Recent Post
-
ಕಾರ್ಯಕ್ರಮ
ಕುಶಾಲನಗರ ತಾಲ್ಲೂಕು ಆಡಳಿತ ಹಾಗು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಗೀತಗಾಯನ
ಕುಶಾಲನಗರ, ಅ 28: ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯದಾದ್ಯಂತ ಶುಕ್ರವಾರ ಏಕಕಾಲದಲ್ಲಿ ಮೂಡಿ ಬಂದ ಕೋಠಿ ಕಂಠ ಗೀತ ಗಾಯನ ಕುಶಾಲನಗರದ ಕಾರು ನಿಲ್ದಾಣದಲ್ಲಿ ನಡೆಯಿತು. ಕುಶಾಲನಗರ…
Read More » -
ಕಾರ್ಯಕ್ರಮ
ಡಿಸೆಂಬರ್ಗೆ ದೇವರಾಜ ಅರಸ್ ಹೈಟೆಕ್ ಆಸ್ಪತ್ರೆ ಲೋಕಾರ್ಪಣೆ: ಡಾ.ಸುಧಾಕರ್ ಭರವಸೆ
ಕುಶಾಲನಗರ, ಅ 28: ಡಿಸೆಂಬರ್-೨೦೨೨ರೊಳಗೆ ಹುಣಸೂರಿನಲ್ಲಿ ನಿರ್ಮಿಸುತ್ತಿರುವ ದೇವರಾಜ ಅರಸು ಹೈಟೆಕ್ ಆಸ್ಪತ್ರೆಯನ್ನು ಪೂರ್ಣಗೊಳಿಸಲಾಗುವುದೆಂದು ಆರೋಗ್ಯ ಸಚಿವ ಡಾ.ಆರ್.ಸುಧಾಕರ್ ಭರವಸೆ ಇತ್ತರು. ಶಾಸಕ ಎಚ್.ಪಿ.ಮಂಜುನಾಥರ ಮನವಿ ಮೇರೆಗೆ…
Read More » -
ಕಾರ್ಯಕ್ರಮ
ಎಸ್ ಎನ್ ಡಿ ಪಿ ಕುಶಾಲನಗರ ಶಾಖೆ ವತಿಯಿಂದ ಕೋಟಿಕಂಠ ಗಾಯನ ಕಾರ್ಯಕ್ರಮ
ಕುಶಾಲನಗರ, ಅ 28: ಎಸ್ ಎನ್ ಡಿ ಪಿ ಕುಶಾಲನಗರ ಶಾಖೆ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಶಾಖೆ ಕಛೇರಿಯಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ ಪ್ರಯುಕ್ತ…
Read More » -
ಕಾರ್ಯಕ್ರಮ
ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಣೆ ತೃಪ್ತಿ ತಂದಿದೆ: ಭಂವರ್ ಸಿಂಗ್ ಮೀನಾ
ಕುಶಾಲನಗರ, ಅ 27:: ಕಳೆದ 2 ವರ್ಷಗಳಿಂದ ಕೊಡಗು ಜಿಲ್ಲಾ ಪಂಚಾಯಿತಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಭಂವರ್ ಸಿಂಗ್ ಮೀನಾ ಅವರು ಸರ್ಕಾರದ ಆದೇಶದಂತೆ…
Read More » -
ಧಾರ್ಮಿಕ
ಹಳ್ಳಿಗಳಲ್ಲಿ ಮೇಳೈಸಿದ ಜನಪದ ದೀಪಾವಳಿ: ಕೊಟ್ಟಿಗೆಯ ಗೊಬ್ಬರದ ರಾಶಿಗೆ ಪೂಜೆ
ಕುಶಾಲನಗರ, ಅ 27: ಬೆಳಕಿನ ಹಬ್ಬ ದೀಪಾವಳಿಯನ್ನು ಗ್ರಾಮೀಣ ಪ್ರದೇಶಗಳ ಜನರು ಜನಪದ ಸಾಂಪ್ರದಾಯಿಕವಾಗಿ ಆಚರಿಸಿದರು. ಗ್ರಾಮಗಳಲ್ಲಿನ ಜನರ ಬದುಕಿನ ಜೀವಾಳವಾಗಿರುವ ಗೋವುಗಳು ಹಾಗು ಗೋವುಗಳಿಂದ ಉತ್ಪತ್ತಿಯಾಗುವ…
Read More » -
ಕಾರ್ಯಕ್ರಮ
ಕೆಂಪೇಗೌಡರ ಕಂಚಿನ ಪ್ರತಿಮೆ ಸ್ಥಾಪನೆ: ಪವಿತ್ರ ಮೃತ್ತಿಕೆ ಸಂಗ್ರಹಣೆ ಕಾರ್ಯಕ್ಕೆ ಚಾಲನೆ
ಕುಶಾಲನಗರ, ಅ 27: ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಉದ್ಘಾಟನೆ ಸಂಬಂಧ ಪವಿತ್ರ ಮೃತ್ತಿಕೆ ಸಂಗ್ರಹಣೆ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಜಿಲ್ಲೆಯ ವಿವಿಧ ಗ್ರಾಮಗಳಿಗೆ…
Read More » -
ಪ್ರಕಟಣೆ
ಅಲೆಮಾರಿ ವಸತಿ ಫಲಾನುಭವಿಗಳ ಆಯ್ಕೆ ಸಮಿತಿ ಸದಸ್ಯರಾಗಿ ಕೆ.ಡಿ.ಲೋಕೇಶ್
ಕುಶಾಲನಗರ, ಅ 27: ಕೊಡಗು ಜಿಲ್ಲಾ ಪರಿಶಿಷ್ಟ ಪಂಗಡದ ಅಲೆಮಾರಿ ಸೂಕ್ಷ್ಮ ಸಮುದಾಯಗಳ ವಸತಿ ಫಲಾನುಭವಿಗಳ ಆಯ್ಕೆ ಸಮಿತಿ ಸದಸ್ಯರಾಗಿ ಕೂಡಿಗೆಯ ಕೆ.ಡಿ.ಲೋಕೇಶ್ ನೇಮಕಗೊಂಡಿದ್ದಾರೆ.
Read More » -
ಸಭೆ
ಕೂಡುಮಂಗಳೂರು ಗ್ರಾಪಂ 2022-23ನೇ ಸಾಲಿನ ಗ್ರಾಮಸಭೆ
ಕುಶಾಲನಗರ, ಅ 27: ಕೂಡುಮಂಗಳೂರು ಗ್ರಾಪಂನ 2022-23ನೇ ಸಾಲಿನ ಗ್ರಾಮಸಭೆ ಗ್ರಾಪಂ ಅಧ್ಯಕ್ಷೆ ಇಂದಿರಾ ರಮೇಶ್ ಅಧ್ಯಕ್ಷತೆಯಲ್ಲಿ ಸುಂದರನಗರ ಗ್ರಾಮದಲ್ಲಿ ನಡೆಯಿತು. ಸಭೆಯ ಆರಂಭದಲ್ಲಿ ಗ್ರಾಮಸ್ಥರ ಸಂಖ್ಯೆ…
Read More » -
ಪ್ರಕಟಣೆ
ಕೊಡಗು ಜಿಪಂ ನೂತನ ಸಿಇಒ ಡಾ.ಆಕಾಶ್ ಎಸ್ ಅಧಿಕಾರ ಸ್ವೀಕಾರ
ಕುಶಾಲನಗರ, ಅ 27: ಕೊಡಗು ಜಿಲ್ಲಾ ಪಂಚಾಯತಿಯ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಡಾ.ಆಕಾಶ್ ಎಸ್. ಗುರುವಾರ ಅಧಿಕಾರ ಸ್ವೀಕಾರ ಮಾಡಿದರು. ನಿರ್ಗಮಿತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ…
Read More » -
ಅಪಘಾತ
ಪಟಾಕಿ ಸಿಡಿದು ಕೈಸುಟ್ಟುಕೊಂಡ ಬಾಲಕ
ಕುಶಾಲನಗರ, ಅ 26: ಪಟಾಕಿ ಸಿಡಿದು ಬಾಲಕನೊಬ್ಬ ಕೈಸುಟ್ಟು ಕೊಂಡಿರುವ ಘಟನೆ ಮಂಗಳವಾರ ಸಂಜೆ ಹುಣಸೂರು ತಾಲೂಕಿನ ಕಿರಂಗೂರಿನಲ್ಲಿ ನಡೆದಿದೆ. ಹುಣಸೂರು ತಾಲೂಕಿನ ಕಿರಂಗೂರು ಗ್ರಾಮದ ಹೇಮಂತಕುಮಾರ್…
Read More » -
ಕಾರ್ಯಕ್ರಮ
ದೀಪಾವಳಿ ಅಂಗವಾಗಿ ಕೂಡಿಗೆ ಜಾನುವಾರು ಕೇಂದ್ರದಲ್ಲಿ ಗೋಪೂಜೆ
ಕುಶಾಲನಗರ, ಅ 26: ಕೂಡಿಗೆಯ ಕೃಷಿ ಕೇಂದ್ರದ ಆವರಣದಲ್ಲಿರುವ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಹಸುಗಳಿಗೆ ವಿಶೇಷ ಪೂಜೆ ಕಾರ್ಯಕ್ರಮ ನಡೆಯಿತು.…
Read More » -
ಕಾರ್ಯಕ್ರಮ
ಕೂಡಿಗೆ ಶಕ್ತಿ ವೃದ್ಧಾಶ್ರಮದಲ್ಲಿ ದೀಪಾವಳಿ ಅಂಗವಾಗಿ ಬಟ್ಟೆ ವಿತರಣೆ.
