Recent Post
-
ಪ್ರಕಟಣೆ
ಹನುಮ ಜಯಂತಿ ಆಚರಣೆಗೆ ಸರ್ಕಾರ ಅನುದಾನ ನೀಡಬೇಕು: ಸರ್ಕಾರಕ್ಕೆ ಭಾಸ್ಕರ್ ನಾಯಕ್ ಒತ್ತಾಯ
ಕುಶಾಲನಗರ, ಡಿ 25: ಕೊಡಗಿನ ಕುಶಾಲನಗರದಲ್ಲಿ ಅದ್ದೂರಿ ಹನುಮ ಜಯಂತಿ, ಶೋಭಾಯಾತ್ರೆ ಶಿಸ್ತು ಬದ್ಧವಾಗಿ, ಶಾಂತಿಯುತವಾಗಿ ಯಶಸ್ವಿಯಾಗಿ ಹನುಮ ಭಕ್ತರು ನಡೆಸುತ್ತಾ ಬರುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಭಕ್ತರ…
Read More » -
ಶಿಕ್ಷಣ
ಕೂಡಿಗೆಯಲ್ಲಿ ನಡೆದ ಕೆಇಎಸ್ ಕಿಶೋರ ಕೇಂದ್ರದ ಕಿಶೋರೋತ್ಸವ
ಕುಶಾಲನಗರ, ಡಿ. 25 ಸಮಾಜಕ್ಕೆ ಪೂರಕವಾಗುವ ವಿಷಯಗಳು, ಜೀವನ ಮೌಲ್ಯಗಳನ್ನು ಶಿಕ್ಷಣದೊಂದಿಗೆ ಕಲಿಸುವುದರ ಮೂಲಕ ವಿದ್ಯಾರ್ಥಿಗಳನ್ನು ಸತ್ಪ್ರಜೆಗಳನ್ನಾಗಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದು ಕೊಡ್ಲಿಪೇಟೆಯ ಕಿರಿಕೊಡ್ಲಿ…
Read More » -
ನಿಧನ
ಶಾಸಕ ಬಾಲಚಂದ್ರ ಜಾರಕಿಹೋಳಿ ಆಪ್ತ ಸಹಾಯಕ ಹೃದಯಾಘಾತದಿಂದ ನಿಧನ
ಕುಶಾಲನಗರ, ಡಿ 25: ಬೆಳಗಾಂ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೋಳಿ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ( 48) ತೀವ್ರ ಹೃದಯಾಘಾತದಿಂದ ಸಾವು ಸುದ್ದಿ ತಿಳಿದು ಆಸ್ಪತ್ರೆಗೆ…
Read More » -
ಪ್ರಕಟಣೆ
ಡಿ. 26 ರಿಂದ ಎರಡು ದಿನಗಳ ಕಾಲ ಭಗವದ್ಗೀತೆ ಲೇಖನ ಅಭಿಯಾನ
ಕುಶಾಲನಗರ, ಡಿ.23:ಕೋಟಿ ಗೀತಾ ಲೇಖನ ಯಜ್ಞ ಅಭಿಯಾನದ ಅಂಗವಾಗಿ ಕುಶಾಲನಗರದಲ್ಲಿ ಈ ತಿಂಗಳ 26 ರಿಂದ ಎರಡು ದಿನಗಳ ಕಾಲ ಭಗವದ್ಗೀತೆ ಲೇಖನ ಅಭಿಯಾನ ನಡೆಯಲಿದ್ದು ಉಡುಪಿಯ…
Read More » -
ಪ್ರಕಟಣೆ
ಕುಶಾಲನಗರ ಹನುಮ ಜಯಂತಿ ಶೋಭಾಯಾತ್ರೆ: ಎಚ್.ಆರ್.ಪಿ.ಕಾಲನಿ ಮಂಟಪಕ್ಕೆ ಪ್ರಥಮ ಸ್ಥಾನ
ಕುಶಾಲನಗರ, ಡಿ 25: ಕುಶಾಲನಗರದಲ್ಲಿ ನಡೆದ ಹನುಮಜಯಂತಿ ಶೋಭಾಯಾತ್ರೆಯಲ್ಲಿ ಎಚ್.ಆರ್.ಪಿ.ಕಾಲನಿಯ ಹಿಂಜಾವೆ ಅಂಜನಿಪುತ್ರ ಜಯಂತ್ಯೋತ್ಸವ ಸಮಿತಿಯ ಮಂಟಪಕ್ಕೆ ಪ್ರಥಮ ಸ್ಥಾನ ಲಭಿಸಿದೆ. 1.ಅಂಜನಿಪುತ್ರ ಜಯಂತೋತ್ಸವ ಸಮಿತಿ HRP…
Read More » -
ನಿಧನ
ತಡಿಯಂಡಮೋಳ್ ಬೆಟ್ಟ ಚಾರಣಕ್ಕೆ ಬಂದ ಯುವಕ ನಿಧನ
ಕುಶಾಲನಗರ, ಡಿ 25: ಪ್ರವಾಸಕ್ಕೆ ಬಂದ ಯುವಕ ಹೃದಯಘಾತದಿಂದ ನಿಧನ ನಾಪೋಕ್ಲು ಬಳಿಯ ಕಕ್ಕಬ್ಬೆ ತಡಿಯಂಡಮೋಳು ಬೆಟ್ಟದಲ್ಲಿ ಘಟನೆ. ಹರಿಯಾಣ ಮೂಲದ ಜತಿನ್ ಕುಮಾರ್ (25) ಮೃತ…
Read More » -
ಕ್ರೈಂ
ಎಸ್ಟೇಟ್ ಮಾಲೀಕನ ಹತ್ಯೆ ಪ್ರಕರಣ: ಆರೋಪಿ ಸ್ನೇಹಿತನ ಬಂಧನ.
ಹುಣಸೂರು, ಡಿ 24: ಹುಣಸೂರು ನಗರದಲ್ಲಿ ನಡೆದಿದ್ದ ಕೊಡಗಿನ ಎಸ್ಟೇಟ್ ಮಾಲಿಕ ಚಂಗಪ್ಪ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮೂಲತ: ಉತ್ತರಪ್ರದೇಶದ, ಪ್ರಸ್ತುತ ಬೆಂಗಳೂರಿನಲ್ಲಿ…
Read More » -
ಶಿಕ್ಷಣ
ಕೊಡಗರಹಳ್ಳಿ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೀಶಾ ಳಿಗೆ ಜಿಲ್ಲಾಮಟ್ಟದ ಬಾಲ ವಿಜ್ಞಾನಿ ಪ್ರಶಸ್ತಿ
ಕುಶಾಲನಗರ ಡಿ.24: ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ ( ಎನ್.ಸಿ.ಎಸ್.ಟಿ.ಸಿ.), ಮಡಿಕೇರಿ ನಗರದ ಕೊಡಗು ವಿದ್ಯಾಲಯದಲ್ಲಿ ಜಿಲ್ಲಾ ಪಂಚಾಯ್ತಿ, ಶಾಲಾ ಶಿಕ್ಷಣ ಇಲಾಖೆ,…
Read More » -
ಧಾರ್ಮಿಕ
ಕುಶಾಲನಗರದ ಶ್ರೀ ಆಂಜನೇಯ ದೇವಾಲಯದಲ್ಲಿ ಹನುಮ ಜಯಂತಿ
ಕುಶಾಲನಗರ ಡಿ 24: ಕುಶಾಲನಗರದ ಶ್ರೀ ರಾಮಾಂಜನೇಯ ಉತ್ಸವ ಸಮಿತಿ, ದೇವಸ್ಥಾನ ಸೇವಾ ಟ್ರಸ್ಟ್ ಆಶ್ರಯದಲ್ಲಿ 38ನೇ ವರ್ಷದ ಅದ್ದೂರಿ ಹನುಮ ಜಯಂತಿ ಕಾರ್ಯಕ್ರಮ ನಡೆಯಿತು. ಎರಡು…
Read More » -
ಕ್ರೀಡೆ
ರಾಷ್ಟ್ರಮಟ್ಟದ ಕರಾಟೆ: ಕುಶಾಲನಗರದ ಇಂಪನಾಗೆ ಮೂರನೇ ಸ್ಥಾನ
ಕುಶಾಲನಗರ ಡಿ 24 : ಕುಶಾಲನಗರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಯೋಗ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಹೊಸ ಸಾಧನೆ ಮಾಡಿ ಜಿಲ್ಲೆಗೆ…
Read More » -
ಪ್ರಕಟಣೆ
ಅತಿ ಸಣ್ಣ ಹಿಡುವಳಿದಾರರ ಊರೊರ್ಮೆ ಸಂಘದ ನೂತನ ಆಡಳಿತ ಮಂಡಳಿ ರಚನೆ
ಕುಶಾಲನಗರ, ಡಿ 24: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ಮಾವಿನ ಹಳ್ಳ ರಂಗಸಮುದ್ರ ಗ್ರಾಮದ ಅತಿ ಸಣ್ಣ ಹಿಡುವಳಿದಾರರ ಊರೊರ್ಮೆ ಸಂಘದ 2023-24ನೇ ಸಾಲಿನ ನೂತನ ಆಡಳಿತ ಮಂಡಳಿ…
Read More » -
ಕಾರ್ಯಕ್ರಮ
