Recent Post
-
ಕಾರ್ಯಕ್ರಮ
ಮುಳ್ಳುಸೋಗೆ ಗ್ರಾಮ ಪಂಚಾಯಿತಿ 2021- 22 ನೇ ಸಾಲಿನ ಜಮಾಬಂದಿ ಕಾರ್ಯಕ್ರಮ
ಕುಶಾಲನಗರ, ಅ 15: ಮುಳ್ಳುಸೋಗೆ ಗ್ರಾಮ ಪಂಚಾಯಿತಿ 2021- 22 ನೇ ಸಾಲಿನ ಜಮಾಬಂದಿ ಕಾರ್ಯಕ್ರಮವು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ…
Read More » -
ಪ್ರಕಟಣೆ
ಕಾವೇರಿ ತುಲಾ ಸಂಕ್ರಮಣ: ಅನಗತ್ಯ ಆಚರಣೆ ಇಲ್ಲದ ಪದ್ದತಿ ಆಳವಡಿಕೆ ಬೇಡಿಕೆಗೆ ವಿರೋಧ
ಕುಶಾಲನಗರ, ಅ 15: ಪ್ರತಿ ವರ್ಷದಂತೆ ಅಕ್ಟೋಬರ್ ತಿಂಗಳಲ್ಲಿ ದಿನಗಳಲ್ಲಿ ಕಾವೇರಿ ತುಲಾ ಸಂಕ್ರಮಣದಂದು ಕಾವೇರಿ ಮಾತೆಯ ತೀರ್ಥೋದ್ಬವ ಜಾತ್ರಾ ಕಾರ್ಯಕ್ರಮಗಳು ದೇವತಾ ಕಾರ್ಯರೂಪದಲ್ಲಿ ನಡೆದು ಬರುತ್ತಿರುವ…
Read More » -
ವಿಶೇಷ
ಮೀನಿಗೆ ಹಾಕಿದ್ದ ಬಲೆಗೆ ಬಿದ್ದ ಬೃಹತ್ ಹೆಬ್ಬಾವು: ಸ್ಥಳೀಯರಿಂದ ರಕ್ಷಣೆ
ಕುಶಾಲನಗರ, ಅ 13: ಕಣಿವೆ ಬಳಿ ಕಲ್ಕೆರೆಯಲ್ಲಿ ಬೃಹತ್ ಹೆಬ್ಬಾವು ಸೆರೆ. ಮೀನು ಹಿಡಿಯಲು ಹಾಕಿದ್ದ ಬಲೆಗೆ ಸಿಲುಕಿದ ಹೆಬ್ಬಾವು. ಕೆರೆಯಲ್ಲಿದ್ದ ಬಲೆಗೆ ಬಿದ್ದ 15 ಅಡಿ…
Read More » -
ಕ್ರೈಂ
ಕೂಡ್ಲೂರು ಕಾವೇರಿ ನದಿ ದಂಡೆಯಲ್ಲಿ ಮಹಿಳೆ ಮೃತದೇಹ ಪತ್ತೆ
ಕುಶಾಲನಗರ, ಅ 13: ಕುಶಾಲನಗರ ಸಮೀಪದ ಕೂಡ್ಲೂರು ಕಾವೇರಿ ನದಿ ತಟದಲ್ಲಿ ಅಪರಿಚಿತ ಮಹಿಳಯ ಮೃತದೇಹ ಸಂಪೂರ್ಣ ಕೊಳತೆ ಸ್ಥಿತಿಯಲ್ಲಿ ಪತ್ತೆಯಾಗಿದೆ.
Read More » -
ಕ್ರೈಂ
ಬೇಟೆಗೆ ತೆರಳಿ ನಾಪತ್ತೆಯಾಗಿದ್ದವನ ಮೃತದೇಹ ಕಾವೇರಿ ನದಿಯಲ್ಲಿ ಪತ್ತೆ
ಕುಶಾಲನಗರ, ಅ 13: ಬೇಟೆಗೆ ತೆರಳಿದ್ದ ಸಂದರ್ಭ ನಾಪತ್ತೆಯಾದ ವ್ಯಕ್ತಿಯ ಮೃತದೇಹ ಕಾವೇರಿ ನದಿಯಲ್ಲಿ ಗುರುವಾರ ಬೆಳಗ್ಗೆ ಪತ್ತೆಯಾಗಿದೆ. ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ವಿರುಪಾಕ್ಷಪುರ ನಿವಾಸಿ ಆಟೋ…
Read More » -
ಪ್ರಕಟಣೆ
ಕಾಂಗ್ರೆಸ್ ನ ಪದಾಧಿಕಾರಿಗಳ ಬದಲಾವಣೆ ಸಮಂಜಸವಲ್ಲ: ಸಂಘಟನೆಗೆ ಹಿನ್ನಡೆಯಾಗಲಿದೆ
ಕುಶಾಲನಗರ, ಅ 12: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಬದಲಾವಣೆಯಾದ ಬಳಿಕ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ನಡೆದಿದ್ದ ಪದಾಧಿಕಾರಿಗಳ ಬದಲಾವಣೆ ಪ್ರಕ್ರಿಯೆಗೆ ಸಿದ್ದತೆ ನಡೆದಿರುವ ಬಗ್ಗೆ…
Read More » -
ಕಾರ್ಯಕ್ರಮ
ಕನ್ನಡ ಸಾಹಿತ್ಯದಲ್ಲಿ ಕನ್ನಡಿಗರ ವಿಶಿಷ್ಟ ಗುರುತುಗಳು ” ವಿಚಾರ ಸಂಕಿರಣ
ಕುಶಾಲನಗರ, ಅ 12: ಎಲ್ಲವೂ ಆಧುನೀಕರಣಗೊಂಡ ಈ ಹೊತ್ತಿನಲ್ಲಿ ಇಂದಿನ ಮಕ್ಕಳಿಗೆ ಅಂಕ ಆಧಾರಿತ ಶಿಕ್ಷಣಕ್ಕಿಂತ ಮೌಲ್ಯಗಳನ್ನು ತುಂಬುವ ಶಿಕ್ಷಣ ಅತೀ ಅಗತ್ಯ ಎಂದು ಬಳ್ಳಾರಿ ಜಿಲ್ಲಾ…
Read More » -
ಕ್ರೈಂ
ಬೇಟೆಗೆ ತೆರಳಿದ್ದು ನಾಲ್ವರು, ಒಬ್ಬ ಮಿಸ್ಸಿಂಗ್: ಓರ್ವ ಪೊಲೀಸ್ ವಶಕ್ಕೆ, ಇಬ್ಬರು ಎಸ್ಕೇಪ್
ಕುಶಾಲನಗರ, ಅ 12: ಬೇಟೆಗೆ ತೆರಳಿದ್ದ ನಾಲ್ವರ ಪೈಕಿ ಓರ್ವ ನಾಪತ್ತೆಯಾಗಿರುವ ಘಟನೆ ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ವಿರುಪಾಕ್ಷಪುರದಲ್ಲಿ ನಡೆದಿದೆ. ಭಾನುವಾರ ನಾಲ್ವರು ಸ್ನೇಹಿತರು ಬೇಟೆಗೆಂದು ಕಾವೇರಿ…
Read More » -
ಕ್ರೀಡೆ
NATIONAL GAMES-2022 ಹಾಕಿಯಲ್ಲಿ ಸಾಧನೆ ತೋರಿದ ಕುಶಾಲನಗರ ಬೊಳ್ಳೂರು ಕ್ರೀಡಾಪಟು ದೀಕ್ಷಿತ್
ಕುಶಾಲನಗರ, ಅ 11: ನ್ಯಾಷನಲ್ ಗೇಮ್ಸ್ 36 ನೇ ಹಾಕಿ ಕ್ರೀಡಾಕೂಟದಲ್ಲಿ ಗುಜರಾತಿನಲ್ಲಿ ನಡೆದ ಪಂದ್ಯದಲ್ಲಿ ಫೈನಲ್ ಪಂದ್ಯದಲ್ಲಿ ಉತ್ತರಪ್ರದೇಶ ದ ವಿರುದ್ದ ಕರ್ನಾಟಕ ತಂಡ ಜಯಗಳಿಸಿದೆ.…
Read More » -
ವಿಶೇಷ
ಒಂದೇ ದಿನದಲ್ಲಿ ಕ್ರೀಡಾ ಅಧಿಕಾರಿ ಪಟ್ಟ ಪಡೆದ ಕು.ಎಸ್.ಕೆ.ಭವ್ಯಶ್ರೀ
ಕುಶಾಲನಗರ, ಅ 11: ವಿಶ್ವ ಹೆಣ್ಣು ಮಕ್ಕಳ ದಿನದ ಅಂಗವಾಗಿ ಸರ್ಕಾರದ ಹಾಗೂ ಮಾನ್ಯ ಕ್ರೀಡಾ ಸಚಿವರ ಆದೇಶದಂತೆ ಕು. ಭವ್ಯಶ್ರೀ ಕೆ.ಎಸ್ ರವರು ಯುವ ಸಬಲೀಕರಣ…
Read More » -
ಕಾರ್ಯಕ್ರಮ
ರಸುಲ್ ಪುರ, ಹೊಸಪಟ್ಟಣ ಗ್ರಾಮದ 16 ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ
ಕುಶಾಲನಗರ, ಅ 11: ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ರಸುಲ್ ಪುರ ಮತ್ತು ಹೊಸಪಟ್ಟಣ ಗ್ರಾಮದ 16 ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮ…
Read More » -
ಕಾರ್ಯಕ್ರಮ
ಕಬ್ಬಿನಗದ್ದೆ, ಮಾವಿನಹಳ್ಳ ಗ್ರಾಮದಲ್ಲಿ 32 ಲಕ್ಷದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ
ಕುಶಾಲನಗರ, ಅ 11: ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಬ್ಬಿನಗದ್ದೆ ಮತ್ತು ಮಾವಿನಹಳ್ಳ ಗ್ರಾಮದಲ್ಲಿ ಗಿರಿಜನ ಅಭಿವೃದ್ಧಿ ಯೋಜನೆಯಡಿ 32 ಲಕ್ಷ ರೂ ವೆಚ್ಚದಲ್ಲಿ 4 ಕಾಂಕ್ರಿಟ್…
Read More » -
ಕ್ರೀಡೆ
