಾಮದ ಯೋಜನೆಗೆ ಆಯ್ಕೆಯಾದ ಕೂಡುಮಂಗಳೂರು ಗ್ರಾಪಂ, ಯೋಜನೆಯಡಿ ದೊರೆತ ಅನುದಾನದಲ್ಲಿ ಗ್ರಾಪಂ ವ್ಯಾಪ್ತಿಯ 10 ಅಂಗನವಾಡಿ ಕೇಂದ್ರಗಳಿಗೆ ಆಟಿಕೆ ವಿತರಣೆ ಮಾಡಲಾಯಿತು.…
Read More » -
ಪ್ರತಿಭಟನೆ
ಕರ್ನಾಟಕ ಕಾವಲುಪಡೆ ವತಿಯಿಂದ ಪ್ರತಿಭಟನೆ
ಕುಶಾಲನಗರ ಸೆ 29: ಕರ್ನಾಟಕದಿಂದ ತಮಿಳುನಾಡಿಗೆ ನೀರು ಬಿಡುಗಡೆ ಖಂಡಿಸಿ ಕರ್ನಾಟಕ ಕಾವಲುಪಡೆ ವತಿಯಿಂದ ಪ್ರತಿಭಟನೆ ನಡೆಯಿತು. ಕೊಡಗು-ಮೈಸೂರು ಗಡಿಭಾಗದ ಕಾವೇರಿ ಸೇತುವೆ ಸಮೀಪದ ಅರಣ್ಯ ತಪಾಸಣಾ…
Read More » -
ಪ್ರತಿಭಟನೆ
ಕುಶಾಲನಗರದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ
ಕುಶಾಲನಗರ ಸೆ 29: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಕುಶಾಲನಗರದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು. ಕುಶಾಲನಗರದ ಗಣಪತಿ ದೇವಾಲಯ ಮುಂಭಾಗ ಪ್ರತಿಭಟಿಸಿದ ಬಿಜೆಪಿ ಕಾರ್ಯಕರ್ತರು…
Read More » -
ಪ್ರತಿಭಟನೆ
ಸಾಮಾನ್ಯ ಸಭೆ ಮುಂದೂಡಿ ಪ್ರತಿಭಟನೆಗಿಳಿದ ಗುಡ್ಡೆಹೊಸೂರು ಗ್ರಾಪಂ ಜನಪ್ರತಿನಿಧಿಗಳು
ಕುಶಾಲನಗರ ಸೆ 29: ಕರ್ನಾಟಕ ಬಂದ್ ಗೆ ಬೆಂಬಲಿಸಿ ಗುಡ್ಡೆಹೊಸೂರು ಗ್ರಾಪಂ ಮಾಸಿಕ ಸಭೆ ಮೊಟಕುಗೊಳಿಸಿದ ಆಡಳಿತ ಮಂಡಳಿ ಜನಪ್ರತಿನಿಧಿಗಳು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. ಆಡಳಿತ…
Read More » -
ಪ್ರತಿಭಟನೆ
ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ಕರ್ನಾಟಕ ಕಾವಲುಪಡೆ ಪ್ರತಿಭಟನೆ.
ಕುಶಾಲನಗರ, ಸೆ 29 ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿಕರ್ನಾಟಕ ಕಾವಲುಪಡೆ ಪ್ರತಿಭಟನೆ. ಕರ್ನಾಟಕ ಸರಕಾರ, ಕೃಷಿ, ನೀರಾವರಿ ಸಚಿವರುಗಳು, ಸಂಸದರುಗಳು, ತಮಿಳು ನಾಡು ಮುಖ್ಯಮಂತ್ರಿ ವಿರುದ್ದ ಧಿಕ್ಕಾರ.…
Read More » -
ಕಾರ್ಯಕ್ರಮ
ವಿಜೃಂಭಣೆಯಿಂದ ಜರುಗಿದ ಮಾಜಿ ಸೈನಿಕರ ಸಂಘದ ಬೆಳ್ಳಿ ಹಬ್ಬ ಆಚರಣೆ
ಕುಶಾಲನಗರ, ಸೆ 28: ಕುಶಾಲನಗರದ ಗೌಡ ಸಮಾಜದ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಕುಶಾಲನಗರ ತಾಲ್ಲೂಕು ಮಾಜಿ ಸೈನಿಕರ ಸಂಘದ ಬೆಳ್ಳಿ ಹಬ್ಬ ಆಚರಣೆ ವಿಜೃಂಭಣೆಯಿಂದ ನಡೆಯಿತು. ಸಮಾರಂಭದಲ್ಲಿ…
Read More » -
ಪ್ರಕಟಣೆ
ಕುಶಾಲನಗರ ಟೈಲರ್ ಅಸೋಸಿಯೇಷನ್ ಸಮಿತಿಯಿಂದ ಬಂದ್ ಗೆ ಬೆಂಬಲ
