Recent Post
-
ಪ್ರಕಟಣೆ
ನ.12 ರಂದು ನಾಕೂರು-ಶಿರಂಗಾಲದಲ್ಲಿ ಓಣಂ ಆಚರಣೆ
ಕುಶಾಲನಗರ, ನ 11: ಕುಶಾಲನಗರ ತಾಲೂಕು ಸುಂಟಿಕೊಪ್ಪ ಹೋಬಳಿಯ ನಾಕೂರು-ಶಿರಂಗಾಲದ ಹಿಂದೂ ಮಲೆಯಾಳಿ ಸಮಾಜದ ಆಶ್ರಯದಲ್ಲಿ 2ನೇ ವರ್ಷದ ಓಣಂ ಆಚರಣೆ ಹಮ್ಮಿಕೊಳ್ಳಲಾಗಿದೆ. ಕಲ್ಲೂರು ಬಸವೇಶ್ವರ ದೇವಾಲಯದಿಂದ…
Read More » -
ಕಾರ್ಯಕ್ರಮ
ಪಿಡಿಒ ಶ್ಯಾಂ ತಮ್ಮಯ್ಯ ಅವರನ್ನು ಬೀಳ್ಕೊಟ್ಟ ಗುಡ್ಡೆಹೊಸೂರು ಗ್ರಾಪಂ ಆಡಳಿತ ಮಂಡಳಿ
ಕುಶಾಲನಗರ, ನ 11: ಕೊಣನೂರಿಗೆ ವರ್ಗಾವಣೆಯಾದ ಗುಡ್ಡೆಹೊಸೂರು ಗ್ರಾಪಂ ಪಿಡಿಒ ಶ್ಯಾಮ್ ತಮ್ಮಯ್ಯ ಅವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು. ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಗ್ರಾಪಂ…
Read More » -
ಕಾರ್ಯಕ್ರಮ
ಹನುಮ ಜಯಂತಿ ಸಂಬಂಧ ಸಿದ್ದತಾ ಪ್ರಕ್ರಿಯೆಗಳಿಗೆ ಚಾಲನೆ
ಕುಶಾಲನಗರ, ನ 11: ಡಿ.23, 24 ರಂದು ಕುಶಾಲನಗರದಲ್ಲಿ ನಡೆಯಲಿರುವ 38ನೇ ವರ್ಷದ ಹನುಮ ಜಯಂತಿ ಕಾರ್ಯಕ್ರಮಗಳ ಸಿದ್ದತಾ ಪ್ರಕ್ರಿಯೆಗಳು ಆರಂಭಗೊಂಡಿದ್ದು ರಥಬೀದಿ ಆಂಜನೇಯ ದೇವಾಲಯದಲ್ಲಿ ಕರಪತ್ರಗಳಿಗೆ…
Read More » -
ಪ್ರಕಟಣೆ
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕ ಅಧ್ಯಕ್ಷರಾಗಿ ಶಿವಶಂಕರ್
ಕುಶಾಲನಗರ, ನ 10: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕ ಅಧ್ಯಕ್ಷರಾಗಿ ಎಚ್.ಕೆ.ಶಿವಶಂಕರ್ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಶಿಫಾರಸು…
Read More » -
ಕೃಷಿ
ಶ್ರೀ ಕಾಲಭೈರವೇಶ್ವರ ಕಾಂಪ್ಲೆಕ್ಸ್ ಲೋಕಾರ್ಪಣೆಗೊಳಿಸಿದ ಶಂಭುನಾಥ ಸ್ವಾಮೀಜಿ
ಕುಶಾಲನಗರ, ನ 10: ಕುಶಾಲನಗರದ ಕರಿಯಪ್ಪ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮುಳ್ಳುಸೋಗೆ ಗ್ರಾಪಂ ಸದಸ್ಯ ಜಿ.ಜಿ.ಜಗದೀಶ್ ಮಾಲೀಕತ್ವದ ಶ್ರೀ ಕಾಲಭೈರವೇಶ್ವರ ಕಾಂಪ್ಲೆಕ್ಸ್ ಅನ್ನು ಆದಿಚುಂಚನಗಿರಿ ಶಾಖಾ ಮಠದ…
Read More » -
ಕಾರ್ಯಕ್ರಮ
ಯೂನಿಯನ್ ಬ್ಯಾಂಕ್ ನ 105ನೇ ವರ್ಷದ ಸಂಸ್ಥಾಪನ ದಿನಾಚರಣೆ
ಕುಶಾಲನಗರ, ನ 10: ಯೂನಿಯನ್ ಬ್ಯಾಂಕ್ ನ 105ನೇ ವರ್ಷದ ಸಂಸ್ಥಾಪನಾ ದಿನವನ್ನು ಕುಶಾಲನಗರ ಯೂನಿಯನ್ ಬ್ಯಾಂಕ್ ಶಾಖೆಯಲ್ಲಿ ಆಚರಿಸಲಾಯಿತು. ಕುಶಾಲನಗರದ ಹಿರಿಯ ನಾಗರಿಕ ನಿವೃತ್ತ ಶಿಕ್ಷಕ…
Read More » -
ಟ್ರೆಂಡಿಂಗ್
ಕಾಫಿ ಬೆಳೆಗಾರ, ಕೆಫೆ ಡೇ ಉದ್ಯಮಿ ನರೇಂದ್ರ ನಿಧನ
ಕುಶಾಲನಗರ, ನ 10: ಕಾಫಿ ಬೆಳೆಗಾರ, ಕೆಫೆ ಡೇ ಉದ್ಯಮಿ ನರೇಂದ್ರ ನಿಧನ. ಕೆಲಸ ನಿಮಿತ್ತ ದೆಹಲಿಗೆ ತೆರಳಿದ ಸಂದರ್ಭ ಆರೋಗ್ಯದಲ್ಲಿ ಏರುಪೇರು. ಕುಶಾಲನಗರ ರೋಟರಿ ಸಂಸ್ಥೆಯಲ್ಲಿ…
Read More » -
ಪ್ರಕಟಣೆ
ಹೆಬ್ಬಾಲೆ ಬಸವೇಶ್ವರ ದೇವಾಲಯ: 15, 16 ರಂದು ವಿಗ್ರಹ ಪುನರ್ ಪ್ರತಿಷ್ಠಾಪನೆ, ಕಳಶರೋಹಣ, ಕುಂಬಾಭಿಷೇಕ, ಧಾರ್ಮಿಕ ಕಾರ್ಯಕ್ರಮ
ಕುಶಾಲನಗರ ನ.09 : ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಗ್ರಾಮದ ಪುರಾತನ ದೇವಾಲಯ ಶ್ರೀ ಬಸವೇಶ್ವರ ದೇವಾಲಯ ಶಿಥಿಲಗೊಂಡ ಹಿನ್ನೆಲೆಯಲ್ಲಿ ರೂ.1.25 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರದೊಂದಿಗೆ ಸುಂದರವಾದ ದೇವಾಲಯವನ್ನು…
Read More » -
ಪ್ರಕಟಣೆ
ಕೊಡಗಿನ ವಿವಿಧ ದೇವಾಲಯಗಳಲ್ಲಿ ಕುಟ್ಟಪ್ಪಾಜಿ ಹುತಾತ್ಮ ದಿನದ ಪ್ರಯುಕ್ತ ಶಾಂತಿಪೂಜೆ
ಕುಶಾಲನಗರ, ನ09: 2015 ರ ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ನಡೆದ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದ ಕೊಡಗು ಜಿಲ್ಲೆಯ ವಿಶ್ವ ಹಿಂದು ಪರಿಷತ್ ಹಿರಿಯ ನಾಯಕರಾದ ದೇವಪ್ಪಂಡ…
Read More » -
ಪ್ರಕಟಣೆ
ಕರ್ನಲ್ ಆಗಿ ಮುಂಬಡ್ತಿ ಹೊಂದಿದ ಡಾ.ಕಿರಣ್ ಕಾಳಪ್ಪ
ಕುಶಾಲನಗರ, ನ 09 : ಕುಶಾಲನಗರದ ಬಿಎಂ ರಸ್ತೆಯ ನಿವಾಸಿ ಹೃದಯ ರೋಗ ತಜ್ಞರಾದ ಡಾ.ಕಿರಣ್ ಕಾಳಪ್ಪ ಅವರು ಲೆಫ್ಟಿನೆಂಟ್ ಕರ್ನಲ್ ಹುದ್ದೆಯಿಂದ ಕರ್ನಲ್ ಆಗಿ ಮುಂಬಡ್ತಿ…
Read More » -
ಟ್ರೆಂಡಿಂಗ್
ವಿದ್ಯುತ್ ಸ್ಪರ್ಶ, ವಿರಾಜಪೇಟೆ ಚೆಸ್ಕಾಂ ಸಿಬ್ಬಂದಿ ಸಾವು
ಕುಶಾಲನಗರ, ನ 09: ವಿದ್ಯುತ್ ಸ್ಪರ್ಶಗೊಂಡು ವಿರಾಜಪೇಟೆ ಚೆಸ್ಕಾಂ ಸಿಬ್ಬಂದಿ ಅನಿಲ್ ಮೆನೆಜಸ್,(42) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ರಾತ್ರಿ ಪಾಳೆಯದಲ್ಲಿ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ…
Read More » -
ಕ್ರೈಂ
ಹನಿಟ್ರಾಪ್ ಬಲೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದ ನಿವೃತ್ತ ಸೈನಿಕ: ಮೃತದೇಹ ಪತ್ತೆ