ಕುಶಾಲನಗರ, ಅ 26: ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ ಕೂಡಿಗೆಯ ಶ್ರೀ ಶಕ್ತಿ ವೃಧ್ಧಾಶ್ರಮದಲ್ಲಿರುವ ಪುರುಷ ಮತ್ತು ಮಹಿಳಾ…
Read More » -
ಪ್ರಕಟಣೆ
ಕೋಟಿಕಂಠ ಗಾಯನ: 28 ರಂದು ಎರಡು ಸಾವಿರ ಮಂದಿಯಿಂದ ಗಾಯನ
ಕುಶಾಲನಗರ, ಅ 26:-ಕೋಟಿ ಕಂಠ ಗಾಯನ ಕಾರ್ಯಕ್ರಮದ ಅಂಗವಾಗಿ ಆ 28ರ ಶುಕ್ರವಾರ ಎರಡು ಸಾವಿರ ಮಂದಿಯಿಂದ ಗಾಯನ ನಡೆಯಲಿದೆ ಎಂದು ಕೊಡಗು ಜಿಲ್ಲಾ ಕನ್ನಡ ಜಾಗೃತಿ…
Read More » -
ಧಾರ್ಮಿಕ
ನಂಜರಾಯಪಟ್ಟಣ ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ವಾರ್ಷಿಕೋತ್ಸವ
ಕುಶಾಲನಗರ, ಅ 26: ನಂಜರಾಯಪಟ್ಟಣ ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ 16ನೇ ವರ್ಷದ ವಾರ್ಷಿಕ ಪೂಜೋತ್ಸವ ಅ.31, ನ.1 ರಂದು ಎರಡು ದಿನಗಳ ಕಾಲ ನಡೆಯಲಿದೆ. 31…
Read More » -
ಅವ್ಯವಸ್ಥೆ
ಚೆಸ್ಕಾಂ ಎಡವಟ್ಟು: ಲಕ್ಷಾಂತರ ಮೌಲ್ಯದ ಉಪಕರಣಗಳಿಗೆ ಹಾನಿ
ಕುಶಾಲನಗರ, ಅ 26: ಕುಶಾಲನಗರದ ಸೋಮೇಶ್ವರ ಬಡಾವಣೆಯಲ್ಲಿ ಬಾನುವಾರ ವಿದ್ಯುತ್ ಹೊಲ್ಟೇಜ್ ವ್ಯತ್ಯಾಸದಿಂದ ಸರಬರಾಜಿನಲ್ಲಿ ವ್ಯತ್ಯಾಯ ಉಂಟಾಗಿ ಹಲವು ಮನೆಗಳಲ್ಲಿ ಹಲವು ಉಪಕರಣಗಳು ಹಾಳಾಗಿವೆ. ದಿನಸಿ ಅಂಗಡಿ…
Read More » -
ಅಪಘಾತ
ಬೈಕ್ ಡಿಕ್ಕಿ: ಜಿಂಕೆ ಮರಣ
ಕುಶಾಲನಗರ, ಅ 26: ಅರಣ್ಯದಿಂದ ರಸ್ತೆಗೆ ಬಂದ ಜಿಂಕೆಗೆ ಬೈಕ್ ಡಿಕ್ಕಿಯಾಗಿದ್ದು ಗಾಯಗೊಂಡಿದ್ದ ಜಿಂಕೆ ಮೃತಪಟ್ಟಿದೆ. ಬಾಳುಗೋಡು-ರಸೂಲ್ ಪುರ ವ್ಯಾಪ್ತಿಯಲ್ಲಿ ಅರಣ್ಯದ ಒಂದು ಬದಿಯಿಂದ ಮತ್ತೊಂದು ಬದಿಗೆ…
Read More » -
ಟ್ರೆಂಡಿಂಗ್
WHATSAPP ಸರ್ವರ್ ಡೌನ್
ಕುಶಾಲನಗರ, ಅ 25: ವಾಟ್ಸಾಪ್ ಸರ್ವರ್ ಸಮಸ್ಯೆಯಿಂದ ಮೆಸೆಜ್ ಸೇವೆ ಸ್ಥಗಿತಗೊಂಡ ಘಟನೆ ಮಂಗಳವಾರ ನಡೆದಿದೆ. ತಾಂತ್ರಿಕ ಸಮಸ್ಯೆಯಿಂದ ಕೆಲವು ಗಂಟೆ ಕಾಲ ಈ ಸೇವೆಯಲ್ಲಿ ಸಮಸ್ಯೆ…
Read More » -
ಕಾರ್ಯಕ್ರಮ
ಸುಂಟಿಕೊಪ್ಪದಲ್ಲಿ ವಿಶ್ವ ಹಿಂದು ಮಾಂಗಲ್ಯ ಮಂಚ್ ನ ವಧು-ವರರ ನೋಂದಣಿ ಶಿಬಿರ
ಕುಶಾಲನಗರ, ಅ 24: ವಿಶ್ವ ಹಿಂದು ಮಾಂಗಲ್ಯ ಮಂಚ್ ನ ವತಿಯಿಂದ ವಧುವರರ ನೋಂದಣಿ ಶಿಬಿರ ಸುಂಠಿಕೊಪ್ಪದ ರಾಮ ಮಂದಿರದಲ್ಲಿ ನಡೆಯಿತು. ವಿ.ಹಿ.ಮ.ದ ರಾಷ್ಟ್ರೀಯ ಉಪಾಧ್ಯಕ್ಷ ಕೆ.ವರದ…
Read More » -
ಕಾರ್ಯಕ್ರಮ
ಹಾಸನ ಜಿಲ್ಲೆಯ ರಾಮನಾಥಪುರದತ್ತ ಕಾವೇರಿ ತೀರ್ಥ ಯಾತ್ರೆ ತಂಡ
ಕುಶಾಲನಗರ, ಅ.23: ಕಾವೇರಿ ತೀರ್ಥ ಯಾತ್ರೆ ತಂಡ ಜಿಲ್ಲೆಯ ಗಡಿ ದಾಟಿ ಹಾಸನ ಜಿಲ್ಲೆಯ ರಾಮನಾಥಪುರದತ್ತ ತೆರಳಿತು. ಅಕ್ಟೋಬರ್ 21 ರಂದು ತಲಕಾವೇರಿಯಿಂದ ಚಾಲನೆಗೊಂಡ ಕಾವೇರಿ ಸ್ವಚ್ಛತಾ…
Read More » -
ಕಾರ್ಯಕ್ರಮ
ನದಿ ಉತ್ಸವ: ವಿದ್ಯಾರ್ಥಿಗಳಿಂದ ನೀರಿನ ಸಂರಕ್ಷಣೆ ಕುರಿತ ಜಾಗೃತಿ :
ಕುಶಾಲನಗರ, ಅ.21 : ಕೊಡಗಿನಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಕುಶಾಲನಗರ ಪಟ್ಟಣದಲ್ಲಿ ನದಿಯ ಮಹತ್ವ, ನದಿ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಜನಜಾಗೃತಿ ಮೂಡಿಸುವ ಸಲುವಾಗಿ…
Read More » -
ಕಾರ್ಯಕ್ರಮ
ಗೊಂದಿಬಸವನಹಳ್ಳಿ ಗ್ರಾಮದ ಪ.ಜಾತಿ ಕಾಲನಿಯ ರಸ್ತೆ ಕಾಮಗಾರಿಗೆ ಚಾಲನೆ
ಕುಶಾಲನಗರ ಅ 23: ಮುಳ್ಳುಸೋಗೆ ಗ್ರಾಪಂ ವ್ಯಾಪ್ತಿಯ ಗೊಂದಿಬಸವನಹಳ್ಳಿ ಗ್ರಾಮದ ಪ.ಜಾತಿ ಕಾಲನಿಯ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು. ನಿರ್ಮಿತಿ ಕೇಂದ್ರ ವತಿಯಿಂದ ರೂ 20 ಲಕ್ಷ…
Read More » -
ಪ್ರಕಟಣೆ
25 ವರ್ಷಗಳ ಸಾಧನೆ ಏನೇನೂ ಇಲ್ಲ: ಈ ಬಾರಿ ಕಾಂಗ್ರೆಸ್ ಬೆಂಬಲಿಸಿ: ಚಂದ್ರಮೌಳಿ ಕೋರಿಕೆ
ಕುಶಾಲನಗರ, ಅ 23: ಬಿಜೆಪಿ ಆಡಳಿತ ದೇಶವನ್ನು ಅದಃಪತನಕ್ಕೆ ಕೊಂಡೊಯ್ಯುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಎಚ್.ಎಸ್.ಚಂದ್ರಮೌಳಿ ಆರೋಪಿಸಿದರು. ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಂದೆಡೆ ಭಾರತದ ಆರ್ಥಿಕ…
Read More » -
ಪ್ರಕಟಣೆ
ಕುಶಾಲನಗರ ದೇವಾಲಯಗಳ ಒಕ್ಕೂಟ ಮತ್ತು ಸಾಮರಸ್ಯ ವೇದಿಕೆಯಿಂದ, ಸಾಮರಸ್ಯದ ದೀಪ ಕಾರ್ಯಕ್ರಮ
ಕುಶಾಲನಗರ, ಅ 23:ಕುಶಾಲನಗರ ದೇವಾಲಯಗಳ ಒಕ್ಕೂಟ ಮತ್ತು ಸಾಮರಸ್ಯ ವೇದಿಕೆ ವತಿಯಿಂದ, ದೀಪಾವಳಿ ಪ್ರಯುಕ್ತ ಸಾಮರಸ್ಯದ ದೀಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಸ್ತ ಹಿಂದೂ ಸಮಾಜದ ಸಹಬಾಗಿತ್ವದೊಂದಿಗೆ, ಸಮಾಜದ…
Read More » -
ಪ್ರಕಟಣೆ
ಶಿರಂಗಾಲ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ.ಪಿ ಸುರೇಶ್
ಕುಶಾಲನಗರ,ಅ 22: ಶಿರಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಎಂ. ಪಿ. ಸುರೇಶ್ ಅವಿರೋಧವಾಗಿ ಆಯ್ಕೆಯಾದರು. ಈ…
Read More » -
ಕಾರ್ಯಕ್ರಮ
ಸೋಮವಾರಪೇಟೆ, ಕುಶಾಲನಗರ ತಾಲೂಕು ಮಟ್ಟದ ಬಿಜೆಪಿ ಎಸ್.ಟಿ. ಮೋರ್ಚಾ ಸಭೆ
ಕುಶಾಲನಗರ, ಅ 22: ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕು ಮಟ್ಟದಬಿ ಜೆ ಪಿ ಎಸ್. ಟಿ ಮೋರ್ಚಾದ ಸಭೆ ಕುಶಾಲನಗರದ ಮಹಾಲಕ್ಷ್ಮಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು…
Read More » -
ಟ್ರೆಂಡಿಂಗ್
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಪರಿಸರ ಸ್ನೇಹಿ ದೀಪಾವಳಿ ಆಚರಣೆ
ಕುಶಾಲನಗರ, ಅ 22: ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು( ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಇಕೋ ಕ್ಲಬ್,ಎನ್.ಎಸ್.ಎಸ್.ಘಟಕ ಎಸ್.ಡಿ.ಎಂ.ಸಿ.ಯ ವತಿಯಿಂದ ಶನಿವಾರ ಏರ್ಪಡಿಸಿದ್ದ ಪರಿಸರ ಸ್ನೇಹಿ ದೀಪಾವಳಿ ಆಚರಣೆ’ ಜಾಗೃತಿ…
Read More » -
ಕಾರ್ಯಕ್ರಮ
7 ಕೋಟಿ ರೂ ವೆಚ್ಚದ ಹೊಸಗುತ್ತಿ-ಹೊಸಳ್ಳಿ ಏತ ನೀರಾವರಿ ಯೋಜನೆಗೆ ಅಪ್ಪಚ್ಚುರಂಜನ್ ಚಾಲನೆ
ಕುಶಾಲನಗರ, ಅ 22: ಆಲೂರು ಸಿದ್ದಾಪುರ ಗ್ರಾ.ಪಂ.ವ್ಯಾಪ್ತಿಯ ಹೊಸಗುತ್ತಿ-ಹೊಸಳ್ಳಿ ಗ್ರಾಮಸ್ಥರ ಹಲವು ದಶಕಗಳ ಬೇಡಿಕೆಯಾಗಿದ್ದ ಏತ ನೀರಾವರಿ ಯೋಜನೆಗೆ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಶನಿವಾರ ಚಾಲನೆ…
Read More » -
ಕ್ರೈಂ
ನಾಗರಹೊಳೆಯಲ್ಲಿ ಕಾಡುಕೋಣ ಬೇಟೆ: ಇಬ್ಬರ ಬಂಧನ.