ಸಾಮರಸ್ಯ ವೇದಿಕೆಯಿಂದ ಶನಿವಾರಸಂತೆ ಹಾವಡಿಗ ಹಾಡಿಗೆ ಭೇಟಿ: ಶ್ರೀ ಶ್ರೀ ರಾಜೇಶನಾಥ್ ಗುರೂಜಿಯ ಆಶೀರ್ವಚನ
ಕುಶಾಲನಗರ, ಡಿ 24: ಸ್ವಚ್ಛತೆಯನ್ನು ಕಾಪಾಡಿ ಸಮಾಜದೊಂದಿಗೆ ಸಹಕಾರದಿಂದ ಇರಬೇಕು ಹಾಗೂ ಮುಖ್ಯ ವಾಹಿನಿಗೆ ಬಂದು ಬದುಕು ಕಟ್ಟಿಕೊಳ್ಳಬೇಕೆಂದು ಆಶೀರ್ವಚನ ನೀಡಿದರು ಮನೆ ಇಲ್ಲದೆ ಇರುವುದು ಚರಂಡಿ…
Read More » -
ಕಾರ್ಯಕ್ರಮ
ಕುಶಾಲನಗರ ಸಂತ ಸೆಬಾಸ್ಟಿಯನ್ ಚರ್ಚ್ ಪ್ರಮುಖರಿಂದ ಶಾಸಕರಿಗೆ ಕ್ರಿಸ್ಮಸ್ ಶುಭಾಶಯ ವಿನಿಮಯ
ಕುಶಾಲನಗರ, ಡಿ 24: ಕುಶಾಲನಗರ ಸಂತ ಸೆಬಾಸ್ಟಿಯನ್ ಚರ್ಚ್ ವತಿಯಿಂದ ಮಡಿಕೇರಿ ಕ್ಷೇತ್ರ ಶಾಸಕರಿಗೆ ಕ್ರಿಸ್ಮಸ್ ಶುಭಾಶಯ ಕೋರಲಾಯಿತು. ಸೋಮವಾರಪೇಟೆ ಯ ಶಾಸಕ ಮಂಥರ್ ಗೌಡ ಅವರ…
Read More » -
ಸುದ್ದಿಗೋಷ್ಠಿ
ಕೆಲವರಿಂದ ಕೊಡಗು ವಿವಿಗೆ ಧಕ್ಕೆ ತರುವ ಪ್ರಯತ್ನ: ವಿದ್ಯಾರ್ಥಿನಿಯರ ಮೇಲಿನ ದೌರ್ಜನ್ಯಕ್ಕೆ ಖಂಡನೆ
ಕುಶಾಲನಗರ, ಡಿ 24: ಸಂಘಟನೆಯ ಹೆಸರಿನಲ್ಲಿ ಗುರುತಿಸಿಕೊಂಡಿರುವ ಅತಿಥಿ ಉಪನ್ಯಾಸಕ ಕೊಡಗು ವಿವಿಗೆ ಧಕ್ಕೆ ತರುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕೊಡಗು ವಿಶ್ವವಿದ್ಯಾಲಯ ಹಿತರಕ್ಷಣಾ ಬಳಗ ಖಂಡಿಸಿದೆ.…
Read More » -
ವಿಶೇಷ
ಕುಶಾಲನಗರ ಹನುಮ ಜಯಂತಿಯಲ್ಲಿ ಘರ್ಜಿಸಲಿದೆ ಮಹಾ ಡಿಜೆ
ಕುಶಾಲನಗರ ಡಿ 24: ಕುಶಾಲನಗರದಲ್ಲಿ ಇಂದು ಸಂಜೆ ನಡೆಯುವ ಹನುಮ ಜಯಂತಿ ಶೋಭಾಯಾತ್ರೆಯಲ್ಲಿ ಮಹಾ ಹೆಸರಿನ ಡಿಜೆ ಅಬ್ಬರಿಸಲಿದೆ. ಕರ್ನಾಟಕದಲ್ಲಿ ಇಲ್ಲದ ಈ ಒಂದು ವಿಶೇಷ ಡಿಜೆಯನ್ನು…
Read More » -
ಟ್ರೆಂಡಿಂಗ್
ಕುಶಾಲನಗರದ ಶೈಕ್ಷಣಿಕ ಸಾಧಕನಿಗೆ ರಾಜ್ಯ ಮಟ್ಟದ ಗೌರವ….
ಕುಶಾಲನಗರ, ಡಿ 24: ಸಾಧನೆಗೆ ನೂರಾರು ಮಾರ್ಗಗಳು. ಸಾಧಕನಿಗೆ ಸಾಧಿಸಬೇಕೆಂಬ ಛಲ ಒಂದಿದ್ದರೆ ಕಲ್ಲನ್ನು ಶಿಲೆಯಾಗಿ ಅರಳಿಸಬಹುದು. ಮಣ್ಣನ್ನು ಚಿನ್ನವಾಗಿಸಬಹುದು. ಹಿಮಾಲಯ ಪರ್ವತ ತಳದಲ್ಲಿ ನೋಡಿದರೆ ಅದನ್ನು…
Read More » -
ಧಾರ್ಮಿಕ
ಕುಶಾಲನಗರದ ಶ್ರೀಮದ್ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಆಚರಣೆ
ಕುಶಾಲನಗರ ಡಿ 23: ಕುಶಾಲನಗರದ ಶ್ರೀಮದ್ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಆಚರಣೆ ನಡೆಯಿತು. ಶ್ರೀ ವಿಷ್ಣುವಿಗೆ ವಿಶೇಷ ಅಲಂಕಾರ ಮಾಡಿ ವೈಕುಂಠ ದ್ವಾರ ಪ್ರವೇಶಿಸಲು ಭಕ್ತರಿಗೆ…
Read More » -
ಮನವಿ
ಅದ್ದೂರಿ ಹನುಮಜಯಂತಿ: ಶಾಂತಿ, ಸುವ್ಯವಸ್ಥೆಗೆ ಕಾಪಾಡಲು ಎಂ.ಡಿ. ಕೃಷ್ಣಪ್ಪ ಮನವಿ
ಕುಶಾಲನಗರ, ಡಿ 23: ಕುಶಾಲನಗರದಲ್ಲಿ ಬಾನುವಾರ ನಡೆಯುವ ಹನುಮ ಜಯಂತಿ ಆಚರಣೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಸಮಿತಿಯ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ ಪತ್ರಿಕಾ ಪ್ರಕಟಣೆ ಮೂಲಕ…
Read More » -
ಪ್ರಕಟಣೆ
5ನೇ ವರ್ಷದ ಅದ್ದೂರಿ ಹನುಮ ಜಯಂತೋತ್ಸವ ಶೋಭಾಯಾತ್ರೆ
ಕುಶಾಲನಗರ, ಡಿ 23: ಹನುಮ ಜಯಂತಿ ಅಂಗವಾಗಿ ಭಾನುವಾರ 6 ಗಂಟೆಗೆ ಶ್ರೀ ಆಂಜನೇಯ ದೇವಸ್ಥಾನದ ಉತ್ಸವ ಮೂರ್ತಿಯ ಜೊತೆಗೆ ಈ ಕೆಳಕಂಡ ದಶಮಂಟಪಗಳು ಶ್ರದ್ಧಾಭಕ್ತಿಯಿಂದ ಊರಿನ…
Read More » -
ಆರೋಪ
ಮನೆಯಿಂದ ಹೊರಹಾಕಿದ ಕಾರಣಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ
ಕುಶಾಲನಗರ, ಡಿ 22: ಕುಟುಂಬ ಸದಸ್ಯರ ವರ್ತನೆಯಿಂದ ವ್ಯಕ್ತಿಯೊಬ್ಬರು ಮನನೊಂದು ನೇಣಿಗೆ ಶರಣಾದ ಘಟನೆ ಬೈಲುಕೊಪ್ಪೆಯಲ್ಲಿ ನಡೆದಿದೆ. ಮೂಲತಃ ಸೋಮವಾರಪೇಟೆ ಕಿರಗಂದೂರು ನಿವಾಸಿ ಬಿ.ಕೆ.ಗಣಪತಿ ಮೃತ ವ್ಯಕ್ತಿ.…
Read More » -
ಪ್ರಕಟಣೆ
ಕೊಡಗು ಶ್ವಾನ ದಳದ ಲಿಯೊ ಕೊನೆ ಉಸಿರು
ಕುಶಾಲನಗರ, ಡಿ 21: ಕೊಡಗು ಪೊಲೀಸ್ ಇಲಾಖೆಯಲ್ಲಿ 11 ವರ್ಷ ಸೇವೆ ಸಲ್ಲಿಸಿದ್ದ ಗಂಡು ಶ್ವಾನ ಲಿಯೋ ಮೃತಪಟ್ಟಿದೆ. ಕೆಲದಿನಗಳಿಂದ ಅನಾರೋಗ್ಯ ಪೀಡಿತವಾಗಿದ್ದ ಲಿಯೊ, 380 ಅಪರಾಧ…
Read More » -
ಕಾಮಗಾರಿ
ನಂಜರಾಯಪಟ್ಟಣ: ಪಂಚಾಯ್ತಿ ನಿಧಿಯಲ್ಲಿ ಮದರಸ ತಡೆಗೋಡೆ ನಿರ್ಮಾಣ
ಕುಶಾಲನಗರ, ಡಿ 21: ನಂಜರಾಯಪಟ್ಟಣ ಗ್ರಾಪಂ ನಿಧಿಯಿಂದ ರೂ 1.50 ಲಕ್ಷ ವೆಚ್ಚದಲ್ಲಿ ಗ್ರಾಮದ ಮದರಸ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಸಲಾಗಿದೆ. ಅಂತಿಮ ಹಂತದ ಕಾಮಗಾರಿಯನ್ನು ಗ್ರಾಪಂ…
Read More » -
ಪ್ರತಿಭಟನೆ
ಭೋದಕೇತರ ಸಿಬ್ಬಂದಿಗಳಿಂದ ಪ್ರತಿಭಟನೆ. ಜಿಲ್ಲಾ ಕಾವಲು ಪಡೆಯ ಬೆಂಬಲ.