ಕುಶಾಲನಗರ, ನ 08: ಹನಿಟ್ರಾಪ್ ನಿಂದ ರೋಸಿಹೋಗಿ ಡೆತ್ ನೋಟ್ ಬರೆದಿಟ್ಟು ಮಂಗಳವಾರದಿಂದ ಕಾಣೆಯಾಗಿದ್ದ ಮಡಿಕೇರಿಯ ಯೋಧ ಸಂದೇಶ್ ಮೃತದೇಹ ಪಂಪಿನ ಕೆರೆಯಲ್ಲಿ ಪತ್ತೆಯಾಗಿದೆ. ಸಂದೇಶ್ ಕಣ್ಮರೆಯಾಗಿ…
Read More » -
ಕಾರ್ಯಕ್ರಮ
ಕೂಡಿಗೆ ಶಕ್ತಿ ವೃದ್ಧಾಶ್ರಮದಲ್ಲಿ ಶಾಸಕರ ಹುಟ್ಟುಹಬ್ಬ ಆಚರಣೆ
ಕುಶಾಲನಗರ ನ,8: ಜಿಲ್ಲಾ ಕಾಂಗ್ರೆಸ್ ಅಸಂಘಟಿಕ ಕಾರ್ಮಿಕ ಸಂಘಟನೆಯ ವತಿಯಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರ ಹುಟ್ಟು ಹಬ್ಬವನ್ನು ಕೂಡಿಗೆ ಶಕ್ತಿ…
Read More » -
ಆರೋಪ
ಮರದ ಮೇಲೆ ಹಾದು ಹೋಗಿರುವ ಅಪಾಯಕಾರಿ ವಿದ್ಯುತ್ ತಂತಿಯ ಸಂಪರ್ಕ: ಸ್ಥಳಾಂತರಕ್ಕೆ ಒತ್ತಾಯ
ಕುಶಾಲನಗರ, ನ 08: ಕೂಡಿಗೆ ಸಮೀಪದ ಜೇನುಕಲ್ಲು ಬೆಟ್ಟದ ನಿವಾಸಿ ಜವರೇಗೌಡ ಎಂಬುವರ ಮಗ ಕೆಂಚೇಗೌಡ ನಿಮ್ಮೂರ ಜಮೀನಿನಲ್ಲಿ ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳ ವಿದ್ಯುತ್ ಸಂಪರ್ಕ…
Read More » -
ಕಾರ್ಯಕ್ರಮ
ವಿಕಾಸ್ ಜನಸೇವಾ ಟ್ರಸ್ಟ್ ನಲ್ಲಿ ಶಾಸಕ ಡಾ.ಮಂಥರ್ ಗೌಡ ಹುಟ್ಟುಹಬ್ಬ ಆಚರಣೆ
ಕುಶಾಲನಗರ. ನ.08: ಮಡಿಕೇರಿ ಕ್ಷೇತ್ರಶಾಸಕರಾದ ಡಾ. ಮಂತರ್ ಗೌಡ ಅವರ 39 ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಕೊಡಗು ಜಿಲ್ಲಾ ಯುವ ಕಾಂಗ್ರೆಸ್ಸ್ ಉಪಾಧ್ಯಕ್ಷ ಮೈಸಿ…
Read More » -
ಕ್ರೈಂ
ವ್ಯಕ್ತಿಯ ಗಮನ ಬೇರೆಡೆ ಸೆಳೆದು ಹಣ ಲಪಟಾಯಿಸಿದ ಖದೀಮರು: ಎಸ್ಪಿ ಪರಿಶೀಲನೆ
ಕುಶಾಲನಗರ, ನ 08: ಬ್ಯಾಂಕಿಗೆ ಲೋನ್ ಹಣ ಕಟ್ಟಲು ಚಿನ್ನ ಅಡವಿಟ್ಟು ಕೊಂಡೊಯ್ಯುತ್ತಿದ್ದ ಎರಡು ಲಕ್ಷ ಹಣವನ್ನು ಖದೀಮರು ಲಪಟಾಯಿಸಿದ ಘಟನೆ ಕುಶಾಲನಗರದಲ್ಲಿ ನಡೆದಿದೆ. ಮೂಲತಃ ಬೆಟ್ಟದಪುರ…
Read More » -
ಕಾರ್ಯಕ್ರಮ
ಪೌರ ಕಾರ್ಮಿಕರಿಗೆ ಹೊಸ ವಸ್ತ್ರ ವಿತರಿಸಿ ಶಾಸಕ ಮಂಥರ್ ಗೌಡ ಹುಟ್ಟುಹಬ್ಬ ಆಚರಣೆ
ಕುಶಾಲನಗರ, ನ 07: ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಅವರ ಹುಟ್ಟುಹಬ್ಬವನ್ನು ಕುಶಾಲನಗರ ಪುರಸಭೆಯಲ್ಲಿ ಆಚರಿಸಲಾಯಿತು. ಕುಶಾಲನಗರ ಕಾಂಗ್ರೆಸ್ ಸಮಾನ ಮನಸ್ಕ ಮುಖಂಡರಾದ ವಿ.ಪಿ.ಶಶಿಧರ್, ಪ್ರಮೋದ್…
Read More » -
ಪ್ರಕಟಣೆ
ತುಂತುರು ನೀರಾವರಿ ಘಟಕ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಕುಶಾಲನಗರ ನ.7: 2023-24 ನೇ ಸಾಲಿನಲ್ಲಿ ಕೃಷಿ ಇಲಾಖೆಯ ಪ್ರಧಾನಮಂತ್ರಿ PMKSY Ol ಯೋಜನೆಯಡಿ ತುಂತುರು ನೀರಾವರಿ ಘಟಕಗಳು ಈ ಸಾಲಿನಲ್ಲಿ ಲಭ್ಯವಿದ್ದು ಇದರ ಅವಶ್ಯಕತೆ ಇರುವ…
Read More » -
ಕ್ರೀಡೆ
ಅನುಗ್ರಹ ಪಿಯು ಕಾಲೇಜು ತಂಡಕ್ಕೆ ಸಮಗ್ರ ಪ್ರಶಸ್ತಿ
ಕುಶಾಲನಗರ, ನ 07: ಕೊಡ್ಲಿಪೇಟೆ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ಪದವಿ ಪೂರ್ವ ವಿಭಾಗದ ಅಥ್ಲೆಟಿಕ್ಸ್ ನಲ್ಲಿ ಕುಶಾಲನಗರದ ಅನುಗ್ರಹ ಪದವಿ ಪೂರ್ವ…
Read More » -
ಶಿಕ್ಷಣ
ರಾಮಕೃಷ್ಣ ವಿದ್ಯಾಶಾಲೆಗೆ 50 ವರ್ಷ: ಸಾಮಾನ್ಯ ಜ್ಞಾನ ಸ್ಪರ್ಧಾ ಕಾರ್ಯಕ್ರಮ
ಸೋಮವಾರಪೇಟೆ, ನ 07: ಉದ್ಯೋಗಕ್ಕೆ ಶಿಕ್ಷಣ ಎಷ್ಟು ಮುಖ್ಯವೋ ಹಾಗೆಯೇ ಬದುಕಿಗೆ ಸಾಮಾನ್ಯ ಜ್ಞಾನವೂ ಅಷ್ಟೇ ಮುಖ್ಯವೆಂದು ಸಾಂದೀಪನಿ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಲಿಖಿತ್ ದಾಮೋದರ್…
Read More » -
ಕಾರ್ಯಕ್ರಮ
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕೂಡಿಗೆಯಲ್ಲಿ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ
ಕುಶಾಲನಗರ, ನ 06: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕೂಡಿಗೆಯಲ್ಲಿ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿ ನೆರವೇರಿತು ಇದೇ ಸಂಸ್ಥೆಯಲ್ಲಿ 2001ರಿಂದ…
Read More » -
ಕ್ರೈಂ
ದರೋಡೆ ಯತ್ನ ಪ್ರಕರಣ, ಆರೋಪಿಯನ್ನು ಬಂಧಿಸಿದ ಪೊಲೀಸರು
ಕುಶಾಲನಗರ, ನ 06: ಮಡಿಕೇರಿಯ ಕಾಲೇಜು ರಸ್ತೆಯ IDBI ಬ್ಯಾಂಕ್ ಎದುರಿನಲ್ಲಿ ಒಂಟಿ ಮಹಿಳೆ ಇದ್ದ ಮನೆಗೆ ನುಗ್ಗಿ ದರೋಡೆಗೆ ಯತ್ನ ಪ್ರಕರಣ ಸಂಬಂಧ ಮಿಂಚಿನ ಕಾರ್ಯಚರಣೆ…
Read More » -
ಸಭೆ
ಕೂಡಿಗೆ ಗ್ರಾಮ ಪಂಚಾಯತಿ ಆಡಳಿತ ಮಂಡಳಿಯ ತುರ್ತು ಸಭೆ
ಕುಶಾಲನಗರ, ನ 06: ಕೂಡಿಗೆ ಗ್ರಾಮ ಪಂಚಾಯತಿ ಆಡಳಿತ ಮಂಡಳಿಯ ತುರ್ತು ಸಭೆಯು ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಟಿ ಗಿರೀಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಕೂಡಿಗೆ ಸರಕಾರಿ ಹಿರಿಯ…
Read More » -
ಆರೋಪ
ಅಕ್ರಮ ಮಣ್ಣು ಸಾಗಾಟ: ತಹಸೀಲ್ದಾರ್ ಗೆ ದೂರು, ಕ್ರಮಕ್ಕೆ ಆಗ್ರಹ
