Recent Post
-
ಆರೋಪ
ಚೀಟಿ ಹೆಸರಿನಲ್ಲಿ ಕೋಟ್ಯಾಂತರ ಮೊತ್ತ ವಂಚನೆ: ಮಹಿಳೆಯರಿಂದ ಮನೆಗೆ ಮುತ್ತಿಗೆ
ಕುಶಾಲನಗರ, ಡಿ 22: ಕುಶಾಲನಗರ ತಾಲೂಕಿನ ಮುಳ್ಳುಸೋಗೆ ಗ್ರಾಮದಲ್ಲಿ ಮಹಿಳೆಯೊಬ್ಬರು ಚೀಟಿ ಹೆಸರಿನಲ್ಲಿ ಕೋಟ್ಯಾಂತರ ರೂ ವಂಚಿಸಿದ್ದಾರೆ ಎಂದು ಆರೋಪಿಸಿ ಮೋಸಹೋದ ಮಹಿಳೆಯರು ಚೀಟಿ ನಡೆಸಿದ ಮಹಿಳೆ…
Read More » -
ಕಾರ್ಯಕ್ರಮ
ಭರದಿಂದ ಸಾಗುತ್ತಿದ್ದ ರಾಜ್ಯ ಹೆದ್ದಾರಿ ದುರಸ್ಥಿ ಕಾರ್ಯ
ಕುಶಾಲನಗರ, ಡಿ 22: ಕುಶಾಲನಗರ ತಾಲೂಕಿನ ಶಿರಂಗಾಲದಿಂದ ಕುಶಾಲನಗರ ಅರಣ್ಯ ತಪಾಸಣಾ ಗೇಟ್ ವರೆಗೆ 14 ಕಿಮೀ ರಸ್ತೆ ರಿಪೇರಿ ಕಾರ್ಯ ಭರದಿಂದ ಸಾಗುತ್ತಿದೆ. ಅತಿಯಾದ ಮಳೆಯಿಂದ…
Read More » -
ಪ್ರಕಟಣೆ
ಕೊಡಗು ಕಾಂಗ್ರೆಸ್ ಪ.ಪಂಗಡ ವಿಭಾಗದ ಜಿಲ್ಲಾಧ್ಯಕ್ಷರಾಗಿ ಎಸ್.ಎನ್.ರಾಜಾರಾವ್ ನೇಮಕ
ಕುಶಾಲನಗರ, ಡಿ 22: ಕೊಡಗು ಜಿಲ್ಲಾ ಕಾಂಗ್ರೆಸ್ ನ ಪರಿಶಿಷ್ಟ ಪಂಗಡ ವಿಭಾಗದ ಜಿಲ್ಲಾಧ್ಯಕ್ಷರನ್ನಾಗಿ ಜಿಪಂ ಮಾಜಿ ಅಧ್ಯಕ್ಷ ಎಸ್.ಎನ್. ರಾಜಾರಾವ್ ಅವರನ್ನು ನೇಮಕ ಮಾಡಲಾಗಿದೆ. ಕೆಪಿಸಿಸಿ…
Read More » -
ಕಾರ್ಯಕ್ರಮ
ಕೂಡ್ಲೂರು ಕೈಗಾರಿಕಾ ಪ್ರದೇಶದ ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಉಚಿತ ಶಿಬಿರಕ್ಕೆ ಚಾಲನೆ
ಕುಶಾಲನಗರ, ಡಿ 22: ಕುಶಾಲನಗರ ತಾಲ್ಲೂಕಿನ ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿನ ಕಾಫಿ ಉದ್ಯಮ ಸೇರಿದಂತೆ ಇನ್ನಿತರ ಉದ್ದಿಮೆಗಳ 350 ಕ್ಕೂ ಹೆಚ್ಚು ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಉಚಿತ…
Read More » -
ಧಾರ್ಮಿಕ
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮ
ಕುಶಾಲನಗರ, ಡಿ 21: ಸನಾತನ ಭಾರತೀಯ ಸಂಸ್ಕ್ರತಿ , ಸಂಪ್ರದಾಯ ಹಾಗೂ ಸದಾಚಾರಗಳಿಗೆ ಯಾವುದೇ ಅಡ್ಡಿ ಆತಂಕ ವಾಗದಂತೆ ಜೋಪಾನಗೊಳಿಸಬೇಕಾದ ಜವಬ್ದಾರಿ ಮಹಿಳೆಯರದ್ದಾಗಿದೆ ಎಂದು ಧಾರ್ಮಿಕ ಚಿಂತಕ…