ಬ್ಯಾಡಗೊಟ್ಟ ಗ್ರಾಮದಲ್ಲಿ ಪುನಿತ್ ಮೆಮೋರಿಯಲ್ ಫುಟ್ಬಾಲ್ ಪಂದ್ಯಾಟ
ಕುಶಾಲನಗರ, ಅ 11: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದ ಯುವಕ ಸಂಘದ ವತಿಯಿಂದ ಪುನಿತ್ ರಾಜ್ ಕುಮಾರ್ ಜ್ಞಾಪಕಾರ್ಥವಾಗಿ ಹಮ್ಮಿಕೊಂಡ ಪ್ರಥಮ ವರ್ಷದ ಪುನಿತ್…
Read More » -
ಸಭೆ
ಮುಳ್ಳುಸೋಗೆ ಗ್ರಾಪಂ ಗುಮ್ಮನಕೊಲ್ಲಿ 4 ಮತ್ತು 5ನೇ ವಾರ್ಡ್ ಸಭೆ
ಕುಶಾಲನಗರ, ಅ 11: ಮುಳ್ಳುಸೋಗೆ ಗ್ರಾಮಪಂಚಾಯಿತಿಯ ಗುಮ್ಮನಕೊಲ್ಲಿ 4 ಮತ್ತು 5ನೇ ವಾರ್ಡ್ ಸಭೆ ಸೋಮವಾರ ನಡೆಯಿತು. ನಾಲ್ಕನೇ ವಾರ್ಡ್ ಸಭೆ ವಾರ್ಡ್ ಸದಸ್ಯ ಸಿ.ಎಂ. ಆಸಿಫ್…
Read More » -
ಕಾರ್ಯಕ್ರಮ
ನಾಪಂಡ ಮುತ್ತಪ್ಪರನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರ ಅಭ್ಯರ್ಥಿಯಾಗಿ ಘೋಷಿಸಲು ಆಗ್ರಹ
ಕುಶಾಲನಗರ, ಅ 11: ಜಾತ್ಯತೀತ ಜನತಾದಳದ ಕುಶಾಲನಗರ ತಾಲೂಕು ಘಟಕದ ಕಾರ್ಯಕರ್ತರ ಸಭೆ ಕುಶಾಲನಗರದ ಗೌಡ ಸಮಾಜದಲ್ಲಿ ನಡೆಯಿತು. ತಾಲೂಕು ಘಟಕ ಅಧ್ಯಕ್ಷ ಪಿ.ಡಿ.ರವಿಕುಮಾರ್ ಅಧ್ಯಕ್ಷತೆಯಲ್ಲಿ ನಡೆದ…
Read More » -
ಕಾರ್ಯಕ್ರಮ
ಬಸವನಹಳ್ಳಿ ಲ್ಯಾಂಪ್ಸ್ ಸಹಕಾರ ಸಂಘದಲ್ಲಿ ಸೀಗೆಪುಡಿ ನೂತನ ಘಟಕ ಉದ್ಘಾಟನೆ
ಕುಶಾಲನಗರ, ಅ 11: ಬಸವನಹಳ್ಳಿಯಲ್ಲಿಯಲ್ಲಿರುವ ನಂ 305ನೇ ಸೋಮವಾರಪೇಟೆ ತಾಲೂಕು ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಸಹಕಾರ ಇಲಾಖೆಯಿಂದ ಮಂಜೂರಾದ 34.50 ಲಕ್ಷ ಅನುದಾನದಲ್ಲಿ…
Read More » -
ಅವ್ಯವಸ್ಥೆ
ಚಿರತೆ ಹಾವಳಿ: 15ಕ್ಕೂ ಹೆಚ್ಚು ಸಾಕುಪ್ರಾಣಿಗಳ ಬಲಿ
ಕುಶಾಲನಗರ, ಅ 11: ಮೈಸೂರು ಜಿಲ್ಲೆ ಕೆ ಆರ್ ನಗರ ತಾಲೂಕು ಮಳಲಿ ಗ್ರಾಮದಲ್ಲಿ ತಮಯ್ಯ ಬಿನ್ ದ್ಯಾವರಸನಾಯಕ ರವರು ತೋಟದಲ್ಲಿ ಮನೆ ನಿರ್ಮಾಣ ಮಾಡಿಕೊಂಡಿದ್ದು ಕುಟುಂಬ…
Read More » -
ಕಾರ್ಯಕ್ರಮ
ಮಹಾ ಆರತಿ ಬಳಗ- ಚೌಡೇಶ್ವರಿ ದೇವಾಲಯದಿಂದ ಕಾವೇರಿಗೆ ಮಹಾ ಆರತಿ
ಕುಶಾಲನಗರ, ಅ 11: ನದಿ, ಪ್ರಕೃತಿ ಬಗ್ಗೆ ಪ್ರತಿಯೊಬ್ಬರು ಅಗತ್ಯವಾಗಿ ಕಾಳಜಿ ತೋರುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕಾಗಿದೆ ಎಂದು ಶ್ರೀ ಚೌಡೇಶ್ವರಿ ದೇವಾಲಯ ಸಮಿತಿ ಕಾರ್ಯದರ್ಶಿ…
Read More » -
ಕಾರ್ಯಕ್ರಮ
ಸಚಿವರಿಂದ ಸರ್ಕಾರಿ ಶಾಲೆಗಳ ಜಾಗ ಮಂಜೂರಾತಿ ಪತ್ರ ವಿತರಣೆ
ಕುಶಾಲನಗರ ಅ.10: ಸರ್ಕಾರದ ನಿರ್ದೇಶನದಂತೆ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಜಾಗಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಸರ್ಕಾರಿ ಜಾಗ ಮಂಜೂರುಗೊಳಿಸಿರುವ ಜಾಗದ ಮಂಜೂರಾತಿ ಪತ್ರವನ್ನು ಶಾಲಾ ಶಿಕ್ಷಣ…
Read More » -
ಮಳೆ
ರಾತ್ರಿ ಇಡೀ ಸುರಿದ ಜಡಿ ಮಳೆಗೆ ಬಡಾವಣೆಗಳು ಜಲಾವೃತ. ಜನರ ಪರದಾಟ.
ಕುಶಾಲನಗರ.ಅ10: ರಾತ್ರಿ ಇಡೀ ಸುರಿದ ಮಳೆಗೆ ಹುಣಸೂರು ನಗರದ ಸಾಕೇತ, ಮಂಜುನಾಥ ಬಡಾವಣೆಯ ಕೆಲ ರಸ್ತೆಗಳು ಜಲಾವೃತವಾಗಿದ್ದು. ಜನರು ಪರದಾಡುವಂತಾಗಿದೆ. ಸಾಕೇತ ಬಡಾವಣೆಯ ಬೀದಿಗಳಲ್ಲಿ ರಸ್ತೆಯೂ ಇಲ್ಲ.ಚರಂಡೀಯೂ…
Read More » -
ಕಾರ್ಯಕ್ರಮ
ಕುಶಾಲನಗರದ ಹಿಲಾಲ್ ಮಸೀದಿ ಹಾಗೂ ದಾರುಲ್ ಉಲೂಂ ಮದ್ರಸ ಆಶ್ರಯದಲ್ಲಿ ಈದ್ ಮಿಲಾದ್
ಕುಶಾಲನಗರ, ಅ 09: ಇಸ್ಲಾಂ ಧರ್ಮವು ಶಾಂತಿ, ಸಮಾನತೆ, ಸೌಹಾರ್ದತೆಯನ್ನು ಸಾರುವ ಧರ್ಮವಾಗಿದೆ ಎಂದು ಕುಶಾಲನಗರ ದಾರುಲ್ ಉಲೂಂ ಮದ್ರಸ ಹಾಗೂ ಪಾಳಿಲಾ ಶರೀಅತ್ ಕಾಲೇಜಿನ ಪ್ರಾಂಶುಪಾಲರಾದ…
Read More » -
ಪ್ರಕಟಣೆ
ಪ್ರತಿಭಟನೆ ಕೈಬಿಡಿ-ಶೀಘ್ರದಲ್ಲಿ ಸೀಗೆಹೊಸೂರು-ಮಸಗೋಡು ರಸ್ತೆ ಅಭಿವೃದ್ದಿ ಕಾಮಗಾರಿ
ಕುಶಾಲನಗರ, ಅ 09: ಮಸಗೋಡು – ಯಲಕನೂರು-ಕಣಿವೆಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಲೋಕೋಪಯೋಗಿ ಇಲಾಖೆಯ ವತಿಯಿಂದ ಅಗತ್ಯ ಅನುದಾನ ಒದಗಿಸುವ ಭರವಸೆ ನೀಡಿದರೂ ಸಹ ರಾಜಕೀಯ…
Read More » -
ಕ್ರೈಂ
ಜೀವನದಲ್ಲಿ ಜಿಗುಪ್ಸೆ: ನೇಣಿಗೆ ಶರಣಾದ ಆಟೋ ಚಾಲಕ
ಕುಶಾಲನಗರ, ಅ 09: ಕುಶಾಲನಗರದ ಆಟೋ ಚಾಲಕರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಶಾಲನಗರದ ಜನತಾ ಕಾಲನಿಯಲ್ಲಿ ಭಾನುವಾರ ನಡೆದಿದೆ. ಕೃಷ್ಣ ಅಲಿಯಾಸ್ ಕಣ್ಣ (40)…
Read More » -
ಕಾರ್ಯಕ್ರಮ
ಸುಂದರನಗರದ ವಾಲ್ಮೀಕಿ ಭವನದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ
ಕುಶಾಲನಗರ, ಅ 09: ಕುಶಾಲನಗರ ತಾಲ್ಲೂಕು ಆಡಳಿತ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಹಾಗು ಕೊಡಗು ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ದಿ ಸಂಘದ ಸಂಯುಕ್ತಾಶ್ರಯದಲ್ಲಿ ಸುಂದರನಗರದ ವಾಲ್ಮೀಕಿ…
Read More » -
ಮನವಿ
ಗುರುಪುರ ಭಾಗದಲ್ಲಿ ಕಾಡಾನೆ ಮಿತಿಮೀರಿದ ಉಪಟಳ, ಬೆಳೆ ನಾಶ.