ಕುಶಾಲನಗರ,ನ 06: ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ಕೂಡ್ಲೂರು ಬಸವೇಶ್ವರ ಬಡಾವಣೆಯ 59/1ಎ ಪೈಸಾರಿ ಜಾಗದಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿದ್ದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕೂಡುಮಂಗಳೂರು ಗ್ರಾ.ಪಂ…
Read More » -
ಕಾರ್ಯಕ್ರಮ
ಕನ್ನಡ ಭಾಷೆಯನ್ನು ಇತರರಿಗೂ ಕಲಿಸಿ: ಡಾ ಮಂತರ್ ಗೌಡ ಅಭಿಮತ
ಕುಶಾಲನಗರ, ನ 06: ಕನ್ನಡಿಗರು ಇತರ ಭಾಷಿಕರಿಗೆ ಕನ್ನಡವನ್ನು ಕಲಿಸುವ ಔದಾರ್ಯ ತೋರಿದರೆ ಕರ್ನಾಟಕವೇ ಕನ್ನಡಮಯವಾಗುತ್ತದೆ ಎಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ ಮಂತರ್…
Read More » -
ಕಾರ್ಯಕ್ರಮ
ಸಮ ಸಮಾಜದ ಪರಿಕಲ್ಪನೆ ಹನ್ನೆರಡನೇ ಶತಮಾನದ ಹೋರಾಟ ಇಂದಿಗೂ ಮುಂದುವರೆದಿರುವುದು ವಿಷಾದ
ಕುಶಾಲನಗರ, ನ 06 : ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ನಡೆಸಿದ ಹೋರಾಟ 800 ವರ್ಷಗಳು ಕಳೆದರೂ ಇಂದಿಗೂ ಕೂಡ ನಡೆಯುತ್ತಲೇ ಇದ್ದರೂ…
Read More » -
ಕಾರ್ಯಕ್ರಮ
ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಅವರಿಂದ ವಾರ್ಡ್ ಭೇಟಿ: ಸಾರ್ವಜನಿಕರ ಸಮಸ್ಯೆ ಆಲಿಕೆ
ಕುಶಾಲನಗರ, ನ 06: ಕೂಡುಮಂಗಳೂರು ಗ್ರಾ.ಪಂ ನ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರು ಸುಂದರನಗರ ವಾರ್ಡ್ ಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸಿದರು. ಕೂಡುಮಂಗಳೂರು ಗ್ರಾ.ಪಂ ನ…
Read More » -
ರಾಜಕೀಯ
ಕೊಡಗು-ಮೈಸೂರು ಲೋಕಸಭಾ ಚುನಾವಣೆ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜೆಜೆ ಆನಂದ್
ಕುಶಾಲನಗರ, ನ 06: ಕುಶಾಲನಗರದ ಕಾರ್ಯಪ್ಪ ಸರ್ಕಲ್ನಲ್ಲಿ ಮುಂದಿನ ಕೊಡಗು ಮೈಸೂರು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜೆಜೆ ಆನಂದ್ ರವರು ಆಟೋ ಚಾಲಕರಿಗೆ ನಾಡದೇವತೆ…
Read More » -
ಆರೋಗ್ಯ
ಬ್ಯಾಡಗೊಟ್ಟ ಶಿಬಿರದಲ್ಲಿ ಆರೋಗ್ಯ ತಪಾಸಣೆ
ಕುಶಾಲನಗರ, ನ 05: ನ್ಯಾಷನಲ್ ಮೆಡಿಕೋಸ್ ಆರ್ಗನೈಸೇಶನ್ ದಕ್ಷಿಣ ಪ್ರಾಂತ ಮಡಿಕೇರಿ ವಿಭಾಗ ಮತ್ತು ಸೇವಾ ಭಾರತೀ ಮಡಿಕೇರಿ ಆಶ್ರಯದಲ್ಲಿ ಕೂಡಿಗೆ ಗ್ರಾಪಂ ವ್ಯಾಪ್ತಿಯ ಬ್ಯಾಡಗೋಟ್ಟ ದಿಡ್ಡಳ್ಳಿ…
Read More » -
ಅರಣ್ಯ ವನ್ಯಜೀವಿ
ಪುಂಟಾನೆ ಹೆಡೆಮುರಿ ಕಟ್ಟಿದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ತಂಡ.
ರೈಲ್ವೆ ಬ್ಯಾರಿಕೇಡ್-ರೋಪ್ ಬ್ಯಾರಿಕೇಡ್ಗೆ ಹಾನಿ ಮಾಡಿ ಹಾಯಾಗಿ ಹೊರಬಂದು ಬೆಳೆ ನಷ್ಟ ಮಾಡಿ ಆತಂಕ ಸೃಷ್ಟಿಸಿದ್ದ ಪುಂಡಾನೆಯನ್ನು ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಸಪ್ತ ಸಾಕಾನೆಗಳ ತಂಡದ…
Read More » -
ಕಾರ್ಯಕ್ರಮ
ಕುಶಾಲನಗರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ
ಕುಶಾಲನಗರ ನ 04: ರಾಜ್ಯಾದ್ಯಂತ ಸುವರ್ಣ ಸಂಭ್ರಮ ಆಚರಿಸುತಿರುವ ಹಿನ್ನಲೆಯಲ್ಲಿ ಕುಶಾಲನಗರ ಸರ್ಕಾರಿ ತಾಂತ್ರಿಕ ಶಿಕ್ಷಣ ಸಂಸ್ಥೆ ಹಾಗೂ ಕನ್ನಡ ಸಿರಿ ಸ್ನೇಹ ಬಳಗದ ಸಹಯೋಗದೊಂದಿಗೆ ಅದ್ಧೂರಿಯಾಗಿ…
Read More » -
ಕಾರ್ಯಕ್ರಮ
ಕುಶಾಲನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ
ಕುಶಾಲನಗರ ನ 04 : ಆಂಗ್ಲ ಭಾಷೆಯ ವ್ಯಾಮೋಹದಿಂದ ಕನ್ನಡ ಭಾಷೆಗೆ ಕನ್ನಡಿಗರಿಂದಲೇ ಪೆಟ್ಟು ಬೀಳುತ್ತಿದೆ ಎಂದು ಕುಶಾಲನಗರ ಅನುಗ್ರಹ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಲೀಲಾಕುಮಾರಿ…
Read More » -
ಮಳೆ
ಭಾರಿ ಗಾಳಿ ಮಳೆಗೆ ಕೊಟ್ಟಿಗೆ ಕುಸಿದು ಹಸು ಸಾವು.
ಕುಶಾಲನಗರ ನ.04: ಕಳೆದ ರಾತ್ರಿ ಸುರಿದ ಭಾರಿ ಮಳೆ ಗಾಳಿಗೆ ಮಲ್ಲೇನಹಳ್ಳಿ ಗ್ರಾಮದ ಕೃಷ್ಣೇಗೌಡ ಎಂಬವರಿಗೆ ಸೇರಿದ ಮನೆಯ ಸಮೀಪದ ಕೊಟ್ಟಿಗೆಯ ಮೇಲ್ಚಾವಣಿ ಸೇರಿದಂತೆ ಗೋಡೆ ಸಂಪೂರ್ಣವಾಗಿ…
Read More » -
ಧಾರ್ಮಿಕ
ಬ್ಯಾಡಗೊಟ್ಟದ ಪುನರ್ವಸತಿ ಶಿಬಿರದಲ್ಲಿ ಶಿವದೀಕ್ಷಾ ಕಾರ್ಯಕ್ರಮ
ಕುಶಾಲನಗರ, ನ 02: ಕೂಡಿಗೆ ಗ್ರಾಪಂ ವ್ಯಾಪ್ತಿಯ ಬ್ಯಾಡಗೊಟ್ಟದ ಪುನರ್ವಸತಿ ಶಿಬಿರದಲ್ಲಿ ಶಿವದೀಕ್ಷಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬ್ಯಾಡಗೊಟ್ಟದ ಸೇವಬಸತಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶೃಂಗೇರಿ ಸಮೀಪದ ಹರಿಹರಪುರದ…
Read More » -
ಪ್ರಕಟಣೆ
ನಾಳೆಯಿಂದ ಕುಶಾಲನಗರದಲ್ಲಿ ‘ಘೋಸ್ಟ್’ ಪ್ರದರ್ಶನ
ಕುಶಾಲನಗರ, ನ 02: ನ.03 ರಿಂದ ಕುಶಾಲನಗರದ ಕೂರ್ಗ್ ಸಿನಿಪ್ಲೆಕ್ಸ್ ಚಿತ್ರ ಮಂದಿರಲ್ಲಿ ಶಿವರಾಜ್ ಕುಮಾರ್ ಅಭಿನಯದ ಘೋಸ್ಟ್ ಕನ್ನಡ ಚಲನಚಿತ್ರ ಪ್ರದರ್ಶನಗೊಳ್ಳಲಿದೆ.
