Recent Post
-
ಸಭೆ
ಕೂಡುಮಂಗಳೂರು ಸಹಕಾರ ಸಂಘದ ಮಾಸಿಕ ಸಭೆ.
ಕುಶಾಲನಗರ ಸೆ 26 : ರಾಮೇಶ್ವರ ಕೂಡುಮಂಗಳೂರು ವಿವಿಧೋದ್ದೇಶ ಸಹಕಾರ ಸಂಘದ ಮಾಸಿಕ ಸಭೆಯು ಸಂಘದ ಅಧ್ಯಕ್ಷ ಕೆ, ಕೆ, ಹೇಮಂತ್ ಕುಮಾರ್ ನವರ ಅಧ್ಯಕ್ಷತೆಯಲ್ಲಿ ಜರುಗಿತ್ತು.…
Read More » -
ಕ್ರೀಡೆ
ಕುಶಾಲನಗರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಯೋಗ ವಿದ್ಯಾರ್ಥಿಗಳ ಸಾಧನೆ
ಕುಶಾಲನಗರ ಸೆ 26: ಕರಾಟೆ ಅಂದ್ರೆ ಅದೊಂದು ಸಾಹಸ ಕ್ರೀಡೆಯಾಗಿದೆ. ಕೈ ಮತ್ತು ಕಾಲುಗಳ ಮೂಲಕ ತಮ್ಮ ಶಕ್ತಿ ಮತ್ತು ಯುಕ್ತಿಯನ್ನ ತೋರಿಸಬೇಕು. ಯಾರೆಲ್ಲ ನಿರಂತರ ಅಭ್ಯಾಸ…
Read More » -
ಪ್ರಕಟಣೆ
2022-23ನೇ ಸಾಲಿನ ಗಾಂಧಿ ಗ್ರಾಮಪುರಸ್ಕಾರ: ಕೊಡಗಿನ 5 ಗ್ರಾಪಂ ಗೆ ಪ್ರಶಸ್ತಿ
ಕುಶಾಲನಗರ, ಸೆ 26: 2022-23ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಪಡೆದ ರಾಜ್ಯದ ಗ್ರಾಮಪಂಚಾಯತ್ ಗಳ ಪಟ್ಟಿ ಪ್ರಕಟಗೊಂಡಿದ್ದು ಕೊಡಗಿನ 5 ತಾಲೂಕಿನ ಗ್ರಾಪಂ ಗಳು…
Read More » -
ಸಭೆ
ನಂಜರಾಯಪಟ್ಟಣ ಗ್ರಾಪಂ ಜಮಾಬಂಧಿ ಕಾರ್ಯಕ್ರಮ
ಕುಶಾಲನಗರ ಸೆ.26: ನಂಜರಾಯಪಟ್ಟಣ ಗ್ರಾಮ ಪಂಚಾಯ್ತಿಯ 2022-23ನೇ ಸಾಲಿನ ಜಮಾಬಂದಿ ಕಾರ್ಯಕ್ರಮ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಿ.ಎಲ್.ವಿಶ್ವ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಮಾಬಂಧಿ…
Read More » -
ಪ್ರಕಟಣೆ
ಅಖಿಲ ಭಾರತ ವೀರಶೈವ ಮಹಾಸಭಾದಿಂದ ಕ್ರೀಡಾಕೂಟ, ಜನಜಾಗೃತಿ ಸಭೆ, ಜಯಂತಿ ಕಾರ್ಯಕ್ರಮ
ಕುಶಾಲನಗರ, ಸೆ 26: ಅಖಿಲ ಭಾರತ ವೀರಶೈವ ಮಹಾಸಭಾ ಕೊಡಗು ಜಿಲ್ಲಾ ಘಟಕದ ಆಶ್ರಯದಲ್ಲಿ 2022-23ನೇ ಸಾಲಿನ ಕ್ರೀಡಾಕೂಟ ಮತ್ತು ಪ್ರತಿಭಾ ಪುರಸ್ಕಾರ, ಹಾನಗಲ್ ಶ್ರೀ ಕುಮಾರಸ್ವಾಮಿಗಳ…
Read More » -
ಕಾರ್ಯಕ್ರಮ
ಗುಡ್ಡೆಹೊಸೂರು ವಿನಾಯಕ ಸೇವಾ ಸಮಿತಿಯಿಂದ ಗಣೇಶ ವಿಸರ್ಜನೆ
ಕುಶಾಲನಗರ, ಸೆ 26: ಗುಡ್ಡೆಹೊಸೂರು ಗ್ರಾಮದ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 29ನೇ ವರ್ಷದ ಗಣೇಶೋತ್ಸವ ಅಂಗವಾಗಿ ಸೋಮವಾರ ವಿಸರ್ಜನೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.…
Read More » -
ಧಾರ್ಮಿಕ
ನಂಜರಾಯಪಟ್ಟಣ ವಿರುಪಾಕ್ಷಪುರದಲ್ಲಿ ಗಣೇಶೋತ್ಸವ
ಕುಶಾಲನಗರ, ಸೆ 26: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ವಿರೂಪಾಕ್ಷಪುರದಲ್ಲಿ ಹಮ್ಮಿಕೊಂಡಿದ್ದ 28ನೇ ವರ್ಷದ ಅದ್ದೂರಿ ಗಣೇಶೋತ್ಸವ ಆಚರಿಸಲಾಯಿತು. ಸೋಮವಾರ ಸಮೀಪದ ನದಿಯಲ್ಲಿ ಗಣೇಶ ವಿಸರ್ಜನೆ ಮಾಡಲಾಯಿತು.
Read More » -
ಮನವಿ
ಕೂಡುಮಂಗಳೂರು ಆನೆಕೆರೆ ಅಭಿವೃದ್ಧಿಗೆ ಆಗ್ರಹಿಸಿ ಸಚಿವರಿಗೆ ಮನವಿ
ಕುಶಾಲನಗರ, ಸೆ 25: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ಆನೆಕೆರೆ ಅಭಿವೃದ್ಧಿಗೆ ಕ್ರಮವಹಿಸುವಂತೆ ಕೋರಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾ ಉಸ್ತುವಾರಿ…
Read More » -
ಆರೋಪ
ಹೆಬ್ಬಾಲೆ ಗ್ರಾಪಂ ಮಾಸಿಕ ಸಭೆ: 6 ಮಂದಿ ಸಭಾತ್ಯಾಗ
ಕುಶಾಲನಗರ, ಸೆ 25: ಹೆಬ್ಬಾಲೆ ಗ್ರಾಪಂ ಮಾಸಿಕ ಸಭೆ ಪಂಚಾಯ್ತಿ ಅರುಣ ಕುಮಾರಿ ಅಧ್ಯಕ್ಷೆ ಅಧ್ಯಕ್ಷತೆಯಲ್ಲಿ ಗ್ರಾಪಂ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಪ್ರಮುಖವಾಗಿ 15ನೇ ಹಣಕಾಸು ಯೋಜನೆಯ…
Read More » -
ಕಾರ್ಯಕ್ರಮ
ಕರಿಯಪ್ಪ ಬಡಾವಣೆಯಲ್ಲಿ ವೈವಿಧ್ಯಮಯ ಗಣೇಶೋತ್ಸವ: ಗಮನ ಸೆಳೆದ ಸ್ಪರ್ಧಾ ಕಾರ್ಯಕ್ರಮ
ಕುಶಾಲನಗರ, ಸೆ 24: ಕುಶಾಲನಗರದ ಕರಿಯಪ್ಪ ಬಡಾವಣೆ ನಿವಾಸಿಗಳ ಟ್ರಸ್ಟ್ ವತಿಯಿಂದ ಬಡಾವಣೆಯಲ್ಲಿ 26 ನೇ ವರ್ಷದ ಅದ್ದೂರಿ ಗಣೇಶೋತ್ಸವ ನಡೆಯುತ್ತಿದ್ದು ಭಾನುವಾರ ಸಂಜೆ ಗಣಪತಿ ವಿಸರ್ಜನೆ…
Read More » -
ಪ್ರಕಟಣೆ
ಗುಡ್ಡೆಹೊಸೂರು ಗಣೇಶೋತ್ಸವ: ಸೋಮವಾರ ಅದ್ದೂರಿ ವಿಸರ್ಜನೆ
ಕುಶಾಲನಗರ, ಸೆ 24: ಗುಡ್ಡೆಹೊಸೂರು ಗ್ರಾಮದ ವಿನಾಯಕ ಸೇವಾ ಸಮಿತಿ ಆಶ್ರಯದಲ್ಲಿ 29ನೇ ವರ್ಷದ ಅದ್ದೂರಿ ಗಣೇಶೋತ್ಸವಕ್ಕೆ ಸೋಮವಾರ ತೆರೆ ಬೀಳಲಿದೆ. 7 ನೇ ದಿನ ಸೋಮವಾರ…
Read More » -
ಪ್ರಕಟಣೆ
ಸೆ.26: ಹಾಸನದಲ್ಲಿ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಜಯಂತಿ ಕಾರ್ಯಕ್ರಮ
ಕುಶಾಲನಗರ, ಸೆ 24: ಹಾಸನ ಜಿಲ್ಲಾ ವೀರಶೈವ ಲಿಂಗಾಯತ ಮಹಾ ವೇದಿಕೆ ವತಿಯಿಂದ ಸೆ.26 ರಂದು ಮಂಗಳವಾರ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 108ನೇ ಜಯಂತಿ ಅಂಗವಾಗಿ…
Read More » -
ಆರೋಪ
ಬಂಕ್ ಬಂದ್: ಎಲ್.ಪಿ.ಜಿ. ಸ್ಥಗಿತಕ್ಕೆ ಆಟೋ ಚಾಲಕರ ಆಕ್ರೋಷ