ಕುಶಾಲನಗರ, ಅ 09: ನಾಗರಹೊಳೆ ಉದ್ಯಾನದಂಚಿನ ಗುರುಪುರ ಬಾಗದಲ್ಲಿ ಕಾಡಾನೆಗಳ ಉಪಟಳ ಮುಂದುವರೆದಿದ್ದು, ಶುಕ್ರವಾರ ರಾತ್ರಿ ಮಾಜಿ ಗುರುಪುರದಲ್ಲಿ ತೆಂಗು,ಬಾಳೆ ಬೆಳೆ ಹಾಗೂ ಭತ್ತದ ಬೆಳೆ ತಿಂದು-ತುಳಿದು…
Read More » -
ಪ್ರಕಟಣೆ
ನಿಧನ: ಕೂಡ್ಲೂರು ನಿವಾಸಿ ತಾ.ಪಂ.ಮಾಜಿ ಸದಸ್ಯ ಲಕ್ಷ್ಮಣರಾಜೇ ಅರಸು ವಿಧಿವಶ
ಕುಶಾಲನಗರ, ಅ 09: ಕೂಡ್ಲೂರು ಗ್ರಾಮದ ನಿವಾಸಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರೂ ಹಾಗು ಕೂಡಿಗೆ ವಿ ಎಸ್ ಎಸ್ ಎನ್ ನಿರ್ದೇಶಕರೂ ಆಗಿದ್ದ ಲಕ್ಷ್ಮಣರಾಜೇ ಅರಸು…
Read More » -
ಕಾರ್ಯಕ್ರಮ
ಕುಶಾಲನಗರ ಪಟ್ಟಣ ಪಂಚಾಯ್ತಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
ಕುಶಾಲನಗರ, ಅ 09: ಕುಶಾಲನಗರ ಪಟ್ಟಣ ಪಂಚಾಯ್ತಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಪಪಂ ಅಧ್ಯಕ್ಷ ಬಿ.ಜೈವರ್ಧನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹರ್ಷಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ…
Read More » -
ಪ್ರಕಟಣೆ
ಕುಶಾಲನಗರ-ಹಾರಂಗಿ ರಸ್ತೆ ಕಾಮಗಾರಿಗೆ 10 ಕೋಟಿ ಹಣ ಬಿಡುಗಡೆ: ಶೀಘ್ರದಲ್ಲಿ ಕಾಮಗಾರಿ: ಅಪ್ಪಚ್ಚು ರಂಜನ್
ಕುಶಾಲನಗರ, ಅ 08: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿರುವ ಹಾರಂಗಿ ಅಣೆಕಟ್ಟೆ ವೀಕ್ಷಣೆಗೆ ರಾಜ್ಯ ಮತ್ತು ಅಂತರ್ ರಾಜ್ಯ ಗಳಿಂದ ಸಾವಿರಾರು ಪ್ರವಾಸಿಗರು ದಿನಂಪ್ರತಿ ಜಿಲ್ಲೆಗೆ ಅಗಮಿಸುತ್ತಿರುವ…
Read More » -
ಪ್ರಕಟಣೆ
ಅ.11 ರಂದು ಕುಶಾಲನಗರ ತಾಲೂಕು ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ, ಮುಖಂಡರ ಸಭೆ
ಕುಶಾಲನಗರ, ಅ 08: ಕುಶಾಲನಗರ ತಾಲೂಕು ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಹಾಗೂ ಮುಖಂಡರ ಸಭೆ ಮಂಗಳವಾರ (ಅ.11) ರಂದು ಕುಶಾಲನಗರದ ಗೌಡ ಸಮಾಜದಲ್ಲಿ ನಡೆಯಲಿದೆ. ಸಭೆಯಲ್ಲಿ ಪಕ್ಷ…
Read More » -
ಪ್ರಕಟಣೆ
ಮೆರವಣಿಗೆ ವೇಳೆ ಬಾವುಟ ತಿರುಗಿಸುವಂತಿಲ್ಲ, ಬೈಕ್ಗೆ ಕಟ್ಟುವಂತಿಲ್ಲ.
ಕುಶಾಲನಗರ, ಅ 08: ಹುಣಸೂರಿನಲ್ಲಿ ಮುಸ್ಲಿಂ ಸಮುದಾಯದವರು ಭಾನುವಾರ ಆಚರಿಸುವ ಈದ್-ಮಿಲಾದ್ನ್ನು ಶಾಂತಿಯುತವಾಗಿ ನಡೆಸಬೇಕು. ಈ ಮಿಲಾದ್ಗೆ ಎಲ್ಲ ಧರ್ಮ, ಸಮುದಾಯದವರೂ ಸಹ ಪರಸ್ಪರ ಸಹಕಾರ ನೀಡುವಂತೆ…
Read More » -
ಕ್ರೈಂ
ಕುಶಾಲನಗರ: 65 ಸಾವಿರ ಮೌಲ್ಯದ 2 ಕೆಜಿ ಗಾಂಜಾ ವಶ: ಇಬ್ಬರು ಆರೋಪಿಗಳ ಬಂಧನ
ಕುಶಾಲನಗರ, ಅ 08: ಗಾಂಜಾ ಮಾರಾಟ ಮಾಡುತ್ತಿದ್ದ ಪ್ರಕರಣ ಪತ್ತೆ ಹಚ್ಚಿದ ಕುಶಾಲನಗರ ಪೊಲೀಸರು ಇಬ್ಬರನ್ನು ಬಂಧಿಸಿ 65 ಸಾವಿರ ಮೌಲ್ಯದ 2.125 ಕೆಜಿ ಒಣಗಿದ ಗಾಂಜಾ…
Read More » -
ಕಾರ್ಯಕ್ರಮ
ಹಾರಂಗಿಯಲ್ಲಿ ಸಾಕಾನೆಗಳ ನೂತನ ಶಿಬಿರಕ್ಕೆ ಶಾಸಕ ಅಪ್ಪಚ್ಚುರಂಜನ್ ಚಾಲನೆ
ಕುಶಾಲನಗರ, ಅ 09: ಸುಂದರ ಪರಿಸರ, ಹಾರಂಗಿ ಹಿನ್ನೀರಿನಲ್ಲಿ ಕೊಡಗಿನ 3 ನೇ ಸಾಕಾನೆ ಶಿಬಿರ ಶನಿವಾರ ಲೋಕಾರ್ಪಣೆಗೊಂಡಿತು.ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಶಿಬಿರವನ್ನು ಉದ್ಘಾಟಿಸಿದರು. ಸಾಕಾನೆಗಳಿಗೆ…
Read More » -
ಆರೋಪ
ಬಿಜೆಪಿ ಮೋರ್ಚಾಗಳ ಬಗ್ಗೆ ಟೀಕಿಸುವ ನೈತಿಕತೆ ಕಾಂಗ್ರೆಸ್ ಬಿ, ಟೀಂ ಗೆ ಇಲ್ಲ: ಕೆಜಿ ಮನು
ಕುಶಾಲನಗರ ಅ 08: ಕಾಂಗ್ರೇಸ್ ನ ಪ್ರಜ್ಞೆ ತಪ್ಪಿದ ಗುಂಪೊಂದು ಕಾಂಗ್ರೇಸ್ ನವರು ನಾವು ಎಂಬುದನ್ನು ಹೇಳಿಕೊಳ್ಳಲಾಗದೆ ತಮ್ಮನ್ನು ತಾವು ಪ್ರಜ್ಞಾವಂತರು ಎಂದು ಹೇಳಿಕೊಂಡು ಹೋರಾಟಕಿಳಿದಿರುವುದು ಹಾಸ್ಯಾಸ್ಪದ.…
Read More » -
ಪ್ರಕಟಣೆ
ಕುಶಾಲನಗರ: ಹಾಟ್ ಏರ್ ಬಲೂನ್, ಟ್ರೈ ಮಾಡಿ ಫನ್ ರೈಡ್: ಗಾಳಿಯಲ್ಲಿ ತೇಲುವ ಅನುಭವ
ಕುಶಾಲನಗರ, ಅ 08:ಕೊಡಗಿನಲ್ಲಿ ಇದೇ ಪ್ರಥಮ ಬಾರಿಗೆ ಹಾಟ್ ಏರ್ ಬಲೂನ್ ಫನ್ ರೈಡ್ ಕುಶಾಲನಗರದಲ್ಲಿ ಪ್ರಾರಂಭಗೊಂಡಿದೆ. ಸಾಹಸಿ ಪ್ರಿಯರಿಗೆ ಹೊಸ ಅನುಭವ ನೀಡಲಿದ್ದು ಸರಿಸುಮಾರು 200…
Read More » -
ಕ್ರೈಂ
ವ್ಯಕ್ತಿಯ ಅನುಮಾನಾಸ್ಪದ ಸಾವು: ಕೊಲೆ ಶಂಕೆ
ಕುಶಾಲನಗರ, ಅ 07:ವಿರಾಜಪೇಟೆ ತಾಲೂಕಿನ ಮೂಡಗದ್ದೆ ನಿವಾಸಿ ಪೊನ್ನಪ್ಪ ಎಂಬವರ ಪುತ್ರ ಯಶವಂತ್ ಅವರ ಮೃತದೇಹ ಅನುಮಾನಾಸ್ಪದವಾಗಿ ದೊರೆತಿದೆ. ಕಳೆದ ಮೂರು ದಿನಗಳಿಂದ ಕಾಣೆಯಾಗಿದ್ದರು ಎನ್ನಲಾದ ಯಶವಂತ…
Read More » -
ಪ್ರತಿಭಟನೆ
ಕುಶಾಲನಗರ ಪ.ಪಂ ಮುಖ್ಯಾಧಿಕಾರಿ ವರ್ಗಾವಣೆ ಖಂಡಿಸಿ ಪ್ರಜ್ಞಾವಂತ ನಾಗರಿಕ ವೇದಿಕೆ ಪ್ರತಿಭಟನೆ
ಕುಶಾಲನಗರ, ಅ 07: ಕುಶಾಲನಗರ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ವರ್ಗಾವಣೆ ರದ್ದುಗೊಳಿಸುವಂತೆ ಆಗ್ರಹಿಸಿ ಕುಶಾಲನಗರದ ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು. ವೇದಿಕೆ ಪ್ರಮುಖ…
Read More » -
ಟ್ರೆಂಡಿಂಗ್
ತೊರೆನೂರು: ಮದುವೆಗೆ ತೆರಳುತ್ತಿದ್ದ ಬೊಲೇರೊ ವಾಹನ ಪಲ್ಟಿ
ಕುಶಾಲನಗರ, ಅ 07: ತೊರೆನೂರು ಸಮೀಪದ ಮಣಜೂರು ಕ್ರಾಸ್ ಬಳಿ ಬೊಲೆರೊ ವಾಹನ ಪಲ್ಟಿಯಾಗಿದೆ. ತೊರೆನೂರಿನ ಕಡೆಯಿಂದ ಶಿರಂಗಾಲ ಮಾರ್ಗವಾಗಿ ತೆರಳುತ್ತಿದ್ದ ತೊರೆನೂರು ಗ್ರಾಮದ ಲೋಕೇಶ್ ಎಂಬುವರಿಗೆ…
Read More » -
ಕಾರ್ಯಕ್ರಮ
ಕುಶಾಲನಗರ ಕಸಾಪ ದಿಂದ ಸಾಹಿತ್ಯ ಪ್ರವಾಸ: ವಿವಿಧ ಶಿಖರಗಳಿಗೆ ಭೇಟಿ
ಕುಶಾಲನಗರ, ಅ 06:: ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಲೆನಾಡ ಸಿರಿಯ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಸ್ಥಳಗಳಿಗೆ ಎರಡು ದಿನಗಳ ಸಾಹಿತ್ಯ ಪ್ರವಾಸವನ್ನು ಹಮ್ಮಿಕೊಳ್ಳಲಾಗಿತ್ತು.…
Read More » -
ಅವ್ಯವಸ್ಥೆ
ಕೆರೆಯಿದೆ, ನೀರಿದೆ: ಸರಕಾರಿ ದಾಖಲೆಗಳಲ್ಲಿ ಕೆರೆ ಮಾಯ: ರೊಂಡಕೆರೆ ಖಾಸಗಿ ಪಾಲು
ಕುಶಾಲನಗರ, ಅ 06: ಹತ್ತಾರು ಎಕರೆ ಪ್ರದೇಶದಲ್ಲಿದ್ದ ಕೆರೆ ಒಂದೆಡೆ ಒತ್ತುವರಿಯಾಗಿದ್ದರೆ ಮತ್ತೊಂದೆಡೆ ಸರಕಾರಿ ದಾಖಲೆಯಲ್ಲಿ ಕೆರೆಯ ಅಸ್ತಿತ್ವವೇ ಮಾಯವಾದ ಘಟನೆ ನಡೆದಿದೆ. ಮುಳ್ಳುಸೋಗೆ ಗ್ರಾಪಂ ವ್ಯಾಪ್ತಿಯ…
Read More » -
ಪ್ರಕಟಣೆ
ಹಾರಂಗಿಯಲ್ಲಿ ಸಾಕಾನೆಗಳ ನೂತನ ಶಿಬಿರ: ಭಾಸ್ಕರ್ ನಾಯಕ್ ಪ್ರಯತ್ನಕ್ಕೆ ಸಿಕ್ಕ ಫಲ.