Read More » -
ಸಭೆ
ಹೆಬ್ಬಾಲೆಯಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ
ಕುಶಾಲನಗರ, ನ 02: ಹೆಬ್ಬಾಲೆ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆಯು ಅಧ್ಯಕ್ಷೆ ಅರುಣಕುಮಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ 2022-23 ನೇ ಸಾಲಿನ…
Read More » -
ಟ್ರೆಂಡಿಂಗ್
ಕನ್ನಡಸಿರಿ ಸ್ನೇಹ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವ, ವಿಚಾರಗೋಷ್ಠಿ
ಕುಶಾಲನಗರ ನ. 02 : ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಕನ್ನಡ…
Read More » -
ಕಾರ್ಯಕ್ರಮ
ಜಗದ್ಗುರು ಶಂಕರಾಚಾರ್ಯ ಶ್ರೀಗಳ ಸಮ್ಮುಖದಲ್ಲಿ ಸಮಾನ ಸಂಸ್ಕಾರ ಕಾರ್ಯಾಗಾರ
ಕುಶಾಲನಗರ ನ 2 : ಪ್ರತಿಯೊಬ್ಬ ಮನುಷ್ಯನ ಯಶಸ್ಸು, ಸುಖ, ಶಾಂತಿ ಹಾಗೂ ನೆಮ್ಮದಿಯುಕ್ತ ಬದುಕಿಗೆ ಪರಿಶುದ್ಧವಾದ ಹಾಗೂ ದೃಢವಾದ ಮನಸ್ಸೇ ಮೂಲ ಕಾರಣ ಎಂದು ಹರಿಹರಪುರದ…
Read More » -
ಟ್ರೆಂಡಿಂಗ್
ಪೇಪರ್ ಪ್ರಕಾಶಣ್ಣನಿಗೆ ಸೈಕಲ್ ಕೊಡುಗೆ ನೀಡಿದ ಸಹೃದಯರು
ಕುಶಾಲನಗರ, ನ 02: ಕುಶಾಲನಗರದ ಹಿರಿಯ ಪತ್ರಿಕಾ ವಿತರಕರಾದ ವಿ.ಪಿ.ಪ್ರಕಾಶ್ ಅವರಿಗೆ ಕುಶಾಲನಗರ ಸಹೃದಯ ಗೆಳೆಯರ ಬಳಗ ಸೈಕಲ್ ಒಂದನ್ನು ಕೊಡುಗೆ ನೀಡಿದರು. ಪತ್ರಿಕಾ ವಿತರಣೆ ಕಾರ್ಯದಲ್ಲಿ…
Read More » -
ಟ್ರೆಂಡಿಂಗ್
ಕೊಡ್ಲಿಪೇಟೆ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ
ಕುಶಾಲನಗರ, ನ 01: ಕೊಡ್ಲಿಪೇಟೆ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೊಡ್ಲಿಪೇಟೆ ಹೋಬಳಿ ಘಟಕ ಮತ್ತು ಕೊಡ್ಲಿಪೇಟೆ ವಿದ್ಯಾ ಸಂಸ್ಥೆಯ ಸಹಯೋಗ ದೊಂದಿಗೆ ಕರ್ನಾಟಕ…
Read More » -
ಟ್ರೆಂಡಿಂಗ್
ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ, ಸುವರ್ಣ ಸಂಭ್ರಮ:50 ಆಚರಣೆ
ಕುಶಾಲನಗರ, ನ.1: ಕರ್ನಾಟಕ ರಾಜ್ಯೋತ್ಸವವು ಕನ್ನಡಿಗರಾದ ನಮ್ಮಲ್ಲಿ ನವೆಂಬರ್ ನಲ್ಲಿ ಜಾಗೃತವಾಗುವ ಕನ್ನಡ ಭಾಷಾ ಪ್ರೇಮವು ಇಡೀ ವರ್ಷದುದ್ದಕ್ಕೂ ನಿತ್ಯೋತ್ಸವ ಆದಲ್ಲಿ ಕನ್ನಡ ಭಾಷೆ, ಸಾಹಿತ್ಯ,ಸಂಸ್ಕೃತಿ, ಪರಂಪರೆಯು…
Read More » -
ಕಾರ್ಯಕ್ರಮ
ಕೂಡ್ಲೂರಿನ “ಟೈನಿ ಟಾಟ್ಸ್”ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ಕುಶಾಲನಗರ ನ 1 : ಕೂಡ್ಲೂರಿನ “ಟೈನಿ ಟಾಟ್ಸ್” ಪೂರ್ವ ಪ್ರಾಥಮಿಕ ಶಾಲೆಯ ಪುಟಾಣಿಗಳು ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಿದರು.
Read More » -
ಕಾರ್ಯಕ್ರಮ
ಕೂಡಿಗೆ ಡೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ಕುಶಾಲನಗರ, ನ 01: ಕೂಡಿಗೆ ಡೈರಿ ಅಧಿಕಾರಿ ವರ್ಗದವರು ಮತ್ತು ಕಾರ್ಮಿಕ ವೃಂದದವರ ಸಹಕಾರದೊಂದಿಗೆ 68 ನೇ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು. ಕನ್ನಡ ಧ್ವಜಾರೋಹಣವನ್ನು ಹಾಸನ…
Read More » -
ಕಾರ್ಯಕ್ರಮ
ಕುಶಾಲನಗರದ ರಾಧಾಕೃಷ್ಣ ಬಡಾವಣೆ ಸುರಭಿ ಬಳಗದಿಂದ ರಾಜ್ಯೋತ್ಸವ ಆಚರಣೆ
ಕುಶಾಲನಗರ, ನ 01: ಕುಶಾಲನಗರ ಪುರಸಭೆ ವ್ಯಾಪ್ತಿಯ ರಾಧಾಕೃಷ್ಣ ಬಡಾವಣೆಯ ಸುರಭಿ ಬಳಗದಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
Read More » -
ಕಾರ್ಯಕ್ರಮ
ಕೂಡಿಗೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 68 ನೇ ಕನ್ನಡ ರಾಜ್ಯೋತ್ಸವ ಆಚರಣೆ
ಕುಶಾಲನಗರ ನ 1 : ಕೂಡಿಗೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 68 ನೇ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಇದರ ಅಂಗವಾಗಿ ವಿದ್ಯಾರ್ಥಿಗಳು…
Read More » -
ಕಾರ್ಯಕ್ರಮ
ನಂಜರಾಯಪಟ್ಟಣ ಗ್ರಾಮ ಪಂಚಾಯಿತಿಯಲ್ಲಿ 68ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆ
ಕುಶಾಲನಗರ ನ 1: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿಯಲ್ಲಿ 68ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆ ಅಂಗವಾಗಿ ಭುವನೇಶ್ವರಿ ತಾಯಿಗೆ ಪುಷ್ಪಾರ್ಚನೆಯನ್ನು ಮಾಡಲಾಯಿತು. ಕಾರ್ಯಕ್ರಮದಲ್ಲಿ ಪಂಚಾಯಿತಿ ಅಧ್ಯಕ್ಷ ಸಿ.ಎಲ್…
Read More » -
ಕಾರ್ಯಕ್ರಮ
ಕುಶಾಲನಗರ ಕಲಾಭವನದ ಕಸಾಪ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ
ಕುಶಾಲನಗರ ನ 1: ವರ್ಷದ 365 ದಿನವು ಕನ್ನಡವನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ ಎಂದು ಕುಶಾಲನಗರ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ…
Read More » -
ಕಾರ್ಯಕ್ರಮ
ಹೆಬ್ಬಾಲೆ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ಕುಶಾಲನಗರ ನ 1: 1905ರಲ್ಲಿ ಆಲೂರು ವೆಂಕಟರಾವ್ ಅವರಿಂದ ಆರಂಭವಾದ ಕರ್ನಾಟಕ ಚಳುವಳಿಯು ಸತತವಾಗಿ 14 ವರ್ಷ ನಡೆದ ಫಲವಾಗಿ ಇಂದು ನಮ್ಮ ಕರ್ನಾಟಕ ರಾಜ್ಯ ಉದಯವಾಗಿ…
Read More » -
ಕಾರ್ಯಕ್ರಮ
ಕುಶಾಲನಗರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ
ಕುಶಾಲನಗರ ನ 1 : ಕುಶಾಲನಗರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ 68ನೇ ಕನ್ನಡ ರಾಜ್ಯೋತ್ಸವ ಆಚರಣೆ ನಡೆಯಿತು. ಕುಶಾಲನಗರ ಸರಕಾರಿ ಮಾದರಿ ಪ್ರಾಥಮಿಕ…
Read More » -
ಪ್ರತಿಭಟನೆ
ಕನ್ನಡ ರಾಜ್ಯೋತ್ಸವದಂದು ತಮಿಳು ಚಿತ್ರ ಪ್ರದರ್ಶನ: ಮಸಿಬಳಿದು ಪ್ರತಿಭಟನೆ