ಕುಶಾಲನಗರ, ಸೆ 23: ಕುಶಾಲನಗರ ಬ್ಲೂಮೂನ್ ಪೆಟ್ರೋಲ್ ಬಂಕ್ ಬಂದ್, ಆಟೋ ಚಾಲಕರ ಆಕ್ರೋಶ. ಎಲ್ಪಿಜಿ ದೊರಯದೆ ನೂರಾರು ಆಟೋಗಳು ಸ್ಥಗಿತ. ಡೀಸೆಲ್ ಟ್ಯಾಂಕ್ ಗೆ ಪೆಟ್ರೋಲ್…
Read More » -
ಅರಣ್ಯ ವನ್ಯಜೀವಿ
ಮೊಸಳೆ ಹಾವಳಿ: ಕೆರೆ ಪರಿಸರ ಸ್ವಚ್ಚಗೊಳಿಸಿದ ಕೂಡುಮಂಗಳೂರು ಗ್ರಾಪಂ
ಕುಶಾಲನಗರ, ಸೆ 23: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯಲ್ಲಿನ ಕೊಡಗು ಸೈನಿಕ ಶಾಲೆ ಸಮೀಪ ತೋಟಗಾರಿಕಾ ಇಲಾಖೆ ಜಾಗದಲ್ಲಿದ್ದ ಕೆರೆ ಮಾದರಿ ಗುಂಡಿಯನ್ನು ಸ್ವಚ್ಛಗೊಳಿಸಲಾಯಿತು. ಈ ಗುಂಡಿ ನೀರಿನಲ್ಲಿ…
Read More » -
ಸುದ್ದಿಗೋಷ್ಠಿ
ಕುಶಾಲನಗರ ಮಾಜಿ ಸೈನಿಕರ ಸಂಘದ 25ನೇ ವಾರ್ಷಿಕೋತ್ಸವ ಸಮಾರಂಭ
ಕುಶಾಲನಗರ, ಸೆ.23: ಕುಶಾಲನಗರ ಮಾಜಿ ಸೈನಿಕರ ಸಂಘದ 25ನೇ ವಾರ್ಷಿಕೋತ್ಸವ ಸಮಾರಂಭ ಸೆ. 28 ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕ್ಯಾಪ್ಟನ್ ಡಿ.ಕೆ. ಚಿಣ್ಣಪ್ಪ ತಿಳಿಸಿದ್ದಾರೆ.…
Read More » -
ಸಭೆ
ಹೆಬ್ಬಾಲೆ ನಂ 38192ನೇ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಮಹಾಸಭೆ
ಕುಶಾಲನಗರ, ಸೆ 23: ಹೆಬ್ಬಾಲೆಯ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಉಪಾಧ್ಯಕ್ಷ ಹೆಚ್.ಆರ್.ಮಣಿಕಂಠ ಅವರ ಅಧ್ಯಕ್ಷತೆಯಲ್ಲಿ ಬನಶಂಕರಿ ಸಭಾಂಗಣ ಆವರಣದಲ್ಲಿ…
Read More » -
ಪ್ರಕಟಣೆ
ಕನ್ನಡ ಸಿರಿ ಸ್ನೇಹ ಬಳಗದಿಂದ ಸೆ.28 ರಂದು ಕುಶಾಲನಗರದಲ್ಲಿ ಕವಿಗೋಷ್ಠಿ
ಕುಶಾಲನಗರ, ಸೆ 23: ಕರ್ನಾಟಕ “ವು ಸುವರ್ಣ ಸಂಭ್ರಮ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಕನ್ನಡ ಸಿರಿ ಸ್ನೇಹ ಬಳಗ ಹಾಗೂ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಸೆಪ್ಟೆಂಬರ್…
Read More » -
ಸಭೆ
ನಾಡಪ್ರಭು ಪತ್ತಿನ ಸಹಕಾರ ಸಂಘದ 8ನೇ ವಾರ್ಷಿಕ ಮಹಾಸಭೆ ಉದ್ಘಾಟನೆ
ಕುಶಾಲನಗರ, ಸೆ 23: ಕುಶಾಲನಗರದ ನಾಡಪ್ರಭು ಪತ್ತಿನ ಸಹಕಾರ ಸಂಘದ 8ನೇ ವಾರ್ಷಿಕ ಮಹಾಸಭೆ ಎಪಿಸಿಎಂಎಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಘದ ಅಧ್ಯಕ್ಷ ಎಂ.ಕೆ.ದಿನೇಶ್ ಮಹಾಸಭೆಯನ್ನು ಉದ್ಘಾಟಿಸಿದರು.
Read More » -
ಕಾರ್ಯಕ್ರಮ
ಕುಶಾಲನಗರ ಪುರಸಭೆಯಲ್ಲಿ ಪೌರಕಾರ್ಮಿಕರ ದಿನಾಚರಣೆಗೆ ಚಾಲನೆ
ಕುಶಾಲನಗರ, ಸೆ 23: ಕುಶಾಲನಗರ ಪುರಸಭೆ ವತಿಯಿಂದ ಪೌರಕಾರ್ಮಿಕರ ದಿನಾಚರಣೆ ಆಚರಿಸಲಾಯಿತು. ಪುರಸಭೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಪುರಸಭೆ ಆಡಳಿತಾಧಿಕಾರಿಯಾದ ಉಪವಿಭಾಗಾಧಿಕಾರಿ ಯತೀಶ್ ಉಲ್ಲಾಳ್ ಉದ್ಘಾಟಿಸಿದರು. ಈ…
Read More » -
ಕ್ರೀಡೆ
ಕೂಡಿಗೆಯಲ್ಲಿ ಶಿಕ್ಷಕರ ದಿನ: ರಂಜಿಸಿದ ಶಿಕ್ಷಕರ ಸಾಂಸ್ಕೃತಿಕ, ಆಟೋಟ ಸ್ಪರ್ಧೆ
ಕುಶಾಲನಗರ, ಸೆ 22: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮವಹಿಸುವ ಶಿಕ್ಷಕ ವೃಂದಕ್ಕೆ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚಿನ ಚೈತನ್ಯ ನೀಡುತ್ತದೆ ಎಂದು ಸೋಮವಾರಪೇಟೆ ತಾಲ್ಲೂಕು ಪ್ರಭಾರ…
Read More » -
ಪ್ರಕಟಣೆ
ಚಿಕ್ಕತ್ತೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಪುರುಷೋತ್ತಮ್ ನಾಮನಿರ್ದೇಶನ
ಕುಶಾಲನಗರ, ಸೆ 22: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿರುವ ಚಿಕ್ಕತ್ತೂರು ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಸರಕಾರದ ಪರವಾಗಿ ನಿರ್ದೇಶಕರಾಗಿ ಚಿಕ್ಕತ್ತೂರು…
Read More » -
ಕ್ರೈಂ
ಶ್ರೀಗಂಧದ ನಾಟಾ ಸಾಗಾಟ: ಆರೋಪಿಗಳ ಬಂಧನ
ಕುಶಾಲನಗರ, ಸೆ 22: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಜೇನುಕಲ್ಲುಬೆಟ್ಟ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯ ಚಿಕ್ಕನಾಯಕನ ಹೊಸಳ್ಳಿ ಎಂಬ ಗ್ರಾಮದ ಸರ್ವೇ ನಂಬರ್ 25 ರಲ್ಲಿ…
Read More » -
ಸಭೆ
ಜೇನು ಕುರುಬ ಜನಾಂಗ ಸಂಘಟಿತರಾಗಿ ಸಂಸ್ಕೃತಿ ಉಳಿಸಿ ಬೆಳೆಸಲು ಗಣ್ಯರ ಕರೆ
ಕುಶಾಲನಗರ, ಸೆ 22: ಜೇನು ಕುರುಬ ಸಮುದಾಯವನ್ನು ಗಟ್ಟಿಯಾಗಿ ಸಂಘಟಿಸಿ ಆ ಮೂಲಕ ಸಂಸ್ಕೃತಿ, ಆಚಾರ, ವಿಚಾರಗಳನ್ನು ಬೆಳೆಸಿ, ದೊರೆಯಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಲುದನಿ ಎತ್ತಬೇಕಿದೆ ಎಂದು ಜೇನು…
Read More » -
ಸಭೆ
ಬಸವನಹಳ್ಳಿ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ
ಕುಶಾಲನಗರ, ಸೆ 21: ಬಸವನಹಳ್ಳಿ ಗ್ರಾಮದಲ್ಲಿರುವ ಸೋಮವಾರಪೇಟೆ ತಾಲ್ಲೂಕು ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಎಸ್.ಆರ್.ಅರುಣ್ ರಾವ್ ಅವರ…