ಕುಶಾಲನಗರ, ಅ 06:ಕುಶಾಲನಗರ ಸಮೀಪದ ಹಾರಂಗಿ ಅಣೆಕಟ್ಟೆ ಒತ್ತಿನಲ್ಲಿ ಹೊಸ ಸಾಕಾನೆ ಶಿಬಿರ ನಿರ್ಮಾಣಗೊಂಡಿದೆ. ಶನಿವಾರ (ಅ.08) ರಂದು ನೂತನ ಶಿಬಿರ ಲೋಕಾರ್ಪಣೆಗೊಳ್ಳಲಿದೆ. ಕೂಡುಮಂಗಳೂರು ಗ್ರಾಪಂ ಉಪಾಧ್ಯಕ್ಷ…
Read More » -
ಸಭೆ
ಪ್ರಜ್ಞಾವಂತ ನಾಗರಿಕ ವೇದಿಕೆ ಸಭೆ:ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ವರ್ಗಾವಣೆಗೆ ಆಕ್ರೋಷ
ಕುಶಾಲನಗರ, ಅ 06: ಕೊಡಗು ಜಿಲ್ಲೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕುಶಾಲನಗರ ಪಟ್ಟಣದಲ್ಲಿರುವ ಸರ್ಕಾರಿ ಜಾಗವನ್ನು ಅತಿಕ್ರಮಿಸಿಕೊಂಡು ಪರಾಭಾರೆ ಮಾಡಿಕೊಂಡಿರುವ ಪ್ರಭಾವಿ ವ್ಯಕ್ತಿಗಳು ಹಾಗು ಜನಸ್ನೇಹಿಯಾಗಿ ಊರಿನ…
Read More » -
ಕ್ರೀಡೆ
ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಎಸ್.ಭೀಮಾಶಂಕರ್
ಕುಶಾಲನಗರ, ಅ 06: ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಪೊನ್ನಂಪೇಟೆಯಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಕೂಡಿಗೆಯ ಸರಕಾರಿ ಪದವಿ ಪೂರ್ವ ಕಾಲೇಜಿನ…
Read More » -
ಕಾರ್ಯಕ್ರಮ
ದಾರುಲ್ ಉಲೂಂ ಮದ್ರಸದಲ್ಲಿ ಈದ್ ಮಿಲಾದ್: ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ
ಕುಶಾಲನಗರ,ಅ 06:: ಈದ್ ಮಿಲಾದ್ ಪ್ರಯುಕ್ತ ಕುಶಾಲನಗರದ ದಾರುಲ್ ಉಲೂಂ ಮದ್ರಸದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಗುರುವಾರ ಚಾಲನೆ ನೀಡಲಾಯಿತು. ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನದ…
Read More » -
ವಿಶೇಷ
ಹಾಡಹಗಲೇ ಮನೆ ಮುಂದೆ ಚಿರತೆ ಪ್ರತ್ಯಕ್ಷ, ಆತಂಕದಲ್ಲಿ ಜನರು
ಕುಶಾಲನಗರ, ಅ 06: ಮನೆ ಮುಂದೆಯೇ ಹಗಲು, ರಾತ್ರಿ ವೇಳೆ ಬಾರೀ ಗಾತ್ರದ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರನ್ನು ಭಯಬೀತಗೊಳಿಸಿರುವ ಘಟನೆ ಹುಣಸೂರು ತಾಲೂಕಿನ ಹಳೇವಾರಂಚಿ ಗ್ರಾಮದಲ್ಲಿ ನಡೆದಿದೆ.…
Read More » -
ವಿಶೇಷ
ಸಾಕಾನೆ ಶಿಬಿರದಲ್ಲಿ ಸಂಭ್ರಮದ ಆಯುಧಪೂಜೆ: ಆನೆಗಳಿಗೆ ವಿಶೇಷ ಪೂಜೆ, ಫಲತಾಂಬೂಲ ಸಮರ್ಪಣೆ
ಕುಶಾಲನಗರ, ಅ 06: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಂಠಾಪುರ ಸಾಕಾನೆ ಆನೆ ಶಿಬಿರದಲ್ಲಿ ಆಯುಧ ಪೂಜೆ ಅಂಗವಾಗಿ ವಾಹನಗಳಿಗೆ ವಿಶೇಷ ಪೂಜೆ ನಡೆಸಿದರೆ, ಸಾಕಾನೆಗಳಿಗೆ ಫಲತಾಂಬೂಲ ನೀಡಿ…
Read More » -
ಕಾರ್ಯಕ್ರಮ
ಕಿತ್ತೂರು ರಾಣಿ ಚೆನ್ನಮ್ಮ ವಿಜಯ ಜ್ಯೋತಿ ಯಾತ್ರಾ ವಾಹನಕ್ಕೆ ಸ್ವಾಗತ
ಕುಶಾಲನಗರ, ಅ 06: ಕಿತ್ತೂರು ಸ್ವಾತಂತ್ರ್ಯ ಸಂಗ್ರಾಮದ ಕಿತ್ತೂರು ಉತ್ಸವ ಪ್ರಯುಕ್ತ ‘ಕಿತ್ತೂರು ರಾಣಿ ಚೆನ್ನಮ್ಮ ವಿಜಯ ಜ್ಯೋತಿ ಯಾತ್ರಾ’ ವಾಹನವನ್ನು ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್,…
Read More » -
ಧಾರ್ಮಿಕ
ಕುಶಾಲನಗರ ಮಹಾಗಣಪತಿಗೆ 3 ಲಕ್ಷ ವೆಚ್ಚದ ರಜತ ಕವಚ ಅರ್ಪಣೆ
ಕುಶಾಲನಗರ, ಅ 06: ಕುಶಾಲನಗರದ ವಕೀಲರಾದ ಸವಿತ ಚಂದ್ರಶೇಖರ್ ದಂಪತಿ ಸುಮಾರು 3 ಲಕ್ಷ ವೆಚ್ಚ ದಲ್ಲಿ ಕುಶಾಲನಗರ ದ ಮಹಾಗಣಪತಿ ದೇವರಿಗೆ ರಜತ ಕವಚ ಅರ್ಪಣೆ…
Read More » -
ಪ್ರಕಟಣೆ
ಕುಶಾಲನಗರ ಪಟ್ಟಣ ಪಂಚಾಯ್ತಿ ನೂತನ ಮುಖ್ಯಾಧಿಕಾರಿ ಶಿವಪ್ಪನಾಯಕ.
ಕುಶಾಲನಗರ, ಅ 05:ಕುಶಾಲನಗರ ಪಟ್ಟಣ ಪಂಚಾಯ್ತಿ ನೂತನ ಮುಖ್ಯಾಧಿಕಾರಿ ಶಿವಪ್ಪನಾಯಕ ಸಧ್ಯದಲ್ಲೇ ಅಧಿಕಾರ ಸ್ವೀಕರಿಸಲಿದ್ದಾರೆ. ಕುಶಾಲನಗರ ಸಿಒ ಕೃಷ್ಣಪ್ರಸಾದ್ ವರ್ಗಾವಣೆಗೊಳಿಸಿ. ಶಿವಪ್ಪನಾಯಕ ಅವರನ್ನು ಕುಶಾಲನಗರ ಸಿಒ ಆಗಿ…
Read More » -
ವಿಶೇಷ
ಅಲ್ಲಿ ಕೇರೆ ಇಲ್ಲಿ ನಾಗರ. ಒಂದು ಗಂಟೆ ಅಂತರದಲ್ಲಿ ಎರಡು ಉರಗ ರಕ್ಷಣೆ
ಕುಶಾಲನಗರ, ಅ 04: ಹುಣಸೂರು ನಗರದ ಉರಗ ಪ್ರೇಮಿ ಎರಡು ಮನೆಗಳಲ್ಲಿ ಸೇರಿಕೊಂಡಿದ್ದ ಎರಡು ಹಾವುಗಳನ್ನು ಒಂದು ಗಂಟೆ ಅಂತರದಲ್ಲಿ ಸಂರಕ್ಷಿಸಿದರು. ನಗರದ ಮಂಜುನಾಥ ಬಡಾವಣೆಯ ಸಾಯಿ…
Read More » -
ಆರೋಪ
ಮೈಸೂರು ಜಂಬೂ ಸವಾರಿ: ಆನೆ ಮಾವುತ, ಕವಾಡಿಗರನ್ನು ಮತ್ತೆ ಏಮಾರಿಸಿತಾ ಸರಕಾರ?