ಕುಶಾಲನಗರ ಡಿ. 21: ಚಿಕ್ಕ ಅಳುವಾರದಲ್ಲಿರುವ ಕೊಡಗು ವಿಶ್ವವಿದ್ಯಾಲಯದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ತಾತ್ಕಾಲಿಕ ಬೋಧಕೇತರ ಸಿಬ್ಬಂದಿಗಳ ಸೇವೆಯನ್ನು ಮುಂದುವರೆಸಲು ಒತ್ತಾಯಿಸಿ ಕೇಂದ್ರದ…
Read More » -
ಕಾರ್ಯಕ್ರಮ
ವಿಕಸಿತ ಭಾರತ ಸಂಕಲ್ಪ ಯಾತ್ರೆ: ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಜಾಗೃತಿ
ಕುಶಾಲನಗರ, ಡಿ 20: ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ಒದಗಿಸುವ ವಿಕಸಿತ ಭಾರತ ಸಂಕಲ್ಪ ಯಾತ್ರೆ ಗುಡ್ಡೆಹೊಸೂರು ಹಾಗೂ ಕೂಡುಮಂಗಳೂರು ಗ್ರಾಮದಲ್ಲಿ ಜನರಲ್ಲಿ ಜಾಗೃತಿ ಮೂಡಿಸಿತು.…
Read More » -
ಅಪಘಾತ
ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿ: ಕುಶಾಲನಗರದ ಉದ್ಯಮಿ ದುರ್ಮರಣ
ಕುಶಾಲನಗರ, ಡಿ 20: ಎರಡು ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿಯಾಗಿ ಕುಶಾಲನಗರದ ಉದ್ಯಮಿ ಒಬ್ಬರು ಮೃತ ಪಟ್ಟ ಘಟನೆ ಮಂಗಳವಾರ ರಾತ್ರಿ ಹೆಬ್ಬಾಲೆ ಸಮೀಪ ಅಳುವಾರ ಗ್ರಾಮದ…
Read More » -
ಸಭೆ
ಕೂಡುಮಂಗಳೂರು ಗ್ರಾಮ ಪಂಚಾಯತಿಯ 2023-24 ನೇ ಸಾಲಿನ ಗ್ರಾಮ ಸಭೆ
ಕುಶಾಲನಗರ ಡಿ. 20: ಕೂಡುಮಂಗಳೂರು ಗ್ರಾಮ ಪಂಚಾಯತಿಯ 2023-24 ನೇ ಸಾಲಿನ ಗ್ರಾಮ ಸಭೆಯುಪಂಚಾಯತಿ ಅಧ್ಯಕ್ಷ ಡಿ. ಭಾಸ್ಕರ್ ನಾಯಕ್ ಅಧ್ಯಕ್ಷತೆಯಲ್ಲಿ ಮಾರುಕಟ್ಟೆ ಪ್ರಾಂಗಣದಲ್ಲಿ ಜರುಗಿತು. ಗ್ರಾಮಸ್ಥರ…
Read More » -
ಕಾರ್ಯಕ್ರಮ
ಕುಶಾಲನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಕುರಿತ ಕಾರ್ಯಾಗಾರ
ಕುಶಾಲನಗರ, ಡಿ.20 : ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ( ಕೆ.ಆರ್.ಇ.ಡಿ.ಎಲ್.) ವತಿಯಿಂದ ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು…
Read More » -
ಸಭೆ
ಹನುಮಜಯಂತಿ ಶೋಭಾಯಾತ್ರೆ: ಸರ್ವಧರ್ಮ ಪ್ರಮುಖರ ಸಭೆ
ಕುಶಾಲನಗರ, ಡಿ 20: ಡಿಸೆಂಬರ್ 24 ರಂದು ಕುಶಾಲನಗರದಲ್ಲಿ ನಡೆಯಲಿರುವ ಹನುಮ ಜಯಂತಿಯಯ ದಶಮಂಟಪ ಮೆರವಣಿಗೆ ಕುರಿತಾಗಿ ಸರ್ವಧರ್ಮ ಪ್ರಮುಖರ ಸೌಹಾರ್ದ ಸಭೆ ಖಾಸಗಿ ಸಭಾಂಗಣದಲ್ಲಿ ಕೊಡಗು…
Read More » -
ಟ್ರೆಂಡಿಂಗ್
ಕಾವೇರಿ ನಿಸರ್ಗಧಾಮ ಕಾವೇರಿ ನದಿ ಗುಡ್ಡದಲ್ಲಿ ವ್ಯಕ್ತಿ ಮೃತದೇಹ ಪತ್ತೆ
ಕುಶಾಲನಗರ, ಡಿ 20: ಕುಶಾಲನಗರದ ಕಾವೇರಿ ನಿಸರ್ಗಧಾಮದ ಸಮೀಪದ ಕಾವೇರಿ ನದಿಯ ನಡುಗಡ್ಡೆಯಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೂಲತಃ ಚಾಮರಾಜನಗರದ…
Read More » -
ಕಾರ್ಯಕ್ರಮ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ವತಿಯಿಂದ ಕನ್ನಡ ರಾಜ್ಯೋತ್ಸವ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಕುಶಾಲನಗರ, ಡಿ 20: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಕೊಡಗು ಜಿಲ್ಲಾ ಘಟಕ ಹಾಗೂ ಕುಶಾಲನಗರ ತಾಲೂಕು ಪ್ರೆಸ್ ಕ್ಲಬ್ ಟ್ರಸ್ಟ್, ಸಂಗಮ ಟಿವಿ, ವಂಶಿನ್ಯೂಸ್ ಸಹಯೋಗದಲ್ಲಿ…
Read More » -
ಕ್ರೈಂ
ಗೋಣಿಕೊಪ್ಪ ದೇವರಪುರ ಬಳಿ ದರೋಡೆ: ಆರೋಪಿಗಳ ಬಂಧನ
ಕುಶಾಲನಗರ, ಡಿ 19: ಕೇರಳ ರಾಜ್ಯ ಮಲಪ್ಪುರಂ ಜಿಲ್ಲೆ ನಿವಾಸಿ ಶಮಾದ್ ರವರು ಕೇರಳ ರಾಜ್ಯದಿಂದ ಹೆಚ್ಆರ್-26 ಸಿಎಲ್-5200 ರ ಕಾರಿನಲ್ಲಿ ತೆರಳಿ ಮೈಸೂರು ನಗರದ ಅಶೋಕಪುರ…
Read More » -
ಪ್ರಕಟಣೆ
ಡಿ.23, 24 ರಂದು ಕುಶಾಲನಗರದಲ್ಲಿ ಅದ್ದೂರಿ ಹನುಮಜಯಂತಿ ಆಚರಣೆ
ಕುಶಾಲನಗರ, ಡಿ 19: ಕುಶಾಲನಗರದ ಶ್ರೀ ರಾಮಾಂಜನೇಯ ಉತ್ಸವ ಸಮಿತಿ, ದೇವಸ್ಥಾನ ಸೇವಾ ಟ್ರಸ್ಟ್ ಆಶ್ರಯದಲ್ಲಿ 38ನೇ ವರ್ಷದ ಅದ್ದೂರಿ ಹನುಮ ಜಯಂತಿ ಕಾರ್ಯಕ್ರಮ ಡಿಸೆಂಬರ್ 23,…
Read More » -
ಆರೋಗ್ಯ
ಕೂಡಿಗೆ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಸಚಿವರಿಗೆ ಒತ್ತಾಯಿಸಿದ ಕೂಡುಮಂಗಳೂರು ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್
ಕುಶಾಲನಗರ, ಡಿ 19 ಕೂಡಿಗೆಯಲ್ಲಿನ ಸರ್ಕಾರಿ ಆಸ್ಪತ್ರೆಗೆ ಅಗತ್ಯವಿರುವ ವೈದ್ಯರು ಹಾಗೂ ದಾದಿಯರನ್ನು ನೇಮಕ ಮಾಡಬೇಕು. ಹಾಗೆಯೇ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಈ ಭಾಗದ ಗ್ರಾಮೀಣ ಪ್ರದೇಶಗಳ ಬಡ ರೋಗಿಗಳಿಗೆ…
Read More » -
ಅಪಘಾತ
ಮರದ ಕೊಂಬೆ ಬಿದ್ದು ತೋಟ ಕಾರ್ಮಿಕ ಮಹಿಳೆ ದುರ್ಮರಣ
ಕುಶಾಲನಗರ, ಡಿ 19: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ದೊಡ್ಡ ಗಾತ್ರದ ಮರದ ಕೊಂಬೆ ಮೈ ಮೇಲೆ ಬಿದ್ದು ಕಾರ್ಮಿಕ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಸುಂಟಿಕೊಪ್ಪ…
Read More » -
ಕ್ರೀಡೆ
ಐಪಿಎಲ್ 2024 ಹರಾಜು: ಇತಿಹಾಸದಲ್ಲಿ ಅಧಿಕ ಮೊತ್ತ: ಮಿಚೆಲ್ಸ್ಟಾರ್ಕ್ ಗೆ 24.75 ಕೋಟಿ
ಕುಶಾಲನಗರ, ಡಿ 19: ಪ್ರಸಕ್ತ ಐಪಿಎಲ್ ನ ದುಬಾರಿ ಪ್ಲೇಯರ್ ಆಗಿ ಮಿಷೆಲ್ ಸ್ಟಾರ್ಕ್ ಹೊರಹೊಮ್ಮಿದ್ದಾರೆ. ಐಪಿಎಲ್ ಹರಾಜಿನಲ್ಲಿ ಇವರನ್ನು 24.75 ಕೋಟಿ ರೂಗಳಿಗೆ ಕೆಕೆಆರ್ ತಂಡ…
Read More » -
ಸಭೆ
7ನೇ ಹೊಸಕೋಟೆ ಗ್ರಾಮಸಭೆ: ಕಾಡಾನೆ ಹಾವಳಿ ತಡೆಗೆ ಗ್ರಾಮಸ್ಥರ ಆಗ್ರಹ
ಕುಶಾಲನಗರ, ಡಿ 19 : ಏಳನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಂಡೂರು ಭಾಗದಲ್ಲಿ ಕಾಡಾನೆಗಳ ಹಾವಳಿ ಜಾಸ್ತಿ ಇದ್ದು ಕೃಷಿಕರು ಹಾಗೂ ಜನವಸತಿಗೆ ತೊಂದರೆ ಯಾಗುತ್ತಿದ್ದರೂ…
Read More » -
ಆರೋಗ್ಯ
ಕುಶಾಲನಗರದಲ್ಲಿ ಉಚಿತ ನೇತ್ರ ಪರೀಕ್ಷಾ ಶಿಬಿರ
ಕುಶಾಲನಗರ, ಡಿ 19: ಕುಶಾಲನಗರದ ಲಯನ್ಸ್ ಕ್ಲಬ್, ಗೌಡ ಸಮಾಜ, ಹಾಸನದ ಅಮ್ಮ ಚಾರಿಟೇಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಕುಶಾಲನಗರ ಗೌಡ ಸಮಾಜ ಸಭಾಂಗಣದಲ್ಲಿ ಉಚಿತ ನೇತ್ರ ಪರೀಕ್ಷಾ…
Read More » -
ರಾಜ್ಯ
ಪ್ರಧಾನಿ ಭೇಟಿ ಮಾಡಿದ ಮುಖ್ಯಮಂತ್ರಿ: 18,177.44 ಕೋಟಿ ರೂ.ಬರ ಪರಿಹಾರ ಬಿಡುಗಡೆಗೆ ಮನವಿ
ಬೆಂಗಳೂರು / ನವದೆಹಲಿ, ಡಿಸೆಂಬರ್ 19, (ಕರ್ನಾಟಕ ವಾರ್ತೆ): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ನವದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ಬರ…
Read More » -
ಆರೋಗ್ಯ
ಕೋವಿಡ್ ರೂಪಾಂತರಿ: ಮಾಸ್ಕ್ ಧರಿಸಿ ಎಚ್ಚರವಹಿಸಲು ಸಚಿವರ ಸೂಚನೆ
ಕುಶಾಲನಗರ, ಡಿ 17: ಕೋವಿಡ್ ರೂಪಾಂತರಿ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಲು ಕ್ರಮ ಕೇರಳ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಯೋವೃದ್ದರು, ಆರೋಗ್ಯ ಸಂಬಂಧಿ ಸಮಸ್ಯೆಯಿರುವವರು ಮಾಸ್ಕ್…
Read More » -
ಟ್ರೆಂಡಿಂಗ್
ಕೂಡಿಗೆ ರಥೋತ್ಸವ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಸಚಿವ ದಿನೇಶ್ ಗುಂಡುರಾವ್
ಕುಶಾಲನಗರ, ಡಿ 17: ಕೂಡಿಗೆ ರಥೋತ್ಸವ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಸಚಿವ ದಿನೇಶ್ ಗುಂಡುರಾವ್ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ರಥೋತ್ಸವ ಹಿನ್ನಲೆ ಸುಬ್ರಮಣ್ಯ ಸ್ವಾಮಿ ದೇವರ…
Read More » -
ಕಾರ್ಯಕ್ರಮ
ವಾಣಿಜ್ಯ ನಗರಿ ಕುಶಾಲನಗರಕ್ಕೆ ಮತ್ತೊಂದು ಬ್ಯಾಂಕ್ ಸೇರ್ಪಡೆ..