ಕುಶಾಲನಗರ, ನ 01: ಕನ್ನಡ ರಾಜ್ಯೋತ್ಸವ ದಿನದಂದು ತಮಿಳು ಚಿತ್ರ ಪ್ರದರ್ಶನ ಮೂಲಕ ಕನ್ನಡಕ್ಕೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಕರವೇ ಹಾಗೂ ಕನ್ನಡಪರ ಸಂಘಟನೆಗಳಿಂದ ಕುಶಾಲನಗರ…
Read More » -
ಕಾರ್ಯಕ್ರಮ
ಮಾಜಿ ಪ್ರಧಾನಿ ಇಂದಿರಾಗಾಂಧಿ, ಸ್ವಾತಂತ್ರ್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯಗೌಡ ಅವರ ಸಂಸ್ಮರಣೆ
ಕುಶಾಲನಗರ, ಅ 31: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಅವರ ಸಂಸ್ಮರಣೆ ಕಾರ್ಯಕ್ರಮ…
Read More » -
ಕಾರ್ಯಕ್ರಮ
ಕೂಡಿಗೆಯ ಸೈನಿಕ ಶಾಲೆಯಲ್ಲಿ ಎನ್.ಸಿ.ಸಿ ಶಿಬಿರದ ಸಮಾರೋಪ
ಕುಶಾಲನಗರ ಅ 30: ಕೂಡಿಗೆಯಲ್ಲಿರುವ ಕೊಡಗು ಸೈನಿಕ ಶಾಲೆಯಲ್ಲಿ ೧೦ದಿನಗಳ ಕಾಲ ಹಮ್ಮಿಕೊಂಡಿದ್ದ ಎನ್ ಸಿ ಸಿ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಪ್ರಸ್ತುತ ಶಿಬಿರದಲ್ಲಿ ಒಟ್ಟು…
Read More » -
ಶಿಕ್ಷಣ
ಸೀಗೆಹೊಸೂರಿನಲ್ಲಿ ನಡೆದ ಸಮುದಾಯದತ್ತ ಶಾಲೆ ಕಾರ್ಯಕ್ರಮ
ಕುಶಾಲನಗರ ಅ 30: ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಸೀಗೆಹೊಸೂರು ಪ್ರಾಥಮಿಕ ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ ಆಯೋಜಿಸಲಾಯಿತು. ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಪೋಷಕರ ಪಾತ್ರವು…
Read More » -
ಕ್ರೀಡೆ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಹಾಕಿ ಪಂದ್ಯಾಟ: ಕೊಡಗು ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ
ಕುಶಾಲನಗರ ಅ 30: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ 2023ರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ತುಮಕೂರು ಜಿಲ್ಲೆಯ ನೆಹರು ಕ್ರೀಡಾಂಗಣದಲ್ಲಿ ನಡೆಯಿತು. ಕರ್ನಾಟಕ…
Read More » -
ಸಭೆ
ಕೂಡುಮಂಗಳೂರು ಗ್ರಾಮ ಪಂಚಾಯತಿ ಮಾಸಿಕ ಸಭೆ
ಕುಶಾಲನಗರ, ಅ 30: ಕೂಡುಮಂಗಳೂರು ಗ್ರಾಮ ಪಂಚಾಯತಿ ಮಾಸಿಕ ಸಭೆಯು ಅಧ್ಯಕ್ಷ ಭಾಸ್ಕರ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಗ್ರಾಮ ಪಂಚಾಯತಿ…
Read More » -
ಸಭೆ
ಬೇಳೂರು ಮಠದ ಆಸ್ತಿಯಲ್ಲಿ ಅಕ್ರಮ ಸಾಗುವಳಿಗೆ ಆಕ್ರೋಶ: ಕಾನೂನು ಕ್ರಮದ ಎಚ್ಚರಿಕೆ
ಸೋಮವಾರಪೇಟೆ, ಅ 30: ಬೇಳೂರು ಮಠದ ಆಸ್ತಿಯಲ್ಲಿ ಅಕ್ರಮ ಸಾಗುವಳಿ ಮಾಡುತ್ತಿರುವವರು ಭೂಮಿಯನ್ನು ಮಠಕ್ಕೆ ಹಿಂದಿರುಗಿಸಿ,ಇಲ್ಲವಾದಲ್ಲಿ ಕ್ರಮ ಕೈಗೊಳ್ಳುವುದಾಗಿ ಚಿತ್ರದುರ್ಗ ಬೃಹನ್ಮಠದ ಆಡಳಿತಾಧಿಕಾರಿಗಳು ಹಾಗೂ ಚಿತ್ರದುರ್ಗ ಜಿಲ್ಲಾ…
Read More » -
ಪ್ರಕಟಣೆ
ಡಿ.01 ರಂದು ಕುಶಾಲನಗರ ಶ್ರೀ ಮಹಾಗಣಪತಿ ರಥೋತ್ಸವ-2023
ಕುಶಾಲನಗರ, ಅ 30: ಕುಶಾಲನಗರದ ಐತಿಹಾಸಿಕ ಶ್ರೀ ಮಹಾಗಣಪತಿ ರಥೋತ್ಸವ ಡಿಸೆಂಬರ್ 01 ರಂದು ನಡೆಯಲಿದೆ. ನವೆಂಬರ್ 4 ರಂದು ನಡೆಯುವ ಸಮಿತಿಯ ಮಹಾಸಭೆಯಲ್ಲಿ ದಿನಾಂಕ ಅಧಿಕೃತ…
Read More » -
ಸಭೆ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಕುಂದು ಕೊರತೆ ಸಭೆ
ಕುಶಾಲನಗರ, ಅ 29: ದಲಿತರ ಅಭಿವೃದ್ಧಿಗೆ ಮೀಸಲಿಡುವ ಸರ್ಕಾರದ ಯೋಜನೆಗಳು ಮಾಹಿತಿ ಕೊರತೆಯಿಂದ ಸದ್ಬಳಕೆಯಾಗದಿರುವುದು ನಿಜವಾಗಿಯೂ ದುರದೃಷ್ಟಕರ ಎಂದು ಡಿವೈಎಸ್ಪಿ ಗಂಗಾಧರಪ್ಪ ತಿಳಿಸಿದರು. ಕುಶಾಲನಗರ ಪೊಲೀಸ್ ಠಾಣಾ…
Read More » -
ರಾಜಕೀಯ
ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಕುಮಾರ್
ಕುಶಾಲನಗರ, ಅ 29: ಕರ್ನಾಟಕ ವಿಧಾನಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಮಾಜಿ ಶಿಕ್ಷಕ, ಉದ್ಯಮಿ ಕೆ.ಕೆ.ಮಂಜುನಾಥ್ ಕುಮಾರ್ ಅವರ ಹೆಸರನ್ನು ಅಂತಿಮಗೊಳಿಸಿ ಎಐಸಿಸಿ…
Read More » -
ಕಾರ್ಯಕ್ರಮ
ಅಖಿಲ ಭಾರತ ವೀರಶೈವ ಮಹಾಸಭಾದಿಂದ ಧಾರ್ಮಿಕ ಸಭೆ, ಪ್ರತಿಭಾ ಪುರಸ್ಕಾರ
ಕುಶಾಲನಗರ, ಅ 29: ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಘಟಕದ ಆಶ್ರಯದಲ್ಲಿ ಹಾನಗಲ್ ಶ್ರೀ ಕುಮಾರಸ್ವಾಮಿಗಳ 156ನೇ ಜಯಂತಿ ಮತ್ತು ಡಾ.ಶ್ರೀ ಶ್ರೀ ಶಿವಕುಮಾರಸ್ವಾಮಿ…
Read More » -
ಕಾರ್ಯಕ್ರಮ
ಕುಶಾಲನಗರದ ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ ವಾರ್ಷಿಕೋತ್ಸವ ಮತ್ತು ಗುರುನಮನ ಕಾರ್ಯಕ್ರಮ
ಕುಶಾಲನಗರ, ಅ 29: ಕುಶಾಲನಗರದ ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ ವಾರ್ಷಿಕೋತ್ಸವ ಮತ್ತು ಗುರುನಮನ ಕಾರ್ಯಕ್ರಮ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆಯಿತು. ಹಿಂದೂ ಮುಖಂಡ, ಶ್ರೀ ಗುರು ನಾರಾಯಣ…
Read More » -
ವಿಶೇಷ
ಮಡಿಕೇರಿ ಕ್ಷೇತ್ರ ಶಾಸಕರ ನಿವಾಸಕ್ಕೆ ಭೇಟಿ ನೀಡಿದ ರಾಜವಂಶಸ್ಥ ಯದುವೀರ್ ದಂಪತಿ
ಕುಶಾಲನಗರ, ಅ 28: ಮೈಸೂರು ಸಂಸ್ಥಾನದ ಮಹಾರಾಜರಾದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಇಂದು ಕುಟುಂಬ ಸಮೇತರಾಗಿ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ…
Read More » -
ಮನವಿ
ವಸತಿ ವಾಲ್ಮೀಕಿ ಶಾಲೆಯ ಶಿಕ್ಷಕರಿಂದ ಶಾಸಕರಿಗೆ ಮನವಿ
ಕುಶಾಲನಗರ ಅ.28 : ತಾಲ್ಲೂಕು ವಾಲ್ಮೀಕಿ ವಸತಿ ಶಾಲೆಯ ಹೊರ ಸಂಪನ್ಮೂಲ ಶಿಕ್ಷಕರು ವೇತನ ಪರಿಷ್ಕರಣೆ, ಸೇವಾ ಭದ್ರತೆಗೆ ಸಂಬಂಧಿಸಿದಂತೆ ತಾಲ್ಲೂಕಿನ ಶಿಕ್ಷಕರು ಮಡಿಕೇರಿ ಕ್ಷೇತ್ರದ ಶಾಸಕ…
Read More » -
ಕ್ರೀಡೆ