ಕುಶಾಲನಗರ, ಅ 04:ವಿಜಯದಶಮಿ ಅಂಗವಾಗಿ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಐತಿಹಾಸಿಕ ಜಂಬೂ ಸವಾರಿ ಬುಧವಾರ ಜರುಗಲಿದೆ. ದಸರಾ ಎಂದರೆ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯ ರೂವಾರಿಗಳಾದ ಸಾಕಾನೆ…
Read More » -
ಕಾರ್ಯಕ್ರಮ
ಕೂಡ್ಲೂರಿನಲ್ಲಿ ‘SRS’ ರೂಫ್ ಟೈಲ್ಸ್ ಮತ್ತು ಶಿಂಗಲ್ಸ್ ಮಳಿಗೆ ಉದ್ಘಾಟನೆ
ಕುಶಾಲನಗರ,ಅ 03: ಕೇರಳದ ಪ್ರಸಿದ್ಧರಾದ ಖುರ್ರತುಸ್ಸಾದಾತ್ ಸಯ್ಯದ್ ಫಜ಼ಲ್ ಕೋಯಮ್ಮ ತಜ್ಞಳ್(ಕೂರ ತಜ್ಞಳ್) ಅವರು ಕುಶಾಲನಗರದ ಕೂಡ್ಲೂರಿನಲ್ಲಿರುವ ಎಸ್.ಆರ್.ಎಸ್ ರೂಫ್ ಟೈಲ್ಸ್ ಮತ್ತು ಶಿಂಗಲ್ಸ್ ಮಳಿಗೆಯನ್ನು ಉದ್ಘಾಟಿಸಿದರು.…
Read More » -
ಕಾರ್ಯಕ್ರಮ
ಜೆ.ಎಸ್.ಎಸ್ ಮಹಾಸಂಸ್ಥಾನ ಮಠಾಧೀಶರ ಆಶೀರ್ವಾದ ಪಡೆದ ರಾಹುಲ್ ಗಾಂಧಿ
ಕುಶಾಲನಗರ, ಅ 02: ಭಾರತ್ ಜೋಡೋ ಯಾತ್ರೆ ಅಂಗವಾಗಿ ಮೈಸೂರಿಗೆ ಆಗಮಿಸಿದ್ದ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ಮೈಸೂರಿನ ಜೆ.ಎಸ್.ಎಸ್ ಮಹಾಸಂಸ್ಥಾನ ಮಠದ ಶ್ರೀ ಶ್ರೀ…
Read More » -
ಕಾರ್ಯಕ್ರಮ
ಆದಿವಾಸಿ, ಗ್ರಾಮ ಅರಣ್ಯ ಸಮಿತಿಯವರಿಗೆ ಜೇನು ಸಾಕಾಣಿಕೆ ಕುರಿತ ತರಬೇತಿ ಕಾರ್ಯಾಗಾರ
ಕುಶಾಲನಗರ ಅ02: ಗಿರಿಜನರು ತಮ್ಮ ಕೃಷಿ ಚಟುವಟಿಕೆಯೊಂದಿಗೆ ಜೇನು ಸಾಕಾಣಿಕೆಯನ್ನು ಕೈಗೊಳ್ಳುವ ಮೂಲಕ ತಮ್ಮ ಆರ್ಥಿಕ ಮಟ್ಟವನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದು ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ…
Read More » -
ಸಭೆ
ಜಿಲ್ಲಾ ಒಕ್ಕಲಿಗ ಗೌಡ ಯುವ ವೇದಿಕೆಯ ಸಂಘಟನಾ ಸಭೆ
ಕುಶಾಲನಗರ, ಅ 02:ಜಿಲ್ಲಾ ಒಕ್ಕಲಿಗ ಗೌಡ ಯುವ ವೇದಿಕೆಯ ಆಡಳಿತ ಮಂಡಳಿ ಮತ್ತು ಸೋಮವಾರಪೇಟೆ ಚೌಡ್ಲು ಹಾನಗಲ್ ಪಂಚಾಯಿತಿಯ ಯುವ ವೇದಿಕೆಯ ಸಭೆ ಸೋಮವಾರಪೇಟೆ ಒಕ್ಕಲಿಗರ ಕಲ್ಯಾಣ…
Read More » -
ಆರೋಪ
ಚರಂಡಿ ಸ್ಲಾಬ್ ಮುಚ್ಚದೇ ಗ್ರಾಮಸ್ಥರಿಗೆ ತೊಂದರೆ: ಪಂಚಾಯಿತಿ ವಿರುದ್ಧ ಗ್ರಾಮಸ್ಥರ ಆಕ್ರೋಶ
ಕುಶಾಲನಗರ,ಅ 02: ಕೂಡುಮಂಗಳೂರು ಗ್ರಾ.ಪಂ ನ ಬಳಿ ಕೆಲವು ದಿನಗಳ ಹಿಂದೆ ಚರಂಡಿ ಸ್ವಚ್ಚತೆ ಮಾಡಲಾಗಿತ್ತು. ಆದರೆ ಚರಂಡಿಗೆ ಸ್ಲಾಬ್ ಅಳವಡಿಸದೇ ತೆರಳಿದ್ದು, ಕೂಡಲೇ ಸ್ಲಾಬ್ ಅಳವಡಿಸುವಂತೆ…
Read More » -
ಪ್ರಕಟಣೆ
ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರ: ಡಾ.ಕೆ.ಕೆ.ಧರ್ಮಪ್ಪ ನೂತನ ಪ್ರಭಾರ ನಿರ್ದೇಶಕ
ಕುಶಾಲನಗರ, ಅ 02: ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರ, ಚಿಕ್ಕಅಳುವಾರ, ಇಲ್ಲಿಗೆ ನೂತನ ಪ್ರಭಾರ ನಿರ್ದೇಶಕರಾಗಿ ಜೀವರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಸಹ ಪ್ರಾಧ್ಯಾಪಕರಾದ ಡಾ.…
Read More » -
ಅವ್ಯವಸ್ಥೆ
ಅನಧಿಕೃತ ಆಟೋ ನಿಲ್ದಾಣ: ಫಾತಿಮಾ ಕಾಂಪ್ಲೆಕ್ಸ್ ವರ್ತಕರಿಗೆ ತಲೆನೋವು: ಕೋರ್ಟ್ ಮೊರೆಗೆ ಚಿಂತನೆ
ಕುಶಾಲನಗರ, ಅ 02: ಕೊಡಗು ಜಿಲ್ಲೆಯಲ್ಲಿ ಅತಿ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ಪ್ರಮುಖ ವಾಣಿಜ್ಯ ನಗರ ಕುಶಾಲನಗರ ಸಹಜವಾಗಿ ಕೆಲವೊಂದು ಸಮಸ್ಯೆಗಳಿಂದ ನಲುಗುತ್ತಿದೆ. ಜನಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ವಾಹನ…
Read More » -
ವಿಶೇಷ
ಶತಾಯುಷಿಗಳಿಗೆ ಸನ್ಮಾನ
ಕುಶಾಲನಗರ, ಅ 02 ಜಿಲ್ಲಾಧಿಕಾರಿಗಳ ಅದೇಶದಂತೆ ಭಾರತ ಸರ್ಕಾರದ ಚುನಾವಣಾ ಆಯೋಗ ನಿರ್ದೇಶನದಂತೆ ಇದೇ ಮೊದಲ ಬಾರಿಗೆ ಕುಶಾಲನಗರ ತಾಲ್ಲೂಕಿನ ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭುವನಗಿರಿ…
Read More » -
ಕಾರ್ಯಕ್ರಮ
ನಂಜರಾಯಪಟ್ಟಣ ಗ್ರಾಮಪಂಚಾಯತ್ ನಲ್ಲಿ ಗಾಂಧಿ ಜಯಂತಿ: ಸ್ವಚ್ಚತಾ ಆಂದೋಲನ
ಕುಶಾಲನಗರ, ಅ 02: ನಂಜರಾಯಪಟ್ಟಣ ಗ್ರಾಮಪಂಚಾಯತ್ ನಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು. ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾತ್ಮಾಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ…
Read More » -
ಕಾರ್ಯಕ್ರಮ
ಮುಳ್ಳುಸೋಗೆ ಗ್ರಾಪಂ ನಲ್ಲಿ ನಡೆದ ಮಹಾತ್ಮಾ ಗಾಂಧೀಜಿ, ಲಾಲ್ ಬಹುದ್ದೂರ್ ಶಾಸ್ತ್ರೀ ಜಯಂತಿ
ಕುಶಾಲನಗರ, ಅ 02: ಮುಳ್ಳುಸೋಗೆ ಗ್ರಾಪಂ ವತಿಯಿಂದ ಮಹಾತ್ಮಾ ಗಾಂಧೀಜಿ ಜಯಂತಿ ಅಂಗವಾಗಿ ದೀಪ ಬೆಳಗಿ ಅವರ ಭಾವ ಚಿತ್ರಕ್ಕೆ ಪುಷ್ಪರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಅಧ್ಯಕ್ಷರು,…
Read More » -
ಕಾರ್ಯಕ್ರಮ
ಮುಳ್ಳುಸೋಗೆ ಬಿಜೆಪಿ ಶಕ್ತಿ ಕೇಂದ್ರದಿಂದ ಗಾಂಧಿ ಜಯಂತಿ ಆಚರಣೆ: ಶ್ರಮದಾನ
ಕುಶಾಲನಗರ, ಅ 02: ಗಾಂಧಿ ಜಯಂತಿ ಅಂಗವಾಗಿ ಮುಳ್ಳುಸೋಗೆ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಸರಕಾರಿ ಶಾಲೆ, ದೊಡ್ಡಮ್ಮ ದೇವಾಲಯ, ರಾಜ್ಯ ಹೆದ್ದಾರಿ ಬದಿ, ಹಾಗೂ ಪಂಚಾಯತಿ…
Read More » -
ಧಾರ್ಮಿಕ
ಹುದುಗೂರು ಉಮಾಮಹೇಶ್ವರ ದೇವಾಲಯದಲ್ಲಿ ನವರಾತ್ರಿ ಪೂಜೋತ್ಸವ: ಮೃತ್ಯುಂಜಯ ಹೋಮ