ಕುಶಾಲನಗರ ಡಿ18 : ಕೊಡಗು ಜಿಲ್ಲೆಯ ಪ್ರಮುಖ ವಾಣಿಜ್ಯ ನಗರ ಕುಶಾಲನಗರ ಪಟ್ಟಣಕ್ಕೆ ಮತ್ತೊಂದು ಹೊಸ ಬ್ಯಾಂಕ್ ಸೇರ್ಪಡೆಗೊಂಡಿದೆ. ಪಟ್ಟಣದ ಮಡಿಕೇರಿ ರಸ್ತೆಯ ತಾವರೆಕೆರೆ ಬಳಿ ಬ್ಯಾಂಕ್…
Read More » -
ಆರೋಗ್ಯ
ಕೊರೋನ: ಕೊಡಗು ಗಡಿಯಲ್ಲಿ ಕಟ್ಟೆಚ್ಚರ: ಆರೋಗ್ಯ ಇಲಾಖೆಯಿಂದ ಗಡಿಯಲ್ಲಿ ತಪಾಸಣೆ
ಕುಶಾಲನಗರ, ಡಿ 18: ಕೇರಳ ರಾಜ್ಯದಲ್ಲಿ ಹೆಚ್ಚಿದ ಕರೋನಾ ರೂಪಾಂತರಿ ಆತಂಕ ಕೊಡಗು ಜಿಲ್ಲೆ ಗಡಿಯಲ್ಲೂ ಹೆಚ್ಚಾದ ಕಟ್ಟೆಚ್ಚರ ಆರೋಗ್ಯ ಇಲಾಖೆಯಿಂದ ಗಡಿಯಲ್ಲಿ ತಪಾಸಣೆ ತೀವ್ರ ಆರೋಗ್ಯ…
Read More » -
ಕಾರ್ಯಕ್ರಮ
ಕುಶಾಲನಗರದ ಗೌಡ ಸಮಾಜದಲ್ಲಿ ಅರೆಭಾಸೆ ದಿನಾಚರಣೆ
ಕುಶಾಲನಗರ ಡಿ 17 : ಕುಶಾಲನಗರದ ಗೌಡ ಸಮಾಜ ಆಶ್ರಯದಲ್ಲಿ ಸಮಾಜದ ವಿವಿಧ ಅಂಗಸಂಘಗಳ ಸಹಯೋಗದಲ್ಲಿ ಅರೆಭಾಸೆ ದಿನಾಚರಣೆ ನಡೆಯಿತು. ಕುಶಾಲನಗರ ಗೌಡ ಸಮಾಜ ಸಭಾಂಗಣದಲ್ಲಿ ನಡೆದ…
Read More » -
ಧಾರ್ಮಿಕ
ಕುಶಾಲನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಂಡಲ ಪೂಜೋತ್ಸವ
ಕುಶಾಲನಗರ ಡಿ 17: ಕುಶಾಲನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಂಡಲ ಪೂಜೆ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮಂಡಲ ಪೂಜೆ ಅಂಗವಾಗಿ ಕಳೆದ ಎರಡು ದಿನಗಳಿಂದ…
Read More » -
ಕಾರ್ಯಕ್ರಮ
ಮಾಜಿ ಮುಖ್ಯಮಂತ್ರಿ ಆರ್.ಗುಂಡುರಾವ್ ಹೆಸರಿನಲ್ಲಿ ಏರ್ ಸ್ಟ್ರಿಪ್ ಉದ್ಘಾಟನೆ: ಶಾಸಕ ಮಂಥರ್ ಗೌಡ
ಕುಶಾಲನಗರ, ಡಿ 17: ಕನ್ನಡ ಸಿರಿ ಸ್ನೇಹ ಬಳಗ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಹುತ್ತರಿ ಕವಿಗೋಷ್ಠಿ, ವಿಚಾರಗೋಷ್ಠಿ ಹಾಗೂ…
Read More » -
ಶಿಕ್ಷಣ
ಕೂಡಿಗೆ ಕೆ. ಇ. ಎಸ್.ಕಿಶೋರ ಕೇಂದ್ರಕ್ಕೆ ಎಕ್ಸಲೆನ್ಸ್ ಪ್ರಶಸ್ತಿ
ಕುಶಾಲನಗರ, ಡಿ 17: ಹೈದರಾಬಾದ್ ನಲ್ಲಿ ನಡೆದ ET TECH X ಕಾನ್ಫರೆನ್ಸ್ ನಲ್ಲಿ ಕೂಡಿಗೆಯ ಕೆಇಎಸ್ ಕಿಶೋರ ಕೇಂದ್ರಕ್ಕೆ ET TECH X ಸ್ಕೂಲ್ ಆಫ್…
Read More » -
ದೇಶ-ವಿದೇಶ
ಪರಿಸರ ಸಂರಕ್ಷಣೆ ಜಾಗೃತಿ, 50,000 ಕಿಮೀ ಸೈಕಲ್ ಜಾಥಾ: ಕುಶಾಲನಗರದಲ್ಲಿ ಸನ್ಮಾನ
ಕುಶಾಲನಗರ, ಡಿ 17: ಪರಿಸರ ಸಂರಕ್ಷಣೆ ಉದ್ದೇಶದಿಂದ ಉತ್ತರಪ್ರದೇಶದ ಇಟಾವದ ರಾಬಿನ್ ಸಿಂಗ್ ಎತಾವತ್ ಎಂಬವರು ಸೈಕಲ್ ಜಾಥಾ ಹಮ್ಮಿಕೊಂಡಿದ್ದು ಕನ್ಯಾಕುಮಾರಿಯಿಂದ ಸೈಕಲ್ ಜಾಥಾ ಆರಂಭಿಸಿದ್ದಾರೆ. ಅಕ್ಟೋಬರ್…
Read More » -
ಪ್ರಕಟಣೆ
ಕೊಡಗು ಜಿಲ್ಲೆಯಲ್ಲಿ ರಾಜ್ಯಮಟ್ಟದ ಸಭೆ: ಪಕ್ಷ ಸಂಘಟನೆಗೆ ಅವಕಾಶ
ಕುಶಾಲನಗರ, ಡಿ 16: ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಆರ್.ಪಿ.ಐ.ಕೆ.ಕರ್ನಾಟಕ ಪಕ್ಷದ ಕೊಡಗು ಘಟಕದ ಆಶ್ರಯದಲ್ಲಿ ಕೊಡಗು ಜಿಲ್ಲೆಯಲ್ಲಿ ರಾಜ್ಯಮಟ್ಟದ ಸಭೆ ಕುಶಾಲನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು…
Read More » -
ಆರೋಪ
ಕೂಡುಮಂಗಳೂರು ಜನತಾ ಕಾಲನಿಯಲ್ಲಿ ರಸ್ತೆ ವಿವಾದ: ಎಸ್ಪಿಗೆ ದೂರು
ಕುಶಾಲನಗರ, ಡಿ 15: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ವಿಜಯನಗರ ಜನತಾ ಕಾಲನಿಯಲ್ಲಿ ತಿರುಗಾಡುವ ರಸ್ತೆ ಜಾಗಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದೆ. ದಿನೇಶ್…
Read More » -
ಪ್ರತಿಭಟನೆ
ಪ್ರತಾಪ್ ಸಿಂಹ ಸಂಸತ್ ಸ್ಥಾನ ವಜಾಗೆ ಆಗ್ರಹಿಸಿ ಕಾಂಗ್ರೇಸ್ ವತಿಯಿಂದ ಪ್ರತಿಭಟನೆ
ಕುಶಾಲನಗರ ಡಿ 15: ಲೋಕಸಭಾ ಕಲಾಪಕ್ಕೆ ನುಗ್ಗಿ ಕೋಲಾಹಲ ಸೃಷ್ಠಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ವಿರುದ್ದ ಕುಶಾಲನಗರದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ…
Read More » -
ಆರೋಪ
ಕೋರೆ ಲಾರಿಗಳಿಂದ ಸಮಸ್ಯೆ: ಸುಂದರನಗರ ಗ್ರಾಮಸ್ಥರ ಆರೋಪ
ಕುಶಾಲನಗರ,ಡಿ ೧೫: ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ಸುಂದರನಗರ ಗ್ರಾಮದ ಒಳರಸ್ತೆಯಲ್ಲಿ ಕೋರೆ ಲಾರಿಗಳ ಓಡಾಟದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಕೋರೆ ವಾಹನಗಳನ್ನು ಊರಿನ ಒಳರಸ್ತೆಯಲ್ಲಿ ಸಂಚರಿಸಲು ಅವಕಾಶ ನೀಡದಂತೆ…
Read More » -
ಪ್ರಕಟಣೆ
ಎನ್.ಎನ್.ಶಂಭುಲಿಂಗಪ್ಪ ಅವರಿಗೆ ಡಾ.ಎಚ್ ನರಸಿಂಹಯ್ಯ ರಾಜ್ಯಮಟ್ಟದ ಪ್ರಶಸ್ತಿ
ಕುಶಾಲನಗರ, ಡಿ 15: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಕೊಡಮಾಡುವ ರಾಜ್ಯಮಟ್ಟದ ಡಾ. ಎಚ್ ನರಸಿಂಹಯ್ಯ ಪ್ರಶಸ್ತಿಗೆ ಕುಶಾಲನಗರದ ವಿವೇಕಾನಂದ ಕಾಲೇಜು ಎಜುಕೇಶನ್ ಟ್ರಸ್ಟ್ ನ…