ಮಹಾತ್ಮ ಗಾಂಧಿ ಕಾಲೇಜು ಕ್ರೀಡಾ ವಿಜೇತರಿಗೆ ಬಹುಮಾನ ವಿತರಣೆ
ಕುಶಾಲನಗರ ಅ 28: ಶ್ರದ್ಧೆ – ಭಕ್ತಿ, ಶಿಸ್ತು ಹಾಗೂ ಸಂಯಮ ವಿದ್ಯಾರ್ಥಿಗಳಲ್ಲಿ ಹಾಸು ಹೊಕ್ಕಾಗಿರಬೇಕಾದ ಪ್ರಮುಖ ಗುಣಗಳಾಗಿದ್ದು ಇವುಗಳನ್ನು ಮೈಗೂಡಿಸಿಕೊಂಡವರು ಸಮಾಜದಲ್ಲಿ ಆದರ್ಶ ಪ್ರಾಯರಾಗಿ ಹೊರ…
Read More » -
ಕಾರ್ಯಕ್ರಮ
ಕುಶಾಲನಗರದ ವಾಲ್ಮೀಕಿ ಭವನದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ
ಕುಶಾಲನಗರ, ಅ 28: ಮಹರ್ಷಿ ವಾಲ್ಮೀಕಿ ರಾಮಾಯಣದಂತಹ ಮಹಾಕಾವ್ಯ ರಚಿಸಿದರು. ಅದರಂತೆ ಸುತ್ತಮುತ್ತ ನಡೆಯುವ ಘಟನೆಗಳನ್ನು ಅರಿಯುವ ಮೂಲಕ ಜೀವನದಲ್ಲಿ ಪರಿವರ್ತನೆ ಹೊಂದಿ ಮಹತ್ತರ ಸಾಧನೆಗಳನ್ನು ಮಾಡಬೇಕು…
Read More » -
ಕಾರ್ಯಕ್ರಮ
ಕುಶಾಲನಗರ ಬಿಜೆಪಿ ಕಛೇರಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ
ಕುಶಾಲನಗರ, ಅ 28: ಕುಶಾಲನಗರ ಬಿಜೆಪಿ ಕಛೇರಿಯಲ್ಲಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಬಿಜೆಪಿ ಮುಖಂಡರು ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮಿಸಿದರು. ಈ ಸಂದರ್ಭ ನಗರ ಬಿಜೆಪಿ…
Read More » -
ಕಾರ್ಯಕ್ರಮ
ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಲ್ಮಿಕಿ ಜಯಂತಿ
ಕುಶಾಲನಗರ ಅ 28: ಮಹರ್ಷಿ ವಾಲ್ಮಿಕಿ ಅವರ ಬದುಕಿನ ಚಿತ್ರಣ ಎಲ್ಲರ ಜೀವನದಲ್ಲೂ ಮತ್ತು ಮನಸ್ಸಿನಲ್ಲೂ ಹೊಸದಾದ ಪರಿವರ್ತನೆಯಾಗಲಿದೆ ಎಂದು ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ…
Read More » -
ಸಭೆ
ಶಿರಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ 2023-24 ನೇ ಸಾಲಿನ ಗ್ರಾಮ ಸಭೆ
ಕುಶಾಲನಗರ, ಅ 28: ಶಿರಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ 2023-24 ನೇ ಸಾಲಿನ ಗ್ರಾಮ ಸಭೆಯು ಸಮುದಾಯ ಭವನದಲ್ಲಿ ನಡೆಯಿತು. ಮೊದಲಿಗೆ ಸಭೆಯಲ್ಲಿ ಹಾಜರಿದ್ದ ವಿವಿಧ ಇಲಾಖೆಯ…
Read More » -
ಅರಣ್ಯ ವನ್ಯಜೀವಿ
ಕಾರಿನ ಮೇಲೆ ಕಾಡಾನೆಗಳ ಹಿಂಡಿನಿಂದ ದಾಳಿ
ಕುಶಾಲನಗರ, ಅ 28: ಕಾರಿನ ಮೇಲೆ ಕಾಡಾನೆ ಹಿಂಡು ದಾಳಿ, ವಾಹನ ಜಖಂ. ಬೈಲುಕೊಪ್ಪೆಯ ಸಿದ್ದಾರ್ಥ್ ಎಂಬವರಿಗೆ ಸೇರಿದ ಕಾರು. ಶುಕ್ರವಾರ ರಾತ್ರಿ ಕುಶಾಲನಗರದಿಂದ ಮಡಿಕೇರಿಯತ್ತ ತೆರಳುವಾಗ…
Read More » -
ಸುದ್ದಿಗೋಷ್ಠಿ
ಗ್ರಾ.ಪಂ ನೌಕರರ ಕನಿಷ್ಟ ವೇತನ ನಿಗದಿ,ಪಿಂಚಣಿಗೆ ಒತ್ತಾಯಿಸಿ ನ.17ರಂದು ಬೆಂಗಳೂರು ಚಲೋ
ಕುಶಾಲನಗರ ಅ.27: ಗ್ರಾಮ ಪಂಚಾಯಿತಿ ನೌಕರರ ಕನಿಷ್ಠ ವೇತನ ನಿಗದಿ ಹಾಗೂ ಪಿಂಚಣಿಗಾಗಿ ಒತ್ತಾಯಿಸಿ ನವೆಂಬರ್ 7ರಂದು ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮ ಪಂಚಾಯತ್…
Read More » -
ಕಾಮಗಾರಿ
ಗುಮ್ಮನಕೊಲ್ಲಿ-ಹಾರಂಗಿ ಸಂಪರ್ಕ ರಸ್ತೆ ಕಾಮಗಾರಿ ಪರಿಶೀಲಿಸಿದ ಶಾಸಕ ಮಂಥರ್ ಗೌಡ
ಕುಶಾಲನಗರ, ಅ 27: ಕಾವೇರಿ ನೀರಾವರಿ ನಿಗಮದ ವತಿಯಿಂದ ರೂ 10 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಗುಮ್ಮನಕೊಲ್ಲಿ-ಹಾರಂಗಿ ಸಂಪರ್ಕ ರಸ್ತೆ ಕಾಮಗಾರಿಯನ್ನು ಶಾಸಕ ಮಂಥರ್ ಗೌಡ ಪರಿಶೀಲಿಸಿದರು.…
Read More » -
ಕ್ರೈಂ
ಹುಲಿ ಉಗುರು, ನವಿಲು ಮಾಂಸ ಆಯ್ತು; ಜಿಂಕೆ ಕೊಂಬು ಇದ್ದ ಓರ್ವನ ಬಂಧನ
ಕುಶಾಲನಗರ, ಅ 27: ಮನೆಯೊಂದರಲ್ಲಿ ಜಿಂಕೆ ಕೊಂಬು ಇದ್ದ ಕಾರಣಕ್ಕೆ ವ್ಯಕ್ತಿಯೋರ್ವರನ್ನು ಅರಣ್ಯಾಧಿಕಾರಿಗಳು ಬಂಧಿಸಿ ಜಿಂಕೆ ಕೊಂಬು ವಶಕ್ಕೆ ಪಡೆದಿದ್ದಾರೆ. ಉ.ಕ.ಜೋಯಿಡಾದ ಶಿವಾಜಿ ವೃತ್ತದ ಮನೆಯೊಂದರಲ್ಲಿ ಎರಡು…
Read More » -
ಪ್ರಕಟಣೆ
ಚಂದ್ರಗ್ರಹಣ: ಅ.28 ರಂದು ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯ ಇಲ್ಲ
ಕುಶಾಲನಗರ, ಅ.26: -28 ರಂದು ಖಂಡಗ್ರಾಸ ಚಂದ್ರಗ್ರಹಣ ಇರುವುದರಿಂದ ದೇವಾಲಯದ ಪ್ರಧಾನ ಅರ್ಚಕರ ನಿರ್ದೇಶನದಂತೆ, ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಮಾಸಿಕವಾಗಿ ಹುಣ್ಣಿಮೆಯಂದು ನಡೆಸಲಾಗುತ್ತಿದ್ದ “ಸಾಮೂಹಿಕ ಸತ್ಯನಾರಾಯಣ” ಪೂಜಾ…
Read More » -
ಸಭೆ
ಕೂಡಿಗೆ ಗ್ರಾಮ ಪಂಚಾಯತಿ ಮಾಸಿಕ ಸಭೆ: ನಿವೇಶನ ರಹಿತರಿಗೆ ಜಾಗ ನೀಡುವ ಬಗ್ಗೆ ಚರ್ಚೆ
ಕುಶಾಲನಗರ ಅ.26: ಕೂಡಿಗೆ ಗ್ರಾಮ ಪಂಚಾಯತಿ ಮಾಸಿಕ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಟಿ.ಗಿರೀಶ್ ಅವರ ಅಧ್ಯಕ್ಷತೆಯಲ್ಲಿ ಪಂಚಾಯತಿ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಅಭಿವೃದ್ಧಿಗೆ ಪೂರಕವಾದ ಅಂಶಗಳ…
Read More » -
ಕ್ರೀಡೆ
ಮಹಾತ್ಮ ಗಾಂಧಿ ಪದವಿ ಕಾಲೇಜಿನಲ್ಲಿ ಕ್ರೀಡೋತ್ಸವಕ್ಕೆ ಅರುಣ್ ಮಾಚಯ್ಯ ಚಾಲನೆ
ಕುಶಾಲನಗರ, ಅ 26: ಕುಶಾಲನಗರದ ಮಹಾತ್ಮ ಗಾಂಧಿ ಪದವಿ ಕಾಲೇಜಿನ ವಾರ್ಷಿಕ ಕ್ರೀಡೋತ್ಸವಕ್ಕೆ ವಿಧಾನ ಪರಿಷತ್ತಿನ ಮಾಜಿ ಸದಸ್ಯರೂ ಆದ ಅಂತರ್ರಾಷ್ಟ್ರೀಯ ಕರಾಟೆ ಪಟು ಚೆಪ್ಪುಡಿರ ಎಸ್.ಅರುಣ್…
Read More » -
ಕಾರ್ಯಕ್ರಮ
ಕ್ರಾಫ್ಟ್ ಅಂಡ್ ವೀವ್ಸ್ ಮಹೋತ್ಸವ-2023 ಕ್ಕೆ ಎಡಿಸಿ ಚಾಲನೆ
ಕುಶಾಲನಗರ, ಅ 26: ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಮೊಟ್ಟಮೊದಲ ಬಾರಿಗೆ ಭಾರತ ಸರಕಾರದ ಜವಳಿ ಮಂತ್ರಾಲಯ, ಅಭಿವೃದ್ಧಿ ಆಯುಕ್ತರು (ಕರಕುಶಲ) ಇಲಾಖೆಯ ಅಡಿಯಲ್ಲಿ ಆಯೋಜಿಸಿದ್ದ ಕ್ರಾಫ್ಟ್…
Read More » -
ಚುನಾವಣೆ
ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘ ಅಧ್ಯಕ್ಷರಾಗಿ ಕೆ.ಕೆ.ಹೇಮಂತ್ ಕುಮಾರ್, ಉಪಾಧ್ಯಕ್ಷರಾಗಿ ಬಸಪ್ಪ ಆಯ್ಕೆ.