ಕುಶಾಲನಗರ, ಅ 22: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡುಕೋಣ ಬೇಟೆಯಾಡಿದ್ದ ಇಬ್ಬರು ಬೇಟೆಗಾರರನ್ನು ಬಂಧಿಸಿರುವ ಅರಣ್ಯಾಧಿಕಾರಿಗಳು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದರೆ, ಉಳಿದ ಏಳು ಮಂದಿ ತಲೆ…
Read More » -
ಕಾರ್ಯಕ್ರಮ
ಗ್ರಾಮ ನೀರು ನೈರ್ಮಲ್ಯ ಸಮಿತಿಯ ಸದಸ್ಯರಿಗೆ ನೀರಿನ ಗುಣಮಟ್ಟ ಪರೀಕ್ಷಿಸುವ ತರಬೇತಿ
ಕುಶಾಲನಗರ, ಅ 21: ಮುಳ್ಳುಸೋಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನೀರು ನಿರ್ವಾಹಕರು ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮ ನೀರು ನೈರ್ಮಲ್ಯ ಸಮಿತಿಯ ಸದಸ್ಯರಿಗೆ ಈ ದಿನ FTK…
Read More » -
ಆರೋಪ
ಗುಡ್ಡೆಹೊಸೂರಿನಲ್ಲೊಂದು ಗುಡೆಹೊಸೂರು: ಅಕ್ಷರ ಲೋಪದ ಬಗ್ಗೆ ತಲೆಕೆಡಿಸಿಕೊಳ್ಳದ ವ್ಯವಸ್ಥೆಗೆ ಆಕ್ರೋಷ
ಕುಶಾಲನಗರ, ಅ 21:ಗುಡ್ಡೆಹೊಸುರು- ಸಿದ್ದಾಪುರ ಮಾರ್ಗದಲ್ಲಿ ಕಳೆದ 5 ತಿಂಗಳ ಹಿಂದೆ 3 ಕಿಮೀ ಉದ್ದಕ್ಕೆ ಕಾಂಕ್ರಿಟ್ ರಸ್ತೆಯನ್ನು ಮಾಡಲಾಗಿತ್ತು. ರಸ್ತೆ ಕಾಮಗಾರಿ ನಡೆಸಿದ ವ್ಯಾಪ್ತಿಗೆ ಬರುವ…
Read More » -
ಕ್ರೈಂ
ಚಿಕ್ಲಿಹೊಳೆ ಡ್ಯಾಂ ಬಳಿ ಕಟುಕರಿಂದ ಹೋರಿಯ ಮಾರಣ ಹೋಮ: ಮತ್ತೆರೆಡು ರಾಸು ಗಂಭೀರ
ಕುಶಾಲನಗರ, ಅ 21: ಚಿಕ್ಲಿಹೊಳೆ ಜಲಾಶಯ ಬಳಿ ನಿವಾಸಿ ಹೊಸೊಕ್ಲು ಗಣೇಶ್ (ಗಣಿ) ಎಂಬವರ ಹೋರಿಯನ್ನು ಕೊಂದು ಮಾಂಸ ಕೊಂಡೊಯ್ದು ಘಟನೆ ನಡೆದಿದೆ. ಇವರಿಗೆ ಸೇರಿದ ಮತ್ತೆರೆಡು…
Read More » -
ಕಾರ್ಯಕ್ರಮ
ನಿವೃತ್ತ ನೌಕರರ ಕೂಟದ ವತಿಯಿಂದ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಕುರ್ಚಿ ವಿತರಣೆ
ಕುಶಾಲನಗರ: ಸೇವೆಯಿಂದ ನಿವೃತ್ತರಾದರೂ ಸಂಘಟನೆಯಿಂದ ಸಹಕಾರದ ಮೂಲಕ ಸಾಮಾಜಿಕ ಕ್ಷೇತ್ರದಲ್ಲಿ ನಿವೃತ್ತ ನೌಕರರು ತಮ್ಮನ್ನು ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಸಿ.ಡಿ.ಪಿ.ಓ ಅಣ್ಣಯ್ಯ ಹೇಳಿದರು. ನಿವೃತ್ತ ನೌಕರರ ಕೂಟದ…
Read More » -
ಪ್ರಕಟಣೆ
ಸುಂದರನಗರದಲ್ಲಿ ಮಳೆಗೆ ಮನೆ ಗೋಡೆ ಕುಸಿತ: ಸದಸ್ಯ ಶಂಶುದ್ದಿನ್ ಭೇಟಿ
ಕುಶಾಲನಗರ, ಅ 21: ಕೂಡುಮಂಗಳೂರು ಗ್ರಾ.ಪಂ ನ ಸುಂದರನಗರ ಗ್ರಾಮದಲ್ಲಿ ಮಳೆಗೆ ಮನೆ ಗೋಡೆ ಕುಸಿದು ಮನೆ ಹಾನಿಯಾದ ಘಟನೆ ನಡೆದಿದೆ. ಸುಂದರನಗರದ ನಿವಾಸಿಗಳಾದ ಸುರೇಶ್ ಮತ್ತು ಧನಲಕ್ಷ್ಮಿ…
Read More » -
ಕಾರ್ಯಕ್ರಮ
ಪೊಲೀಸರ ಹುತಾತ್ಮ ದಿನಾಚರಣೆ: ಹುತಾತ್ಮ ರಾಘವೇಂದ್ರನ ಪುತ್ಥಳಿಗೆ ಗೌರವ ಸಮರ್ಪಣೆ
ಕುಶಾಲನಗರ, ಅ 21: ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುವ ವೇಳೆ ಉಲ್ಫಾ ಉಗ್ರಗಾಮಿಗಳ ಗುಂಡಿಗೆ ಬಲಿಯಾದ ಹುತಾತ್ಮ ರಾಘವೇಂದ್ರನ ಪುತ್ಥಳಿ ಯನ್ನು ಅತ ವಿಧ್ಯಾಭ್ಯಾಸ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಕಾವೇರಿ ನದಿ ಉತ್ಸವ-2022 ವೇದಿಕೆ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ: ಭವ್ಯ ಮೆರವಣಿಗೆ
ಕುಶಾಲನಗರ, ಅ 21: ಜಲಸಂಪನ್ಮೂಲ ಇಲಾಖೆಯ ಕಾವೇರಿ ನೀರಾವರಿ ನಿಗಮದ ಆಶ್ರಯದಲ್ಲಿ ಕೊಡಗಿನಲ್ಲಿ ಶುಕ್ರವಾರ ನಡೆದ ಕಾವೇರಿ ನದಿ ಉತ್ಸವ-2022 ರ ಅಂಗವಾಗಿ ಸಂಜೆ ಕುಶಾಲನಗರದಲ್ಲಿ ವೇದಿಕೆ…
Read More » -
ಕ್ರೈಂ
ಲೋಕಾಯುಕ್ತ ದಾಳಿ: ಪೊಲೀಸ್ ಅಧಿಕಾರಿ, ನೀರಾವರಿ ಅಭಿಯಂತರ ಮನೆ ಪರಿಶೀಲನೆ
ಕುಶಾಲನಗರ, ಅ 21: ಕುಶಾಲನಗರದ ಎರಡು ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದೆ. ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳ ತಂಡ ಮಾದಾಪಟ್ಟಣದಲ್ಲಿ ಪೊಲೀಸ್ ಅಧಿಕಾರಿ ಮಹೇಶ್ ಮತ್ತು…
Read More » -
ಆರೋಪ
7ನೇ ಹೊಸಕೋಟೆ: ಗ್ರಾಪಂ ಅಧ್ಯಕ್ಷನ ಮೇಲೆ ಕೈ ಮಾಡಿದ ಸದಸ್ಯ: ದೂರು ದಾಖಲು
ಕುಶಾಲನಗರ, ಅ 21: ಗ್ರಾಪಂ ಸಾಮಾನ್ಯ ಸಭೆ ಸಂದರ್ಭ ಗ್ರಾಪಂ ಸದಸ್ಯ ಅಧ್ಯಕ್ಷನ ಮೇಲೆ ಹಲ್ಲೆಗೆ ಮುಂದಾಗಿ ಕೈಮಾಡಿದ ಪ್ರಸಂಗ ಕೊಡಗಿನ 7ನೇ ಹೊಸಕೋಟೆ ಗ್ರಾಪಂ ನಲ್ಲಿ…
Read More » -
ಕಾರ್ಯಕ್ರಮ
ತಾಕೇರಿ ಯೋಧ ಸು.ಮಹೇಶ್ ಅಂತ್ಯ ಸಂಸ್ಕಾರಕ್ಕೆ ಆಗಮಿಸಿದ್ದ ಯೋಧರಿಗೆ ಗ್ರಾಪಂ ಬೀಳ್ಕೊಡುಗೆ
ಕುಶಾಲನಗರ, ಅ 20:- ಇತ್ತೀಚೆಗೆ ಉತ್ತರಖಾಂಡ್ನ ಜೋಷಿಮತ್ನಲ್ಲಿ ಮಡಿದ ಸೋಮವಾರಪೇಟೆ ತಾಲೂಕಿನ ತಾಕೇರಿ ಗ್ರಾಮದ ವೀರಯೋಧ ಸುಬೇದಾರ್ ಮಹೇಶ್ ಅವರ ಅಂತಿಮ ಸಂಸ್ಕಾರಕ್ಕೆ ಆಗಮಿಸಿದ್ದ ನಾಲ್ವರು ಯೋಧರಿಗೆ…
Read More » -
ಕಾರ್ಯಕ್ರಮ
ಮಳೆಯಿಂದಾಗಿ ಮನೆ ಕುಸಿತ: ಸ್ಥಳ ಪರಿಶೀಲಿಸಿದ ಗ್ರಾಪಂ ಅಧ್ಯಕ್ಷೆ
ಕುಶಾಲನಗರ ಅ 20: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಂದರನಗರ ಗ್ರಾಮ ಲಕ್ಕಯ್ಯ ಎಂಬುವರಿಗೆ ಸೇರಿದ ವಾಸದ ಮನೆಯ ಗೋಡೆ ಅತಿಯಾದ ಮಳೆಯಿಂದಾಗಿ ಕುಸಿತಗೊಂಡಿದೆ. ಸ್ಧಳಕ್ಕೆ ಕೂಡುಮಂಗಳೂರು…
Read More » -
ಅವ್ಯವಸ್ಥೆ
ತೊರೆನೂರಿನಲ್ಲಿ ಕರು ಮೇಲೆ ಚಿರತೆ ದಾಳಿ
