Recent Post
-
ಕಾರ್ಯಕ್ರಮ
ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ
ಕುಶಾಲನಗರ, ಸೆ 24: ಪತ್ರಕರ್ತರ ಕರ್ತವ್ಯಕ್ಕೆ ನಿರ್ಬಂಧ ಸಲ್ಲದು. ಆದರೆ ಸಮಾಜದ ಮುಖ್ಯವಾಹಿನಿಯಲ್ಲಿ ಪ್ರಮುಖ ಪಾತ್ರವಹಿಸುವ ಪತ್ರಕರ್ತರು ಕೂಡಾ ಇಂದು ಬೆದರಿಕೆಗಳನ್ನು ಎದುರಿಸುವಂತಾಗಿದ್ದು, ಸರಕಾರ ಪತ್ರಕರ್ತರಿಗೂ ಜೀವನ…
Read More » -
ಕಾರ್ಯಕ್ರಮ
ಕನ್ನಿಕಾ ಶುದ್ದ ಕುಡಿವ ನೀರಿನ ಘಟಕ ಉದ್ಘಾಟಿಸಿದ ಶಾಸಕ ಅಪ್ಪಚ್ಚುರಂಜನ್
ಕುಶಾಲನಗರ, ಸೆ 24: ಕುಶಾಲನಗರದ ಕನ್ನಿಕಾ ವಿವಿದೋದ್ದೇಶ ಸಹಕಾರ ಸಂಘದಿಂದ ಕುಶಾಲನಗರ ಸ.ಪ.ಪೂ.ಕಾಲೇಜಿಗೆ ಕೊಡುಗೆ ನೀಡಿರುವ ಶುದ್ದ ಕುಡಿವ ನೀರಿನ ಘಟಕವನ್ನು ಶಾಸಕ ಅಪ್ಪಚ್ಚುರಂಜನ್ ಉದ್ಘಾಟಿಸಿದರು. ರೂ…
Read More » -
ಕಾರ್ಯಕ್ರಮ
ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಗಮನ ಸೆಳೆದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ – ಹಳ್ಳಿಸಂತೆ
ಕುಶಾಲನಗರ, ಸೆ 24: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ – ಹಳ್ಳಿಸಂತೆ ಗಮನ ಸೆಳೆಯಿತು.…
Read More » -
ಪ್ರಕಟಣೆ
ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಪ್ರಶಸ್ತಿ
ಕುಶಾಲನಗರ, ಸೆ 24: 2020-21ನೇ ಸಾಲಿನಲ್ಲಿ ಉತ್ತಮ ಕಾರ್ಯನಿರ್ಹಹಣೆಗೆ ಕುಶಾಲನಗರ ತಾಲೂಕಿನ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಪೆಕ್ಸ್ ಬ್ಯಾಂಕ್ ಬಹುಮಾನ ಘೋಷಿಸಿದೆ.…
Read More » -
ಕಾರ್ಯಕ್ರಮ
ಕುಶಾಲನಗರ ಪಟ್ಟಣ ಪಂಚಾಯ್ತಿ ವತಿಯಿಂದ ನಡೆದ ಪೌರ ಕಾರ್ಮಿಕರ ದಿನಾಚರಣೆ
ಕುಶಾಲನಗರ, ಸೆ 23: ಊರಿನ ಶುಚಿತ್ವದ ಬಗ್ಗೆ ಸಾರ್ವಜನಿಕರು ಜವಬ್ದಾರಿಯುತವಾಗಿ ವರ್ತಿಸಿದರೆ ಇಡೀ ಊರು ಶುಚಿಯಾಗಿರುತ್ತದೆ ಎಂದು ಕುಶಾಲನಗರ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಎಸ್ ಆರ್…
Read More » -
ಕಾರ್ಯಕ್ರಮ
ನಮೋ ಜನ್ಮದಿನ ಅಂಗವಾಗಿ ಶಾಲಾ ಮಕ್ಕಳಿಗೆ ನೋಟ್ ಬುಕ್ ಹಾಗೂ ಬ್ಯಾಗ್ ವಿತರಣೆ
ಕುಶಾಲನಗರ, ಸೆ 23: ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶದಲ್ಲಿ ಎಂಟು ವರ್ಷಗಳಿಂದ ಯಾವುದೇ ಹಗರಣಗಳಿಗೆ ಅವಕಾಶವಿಲ್ಲದಂತೆ ಹಾಗೂ…
Read More » -
ಸಭೆ
ಹೆಬ್ಬಾಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ
ಕುಶಾಲನಗರ, ಸೆ 23: ನಂ 38192ನೇ ಹೆಬ್ಬಾಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2021-22ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷರಾದ ಎಂ.ಎಂ.ಮಹಾದೇವರವರ ಅಧ್ಯಕ್ಷತೆಯಲ್ಲಿ ಬನಶಂಕರಿ…
Read More » -
ವಿಶೇಷ
2020-21ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಮುಳ್ಳುಸೋಗೆ ಗ್ರಾಪಂ ಆಯ್ಕೆ: 5 ಲಕ್ಷ ಬಹುಮಾನ
ಕುಶಾಲನಗರ, ಸೆ 23: 2020-21 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಮುಳ್ಳುಸೋಗೆ ಗ್ರಾಪಂ ಆಯ್ಕೆಯಾಗಿದೆ. ಇದರೊಂದಿಗೆ ಕೊಡಗಿನ ಮಡಿಕೇರಿಯ ಹೊದ್ದೂರು, ವಿರಾಜಪೇಟೆಯ ಪೊನ್ನಂಪೇಟೆ ಗ್ರಾಪಂ ಗಳು…
Read More » -
ಕಾರ್ಯಕ್ರಮ
ಬಿಜೆಪಿ ಯುವ ಮೋರ್ಚಾದಿಂದ ಆಭಾ ಕಾರ್ಡ್ ಉಚಿತ ನೋಂದಣಿ ಶಿಬಿರ
ಕುಶಾಲನಗರ, ಸೆ 23: ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಕೊಡಗು ಜಿಲ್ಲೆ ವತಿಯಿಂದ ಸೇವಾ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ಇಂದು ಕುಶಾಲನಗರದ ಮುಳ್ಳುಸೋಗೆ ಪಂಚಾಯಿತಿ ಗುಮ್ಮನಕೊಲ್ಲಿಯ…
Read More » -
ಕಾರ್ಯಕ್ರಮ
ನವಗ್ರಾಮ: ವಾರ್ಡ್ ಭೇಟಿ, ಜನರ ಸಮಸ್ಯೆ ಆಲಿಕೆ
ಕುಶಾಲನಗರ, ಸೆ 23: ಕೂಡುಮಂಗಳೂರು ಗ್ರಾ.ಪಂ ನ ನವಗ್ರಾಮಕ್ಕೆ ಪಂಚಾಯಿತಿ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರು ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಕೂಡುಮಂಗಳೂರು ಗ್ರಾ.ಪಂ ನ ನವಗ್ರಾಮಕ್ಕೆ…
Read More » -
ಪ್ರತಿಭಟನೆ
ಹರಾಜು ನಿರ್ದೇಶಕರು, ಖರೀದಿ ಕಂಪನಿಗಳ ಮುಖ್ಯಸ್ಥರ ಗೈರು: ಹೊಗೆಸೊಪ್ಪು ಬೆಳೆಗಾರರ ಆಕ್ರೋಷ
ಕುಶಾಲನಗರ, ಸೆ 22: ಕಟ್ಟೆಮಳಲವಾಡಿ ತಂಬಾಕು ಹರಾಜು ಮಾರುಕಟ್ಟೆ ಆರಂಭವಾಗುವ ಹಿನ್ನೆಲೆಯಲ್ಲಿ ಬೆಳೆಗಾರರ ಸಭೆಗೆ ತಂಬಾಕು ಮಂಡಳಿಯ ಹರಾಜು ನಿರ್ದೇಶಕರು ಸೇರಿದಂತೆ ಖರೀದಿ ಕಂಪನಿಗಳ ಮುಖ್ಯಸ್ಥರ ಗೈರನ್ನು…
Read More » -
ಕಾರ್ಯಕ್ರಮ
ನವಿಲೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ
ಕುಶಾಲನಗರ, ಸೆ 22: ಪಿರಿಯಾಪಟ್ಟಣ ತಾಲೂಕಿನ ನವಿಲೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಗುರುವಾರ ನಡೆಯಿತು. ಈ ವೇಳೆ ವಾರ್ಷಿಕ ಸಭೆಯಲ್ಲಿ…
Read More » -
ಕಾರ್ಯಕ್ರಮ
ಹುದುಗೂರು ಹಾಲು ಉತ್ಪಾದಕರ ಸಹಕಾರ ಸಂಘದ 2021-22 ನೇ ಸಾಲಿನ ವಾರ್ಷಿಕ ಮಹಾಸಭೆ
ಕುಶಾಲನಗರ, ಸೆ 22: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಹಾಲು ಉತ್ಪಾದಕರ ಸಹಕಾರ ಸಂಘದ 2021-22 ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷೆ ವಿಮಲ…