ಕುಶಾಲನಗರ, ಸೆ 28: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಕರೆ ನೀಡಿರುವ ರಾಜ್ಯ ಬಂದ್ ಗೆ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಕುಶಾಲನಗರ ವಲಯ ಸಮಿತಿ…
Read More » -
ಕಾರ್ಯಕ್ರಮ
ಕುಶಾಲನಗರ ಶಾದಿ ಮಹಲ್ ನಲ್ಲಿ ನಡೆದ ಈದ್ ಮಿಲಾದ್ ಸಂಭ್ರಮ
ಕುಶಾಲನಗರ ಸೆ 28: ಕುಶಾಲನಗರದ ದಾರುಲ್ ಉಲುಂ ಮದ್ರಸ ಹಾಗೂ ಹಿಲಾಲ್ ಮಸೀದಿ ಆಡಳಿತ ಮಂಡಳಿ ಸಂಯುಕ್ತಾಶ್ರಯದಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮ ದಿನದ ಪ್ರಯುಕ್ತ…
Read More » -
ಕಾರ್ಯಕ್ರಮ
‘ಸಿರಿ ಸಂಭ್ರಮ’ ಕವಿಗೋಷ್ಠಿ, ಕೃತಿ ಬಿಡುಗಡೆ ಕಾರ್ಯಕ್ರಮ
ಕುಶಾಲನಗರ ಸೆ 28: ಕರ್ನಾಟಕ ವು ಸುವರ್ಣ ಸಂಭ್ರಮ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಕನ್ನಡ ಸಿರಿ ಸ್ನೇಹ ಬಳಗ ಹಾಗೂ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ…
Read More » -
ಧಾರ್ಮಿಕ
ಕೂಡಿಗೆಯಲ್ಲಿ ಈದ್ಮಿಲಾದ್ ಆಚರಣೆ: ಕೈಜೋಡಿಸಿದ ಹಿಂದೂ ಸಂಘಟನೆಗಳು
ಕುಶಾಲನಗರ, ಸೆ 28: ಕೂಡಿಗೆಯ ಜುಮ್ಮಾ ಮೊಹಿದ್ದಿನ್ ಮಸೀದಿ ಆಶ್ರಯದಲ್ಲಿ ಈದ್ ಮಿಲಾದ್ ಆಚರಣೆ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಮುಖ್ಯಬೀದಿಗಳಲ್ಲಿ ವಿದ್ಯಾರ್ಥಿಗಳಿಂದ ಧಫ್ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು…
Read More » -
ಕ್ರೈಂ
ಬೀಟೆ ನಾಟಾ ಸಾಗಾಟ: ಓರ್ವ ಆರೋಪಿ ಬಂಧನ
ಕುಶಾಲನಗರ, ಸೆ 27: ಬೀಟೆ ನಾಟಾಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣ ಪತ್ತೆಹಚ್ಚಿದ ಅರಣ್ಯ ಇಲಾಖೆ ಓರ್ವ ಆರೋಪಿಯನ್ನು ವಾಹನ ಹಾಗೂ ಮಾಲು ಸಹಿತ ವಶಕ್ಕೆ ಪಡೆದಿದ್ದಾರೆ.…
Read More » -
ಕೃಷಿ
ಕೆರೆ ಜಾಗದ ದಾಖಲೆಗಳ ಹಸ್ತಾಂತರ
ಕುಶಾಲನಗರ ಸೆ,27: ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಕ್ಕೆ ಒಳಪಡುವ ಹೆಬ್ಬಾಲೆ ಗ್ರಾಮದ ಸರ್ವೆ ನಂಬರ್42ರಲ್ಲಿ 7 ಸೇಂಟ್, ಸರ್ವೆ ನಂಬರ್ 7 ರಲ್ಲಿ ,1, 82 ಜಾಗವು…
Read More » -
ಕಾರ್ಯಕ್ರಮ
ಕುಶಾಲನಗರ ಪುರಸಭೆಯಲ್ಲಿ ಬೀದಿಬದಿ ವ್ಯಾಪಾರಿಗಳ ಪಟ್ಟಣಮಾರಾಟ ಸಮಿತಿ ಸಭೆ
ಕುಶಾಲನಗರ, ಸೆ 27: ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ರಾಷ್ಟ್ರೀಯ ಜೀವನೋಪಾಯ ಅಭಿಯಾನ ಹಾಗೂ ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿಯಲ್ಲಿ ಪಟ್ಟಣ ಮಾರಾಟ…