ತೊರೆನೂರಿನಲ್ಲಿ ಕರು ಮೇಲೆ ಚಿರತೆ ದಾಳಿ ಕುಶಾಲನಗರ ಅ 20: ತೊರೆನೂರು ಗ್ರಾಮದಿಂದ ಭೈರಪ್ಪನಗುಡಿ ಅಳುವಾರಕ್ಕೆ ಹೋಗುವ ಮಾರ್ಗದಲ್ಲಿರುವ ತೊರೆನೂರು ಸಹಕಾರ ಸಂಘದ ನಿರ್ದೇಶಕ ಟಿ. ಜಿ.…
Read More » -
ಪ್ರತಿಭಟನೆ
ಬಲವಂತದ ಹಲಾಲ್ ಹೇರಿಕೆಗೆ ವಿರೋಧ: ಹಿಂದೂ ಜನಜಾಗೃತಿ ಸಮಿತಿಯಿಂದ ಪ್ರಧಾನಿಗೆ ಮನವಿ
ಕುಶಾಲನಗರ, ಅ 20: ಆಹಾರ ಪದಾರ್ಥಗಳನ್ನು ಹಲಾಲ್ ಮುಕ್ತವಾಗಿಸಲು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ ತಹಶೀಲ್ದಾರ್ ಮುಖಾಂತರ ಶ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರಿಗೆ ಮನವಿ…
Read More » -
ಸಭೆ
ಕನ್ನಡ ರಾಜ್ಯೋತ್ಸವ ಆಚರಣೆ ಸಂಬಂಧ ಕುಶಾಲನಗರದಲ್ಲಿ ಪೂರ್ವಭಾವಿ ಸಭೆ
ಕುಶಾಲನಗರದ, ಅ 20: ಕುಶಾಲನಗರ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಕುಶಾಲನಗರ ತಾಲೂಕು ಮಟ್ಟದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸುವ ಸಂಬಂಧ ತಾಲೂಕು ಮಟ್ಟದ ಅಧಿಕಾರಿಗಳು, ರಾಷ್ಟ್ರೀಯ…
Read More » -
ಕಾರ್ಯಕ್ರಮ
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಗಿರಿಜನರಿಗೆ ಟಾರ್ಪಲ್ ವಿತರಣೆ ಕಾರ್ಯಕ್ರಮ
ಕುಶಾಲನಗರ, ಅ 20: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಗಿರಿಜನರಿಗೆ ಟಾರ್ಪಲ್ ವಿತರಣೆ ಕಾರ್ಯಕ್ರಮ ನಡೆಯಿತು. ತಾಲೂಕಿನಲ್ಲಿ ಶಿಥಿಲಾವಸ್ಥೆಯಲ್ಲಿರುವ 150 ಮಂದಿ ಗಿರಿಜನ ಫಲಾನುಭವಿಗಳಿಗೆ ಟಾರ್ಪಲ್ ಒದಗಿಸುವ…
Read More » -
ಕಾರ್ಯಕ್ರಮ
ಕಾವೇರಿ ಪಾದಯಾತ್ರೆ: ಕರ್ನಾಟಕಕ್ಕೆ ಆಗಮಿಸಿದ ತಮಿಳುನಾಡು ಸಾಧು ಸಂತರ ತಂಡ
ಕುಶಾಲನಗರ, ಅ 19: ಅಕ್ಟೋಬರ್ 21 ರಂದು ನಡೆಯಲಿರುವ ಕಾವೇರಿ ನದಿ ಉತ್ಸವದಲ್ಲಿ ಪಾಲ್ಗೊಂಡು ತಲಕಾವೇರಿಯಿಂದ ಪೂಂಪ್ಹಾರ್ ತನಕ ಯಾತ್ರೆ ಕೈಗೊಳ್ಳಲಿರುವ ದಕ್ಷಿಣ ಭಾರತದ ಸಾಧು ಸಂತರ…
Read More » -
ಕಾರ್ಯಕ್ರಮ
ಸೈನಿಕ ಶಾಲೆ ಕೊಡಗಿನಲ್ಲಿ 16ನೇ ಶಾಲಾ ಸಂಸ್ಥಾಪನಾ ದಿನಾಚರಣೆ
ಕುಶಾಲನಗರ, ಅ 19 – ಕೂಡಿಗೆ ಸೈನಿಕ ಶಾಲೆಯಲ್ಲಿ 16ನೇ ಶಾಲಾ ಸಂಸ್ಥಾಪನಾ ದಿನ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.…
Read More » -
ಪ್ರತಿಭಟನೆ
ತಂಬಾಕು ಬೆಲೆಕುಸಿತ ಆಕ್ರೋಶಿತ ರೈತರಿಂದ ಚಿಲ್ಕುಂದ ಬಳಿ ಹೆದ್ದಾರಿಯಲ್ಲಿ ಪ್ರತಿಭಟನೆ.
ಕುಶಾಲನಗರ ಅ.19.ತಂಬಾಕು ಬೆಲೆ ಕುಸಿತದಿಂದ ಆಕ್ರೋಶಿತರಾದ ಬೆಳೆಗಾರರು ದಿಢೀರ್ ಹೆದ್ದಾರಿ ಯಲ್ಲಿ ಪ್ರತಿಭಟೆನೆಗಿಳಿದಿದ್ದರಿಂದ ಸಂಚಾರ ಅಸ್ಥವ್ಯಸ್ಥವಾಗಿದೆ. ತಾಲೂಕಿನ ಚಿಲ್ಕುಂದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಬುಧವಾರ ಬೆಳಗಿನಿಂದಲೇ ಉತ್ತಮ…
Read More » -
ಸಭೆ
ಅಧಿಕಾರಿ ವರ್ಗ ಬಡವರ ಕೆಲಸಕ್ಕೆ ಸಹಕರಿಸಿ ಪುಣ್ಯ ಕಟ್ಟಿಕೊಳ್ಳಿ: ಶಾಸಕ ಅಪ್ಪಚ್ಚುರಂಜನ್
ಕುಶಾಲನಗರ, ಅ 19: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ವಿರುಪಾಕ್ಷಪುರ ಗ್ರಾಮ ಅರಣ್ಯ ಹಕ್ಕು ಸಮಿತಿ ಸಭೆ ಹೊಸಪಟ್ಟಣ ಗ್ರಾಮದ ಸಮುದಾಯ ಭವನದಲ್ಲಿ ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್…
Read More » -
ಪ್ರಕಟಣೆ
ಕನ್ನಡ ರಾಜ್ಯೋತ್ಸವ ಆಚರಣೆ ಸಂಬಂಧ ನಾಳೆ (ಅ.20)ಪೂರ್ವಭಾವಿ ಸಭೆ
ಕುಶಾಲನಗರದ, ಅ 19: ಕುಶಾಲನಗರ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಕುಶಾಲನಗರ ತಾಲೂಕು ಮಟ್ಟದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸುವ ಸಂಬಂಧ ತಾಲೂಕು ಮಟ್ಟದ ಅಧಿಕಾರಿಗಳು, ರಾಷ್ಟ್ರೀಯ…
Read More » -
ಪ್ರಕಟಣೆ
ಕೊಡಗು ಗೌಡ ಸಮಾಜಗಳ ಒಕ್ಕೂಟದಿಂದ ಅ 19 ರಂದು ಬೃಹತ್ ಸ್ವಚ್ಚತಾ ಆಂದೋಲನ
ಕುಶಾಲನಗರ, ಅ 18: ಕೊಡಗು ಗೌಡ ಸಮಾಜಗಳ ಒಕ್ಕೂಟದ ವತಿಯಿಂದ ಅ 19 ರಂದು ಬೃಹತ್ ಸ್ವಚ್ಚತಾ ಆಂದೋಲನ ಹಮ್ಮಿಕೊಳ್ಳಲಾಗಿದೆ. ಪ್ರತಿ ಗ್ರಾಮಪಂಚಾಯತ್, ಸಮಾಜಗಳು, ಸಂಘಸಂಸ್ಥೆಗಳ ಸಹಯೋಗದೊಂದಿಗೆ…
Read More » -
ವಿಶೇಷ
18ರ ಪೋರ ಶಬರಿ ಕೈಯಿಂದ ಮೂಡಿದ ಕಾಂತಾರದಲ್ಲಿ ಅಬ್ಬರಿಸಿದ ಪಂಜುರ್ಲಿ
ಕುಶಾಲನಗರ, ಅ 18: ಎಲ್ಲೆಲ್ಲೂ ಕಾಂತಾರ ಗುಂಗು, ಜನಪ್ರಿಯತೆ, ಜನಮೆಚ್ಚುಗೆ ಪಡೆದುಕೊಂಡ ಕನ್ನಡದ ಕಾಂತಾರ ದೈವ ಕೋಲ ಪಾತ್ರದ ಅಭಿಮಾನದಿಂದ ಅಭಿಮಾನಿ ಕಲಾವಿದ ಪಾಲಿಬೆಟ್ಟದ 18 ರ…
Read More » -
ಸಭೆ
ಕಾವೇರಿ ನದಿ ಉತ್ಸವಕ್ಕೆ ಅಗತ್ಯ ಸಹಕಾರ ನೀಡಿ ಯಶಸ್ವಿಗೊಳಿಸಲು ಡಿಸಿ ಕರೆ
ಕುಶಾಲನಗರ, ಅ 18: ಅಕ್ಟೋಬರ್ 21 ರಂದು ನಡೆಯಲಿರುವ ಕಾವೇರಿ ನದಿ ಉತ್ಸವ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ಇಲಾಖೆಗಳು ಅಗತ್ಯವಿರುವ ಸಹಕಾರ ನೀಡುವ ಮೂಲಕ ಸಮಾರಂಭವನ್ನು ಯಶಸ್ವಿಗೊಳಿಸುವಂತೆ…
Read More » -
ಪ್ರಕಟಣೆ
ಅತಿಯಾದ ಮಳೆ: ಹಾರಂಗಿ ಅಣೆಕಟ್ಟೆಯಿಂದ ನಾಲೆಗೆ ನೀರು ಸ್ಥಗಿತ.