Read More » -
ಪ್ರಕಟಣೆ
ಸೆ 23 ಕ್ಕೆ ಹೆಬ್ಬಾಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ
ಕುಶಾಲನಗರ, ಸೆ 22: ಹೆಬ್ಬಾಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2021-22 ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಎಂ ಎಂ, ಮಹಾದೇವ ನವರ…
Read More » -
ಕಾರ್ಯಕ್ರಮ
ನಂಜರಾಯಪಟ್ಟಣದಲ್ಲಿ ಪೋಷಣ್ ಅಭಿಯಾನದ ಅಂಗವಾಗಿ ಸೀಮಂತ ಕಾರ್ಯಕ್ರಮ
ಕುಶಾಲನಗರ, ಸೆ 22: ಕು ಶಾಲನಗರ ಸಮೀಪದ ನಂಜರಾಯಪಟ್ಟಣದ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಮತ್ತು ನಿವೃತ ಶಿಕ್ಷಕಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ನಂಜರಾಯಪಟ್ಟಣ ಗ್ರಾಮಪಂಚಾಯ್ತಿ ಮತ್ತು…
Read More » -
ಪ್ರಕಟಣೆ
ಪವಿತ್ರ ಕ್ಷೇತ್ರ ತಲಕಾವೇರಿ ಸ್ವಚ್ಚತೆಯಲ್ಲಿ ನೀವು ಪಾಲ್ಗೊಳ್ಳಿ: ಕ್ಷೇತ್ರದ ಮಹಿಮೆ ಅರಿಯಿರಿ
ಕುಶಾಲನಗರ, ಸೆ 22: ಕಾವೇರಿ ಜಾತ್ರೆ ಪ್ರಯುಕ್ತ ಅಕ್ಟೋಬರ್ 14 ರಂದು ಗ್ರೀನ್ ಸಿಟಿ ಫೋರಂ ವತಿಯಿಂದ ತಲಕಾವೇರಿ ಕ್ಷೇತ್ರದಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿದೆ. ಕಳೆದ 8…
Read More » -
ಪ್ರತಿಭಟನೆ
ಕೊಪ್ಪ ಗ್ರಾಪಂ: ಮಾಂಸ ಮಾರಾಟ ಹರಾಜು ಟೆಂಡರ್ ಪ್ರಕ್ರಿಯೆ ವಿರೋಧಿಸಿ ಧರಣಿ
ಕುಶಾಲನಗರ, ಸೆ 22: ಕೊಪ್ಪ ಗ್ರಾಮ ಪಂಚಾಯಿತಿ ಮಾಂಸ ಮಾರಾಟ ಹರಾಜು ಟೆಂಡರ್ ಪ್ರಕ್ರಿಯೆ ವಿರೋಧಿಸಿ ಪಂಚಾಯಿತಿ ಎದುರುಗಡೆ ಧರಣಿ ಕೊಪ್ಪ ಗ್ರಾಮದ ಪಂಚಾಯತಿಯ ಲೈಸೆನ್ಸ್ ಆಧಾರದಲ್ಲಿ…
Read More » -
ಪ್ರಕಟಣೆ
ಅ.21 ರಂದು ಕೊಡಗಿನಲ್ಲಿ ಕಾವೇರಿ ನದಿ ಉತ್ಸವ: ಸಿಎಂ ಬೊಮ್ಮಾಯಿ ಪಾಲ್ಗೊಳ್ಳುವ ಭರವಸೆ
ಕುಶಾಲನಗರ, ಸೆ 21: ಅಕ್ಟೋಬರ್ 21 ರಂದು ಜಿಲ್ಲೆಯಲ್ಲಿ ಕಾವೇರಿ ನದಿ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲು ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ. ಮಂಗಳವಾರ…
Read More » -
ಕಾರ್ಯಕ್ರಮ
ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಗೆ ಸಹಕಾರ ಸಂಘದಿಂದ ಸನ್ಮಾನ.
ಕುಶಾಲನಗರ, ಸೆ 21: ಕೂಡಿಗೆ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಕೂಡಿಗೆಯ ಪಟ್ಟಡ ನಯನಿಕ ನೀಲಮ್ಮ ನವರಿಗೆ ಸಂಘದ ವತಿಯಿಂದ…
Read More » -
ಕಾರ್ಯಕ್ರಮ
ಸಹಕಾರ ಸಂಘಗಳಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ: ಬಾಂಡ್ ಗಣಪತಿ
ಕುಶಾಲನಗರ, ಸೆ 21: ಸಹಕಾರ ಸಂಘಗಳ ಮೂಲಕ ಆಯಾ ಭಾಗದ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಮತ್ತು ಕೊಡಗು ಜಿಲ್ಲೆಯಲ್ಲಿರುವ ವಿವಿಧ ಉಪ ಕೇಂದ್ರದ ಸಹಕಾರ ಬ್ಯಾಂಕ್…
Read More » -
ಕಾರ್ಯಕ್ರಮ
ಕುಶಾಲನಗರ ತಾ ಕಸಾಪ: ಬಸವನಹಳ್ಳಿಯಲ್ಲಿ ” ವಚನ ಸಾಹಿತ್ಯ ಹಾಗು ಸಾಮಾಜಿಕ ಬದ್ಧತೆ ” ವಿಚಾರ ಸಂಕಿರಣ
ಕುಶಾಲನಗರ, ಸೆ 21:ವಚನಸಾಹಿತ್ಯ ಯಾವುದೇ ಕಥೆ, ಕಾವ್ಯ ನಾಟಕಗಳ ಸರಮಾಲೆಯಲ್ಲ. ಯಾವುದೋ ರಾಜಮಹಾರಾಜರನ್ನು ತೃಪ್ತಿಪಡಿಸಲು ರಚಿಸಿದ ಆಸ್ಥಾನ ಸಾಹಿತ್ಯವಲ್ಲ. ವಿದ್ವಜ್ಜನರನ್ನು ಸುಪ್ರೀತಗೊಳಿಸಲು ಸೃಷ್ಟಿಸಿದ ಸಾಹಿತ್ಯವೂ ಅಲ್ಲ. ಅದು…
Read More » -
ಕ್ರೀಡೆ
ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ: ಕುಶಾಲನಗರ ಸ.ಪ.ಪೂ.ಕಾಲೇಜು ತಂಡ ಜಿಲ್ಲಾಮಟ್ಟಕ್ಕೆ
ಕುಶಾಲನಗರ, ಸೆ 21: ಕುಶಾಲನಗರದ ಐಶ್ವರ್ಯ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ ನಡೆಯಿತು. ಬಾಲಕರ ಅಂತಿಮ ಪಂದ್ಯಾಟದಲ್ಲಿ ಕುಶಾಲನಗರ ಸರ್ಕಾರಿ ಪದವಿ ಪೂರ್ವ…
Read More » -
ಪ್ರಕಟಣೆ
ತಂದೆಯನ್ನು ಹುಡುಕಿಕೊಡಲು ಮಗನಿಂದ ಬಹುಮಾನ ಘೋಷಣೆ
ಕುಶಾಲನಗರ, ಸೆ 21: ಮನೆಯಿಂದ ಹೊರಗೆ ಹೋಗಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದು, ಪತ್ತೆಮಾಡಿಕೊಡುವಂತೆ ಅವರ ಪುತ್ರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಹುಣಸೂರು ತಾಲೂಕಿನ ಕಟ್ಟೆಮಳವಾಡಿ ಗ್ರಾಮದ ಮೈಲಾರಿ(60)…
Read More » -
ಧಾರ್ಮಿಕ
ಕುಶಾಲನಗರ: ಸಿದ್ದಗಂಗಾ ಪ್ರಚಾರ ರಥಕ್ಕೆ ಚಾಲನೆ
ಕುಶಾಲನಗರ, ಸೆ 20: ಪ್ರಶಾಂತ್ ಕಲ್ಲೂರ್ ನೇತೃತ್ವದ ವೀರಶೈವ ಲಿಂಗಾಯತ ಮಹಾ ವೇದಿಕೆ ವತಿಯಿಂದ ಮೂರನೇ ವರ್ಷದ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮದ ಪ್ರಚಾರ ರಥಕ್ಕೆ ಕಿರಿಕೊಡ್ಲಿ ಮಠದ…
Read More » -
ಕ್ರೀಡೆ
ಕೂಡಿಗೆ: ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ
ಕುಶಾಲನಗರ, ಸೆ 20: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ ಕೂಡಿಗೆಯ ಸರಕಾರಿ…
Read More » -
ಕ್ರೈಂ
ದೇವರಾಜು ಅರಸು ನಿಗಮದಿಂದ ಸಾಲ ಒದಗಿಸುವ ಆಮೀಷ, ವಂಚನೆ: ಇಬ್ಬರ ಬಂಧನ
ಕುಶಾಲನಗರ, ಸೆ 20: ಸಾಲ ಸೌಲಭ್ಯ ಒದಗಿಸುವ ಆಮೀಷ ಒಡ್ಡಿ ಸಾವಿರಾರು ರೂಗಳನ್ನು ಮುಂಗಡ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ.…