Read More » -
ಪ್ರತಿಭಟನೆ
ಕೂಡಿಗೆ ಗ್ರಾಪಂ ವಿರುದ್ದ ದಲಿತಪರ ಸಂಘಟನೆಗಳ ಪ್ರತಿಭಟನೆ
ಕುಶಾಲನಗರ, ಸೆ 21:ಅಂಬೇಡ್ಕರ್ ಗೆ ಅಪಮಾನ ಖಂಡಿಸಿ ಕೂಡಿಗೆ ಗ್ರಾಪಂ ಗೆ ಮುತ್ತಿಗೆ. ಅಂಬೇಡ್ಕರ್ ಭಾವಚಿತ್ರ ಮೂಲೆಗುಂಪು ಮಾಡಿದ ಆರೋಪ. ಪಂಚಾಯತ್ ಆಡಳಿತ ಮಂಡಳಿ ವಿರುದ್ದ ದಲಿತಪರ…
Read More » -
ಕಾರ್ಯಕ್ರಮ
ಬ್ಯಾಡಗೊಟ್ಟದಲ್ಲಿ ಅದ್ದೂರಿಯಾಗಿ ನಡೆದ ಗಣಪತಿ ವಿಸರ್ಜನೆ: ಅನ್ನದಾನ ಕಾರ್ಯಕ್ರಮ
ಕುಶಾಲನಗರ, ಸೆ 21: ಬ್ಯಾಡಗೊಟ್ಟದಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಶಿಬಿರದಲ್ಲಿ ವಿನಾಯಕ ಗೆಳೆಯರ ಬಳಗ ಹಾಗೂ ವನವಾಸಿ ಕಲ್ಯಾಣ ವೇದಿಕೆ ವತಿಯಿಂದ ಪ್ರತಿಷ್ಠಾಪಿಸಿದ್ದ ಗೌರಿ, ಗಣೇಶ ವಿಸರ್ಜನೆ ಕಾರ್ಯಕ್ರಮ…
Read More » -
ಅರಣ್ಯ ವನ್ಯಜೀವಿ
ವಿರುಪಾಕ್ಷಪುರದಲ್ಲಿ ಬೃಹತ್ ಹೆಬ್ಬಾವು ಸೆರೆ
ಕುಶಾಲನಗರ, ಸೆ 21: ಕುಶಾಲನಗರ ಸಮೀಪದ ವಿರುಪಾಕ್ಷಪುರದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಕಂಡುಬಂದಿದೆ. 13 ಅಡಿ ಉದ್ದ 70 ಕೆಜಿಗೂ ಅಧಿಕ ತೂಕದ ಹೆಬ್ಬಾವನ್ನು ಸ್ಥಳೀಯರಾದ ಗಿರಿ,…
Read More » -
ಕಾರ್ಯಕ್ರಮ
ಬ್ಯಾಡಗೊಟ್ಟ ಪುನರ್ವಸತಿ ಶಿಬಿರದಲ್ಲಿ ಗಣೇಶೋತ್ಸವ-ಧಾರ್ಮಿಕ ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮ
ಕುಶಾಲನಗರ, ಸೆ 20: ಬ್ಯಾಡಗೊಟ್ಟದಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಶಿಬಿರದಲ್ಲಿ ವಿನಾಯಕ ಗೆಳೆಯರ ಬಳಗ ಹಾಗೂ ವನವಾಸಿ ಕಲ್ಯಾಣ ವೇದಿಕೆ ವತಿಯಿಂದ ನಡೆಯುತ್ತಿರುವ ಗಣೇಶೋತ್ಸವ ಅಂಗವಾಗಿ ಧಾರ್ಮಿಕ ಪ್ರವಚನ…
Read More » -
ಪ್ರಕಟಣೆ
ಉತ್ತಮ ಶ್ರೇಣಿ ಕಾರ್ಯ ನಿರ್ವಹಣೆ: ಕೂಡುಮಂಗಳೂರು ಸಹಕಾರ ಸಂಘಕ್ಕೆ ವಾರ್ಷಿಕ ಪ್ರಶಸ್ತಿ
ಕುಶಾಲನಗರ, ಸೆ 20: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ, ವತಿಯಿಂದ ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಭಾಜನವಾಗಿದೆ.…
Read More » -
ಪ್ರಕಟಣೆ
ಕೂಡುಮಂಗಳೂರು ಗ್ರಾಪಂ: ಫಲಾನುಭವಿಗಳಿಗೆ ಚೆಕ್ ಹಸ್ತಾಂತರ
ಕುಶಾಲನಗರ, ಸೆ 20: ಕೂಡುಮಂಗಳೂರು ಪಂಚಾಯಿತಿ ವತಿಯಿಂದ 25% ಅನುದಾನದ ಅಡಿಯಲ್ಲಿ ಸುಂದರ ನಗರ ಗ್ರಾಮದ ಪರಿಶಿಷ್ಟ ಜಾತಿಯ ಪವಿತ್ರ ರವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ 5000 ಚೆಕ್…
Read More » -
ಆರೋಪ
ಕೆಡಿಸಿಸಿ ಮಹಾಸಭೆ: 8 ಕೋಟಿ ಸಾಲ ಮಂಜೂರಾತಿ ಬಗ್ಗೆ ಲೋಕಾಯುಕ್ತ ತನಿಖೆಗೆ ಆಗ್ರಹ
ಕುಶಾಲನಗರ, ಸೆ 20: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ 98ನೇ ವಾರ್ಷಿಕ ಮಹಾಸಭೆ ಮಡಿಕೇರಿ ಕಾವೇರಿ ಹಾಲ್ ನಲ್ಲಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ.ಗಣಪತಿ…
Read More » -
ಅರಣ್ಯ ವನ್ಯಜೀವಿ
ಬಾಲಕನನ್ನು ಬಲಿ ಪಡೆದ ನರಭಕ್ಷಕ ಹುಲಿ ಸೆರೆ
ಹೆಚ್.ಡಿ.ಕೋಟೆ,ಸೆ 20: ಸೆ 4 ರಂದು ಎಚ್.ಡಿ.ಕೋಟೆ ತಾಲೂಕಿನ ಕಲ್ಲಹಟ್ಟಿ ಗ್ರಾಮದ ರೈತ ಕೃಷ್ಣನಾಯಕ ಮತ್ತು ಮಾದೇವಿ ಬಾಯಿ ಎಂಬವರ ಪುತ್ರ ಚರಣ್ ನಾಯಕ್ ಎಂಬ ಬಾಲಕನನ್ನು…
Read More » -
ಪ್ರಕಟಣೆ
ಸಿರಿ ಸಂಭ್ರಮ ಕವಿಗೋಷ್ಠಿ: ಹೆಸರು ನೋಂದಣಿಗೆ ಕರೆ
ಕುಶಾಲನಗರ, ಸೆ 20:ಕರ್ನಾಟಕ ವು ಸುವರ್ಣ ಸಂಭ್ರಮ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಇದೇ ಸೆಪ್ಟೆಂಬರ್ 28 ರಂದು ಗುರುವಾರ ಕುಶಾಲನಗರದ…
Read More » -
ಪ್ರಕಟಣೆ
ಸೆ 23 ಕ್ಕೆ ಕುಶಾಲನಗರ ನಾಡಪ್ರಭು ಪತ್ತಿನ ಸಹಕಾರ ಸಂಘದ ಮಹಾಸಭೆ
ಕುಶಾಲನಗರ, ಸೆ 20:ಕುಶಾಲನಗರ ನಾಡಪ್ರಭು ಪತ್ತಿನ ಸಹಕಾರ ಸಂಘ ಕಳೆದ ಸಾಲಿನಲ್ಲಿ 9.64 ಲಕ್ಷ ರೂಗಳ ಲಾಭಗಳಿಸಿದ್ದು ಎ ತರಗತಿಯಲ್ಲಿ ವರ್ಗೀಕರಣವಾಗಿದೆ ಎಂದು ಸಂಘದ ಅಧ್ಯಕ್ಷರಾದ ಎಂ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಆಯುಷ್ಮಾನ್ ಭವ ಆರೋಗ್ಯ ಮೇಳಕ್ಕೆ ಚಾಲನೆ
ಕುಶಾಲನಗರ, ಸೆ 19:ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯುಷ್ಮಾನ್ ಭವ ಕಾರ್ಯಕ್ರಮದ ಪ್ರಯುಕ್ತ ಕುಶಾಲನಗರದ ಸಮುದಾಯ ಆರೋಗ್ಯ…
Read More » -
ಧಾರ್ಮಿಕ
ಬ್ಯಾಡಗೊಟ್ಟ ನಿರಾಶ್ರಿತರ ಶಿಬಿರದಲ್ಲಿ ಗಣೇಶೋತ್ಸವ ಆಚರಣೆ
ಕೂಡಿಗೆ ಗ್ರಾಪಂ ವ್ಯಾಪ್ತಿಯ ಬ್ಯಾಡಗೊಟ್ಟದಲ್ಲಿರುವ ದಿಡ್ಡಳ್ಳಿ ನಿರಾಶ್ರಿತರ ಪುನರ್ವಸತಿ ಶಿಬಿರದಲ್ಲಿ ಗೌರಿ ಗಣೇಶೋತ್ಸವ ಆಚರಣೆ ನಡೆಯಿತು. ವಿನಾಯಕ ಗೆಳೆಯರ ಬಳಗ ಹಾಗೂ ವನವಾಸಿ ಕಲ್ಯಾಣ ವೇದಿಕೆ ಆಶ್ರಯದಲ್ಲಿ…
Read More » -
ಸಭೆ
ಜೇನುಕಲ್ಲು ಬೆಟ್ಟದಲ್ಲಿ ನಡೆದ ಹಾಲು ಉತ್ಪಾದಕರ ಸಂಘದ ವಾರ್ಷಿಕ ಮಹಾಸಭೆ.