ಕುಶಾಲನಗರ, ಅ 18: ಕೊಡಗು ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯಿಂದ ನಾಲೆಗಳಿಗೆ ಹರಿಸುತ್ತಿದ ನೀರನ್ನು ಸ್ಥಗಿತಗೊಳಿಸಲಾಯಿತು. ಹಾರಂಗಿ ಅಚ್ಚುಕಟ್ಟು ಭಾಗಗಳಲ್ಲಿ ಅತಿಯಾದ ಮಳೆಯಿಂದಾಗಿ ನಾಲೆಯ ಮೇಲ್ಬಾಗದ…
Read More » -
ಕಾರ್ಯಕ್ರಮ
ಹುಲುಸೆಯಲ್ಲಿ ನಡೆದ ರೈತ ಉತ್ಪಾದಕರ ಕಂಪನಿಯ ಸಭೆ
ಕುಶಾಲನಗರ, ಅ 18: ಕೊಡಗು ನ್ಯಾಚುರಲ್ ಪಾರ್ಮಸ್ಸ್ ಪ್ರೊಡ್ಯೂಸರ್ ಸಂಸ್ಥೆ (ಎಸ್.ಎಫ್.ಎ.ಸಿ) ನವ ದೆಹಲಿ ಮತ್ತು ರೂರಲ್ ಡೆವಲಪ್ ಮೆಂಟ್ ಪ್ರೋಗ್ರಾಮ್ ಟ್ರಸ್ಟ್, ಬೆಂಗಳೂರು ಇವರ ಸಂಯುಕ್ತ…
Read More » -
ಧಾರ್ಮಿಕ
ಕೊಪ್ಪದಲ್ಲಿ ಕಾವೇರಿ ತೀರ್ಥ ವಿತರಣೆ: ಪುನಿತ್ ರಾಜ್ ಕುಮಾರ್ ಮಹಾದ್ವಾರ ಉದ್ಘಾಟನೆ.
ಕುಶಾಲನಗರ: ಅ.18: ಮಂಗಳವಾರ ಕುಶಾಲನಗರದ ಬಾರವಿ ಕಾವೇರಿ ಕನ್ನಡ ಸಂಘದಿಂದ ಸಾರ್ವಜನಿಕರಿಗೆ 10ನೇ ವರ್ಷದ ಕಾವೇರಿ ತೀರ್ಥ ವಿತರಣೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಕೊಪ್ಪ ಕಾವೇರಿ…
Read More » -
ವಿಶೇಷ
ಆಳೆತ್ತರಕ್ಕೆ ಬೆಳೆದ ಬದನೆಕಾಯಿ ಗಿಡ: ಹಾಸ್ಟೆಲ್ ಅಡುಗೆ ತಯಾರಕನ ಕೈಚಳಕ
ಕುಶಾಲನಗರ ಅ12: ಆಲೂರು- ಸಿದ್ದಾಪುರ ಗ್ರಾಮದ ಪಂಚಾಯತಿ ವ್ಯಾಪ್ತಿಯ ಅಲೂರಿನಲ್ಲಿರುವ ಬಿ ಸಿ ಎಂ ಹಾಸ್ಟೆಲ್ ನ ಖಾಲಿ 25 ಸೇಂಟ್ ಜಾಗಲ್ಲಿ ಹಾಸ್ಟೆಲ್ ನಲ್ಲಿ ಅಡಿಗೆ…
Read More » -
ಕ್ರೈಂ
ಪತ್ತೆಯಾಗದ ಇಬ್ಬರು ಆರೋಪಿಗಳು: ಬಯಲಾಗದ ನಿಗೂಡ ಸಾವಿನ ರಹಸ್ಯ
ಕುಶಾಲನಗರ, ಅ 17: ನಂಜರಾಯಪಟ್ಟಣ ಗ್ರಾಪಂ ವಿರೂಪಾಕ್ಷಪುರದ ಆಟೋ ಚಾಲಕ ವಿನೋದ್ ನಿಗೂಢವಾಗಿ ಮೃತಪಟ್ಟು ವಾರ ಕಳೆದಿದೆ. ಅನುಮಾನಾಸ್ಪದ ರೀತಿಯಲ್ಲಿ ನದಿಯಲ್ಲಿ ವಿನೋದನ ಮೃತದೇಹ ಪತ್ತೆಯಾಗಿ 5…
Read More » -
ಪ್ರಕಟಣೆ
ಅ.21 ರಂದು ಮಡಿಕೇರಿಯಲ್ಲಿ ಉದ್ಯೋಗ ಮೇಳ
ಕುಶಾಲನಗರ, ಅ 17: ಕೊಡಗು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಅಕ್ಟೋಬರ್, 21 ರಂದು ಬೆಳಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಜಿಲ್ಲಾ ಉದ್ಯೋಗ…
Read More » -
ಪ್ರಕಟಣೆ
ಬಾಲನ್ಯಾಯ ತಿದ್ದುಪಡಿ ಕಾಯ್ದೆ: ಮಕ್ಕಳ ಮಾಹಿತಿ, ಭಾವಚಿತ್ರ ಬಹಿರಂಗ ಶಿಕ್ಷಾರ್ಹ ಅಪರಾಧ
ಕುಶಾಲನಗರ, ಅ 17: ಬಾಲನ್ಯಾಯ(ಮಕ್ಕಳ ಪಾಲನೆ ಮತ್ತು ರಕ್ಷಣೆ)ತಿದ್ದುಪಡಿ ಕಾಯ್ದೆ 2021ರ ಕಲಂ 74ರಲ್ಲಿ ಮಕ್ಕಳ ಮಾಹಿತಿಯನ್ನು ಹಾಗೂ ಭಾವಚಿತ್ರವನ್ನು ಬಹಿರಂಗಪಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ತಿಳಿಸಿರುವ…
Read More » -
ಕ್ರೀಡೆ
ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾವಳಿ: ಕೂಡಿಗೆ ಸಪಪೂ ಕಾಲೇಜು ಬಾಲಕಿಯರ ತಂಡ ರಾಜ್ಯಮಟ್ಟಕ್ಕೆ
ಕುಶಾಲನಗರ, ಅ 17: ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಪೊನ್ನಂಪೇಟೆಯ ಸಾಯಿಶಂಕರ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಬಾಲಕಿಯರ ವಾಲಿಬಾಲ್ ಪಂದ್ಯಾವಳಿಯಲ್ಲಿ ಕೂಡಿಗೆ ಸರಕಾರಿ ಪದವಿಪೂರ್ವ…
Read More » -
ಪ್ರಕಟಣೆ
ಅ.21 ರಂದು ಕುಶಾಲನಗರ ನಾಡು ಕಛೇರಿಯಲ್ಲಿ ಪೌತಿ ಖಾತೆಯ ಆಂದೋಲನ
ಕುಶಾಲನಗರ: ಅ 17: ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ಕುಶಾಲನಗರ ತಹಶೀಲ್ದಾರ್ ಪ್ರಕಾಶ್ ರವರ ಅಧ್ಯಕ್ಷತೆಯಲ್ಲಿ 21 ರಂದು ಬೆಳಗ್ಗೆ 11:00 ಗಂಟೆಯಿಂದ ಒಂದು ಗಂಟೆಯವರೆಗೆ ಕುಶಾಲನಗರ ಹೋಬಳಿ ನಾಡು…
Read More » -
ಪ್ರಕಟಣೆ
ಇಂದು ಪವಿತ್ರ ತೀರ್ಥೋದ್ಭವ: ನಾಳೆ ತೀರ್ಥ ವಿತರಣೆ: ಪುನಿತ್ ಮಹಾದ್ವಾರ ಉದ್ಘಾಟನೆ
ಕುಶಾಲನಗರ, ಅ 17: ಇಂದು ಸಂಜೆ (ಅ.17) ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ನಡೆಯಲಿದೆ. ಮಂಗಳವಾರ ಕುಶಾಲನಗರದ ಬಾರವಿ ಕಾವೇರಿ ಕನ್ನಡ ಸಂಘದಿಂದ ಕೊಪ್ಪ…
Read More » -
ಮಳೆ
ಹನಗೋಡು-ಚಿಲ್ಕುಂದ ಭಾಗದಲ್ಲಿ ಕೊಚ್ಚಿ ಹೋದ ಕೆರೆ ಏರಿ-ರಸ್ತೆಗಳು, ಅಪಾರ ಹಾನಿ
ಕುಶಾಲನಗರ, ಅ 17: ಹನಗೋಡು ಹೋಬಳಿಯಾದ್ಯಂತ ಸುರಿದ ಬಾರೀ ಮಳೆಯಿಂದಾಗಿ ವಾಸದ ಮನೆಗಳಿಗೆ ಹಾನಿಯಾಗಿದ್ದರೆ, ಹನಗೋಡು ಮುಖ್ಯರಸ್ತೆಯ ಅಂಗಡಿ, ಬೇಕರಿ ದಿನಸಿ,ಸಿಮೆಂಟ್, ಗೊಬ್ಬರ ಮತ್ತಿತರ ೧೦ಕ್ಕೂಹೆಚ್ಚು ಅಂಗಡಿಗಳಿಗೆ…
Read More » -
ಕಾರ್ಯಕ್ರಮ
ತಲಕಾವೇರಿ ಪವಿತ್ರ ತೀರ್ಥೋದ್ಭವ; ಸಿದ್ಧತೆ ಪರಿಶೀಲಿಸಿದ ಶಾಸಕರು
ಕುಶಾಲನಗರ ಅ.16: ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋಧ್ಬವ’ ಸಂಬಂಧ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಭಾನುವಾರ ಭಾಗಮಂಡಲ ಮತ್ತು ತಲಕಾವೇರಿಗೆ ಭೇಟಿ ನೀಡಿ…
Read More » -
ಸಭೆ
7ನೇ ಹೊಸಕೋಟೆ ವ್ಯಾಪ್ತಿಯಲ್ಲಿ ಜೆಡಿಎಸ್ ಸಂಘಟನಾ ಸಭೆ