Read More » -
ಪ್ರತಿಭಟನೆ
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಾರ್ಯಕ್ರಮಗಳನ್ನು ನಡೆಸಲು ಬಿಡುವುದಿಲ್ಲ: ಎಚ್ಚರಿಕೆ
ಕುಶಾಲನಗರ, ಸೆ 20: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಸಂಬಂಧ ಉಂಟಾಗಿರುವ ಅಸಮಾಧಾನ ಇನ್ನೂ ಕಡಿಮೆಯಾಗಿಲ್ಲ. ಭಾರತ್ ಜೋಡೋ ಕಾರ್ಯಕ್ರಮದ ಪೂರ್ವಭಾವಿ ಸಭೆ ಹಾಲಿ ಅಧ್ಯಕ್ಷ…
Read More » -
ಕ್ರೈಂ
ಕುಶಾಲನಗರ: ಯುವತಿ ಮೇಲೆ ಅತ್ಯಾಚಾರ: ಪಿರಿಯಾಪಟ್ಟಣ ತಾ ಯುವಕನ ಬಂಧನ
ಕುಶಾಲನಗರ, ಸೆ 20: ಅಳುವಾರ ಗ್ರಾಮದ 19 ವರ್ಷದ ಯುವತಿ ಮೇಲೆ ಪಿರಿಯಾಪಟ್ಟಣ ತಾಲೂಕಿನ ಆನಂದನಗರದ ಯುವಕನೊಬ್ಬ ಅತ್ಯಾಚಾರ ಎಸಗಿದ ಪ್ರಕರಣ ಕುಶಾಲನಗರದಲ್ಲಿ ನಡೆದಿದೆ. ಈ ಸಂಬಂಧ…
Read More » -
ಕ್ರೈಂ
ಲೋನ್ ನೀಡುವುದಾಗಿ ತಲಾ 1 ಸಾವಿರ ವಸೂಲಿ, ವಂಚನೆ: ಫೈನಾನ್ಸ್ ಏಜೆಂಟ್ ವಶಕ್ಕೆ
ಕುಶಾಲನಗರ, ಸೆ 20: ಖಾಸಗಿ ಫೈನಾನ್ಸ್ ಹೆಸರಿನಲ್ಲಿ ಹಣ ವಸೂಲಿ. ನೂರಾರು ಮಂದಿಯಿಂದ ತಲಾ ಒಂದು ಸಾವಿರ ವಸೂಲಿ ಆರೋಪ. 1 ಸಾವಿರಕ್ಕೆ 3 ಲಕ್ಷ ಸಾಲ…
Read More » -
ಸಭೆ
ನಂಜರಾಯಪಟ್ಟಣ ಗ್ರಾಮಸಭೆ: ತೂಗುಸೇತುವೆ ಕೊರತೆ: ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ಆರೋಪ
ಕುಶಾಲನಗರ, ಸೆ 20: ನಂಜರಾಯಪಟ್ಟಣ ಗ್ರಾಪಂ ವತಿಯಿಂದ ಹೊಸಪಟ್ಟಣದ ಸಮುದಾಯ ಭವನದಲ್ಲಇ 2022-23ನೇ ಸಾಲಿನ ಮೊದಲನೇ ಅವಧಿಯ ಗ್ರಾಮಸಭೆ ಹಮ್ಮಿಕೊಳ್ಳಲಾಗಿತ್ತು. ಗ್ರಾಪಂ ಅಧ್ಯಕ್ಷರಾದ ಸಿ.ಎಲ್.ವಿಶ್ವ ಅಧ್ಯಕ್ಷತೆಯಲ್ಲಿ ನಡೆದ…
Read More » -
ಕಾರ್ಯಕ್ರಮ
SKDRDP: ಕೂಡಿಗೆ ವಲಯ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮ
ಕುಶಾಲನಗರ, ಸೆ 19: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೂಡಿಗೆ ವಲಯದ 10 ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮವು ಕೂಡುಮಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘದ…
Read More » -
ಪ್ರಕಟಣೆ
ಪ್ಲಾಸ್ಟಿಕ್ ಮುಕ್ತ ‘ದಸರಾ’ ಆಚರಣೆಗೆ ಗ್ರೀನ್ ಸಿಟಿ ಫೋರಂ ಆಗ್ರಹ
ಕುಶಾಲನಗರ, ಸೆ 19: ಈ ಬಾರಿಯ ಗೋಣಿಕೊಪ್ಪ ಹಾಗೂ ಮಡಿಕೇರಿ ದಸರಾ ಜನೋತ್ಸವವನ್ನು ಪ್ಲಾಸ್ಟಿಕ್ ಮುಕ್ತ ಉತ್ಸವವಾಗಿ ಆಚರಿಸುವಂತೆ ಗ್ರೀನ್ ಸಿಟಿ ಫೋರಂ ಸಾರ್ವಜನಿಕರು ಹಾಗೂ ದಸರಾ…
Read More » -
ಕ್ರೀಡೆ
ಕ್ಲಸ್ಟರ್ ಮಟ್ಟದ ಕ್ರೀಡಾಕೂಟ: ಕುಶಾಲನಗರದ ಫಾತಿಮಾ ಶಾಲಾ ತಂಡಕ್ಕೆ ಜಯ
ಕುಶಾಲನಗರ, ಸೆ 19: ಇತ್ತೀಚೆಗೆ ಕುಶಾಲನಗರ ಮತ್ತು ಗೌಡಳ್ಳಿಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಕುಶಾಲನಗರದ ಫಾತಿಮಾ ಹಿರಿಯ ಪ್ರಾಥಮಿಕ ಶಾಲೆಯ…
Read More » -
ಸಭೆ
ಬಸವನಹಳ್ಳಿ ಲ್ಯಾಂಪ್ಸ್ ಸಹಕಾರ ಸಂಘದ ವಾರ್ಷಿಕ ಮಹಾಸಭೆ
ಕುಶಾಲನಗರ, ಸೆ 19: ಕುಶಾಲನಗರ ಸಮೀಪದ ಬಸವನಹಳ್ಳಿಯಲ್ಲಿರುವ ಸೋಮವಾರಪೇಟೆ ತಾಲ್ಲೂಕು ಗಿರಿಜನ ದೊಡ್ಡಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ 2021-22ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಆರ್.ಕೆ.ಚಂದ್ರು…
Read More » -
ಕಾರ್ಯಕ್ರಮ
ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆಯ ನಿಯೋಗ ಸಚಿವರ ಭೇಟಿ
ಕುಶಾಲನಗರ, ಸೆ 19: ಜಿಲ್ಲಾ ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆಯ ನಿಯೋಗ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್ ಅವರ ನೇತೃತ್ವದಲ್ಲಿ ಬೆಂಗಳೂರಿಗೆ ತೆರಳಿ ರಾಜ್ಯ ಸಮಾಜ…
Read More » -
ಕ್ರೈಂ
ಈಜಲು ನಾಲೆಗಿಳಿದ ಯುವ ವ್ಯಾಪಾರಿ ನೀರುಪಾಲು.
ಕುಶಾಲನಗರ, ಸೆ 19: ಜಮೀನಿನ ಬಳಿ ಇದ್ದ ನಾಲೆಯಲ್ಲಿ ಈಜಲು ಹೋದ ಯುವಕನೊರ್ವ ನೀರುಪಾಲಾಗಿರುವ ಘಟನೆ ವರುಣಾ ನಾಲೆಯಲ್ಲಿ ಭಾನುವಾರ ಜರುಗಿದೆ. ಹುಣಸೂರು ತಾಲೂಕು ಬಿಳಿಕೆರೆ ಹೋಬಳಿಯ…
Read More » -
ಕಾರ್ಯಕ್ರಮ
ಮಡಿಕೇರಿಯಲ್ಲಿ ನಡೆದ ಕೊಡಗು ಬಚಾವೋ ಆಂದೋಲನ: ಮತೀಯವಾದದ ಆತಂಕ
ಕುಶಾಲನಗರ, ಸೆ 18:ಮತೀಯವಾದ ಮತ್ತು ಕೆಟ್ಟ ರಾಜಕಾರಣದಿಂದ ಕೊಡಗನ್ನು ಬಚಾವ್ ಮಾಡಬೇಕಾಗಿದೆ ಎಂದು ಸಾಹಿತಿ ಡಾ.ಜೆ. ಸೋಮಣ್ಣ ಆತಂಕ ವ್ಯಕ್ತಪಡಿಸಿದರು. ಮಡಿಕೇರಿಯ ಕಾವೇರಿ ಹಾಲ್ ನಲ್ಲಿ ನಡೆದ…
Read More » -
ಪ್ರಕಟಣೆ
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರ ತಂಡ ಡಿಕೆಶಿ, ಸಿದ್ದರಾಮಯ್ಯ ಭೇಟಿ
ಕುಶಾಲನಗರ, ಸೆ 18: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಎಸ್.ಅನಂತಕುಮಾರ್ ನೇತೃತ್ವದ ನಿಯೋಗ ಪಕ್ಷದ ಹಿರಿಯರಾದ ಮಾಜಿ ಮು.ಮಂ ವಿಪಕ್ಸಿಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ…
Read More » -
ಕ್ರೈಂ
25 ಲಕ್ಷ ಮೌಲ್ಯದ ಮೊಬೈಲ್ ಚಾರ್ಜರ್ ಗೋಲ್ಮಾಲ್: ಕುಶಾಲನಗರದ ನಾಲ್ವರ ಬಂಧನ
ಕುಶಾಲನಗರ, ಸೆ 18: ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಪಲ್ ಕಂಪನಿ ಸೇರಿ ವಿವಿಧ ಕಂಪನಿಗಳ ಮೊಬೈಲ್ ಚಾರ್ಜರ್ ಗಳನ್ನು ಬದಲಿಸಿ ನಕಲಿ ಚಾರ್ಜರ್ ಗಳನ್ನು…