Read More » -
ಅರಣ್ಯ ವನ್ಯಜೀವಿ
ಚರಂಡಿಯಲ್ಲಿ ಪತ್ತೆಯಾದ ಕೊಳಕುಮಂಡಲ
ಕುಶಾಲನಗರ, ಡಿ 15: ಕುಶಾಲನಗರದ ಐಬಿ ರಸ್ತೆ ಬಳಿ ಚರಂಡಿಯಲ್ಲಿ ಕೊಳಕುಮಂಡಲ ಹಾವು ಪತ್ತೆಯಾಗಿದೆ. ಅರಣ್ಯ ಇಲಾಖೆ ಮರ ಸಂಗ್ರಹಾಲಯ ಕಾಂಪೌಂಡ್ ಬದಿಯ ಚರಂಡಿಯ ನೀರಿನಲ್ಲಿ ಕೊಳಕು…
Read More » -
ಪ್ರಕಟಣೆ
ಪುಚ್ಚಿಮಾಡ ಸುರೇಶ್ ಮಂದಣ್ಣ ನಿಧನ.
ಕುಶಾಲನಗರ, ಡಿ 15:ಇನ್ಸುರೆನ್ಸ್ ಮಂದಣ್ಣ ಖ್ಯಾತಿಯ ಪುಚ್ಚಿಮಾಡ ಸುರೇಶ್ ಮಂದಣ್ಣ (67)ನಿಧನ. ಕುಶಾಲನಗರದ ಬಾಪೂಜಿ ಬಡಾವಣೆಯಲ್ಲಿ ಹೃದಯಾಘಾತದಿಂದ ನಿಧನ. ಗುರುವಾರ ತಡರಾತ್ರಿ ತೀವ್ರ ಹೃದಯಾಘಾತದಿಂದ ಚೇತರಿಸಿಕೊಳ್ಳದ ಮಂದಣ್ಣ.…
Read More » -
ಸುದ್ದಿಗೋಷ್ಠಿ
ವೀರಶೈವ ಲಿಂಗಾಯತ ಅಧಿವೇಶನಕ್ಕೆ ತೆರಳಲು ಬಸ್ ವ್ಯವಸ್ಥೆ.
ಕುಶಾಲನಗರ ಡಿ 14 : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ದಾವಣಗೆರೆಯಲ್ಲಿ ಇದೆ ಡಿ.23 ಮತ್ತು 24ನೇ ತಾರೀಖು ಹಮ್ಮಿಕೊಂಡಿರುವ 24ನೇ ಮಹಾ ಅಧಿವೇಶನದಲ್ಲಿ…
Read More » -
ಆರೋಪ
ಸೋಮವಾರಪೇಟೆ ಪಪಂ ಆಡಳಿತಾಧಿಕಾರಿ ವಿರುದ್ದ ಸದಸ್ಯರ ಆಕ್ರೋಷ, ಮಾತಿನ ಚಕಮಕಿ
ಸೋಮವಾರಪೇಟೆ, ಡಿ 14: ಅಂಗಡಿ ಮಳಿಗೆ ಹರಾಜು ವಿಚಾರದಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯರನ್ನು ಕಡೆಗಣಿಸಲಾಗಿದೆ ಎಂಬ ವಿಚಾರ ಇಂದು ಪ್ರತಿಭಟನೆಯ ಸ್ವರೂಪ ಪಡೆದು ಆಡಳಿತಾಧಿಕಾರಿಗಳೊಡನೆ ಮಾತಿನ ಚಕಮಕಿ,…
Read More » -
ಆರೋಪ
ಪ್ರವಾಹ ತಡೆಗೋಡೆ ನಿರ್ಮಾಣ ಕಾಮಗಾರಿ ಅವೈಜ್ಞಾನಿಕ ಆರೋಪ: ಮರಗಳ ಹನನಕ್ಕೆ ಆಕ್ರೋಷ
ಕುಶಾಲನಗರ, ಡಿ 14: ಕುಶಾಲನಗರ ಕಾವೇರಿ ನದಿ ತಟದ ಕುವೆಂಪು ಬಡಾವಣೆಯಲ್ಲಿ ಕಾವೇರಿ ನೀರಾವರಿ ನಿಗಮದಿಂದ ಪ್ರವಾಹ ತಡೆಗಟ್ಟಲು ಕೈಗೊಂಡಿರುವ ತಡೆಗೋಡೆ ನಿರ್ಮಾಣ ಕಾಮಗಾರಿ ಅವೈಜ್ಞಾನಿಕವಾಗಿದೆ. ಕಾಮಗಾರಿ…
Read More » -
ಶಿಕ್ಷಣ
ಸೈನಿಕ ಶಾಲೆ ಕೊಡಗಿನಲ್ಲಿ ಚಂದ್ರಯಾನ ಮೂರರ ಯಶಸ್ಸಿನ ಸಾಕ್ಷ ಚಿತ್ರ ಪ್ರದರ್ಶನ
ಕುಶಾಲನಗರ, ಡಿ 14: ಚಂದ್ರಯಾನ-3 ಯಶಸ್ಸಿನ ಸಂಭ್ರಮಾಚರಣೆಗಾಗಿ ಸೈನಿಕ ಶಾಲೆ ಕೊಡಗಿನಲ್ಲಿ ಚಂದ್ರಯಾನ -3ರ ಸಾಕ್ಷ್ಯ ಚಿತ್ರವನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಪ್ರದರ್ಶಿಸಲಾಯಿತು. ಪ್ರಸ್ತುತ ಕಾರ್ಯಕ್ರಮವು ಇಸ್ರೋ ಸಂಸ್ಥೆಯ…
Read More » -
ಧಾರ್ಮಿಕ
ಕುಶಾಲನಗರದ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವ
ಕುಶಾಲನಗರ, ಡಿ 14: ಕುಶಾಲನಗರದ ರಥಬೀದಿಯಲ್ಲಿರುವ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವ ಪೂಜಾ ಕೈಂಕರ್ಯ ನಡೆಯಿತು. ಈ ಸಂದರ್ಭ ದೇವಾಲಯ ಸೇವಾ ಸಮಿತಿ ಪದಾಧಿಕಾರಿಗಳು, ಭಕ್ತರು…
Read More » -
ಕಾರ್ಯಕ್ರಮ
ಕುಶಾಲನಗರಕ್ಕೆ ಲಯನ್ಸ್ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮ: ಸಭೆ
ಕುಶಾಲನಗರ, ಡಿ 14: ಸಮಾಜದ ತಳಮಟ್ಟದ ಜನರಿಗೆ ಸೇವೆಯನ್ನು ನೀಡುವ ಮೂಲಕ ಲಯನ್ಸ್ ಸಂಸ್ಥೆ ವಿಶ್ವದ ಎಲ್ಲೆಡೆ ಗುರುತಿಸಿಕೊಂಡಿದೆ ಎಂದು ಲಯನ್ಸ್ 317 ಡಿ ಜಿಲ್ಲಾ ರಾಜ್ಯಪಾಲರಾದ…
Read More » -
ಧಾರ್ಮಿಕ
ವಾಸವಿ ಯುವಜನ ಸಂಘದ ವತಿಯಿಂದ ಕಾರ್ತಿಕ ದೀಪೋತ್ಸವ
ಕುಶಾಲನಗರ, ಡಿ 13: ಕುಶಾಲನಗರದ ವಾಸವಿ ಯುವಜನ ಸಂಘದ ವತಿಯಿಂದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮವನ್ನು ಶ್ರೀಮದ್ ಕನ್ನಿಕಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಆರ್ಯವೈಶ್ಯ ಮಂಡಳಿ…
Read More » -
ಧಾರ್ಮಿಕ
ಕೂಡಿಗೆಯಲ್ಲಿ ನಡೆದ ಲಕ್ಷ ದೀಪೋತ್ಸವ
ಕುಶಾಲನಗರ ಡಿ.13: ಕೂಡಿಗೆ ಶ್ರೀ ಸತ್ಯನಾರಾಯಣ ವೃತ ಆಚರಣಾ ಸಮಿತಿಯ ವತಿಯಿಂದ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಆವರಣದಲ್ಲಿ ಕಾರ್ತಿಕ ಮಾಸದ ಲಕ್ಷ ದೀಪೋತ್ಸವದ ಅಂಗವಾಗಿ…
Read More » -
ಕಾರ್ಯಕ್ರಮ
ಅಂಚೆ ಇಲಾಖೆ ವಿನೂತನ ಸೇವೆ ಕೊಡಗು ವಿಶ್ವವಿದ್ಯಾಲಯ ಪ್ರಥಮ ಯತ್ನ
ಕುಶಾಲನಗರ, ಡಿ 13: ಕೊಡಗು ವಿಶ್ವವಿದ್ಯಾಲಯದ ಅಧೀನಕ್ಕೊಳಪಡುವ ಘಟಕ ಮಹಾವಿದ್ಯಾಲಯ ಮತ್ತು ಸಂಯೋಜಿತ ಮಹಾವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕೊಡಗು ಅಂಚೆ ಇಲಾಖೆಯು ಜಿಲ್ಲೆಯಲ್ಲಿ ವಿನೂತನ…
Read More » -
ಕಾರ್ಯಕ್ರಮ
ಕೂಡುಮಂಗಳೂರು ಪೌಷ್ಟಿಕ ಆಹಾರ ಉತ್ಪಾದನಾ ಕೇಂದ್ರಕ್ಕೆ ಗ್ರಾಪಂ ಅಧ್ಯಕ್ಷ ಭೇಟಿ, ಪರಿಶೀಲನೆ.