ಕುಶಾಲನಗರ, ಅ 16: 7ನೇ ಹೊಸಕೋಟೆಗೆ ಜೆಡಿಎಸ್ ಮುಖಂಡರಾದ ನಾಪoಡ ಮುತ್ತಪ್ಪ ನವರು ಭೇಟಿ ನೀಡಿ ಅಂದಗೋವೆ ಪೈಸಾರಿಮೆಟ್ನಳದಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಮಾಹಿತಿ ಪಡೆದರು.…
Read More » -
ಕಾರ್ಯಕ್ರಮ
ಕೊಡಗಿನಲ್ಲಿ ಪರಿಸರ ಸ್ನೇಹಿ ದೀಪಾವಳಿ ಆಚರಣೆ ಜಾಗೃತಿ: ಹಸಿರು ದೀಪಾವಳಿ ಆಚರಿಸಲು ಮನವಿ
ಕುಶಾಲನಗರ, ಅ 16: ಕೊಡಗು ಜಿಲ್ಲಾಡಳಿತ, ಜಿ.ಪಂ., ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ಘಟಕ ಹಾಗೂ ಕರ್ನಾಟಕ ರಾಜ್ಯ…
Read More » -
ಕಾರ್ಯಕ್ರಮ
ನಾಟ್ಯಾನಿಕೇತನ ಸಂಗೀತ ನೃತ್ಯ ಶಾಲೆಯಲ್ಲಿ ಗೆಜ್ಜೆ ಪೂಜೆ ಕಾರ್ಯಕ್ರಮ
ಕುಶಾಲನಗರ, ಅ 16 : ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಹಾಗು ಕುಶಾಲನಗರದ ನಾಟ್ಯಾನಿಕೇತನ ಸಂಗೀತ ನೃತ್ಯ ಶಾಲೆಯ ಕಲಿಕಾ ಮಕ್ಕಳ ಗೆಜ್ಜೆಪೂಜೆ ಕಾರ್ಯಕ್ರಮ ಮಡಿಕೇರಿಯ ಬ್ರಾಹ್ಮಣರ…
Read More » -
ಪ್ರತಿಭಟನೆ
ಕುಶಾಲನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಕನ್ನಡ ರಾಜ್ಯೋತ್ಸವ
ಕುಶಾಲನಗರ, ಅ 16: ಕುಶಾಲನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಆಶ್ರಯದಲ್ಲಿ ನವೆಂಬರ್ ತಿಂಗಳಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸಂಘದ ಅಧ್ಯಕ್ಷರಾದ…
Read More » -
ಕಾರ್ಯಕ್ರಮ
ಕುಶಾಲನಗರ-ಶಿರಂಗಾಲ: ಹೆದ್ದಾರಿ ರಸ್ತೆ ದುರಸ್ತಿ ಕಾರ್ಯ ಆರಂಭ
ಕುಶಾಲನಗರ, ಅ 15: ಕುಶಾಲನಗರದಿಂದ ಶಿರಂಗಾಲ ದವರಗಿನ ಹಾಸನ ರಾಜ್ಯ ಹೆದ್ದಾರಿ ಅತಿಯಾದ ಮಳೆ ಮತ್ತು ಘನ ವಾಹನಗಳ ಸಂಚಾರದಿಂದಾಗಿ ಹೆದ್ದಾರಿ ತೀರಾ ಹಾಳಾಗಿ ಗುಂಡಿಮಯವಾಗಿತ್ತು. ಸಾರ್ವಜನಿಕರ…
Read More » -
ಕಾರ್ಯಕ್ರಮ
ಕೂಡಿಗೆ ಸರಕಾರಿ ಕ್ರೀಡಾ ಪ್ರೌಢಶಾಲೆಯಲ್ಲಿ ವಿಶ್ವ ಕೈ ತೊಳೆಯುವ ದಿನಾಚರಣೆ
ಕುಶಾಲನಗರ, ಅ 15: ಕೂಡಿಗೆ ಸರಕಾರಿ ಕ್ರೀಡಾ ಪ್ರೌಢಶಾಲೆಯಲ್ಲಿ ವಿಶ್ವ ಕೈ ತೊಳೆಯುವ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ವಿದ್ಯಾರ್ಥಿಗಳಿಗೆ ಕೈ ತೊಳೆಯುವ ಪ್ರಯೋಜನ, ವಿಧಾನದ ಬಗ್ಗೆ ಶಾಲಾ…
Read More » -
ಕಾರ್ಯಕ್ರಮ
ತಲಕಾವೇರಿ ಪವಿತ್ರ ತೀರ್ಥೋದ್ಭವ; ಸಿದ್ಧತೆ ಬಗ್ಗೆ ಮಾಹಿತಿ ಪಡೆದ ಭಂವರ್ ಸಿಂಗ್ ಮೀನಾ
ಕುಶಾಲನಗರ, ಅ 15: ಅಕ್ಟೋಬರ್ 17 ರಂದು ರಾತ್ರಿ 7.21 ಗಂಟೆಗೆ ಸಲ್ಲುವ ಮೇಷ ಲಗ್ನದಲ್ಲಿ ‘ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋಧ್ಬವ’ ಸಂಭವಿಸುವುದರಿಂದ, ಈ…
Read More » -
ಕ್ರೀಡೆ
ಕೂಡಿಗೆ ಸರಕಾರಿ ಪಪೂ ಕಾಲೇಜಿನ ರಂಜಿತ್ ಚೆಸ್ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ
ಕುಶಾಲನಗರ, ಅ 15: ಕೂಡಿಗೆ ಸರಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿ ರಂಜಿತ್ ಗುರುರಾಜ್ ಎಂಬವರು ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ…
Read More » -
ಕಾರ್ಯಕ್ರಮ
ಜಿಲ್ಲಾಧಿಕಾರಿಗಳ ನಡೆ ಹೊಸಪಟ್ಟಣ ಹಳ್ಳಿಕಡೆ ಕಾರ್ಯಕ್ರಮ
ಕುಶಾಲನಗರ, ಅ15: ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಪಟ್ಟಣ ಗ್ರಾಮದ ಸಮುದಾಯ ಭವನದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಕೊಡಗು ಪ್ರಭಾರ ಜಿಲ್ಲಾಧಿಕಾರಿ…
Read More » -
ಕಾರ್ಯಕ್ರಮ
ಮುಳ್ಳುಸೋಗೆ ಗ್ರಾಮ ಪಂಚಾಯಿತಿ 2021- 22 ನೇ ಸಾಲಿನ ಜಮಾಬಂದಿ ಕಾರ್ಯಕ್ರಮ
ಕುಶಾಲನಗರ, ಅ 15: ಮುಳ್ಳುಸೋಗೆ ಗ್ರಾಮ ಪಂಚಾಯಿತಿ 2021- 22 ನೇ ಸಾಲಿನ ಜಮಾಬಂದಿ ಕಾರ್ಯಕ್ರಮವು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ…
Read More » -
ಪ್ರಕಟಣೆ
ಕಾವೇರಿ ತುಲಾ ಸಂಕ್ರಮಣ: ಅನಗತ್ಯ ಆಚರಣೆ ಇಲ್ಲದ ಪದ್ದತಿ ಆಳವಡಿಕೆ ಬೇಡಿಕೆಗೆ ವಿರೋಧ
ಕುಶಾಲನಗರ, ಅ 15: ಪ್ರತಿ ವರ್ಷದಂತೆ ಅಕ್ಟೋಬರ್ ತಿಂಗಳಲ್ಲಿ ದಿನಗಳಲ್ಲಿ ಕಾವೇರಿ ತುಲಾ ಸಂಕ್ರಮಣದಂದು ಕಾವೇರಿ ಮಾತೆಯ ತೀರ್ಥೋದ್ಬವ ಜಾತ್ರಾ ಕಾರ್ಯಕ್ರಮಗಳು ದೇವತಾ ಕಾರ್ಯರೂಪದಲ್ಲಿ ನಡೆದು ಬರುತ್ತಿರುವ…
Read More » -
ವಿಶೇಷ
ಮೀನಿಗೆ ಹಾಕಿದ್ದ ಬಲೆಗೆ ಬಿದ್ದ ಬೃಹತ್ ಹೆಬ್ಬಾವು: ಸ್ಥಳೀಯರಿಂದ ರಕ್ಷಣೆ
ಕುಶಾಲನಗರ, ಅ 13: ಕಣಿವೆ ಬಳಿ ಕಲ್ಕೆರೆಯಲ್ಲಿ ಬೃಹತ್ ಹೆಬ್ಬಾವು ಸೆರೆ. ಮೀನು ಹಿಡಿಯಲು ಹಾಕಿದ್ದ ಬಲೆಗೆ ಸಿಲುಕಿದ ಹೆಬ್ಬಾವು. ಕೆರೆಯಲ್ಲಿದ್ದ ಬಲೆಗೆ ಬಿದ್ದ 15 ಅಡಿ…
Read More » -
ಕ್ರೈಂ
ಕೂಡ್ಲೂರು ಕಾವೇರಿ ನದಿ ದಂಡೆಯಲ್ಲಿ ಮಹಿಳೆ ಮೃತದೇಹ ಪತ್ತೆ
ಕುಶಾಲನಗರ, ಅ 13: ಕುಶಾಲನಗರ ಸಮೀಪದ ಕೂಡ್ಲೂರು ಕಾವೇರಿ ನದಿ ತಟದಲ್ಲಿ ಅಪರಿಚಿತ ಮಹಿಳಯ ಮೃತದೇಹ ಸಂಪೂರ್ಣ ಕೊಳತೆ ಸ್ಥಿತಿಯಲ್ಲಿ ಪತ್ತೆಯಾಗಿದೆ.