Read More » -
ವಿಶೇಷ
ಮುಳ್ಳುಸೋಗೆ ಗ್ರಾಪಂ ಸಭಾಂಗಣದಲ್ಲಿ ರಾತ್ರಿಯಲ್ಲಿ ಗೌಪ್ಯ ಸಭೆ
ಕುಶಾಲನಗರ, ಡಿ 20: ಕುಶಾಲನಗರ ಪುರಸಭೆಗೆ ಮುಳ್ಳುಸೋಗೆ ಗ್ರಾಪಂ ಸೇರ್ಪಡೆಯಾದ ಬೆನ್ನಲ್ಲೇ ಮುಳ್ಳುಸೋಗೆ ಗ್ರಾಪಂ ಆಡಳಿತ ಮಂಡಳಿಯವರಿಗೆ ಅಧಿಕಾರ ಮೊಟಕುಗೊಳ್ಳುವ ಆತಂಕ ಎದುರಾಗಿದೆ. ಅಧಿಕಾರ ಉಳಿಸಿಕೊಳ್ಳುವ ನಿರಂತರ…
Read More » -
ಕ್ರೈಂ
ಕುಶಾಲನಗರ ಪೊಲೀಸ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಶಿಕ್ಷಕ ಅಂದರ್
ಕುಶಾಲನಗರ, ಡಿ 20: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿ ಯೋಗೇಶ್ ಎಂಬವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯ ಬೇತು ಸ.ಹಿ.ಪ್ರಾ.ಶಾಲಾ ಶಿಕ್ಷಕ…
Read More » -
ಪ್ರಕಟಣೆ
ಗ್ರಾಮಪಂಚಾಯತ್ ಜನಪ್ರತಿನಿಧಿಗಳಿಗೆ ಗೌರವಧನ ಹೆಚ್ಚಳ: ಬಿಜೆಪಿ ಸರಕಾರಕ್ಕೆ ಧನ್ಯವಾದ
ಕುಶಾಲನಗರ, ಡಿ 19: ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳ ಚುನಾಯಿತ ಜನಪ್ರತಿನಿಧಿಗಳಿಗೆ ಗೌರವಧನ ಹೆಚ್ಚಿಸಿದ ರಾಜ್ಯ ಬಿಜೆಪಿ ಸರಕಾರದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಮಡಿಕೇರಿ ಕ್ಷೇತ್ರದ…
Read More » -
ಆರೋಪ
ಬದ್ರುನ್ನಿಸ ಬಡಾವಣೆಯ ಪಾರ್ಕ್ ಜಾಗದಲ್ಲಿದೆಯೆ ಮೂರು ಮನೆಗಳು?! ಮತ್ತೊಂದು ಗೊಂದಲ
ಕುಶಾಲನಗರ, ಡಿ 19: ಕುಶಾಲನಗರದ ಬದ್ರುನ್ನಿಸ ಬಡಾವಣೆಯಲ್ಲಿ ಪಾರ್ಕ್ ಜಾಗವನ್ನು ನಿವೇಶನವನ್ನಾಗಿ ಪರಿವರ್ತನೆ ಮಾಡಲಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಸೋಮವಾರ ಸರ್ವೆ ಕಾರ್ಯ ನಡೆಯಿತು. ಈ ಮಧ್ಯೆ…
Read More » -
ಅಪಘಾತ
ಸರಣಿ ಅಪಘಾತ: ಎರಡು ಟೂವಿಲರ್ ಗಳಿಗೆ ಗುದ್ದಿದ ಕಾರು