ಕುಶಾಲನಗರ, ಅ 26: ನಂ 242ನೇ ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘದ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ನಿಕಟಪೂರ್ವ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್ ಮೂರನೇ ಬಾರಿಗೆ ಅಧ್ಯಕ್ಷರಾಗಿ…
Read More » -
ಪ್ರಕಟಣೆ
ಇಂದಿನಿಂದ 7 ದಿನಗಳ ಕಾಲ ಕರಕುಶಲ ಮತ್ತು ನೇಯ್ಗೆ ಮಹೋತ್ಸವ
ಕುಶಾಲನಗರ, ಅ 26:ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಮೊಟ್ಟಮೊದಲ ಬಾರಿಗೆ ಭಾರತ ಸರಕಾರದ ಜವಳಿ ಮಂತ್ರಾಲಯ, ಅಭಿವೃದ್ಧಿ ಆಯುಕ್ತರು (ಕರಕುಶಲ) ಇಲಾಖೆಯ ಅಡಿಯಲ್ಲಿ ಕ್ರಾಫ್ಟ್ ಅಂಡ್ ವೀವ್ಸ್…
Read More » -
ಕಾರ್ಯಕ್ರಮ
ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಾಮರಸ್ಯ, ಸಹೋದರತ್ವ ಒಳಗೊಂಡ ಮಡಿಕೇರಿ ದಸರಾ: ಯು.ಟಿ.ಖಾದರ್
ಮಡಿಕೇರಿ ಅ.25: ಮಡಿಕೇರಿ ದಸರಾಗೆ ತನ್ನದೇ ಆದ ಇತಿಹಾಸವಿದ್ದು, ಧಾರ್ಮಿಕ ಹಾಗೂ ಸಾಂಸ್ಕೃತಿಕತೆಯ ಜೊತೆಗೆ ಸಾಮರಸ್ಯ ಮತ್ತು ಸಹೋದರತ್ವ ಒಳಗೊಂಡಿದೆ ಎಂದು ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು…
Read More » -
ಪ್ರಕಟಣೆ
ಅಗಲಿದ ಕೇರಳ ಸಮಾಜದ ಅಧ್ಯಕ್ಷ ಕೆ.ಆರ್.ಶಿವಾನಂದ್ ಅವರಿಗೆ ಸಂತಾಪ ಸಭೆ
ಕುಶಾಲನಗರ, ಅ 25: ಸೋಮವಾರ ನಿಧನರಾದ ದೇವಾಲಯಗಳ ಒಕ್ಕೂಟದ ಸ್ಥಾಪಕ ಅಧ್ಯಕ್ಷರು, ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಸ್ಥಾಪಕ ಅಧ್ಯಕ್ಷರು, ಕೇರಳ ಸಮಾಜದ ಅಧ್ಯಕ್ಷರು, ಕಾವೇರಿ ರಿವರ್…
Read More » -
ಪ್ರಕಟಣೆ
ಈಶ ನರ್ಸರಿಯಲ್ಲಿ 3 ರೂಗಳಿಗೆ ಸಸಿಗಳ ವಿತರಣೆ
ಕುಶಾಲನಗರ, ಅ 25:ಕಾವೇರಿ ಕೂಗು – ಈಶ ನರ್ಸರಿಯ ಸಸಿಗಳನ್ನು ವಿವರ: ???? ದರ: ₹3 ???? ಸಸಿಯ ಗಾತ್ರ: 1 – 2 ಅಡಿ ????…
Read More » -
ಸನ್ಮಾನ
ಮಡಿಕೇರಿ ದಸರಾ 2023: ಶಾಸಕ ಮಂತರ್ ಗೌಡ ದಂಪತಿಗೆ ಸನ್ಮಾನ
ಕುಶಾಲನಗರ, ಅ 25: 2023 ನೇ ಸಾಲಿನ ಮಡಿಕೇರಿ ದಸರಾ ಕಾರ್ಯಕ್ರಮದಲ್ಲಿ ಕೊನೆಯ ದಿನದ ಸಭಾ ಸಮಾರಂಭ ಕಾರ್ಯಕ್ರಮದಲ್ಲಿ ಮಡಿಕೇರಿ ದಸರಾ ಆಚರಣಾ ಸಮಿತಿ ವತಿಯಿಂದ ಯಶಸ್ವಿ…
Read More » -
ಸನ್ಮಾನ
ಅಗ್ನಿವೀರ್ ಗೆ ಆಯ್ಕೆ, ಸನ್ಮಾನ
ಕುಶಾಲನಗರ, ಅ 24: ದೇಶದ ಸೇನಾ ಯೋಜನೆ ಅಗ್ನಿವೀರ್ ಗೆ ಆಯ್ಕೆಯಾದ ಕೂಡುಮಂಗಳೂರು ಗ್ರಾಮದ ಚಿಕ್ಕತ್ತೂರು ವಾಗೇಶ್ ನೇತ್ರಾ ದಂಪತಿಗಳ ಪುತ್ರ ಚಿಂತನ್ ಅವರನ್ನು ಸ್ಥಳೀಯ ಗ್ರಾಪಂ…
Read More » -
ಕಾರ್ಯಕ್ರಮ
ಮಡಿಕೇರಿ ದಸರಾ: ವಿಜಯ ಪ್ರಕಾಶ್ ಗಾಯನಕ್ಕೆ ಮನ ಸೋತ ಯುವ ಸಮೂಹ
ಮಡಿಕೇರಿ ಅಕ್ಟೋಬರ್ 24: ಯುವ ಮನಸ್ಸುಗಳನ್ನು ಸಂಭ್ರಮದ ಅಲೆಯಲ್ಲಿ ತೇಲಿಸುವ ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಅವರ ‘ಗಾನ’ ಎಲ್ಲರ ಮನ ಸೆಳೆಯಿತು. ಮಡಿಕೇರಿ ದಸರಾ…
Read More » -
ಕಾರ್ಯಕ್ರಮ
ಕೂಡಿಗೆಯಲ್ಲಿ ನಡೆದ ಕೊಡವ ಕೂಟದ ಮಹಾಸಭೆ
ಕುಶಾಲನಗರ ಅ. 23: ಕೂಡಿಗೆಯ ಕೊಡವ ಕೂಟದ ಮಹಾಸಭೆ ಮತ್ತು ಕೈಲ್ ಪೋಳ್ದ್ ಹಬ್ಬದ ಸಂತೋಷಕೂಟವು ಕೊಡವ ಕೂಟದ ಅಧ್ಯಕ್ಷ ವಾಂಚೀರ ಮನು ನಂಜುಂಡ ಅಧ್ಯಕ್ಷತೆಯಲ್ಲಿ ಮಲ್ಲೆನಹಳ್ಳಿ…
Read More » -
ಪ್ರಕಟಣೆ
ಕುಶಾಲನಗರ ಕೇರಳ ಸಮಾಜದ ಅಧ್ಯಕ್ಷ ಕೆ.ಆರ್.ಶಿವಾನಂದ ವಿಧಿವಶ
ಕುಶಾಲನಗರ, ಅ 23: ಕುಶಾಲನಗರ ಕೇರಳ ಸಮಾಜದ ಅಧ್ಯಕ್ಷ ಕೆ.ಆರ್.ಶಿವಾನಂದ ಸೋಮವಾರ ವಿಧಿವಶರಾಗಿದ್ದಾರೆ. ಹೃದಯಾಘಾತದಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಕೆ.ಆರ್.ಶಿವಾನಂದ (69) ಅವರು ಆಯಪೂಜೆಯಲ್ಲಿ ಪರಿಣಿತರಾಗಿದ್ದರು.…
Read More » -
ಪ್ರಕಟಣೆ
ಭರತನಾಟ್ಯದಲ್ಲಿ ಚಿನ್ನದ ಪದಕ
ಕುಶಾಲನಗರ ಅ 22: ಭರತನಾಟ್ಯದಲ್ಲಿ ಚಿನ್ನದ ಪದಕ ವನ್ನು ಬಿ.ಜೆ. ಸುಮಿತ್ರರವರು ಪಡೆದುಕೊಂಡಿದ್ದಾರೆ. ನಿವೃತ್ತ ಪೊಲೀಸ ಉಪನಿರೀಕ್ಷಕ ಎಸ್. ಜವರಪ್ಪ ಮತ್ತು ಗೌರಿ ದಂಪತಿಯ ಪುತ್ರಿಯಾಗಿದ್ದಾರೆ. ಭರತನಾಟ್ಯದಲ್ಲಿ…
Read More » -
ಕಾರ್ಯಕ್ರಮ
ಕೂಡುಮಂಗಳೂರು ಗ್ರಾಪಂ ವತಿಯಿಂದ ಆಯುಧ ಪೂಜೆ ಆಚರಣೆ
ಕುಶಾಲನಗರ, ಅ 22: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವತಿಯಿಂದ ಅಧ್ಯಕ್ಷ ಭಾಸ್ಕರ್ ನಾಯಕ್.ಡಿ ಅಧ್ಯಕ್ಷತೆಯಲ್ಲಿ ಆಯುಧಪೂಜೆ ಆಚರಿಸಲಾಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಂತೋಷ್ ಮತ್ತು ಪಂಚಾಯಿತಿ ಸಿಬ್ಬಂದಿ…
Read More » -
ಶಿಕ್ಷಣ
ಕುಶಾಲನಗರ ಸರಕಾರಿ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ಶ್ರಮದಾನ, ಕಾಲ್ನಡಿಗೆ ಜಾಥಾ