ಕುಶಾಲನಗರ, ಅ 01: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ದೇವಾಲಯ ಅವರಣದಲ್ಲಿರುವ ಶ್ರೀ ಮಾತಾದೇವಿಯ ಸನ್ನಿಧಿಯಲ್ಲಿ ನವರಾತ್ರಿ ಅಂಗವಾಗಿ ವಿಶೇಷ ಪೂಜೆ…
Read More » -
ಕಾರ್ಯಕ್ರಮ
ಕೊಪ್ಪ ಮಿಳಿಂದ ಶಾಲೆಯಲ್ಲಿ ಕನ್ನಡಭಾರತಿ ಪಿಯು ಕಾಲೇಜಿನ ಎನ್ನೆಸ್ಸೆಸ್ ಶಿಬಿರ
ಕುಶಾಲನಗರ, ಅ 01: ಹೆಣ್ಣು ಮಕ್ಕಳು ಪ್ರತಿ ಮನೆಗಳ ಮಾನ ಮರ್ಯಾದೆ, ಗೌರವ ಹಾಗು ಸಾಮಾಜಿಕ ಸಂಸ್ಕ್ರತಿಗಳನ್ನು ಉಳಿಸಿ ಬೆಳೆಸುವ ರಾಯಭಾರಿಗಳು ಎಂದು ಕುಶಾಲನಗರ ತಾಲ್ಲೂಕು ಕನ್ನಡ…
Read More » -
ಕ್ರೀಡೆ
ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ: ಕುಶಾಲನಗರದ ಕನ್ನಡ ಭಾರತಿ ಕಾಲೇಜು ತಂಡ ರಾಜ್ಯಮಟ್ಟಕ್ಕೆ
ಕುಶಾಲನಗರ, ಅ 01: ಪೊನ್ನಂಪೇಟೆಯಲ್ಲಿ ನಡೆದ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕುಶಾಲನಗರದ ಕನ್ನಡ ಭಾರತಿ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.…
Read More » -
ಕಾರ್ಯಕ್ರಮ
ಮುಳ್ಳುಸೋಗೆ ಗ್ರಾಮ ಪಂಚಾಯತಿ ಯಿಂದ ಶಿಶು ಆರೈಕೆ ಕೇಂದ್ರ ಸ್ಥಾಪನೆ
ಕುಶಾಲನಗರ, ಅ 01: ಮುಳ್ಳುಸೋಗೆ ಗ್ರಾಮ ಪಂಚಾಯತಿ ವತಿಯಿಂದ ಗ್ರಾಪಂ ಕಾರ್ಯಾಲಯದ ಸಭಾಂಗಣದ ಕಟ್ಟಡದಲ್ಲಿ ಅರೋಗ್ಯ ಉಪ ಕೇಂದ್ರಕ್ಕೆ ಹೊಂದಿಕೊಂಡಂತೆ ಶಿಶು ಆರೋಗ್ಯ ಕೇಂದ್ರವನ್ನು ತೆರೆಯಲಾಗಿದೆ. ಶಿಶು…
Read More » -
ಕಾರ್ಯಕ್ರಮ
ಕರಾಟೆ: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕರಾಟೆ & ಯೋಗ ಸಂಸ್ಥೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ
ಕುಶಾಲನಗರ, ಅ 01: ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ವತಿಯಿಂದ ದಿನಾಂಕ 29 ರಂದು ಬಸವನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜಿಲ್ಲಾ ಮಟ್ಟದ ಕರಾಟೆ…
Read More » -
ಕಾರ್ಯಕ್ರಮ
ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಯಲ್ಲಿ ಬಿ.ಎಸ್. ಅನಂತಕುಮಾರ್ ನೇತೃತ್ವದ ತಂಡ
ಕುಶಾಲನಗರ:ಅ 01: ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ಕರ್ನಾಟಕಕ್ಕೆ ಅಗಮಿಸಿದ್ದು ಕೊಡಗು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಬಿ.ಎಸ್.ಅನಂತಕುಮಾರ್ ನೇತೃತ್ವದ ತಂಡ ನಂಜನಗೂಡಿಗೆ ತೆರಳಿ ಯಾತ್ರೆಯಲ್ಲಿ ಪಾಲ್ಗೊಂಡಿತು.ಕಾರ್ಯಕರ್ತರೇ…
Read More » -
ವಿಶೇಷ
ಕಪ್ಪೆ ನುಂಗಲು ಬಂದು ಮೀನಿನ ಗಾಣಕ್ಕೆ ಸಿಲುಕಿದ ನಾಗರಹಾವು: ಚಿಕಿತ್ಸೆಗೆ ಮೈಸೂರಿಗೆ ರವಾನೆ
ಕುಶಾಲನಗರ, ಸೆ 30: ಕಪ್ಪೆ ನುಂಗಲು ಬಂದ ನಾಗರಹಾವು ಗಾಣಕ್ಕೆ ಸಿಲುಕಿ ನರಳಾಡಿದ ಘಟನೆ ಕುಶಾಲನಗರದ ಹಾರಂಗಿಯಲ್ಲಿ ನಡೆದಿದೆ. ಹಾರಂಗಿ ಅಯ್ಯಪ್ಪ ದೇವಾಲಯ ಬಳಿಯ ನಿವಾಸಿಯೊಬ್ಬರು ಮೀನು…
Read More » -
ಕಾರ್ಯಕ್ರಮ
ಬಿಜೆಪಿ ಕುಶಾಲನಗರ ಮಹಾಶಕ್ತಿ ಕೇಂದ್ರದಿಂದ ಅಂಗನವಾಡಿ ಶಿಕ್ಷಕಿ, ಸಹಾಯಕರಿಗೆ ಸನ್ಮಾನ
ಕುಶಾಲನಗರ, ಸೆ 29: ಭಾರತೀಯ ಜನತಾ ಪಾರ್ಟಿ ಕುಶಾಲನಗರ ಮಹಾ ಶಕ್ತಿ ಕೇಂದ್ರದ ವತಿಯಿಂದ ಕುಶಾಲನಗರ ಮಹಾಲಕ್ಷ್ಮಿ ರೆಸಿಡೆನ್ಸಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಸಮಾಜದಲ್ಲಿ…
Read More » -
ಕಾರ್ಯಕ್ರಮ
ಗುಡ್ಡೆಹೊಸುರಿನಲ್ಲಿ ಕಿರು ಚಿತ್ರ ಪ್ರದರ್ಶನ
ಕುಶಾಲನಗರ, ಸೆ 29: ಕೊಡಗು ಜಿಲ್ಲಾ ಪಂಚಾಯ್ತಿ ವತಿಯಿಂದ ಮಾಹಿತಿ ಶಿಕ್ಷಣ ಮತ್ತು ಸಂವಹನ ಹಾಗೂ ಮಾನವ ಸಂಪನ್ಮೂಲ ಅಭಿವೃದ್ದಿಯ ಬಗ್ಗೆ ಮತ್ತು ನೀರಿನ ಮಿತ ಬಳಕೆ…
Read More » -
ಮನವಿ
ಕಾವೇರಿ ನದಿ ಉತ್ಸವಕ್ಕೆ ಸಹಕಾರ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ
ಕುಶಾಲನಗರ, ಸೆ.29: ಕಾವೇರಿ ನದಿ ಉತ್ಸವ ಕಾರ್ಯಕ್ರಮಕ್ಕೆ ಜಿಲ್ಲಾಡಳಿತದ ಮೂಲಕ ಎಲ್ಲಾ ರೀತಿಯ ಸಹಕಾರ ನೀಡುವಂತೆ ಕಾವೇರಿ ನದಿ ಸ್ವಚ್ಚತಾ ಆಂದೋಲನ ಪ್ರಮುಖರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.…
Read More » -
ಕ್ರೈಂ
ಚಾಕು ಇರಿದು ಪತ್ನಿಯ ಕೊಲೆ ಯತ್ನ: ಆರೋಪಿ ಪತಿಯ ಬಂಧನ
ಕುಶಾಲನಗರ, ಸೆ 29: ಚಾಕು ಇರಿದು ಪತ್ನಿಯ ಹತ್ಯೆಗೆ ಯತ್ನಿಸಿದ ಘಟನೆ ಸುಂದರನಗರ ಗ್ರಾಮದಲ್ಲಿ ಬುಧವಾರ ನಡೆದಿದೆ. ಕೌಟುಂಬಿಕ ಕಲಹ ತಾರಕ್ಕಕೇರಿ ರಾಜೇಶ್ ಎಂಬಾತ ತನ್ನ ಪತ್ನಿ…
Read More » -
ವಿಶೇಷ
ಪ್ರತ್ಯೇಕ ಡೋಮೈನ್, ಅಂತರ್ಜಾಲ ತಾಣ ಹೊಂದಿರುವ ರಾಜ್ಯದ ಮೊಟ್ಟಮೊದಲ ಗ್ರಾಪಂ: ಮುಳ್ಳುಸೋಗೆ
ಕುಶಾಲನಗರ, ಸೆ 29:ಹಲವಾರು ವಿಭಿನ್ನ ಕಾರ್ಯಕ್ರಮಗಳ ಮೂಲಕ ಜನಮನ್ನಣೆ ಗಳಿಸಿರುವ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯು ಇದೀಗ ಮತ್ತೊಂದು ಹೊಸ ಮೈಲುಗಲ್ಲನ್ನು ಸ್ಥಾಪಿಸಿದೆ. ಸ್ಥಳೀಯ ಸಂಸ್ಥೆಯಾಗಿರುವ ಗ್ರಾಮ ಪಂಚಾಯಿತಿಯೊಂದು…
Read More » -
ಸಭೆ
ಗೊಂದಿಬಸವನಹಳ್ಳಿ ಗ್ರಾಮದ ಅರಣ್ಯ ಹಕ್ಕು ಸಮಿತಿಯ ಗ್ರಾಮಸಭೆ
ಕುಶಾಲನಗರ, ಸೆ 29: ಮುಳ್ಳುಸೋಗೆ ಗ್ರಾಪಂ ವ್ಯಾಪ್ತಿಯ ಗೊಂದಿಬಸವನಹಳ್ಳಿ ಗ್ರಾಮದ ಅರಣ್ಯ ಹಕ್ಕು ಸಮಿತಿಯ ಗ್ರಾಮಸಭೆ ಸಮಿತಿ ಅಧ್ಯಕ್ಷ ಗೋವಿಂದಪ್ಪ ಅವರ ಅಧ್ಯಕ್ಷತೆಯಲ್ಲಿ ಗ್ರಾಮದ ಸರಕಾರಿ ಶಾಲಾ…
Read More » -
ಕ್ರೈಂ