Read More » -
ಕಾರ್ಯಕ್ರಮ
3ನೇ ವರ್ಷದ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮ: ಸಿದ್ದಗಂಗಾ ಪ್ರಚಾರ ರಥಕ್ಕೆ ಚಾಲನೆ
ಕುಶಾಲನಗರ, ಸೆ 18:ಪ್ರಶಾಂತ್ ಕಲ್ಲೂರ್ ನೇತೃತ್ವದ ವೀರಶೈವ ಲಿಂಗಾಯತ ಮಹಾ ವೇದಿಕೆ ವತಿಯಿಂದ ಮೂರನೇ ವರ್ಷದ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮದ ಪ್ರಚಾರ ರಥಕ್ಕೆ ಕಿರಿಕೊಡ್ಲಿ ಮಠದ ಶ್ರೀ…
Read More » -
ಪ್ರಕಟಣೆ
ಮಸಗೋಡು-ಕಣಿವೆ ರಸ್ತೆ ಅವ್ಯವಸ್ಥೆ: ರಸ್ತೆ ಅಭಿವೃದ್ಧಿ ಹೋರಾಟ ಸಮಿತಿ ರಚನೆ
ಕುಶಾಲನಗರ ಸೆ,15: ಕುಶಾಲನಗರ- ಸೋಮವಾರಪೇಟೆ ತಾಲ್ಲೂಕು, ಮಸಗೋಡು-ಕಣಿವೆ ರಸ್ತೆ ಅಭಿವೃದ್ಧಿ ಹೋರಾಟ ಸಮಿತಿಯು ರಚನೆಗೊಂಡಿದ್ದು ಇದರ ಮೂಲಕ ಮೊದಲ ಹಂತವಾಗಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ, ಸಂಸದರಿಗೆ, ಶಾಸಕರಿಗೆ…
Read More » -
ಸಭೆ
ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ
ಕುಶಾಲನಗರ, ಸೆ 18: ನಂ 242ನೇ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2021-22ನೇ ಸಾಲಿನ ವಾರ್ಷಿಕ ಮಹಾಸಭೆ ಕೂಡಿಗೆಯಲ್ಲಿ ಸಂಘದ ಸಹಕಾರ ಭವನದಲ್ಲಿ…
Read More » -
ಕಾರ್ಯಕ್ರಮ
ವಿಶ್ವಕರ್ಮ ಜಯಂತಿ ಮತ್ತು ಅಸಂಘಟಿತ ಕಾರ್ಮಿಕರಿಗೆ ಕಾರ್ಡ್ ಹಾಗೂ ರಕ್ಷಣಾ ಕಿಟ್ ವಿತರಣೆ
ಕುಶಾಲನಗರ, ಸೆ 18: ದೇಶದ ನಿರ್ಮಾಣ ಕಾರ್ಯದಲ್ಲಿ ಕಟ್ಟಡ ಕಾರ್ಮಿಕರ ಪಾತ್ರ ಮಹತ್ತರವಾದದ್ದು, ಕಾರ್ಮಿಕರ ಹಿತದೃಷ್ಟಿಯಿಂದ ಸರಕಾರ ಅನೇಕ ಯೋಜನೆಗಳನ್ನು ರೂಪಿಸಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು …
Read More » -
ರಾಜ್ಯ
ತಮಿಳುನಾಡು: ದಲಿತ ಮಕ್ಕಳಿಗೆ ಮಿಠಾಯಿ ಮಾರಲು ನಿರಾಕರಣೆ – ಇಬ್ಬರ ಬಂಧನ
ಕುಶಾಲನಗರ, ಸೆ 18 ದಲಿತ ಸಮುದಾಯದ ಮಕ್ಕಳಿಗೆ ಮಿಠಾಯಿ ಮಾರಾಟ ಮಾಡಲು ನಿರಾಕರಿಸಿದ ಅಂಗಡಿ ಮಾಲಿಕನೊಬ್ಬನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಇಬ್ಬರನ್ನು ಶನಿವಾರ…
Read More » -
ದೇಶ-ವಿದೇಶ
ಹಳೇ ಕಾರು ಮಾರಾಟಕ್ಕೆ ಹೊಸ ನಿಯಮ: ಫ್ರಾಡ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕ್ರಮ
ಕುಶಾಲನಗರ, ಸೆ 18: ಯುವಜನತೆಗೆ ಕಾರುಗಳ ಬಗ್ಗೆ ಕ್ರೇಜ್ ಹೆಚ್ಚು. ಪರಿಣಾಮ ಮಾರುಕಟ್ಟೆಯಲ್ಲಿ ಕಾರುಗಳಿಗೆ ಭಾರಿ ಬೇಡಿಕೆಯಿದೆ.ಹಾಗಂತ ಕೇವಲ ಹೊಸ ಕಾರುಗಳು ಮಾತ್ರವಲ್ಲ, ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ…
Read More » -
ಕಾರ್ಯಕ್ರಮ
ತಂಬಾಕು ಬೆಳೆಯಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕ್ಷೇತ್ರೋತ್ಸವ.
ಕುಶಾಲನಗರ, ಸೆ 18: ರೈತರು ಶೂನ್ಯ ಬಂಡವಾಳದ ಬೆಳೆಗಳ ಉತ್ಪಾದನೆಯಲ್ಲಿ ರಸಾಯನಿಕ ಬದಲಿಗೆ ನೈಸರ್ಗಿಕ ರಸಗೊಬ್ಬರ ಬಳಸಬೇಕು ಎಂದು ರಾಮನಾಥಪುರ ತಂಬಾಕು ಮಂಡಳಿ ಅಧೀಕ್ಷಕ ಐಸಾಕ್ ಸ್ವರ್ಣದತ್…
Read More » -
ಕಾರ್ಯಕ್ರಮ
ಕುಶಾಲನಗರ ಪಪಂ:ಇಂಡಿಯಾ ಸ್ವಚ್ಚತಾ ಲೀಗ್ ಕಾರ್ಯಕ್ರಮಕ್ಕೆ ಚಾಲನೆ
ಕುಶಾಲನಗರ, ಸೆ 17: ಕುಶಾಲನಗರ ಪಟ್ಟಣ ಪಂಚಾಯಿತಿ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕುಶಾಲನಗರದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಇಂಡಿಯಾ ಸ್ವಚ್ಚತಾ ಲೀಗ್ ಎಂಬ ಕಾರ್ಯಕ್ರಮಕ್ಕೆ…
Read More » -
ಕಾರ್ಯಕ್ರಮ
ಕೂಡಿಗೆ ವೃದ್ದಾಶ್ರಮದಲ್ಲಿ ನರೇಂದ್ರಮೋದಿ ಹುಟ್ಟುಹಬ್ಬ ಆಚರಣೆ.
ಕುಶಾಲನಗರ, ಸೆ 17: ಮಡಿಕೇರಿ ಕ್ಷೇತ್ರದ ಶಾಸಕ ಎಂ. ಪಿ. ಅಪ್ಪಚ್ಚು ರಂಜನ್ ನೇತ್ರತ್ವದಲ್ಲಿ ಕೂಡಿಗೆಯಲ್ಲಿರುವ ಶ್ರೀ ಶಕ್ತಿ ವೃದ್ದಾಶ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ…
Read More » -
ಸಭೆ
ಮುಳ್ಳುಸೋಗೆ ಗ್ರಾಪಂ ಸೇರಿಸಿ ಪುರಸಭೆ ಮಾಡಲು ಇದ್ದ ಗೊಂದಲ, ಅನುಮಾನಗಳಿಗೆ ತೆರೆ
ಕುಶಾಲನಗರ, ಸೆ 17: ಮುಳ್ಳುಸೋಗೆ ಗ್ರಾಪಂ ಸೇರಿಸಿಕೊಂಡು ಕುಶಾಲನಗರ ಪುರಸಭೆ ಮಾಡಲು ಇದ್ದ ಎಲ್ಲಾ ಗೊಂದಲ, ಅನುಮಾನಗಳಿಗೆ ತೆರೆ ಬಿದ್ದಿದೆ. ಕುಶಾಲನಗರದ ರೈತ ಸಹಕಾರ ಭವನದಲ್ಲಿ ಶನಿವಾರ…
Read More » -
ಕಾರ್ಯಕ್ರಮ
ಕುಶಾಲನಗರದ ಲಯನ್ಸ್ ಸಂಸ್ಥೆ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆ
ಕುಶಾಲನಗರ, ಸೆ 17: ಕುಶಾಲನಗರದ ಲಯನ್ಸ್ ಸಂಸ್ಥೆ ವತಿಯಿಂದ ಶುಕ್ರವಾರ ಟಾಪ್ ಇನ್ ಟೌನ್ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ವಲಯಾಧ್ಯಕ್ಷರ ಭೇಟಿ ಕಾರ್ಯಕ್ರಮ ನಡೆಯಿತು. ಸಮಾರಂಭ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಆರಂಭಗೊಂಡ ಶಿಶುಪಾಲನಾ ಕೇಂದ್ರಕ್ಕೆ ಶಾಸಕ ಅಪ್ಪಚ್ಚುರಂಜನ್ ಚಾಲನೆ
ಕುಶಾಲನಗರ, ಸೆ 17: ಸೋಮವಾರಪೇಟೆ ತಾಲೂಕು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ, ಶಿಶು ಅಭಿವೃದ್ಧಿ ಯೋಜನೆಯಡಿ ಕುಶಾಲನಗರದಲ್ಲಿ ಆರಂಭಗೊಂಡ ಶಿಶುಪಾಲನಾ ಕೇಂದ್ರಕ್ಕೆ ಮಡಿಕೇರಿ ಕ್ಷೇತ್ರ ಶಾಸಕ…
Read More » -
ಕಾರ್ಯಕ್ರಮ
ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಸೇಶನ್ ಕುಶಾಲನಗರ ತಾ. ಘಟಕದ ವಾರ್ಷಿಕೋತ್ಸವ
ಕುಶಾಲನಗರ, ಸೆ 16: ಟ್ಯಾಕ್ಸಿ ಚಾಲಕರು ಸಂಘಟಿತರಾಗುವ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದು ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಸೇಶನ್ ಕೊಡಗು ಜಿಲ್ಲಾಧ್ಯಕ್ಷ ವಿನ್ಸೆಂಟ್ ಬಾಬು ಹೇಳಿದರು.…
Read More » -
ಧಾರ್ಮಿಕ
ಅಕ್ಟೋಬರ್ 17 ರಂದು ತಲಕಾವೇರಿಯಲ್ಲಿ ಪವಿತ್ರ ಕಾವೇರಿ ತೀರ್ಥೋದ್ಭವ
ಕುಶಾಲನಗರ, ಸೆ 16: ಅಕ್ಟೋಬರ್ 17 ರಂದು ತಲಕಾವೇರಿಯಲ್ಲಿ ಪವಿತ್ರ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಜರುಗಲಿದೆ. ಅ.17 ರಂದು ಸೋಮವಾರ ಮೇಷ ಲಗ್ನದಲ್ಲಿ ರಾತ್ರಿ…
Read More » -
ಕ್ರೈಂ
ಲೋಕಾಯುಕ್ತ ದಾಳಿ: ಲಂಚ ಸ್ವೀಕರಿಸುತ್ತಿದ್ದ ಸಹಕಾರ ಸಂಘಗಳ ನಿರೀಕ್ಷಕ ಬಂಧನ
ಕುಶಾಲನಗರ, ಸೆ 16 ಕೊಡಗು ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯಲ್ಲಿ ಭ್ರಷ್ಟಾಚಾರ ಆರೋಪದ ಹಿನ್ನಲೆಯಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳ ತಂಡ ಸಹಕಾರ ಸಂಘಗಳ ಹಿರಿಯ ನಿರೀಕ್ಷಕ…
Read More » -
ಟ್ರೆಂಡಿಂಗ್
ಕೊಡಗು ಜಾನಪದ ಪರಿಷತ್ ನಿಂದ ಚುಂಚನಕಟ್ಟೆಗೆ ಅಧ್ಯಯನ ಪ್ರವಾಸ
ಕುಶಾಲನಗರ, ಸೆ 16: ಕೊಡಗು ಜಿಲ್ಲಾ ಜಾನಪದ ಪರಿಷತ್ ವತಿಯಿಂದ ಕೆ.ಆರ್.ನಗರ ಬಳಿಯ ಚುಂಚನಕಟ್ಟೆಗೆ ಅಧ್ಯಯನ ಪ್ರವಾಸ ಆಯೋಜಿಸಲಾಗಿತ್ತು. ಚುಂಚನಕಟ್ಟೆಯಲ್ಲಿನ ಪುರಾತನ ಇತಿಹಾಸದ ಶ್ರೀಕೋದಂಡ ರಾಮ ದೇವಾಲಯದಲ್ಲಿನ…
Read More » -
ಕ್ರೈಂ
ಅಕ್ರಮವಾಗಿ ಬೀಟೆ ನಾಟ ಸಾಗಾಟ: ನಾಲ್ವರ ಬಂಧನ
ಕುಶಾಲನಗರ, ಸೆ, 16: ದಿನಾಂಕ 15-09-2022 ರ ರಾತ್ರಿ 10.00 ಗಂಟೆ ಸುಮಾರಿಗೆ ದೊಡ್ಡಬೆಟ್ಟಗೇರಿ ಗ್ರಾಮದಲ್ಲಿ ಗುಡ್ಡೆಹೊಸೂರು-ಸಿದ್ದಾಪುರ ಮುಖ್ಯ ರಸ್ತೆಯಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಟಾಟಾ ಎಸಿ…
Read More » -
ಕಾರ್ಯಕ್ರಮ
ತಿರುಮಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಲ್ಮೇರ ಕೊಡುಗೆ
ಕುಶಾಲನಗರ, ಸೆ 16: ವಿದ್ಯಾರ್ಥಿಗಳ ಪ್ರತಿಭೆಗಳನ್ನು ಹೊರ ತರುವುದಕ್ಕೆ ಶಿಕ್ಷಕರ ಪಾತ್ರ ಅತ್ಯಂತ ಮುಖ್ಯವಾದದ್ದು, ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಹಿರಿಯ ಕಾರ್ಯದರ್ಶಿ ಸಮಿವುಲ್ಲ ಖಾನ್ ಹೇಳಿದರು.…
Read More » -
ಪ್ರಕಟಣೆ
ಜಾನುವಾರು ಮಾಲೀಕರ ಗಮನಕ್ಕೆ: ಕಾಳಜಿ ವಹಿಸದ ರಾಸುಗಳು ಪಿಂಜರಪೋಲ್ ಗೆ ರವಾನೆ ಎಚ್ಚರಿಕೆ
ಕುಶಾಲನಗರ, ಸೆ 15: ಗುಡ್ಡೆಹೊಸೂರು ಪಂಚಾಯತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 275 ಕುಶಾಲನಗರ ದಿಂದ ಆನೇಕಾಡು ಅರಣ್ಯ ವ್ಯಾಪ್ತಿಯಲ್ಲಿ ರೈತರು ತಾವು ಸಾಕಿರುವ ಹಸುಗಳು ಮತ್ತು ಕರುಗಳನ್ನು…
Read More » -
ಅವ್ಯವಸ್ಥೆ
ತಾಲೂಕು ಆಡಳಿತದ ನಿರ್ಲಕ್ಷ್ಯ: ಅಭಿವೃದ್ದಿ ಕಾಣದ ಮರಡಿಯೂರು ರಸ್ತೆ ವ್ಯವಸ್ಥೆ
ಕುಶಾಲನಗರ, ಸೆ 15: ಪಿರಿಯಾಪಟ್ಟಣ ತಾಲೂಕಿನ ಆವರ್ತಿ ಗ್ರಾಪಂ ವ್ಯಾಪ್ತಿಯ ಮರಡಿಯೂರು ಗ್ರಾಮದಲ್ಲಿ ರಸ್ತೆ ಅವ್ಯವಸ್ಥೆಯಿಂದ ಗ್ರಾಮಸ್ಥರು ಸಂಕಟ ಅನುಭವಿಸುವಂತಾಗಿದೆ. ಗ್ರಾಮದ ಮೂಲಕ ರೈತರ ಜಮೀನಿಗೆ ಸಂಪರ್ಕ…
Read More » -
ಕ್ರೈಂ
ಇಬ್ಬರ ನಡುವೆ ಮತ್ತೊಬ್ಬನ ಪ್ರವೇಶ: ರೋಷದಿಂದ ನಡೆಯಿತು ಮಹಿಳೆ ಹತ್ಯೆ
ಕುಶಾಲನಗರ, ಸೆ 15: ವ್ಯಕ್ತಿಯೊಬ್ಬ ಮಹಿಳೆಯೊಬ್ಬರನ್ನು ಹರಿತವಾದ ಆಯುಧ ಬಳಸಿ ಹತ್ಯೆಗೈದ ಘಟನೆ ಮಾದಾಪುರದ ಜಂಬೂರು ಬಾಣೆಯಲ್ಲಿ ಗುರುವಾರ ನಡೆದಿದೆ. ಹಂಸ ಎಂಬವರ ಪತ್ನಿ ಸಾಹಿರ (35)…
Read More » -
ರಾಜಕೀಯ
ಶಿರಂಗಾಲ ಗ್ರಾಪಂ: ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ನೂತನ ಅಧ್ಯಕ್ಷೆಯಾಗಿ ಕೆ.ಜೆ.ಗೀತಾ
ಕುಶಾಲನಗರ, ಸೆ 15: ಕುಶಾಲನಗರ ತಾಲೂಕಿನ ಶಿರಂಗಾಲ ಗ್ರಾಮ ಪಂಚಾಯಿತಿಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷೆಯಾಗಿ ಕೆ.ಜೆ.ಗೀತಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ…
Read More » -
ಮನವಿ
ಪುರಸಭೆಗೆ ಮುಳ್ಳುಸೋಗೆ ಗ್ರಾಪಂ ಸೇರಿಸಿ: ಕೆ.ಪಿ.ಚಂದ್ರಕಲಾ ನೇತೃತ್ವದಲ್ಲಿ ಮನವಿ
ಕುಶಾಲನಗರ, ಸೆ 15: ಮುಳ್ಳುಸೋಗೆ ಗ್ರಾಪಂ ಸೇರಿಸಿಕೊಂಡು ಕುಶಾಲನಗರ ಪುರಸಭೆ ಮಾಡಬೇಕು ಎಂದು ಒತ್ತಾಯಿಸಿ ಗುರುವಾರ ಗ್ರಾಮದ ಪ್ರಮುಖರು ಕೆ.ಪಿ.ಚಂದ್ರಕಲಾ ನೇತೃತ್ವದಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ…
Read More » -
ಪ್ರಕಟಣೆ
ವಿಶ್ವ ಹಿಂದು ಮಾಂಗಲ್ಯಮಂಚ್ ನ ಅಧಿಕೃತ ವೆಬ್ಸೈಟ್ ದಿನಾಂಕ 18 ರಂದು ಲೋಕಾರ್ಪಣೆ
ಕುಶಾಲನಗರ, ಸೆ 15: ಹಿಂದೂ ಸಮಾಜ ಬಾಂಧವರಿಗಾಗಿ ಬಾಳಸಂಗಾತಿಯನ್ನು ಆಯ್ಕೆ ಮಾಡಲು ಸುಲಭ ಸಾಧ್ಯ ವಾಗಲೆಂಬ ಮಹತ್ವಾಕಾಂಕ್ಷೆಯೊಂದಿಗೆ ಆರಂಭಗೊಂಡಿರುವ ವಿಶ್ವಹಿಂದುಮಾಂಗಲ್ಯ ಮಂಚ್ ಎಂಬ ಸಂಘಟನೆಯು ತನ್ನ ಕರ್ನಾಟಕರಾಜ್ಯದ…
Read More » -
ಕ್ರೈಂ
ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಹಿನ್ನಲೆ: ತೊರೆನೂರು ಯುವಕನ ವಿರುದ್ದ ಪ್ರಕರಣ ದಾಖಲು.