ಕುಶಾಲನಗರ ಸೆ ,19: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮ ಸಮೀಪದ ಜೇನುಕಲ್ಲುಬೆಟ್ಟ( ಭುವನಗರಿ) ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದ 2022-23 ನೇ ಸಾಲಿನ…
Read More » -
ಶಿಕ್ಷಣ
ಹೆಬ್ಬಾಲೆ ಸರ್ಕಾರಿ ಶಾಲಾ ಮಕ್ಕಳಿಂದ ಮಣ್ಣಿನ ಗಣೇಶ ಮೂರ್ತಿ ಪ್ರದರ್ಶನ
ಕುಶಾಲನಗರ, ಸೆ.17: ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ವತಿಯಿಂದ “ಗ್ರೋ ಗ್ರೀನ್” ಅಭಿಯಾನದಡಿ ಕರ್ನಾಟಕ ರಾಜ್ಯ…
Read More » -
ಕಾರ್ಯಕ್ರಮ
ಶಿರಂಗಾಲದಲ್ಲಿ ನಡೆದ ವಿಶ್ವಕರ್ಮ ಜಯಂತೋತ್ಸವ
ಕುಶಾಲನಗರ ಸೆ 19: ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಕುಶಾಲನಗರ ತಾಲ್ಲೂಕು ಶ್ರೀ ವಿಶ್ವ ಕರ್ಮ ಸೇವಾ ಸಮಿತಿಯ ವತಿಯಿಂದ ಮೊದಲನೇಯ ವರ್ಷದ ವಿಶ್ವ…
Read More » -
ಕಾರ್ಯಕ್ರಮ
ಗೌರಿ-ಗಣೇಶೋತ್ಸವ, ಈದ್ ಮಿಲಾದ್ ಆಚರಣೆ ಸಂಬಂಧ ಸರ್ವಧರ್ಮ ಮುಖಂಡರ ಸಭೆ
ಕುಶಾಲನಗರ, ಸೆ 17: ಗೌರಿ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಸರ್ವಧರ್ಮ ಮುಖಂಡರೊಂದಿಗೆ ಪೂರ್ವಭಾವಿ ಸಭೆ ನಡೆಯಿತು. ಗಾಯತ್ರಿ ಸಭಾಂಗಣದಲ್ಲಿ…
Read More » -
ಕಾರ್ಯಕ್ರಮ
ಕೊಡಗು ಮೊಗೇರ ಗ್ರಾಮ ವಿಕಾಸ ಯೋಜನೆ ವಾರ್ಷಿಕೋತ್ಸವಕ್ಕೆ ಚಾಲನೆ
ಕುಶಾಲನಗರ, ಸೆ 17: ಕೊಡಗು ಜಿಲ್ಲಾ ಮೊಗೇರ ಗ್ರಾಮವಿಕಾಸ ಯೋಜನೆಯ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಸುಂಟಿಕೊಪ್ಪದ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆಯಿತು.ಯೋಜನೆಯ ಕೊಡಗು ಜಿಲ್ಲಾ…
Read More » -
ಕಾರ್ಯಕ್ರಮ
ಇಂಡಿಯನ್ ಸ್ವಚ್ಚತಾ ಲೀಗ್ ಸೀಸನ್ 2.0 ಗೆ ಚಾಲನೆ
ಕುಶಾಲನಗರ ಸೆ 16: ಕುಶಾಲನಗರ ಪುರಸಭೆ ವತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮದಡಿ ಸ್ವಚ್ಛ ಸರ್ವೇಕ್ಷಣ 2024 ರನ್ವಯ ಕಸದ ವಿಂಗಡಣೆ,…
Read More » -
ಪ್ರಕಟಣೆ
ರಾಷ್ತ್ರೀಯ ಯೋಗ ಸ್ಪರ್ಧೆಯಲ್ಲಿ ತೃತೀಯ ಸ್ಥಾನ
ಕುಶಾಲನಗರ, ಸೆ 16: ಕೊಡಗಿನ ನವೋದಯ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಹೆಬ್ಬಾಲೆಯ ಶಿಕ್ಷಕ ಮಹಾದೇವ ಅವರ ಪುತ್ರ ಎಂ.ರಂಜನ್ಇ ತ್ತೀಚೆಗೆ ಪಂಜಾಬಿನ ಹೋಷಿಯಾರ್ ಪುರದಲ್ಲಿ ನಡೆದ…
Read More » -
ಕಾರ್ಯಕ್ರಮ
ಕೂಡ್ಲೂರು ಕೈಗಾರಿಕಾ ಕೇಂದ್ರದಲ್ಲಿ ಪ್ರಜಾಪ್ರಭುತ್ವ ದಿನ
ಕುಶಾಲನಗರ ಸೆ,16 ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿರುವ ಎಸ್, ಎಲ್, ಎನ್, ಕಾಫಿ ಸಂಸ್ಥೆಯಲ್ಲಿ ಅಧಿಕಾರಿಗಳು ಮತ್ತು ನೌಕರರು ಸೇರಿ ಭಾರತದ ಸಂವಿಧಾನದ…
Read More » -
ಕ್ರೀಡೆ
ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿ: ಫಾತಿಮ ಶಾಲೆಯ ಮಿಲಿಂದ್ ನಾರಾಯಣ್ ಪ್ರಥಮ
ಕುಶಾಲನಗರ, ಸೆ 16: ಮಡಿಕೇರಿಯ ಸಂತ ಜೋಸೆಫರ ಶಾಲೆಯಲ್ಲಿ ನಡೆದ ಪ್ರಾಥಮಿಕ ಶಾಲಾ ವಿಭಾಗದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಕುಶಾಲನಗರದ ಫಾತಿಮಾ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿ…
Read More » -
ಪ್ರಕಟಣೆ
ಸಾರ್ವಜನಿಕ ಗೌರಿಗಣೇಶ ಪ್ರತಿಷ್ಠಾಪನೆ: ಸಮಿತಿಗಳಿಗೆ ತಲಾ 5 ಸಾವಿರ ನಗದು ಘೋಷಣೆ
ಕುಶಾಲನಗರ, ಸೆ 16: ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಗೌರಿ ಗಣೇಶ ಚತುರ್ಥಿಯ ಪ್ರಯುಕ್ತ ಸಾರ್ವಜನಿಕವಾಗಿ ಗೌರಿಗಣೇಶ ಪ್ರತಿಷ್ಠಾಪನೆ ಮಾಡುವ ಎಲ್ಲಾ ಸಮಿತಿಗಳಿಗೆ ರೂ 5000 ಸಹಾಯಧನ ನೀಡುವ…
Read More » -
ಪ್ರಕಟಣೆ
ಯೋಧನ ಅಂತಿಮ ದರ್ಶನ ಪಡೆದ ಮಾಜಿ ಸೈನಿಕರು, ಯುವ ಮೋರ್ಚಾ ಕಾರ್ಯಕರ್ತರು
ಕುಶಾಲನಗರ, ಸೆ 16: ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೊಡಗಿನ ಭಾಗಮಂಡಲದ ಯು.ಕೆ.ಜಿತನ್ (33) ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಬೆಂಗಳೂರಿನ ಕಮಾಂಡೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು…
Read More » -
ಕ್ರೈಂ
ಹಿನ್ನೀರಿನಲ್ಲಿ ಸ್ನಾನ ಮಾಡಲು ತೆರಳಿದ್ದ ವೈದ್ಯ ನೀರಿನಲ್ಲಿ ಮುಳುಗಿ ಸಾವು
ಗೊರೂರು: ಸೆ 15: ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಸ್ನಾನ ಮಾಡಲು ತೆರಳಿದ್ದ ವೈದ್ಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಪ್ರಕರಣ ನಡೆದಿದೆ. ಅರಕಲಗೂಡಿನ ಹೌಸಿಂಗ್ ಬೋರ್ಡ್ ನಲ್ಲಿ ವಾಸವಿದ್ದ…
Read More » -
ಸಭೆ
ಮದಲಾಪುರ: ಹಾಲು ಉತ್ಪಾದಕರ ಸಂಘದ ವಾರ್ಷಿಕ ಮಹಾಸಭೆ.