Read More » -
ಸನ್ಮಾನ
ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಗೆ ಕುಶಾಲನಗರದ ಅಕ್ತರ್ ಗೆ ಆಯ್ಕೆ
ಕುಶಾಲನಗರ,ಸೆ 27: ಕುಶಾಲನಗರದ “ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ” ನೃತ್ಯ ತರಬೇತಿ ಕೇಂದ್ರದ ಸಂಯೋಜಕರಾದ ಅಕ್ತರ್ ಅವರು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.…
Read More » -
ಕ್ರೀಡೆ
ಜಿಲ್ಲಾಮಟ್ಟದ ಹಾಕಿ: ಅನುಗ್ರಹ ಪಿಯು ತಂಡ ರಾಜ್ಯಮಟ್ಟಕ್ಕೆ
ಕುಶಾಲನಗರ, ಸೆ 27: ಸೋಮವಾರ ನಡೆದ ಪದವಿ ಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಹಾಕಿ ಪಂದ್ಯಾಟದಲ್ಲಿ ಸೋಮವಾರಪೇಟೆ ತಾಲ್ಲೂಕು ತಂಡ ವಿರಾಜಪೇಟೆ ತಂಡವನ್ನು 5-1 ಅಂತರದಲ್ಲಿ ಮಣಿಸಿ ರಾಜ್ಯಮಟ್ಟಕ್ಕೆ…
Read More » -
ಅರಣ್ಯ ವನ್ಯಜೀವಿ
ಕಾಡಾನೆ ದಾಳಿಗೆ ವೃದ್ದ ಗಂಭೀರ
ಕುಶಾಲನಗರ, ಸೆ 28: ಹಾಲು ತರಲು ತೆರಳಿದ್ದ ವಯೋವೃದ್ದನ ಮೇಲೆ ಬೆಳ್ಳಂಬೆಳಗ್ಗೆ ಕಾಡಾನೆ ದಾಳಿ ನಡೆಸಿದ ಘಟನೆ ವಿರಾಜಪೇಟೆ ಯ ಕಡಂಗ ಮರೂರು ಭದ್ರಕಾಳಿ ದೇವಾಲಯ ಬಳಿ…
Read More » -
ಕ್ರೈಂ
ಚಿಕ್ಕತ್ತೂರಿನಲ್ಲಿ ಅಕ್ರಮ ಮರ ಸಾಗಾಟ ಪ್ರಕರಣ: ಆರೋಪಿ ಸಹಿತ ಮಾಲು ವಶ
ಕುಶಾಲನಗರ, ಸೆ 26: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ಅಕ್ರಮವಾಗಿ ಮರ ಸಾಗಾಟ ಪ್ರಕರಣ ಪತ್ತೆ ಹಚ್ಚಿದ ಅರಣ್ಯ ಇಲಾಖೆ ವಾಹನ ಹಾಗೂ ಮಾಲು ಸಹಿತ…
Read More » -
ಕಾರ್ಯಕ್ರಮ
ಆಯುಷ್ಮಾನ್ ದಿವಸ 5 ನೇ ವರ್ಷದ ಸಂಭ್ರಮಾಚರಣೆ
ಕುಶಾಲನಗರ ಸೆ 26: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆ ಮಡಿಕೇರಿಯಲ್ಲಿ ಆಯುಷ್ಮಾನ್ ದಿವಸ 5 ನೇ ವರ್ಷದ ಸಂಭ್ರಮಾಚರಣೆ ಆಸ್ಪತ್ರೆಯಲ್ಲಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟನೆ…
Read More » -
ಶಿಕ್ಷಣ
ಸರ್ಕಾರಿ ಪದವಿ ಕಾಲೇಜಿನಲ್ಲಿ ‘ ವಚನಗಳ ನಡಿಗೆ ವಿದ್ಯಾರ್ಥಿಗಳೆಡೆಗೆ ‘ ಚಿಂತನಾಗೋಷ್ಠಿ…
ಕುಶಾಲನಗರ, ಸೆ 26 : ವಚನಕಾರರ ವ್ಯಕ್ತಿತ್ವ, ಸಾಧನೆ, ಹಾಗೂ ಅವರು ಎತ್ತಿ ಹಿಡಿದ ಜೀವನ ಮೌಲ್ಯಗಳ ಘನತೆ ಇಂದಿನ ಯುವ ಸಮುದಾಯಕ್ಕೆ ಪ್ರೇರಣೆಯಾಗಬೇಕಿದೆ ಎಂದು ಕುಶಾಲನಗರ…
Read More »