ಕುಶಾಲನಗರ, ಸೆ 14: ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಹಿನ್ನಲೆಯಲ್ಲಿ ತೊರೆನೂರು ಯುವಕನ ವಿರುದ್ದ ಪ್ರಕರಣ ದಾಖಲಾಗಿದೆ. ತೊರೆನೂರು ಗ್ರಾಪಂ ವ್ಯಾಪ್ತಿಯ ಗದ್ದೆಹೊಸಳ್ಳಿ ಗ್ರಾಮದ ಗೋಪಿ (23) ಎಂಬ…
Read More » -
ಕ್ರೈಂ
ನೇಣುಬಿಗಿದ ಸ್ಥಿತಿಯಲ್ಲಿ ಅಪರಿಚಿತ ಪುರುಷನ ಶವಪತ್ತೆ
ಕುಶಾಲನಗರ, ಸೆ 14: ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಕಳ್ಳಿಕೊಪ್ಲು ಗ್ರಾಮದ ಅಕ್ಕಯ್ಯಮ್ಮ ಎಂಬುವವರ ಜಮೀನಿನ ಬದುವಿನಲ್ಲಿರುವ ಬೇವಿನ ಮರದಲ್ಲಿ ಅಪರಿಚಿತ ಪುರುಷನ ಶವವು ನೇಣು ಬಿಗಿದ…
Read More » -
ರಾಜಕೀಯ
ಆಸ್ಪತ್ರೆ ಕಾವಲ್ ಗ್ರಾ.ಪಂ.ಅಧ್ಯಕ್ಷಗಾಧಿ ಜೆಡಿಎಸ್ ತೆಕ್ಕೆಗೆ
ಕುಶಾಲನಗರ, ಸೆ 14: ಹುಣಸೂರು ತಾಲೂಕಿನ ಆಸ್ಪತ್ರೆಕಾವಲ್ ಗ್ರಾಮ ಪಂಚಾಯ್ತಿಯ ತೆರವಾಗಿದ್ದ ಅಧ್ಯಕ್ಷ (ಬಿಸಿಎಂ(ಎ) ಮಹಿಳೆ) ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ, ಬಲ್ಲೇನಹಳ್ಳಿ ಸದಸ್ಯೆ ಮುಕ್ಸುದಾಬಾನು…
Read More » -
ಸಭೆ
ಪುರಸಭೆ: ಮುಳ್ಳುಸೋಗೆ ಗ್ರಾಪಂ ಸೇರ್ಪಡೆಗೆ ವಿರೋಧವಿಲ್ಲ: ಆದರೂ ಗದ್ದಲ, ಗಲಾಟೆ ಯಾಕೆ?
ಕುಶಾಲನಗರ, ಸೆ 14: ಮುಳ್ಳುಸೋಗೆ ಗ್ರಾಪಂ ಮತ್ತು ಗುಡ್ಡೆಹೊಸೂರು ಗ್ರಾಪಂನ ಕೆಲವು ವ್ಯಾಪ್ತಿ ಒಳಗೊಂಡಂತೆ ಕುಶಾಲನಗರ ಪಟ್ಟಣ ಪಂಚಾಯ್ತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸುವ ಸಂಬಂಧ ಮುಳ್ಳುಸೋಗೆ ಗ್ರಾಪಂ ಆಡಳಿತ…
Read More » -
ಕಾರ್ಯಕ್ರಮ
ಅರಣ್ಯ ಇಲಾಖೆ ವತಿಯಿಂದ ಜೇನು ಸಾಕಾಣಿಕೆ ಕುರಿತು ತರಬೇತಿ ಕಾರ್ಯಗಾರ
ಕುಶಾಲನಗರ, ಸೆ 14: ಅರಣ್ಯ ಇಲಾಖೆ ವತಿಯಿಂದ ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಯ ಆದಿವಾಸಿ ಸಮುದಾಯ ಮತ್ತು ಗ್ರಾಮ ಅರಣ್ಯ ಸಮಿತಿ ಸದಸ್ಯರುಗಳಿಗೆ ಜೇನು ಸಾಕಾಣಿಕೆ ಕುರಿತು…
Read More » -
ಸಭೆ
ಕುಶಾಲನಗರ ಪುರಸಭೆಗೆ ಮುಳ್ಳುಸೋಗೆ ಗ್ರಾಪಂ ಸೇರ್ಪಡೆಗೆ ಒಮ್ಮತದ ನಿರ್ಣಯ
ಕುಶಾಲನಗರ, ಸೆ 14: ಕುಶಾಲನಗರ ಪುರಸಭೆಗೆ ಮುಳ್ಳುಸೋಗೆ ಗ್ರಾಪಂ ಸೇರಿಸಲು ನಿರ್ಣಯ. ಮುಳ್ಳುಸೋಗೆ ಗ್ರಾಪಂ ಆಡಳಿತ ಮಂಡಳಿ ತುರ್ತು ಸಭೆಯಲ್ಲಿ ನಿರ್ಣಯ. ಮುಳ್ಳುಸೋಗೆ ಗ್ರಾಮವನ್ನು ಸಂಪೂರ್ಣವಾಗಿ ಪುರಸಭೆಗೆ…
Read More » -
ಕಾರ್ಯಕ್ರಮ
ಕೊಡಗು ಜಿಲ್ಲೆಗೆ ಪ್ರವೇಶಿಸಿದ ಯುವ ಬ್ರಿಗೇಡ್ ನ ಕನ್ನಡ ತೇರು.
ಕುಶಾಲನಗರ, ಸೆ 14: ಕೊಡಗು ಜಿಲ್ಲೆಗೆ ಪ್ರವೇಶಿಸಿದ ಕನ್ನಡ ತೇರು. ಯುವ ಬ್ರಿಗೇಡ್ ವತಿಯಿಂದ ರಾಜ್ಯಾದ್ಯಂತ ಸಂಚರಿಸುತ್ತಿರುವ ರಥ. ಸ್ವಾತಂತ್ರ್ಯ ಅಮೃತಮಹೋತ್ಸವ ಅಂಗವಾಗಿ ರಥಯಾತ್ರೆ ಆರಂಭ. ಸ್ವಾತಂತ್ರ್ಯ…
Read More » -
ಪ್ರಕಟಣೆ
ಮುಳ್ಳುಸೋಗೆ ಸೇರಿಸದಿದ್ದಲ್ಲಿ ಉಗ್ರ ಹೋರಾಟ: ಆಕ್ಷೇಪಣೆ ಹಿಂಪಡೆಯಲು ಕ್ರಮ: ಜಿ.ಬಿ.ಜಗದೀಶ್.
ಕುಶಾಲನಗರ, ಸೆ 13:ಯಾವುದೇ ಕಾರಣಕ್ಕೂ ಮುಳ್ಳುಸೋಗೆ ಗ್ರಾಪಂ ಕೈಬಿಟ್ಟು ಪುರಸಭೆ ರಚನೆ ಆಗಕೂಡದು. ಮುಳ್ಳುಸೋಗೆ ಒಳಗೊಂಡಂತೆ ಕುಶಾಲನಗರ ಪುರಸಭೆ ರಚನೆಯಾಗಬೇಕು ಎಂದು ಮುಳ್ಳುಸೋಗೆ ಗ್ರಾಪಂ ಗೊಂದಿಬಸವನಹಳ್ಳಿ ಭಾಗದ…
Read More » -
ಕಾರ್ಯಕ್ರಮ
ಕುಶಾಲನಗರ ರೋಟರಿಯಿಂದ ಹೆಬ್ಬಾಲೆ ಶಾಲೆಗೆ ವಾಟರ್ ಫಿಲ್ಟರ್ ಕೊಡುಗೆ
ಕುಶಾಲನಗರ, ಸೆ 12: ಕುಶಾಲನಗರದ ರೋಟರಿ ಸಂಸ್ಥೆ ವತಿಯಿಂದ ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಮಕ್ಕಳಿಗೆ ಕುಡಿಯಲು ಶುದ್ಧ ನೀರು ಒದಗಿಸುವ ಯೋಜನೆಯಡಿ ರೋಟರಿ ವತಿಯಿಂದ…
Read More » -
ಸಭೆ
ಶಿರಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2021-22ನೇ ಸಾಲಿನ ಮಹಾಸಭೆ
ಕುಶಾಲನಗರ, ಸೆ 12: ಶಿರಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2021-22ನೇ ಸಾಲಿನ ವಾರ್ಷಿಕ ಮಹಾಸಭೆ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಸಂಘದ…
Read More » -
ಕಾರ್ಯಕ್ರಮ
ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ‘ಸಾಂಸ್ಕೃತಿಕ ಹಾಗೂ ಕ್ರೀಡಾ ವೈಭವ- ಜ್ಞಾನ ಕಲರವ
ಕುಶಾಲನಗರ, ಸೆ 12: ಚಿಕ್ಕ ಅಳುವಾರದಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ‘ಸಾಂಸ್ಕೃತಿಕ ಹಾಗೂ ಕ್ರೀಡಾ ವೈಭವ- ಜ್ಞಾನ ಕಲರವ ೨೦೨೨’ ಕಾರ್ಯಕ್ರಮದಲ್ಲಿ ನಡೆಯಿತು.…
Read More » -
ಪ್ರಕಟಣೆ
ರಾಜ ಮಹಾರಾಜರ ಆಸ್ತಿ ಸಂರಕ್ಷಣೆಗೆ ವೀರಶೈವ ಹಿರತಕ್ಷಣಾ ವೇದಿಕೆ ಕಾರ್ಯದರ್ಶಿ ಅಜ್ಜಳ್ಳಿ ರವಿ ಒತ್ತಾಯ
ಕುಶಾಲನಗರ, ಸೆ 11: ಆತ್ಮೀಯ ವೀರಶೈವ ಸಮಾಜದ ಬಂಧುಗಳೇ, ಕೊಡಗು ಜಿಲ್ಲೆಯಲ್ಲಿ ಪರಂಪರಾಗತವಾಗಿ ರಾಜ ಮಹಾರಾಜರ ಕಾಲದಿಂದ ನಮ್ಮ ಸಮಾಜದ ಹಲವಾರು ಆಸ್ತಿಗಳು ಇದ್ದು, ಅದರಲ್ಲಿ ಐತಿಹಾಸಿಕ…
Read More » -
ಕಾರ್ಯಕ್ರಮ
ಬೆಂಗಳೂರಿನತ್ತ ಕೊಡಗಿನ 100 ಮಂದಿ ಮಾಜಿ ಸೈನಿಕರ ಪಡೆ
ಕುಶಾಲನಗರ, ಸೆ 11: ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ನಡೆಯುವ ಸೈನಿಕರ ಸಮಾವೇಶದಲ್ಲಿ ಭಾಗವಹಿಸಲು ಕೊಡಗಿನಿಂದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಕೊಡಗು ಜಿಲ್ಲಾ ಉಪಾಧ್ಯಕ್ಷ…
Read More » -
ವಿಶೇಷ
ಬೀದಿ ನಾಯಿಗಳೊಂದಿಗೆ ವಾರ್ಷಿಕೋತ್ಸವ ಆಚರಿಸಿಕೊಂಡ ಸಿಂಬೂ ಹೋಮ್ಸ್ ತಂಡ
ಕುಶಾಲನಗರ, ಸೆ 11: ಕಳೆದ ಒಂದು ವರ್ಷಗಳಿಂದ ಬೀದಿ ನಾಯಿಗಳನ್ನು ಸಂರಕ್ಷಿಸಿ ಪಾಲನೆ ಮಾಡುತ್ತಿರುವ ಕೊಡಗಿನ ಸೀಂಬೂ ಹೋಮ್ಸ್ ತಂಡವು ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಪಿರಿಯಾಪಟ್ಟಣ…
Read More » -
ಕಾರ್ಯಕ್ರಮ
ಕುಶಾಲನಗರ: ಇನ್ನರ್ ವೀಲ್ ಕ್ಲಬ್ 318 ರ ಜಿಲ್ಲಾ ಅದ್ದೂರಿ ಸಮ್ಮೇಳನ.