ಕುಶಾಲನಗರ: ವಶೀಕರಣ ಮಾಡಿ ಅಪರಿಚಿತನಿಂದ ವೃದ್ದೆಯ ಚಿನ್ನಾಭರಣ ಅಪಹರಣ
ಕುಶಾಲನಗರ, ಸೆ 28: ವಶೀಕರಿಸಿ ವೃದ್ದೆಯನ್ನು ಏಮಾರಿಸಿ ಚಿನ್ನಾಭರಣ ಅಪಹರಿಸಿದ ಘಟನೆ ಕುಶಾಲನಗರದ ಜನತಾ ಕಾಲನಿಯಲ್ಲಿ ನಡೆದಿದೆ. ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿ ಯಿಂದ ಕೃತ್ಯ…
Read More » -
ಕ್ರೈಂ
ದುಬಾರೆ ಸಾಕಾನೆ ನಂಜುಂಡನ ದಾಳಿಗೆ ಓರ್ವ ಬಲಿ
ಕುಶಾಲನಗರ, ಸೆ 29: ದುಬಾರೆ ಸಾಕಾನೆ ನಂಜುಂಡನ ದಾಳಿಗೆ ಓರ್ವ ಬಲಿಯಾಗಿದ್ದಾನೆ. ಹಾಡಿ ನಿವಾಸಿ ಬಸಪ್ಪ (28) ಮೃತ ವ್ಯಕ್ತಿ. ಆನೆ ದಾಳಿಯಿಂದ ಗಾಯಗೊಂಡ ಬಸಪ್ಪನನ್ನು ಸಿದ್ದಾಪುರ…
Read More » -
ವಿಶೇಷ
ಪ್ರಗತಿಪರ ರೈತ ಬೇಬಿ ಅವರ ಮನೆಯಂಗಳದಲ್ಲಿ ಅರಳಿ ನಿಂತಿದೆ ಮನಮೋಹಕ ಸಹಸ್ರದಳ ತಾವರೆ
ಕುಶಾಲನಗರ ಸೆ 28: ಚೈನಾ ಮೂಲದ ಜಿನ್ಜುನ್ ಕಿಯಾನ್ಬಾನ್ ಎಂಬ ಸಸ್ಯ ಪ್ರಬೇಧ ಮನೆಯಂಗಳದಲ್ಲಿ ಅರಳಿ ಸಹಸ್ರ ದಳದ ಸುಂದರ ತಾವರೆ ರೂಪ ಅರಳಿ ನಿಂತು ನೋಡುಗರನ್ನು…
Read More » -
ಧಾರ್ಮಿಕ
ಕುಶಾಲನಗರ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಶರನ್ನವರಾತ್ರಿಗೆ ಚಾಲನೆ
ಕುಶಾಲನಗರ, ಸೆ 28: ಕುಶಾಲನಗರ ಆರ್ಯವೈಶ್ಯ ಮಂಡಳಿ ನೇತೃತ್ವದಲ್ಲಿ ಶ್ರೀಮದ್ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. 9 ದಿನವೂ ವಾಸವಿ ಮಾತೆಗೆ ಬಾಲಪ್ರಸೂತಿಕ, ವೃಷಭವಾಹಿನಿ, ಕಮಲವಾಹಿನಿ,…
Read More » -
ಧಾರ್ಮಿಕ
ಹುದುಗೂರು ಗ್ರಾಮದ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ನವರಾತ್ರಿ ಪೂಜೋತ್ಸವ ಆರಂಭ
ಕುಶಾಲನಗರ, ಸೆ 28: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ನವರಾತ್ರಿ ಪೂಜಾ ಕಾರ್ಯಕ್ರಮಗಳು ಅರಂಭಗೊಂಡಿವೆ. ನವರಾತ್ರಿಯ ಅಂಗವಾಗಿ ಪ್ರತಿ ದಿನ…
Read More » -
ಕಾರ್ಯಕ್ರಮ
ಬ್ಯಾಡಗೊಟ್ಟದಲ್ಲಿ ಗಿರಿಜನರಿಗೆ ಆರೋಗ್ಯ ತಪಾಸಣಾ ಉಚಿತ ಶಿಬಿರ: ಔಷಧಿ ವಿತರಣೆ
ಕುಶಾಲನಗರ, ಸೆ 28: ಕೂಡಿಗೆ ಗ್ರಾಮ ಪಂಚಾಯತಿ, ಟಾಟಾ ಕಾಫಿ ಲಿಮಿಟೆಡ್ ಪಾಲಿಬೆಟ್ಟ, ಅಮ್ಮತ್ತಿಯ ಆರ್.ಐ.ಹೆಚ್.ಪಿ. ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಗಿರಿಜನ ಸಮುದಾಯದವರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಬ್ಯಾಡಗೊಟ್ಟ…
Read More » -
ಪ್ರತಿಭಟನೆ
ಪೆ’ಸಿಎಂ ಅಭಿಯಾನದ ಅಂಗವಾಗಿ ಪ್ರತಿಭಟನೆ: ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ
ಕುಶಾಲನಗರ, ಸೆ 28: ಕುಶಾಲನಗರದಲ್ಲಿ ಪೆಸಿಎಂ ಅಭಿಯಾನದ ಅಂಗವಾಗಿ ಪ್ರತಿಭಟನೆ. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆ. ಪೋಸ್ಟರ್ ಅಂಟಿಸಲು…
Read More » -
ವಿಶೇಷ
ಅತ್ಯಂತ ವಿಷಕಾರಿ ಕಟ್ಟು ಹಾವು ಸೆರೆ ಹಿಡಿದ ಸ್ನೇಕ್ ಗಫೂರ್.
ಕುಶಾಲನಗರ, ಸೆ 28: ಕುಶಾಲನಗರದ ಸೋಮೇಶ್ವರ ದೇವಾಲಯ ಬಳಿ ತಡರಾತ್ರಿ ಅಡ್ಡಾಡುತ್ತಿದ್ದ ವಿಷಕಾರಿ ಕಟ್ಟು ಹಾವನ್ನು ಕೂಡಿಗೆಯ ಸ್ನೇಕ್ ಗಫೂರ್ ಸೆರೆ ಹಿಡಿದರು.ರಸ್ತೆ ದಾಟಲು ಯತ್ನಿಸುತ್ತಿದ್ದ ವಿಷಕಾರಿ…
Read More » -
ವಿಶೇಷ
ಹುಲಿ ಸೆರೆಗೆ ಕೂಂಬಿಂಗ್: ಸಾಕಾನೆ ಬಲರಾಮ, ಅಶ್ವತ್ಹಾಮ ಕಣಕ್ಕೆ
ಕುಶಾಲನಗರ, ಸೆ 28: ತಾರಕ ಗ್ರಾಮದ ಬಳಿ ಜಾನುವಾರುಗಳನ್ನು ಬಲಿ ಪಡೆಯುತ್ತಿರುವ ಹುಲಿ ಪತ್ತೆಗೆ ನಾಗರಹೊಳೆ ಉದ್ಯಾನವನದ ಸಾಕಾನೆಗಳ ನೆರವು ಪಡೆಯಲಾಗಿದೆ. ತಾರಕ ಗ್ರಾಮದ ಬಳಿ ಈಗಾಗಲೆ…
Read More » -
ಟ್ರೆಂಡಿಂಗ್
ಅಗಲಿದ ಮಾಜಿ ಸೈನಿಕರಿಗೆ ಅಂತಿಮ ನಮನ ಸಲ್ಲಿಸಿದ ಮಾಜಿ ಸೈನಿಕರ ಸಂಘ
ಕುಶಾಲನಗರ, ಸೆ 28: ಗುಡ್ಡೆಹೊಸೂರು ಬೊಳ್ಳೂರು ನಿವಾಸಿ ಮಾಜಿ ಸೈನಿಕರಾದ ಸತೀಶ್ ನಿಧನ ಹಿನ್ನಲೆಯಲ್ಲಿ ಮಾಜಿ ಸೈನಿಕರ ಸಂಘದಿಂದ ಅಂತಿಮ ಸರ್ವೋಚ್ಚ ಗೌರವ ಸಲ್ಲಿಸಲಾಯಿತು. ಅಖಿಲ ಕರ್ನಾಟಕ…
Read More » -
ಸಭೆ
ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಒಬಿಸಿ ಮೋರ್ಚಾ ಕಾರ್ಯಕಾರಿಣಿ ಸಭೆ
ಕುಶಾಲನಗರ, ಸೆ 27: ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಒಬಿಸಿ ಮೋರ್ಚಾ ಕಾರ್ಯಕಾರಿಣಿ ಸಭೆಯು ಒಬಿಸಿ ರಾಜ್ಯಾಧ್ಯಕ್ಷರಾದ ನೆಲ ನರೇಂದ್ರ ಬಾಬು ಅವರ ಸಮುಖದಲ್ಲ ನಡೆಯಿತು. ಈ ಸಭೆಗೆ…
Read More » -
ಅವ್ಯವಸ್ಥೆ
ಸರ್ವರ್ ಸಮಸ್ಯೆ: ಪಡಿತರ ಸಿಗದೆ ಜನಸಾಮಾನ್ಯರ ಪರದಾಟ
ಕುಶಾಲನಗರ, ಸೆ 27: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ನ್ಯಾಯ ಬೆಲೆ ಅಂಗಡಿಯಲ್ಲಿ ಸರ್ವರ್ ಸಮಸ್ಯೆಯಿಂದ ಪಡಿತರ ವಿತರಣೆಯಲ್ಲಿ ವಿಳಂಭ ಉಂಟಾಗಿದೆ. ಒಂದು ದಿನದ ಕೂಲಿ…
Read More » -
ಅವ್ಯವಸ್ಥೆ
ಹದಗೆಟ್ಟ ಪಾಲಿಬೆಟ್ಟ-ಅಮ್ಮತ್ತಿ ರಸ್ತೆ: ಆಡಳಿತ ವಿರುದ್ದ ಜನಸಾಮಾನ್ಯರ ಆಕ್ರೋಷ
ಕುಶಾಲನಗರ, ಸೆ 27: ಕೊಡಗಿನಲ್ಲಿ ರಸ್ತೆ ಸಂಚಾರ ತೀರಾ ದುಸ್ಥರ ಎನಿಸಿದೆ. ಹದಗೆಟ್ಟ ರಸ್ತೆಗಳಲ್ಲಿ ವಾಹನ ಸಂಚಾರ ಪ್ರಯಾಣಿಕರನ್ನು ಹೈರಾಣಾಗಿಸುತ್ತಿದೆ. ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಗ್ರಾಮದಿಂದ ಅಮ್ಮತ್ತಿಗೆ…
Read More » -
ಕಾರ್ಯಕ್ರಮ
ಕೊಡಗು ಜಿಲ್ಲಾ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಫಲಾನುಭವಿಗಳಿಗೆ ಆಡು ವಿತರಣೆ