ಕುಶಾಲನಗರ, ಸೆ 15 ಮದಲಾಪುರ ಹಾಲು ಉತ್ಪಾದಕರ ಸಂಘ ನಿಯಮಿತದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಎಸ್.ಎನ್.ಸುನಿಲ್ ರಾವ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.ಸಂಘದ ಆವರಣದಲ್ಲಿ ನಡೆದ ಮಹಾಸಭೆಯಲ್ಲಿ…
Read More » -
ಕಾರ್ಯಕ್ರಮ
ಸುಂದರನಗರ ಸ್ಮಶಾನದಲ್ಲಿ ಸ್ವಚ್ವತಾ ಕಾರ್ಯ
ಕುಶಾಲನಗರ, ಸೆ ೧೫: ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ಸುಂದರನಗರದ ಸ್ಮಶಾನವನ್ನು ಸ್ವಚ್ಚಗೊಳಿಸಲಾಯಿತು. ಮಳೆಗಾಲದಲ್ಲಿ ಬೆಳೆದು ನಿಂತಿದ್ದ ಗಿಡ ಗಂಟೆಗಳನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಲಾಯಿತು. ಸ್ಥಳೀಯ ವಾರ್ಡ್…
Read More » -
ಕ್ರೀಡೆ
ಬ್ಯಾಲ್ ಬ್ಯಾಡ್ಮಿಂಟನ್ ಸ್ಪರ್ಧೆ: ಕನ್ನಡ ಭಾರತಿ ಪಪೂ ಕಾಲೇಜು ತಂಡ ಜಿಲ್ಲಾಮಟ್ಟಕ್ಕೆ
ಕುಶಾಲನಗರ, ಸೆ 15: 2023-24 ನೇ ಸಾಲಿನ ತಾಲೋಕು ಮಟ್ಟದ ಕ್ರೀಡಾಕೂಟದ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಕನ್ನಡ ಭಾರತೀ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ…
Read More » -
ಕಾರ್ಯಕ್ರಮ
ಜಂಗಲ್ ಕ್ಯಾಂಪ್ ರೆಸಾರ್ಟ್ ನಲ್ಲಿ ರಕ್ತದಾನ ಶಿಬಿರ
ಕುಶಾಲನಗರ ಸೆ 14: ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಕುಶಾಲನಗರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸುಂಟಿಕೊಪ್ಪದ ವತಿಯಿಂದ ಕೂರ್ಗ್ ಜಂಗಲ್ ಕ್ಯಾಂಪ್ ರೆಸಾರ್ಟ್ ಹೇರೂರಿನಲ್ಲಿ ಸಿಬ್ಬಂದಿ…
Read More » -
ಕಾರ್ಯಕ್ರಮ
ದೊಡ್ಡಕುಂದ : ಪೋಷಣಾ ಅಭಿಯಾನ ಮಾಸಾಚರಣೆ
ಕುಶಾಲನಗರ ಸೆ 13 : ಮಕ್ಕಳ ದೈಹಿಕ ಕ್ಷಮತೆ ಹಾಗೂ ಕ್ರಿಯಾಶೀಲತೆಗಳಿಗೆ ಪೌಷ್ಟಿಕ ಆಹಾರಗಳು ಅಗತ್ಯವಿದ್ದು, ಮಕ್ಕಳು ಅಪೌಷ್ಟಿಕತೆಯಿಂದ ಬಳಲದಂತೆ ಪೌಷ್ಟಿಕ ಆಹಾರಗಳನ್ನು ನೀಡುವುದರೊಂದಿಗೆ ಅದರ ಮಹತ್ವ…
Read More » -
ಕೃಷಿ
ತೋಟಗಾರಿಕಾ ಕ್ಷೇತ್ರದಲ್ಲಿ ಸಸಿಗಳ ವಿತರಣೆ.
ಕುಶಾಲನಗರ ಸೆ13: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡಿಗೆ ಕೃಷಿ ಕ್ಷೇತ್ರದ ಆವರಣದಲ್ಲಿರುವ ತೋಟಗಾರಿಕಾ ಕ್ಷೇತ್ರದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯ ಕಿತ್ತಳೆ ಪುನಃ ಚೇತನ ಯೋಜನೆಯ…
Read More » -
ಕಾರ್ಯಕ್ರಮ
ನೇರುಗಳಲೆ ಗ್ರಾಮ ಪಂಚಾಯತಿ ಜಮಾಬಂಧಿ ಕಾರ್ಯಕ್ರಮ
ಕುಶಾಲನಗರ ಸೆ 13: ಇಲ್ಲಿಗೆ ಸಮೀಪದ ನೇರುಗಳಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ 2022-23 ನೇ ಸಾಲಿನ ಜಮಾಬಂಧಿ ಕಾರ್ಯಕ್ರಮವು ಗ್ರಾಮ ಪಂಚಾಯತಿ ಅಧ್ಯಕ್ಷ ಹೆಚ್, ಕೆ ವಿನೋದ…
Read More » -
ಕಾರ್ಯಕ್ರಮ
ಚಿತ್ರಕಲೆ ಹಾಗೂ ಕೈಬರಹ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ
ಕುಶಾಲನಗರ ಸೆ 13 : ಕುಶಾಲನಗರದ “ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡಮಿ” ವತಿಯಿಂದ ಫಾತಿಮಾ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ ಚಿತ್ರಕಲೆ ಹಾಗೂ ಕೈಬರಹ ಸ್ಪರ್ಧೆಯ ವಿಜೇತರಿಗೆ ಕೂಡುಮಂಗಳೂರು ಗ್ರಾ.ಪಂ…
Read More » -
ಕಾರ್ಯಕ್ರಮ
ಕುಶಾಲನಗರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವಕ್ಕೆ ಚಾಲನೆ
ಕುಶಾಲನಗರ, ಸೆ 13: ಶಾಲಾ ಶಿಕ್ಷಣ ಇಲಾಖೆ, ಕುಶಾಲನಗರ ಸಮೂಹ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ ಕುಶಾಲನಗರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಕುಶಾಲನಗರದ…
Read More » -
ಕಾರ್ಯಕ್ರಮ
ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ
ಕುಶಾಲನಗರ ಸೆ 12: ಸೋಮವಾರಪೇಟೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಪೋಷಣಾ ಅಭಿಯಾನ, ಪೌಷ್ಟಿಕ…
Read More » -
ಕಾರ್ಯಕ್ರಮ
ಕುಶಾಲನಗರ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ
ಕುಶಾಲನಗರ ಸೆ 12: ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2023-24 ನೇ ಸಾಲಿನ ಕುಶಾಲನಗರ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವು ಕೂಡಿಗೆ…
Read More » -
ಶಿಕ್ಷಣ
ಕೊಡಗು ವಿವಿ ರದ್ದತಿ ಪ್ರಶ್ನೆಯೇ ಇಲ್ಲ: ಶಾಸಕ ಡಾ.ಮಂಥರ್ ಗೌಡ ಸ್ಪಷ್ಟನೆ
ಕುಶಾಲನಗರ, ಸೆ 12: ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವ ಕೆಲಸ ಕಡ್ಡಾಯವಾಗಿ ಮಾಡಬೇಕಿದೆ. ಪರಿಸರ,ಗಿಡ ಮರದ ಬಗ್ಗೆ ಪ್ರೀತಿ ಮೂಡುವಂತೆ ಮಾಡಬೇಕು ಎಂದು…
Read More » -
ಪ್ರತಿಭಟನೆ
ಕಾಂಗ್ರೆಸ್ ಸರಕಾರದಿಂದ ರೈತ ವಿರೋಧಿ ನೀತಿ ಅನುಸರಣೆ ಆರೋಪಿಸಿ ಬಿಜೆಪಿ ಪ್ರತಿಭಟನೆ
ಕುಶಾಲನಗರ, ಸೆ 12: ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕೊಡಗು ಜಿಲ್ಲೆಯ ನೂತನ ವಿಶ್ವವಿದ್ಯಾಲಯ ರದ್ದುಗೊಳಿಸುವ ಹುನ್ನಾರ ವಿರೋಧಿಸಿ ಬಿಜೆಪಿ ವತಿಯಿಂದ…