ಕುಶಾಲನಗರ ಡಿ.13: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಘಟಕದ ಆವರಣದಲ್ಲಿರುವ ಸೋಮವಾರಪೇಟೆ, ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ಮಹಿಳಾ ಪೂರಕ ಪೌಷ್ಟಿಕ ಅಹಾರ ಉತ್ಪಾದನಾ ಕೇಂದ್ರಕ್ಕೆ (ಎಂ.ಎಸ್.…
Read More » -
ಪ್ರಕಟಣೆ
ಅನಾರೋಗ್ಯದಿಂದ ಫಾತಿಮಾ ಪ್ರೌಢಶಾಲೆಯ ವಿದ್ಯಾರ್ಥಿನಿ ಸಾವು
ಕುಶಾಲನಗರ,ಡಿ ೧೩: ಕುಶಾಲನಗರದ ಫಾತಿಮಾ ಪ್ರೌಢ ಶಾಲೆಯ ವಿದ್ಯಾರ್ಥಿನಿ ನೀಹಾ(೧೪) ಅನಾರೋಗ್ಯದಿಂದ ಸಾವನ್ನಪ್ಪಿದ್ದ ಘಟನೆ ನಡೆದಿದೆ. ಮುಳ್ಳುಸೋಗೆಯ ನಾಸಿರ್ ಹಾಗೂ ನಸೀರಾ ದಂಪತಿಗಳ ಮೂವರು ಮಕ್ಕಳಲ್ಲಿ ಕೊನೆಯ…
Read More » -
ಕಾರ್ಯಕ್ರಮ
ದುಬಾರೆ ಜಂಕ್ಷನ್, ಹೊಸಪಟ್ಟಣದಲ್ಲಿ ಹೈಟೆಕ್ ಬಸ್ ತಂಗುದಾಣ ಲೋಕಾರ್ಪಣೆ
ಕುಶಾಲನಗರ, ಡಿ 13 ನಂಜರಾಯಪಟ್ಟಣ ಗ್ರಾಪಂ ವತಿಯಿಂದ 2023-24ನೇ ಸಾಲಿನ ಪಂಚಾಯ್ತಿ ನಿಧಿಯಿಂದ ದುಬಾರೆ ಜಂಕ್ಷನ್ ಮತ್ತು ಹೊಸಪಟ್ಟಣದಲ್ಲಿ ತಲಾ ಎರಡು ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿರುವ…
Read More » -
ಪ್ರಕಟಣೆ
4/6 ಲೇನ್ ಹೆದ್ದಾರಿ ಅಗಲೀಕರಣ, ಉನ್ನತೀಕರಣ: ಗುಡ್ಡೆಹೊಸೂರಿನಲ್ಲಿ ಸಭೆ
ಕುಶಾಲನಗರ ಡಿ.12: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವತಿಯಿಂದ ಕುಶಾಲನಗರ ತಾಲ್ಲೂಕು ಇಲ್ಲಿ ರಾಷ್ಟ್ರೀಯ ಹೆದ್ದಾರಿ-275 ವಿಭಾಗದ ಮೈಸೂರು-ಮಂಗಳೂರು ಇಕನಾಮಿಕಲ್ ಕಾರಿಡಾರ್ ರಸ್ತೆಯನ್ನು 2 ಲೇನ್ಗಳಿಂದ 4/6 ಲೇನ್ಗಾಗಿ…
Read More » -
ಪ್ರಕಟಣೆ
ಡಿ.13 ರಂದು ಹೈಟೆಕ್ ಬಸ್ ತಂಗುದಾಣಗಳ ಉದ್ಘಾಟನೆ
ಕುಶಾಲನಗರ, ಡಿ 13: ನಂಜರಾಯಪಟ್ಟಣ ಗ್ರಾಪಂ ವತಿಯಿಂದ ದುಬಾರೆ ಜಂಕ್ಷನ್ ಮತ್ತು ಹೊಸಪಟ್ಟಣದಲ್ಲಿ ರೂ 4 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಹೈಟೆಕ್ ಬಸ್ ತಂಗುದಾಣಗಳ ಉದ್ಘಾಟನೆ…
Read More » -
ಪ್ರಕಟಣೆ
ಕುಶಾಲನಗರದ ಬಿ.ಎಸ್.ಸುಶಾಂತ್ ಗೆ ಪದವಿ ಶಿಕ್ಷಣದಲ್ಲಿ ಚಿನ್ನದ ಪದಕ
ಕುಶಾಲನಗರ, ಡಿ 12: ಬೆಂಗಳೂರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಂಟೇಷನ್ ಮ್ಯಾನೇಜ್ಮೆಂಟ್ ಪದವಿ ಶಿಕ್ಷಣದಲ್ಲಿ ಕುಶಾಲನಗರದ ಬಸವೇಶ್ವರ ಬಡಾವಣೆಯ ಬಿ.ಎಸ್.ಸುಶಾಂತ್ ಗೆ ಚಿನ್ನದ ಪದಕ ಲಭಿಸಿದೆ. ಇವರು…
Read More » -
ಟ್ರೆಂಡಿಂಗ್
ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ದಂತ ತಪಾಸಣೆ ಶಿಬಿರ
ಕುಶಾಲನಗರ, ಡಿ 12: ಗೋಣಿಕೊಪ್ಪಲಿನ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸಂಸ್ಥೆ ವತಿಯಿಂದ ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ದಂತ ತಪಾಸಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ…
Read More » -
ಟ್ರೆಂಡಿಂಗ್
ಡಿ.18.ರಂದು ಕೂಡಿಗೆ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ “ಮಹಾ ರಥೋತ್ಸವ.”
ಕುಶಾಲನಗರ ಡಿ.12: ಪೂರ್ವಶಿಷ್ಟ ಸಂಪ್ರದಾಯ ಪ್ರಕಾರ ಕೊಡಗಿನ ಪ್ರವಿತ್ರ ಕಾವೇರಿ- ಹಾರಂಗಿ ನದಿ ಸಂಗಮ ಕ್ಷೇತ್ರವಾದ ಕೂಡಿಗೆಯ ಟಾಟಾ ಕಾಫಿ ನಿಯಮಿತ, ಕುಶಾಲನಗರ ಕಾಫಿ ಸಂಸ್ಕರಣಾ ಕೇಂದ್ರದ…
Read More » -
ಪ್ರತಿಭಟನೆ
ಕೊಡಗು ವಿವಿ ಮುಂಭಾಗ ತಾತ್ಕಾಲಿಕ ಬೋಧಕೇತರ ಸಿಬ್ಬಂದಿಗಳ ಪ್ರತಿಭಟನೆ
ಕುಶಾಲನಗರ, ಡಿ 12: ಚಿಕ್ಕ ಅಳುವಾರದಲ್ಲಿರುವ ಕೊಡಗು ವಿವಿ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ತಾತ್ಕಾಲಿಕ ಬೋಧಕೇತರ ಸಿಬ್ಬಂದಿಗಳ ಸೇವೆಯನ್ನು ಮುಂದುವರೆಸಲು ಒತ್ತಾಯಿಸಿ ಕೇಂದ್ರದ…
Read More » -
ಟ್ರೆಂಡಿಂಗ್
ಡಿ.12 ರಂದು ಹೆಬ್ಬಾಲೆ ಗ್ರಾಮ ದೇವತೆ ಶ್ರೀ ಬನಶಂಕರಿ ಅಮ್ಮನವರ ವಾರ್ಷಿಕ ಹಬ್ಬ
ಕುಶಾಲನಗರ, ಡಿ 11 : ತಾಲ್ಲೂಕಿನ ಹೆಬ್ಬಾಲೆ ಗ್ರಾಮದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಗ್ರಾಮ ದೇವತೆ ಶ್ರೀ ಬನಶಂಕರಿ ಅಮ್ಮನವರ ವಾರ್ಷಿಕ ಉತ್ಸವ ಡಿ.12 ರಂದು ಮಂಗಳವಾರ…
Read More » -
ರಾಜಕೀಯ
ಕುಶಾಲನಗರ ಅಲ್ಪಸಂಖ್ಯಾತ ಘಟಕದ ನಗರಾಧ್ಯಕ್ಷರಾಗಿ ಕೈಸರ್ ಪೋರ್ ಶೆರಾ ನೇಮಕ
ಕುಶಾಲನಗರ, ಡಿ 11: ಕುಶಾಲನಗರ ಅಲ್ಪಸಂಖ್ಯಾತ ಘಟಕದ ನಗರಾಧ್ಯಕ್ಷರಾಗಿ ಕೈಸರ್ ಪೋರ್ ಶೆರಾ ಅವರನ್ನು ನೇಮಕಗೊಳಿಸಲಾಗಿದೆ. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಲಾಯಿತು.…
Read More » -
ಕಾರ್ಯಕ್ರಮ
ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸ ಮತ್ತು ತರಬೇತಿ ಕಾರ್ಯಕ್ರಮ
ಕುಶಾಲನಗರ ಡಿ11: ಯೋಗದಿಂದ ಬಹಳಷ್ಟು ಖಾಯಿಲೆಗಳನ್ನು ಗುಣಪಡಿಸಬಹುದು ಎಂದು ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎವರೆಸ್ಟ್ ಡಿಸೋಜ ಹೇಳಿದರು.. ಪಟ್ಟಣದ ಹಾರಂಗಿ…
Read More » -
ಚುನಾವಣೆ
ಶಿರಂಗಾಲ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಬಿ. ರವಿ ಅಯ್ಕೆ.