ಕುಶಾಲನಗರ, ಸೆ 27: ಕೊಡಗು ಜಿಲ್ಲಾ ವಾಲ್ಮೀಕಿ ಅಭಿವೃದ್ಧಿ ನಿಗಮದ ಮೂಲಕ ಬಸವನಹಳ್ಳಿ ಲ್ಯಾಂಪ್ಸ್ ಸಹಕಾರ ಸಂಘದ ಸಹಯೋಗದಲ್ಲಿ ತಾಲೂಕಿನ 14 ಮಂದಿ ಗಿರಿಜನ ಫಲಾನುಭವಿಗಳಿಗೆ ಆಡುಗಳ…
Read More » -
ಕ್ರೈಂ
ಕುಶಾಲನಗರದಲ್ಲಿ ಪಿಎಫ್ ಐ ಕಾರ್ಯಕರ್ತ ಪೊಲೀಸ್ ವಶಕ್ಕೆ
ಕುಶಾಲನಗರ, ಸೆ 27: ಮೂಲತಃ ಸೋಮವಾರಪೇಟೆ ಯ ತಣ್ಣೀರುಹಳ್ಳ ನಿವಾಸಿ ಟಿ.ಎ.ಹ್ಯಾರಿಸ್ (37) ಎನ್ ಐ ಎ ವಶಕ್ಕೆ. ಪ್ರಸಕ್ತ ಸುಂಟಿಕೊಪ್ಪದಲ್ಲಿ ಶಂಕರ್ ಕ್ಲಿನಿಕ್ ಮುಂಭಾಗ ವಾಸವಿರುವ…
Read More » -
ಪ್ರಕಟಣೆ
ಜೋಡೋ ಯಾತ್ರೆಗೆ ಹುಣಸೂರಿನಿಂದ 8 ಸಾವಿರ ಕಾರ್ಯಕರ್ತರು ಭಾಗಿ
ಕುಶಾಲನಗರ.ಸೆ.26.ಅ.1 ರಂದು ಆಗಮಿಸುವ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಲು ಹುಣಸೂರುನಿಂದ 8 ಸಾವಿರ ಮಂದಿ ಕಾಂಗ್ರೆಸ್ ಕಾರ್ಯಕರ್ತರು ತೆರಳಲಿದ್ದಾರೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣ್ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ…
Read More » -
ಕಾರ್ಯಕ್ರಮ
ಸ್ನಾತಕೋತ್ತರ ಕೇಂದ್ರದ ಆಟದ ಮೈದಾನಕ್ಕೆ ಶಾಸಕರಿಂದ ಭೂಮಿ ಪೂಜೆ.
ಕುಶಾಲನಗರ, ಸೆ 26: ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕ ಅಳುವಾರದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳಿಗೆ ಕ್ರೀಡಾ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಮೈದಾನ ನಿರ್ಮಾಣಕ್ಕೆ ಮಡಿಕೇರಿ ಕ್ಷೇತ್ರದ…
Read More » -
ಕಾರ್ಯಕ್ರಮ
ಬಸವನಹಳ್ಳಿಯಲ್ಲಿ ನೂತನ ದಿನಸಿ ಅಂಗಡಿ ಮಳಿಗೆ ಉದ್ಘಾಟನೆ
ಗಿರಿಜನರು ಆರ್ಥಿಕವಾಗಿ ಸಬಲರಾಗಬೇಕು: ಎಸ್.ಎನ್.ರಾಜಾರಾವ್ ಕುಶಾಲನಗರ,ಸೆ೨೬: ಗಿರಿಜನರು ಸರ್ಕಾರದ ಯೋಜನೆಗಳನ್ನು ಸದುಪಯೋಗಗೊಳಿಸಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಬಸವನಹಳ್ಳಿ ಲ್ಯಾಂಪ್ ಸೊಸೈಟಿ ಮಾಜಿ ಅಧ್ಯಕ್ಷ ಎಸ್.ಎನ್.ರಾಜಾರಾವ್ ಹೇಳಿದರು.…
Read More » -
ಪ್ರಕಟಣೆ
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಮ್ಮೇಳನಕ್ಕೆ ರೆಹಾನ ಫಿರೋಜ಼್ ಆಯ್ಕೆ
ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಮ್ಮೇಳನಕ್ಕೆ ರೆಹಾನ ಫಿರೋಜ಼್ ಆಯ್ಕೆ ಕುಶಾಲನಗರ,೨೬: ಇದೇ ತಿಂಗಳ ೨೮ ರಂದು ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ…
Read More » -
ಪ್ರಕಟಣೆ
ಎಸ್.ಡಿಟಿಯು ಮಡಿಕೇರಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾಗಿ ಕುಶಾಲನಗರದ ಶರೀಫ್ ಆಯ್ಕೆ
ಕುಶಾಲನಗರ,ಸೆ೨೬: ಸೋಷಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ನ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಕುಶಾಲನಗರದ ಶರೀಫ್ ಅವರು ಆಯ್ಕೆಯಾಗಿದ್ದಾರೆ. ಸೋಷಿಯಲ್ ಡೆಮಾಕ್ರೆಟಿಕ್ ಡ್ರೇಟ್ ಯೂನಿಯನ್ ನ ಜಿಲ್ಲಾಧ್ಯಕ್ಷರಾದ…
Read More » -
ಕ್ರೈಂ
ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಲಕ್ಷ್ಮಣತೀರ್ಥ ನದಿಯಲ್ಲಿ ಪತ್ತೆ
ಕುಶಾಲನಗರ, ಸೆ 26: ಮನೆಯಿಂದ ಹೊರಗೆ ಹೋಗಿದ್ದ ವ್ಯಕ್ತಿಯ ಶವ ಲಕ್ಷ್ಮಣತೀರ್ಥ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹುಣಸೂರು ತಾಲೂಕು ಕಟ್ಟೆಮಳಲವಾಡಿಯ ಮೈಲಾರಿ(೬೦), ಸೆ.೮ ರಂದು ಬೆಳಗ್ಗೆ…
Read More » -
ಕಾರ್ಯಕ್ರಮ
ತೊರೆನೂರಿನಲ್ಲಿ ಶಾಸಕರ ನಿಧಿಯಿಂದ ಸ್ಥಾಪಿಸಿದ ಶುದ್ಧ ನೀರಿನ ಘಟಕ ಉದ್ಘಾಟಿಸಿದ ಶಾಸಕ ಅಪ್ಪಚ್ಚು ರಂಜನ್
ಕುಶಾಲನಗರ, ಸೆ 25: ತೊರೆನೂರು ಗ್ರಾಮ ಪಂಚಾಯತಿ ಕಟ್ಟಡದಲ್ಲಿ ಶಾಸಕರ ನಿಧಿಯಿಂದ ಸ್ಥಾಪಿಸಿದ ಶುದ್ಧ ನೀರಿನ ಘಟಕವನ್ನು ಶಾಸಕ ಎಂ. ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಿದರು. ಈ…
Read More » -
ಕಾರ್ಯಕ್ರಮ
ಸಿದ್ದಲಿಂಗಪುರದಲ್ಲಿ ರೂ 20 ಲಕ್ಷ ವೆಚ್ಚದ ಕಾಂಕ್ರಿಟ್ ರಸ್ತೆ ಕಾಮಗಾರಿ ಭೂಮಿಪೂಜೆ
ಕುಶಾಲನಗರ, ಸೆ 25: ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿದ್ದಲಿಂಗಪುರ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ನವಗ್ರಾಮದಲ್ಲಿ ರೂ 20 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ…
Read More » -
ಕಾರ್ಯಕ್ರಮ
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಚ್ಚತಾ ಹೀ ಸೇವಾ ಆಂದೋಲನ
ಕುಶಾಲನಗರ, ಸೆ 25: ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವತಿಯಿಂದ ಶಾಲೆಯ ಇಕೋ ಕ್ಲಬ್, ಎನ್.ಎಸ್.ಎಸ್.ಘಟಕ ಆಶ್ರಯದಲ್ಲಿ ಶನಿವಾರ ‘ಸ್ವಚ್ಚತಾ ಹೀ ಸೇವಾ’ ಆಂದೋಲನವನ್ನು…
Read More » -
ಆರೋಪ
ಟಿಕ್ ಟಾಕ್ ಲವ್, ಮ್ಯಾರೆಜ್: ವರ್ಷದ ಬಳಿಕ ಯುವತಿ ಅತಂತ್ರ: ದೂರು ದಾಖಲು
ಕುಶಾಲನಗರ, ಸೆ 24: ಪ್ರೀತಿಸಿ ಮದುವೆ ಆದ ಒಂದು ವರ್ಷಕ್ಕೆ ಕೈಕೊಟ್ಟ ಪತಿ, ಅತಂತ್ರಕ್ಕೆ ಸಿಲುಕಿದ ಪತ್ನಿ, ತನಗೆ ನ್ಯಾಯ ಕೊಡಿಸುವಂತೆ ಪತಿ ಸೇರಿ 16 ಮಂದಿ…
Read More »