Read More » -
ಸಭೆ
ಕೊಡ್ಲಿಪೇಟೆ : ಪ್ಯಾಕ್ಸ್ ವಾರ್ಷಿಕ ಮಹಾಸಭೆ
ಕುಶಾಲನಗರ ಸೆ 12 : 2022.23 ನೇ ಸಾಲಿನಲ್ಲಿ ಸಂಘವು ಉತ್ತಮವಾಗಿ ಕಾರ್ಯ ಚಟುವಟಿಕೆ ನಡೆಸಿದ ಹಿನ್ನೆಲೆಯಲ್ಲಿ ರೂ. 61 ಲಕ್ಷ ಲಾಭಗಳಿಸಿ ಮುನ್ನಡೆಯುತ್ತಿದ್ದು,ಸಾಲ ಪಡೆದ ಸಂಘದ…
Read More » -
ಆರೋಗ್ಯ
ಕುಶಾಲನಗರದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ
ಕುಶಾಲನಗರ, ಸೆ 12: ಮಡಿಕೇರಿಯ ಬೀಬಿ ಫಾತಿಮಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮೈಸೂರು ಅಲ್-ಅನ್ಸಾರ್ ಆಸ್ಪತ್ರೆ, ಮಂಗಳೂರು ಯೇನಪೋಯ ಆಸ್ಪತ್ರೆ, ವಿರಾಜಪೇಟೆ ಕೊಡಗು ದಂತ ವೈದ್ಯ ಮಹಾವಿದ್ಯಾಲಯ…
Read More » -
ಕಾರ್ಯಕ್ರಮ
ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್.ವತಿಯಿಂದ ಶ್ರಮದಾನ
ಕುಶಾಲನಗರ ಸೆ.11: ಮಡಿಕೇರಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ( ಎನ್.ಎಸ್.ಎಸ್.) ಘಡಕದ ವತಿಯಿಂದ ಹಮ್ಮಿಕೊಂಡಿರುವ ಒಂದು ವಾರ ಕಾಲದ ವಾರ್ಷಿಕ…
Read More » -
ಸನ್ಮಾನ
ನಂಜರಾಯಪಟ್ಟಣ ಗ್ರಾಪಂ ಗೆ ಜಿಲ್ಲಾಮಟ್ಟದ ಸ್ವಚ್ಚ ಸರ್ವೇಕ್ಷಣ ಗ್ರಾಮೀಣ ಪ್ರಶಸ್ತಿ
ಕುಶಾಲನಗರ, ಸೆ 11: ಕೊಡಗು ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ವಿವಿಧ ಘಟಕಾಂಶಗಳನ್ನು ಉತ್ತಮವಾಗಿ ಅನುಷ್ಠಾನ…
Read More » -
ಕಾರ್ಯಕ್ರಮ
ಪಾರಸ್ ಪೃಥ್ವಿ ಜುವೆಲ್ಲರ್ಸ್ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ
ಕುಶಾಲನಗರದ ಪಾರಸ್ ಪೃಥ್ವಿ ಜುವೆಲ್ಲರ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಶ್ರೀ ಕೃಷ್ಣ ಛದ್ಮವೇಶ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜುವೆಲ್ಲರ್ ಆವರಣದಲ್ಲಿ ನಡೆದ…
Read More » -
ಕಾರ್ಯಕ್ರಮ
ಕನ್ನಡ ಸಾಹಿತ್ಯ ಪರಿಷತ್ ಕುಶಾಲನಗರ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ
ಕುಶಾಲನಗರ, ಸೆ 10: ಕನ್ನಡ ಸಾಹಿತ್ಯ ಪರಿಷತ್ ಕುಶಾಲನಗರ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕಲಾಭವನದಲ್ಲಿ ನಡೆಯಿತು. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್…
Read More » -
ಅಪಘಾತ
ಕಾರು ಹಾಗೂ KSRTC ಬಸ್ ನಡುವೆ ಅಪಘಾತ
ಕುಶಾಲನಗರ ಸೆ 10: ಕಾರು ಹಾಗೂ KSRTC ಬಸ್ ನಡುವೆ ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ಪ್ರವಾಸಿಗರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಕೊಡಗು ಜಿಲ್ಲೆ ಮಡಿಕೇರಿ ಹೊರವಲಯದ…
Read More » -
ಸಭೆ
ತೊರೆನೂರು ಸಹಕಾರ ಸಂಘದ ವಾರ್ಷಿಕ ಮಹಾಸಭೆ: 11.65 ಲಕ್ಷ ಲಾಭಾಂಶ
ಕೂಡಿಗೆ ಸೆ , 9. ಇಲ್ಲಿಗೆ ಸಮೀಪದ ತೊರೆನೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಗ್ರಾಮೀಣ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಹೆಚ್, ಟಿ…
Read More » -
ಕ್ರೀಡೆ
ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ
ಕುಶಾಲನಗರ ಸೆ 09: ಜಿಲ್ಲಾ ಪಂಚಾಯಿತಿ, ಸಾಕ್ಷರತಾ ಶಿಕ್ಷಣ ಇಲಾಖೆ,ತಾಲ್ಲೂಕು ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ನೇರುಗಳಲೆ ಸರ್ಕಾರಿ ಪ್ರೌಢಶಾಲೆ ಆಶ್ರಯದಲ್ಲಿ ಕೂಡಿಗೆ ಕ್ರೀಡಾಶಾಲಾ ಮೈದಾನದಲ್ಲಿ ಏರ್ಪಡಿಸಿದ್ದ ಪ್ರಾಥಮಿಕ…
Read More » -
ಕ್ರೀಡೆ
ಕೂಡಿಗೆಯಲ್ಲಿ ರಾಜ್ಯ ಮಟ್ಟದ ಹಾಕಿ ಕ್ರೀಡಾಕೂಟಕ್ಕೆ ಚಾಲನೆ
ಕುಶಾಲನಗರ ಸೆ 09: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ರಾಜ್ಯ ಮಟ್ಟದ ಹಾಕಿ ಪಂದ್ಯಾಟವು ಕೂಡಿಗೆ ಕ್ರೀಡಾ ಶಾಲೆಯ ನೂತನ ಹಾಕಿ ಮೈದಾನದಲ್ಲಿ ಆರಂಭಗೊಂಡಿದೆ. ರಾಜ್ಯ ಮಟ್ಟದ…
Read More » -
ಕಾಮಗಾರಿ
ಕೂಡಿಗೆಯ ಮೇಕೆ ಹಾಲು ಘಟಕಕ್ಕೆ ರಾಜ್ಯ ಮಟ್ಟದ ಅಧಿಕಾರಿಗಳ ತಂಡ ಭೇಟಿ, ಪರಿಶೀಲನೆ
ಕುಶಾಲನಗರ ಸೆ 09: ಕೂಡಿಗೆಯಲ್ಲಿ ಮೇಕೆ ಹಾಲು ಘಟಕಕ್ಕೆ ರಾಜ್ಯ ಕುರಿ ಉಣ್ಣೆ ನಿಗಮದ ರಾಜ್ಯ ವ್ಯವಸ್ಥಾಪಕ ನಿರ್ದೇಶಕ ಭೇಟಿ ನೀಡಿ ಪರಿಶೀಲನೆ ನಡೆಸಿದರು. 1.88 ಕೋಟಿ…
Read More » -
ಧಾರ್ಮಿಕ
ರಾಜಸ್ಥಾನ್ ಸಮಾಜದ ಮಹಿಳೆಯರಿಂದ ಶ್ರೀಕೃಷ್ಣಜನ್ಮಾಷ್ಟಮಿ ಆಚರಣೆ
ಕುಶಾಲನಗರ, ಸೆ 08: ಕುಶಾಲನಗರದ ರಾಜಸ್ಥಾನ್ ಸಮಾಜದ ಮಹಿಳೆಯರಿಂದ ಶ್ರೀಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮ ಎರಡು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ನೆರವೇರಿತು. ರಾಜಸ್ಥಾನ ಸಮಾಜದಲ್ಲಿ ಕೃಷ್ಣ ಹಾಗೂ ರಾಧೆಯನ್ನು ಪ್ರತಿಷ್ಠಾಪಿಸಿ…
Read More » -
ಧಾರ್ಮಿಕ
ಕೌಟುಂಬಿಕ ಸೌಹಾರ್ದತೆ, ಗ್ರಾಮ ಸುಭೀಕ್ಷೆಗಾಗಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ.