ಕುಶಾಲನಗರ ಡಿ.11: ಶಿರಂಗಾಲ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್. ಬಿ. ರವಿ, ಉಪಾಧ್ಯಕ್ಷೆಯಾಗಿ ದೇವಿರಮ್ಮ ಅವಿರೋಧವಾಗಿ ಅಯ್ಕೆಗೊಂಡರು. ಸಂಘದ ಸಭಾಂಗಣದಲ್ಲಿ…
Read More » -
ಕಾರ್ಯಕ್ರಮ
ಕುಶಾಲನಗರ ಕಸಾಪ ಆಶ್ರಯದಲ್ಲಿ ಹೆಬ್ಬಾಲೆಯಲ್ಲಿ ಕವಿಗೋಷ್ಠಿ
ಕುಶಾಲನಗರ, ಡಿ 11: ಕವನ ಓದುವ ಜೊತೆಗೆ ಕೇಳುಗರ ಸಂಕಟವನ್ನು ಕವನ ವಾಚಿಸುವ ಕವಿಗಳು ಅರಿಯಬೇಕು ಎಂದು ಸಾಹಿತಿ ಭಾರದ್ವಾಜ್.ಕೆ.ಅನಂದತೀರ್ಥ ಅಭಿಪ್ರಾಯ ವ್ಯಕ್ತಪಡಿಸಿದರು. ಕುಶಾಲನಗರ ಸಮೀಪದ ಹೆಬ್ಬಾಲೆ…
Read More » -
ಕಾರ್ಯಕ್ರಮ
ಕನ್ನಡ ಭಾರತಿ ಕಾಲೇಜಿನ ವಾರ್ಷಿಕೋತ್ಸವ
ಕುಶಾಲನಗರ, ಡಿ 11: ಭವಿಷ್ಯದ ಸಮೃದ್ಧ ಹಾಗೂ ಸಂಪದ್ಭರಿತವಾದ ಭಾರತ ದೇಶದ ಆರೋಗ್ಯವಂತ ಸಮಾಜ ನಿರ್ಮಾಣದ ಕನಸು ವಿದ್ಯಾರ್ಥಿಗಳ ಗುರಿಯಾಗಬೇಕೆಂದು ಜಿಲ್ಲಾ ಖಜಾನೆ ಇಲಾಖೆಯ ಉಪನಿರ್ದೇಶಕ ಡಾ. ಬಿ.ಎನ್.ರಘುನಾಥ್…
Read More » -
ಸಭೆ
ಹೆಬ್ಬಾಲೆ ಗ್ರಾಮ ದೇವತೆ ಹಬ್ಬದ ಅಂಗವಾಗಿ ಪೋಲಿಸ್ ಪೂರ್ವಭಾವಿ ಸಭೆ
ಕುಶಾಲನಗರ,ಡಿ.10: ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣೆಯ ವ್ಯಾಪ್ತಿಗೆ ಒಳಪಡುವ ಹೆಬ್ಬಾಲೆ ಗ್ರಾಮದಲ್ಲಿ ತಾ. 12 ರಂದು ನಡೆಯಲ್ಲಿರುವ ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನ ಮತ್ತು ಶ್ರೀ ಬಸವೇಶ್ವರ…
Read More » -
ಕಾರ್ಯಕ್ರಮ
ಬಸವನಹಳ್ಳಿ ಪ್ರೌಢಶಾಲೆಯಲ್ಲಿ ಕನಕ ಜಯಂತಿ
ಕುಶಾಲನಗರ : ಕುಶಾಲನಗರ ತಾಲ್ಲೂಕಿನ ಬಸವನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಭಕ್ತಕನಕದಾಸರ ಜಯಂತಿಯನ್ನು ಆಚರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಆಯಚ್ಚು ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಕ್ಕಳಿಗೆ ಕನಕದಾಸರ…
Read More » -
ಕಾರ್ಯಕ್ರಮ
ಕೆಟಿಡಿಒ ಕೊಡಗು ಜಿಲ್ಲಾ ಸಮ್ಮೇಳನ, ಕುಶಾಲನಗರ ತಾಲೂಕು ಸಮಿತಿಯ ವಾರ್ಷಿಕೋತ್ಸವ
ಕುಶಾಲನಗರ ನ 30: ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಸೇಶನ್ ಕೊಡಗು ಜಿಲ್ಲಾ ಘಟಕದ ಆಶ್ರಯದಲ್ಲಿ ಕೊಡಗು ಜಿಲ್ಲಾ ಸಮ್ಮೇಳನ ಹಾಗೂ ಕುಶಾಲನಗರ ತಾಲೂಕು ಸಮಿತಿಯ ವಾರ್ಷಿಕೋತ್ಸವ ಕಾರ್ಯಕ್ರಮ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಕನಕದಾಸ ಜಯಂತಿ: ವಿದ್ಯಾರ್ಥಿಗಳಿಗೆ ಸನ್ಮಾನ
ಕುಶಾಲನಗರ. ನ 30: ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ಆಡಳಿತ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ದಾಸಶ್ರೇಷ್ಠ…
Read More » -
ಕ್ರೈಂ
ಪತ್ನಿಗೆ ಚಾಕುವಿನಿಂದ ಇರಿದು ಪತಿ ಆತ್ಮಹತ್ಯೆ: ಪತ್ನಿ ಆಸ್ಪತ್ರೆಗೆ ದಾಖಲು
ಕುಶಾಲನಗರ ನ 30: ಪತ್ನಿಗೆ ಚಾಕುವಿನಿಂದ ನಾನಾ ಕಡೆ ತಿವಿದು, ಕ್ರೂರ ಪತಿ ತಾನು ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಆರಕ್ಷಕ ಠಾಣೆಯ…
Read More » -
ಕಾರ್ಯಕ್ರಮ
ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಕನಕ ಜಯಂತಿ
ಕುಶಾಲನಗರ ನ 30: ಕುಶಾಲನಗರ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಗುರುವಾರ ಕನಕಜಯಂತಿ ಕಾರ್ಯಕ್ರಮ ಆಚರಿಸಲಾಯಿತು. ಕನಕದಾಸರ ಭಾವಚಿತ್ರಕ್ಕೆ ಸಂಸ್ಥೆಯ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ ಪುಷ್ಪಾರ್ಚನೆ ಸಲ್ಲಿಸಿದರು. ಈ ಸಂದರ್ಭ ಸಂಸ್ಥೆಯ…
Read More » -
ಕ್ರೀಡೆ
ರಾಷ್ಟ್ರ ಮಟ್ಟದ ಕರಾಟೆ ಮತ್ತು ಯೋಗ ಸ್ಪರ್ಧೆಗೆ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಕರಾಟೆ ಶಾಲೆ ವಿದ್ಯಾರ್ಥಿಗಳು
ಕುಶಾಲನಗರ ನ 30: ಕರಾಟೆ ಒಳ್ಳೆಯ ಆರೋಗ್ಯ, ಒಳ್ಳೆಯ ಬದುಕು ಮತ್ತು ಜೀವನಕ್ಕೆ ದಾರಿ ದೀಪವಾಗುವಂತಹ ಕ್ರೀಡೆ. ಕರಾಟೆಯಿಂದ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬಹುದು. ದೈಹಿಕ, ಮಾನಸಿಕ…
Read More » -
ಪ್ರಕಟಣೆ
ಡ್ರೀಮ್ಸ್ ಡೇ ಕೇರ್ ಸೆಂಟರ್: ದಾಖಲಾತಿ ಆರಂಭ
ಕುಶಾಲನಗರ, ನ 29: ಕುಶಾಲನಗರ ಕೊಡವ ಸಮಾಜದಲ್ಲಿ ಆರಂಭಗೊಂಡಿರುವ ಡ್ರೀಮ್ಸ್ ಡೇ ಕೇರ್ ಬೇಬಿ ಸಿಟ್ಟಿಂಗ್ ಕೇಂದ್ರಕ್ಕೆ ದಾಖಲಾತಿ ಆರಂಭಗೊಂಡಿದೆ. 1.5 ವರ್ಷದಿಂದ 6 ವರ್ಷ ದೊಳಗಿನ…
Read More » -
ಧಾರ್ಮಿಕ
ಜೀವನದಿ ಕಾವೇರಿಗೆ 152 ನೇ ತಿಂಗಳ ಮಹಾ ಆರತಿ
ಕುಶಾಲನಗರ, ನ.29: ರಾಜ್ಯ ರಾಷ್ಟ್ರಮಟ್ಟದಲ್ಲಿ ಜೀವನದಿ ಕಾವೇರಿ ಸಂರಕ್ಷಣೆಗೆ ಯೋಜನೆಗಳನ್ನು ರೂಪುಗೊಳಿಸಬೇಕಾಗಿದೆ ಎಂದು ಸೆಂಟರ್ ಫಾರ್ ಎಜುಕೇಶನ್ ಎನ್ವಿರಾನ್ಮೆಂಟ್ ಅಂಡ್ ಕಮ್ಯೂನಿಟಿ (ಸೀಕೋ) ಸಂಸ್ಥೆಯ ಮುಖ್ಯಸ್ಥರಾದ ಡಾ…
Read More » -
ಪ್ರಕಟಣೆ
ನಂಜರಾಯಪಟ್ಟಣ ಗ್ರಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ಆಯ್ಕೆ
ಕುಶಾಲನಗರ, ನ 29: ನಂಜರಾಯಪಟ್ಟಣ ಗ್ರಾಪಂ ನ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಎರಡನೇ ಅವಧಿಗೆ ಅಧ್ಯಕ್ಷರಾಗಿ ಜಾಜಿ ತಮ್ಮಯ್ಯ ಆಯ್ಕೆಯಾದರು. ಸದಸ್ಯರುಗಳಾಗಿ ಮಾವಾಜಿ ರಕ್ಷಿತ್, ಗಿರಿಜಮ್ಮ…
Read More » -
ಕಾರ್ಯಕ್ರಮ
ಕಣಿವೆಯಲ್ಲಿ ಕೃತಿಕೋತ್ಸವ ದೀಪಾರಾಧನೆ.