ಕುಶಾಲನಗರ, ಅ 21: ಶುಚಿತ್ವ ಪ್ರತಿಯೊಬ್ಬರ ಕರ್ತವ್ಯ. ಪರಿಸರವನ್ನು ಶುಚಿಗೊಳಿಸಿದರೆ ಆರೋಗ್ಯವನ್ನು ಕಾಪಾಡಬಹುದು ಎಂದು ಭಾಗಮಂಡಲ ಕಾವೇರಿ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಗಿರಿಧರ್…
Read More » -
ಪ್ರಕಟಣೆ
ಕೂಡುಮಂಗಳೂರು ಇಂಡಸ್ಟ್ರಿಯಲ್ ಏರಿಯಾದ ಜಂಕ್ಷನ್ ಪರಿಶೀಲನೆ
ಕುಶಾಲನಗರ, ಅ 21: ಕೂಡುಮಂಗಳೂರು ಇಂಡಸ್ಟ್ರಿಯಲ್ ಏರಿಯಾದ ಜಂಕ್ಷನ್ ಬಳಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು ಸಮಸ್ಯೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್…
Read More » -
ಟ್ರೆಂಡಿಂಗ್
ಹಾರಂಗಿ ಜಲಾಶಯದಲ್ಲಿನ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ ಶಾಸಕ ಡಾ.ಮಂಥರ್ ಗೌಡ
ಕುಶಾಲನಗರ, ಅ 21: ಹಾರಂಗಿ ಅಣೆಕಟ್ಟೆ ಆವರಣದೊಳಗಿರುವ ಕಾವೇರಿ ಮಾತೆ ಪ್ರತಿಮೆಗೆ ಶಾಸಕ ಡಾ.ಮಂಥರ್ ಗೌಡ ಪೂಜೆ ಸಲ್ಲಿಸಿದರು. ತಲಕಾವೇರಿಯಿಂದ ಸಂಗ್ರಹಿಸಿ ತಂದ ಕಾವೇರಿ ತೀರ್ಥವನ್ನು ಪೂಜೆ…
Read More » -
ಪ್ರಕಟಣೆ
ಅ.29: ಕೋಟಿ ಚನ್ನಯ್ಯ ಬಿಲ್ಲವ ಸಮಾಜದ ವಾರ್ಷಿಕೋತ್ಸವ, ಶ್ರೀ ನಾರಾಯಣ ಗುರು ನಮನ ಕಾರ್ಯಕ್ರಮ
ಕುಶಾಲನಗರ, ಅ 21: ಕುಶಾಲನಗರದ ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ 2022-23ನೇ ಸಾಲಿನ ವಾರ್ಷಿಕೋತ್ಸವ ಹಾಗೂ ಶ್ರೀ ನಾರಾಯಣ ಗುರುಗಳ ಗುರು ನಮನ ಕಾರ್ಯಕ್ರಮ ಅಕ್ಟೋಬರ್ 29…
Read More » -
ಧಾರ್ಮಿಕ
13ನೇ ವರ್ಷದ ಕಾವೇರಿ ನದಿ ಜಾಗೃತಿ ರಥಯಾತ್ರೆಗೆ ತಲಕಾವೇರಿಯಲ್ಲಿ ಚಾಲನೆ
ಕುಶಾಲನಗರ, ಅ.20: ಸ್ವಚ್ಛ ಮನಸ್ಸಿನ ಮೂಲಕ ಸ್ವಚ್ಛ ಪ್ರಕೃತಿ, ಸ್ವಚ್ಛ ಸಮಾಜ ನಿರ್ಮಾಣ ಸಾಧ್ಯ ಎಂದುಆರಮೇರಿ ಕಳಂಚೇರಿ ಮಠಾಧೀಶರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.…
Read More » -
ಪ್ರಕಟಣೆ
ಕುಶಾಲನಗರ ವಲಯ ಅರಣ್ಯ ಅಧಿಕಾರಿಯಾಗಿ ರತನ್ ಕುಮಾರ್ ಅಧಿಕಾರ ಸ್ವೀಕಾರ
ಕುಶಾಲನಗರ, ಅ 20:ಕುಶಾಲನಗರ ವಲಯ ಅರಣ್ಯಾಧಿಕಾರಿಯಾಗಿ ಹುಣಸೂರಿನ ರತನ್ ಕುಮಾರ್ ಅವರು ಅಧಿಕಾರ ಸ್ವೀಕರಿಸಿದರು. ಕುಶಾಲನಗರ ವಲಯ ಅರಣ್ಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ವಿ.ಶಿವರಾಂ ಅವರು ವಿರಾಜಪೇಟೆಯ…
Read More » -
ಕ್ರೀಡೆ
ಮಾರ್ನಿಂಗ್ ಕ್ರಿಕೆಟರ್ಸ್ ಪಂದ್ಯಾಟ: ಭಗವತಿ ಕ್ರಿಕೆಟರ್ಸ್ ಪ್ರಥಮ, ಪುನಿತ್ & ಪ್ರದೀಶ್ ಫ್ರೆಂಡ್ಸ್ ದ್ವಿತೀಯ
ಕುಶಾಲನಗರ ಅ 21: ಎರಡನೇ ವರ್ಷದ ಮಾರ್ನಿಂಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಗವತಿ ಕ್ರಿಕೆಟರ್ಸ್ ತಂಡ ಪ್ರಥಮ ಸ್ಥಾನ ಪಡೆದು ಕೊಂಡಿದೆ. ಪುನೀತ್ ಅಂಡ್ ಪ್ರದೀಶ್ ಫ್ರೆಂಡ್ಸ್ ದ್ವಿತೀಯ…
Read More » -
ಅಪಘಾತ
ಮಿನಿ ಟಿಪ್ಪರ್-ಪೂರ್ಣಿಮ ಟ್ರಾವೆಲ್ಸ್ ಮುಖಾಮುಖಿ ಡಿಕ್ಕಿ
ಕುಶಾಲನಗರ, ಅ 20: ಮಿನಿ ಟಿಪ್ಪರ್ ಹಾಗೂ ಟೂರಿಸ್ಟ್ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ಕುಶಾಲನಗರ ಸಮೀಪ ಕಾವೇರಿ ನಿಸರ್ಗಧಾಮ ಮುಂಭಾಗ ಹೆದ್ದಾರಿಯಲ್ಲಿ ನಡೆದಿದೆ.…
Read More » -
ಶಿಕ್ಷಣ
ವೇದಾಂತ್ ಗೆ ಎಂಎಸ್ಸಿ ಯಲ್ಲಿ ಚಿನ್ನದ ಪದಕ
ಕುಶಾಲನಗರ, ಅ 20: ಮೈಸೂರು ವಿಶ್ವ ವಿದ್ಯಾಲಯದ ಎಂಎಸ್ಸಿ ಮಾಲಿಕ್ಯುಲರ್ ಬಯಾಲಜಿ ಯಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿರುವ ಕೊಡ್ಲಿಪೇಟೆಯ ಬಿ.ಎಸ್.ವೇದಾಂತ್ ಅವರಿಗೆ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ದೊರೆತಿದೆ.…
Read More » -
ಕ್ರೀಡೆ
ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಗೆ ಕುಶಾಲನಗರದ ವಿಶಾಲ್ ಆನಂದ್ ಆಯ್ಕೆ
ಕುಶಾಲನಗರ, ಅ 20: ರಾಮನಗರ ಜಿಲ್ಲೆ ಕನಕಪುರದಲ್ಲಿ ನಡೆದ ರಾಜ್ಯ ಮಟ್ಟದ ಪ್ರಾಥಮಿಕ ಶಾಲೆ ವಿಭಾಗದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕುಶಾಲನಗರದ ಉದ್ಗಂ ಶಾಲೆಯ 6ನೇ ತರಗತಿ ವಿದ್ಯಾರ್ಥಿ…
Read More » -
ಪ್ರಕಟಣೆ
ಎಚ್.ವೈ.ಚಂದ್ರು ಅವರಿಗೆ ಶನಿವಾರಸಂತೆ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾಗಿ ಮುಂಬಡ್ತಿ
ಕುಶಾಲನಗರ, ಅ 20: ಕುಶಾಲನಗರ ಪೊಲೀಸ್ ಉಪ ಅಧೀಕ್ಷಕರ ಕಛೇರಿಯಲ್ಲಿ ಸಹಾಯಕ ಉಪನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಚ್.ವೈ.ಚಂದ್ರು ಅವರಿಗೆ ಮುಂಬಡ್ತಿ ದೊರೆತಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯ ಉಪ…
Read More »