ಕುಶಾಲನಗರ, ಸೆ 11: ಕುಶಾಲನಗರದ ಇನ್ನರ್ ವೀಲ್ ಕ್ಲಬ್ ವತಿಯಿಂದ ಇಲ್ಲಿನ ರೈತ ಸಹಕಾರ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಇನ್ನರ್ ವೀಲ್ ಕ್ಲಬ್ ನ 53ನೇ ಜಿಲ್ಲಾ…
Read More » -
ಕಾರ್ಯಕ್ರಮ
ಮೈಸೂರಿನಲ್ಲಿ ನಡೆದ ವಿಜ್ಞಾನ ಸಮ್ಮೇಳನ: ವಿಜ್ಞಾನ ಕಾರ್ಯಕರ್ತರಿಗೆ ಸನ್ಮಾನ
ಕುಶಾಲನಗರ, ಸೆ.11:ಕರ್ನಾಟಕ ವಿಜ್ಞಾನ & ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ( ಕೆ- ಸ್ಟೆಪ್ ) ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೇಂದ್ರ ಸಮಿತಿ ಮೈಸೂರು ವಿಶ್ವವಿದ್ಯಾನಿಲಯ ಹಾಗೂ…
Read More » -
ಕ್ರೀಡೆ
ಹೆಬ್ಬಾಲೆ ಸ.ಮಾ.ಪ್ರಾ.ಶಾಲೆಯ ಮಕ್ಕಳು ವಾಲಿಬಾಲ್ ಪಂದ್ಯಾಟದಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ
ಕುಶಾಲನಗರ, ಸೆ 10: ಕೊಡಗು ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸೋಮವಾರಪೇಟೆ ಇವರ ವತಿಯಿಂದ ಸೋಮವಾರಪೇಟೆ ತಾಲೂಕು ಮಟ್ಟದ…
Read More » -
ಪರಿಸರ
ಆವರ್ತಿ ಗ್ರಾಪಂ ಅಧ್ಯಕ್ಷರ ಪರಿಸರ ಪ್ರೇಮ: ಸ್ವಂತ ಖರ್ಚಿನಲ್ಲಿ 1 ಸಾವಿರ ಗಿಡ ನೆಡುವ ಕಾಯಕ
ಕುಶಾಲನಗರ, ಸೆ 10: ಪಿರಿಯಾಪಟ್ಟಣ ತಾಲೂಕು ಆವರ್ತಿ ಗ್ರಾಪಂ ಅಧ್ಯಕ್ಷ ಪರಿಸರ ಪ್ರೇಮಿ ಎಂ.ಕೆ.ಶಿವ ವನಮಹೋತ್ಸವ ಅಭಿಯಾನ ಕೈಗೊಂಡಿದ್ದಾರೆ. ಸ್ವಂತ ಖರ್ಚಿನಲ್ಲಿ ಒಂದು ಸಾವಿರ ಗಿಡ ನೆಡುವ…
Read More » -
ಸಭೆ
ಸೆರಜೆ ಮೊನಾಸ್ಟ್ರಿಕ್ ಇನ್ಸ್ಟಿಟ್ಯೂಟ್, ಮೈಸೂರು ವಿವಿ ಹಾಗೂ ತುಮಕೂರು ವಿವಿ ನಡುವೆ ಒಪ್ಪಂದ ಹಸ್ತಾಂತರ ಕಾರ್ಯಕ್ರಮ
ಕುಶಾಲನಗರ, ಸೆ ೧೦: ಕುಶಾಲನಗರ ಸಮೀಪದ ಲಾಮಾ ಕ್ಯಾಂಪ್ ನಲ್ಲಿರುವ ಸೆರಜೆ ಮೊನಾಸ್ಟ್ರಿಕ್ ಇನ್ಸ್ಟಿಟ್ಯೂಟ್, ಮೈಸೂರು ವಿಶ್ವವಿದ್ಯಾಲಯ ಹಾಗೂ ತುಮಕೂರು ವಿಶ್ವವಿದ್ಯಾಲಯದ ನಡುವೆ ಒಪ್ಪಂದ ಕಾರ್ಯಕ್ರಮವು ಸೆರಜೆ…
Read More » -
ಸಭೆ
ಕುಶಾಲನಗರದ ರೋಟರಿ ಕ್ಲಬ್ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ ವಿತರಣೆ.
ಕುಶಾಲನಗರ, ಸೆ 10: ಕುಶಾಲನಗರದ ರೋಟರಿ ಕ್ಲಬ್ ವತಿಯಿಂದ ಕೂಡಿಗೆಯ ಸದ್ಗುರು ಅಪ್ಪಯ್ಯಸ್ವಾಮಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರ ಮತ್ತು ಶೂಗಳನ್ನು ವಿತರಿಸಲಾಯಿತು. ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ…
Read More » -
ಸಭೆ
ಹೆಬ್ಬಾಲೆಯಲ್ಲಿ ನಡೆದ ಶಿಕ್ಷಕರ ಸನ್ಮಾನ ಕಾರ್ಯಕ್ರಮ
ಕುಶಾಲನಗರ, ಸೆ 10: ವಿದ್ಯಾವರ್ಧಕ ಸಂಘ ಹೆಬ್ಬಾಲೆ, ಹಿರಿಯ ವಿದ್ಯಾರ್ಥಿಗಳ ಸಂಘ ಹೆಬ್ಬಾಲೆ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಹೆಬ್ಬಾಲೆ…
Read More » -
ಶಿಕ್ಷಣ
ಕುಶಾಲನಗರದಲ್ಲಿ ಅಗ್ನಿಪಥ್ ಪರೀಕ್ಷಾರ್ಥಿಗಳಿಗೆ ತರಬೇತಿ
ಕುಶಾಲನಗರ, ಸೆ 10: ನಿರುದ್ಯೋಗಿ ವಿದ್ಯಾವಂತ ತರುಣರನ್ನು ಸ್ವಾವಲಂಬಿಗಳಾಗಿಸುವ ದಿಸೆಯಲ್ಲಿ ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕೊಡಗು ಎಜುಕೇಶನಲ್ ಸೋಸಿಯಲ್ ಸರ್ವೀಸ್ ಸಂಸ್ಥೆ ಅಗ್ನಿಪಥ್…
Read More » -
ಪ್ರಕಟಣೆ
ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ವೇದಿಕೆಯಿಂದ ಅಪ್ಪಚ್ಚುರಂಜನ್ ಭೇಟಿ: ಮನವಿ
ಕುಶಾಲನಗರ, ಸೆ 09: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆ ಜಾಗದಲ್ಲಿ ಸಮುದಾಯದ ಭವನ ನಿರ್ಮಾಣಕ್ಕೆ ಶಾಸಕರ ನಿಧಿನಿಂದ…
Read More » -
ಪ್ರಕಟಣೆ
ಸುಂಕದಳ್ಳಿ ಕೆರೆಯಲ್ಲಿ ಮೊಸಳೆಗಳ ಹಾವಳಿ: ಆತಂಕದಲ್ಲಿ ಕೃಷಿಕ ವರ್ಗ
ಕುಶಾಲನಗರ, ಸೆ 08: ಪಿರಿಯಾಪಟ್ಟಣ ತಾಲೂಕಿನ ಆವರ್ತಿ ಗ್ರಾಪಂ ವ್ಯಾಪ್ತಿಯ ಸುಂಕದಳ್ಳಿಯ ಪಿಕ್ ಅಪ್ ಕೆರೆಯಲ್ಲಿ ಮೊಸಳೆಗಳ ಹಾವಳಿ ಹೆಚ್ಚಾಗಿದ್ದು ಕೆರೆ ಅಕ್ಕಪಕ್ಕದ ಕೃಷಿಕರು ಆತಂಕದ ನಡುವೆ…
Read More » -
ಪ್ರಕಟಣೆ
ಹುಲುಸೆ ಹಾಲು ಉತ್ಪಾದಕರ ಸಹಕಾರ ಸಂಘದ ಹೆಚ್ಚುವರಿ ಕಟ್ಟಡ ಉದ್ಘಾಟನೆ
ಕುಶಾಲನಗರ, ಸೆ 08: ಕುಶಾಲನಗರ ತಾಲೂಕಿನ ಹುಲುಸೆ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ರೂ 5 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದ ಹೆಚ್ಚುವರಿ ಕಟ್ಟಡವನ್ನು ಹಾಸನ ಹಾಲು…
Read More » -