Read More » -
ಕ್ರೈಂ
ಬೇಟೆಗೆ ತೆರಳಿ ನಾಪತ್ತೆಯಾಗಿದ್ದವನ ಮೃತದೇಹ ಕಾವೇರಿ ನದಿಯಲ್ಲಿ ಪತ್ತೆ
ಕುಶಾಲನಗರ, ಅ 13: ಬೇಟೆಗೆ ತೆರಳಿದ್ದ ಸಂದರ್ಭ ನಾಪತ್ತೆಯಾದ ವ್ಯಕ್ತಿಯ ಮೃತದೇಹ ಕಾವೇರಿ ನದಿಯಲ್ಲಿ ಗುರುವಾರ ಬೆಳಗ್ಗೆ ಪತ್ತೆಯಾಗಿದೆ. ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ವಿರುಪಾಕ್ಷಪುರ ನಿವಾಸಿ ಆಟೋ…
Read More » -
ಪ್ರಕಟಣೆ
ಕಾಂಗ್ರೆಸ್ ನ ಪದಾಧಿಕಾರಿಗಳ ಬದಲಾವಣೆ ಸಮಂಜಸವಲ್ಲ: ಸಂಘಟನೆಗೆ ಹಿನ್ನಡೆಯಾಗಲಿದೆ
ಕುಶಾಲನಗರ, ಅ 12: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಬದಲಾವಣೆಯಾದ ಬಳಿಕ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ನಡೆದಿದ್ದ ಪದಾಧಿಕಾರಿಗಳ ಬದಲಾವಣೆ ಪ್ರಕ್ರಿಯೆಗೆ ಸಿದ್ದತೆ ನಡೆದಿರುವ ಬಗ್ಗೆ…
Read More » -
ಕಾರ್ಯಕ್ರಮ
ಕನ್ನಡ ಸಾಹಿತ್ಯದಲ್ಲಿ ಕನ್ನಡಿಗರ ವಿಶಿಷ್ಟ ಗುರುತುಗಳು ” ವಿಚಾರ ಸಂಕಿರಣ
ಕುಶಾಲನಗರ, ಅ 12: ಎಲ್ಲವೂ ಆಧುನೀಕರಣಗೊಂಡ ಈ ಹೊತ್ತಿನಲ್ಲಿ ಇಂದಿನ ಮಕ್ಕಳಿಗೆ ಅಂಕ ಆಧಾರಿತ ಶಿಕ್ಷಣಕ್ಕಿಂತ ಮೌಲ್ಯಗಳನ್ನು ತುಂಬುವ ಶಿಕ್ಷಣ ಅತೀ ಅಗತ್ಯ ಎಂದು ಬಳ್ಳಾರಿ ಜಿಲ್ಲಾ…
Read More » -
ಕ್ರೈಂ
ಬೇಟೆಗೆ ತೆರಳಿದ್ದು ನಾಲ್ವರು, ಒಬ್ಬ ಮಿಸ್ಸಿಂಗ್: ಓರ್ವ ಪೊಲೀಸ್ ವಶಕ್ಕೆ, ಇಬ್ಬರು ಎಸ್ಕೇಪ್
ಕುಶಾಲನಗರ, ಅ 12: ಬೇಟೆಗೆ ತೆರಳಿದ್ದ ನಾಲ್ವರ ಪೈಕಿ ಓರ್ವ ನಾಪತ್ತೆಯಾಗಿರುವ ಘಟನೆ ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ವಿರುಪಾಕ್ಷಪುರದಲ್ಲಿ ನಡೆದಿದೆ. ಭಾನುವಾರ ನಾಲ್ವರು ಸ್ನೇಹಿತರು ಬೇಟೆಗೆಂದು ಕಾವೇರಿ…
Read More » -
ಕ್ರೀಡೆ
NATIONAL GAMES-2022 ಹಾಕಿಯಲ್ಲಿ ಸಾಧನೆ ತೋರಿದ ಕುಶಾಲನಗರ ಬೊಳ್ಳೂರು ಕ್ರೀಡಾಪಟು ದೀಕ್ಷಿತ್
ಕುಶಾಲನಗರ, ಅ 11: ನ್ಯಾಷನಲ್ ಗೇಮ್ಸ್ 36 ನೇ ಹಾಕಿ ಕ್ರೀಡಾಕೂಟದಲ್ಲಿ ಗುಜರಾತಿನಲ್ಲಿ ನಡೆದ ಪಂದ್ಯದಲ್ಲಿ ಫೈನಲ್ ಪಂದ್ಯದಲ್ಲಿ ಉತ್ತರಪ್ರದೇಶ ದ ವಿರುದ್ದ ಕರ್ನಾಟಕ ತಂಡ ಜಯಗಳಿಸಿದೆ.…
Read More » -
ವಿಶೇಷ
ಒಂದೇ ದಿನದಲ್ಲಿ ಕ್ರೀಡಾ ಅಧಿಕಾರಿ ಪಟ್ಟ ಪಡೆದ ಕು.ಎಸ್.ಕೆ.ಭವ್ಯಶ್ರೀ
ಕುಶಾಲನಗರ, ಅ 11: ವಿಶ್ವ ಹೆಣ್ಣು ಮಕ್ಕಳ ದಿನದ ಅಂಗವಾಗಿ ಸರ್ಕಾರದ ಹಾಗೂ ಮಾನ್ಯ ಕ್ರೀಡಾ ಸಚಿವರ ಆದೇಶದಂತೆ ಕು. ಭವ್ಯಶ್ರೀ ಕೆ.ಎಸ್ ರವರು ಯುವ ಸಬಲೀಕರಣ…
Read More » -
ಕಾರ್ಯಕ್ರಮ
ರಸುಲ್ ಪುರ, ಹೊಸಪಟ್ಟಣ ಗ್ರಾಮದ 16 ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ
ಕುಶಾಲನಗರ, ಅ 11: ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ರಸುಲ್ ಪುರ ಮತ್ತು ಹೊಸಪಟ್ಟಣ ಗ್ರಾಮದ 16 ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮ…
Read More » -
ಕಾರ್ಯಕ್ರಮ
ಕಬ್ಬಿನಗದ್ದೆ, ಮಾವಿನಹಳ್ಳ ಗ್ರಾಮದಲ್ಲಿ 32 ಲಕ್ಷದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ
ಕುಶಾಲನಗರ, ಅ 11: ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಬ್ಬಿನಗದ್ದೆ ಮತ್ತು ಮಾವಿನಹಳ್ಳ ಗ್ರಾಮದಲ್ಲಿ ಗಿರಿಜನ ಅಭಿವೃದ್ಧಿ ಯೋಜನೆಯಡಿ 32 ಲಕ್ಷ ರೂ ವೆಚ್ಚದಲ್ಲಿ 4 ಕಾಂಕ್ರಿಟ್…
Read More » -
ಕ್ರೀಡೆ
ಬ್ಯಾಡಗೊಟ್ಟ ಗ್ರಾಮದಲ್ಲಿ ಪುನಿತ್ ಮೆಮೋರಿಯಲ್ ಫುಟ್ಬಾಲ್ ಪಂದ್ಯಾಟ
ಕುಶಾಲನಗರ, ಅ 11: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದ ಯುವಕ ಸಂಘದ ವತಿಯಿಂದ ಪುನಿತ್ ರಾಜ್ ಕುಮಾರ್ ಜ್ಞಾಪಕಾರ್ಥವಾಗಿ ಹಮ್ಮಿಕೊಂಡ ಪ್ರಥಮ ವರ್ಷದ ಪುನಿತ್…
Read More » -
ಸಭೆ
ಮುಳ್ಳುಸೋಗೆ ಗ್ರಾಪಂ ಗುಮ್ಮನಕೊಲ್ಲಿ 4 ಮತ್ತು 5ನೇ ವಾರ್ಡ್ ಸಭೆ
ಕುಶಾಲನಗರ, ಅ 11: ಮುಳ್ಳುಸೋಗೆ ಗ್ರಾಮಪಂಚಾಯಿತಿಯ ಗುಮ್ಮನಕೊಲ್ಲಿ 4 ಮತ್ತು 5ನೇ ವಾರ್ಡ್ ಸಭೆ ಸೋಮವಾರ ನಡೆಯಿತು. ನಾಲ್ಕನೇ ವಾರ್ಡ್ ಸಭೆ ವಾರ್ಡ್ ಸದಸ್ಯ ಸಿ.ಎಂ. ಆಸಿಫ್…
Read More » -
ಕಾರ್ಯಕ್ರಮ
ನಾಪಂಡ ಮುತ್ತಪ್ಪರನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರ ಅಭ್ಯರ್ಥಿಯಾಗಿ ಘೋಷಿಸಲು ಆಗ್ರಹ
ಕುಶಾಲನಗರ, ಅ 11: ಜಾತ್ಯತೀತ ಜನತಾದಳದ ಕುಶಾಲನಗರ ತಾಲೂಕು ಘಟಕದ ಕಾರ್ಯಕರ್ತರ ಸಭೆ ಕುಶಾಲನಗರದ ಗೌಡ ಸಮಾಜದಲ್ಲಿ ನಡೆಯಿತು. ತಾಲೂಕು ಘಟಕ ಅಧ್ಯಕ್ಷ ಪಿ.ಡಿ.ರವಿಕುಮಾರ್ ಅಧ್ಯಕ್ಷತೆಯಲ್ಲಿ ನಡೆದ…
Read More » -
ಕಾರ್ಯಕ್ರಮ
ಬಸವನಹಳ್ಳಿ ಲ್ಯಾಂಪ್ಸ್ ಸಹಕಾರ ಸಂಘದಲ್ಲಿ ಸೀಗೆಪುಡಿ ನೂತನ ಘಟಕ ಉದ್ಘಾಟನೆ
