ಕುಶಾಲನಗರ, ಅ 29: ಕಲ್ಬುರ್ಗಿಯಲ್ಲಿ ನಡೆಯಲಿರುವ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವಿರಾಟ್ ಸಮಾವೇಶಕ್ಕೆ ಹಿಂದುಳಿದ ವರ್ಗಗಳ ಮೋರ್ಚಾ ಕೊಡಗು ಜಿಲ್ಲೆಯ ತಂಡ ಪ್ರಯಾಣ ಬೆಳೆಸಿದೆ.
ಜಿಲ್ಲಾ ಒಬಿಸಿ ಅಧ್ಯಕ್ಷರಾದ ಆನಂದ್ ರಘು, ಜಿಲ್ಲಾ ಕಾರ್ಯದರ್ಶಿ, ಮೋಹನ ದಾಸ್, ಗಣೇಶ್ ಹಾಗೂ ಸೋಮವಾರಪೇಟೆ ಮಂಡಲ ಅಧ್ಯಕ್ಷರಾದ ಗಂಗಾಧರ್, ವಿರಾಜಪೇಟೆ ಅಧ್ಯಕ್ಷರಾದ ರಾಜೇಶ್ ,ಮಡಿಕೇರಿ ಗ್ರಾಮಾಂತರ ಅಧ್ಯಕ್ಷರಾದ ಗಿರೀಶ್, ಮಂಡಲ ಒಬಿಸಿ ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯಕರ್ತರು ತೆರಳಿದರು.
Back to top button
error: Content is protected !!