ಕುಶಾಲನಗರ ಸೆ 8: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕೊಡ್ಲಿಪೇಟೆ ವಲಯ,ಸೋಮವಾರಪೇಟೆ ತಾಲ್ಲೂಕು,ಸಾಮೂಹಿಕ ಶ್ರೀ ವರಲಕ್ಷ್ಮಿ ಪೂಜಾ ಸಮಿತಿ ಹಾಗೂ ಪ್ರಗತಿ ಬಂಧು…
Read More » -
ಕ್ರೈಂ
ತೀವ್ರ ಹಲ್ಲೆಗೆ ಒಳಗಾದ ಕಾಲೇಜು ವಿದ್ಯಾರ್ಥಿ ಸಾವು
ಕುಶಾಲನಗರ, ಸೆ 08: ವ್ಯಕ್ತಿಯೋರ್ವನ ಹಲ್ಲೆಯಿಂದ ತೀವ್ರವಾಗಿ ಘಾಸಿಗೊಂಡಿದ್ದ ಕಾಲೇಜು ವಿದ್ಯಾರ್ಥಿ ಓರ್ವ ಮೃತಪಟ್ಟ ಘಟನೆ ವಿರಾಜಪೇಟೆಯ ಕಾವಡಿಯಲ್ಲಿ ನಡೆದಿದೆ. ಸ್ನೇಹಿತೆಯ ಮನೆಗೆ ತೆರಳಿದ್ದ ದಿವಿನ್ ಎಂಬಾತನ…
Read More » -
ಪ್ರಕಟಣೆ
ನಿಧನ ಸುದ್ದಿ
ಕುಶಾಲನಗರ, ಸೆ 08: ಕುಶಾಲನಗರದ ಶೈಲಜಾ ಬಡಾವಣೆಯಲ್ಲಿ ವಾಸವಿರುವ ತಡಿಯಪ್ಪನ ಜನಾರ್ಧನ ರವರ ಮಗ ಶ್ರವಣ್ (32) ಗುರುವಾರ ರಾತ್ರಿ 8:45 ಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ…
Read More » -
ಶಿಕ್ಷಣ
ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ -ಕಲೋತ್ಸವ ಕಾರ್ಯಕ್ರಮ
ಕುಶಾಲನಗರ ಸೆ 7: ವಿದ್ಯಾರ್ಥಿಗಳ ಕಲಿಕೆಗೆ ಹಾಗೂ ಹೊಸದಾದ ಜೀವನ ಕೌಶಲ್ಯವನ್ನು ಹೊಂದಲು ಪ್ರತಿಭಾ ಕಾರಂಜಿ -ಕಲೋತ್ಸವ ಉತ್ತಮ ವೇದಿಕೆಯಾಗಿದೆ ಎಂದು ಶಿಕ್ಷಣ ತಜ್ಞ ಬೆಂಗಳೂರಿನ ಎ.ಎಸ್.ಸಾಗರ್…
Read More » -
ಪರಿಸರ
ಪರಿಸರ ಸ್ನೇಹಿ ಗಣೇಶ ಮೂರ್ತಿ ಬಳಸಿ ಗಣೇಶೋತ್ಸವ ಆಚರಿಸಿ : ಸಚಿವ ಈಶ್ವರ್ ಖಂಡ್ರೆ
ಕುಶಾಲನಗರ ಸೆ 6 : ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಬಳಕೆ ಮಾಡುವ ಮೂಲಕ ಗಣೇಶ ಉತ್ಸವ ಆಚರಿಸಬೇಕು ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್…
Read More » -
ಪ್ರಕಟಣೆ
ಕೊಡಗು ಸೈನಿಕ ಶಾಲೆಯ ನೂತನ ಪ್ರಾಂಶುಪಾಲರಾಗಿ ಕರ್ನಲ್ ಅಮರ್ ಜೀತ್ ಸಿಂಗ್ ಅಧಿಕಾರ ಸ್ವೀಕಾರ
ಕುಶಾಲನಗರ, ಸೆ 06: ಕೂಡಿಗೆಯಲ್ಲಿರುವ ಕೊಡಗು ಸೈನಿಕ ಶಾಲೆಯ 8ನೇ ನೂತನ ಪ್ರಾಂಶುಪಾಲರಾಗಿ ಕರ್ನಲ್ ಅಮರ್ ಜೀತ್ ಸಿಂಗ್ ಮಂಗಳವಾರ ಅಧಿಕಾರ ಸ್ವೀಕರಿಸಿದರು. ಸೈನಿಕ ಶಾಲೆಯ ನಿರ್ಗಮಿತ…
Read More » -
ಪ್ರಕಟಣೆ
ಇಬ್ಬರು ಮಕ್ಕಳೊಂದಿಗೆ ಕಾಣೆಯಾದ ವಿವಾಹಿತ ಮಹಿಳೆ
ಕುಶಾಲನಗರ, ಸೆ 06: ಮಡಿಕೇರಿಯ ಭಗವತಿ ನಗರದ ಕೆ.ಯು.ರವಿ ಎಂಬವರ ಪತ್ನಿ ಜಯಸ್ಮಿತ ಹಾಗೂ ಇಬ್ಬರು ಮಕ್ಕಳು ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. 19.04.23 ರಂದು ಸಂಬಂಧಿಕರ…
Read More » -
ಅರಣ್ಯ ವನ್ಯಜೀವಿ
ಕಾಡಾನೆ ಸೆರೆ: ಕೆದಕಲ್ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿದ್ದ ಕಾಡಾನೆ ಹಿಡಿದ ಅರಣ್ಯ ಇಲಾಖೆ
ಕುಶಾಲನಗರ, ಸೆ 06: ಕೆದಕಲ್ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಬಲಿ ಪಡೆದಿದ್ದ ಕಾಡಾನೆಯನ್ನು ಸೆರೆಹಿಡಿಯಲಾಗಿದೆ. ಎರಡನೇ ದಿನ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಐದು ಸಾಕಾನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ…
Read More » -
ಕ್ರೀಡೆ
ಹಾಕಿ ಪಂದ್ಯಾಟ: ಅನುಗ್ರಹ ಕಾಲೇಜು ತಂಡ ಜಿಲ್ಲಾಮಟ್ಟಕ್ಕೆ
ಕುಶಾಲನಗರ, ಸೆ 06: ಕೂಡಿಗೆಯಲ್ಲಿ ನಡೆದ ಸೋಮವಾರಪೇಟೆ ತಾಲ್ಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಹಾಕಿ ಪಂದ್ಯಾಟದಲ್ಲಿ ಕುಶಾಲನಗರದ ಅನುಗ್ರಹ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ತಂಡ 4-0 ಅಂತರದಲ್ಲಿ…
Read More » -
ಕ್ರೈಂ
ಚಾಕು ಇರಿದು ಟಿಬೇಟ್ ವ್ಯಕ್ತಿಯ ಹತ್ಯೆ
ಕುಶಾಲನಗರ, ಸೆ 06: ಚಾಕು ಇರಿದು ಟಿಬೇಟ್ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ. ಹುಣಸೂರು ತಾಲೂಕಿನ ಮುಂಡಗೋಡು ಟಿಬೆಟಿಯನ್ ಕ್ಯಾಂಪ್ ನಂಬರ ೪ರಲ್ಲಿ ಟಿಬೆಟಿಯನ್ ವ್ಯಕ್ತಿಗೆ ಚಾಕು ಇರಿದು…
Read More » -
ವಿಶೇಷ
ವಿವಿಧೆಡೆ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ
ಕುಶಾಲನಗರ, ಸೆ 06: : ಶ್ರೀಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಕೂಡಿಗೆಯಲ್ಲಿರುವ ವಕೀಲ ದಂಪತಿಗಳು ತಮ್ಮ ನಾಲ್ಕುವರೆ ತಿಂಗಳ ಹಸುಗೂಸಿಗೆ ಶ್ರೀಕೃಷ್ಣನ ವೇಷವನ್ನು ತೊಡಿಸಿ ಸಂಭ್ರಮದಿಂದ ಹಬ್ಬವನ್ನಾಚರಿಸಿದರು. ಹಸುಗೂಸು ವಿಹಾನ…
Read More » -
ಆರೋಪ
ನಿವೃತ್ತ ಸಿಇಒ ಚೆಕ್ ದುರುಪಯೋಗ ಪ್ರಯತ್ನ: ದಾಖಲೆ ಸಹಿತ ಬಹಿರಂಗಪಡಿಸಲು ಸಿದ್ದ
ಕುಶಾಲನಗರ, ಸೆ 05: ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಣ್ಣ ನಿವೃತ್ತಿ ಸಂದರ್ಭ ಚೆಕ್ ದುರುಪಯೋಗಕ್ಕೆ ಪ್ರಯತ್ನಿಸಿದ್ದರು. ಇದನ್ನು…
Read More » -
ಪ್ರತಿಭಟನೆ
ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ
ಕುಶಾಲನಗರ, ಸೆ 05: ದೇಶಾದ್ಯಂತ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿದ್ದು ಸೂಕ್ತ ರಕ್ಷಣೆ ಒದಗಿಸುವಂತೆ ಆಗ್ರಹಿಸಿ ಕೊಡಗು ಜಿಲ್ಲಾ ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆ ವತಿಯಿಂದ…
Read More » -
ಕ್ರೀಡೆ
ಷಟಲ್ ಬ್ಯಾಡ್ಮಿಂಟನ್ : ಜಿಲ್ಲಾ ಮಟ್ಟಕ್ಕೆ ಆಯ್ಕೆ
ಕುಶಾಲನಗರ ಸೆ 5 : ಇಲ್ಲಿಗೆ ಸಮೀಪದ ಕೊಡಗರಹಳ್ಳಿಯ ಶಾಂತಿನಿಕೇತನ ಶಾಲೆಯ ವಿದ್ಯಾರ್ಥಿಗಳಾದ ನೇಹ ಅನೀಶ್ ಹಾಗೂ ಡೆಲೀಶಾ ಮುತ್ತಮ್ಮ ಜೋಡಿ ಷಟಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಜಿಲ್ಲಾ…
Read More » -
ಸನ್ಮಾನ
ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು: ಡಾ.ಮಂತರ್ ಗೌಡ
ಕುಶಾಲನಗರ ಸೆ 5: ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ. ಆ ನಿಟ್ಟಿನಲ್ಲಿ ಶಿಕ್ಷಕ ವೃತ್ತಿಗೆ ತನ್ನದೇ ಆದ…
Read More » -
ಕಾರ್ಯಕ್ರಮ
ಸೋಮವಾರಪೇಟೆ : ಬಿಇಓ ಕಛೇರಿಯಲ್ಲಿ ಶಿಕ್ಷಕರ ದಿನಾಚರಣೆ
ಸೋಮವಾರಪೇಟೆ, ಸೆ.5: ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಮಂಗಳವಾರ ( ಸೆ.5 ರಂದು) ಶಾಲಾ ಶಿಕ್ಷಣ ಇಲಾಖೆ ಹಾಗೂ ತಾಲ್ಲೂಕು ಬೋಧಕೇತರ ನೌಕರರ ಸಂಘದ ವತಿಯಿಂದ ಶಿಕ್ಷಕರ…
Read More » -
ಅರಣ್ಯ ವನ್ಯಜೀವಿ
ಆರ್.ಆರ್.ಟಿ.ಸಿಬ್ಬಂದಿ ಬಲಿ ಪಡೆದ ಕಾಡಾನೆ ಸೆರೆಗೆ ಕಾರ್ಯಾಚರಣೆ
ಕುಶಾಲನಗರ, ಸೆ 05: ಕೆದಕಲ್ ಬಳಿ ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆ ಸಂದರ್ಭ ಆರ್.ಆರ್.ಟಿ.ಸಿಬ್ಬಂದಿ ಬಲಿ ಪಡೆದ ಕಾಡಾನೆ ಸೆರೆಗೆ ಕಾರ್ಯಾಚರಣೆ ಆರಂಭಗೊಂಡಿದ್ದು ಅರಣ್ಯ ಇಲಾಖೆ ಸಿದ್ದತೆಯಲ್ಲಿ ತೊಡಗಿದೆ.