ಕುಶಾಲನಗರ, ಅ 11: ಬಸವನಹಳ್ಳಿಯಲ್ಲಿಯಲ್ಲಿರುವ ನಂ 305ನೇ ಸೋಮವಾರಪೇಟೆ ತಾಲೂಕು ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಸಹಕಾರ ಇಲಾಖೆಯಿಂದ ಮಂಜೂರಾದ 34.50 ಲಕ್ಷ ಅನುದಾನದಲ್ಲಿ…
Read More » -
ಅವ್ಯವಸ್ಥೆ
ಚಿರತೆ ಹಾವಳಿ: 15ಕ್ಕೂ ಹೆಚ್ಚು ಸಾಕುಪ್ರಾಣಿಗಳ ಬಲಿ
ಕುಶಾಲನಗರ, ಅ 11: ಮೈಸೂರು ಜಿಲ್ಲೆ ಕೆ ಆರ್ ನಗರ ತಾಲೂಕು ಮಳಲಿ ಗ್ರಾಮದಲ್ಲಿ ತಮಯ್ಯ ಬಿನ್ ದ್ಯಾವರಸನಾಯಕ ರವರು ತೋಟದಲ್ಲಿ ಮನೆ ನಿರ್ಮಾಣ ಮಾಡಿಕೊಂಡಿದ್ದು ಕುಟುಂಬ…
Read More » -
ಕಾರ್ಯಕ್ರಮ
ಮಹಾ ಆರತಿ ಬಳಗ- ಚೌಡೇಶ್ವರಿ ದೇವಾಲಯದಿಂದ ಕಾವೇರಿಗೆ ಮಹಾ ಆರತಿ
ಕುಶಾಲನಗರ, ಅ 11: ನದಿ, ಪ್ರಕೃತಿ ಬಗ್ಗೆ ಪ್ರತಿಯೊಬ್ಬರು ಅಗತ್ಯವಾಗಿ ಕಾಳಜಿ ತೋರುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕಾಗಿದೆ ಎಂದು ಶ್ರೀ ಚೌಡೇಶ್ವರಿ ದೇವಾಲಯ ಸಮಿತಿ ಕಾರ್ಯದರ್ಶಿ…
Read More » -
ಕಾರ್ಯಕ್ರಮ
ಸಚಿವರಿಂದ ಸರ್ಕಾರಿ ಶಾಲೆಗಳ ಜಾಗ ಮಂಜೂರಾತಿ ಪತ್ರ ವಿತರಣೆ
ಕುಶಾಲನಗರ ಅ.10: ಸರ್ಕಾರದ ನಿರ್ದೇಶನದಂತೆ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಜಾಗಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಸರ್ಕಾರಿ ಜಾಗ ಮಂಜೂರುಗೊಳಿಸಿರುವ ಜಾಗದ ಮಂಜೂರಾತಿ ಪತ್ರವನ್ನು ಶಾಲಾ ಶಿಕ್ಷಣ…
Read More » -
ಮಳೆ
ರಾತ್ರಿ ಇಡೀ ಸುರಿದ ಜಡಿ ಮಳೆಗೆ ಬಡಾವಣೆಗಳು ಜಲಾವೃತ. ಜನರ ಪರದಾಟ.
ಕುಶಾಲನಗರ.ಅ10: ರಾತ್ರಿ ಇಡೀ ಸುರಿದ ಮಳೆಗೆ ಹುಣಸೂರು ನಗರದ ಸಾಕೇತ, ಮಂಜುನಾಥ ಬಡಾವಣೆಯ ಕೆಲ ರಸ್ತೆಗಳು ಜಲಾವೃತವಾಗಿದ್ದು. ಜನರು ಪರದಾಡುವಂತಾಗಿದೆ. ಸಾಕೇತ ಬಡಾವಣೆಯ ಬೀದಿಗಳಲ್ಲಿ ರಸ್ತೆಯೂ ಇಲ್ಲ.ಚರಂಡೀಯೂ…
Read More » -
ಕಾರ್ಯಕ್ರಮ
ಕುಶಾಲನಗರದ ಹಿಲಾಲ್ ಮಸೀದಿ ಹಾಗೂ ದಾರುಲ್ ಉಲೂಂ ಮದ್ರಸ ಆಶ್ರಯದಲ್ಲಿ ಈದ್ ಮಿಲಾದ್
ಕುಶಾಲನಗರ, ಅ 09: ಇಸ್ಲಾಂ ಧರ್ಮವು ಶಾಂತಿ, ಸಮಾನತೆ, ಸೌಹಾರ್ದತೆಯನ್ನು ಸಾರುವ ಧರ್ಮವಾಗಿದೆ ಎಂದು ಕುಶಾಲನಗರ ದಾರುಲ್ ಉಲೂಂ ಮದ್ರಸ ಹಾಗೂ ಪಾಳಿಲಾ ಶರೀಅತ್ ಕಾಲೇಜಿನ ಪ್ರಾಂಶುಪಾಲರಾದ…
Read More » -
ಪ್ರಕಟಣೆ
ಪ್ರತಿಭಟನೆ ಕೈಬಿಡಿ-ಶೀಘ್ರದಲ್ಲಿ ಸೀಗೆಹೊಸೂರು-ಮಸಗೋಡು ರಸ್ತೆ ಅಭಿವೃದ್ದಿ ಕಾಮಗಾರಿ
ಕುಶಾಲನಗರ, ಅ 09: ಮಸಗೋಡು – ಯಲಕನೂರು-ಕಣಿವೆಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಲೋಕೋಪಯೋಗಿ ಇಲಾಖೆಯ ವತಿಯಿಂದ ಅಗತ್ಯ ಅನುದಾನ ಒದಗಿಸುವ ಭರವಸೆ ನೀಡಿದರೂ ಸಹ ರಾಜಕೀಯ…
Read More » -
ಕ್ರೈಂ
ಜೀವನದಲ್ಲಿ ಜಿಗುಪ್ಸೆ: ನೇಣಿಗೆ ಶರಣಾದ ಆಟೋ ಚಾಲಕ
ಕುಶಾಲನಗರ, ಅ 09: ಕುಶಾಲನಗರದ ಆಟೋ ಚಾಲಕರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಶಾಲನಗರದ ಜನತಾ ಕಾಲನಿಯಲ್ಲಿ ಭಾನುವಾರ ನಡೆದಿದೆ. ಕೃಷ್ಣ ಅಲಿಯಾಸ್ ಕಣ್ಣ (40)…
Read More » -
ಕಾರ್ಯಕ್ರಮ
ಸುಂದರನಗರದ ವಾಲ್ಮೀಕಿ ಭವನದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ
ಕುಶಾಲನಗರ, ಅ 09: ಕುಶಾಲನಗರ ತಾಲ್ಲೂಕು ಆಡಳಿತ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಹಾಗು ಕೊಡಗು ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ದಿ ಸಂಘದ ಸಂಯುಕ್ತಾಶ್ರಯದಲ್ಲಿ ಸುಂದರನಗರದ ವಾಲ್ಮೀಕಿ…
Read More » -
ಮನವಿ
ಗುರುಪುರ ಭಾಗದಲ್ಲಿ ಕಾಡಾನೆ ಮಿತಿಮೀರಿದ ಉಪಟಳ, ಬೆಳೆ ನಾಶ.
ಕುಶಾಲನಗರ, ಅ 09: ನಾಗರಹೊಳೆ ಉದ್ಯಾನದಂಚಿನ ಗುರುಪುರ ಬಾಗದಲ್ಲಿ ಕಾಡಾನೆಗಳ ಉಪಟಳ ಮುಂದುವರೆದಿದ್ದು, ಶುಕ್ರವಾರ ರಾತ್ರಿ ಮಾಜಿ ಗುರುಪುರದಲ್ಲಿ ತೆಂಗು,ಬಾಳೆ ಬೆಳೆ ಹಾಗೂ ಭತ್ತದ ಬೆಳೆ ತಿಂದು-ತುಳಿದು…
Read More » -
ಪ್ರಕಟಣೆ
ನಿಧನ: ಕೂಡ್ಲೂರು ನಿವಾಸಿ ತಾ.ಪಂ.ಮಾಜಿ ಸದಸ್ಯ ಲಕ್ಷ್ಮಣರಾಜೇ ಅರಸು ವಿಧಿವಶ
ಕುಶಾಲನಗರ, ಅ 09: ಕೂಡ್ಲೂರು ಗ್ರಾಮದ ನಿವಾಸಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರೂ ಹಾಗು ಕೂಡಿಗೆ ವಿ ಎಸ್ ಎಸ್ ಎನ್ ನಿರ್ದೇಶಕರೂ ಆಗಿದ್ದ ಲಕ್ಷ್ಮಣರಾಜೇ ಅರಸು…
Read More » -
ಕಾರ್ಯಕ್ರಮ
ಕುಶಾಲನಗರ ಪಟ್ಟಣ ಪಂಚಾಯ್ತಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
ಕುಶಾಲನಗರ, ಅ 09: ಕುಶಾಲನಗರ ಪಟ್ಟಣ ಪಂಚಾಯ್ತಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಪಪಂ ಅಧ್ಯಕ್ಷ ಬಿ.ಜೈವರ್ಧನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹರ್ಷಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ…
Read More »