ಕುಶಾಲನಗರ ನ 29: ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಸಮಿತಿಯ ವತಿಯಿಂದ ಕಾರ್ತಿಕ ಮಾಸದ ಪೂಜೆಯ ಸಂದರ್ಭದಲ್ಲಿ ಕೃತಿಕಾ ಅಮವಾಸ್ಯೆಯ ಪ್ರಾರಂಭ ದಿನಗಳಲ್ಲಿ ಬರುವ ಕೃತಿಕಾ ನಕ್ಷತ್ರ…
Read More » -
ಕಾರ್ಯಕ್ರಮ
ಕರ್ನಾಟಕ ಕಾವಲುಪಡೆ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ಕುಶಾಲನಗರ ನ 29:ವಿದ್ಯಾರ್ಥಿಗಳು ಬಾಲ್ಯದಿಂದಲೇ ದೇಶಾಭಿಮಾನದ ಜೊತೆಗೆ ಭಾಷಾಭಿಮಾನವನ್ನು ಮೈಗೂಡಿಸಿಕೊಂಡಾಗ ಮಾತ್ರ ನಾಡು ನುಡಿಯ ರಕ್ಷಣೆ ಸಾಧ್ಯ ಎಂದು ಕರ್ನಾಟಕ ಕಾವಲು ಪಡೆಯ ರಾಜ್ಯಾಧ್ಯಕ್ಷ ಎಂ.ಮೋಹನ್ ಕುಮಾರ್…
Read More » -
ಕಾರ್ಯಕ್ರಮ
ಕನ್ನಡ ಭಾರತಿ ಕಾಲೇಜಿನಲ್ಲಿ ‘ಕೆಬಿ ಯಾನ’ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ
ಕುಶಾಲನಗರ, ನ 29: ಕುಶಾಲನಗರದ ಕನ್ನಡ ಭಾರತಿ ಪದವಿಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನಡೆಯಿತು. ಕುಶಾಲನಗರ ಪುರಸಭೆ ಸದಸ್ಯ ವಿ.ಎಸ್.ಆನಂದಕುಮಾರ್…
Read More » -
ಆರೋಪ
ಕುಶಾಲನಗರದಲ್ಲಿ ಶಾಸಕರಂತೆ ವರ್ತಿಸುತ್ತಿದ್ದಾರೆ ಬ್ಲಾಕ್ ಅಧ್ಯಕ್ಷರು: ಬಿಜೆಪಿ ಮುಖಂಡರ ಆರೋಪ
ಕುಶಾಲನಗರ, ನ.28: ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ರಸ್ತೆಗಳು ಸೇತುವೆಗಳು ಸರಕಾರಿ ಕಟ್ಟಡಗಳ ಕಾಮಗಾರಿಗಳನ್ನು ನಡೆಸಲು ಮುಖ್ಯಮಂತ್ರಿಗಳ ಪರಿಹಾರ ನಿಧಿ ಪ್ರಕೃತಿ ವಿಕೋಪ ನಿಧಿ ಅಡಿ ಕೊಡಗು…
Read More » -
ಕಾರ್ಯಕ್ರಮ
ಶ್ರೀ ಶನಿಚ್ವರ ದೇವಾಲಯದಲ್ಲಿ ನಡೆದ ದೈವಗಳ ನರ್ತನ ಸೇವೆ.
ಕುಶಾಲನಗರ ನ. 28: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಗ್ರಾಮದಲ್ಲಿರುವ ಶ್ರೀ ಶನೈಚ್ವರ ದೇವಾಲಯದ ಆವರಣದಲ್ಲಿ ಶ್ರೀ ಅಣ್ಣಪ್ಪ ಹಾಗೂ ಪರಿವಾರ ದೈವಗಳ ನರ್ತನ ಸೇವೆ,…
Read More » -
ಕಾರ್ಯಕ್ರಮ
ಹುದುಗೂರು ಉಮಾಮಹೇಶ್ವರ ಕ್ಷೇತ್ರದಲ್ಲಿ ಹುತ್ತರಿ ಆಚರಣೆ
ಕುಶಾಲನಗರ ನ 28: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ದೇವಾಲಯ ಸಮಿತಿಯ ವತಿಯಿಂದ ಶ್ರಧ್ಧಾಭಕ್ತಿಯಿಂದ ಹುತ್ತರಿ ಹಬ್ಬ ಆಚರಣೆ ನಡೆಯಿತು. ದೇವಾಲಯ…
Read More » -
ಕಾರ್ಯಕ್ರಮ
ಗುಮ್ಮನಕೊಲ್ಲಿಯ ಬೃಂದಾವನ ಬಡಾವಣೆಯಲ್ಲಿ ಹುತ್ತರಿ ಆಚರಣೆ
ಕುಶಾಲನಗರ ನ 28: ಕುಶಾಲನಗರ ಪಟ್ಟಣದ ಮುಳ್ಳುಸೋಗೆ ಗ್ರಾಮದ ಗುಮ್ಮನಕೊಲ್ಲಿಯ ಬೃಂದಾವನ ಬಡಾವಣೆಯಲ್ಲಿ ಎಲ್ಲಾ ಧರ್ಮಿಯರು ಜತೆಗೂಡಿ ಜಾತ್ಯತೀತವಾಗಿ ಹುತ್ತರಿ ಹಬ್ಬ ಆಚರಿಸಿ ಭಾವೈಕ್ಯತೆ ಮೆರೆದರು. ಕಳೆದ…
Read More » -
ಮನವಿ
ಮಡಿಕೇರಿ ಕ್ಷೇತ್ರದ ಶಾಸಕರಿಗೆ ಮನವಿ
ಕುಶಾಲನಗರ ನ. 28: ರಾಜ್ಯ ಆದಿಜಾಂಭವ ಸಂಘ ಕುಶಾಲನಗರ ಘಟಕದ ವತಿಯಿಂದ ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಜಾರಿಗಾಗಿ ಆಗ್ರಹಿಸಿ, ಮುಂದಿನ ಅಧಿವೇಶನದಲ್ಲಿ ಆದಿ ಜಾಂಬವ ಮತ್ತು…
Read More » -
ಕಾರ್ಯಕ್ರಮ
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ
ಕುಶಾಲನಗರ, ನ 28: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆಯಿತು. ಕುಶಾಲನಗರ ಬ್ಲಾಕ್ ಕಾಂಗ್ರೆಸ್…
Read More » -
ಕಾರ್ಯಕ್ರಮ
ವಿವಿಧೆಡೆ ಸಂಭ್ರಮದ ಹುತ್ತರಿ ಆಚರಣೆ
ಕುಶಾಲನಗರ, ನ 28: ಧಾನ್ಯಲಕ್ಷ್ನಿಯನ್ನು ಬರಮಾಡಿಕೊಳ್ಖುವ ಕೊಡಗಿವ ಪ್ರಮುಖ ಹಬ್ಬ ಹುತ್ತರಿಯನ್ನು ವಿವಿಧೆಡೆ ಸಂಭ್ರಮದಿಂದ ಆಚರಿಸಲಾಯಿತು. ಕುಶಾಲನಗರ ಗೌಡ, ಕೊಡವ ಸಮಾಜ ಸೇರಿದಂತೆ ಮಾದಾಪಟ್ಟಣ, ನಂಜರಾಯಪಟ್ಟಣ ವ್ಯಾಪ್ತಿಯಲ್ಲಿ…
Read More » -
ಕ್ರೈಂ
ಅಜಾಗರೂಕವಾಗಿ ಕಾರು ಚಾಲನೆ, ಚಾಲಕನ ವಿರುದ್ದ ಪ್ರಕರಣ ದಾಖಲು
ಕುಶಾಲನಗರ ನ 27 : ವಿರಾಜಪೇಟೆ ಸಿದ್ದಾಪುರ ರಸ್ತೆಯಲ್ಲಿ ಕಾರನ್ನು ಅತೀವೇಗ, ಅಜಾಗರುಕತೆ ಹಾಗೂ ಸ್ಟೇರಿಂಗ್ನಿಂದ ಎರಡು ಕೈಗಳನ್ನು ತೆಗೆದು ಮೊಣಕಾಲಿನಿಂದ ಚಲಾಯಿಸುತ್ತಿರುವ ವಿಡಿಯೋ ತುಣುಕುಗಳನ್ನು ರ್ಯಾಲಿ…
Read More »