Read More » -
ಕ್ರೈಂ
ಸೆಂಟ್ರಿಂಗ್ ಸಾಮಾಗ್ರಿ ಕಳ್ಳತನ ಯತ್ನ
ಕುಶಾಲನಗರ, ಸೆ 05: ಕುಶಾಲನಗರ ಸರಕಾರಿ ಪಪೂ ಕಾಲೇಜು ಬಳಿ ಸೆಂಟ್ರಿಂಗ್ ಸಾಮಗ್ರಿಗಳನ್ನು ಕದಿಯಲು ಯತ್ನಿಸುತ್ತಿದ್ದ ವ್ಯಕ್ತಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.
Read More » -
ಪ್ರಕಟಣೆ
ನಿವೃತ್ತ ಅರಣ್ಯಾಧಿಕಾರಿ ಅಪ್ಪಾಜಿ ನಿಧನ
ಕುಶಾಲನಗರ, ಸೆ 05: ಹುದುಗೂರು ಗ್ರಾಮದ ನಿವಾಸಿ ಕುಶಾಲನಗರದ ಬಸಪ್ಪ ಬಡಾವಣೆಯಲ್ಲಿ ವಾಸವಿರುವ ಮೂಲೆಮಜುಲು ದಿವಂಗತ ನಂಜಪ್ಪ ಅವರ ಮಗ ನಿವೃತ್ತ ಅರಣ್ಯಧಿಕಾರಿ ಅಪ್ಪಾಜಿ ಅವರು ಮಂಗಳವಾರ…
Read More » -
ಮನವಿ
ಮಡಿಕೇರಿ ಜನೋತ್ಸವ ದಸರಾಗೆ ಆಗಮಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ ಮನವಿ
ಕುಶಾಲನಗರ ಸೆ 4:’ಕರ್ನಾಟಕ’ ಎಂಬ ಹೆಸರನ್ನು ನಾಮಕರಣ ಮಾಡಿ ೫೦ ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆ ಮೈಸೂರು ವಿಭಾಗ ಮಟ್ಟದ ಸಾಹಿತಿ- ಕಲಾವಿದರೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ…
Read More » -
ಪ್ರತಿಭಟನೆ
ಕೇಂದ್ರ ಸರಕಾರದ ವಿರುದ್ದ ಸಿಪಿಐ ಎಂ ಪ್ರತಿಭಟನೆ
ಕುಶಾಲನಗರ ಸೆ 4 : ಕೇಂದ್ರ ಸರಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಸಿಪಿಐ ಎಂ ಸಂಘಟನೆ ಆಶ್ರಯದಲ್ಲಿ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು. ಕುಶಾಲನಗರ ತಾಲೂಕು…
Read More » -
ಕಾರ್ಯಕ್ರಮ
ಕುಶಾಲನಗರ: ಕಾವೇರಿ ನದಿಗೆ 148ನೆಯ ಮಹಾ ಆರತಿ
ಕುಶಾಲನಗರ ಸೆ 4: ನದಿ ಪರಿಸರ ಉಳಿಸಿ ಸಂರಕ್ಷಣೆ ಮಾಡುವ ಬಗ್ಗೆ ಪ್ರತಿಯೊಬ್ಬರು ಪಣತೊಡಬೇಕಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ…
Read More » -
ಅರಣ್ಯ ವನ್ಯಜೀವಿ
ಬೈಕ್ ಸವಾರರ ಮೇಲೆ ದಾಳಿ ನಡೆಸಿದ ಕಾಡಾನೆ
ಕುಶಾಲನಗರ, ಸೆ 04: ಕೊಡಗು ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷ ಮಿತಿಮೀರಿದೆ. ಇತ್ತೀಚಿನ ಕೆಲವು ತಿಂಗಳಲ್ಲಿ ಕಾಡಾನೆಗಳ ದಾಳಿಗೆ ಹಲವು ಜೀವ ಹಾನಿಯಾಗಿದೆ. ಸೋಮವಾರ ಕೆದಕಲ್ ವ್ಯಾಪ್ತಿಯಲ್ಲಿ ಕಾಡಾನೆಯೊಂದು…
Read More » -
ಶಿಕ್ಷಣ
ಫಾತಿಮಾ ಪ್ರೌಢ ಶಾಲೆಯಲ್ಲಿ ಚಿತ್ರಕಲೆ ಹಾಗೂ ಕೈಬರಹ ಸ್ಪರ್ಧೆ
ಕುಶಾಲನಗರ ಸೆ 4: ಕುಶಾಲನಗರದ ಫಾತಿಮಾ ಪ್ರೌಢ ಶಾಲೆಯಲ್ಲಿ “ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡಮಿ” ವತಿಯಿಂದ ನಡೆದ ಚಿತ್ರಕಲೆ ಹಾಗೂ ಕೈಬರಹ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಚಿತ್ರಕಲೆ ಸ್ಪರ್ಧೆಯಲ್ಲಿ…
Read More » -
ಕಾರ್ಯಕ್ರಮ
ಕುಶಾಲನಗರ: ಜೆಸಿಐ ವತಿಯಿಂದ ಭಾಷಣ ಕಲೆ ಕುರಿತ ತರಬೇತಿ
ಕುಶಾಲನಗರ, ಸೆ.3: ಕುಶಾಲನಗರ ಜೆಸಿಐ ಕಾವೇರಿ ವತಿಯಿಂದ ಭಾನುವಾರ ( ಸೆಪ್ಟೆಂಬರ್ 3 ರಂದು ) ಕುಶಾಲನಗರ ಪಟ್ಟಣದ ಮಹಾಲಕ್ಷ್ಮಿ ಸಭಾಂಗಣದಲ್ಲಿ ವಿದ್ಯಾರ್ಥಿಗಳು ಮತ್ತು ಯುವ ಜನರಿಗೆ…
Read More » -
ಕಾರ್ಯಕ್ರಮ
ಕಾವಲುಪಡೆ ಜಿಲ್ಲಾಧ್ಯಕ್ಷರ ಕುಶಲ ವಿಚಾರಿಸಿದ ರಾಜ್ಯಾಧ್ಯಕ್ಷರು
ಕುಶಾಲನಗರ, ಸೆ 03: ಆನೆಕಾಡು ಬಳಿ ನಡೆಷ ಅವಘಡ ದಲ್ಲಿ ಘಾಸಿಗೊಂಡಿದ್ದ ಕರ್ನಾಟಕ ಕಾವಲುಪಡೆ ಜಿಲ್ಲಾಧ್ಯಕ್ಷ ಎಂ.ಕೃಷ್ಣ ಅವರ ನಿವಾಸಕ್ಕೆ ಕರ್ನಾಟಕ ಕಾವಲುಪಡೆ ರಾಜ್ಯ ಅಧ್ಯಕ್ಷ ಮೋಹನ್…
Read More »