ಪ್ರಕಟಣೆ
ನಂಜರಾಯಪಟ್ಟಣ, ವಿರೂಪಾಕ್ಷಪುರ ಗ್ರಾಮಗಳಿಗೆ ಸ್ಮಶಾನ ಜಾಗ ಹಸ್ತಾಂತರ
ಕುಶಾಲನಗರ, ಸೆ 08: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ನಂಜರಾಪಟ್ಟಣ ಮತ್ತು ವಿರೂಪಾಕ್ಷಪುರ ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಗುರುತಿಸಲಾಯಿತು. ಗ್ರಾಪಂ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸರ್ವೆ ನಡೆಸಿ…
Read More » -
ಪ್ರಕಟಣೆ
ಸೆ.11 ರಂದು ಕುಶಾಲನಗರ ಇನ್ನರ್ ವೀಲ್ 318 ಜಿಲ್ಲಾ ಮಟ್ಟದ ರ್ಯಾಲಿ
ಕುಶಾಲನಗರ, ಸೆ.08: ಇನ್ನರ್ ವೀಲ್ ಜಿಲ್ಲೆ 318 ರ 53 ನೇ ಜಿಲ್ಲಾ ರ್ಯಾಲಿ ಈ ತಿಂಗಳ 11 ರಂದು ಕುಶಾಲನಗರದಲ್ಲಿ ನಡೆಯಲಿದೆ ಎಂದು ಕುಶಾಲನಗರ ಇನ್ನರ್…
Read More » -
ಸಾಹಿತ್ಯ
ಕುಶಾಲನಗರ ಕಸಾಪ ದಿಂದ ಪೂರ್ಣ ಚಂದ್ರ ತೇಜಸ್ವಿ ಸ್ಮರಣೆ
ಕುಶಾಲನಗರ, ಸೆ 08: : ಯುಗದ ಕವಿ, ಜಗದ ಕವಿ ಕುವೆಂಪು ಪುತ್ರ ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನವನ್ನು ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ…
Read More » -
ಪ್ರಕಟಣೆ
ಯುವತಿ ಆತ್ಮಹತ್ಯೆ ಪ್ರಕರಣ: ಆರೋಪಿ ಬಂಧಿಸಲು ವಿಳಂಭ: ಪೊಲೀಸ್ ಇಲಾಖೆ ವಿರುದ್ದ ಆಕ್ರೋಷ
ಕುಶಾಲನಗರ, ಸೆ 08: ಕುಶಾಲನಗರ ತಾಲೂಕಿನ ಮುಳ್ಳುಸೋಗೆ ಗ್ರಾಪಂ ವ್ಯಾಪ್ತಿಯ ಮಾರುತಿ ಬಡಾವಣೆಯಲ್ಲಿ ಆ. 29 ರಂದು ಲ್ಯಾನ್ಸಿ ಎಂಬ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ…
Read More » -
ಕ್ರೈಂ
ಶಾಲಾ ಬಾಲಕಿ ಕೈ ಹಿಡಿದು ಎಳೆದಾಡಿದ ಆಟೋ ಚಾಲಕ: ಪೋಕ್ಸೊ ದಾಖಲು
ಕುಶಾಲನಗರ, ಸೆ 08: ಬಾಲಕಿ ಕೈ ಇಡಿದು ಎಳೆದಾಡಿದ ಆಟೋ ಚಾಲಕನ ವಿರುದ್ದ ಪ್ರಕರಣ ದಾಖಲಾಗಿದೆ. ಕೂಡಿಗೆ ಹಿ.ಪ್ರಾ. ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಶಾಲೆಯಿಂದ ಮನೆಗೆ…
Read More » -
ಸಭೆ
ಬಿ.ಎಸ್.ಅನಂತ್ ಕುಮಾರ್ ಗೆ ಡಿಸಿಸಿ ಅಧ್ಯಕ್ಷ ಸ್ಥಾನ ನೀಡಿ: ಬೆಂಬಲಿಗರ ಒತ್ತಾಯ
ಕುಶಾಲನಗರ, ಸೆ 07: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಂಡ ಬಿ.ಎಸ್. ಅನಂತಕುಮಾರ್ ಅವರನ್ನು ಡಿಸಿಸಿ ಅಧ್ಯಕ್ಷರಾಗಿ ಆಯ್ಕೆ ಮಾಡುವಂತೆ ಕಾರ್ಯಕರ್ತರು ಆಗ್ರಹಿಸಿದ ಘಟನೆ ಶನಿವಾರಸಂತೆಯಲ್ಲಿ…
Read More » -
ಸಭೆ
ಪದಚ್ಯತಿಯಿಂದ ಸ್ವಾಭಿಮಾನಕ್ಕೆ ಧಕ್ಕೆ: ಕಾರಣ ತಿಳಿಸಿ: ಬಿ.ಎಸ್.ಅನಂತಕುಮಾರ್
ಕುಶಾಲನಗರ, ಸೆ 07: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಬಿ.ಎಸ್.ಅನಂತಕುಮಾರ್ ಅವರ ಪದಚ್ಯತಿ ಹಿನ್ನಲೆಯಲ್ಲಿ ಬಿ.ಎಸ್.ಅನಂತಕುಮಾರ್ ನಿವಾಸದಲ್ಲಿ ಕಾರ್ಯಕರ್ತರು, ಪ್ರಮುಖರ ಸಭೆ ನಡೆಯಿತು. ಪದಚ್ಯುತಿ ಸಂಬಂಧ…
Read More » -
ಪ್ರಕಟಣೆ
ಸುಂಟಿಕೊಪ್ಪದ ಫುಟ್ ಬಾಲ್ ಆಟಗಾರ ಶಿವಕುಮಾರ್ ನಿಧನ
ಕುಶಾಲನಗರ, ಸೆ 06: ಸುಂಟಿಕೊಪ್ಪದ ಫುಟ್ ಬಾಲ್ ಆಟಗಾರ ಶಿವಕುಮಾರ್ (ಪಲ್ಲು) (34)ಅವರು ಪೊನ್ನಂಪೇಟೆಯ ಸ್ವಗೃಹದಲ್ಲಿ ಮಂಗಳವಾರ ನಿಧನರಾಗಿದ್ದಾರೆ. ಕಳೆದ ವರ್ಷ ಸಂಭವಿಸಿದ ಬೈಕ್ ಅಪಘಾತದಲ್ಲಿ ತೀವ್ರವಾಗಿ…
Read More » -
ಅವ್ಯವಸ್ಥೆ
ಮದಲಾಪುರದಲ್ಲಿ ಕಾಡಾನೆ ದಾಳಿ: ಬೆಳೆ ನಾಶ
ಕುಶಾಲನಗರ, ಸೆ 06: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮದಲಾಪುರ ಗ್ರಾಮದ ನಾಗರಾಜ್, ಪರಮೇಶ್ವರ, ಅನಿಲ್, ತಿಮ್ಮಪ್ಪ, ವೈರಮುಡಿ ಎಂಬುವರ ಜಮೀನಿಗೆ ದಾಳಿ ಮಾಡಿದ ಕಾಡಾನೆ ಭತ್ತದ…
Read More » -
ಪ್ರಕಟಣೆ
ಅರ್ಥೈಟಿಸ್ ಗೆ ಉಚಿತ ಚಿಕಿತ್ಸೆ: ಸೆ.08 ರಂದು ಕುಶಾಲನಗರದಲ್ಲಿ ಶಿಬಿರ
ಕುಶಾಲನಗರ, ಸೆ 06: ವಿಶ್ವ ಫಿಸಿಯೋಥೆರಪಿ ದಿನದ ಅಂಗವಾಗಿ ಸೆ.08 ರಂದು ಕುಶಾಲನಗರದ ಶ್ಯೂರ್ ಕ್ಯೂರ್ ಕ್ಲಿನಿಕ್ ವತಿಯಿಂದ ಉಚಿತ ಶಿಬಿರ ಆಯೋಜಿಸಲಾಗಿದೆ. ಅರ್ಥೈಟಿಸ್ (ಕೀಲು ನೋವು)…
Read More » -
ಸಭೆ
ಲಯನ್ಸ್ ಗೆ ನೀಡಿದ್ದ ಜಾಗ ವಾಪಾಸ್: 100 ಬೆಡ್ ಆಸ್ಪತ್ರೆಯಾಗಿ ಮೇಲ್ದರ್ಜೆಗೆ: ಅಪ್ಪಚ್ಚುರಂಜನ್
ಕುಶಾಲನಗರ, ಸೆ 06: ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿ ಸಭೆ ಸಮಿತಿ ಅಧ್ಯಕ್ಷರೂ ಆದ ಶಾಸಕ ಅಪ್ಪಚ್ಚುರಂಜನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ…
Read More »