ಕುಶಾಲನಗರ, ಡಿ 19: ಗಂಧದಕೋಟಿ ಬಳಿ ಸರಣಿ ಅಪಘಾತ ಸಂಭವಿಸಿದೆ. ಉಡುಪಿಯಿಂದ ಮೈಸೂರಿಗೆ ತೆರಳುತ್ತಿದ್ದ ವಾಗನಾರ್ ಕಾರು ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಎರಡು ದ್ವಿಚಕ್ರ ವಾಹನಗಳಿಗೆ…
Read More » -
ಟ್ರೆಂಡಿಂಗ್
ಚಿಕ್ಕ ಅಳುವಾರ ಸ್ನಾತಕೋತ್ತರ ಕೇಂದ್ರಕ್ಕೆ ಗ್ರಾಮಸ್ಥರ ಮುತ್ತಿಗೆ:
ಕುಶಾಲನಗರ, ಡಿ 19: ಕುಶಾಲನಗರ ತಾಲ್ಲೂಕಿನ ತೊರೆನೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಚಿಕ್ಕಳುವಾರ ಗ್ರಾಮದಲ್ಲಿರುವ ಮಂಗಳೂರು ವಿವಿಯ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಸ್ಥಳೀಯರನ್ನು ಕಡೆಗಣಿಸಿ ಹೊರ ಜಿಲ್ಲೆಯವರಿಗೆ…
Read More » -
ಪ್ರಕಟಣೆ
ಅಸಂಘಟಿತ ಕಾರ್ಮಿಕರ, ನೌಕರರ ವಿಭಾಗದ ಕೊಡಗು ಜಿಲ್ಲಾಧ್ಯಕ್ಷರಾಗಿ ಟಿ.ಪಿ.ಹಮೀದ್ ನೇಮಕ
ಕುಶಾಲನಗರ, ಡಿ 18: ಅಸಂಘಟಿತ ಕಾರ್ಮಿಕರ ಮತ್ತು ನೌಕರರ ವಿಭಾಗದ ಕೊಡಗು ಜಿಲ್ಲಾ ಅಧ್ಯಕ್ಷರನ್ನಾಗಿ ಕೂಡಿಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರೂ ಆದ ಹಾಲಿ ಸದಸ್ಯ ಟಿ.ಪಿ.ಹಮೀದ್…
Read More » -
ಪ್ರಕಟಣೆ
ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಅವರಿಗೆ ರಾಜ್ಯಮಟ್ಟದ ಚಿನ್ನಯಿಜ್ಞಾನಿ ಶಿಕ್ಷಕ ಪ್ರಶಸ್ತಿ ಪ್ರದಾನ
ಕುಶಾಲನಗರ, ಡಿ.18 : ಮೈಸೂರಿನ ಶರಣು ವಿಶ್ವ ವಚನ ಫೌಂಡೇಶನ್ ವತಿಯಿಂದ ಮೈಸೂರಿನಲ್ಲಿ ಭಾನುವಾರ ನೀಡಲಾದ 2022 ನೇ ಸಾಲಿನ ರಾಜ್ಯಮಟ್ಟದ ಚಿನ್ಮಯಿಜ್ಞಾನಿ ಶಿಕ್ಷಕ ಪ್ರಶಸ್ತಿಯನ್ನು ಕೂಡುಮಂಗಳೂರು…
Read More » -
ಪ್ರಕಟಣೆ
ನಿಧನ: ಹೆಬ್ಬಾಲೆಯ ಹೆಚ್.ಎಂ.ವೀರಾಚಾರ್
ಕುಶಾಲನಗರ, ಡಿ 18: ಹೆಬ್ಬಾಲೆ ಗ್ರಾಮದ ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕರಾಗಿದ್ದ ಹೆಚ್.ಎಂ.ವೀರಾಚಾರ್ (91) ಭಾನುವಾರ ನಿಧನರಾದರು. ಮೃತರ ಅಂತ್ಯಕ್ರಿಯೆ ಸೋಮವಾರ ಹೆಬ್ಬಾಲೆಯಲ್ಲಿ ನಡೆಯಲಿದೆ. ಮೃತರು…
Read More » -
ಪ್ರಕಟಣೆ
ಸ್ಥಗಿತಗೊಂಡ ಕಲಾಭವನ ಕಾಮಗಾರಿ ಅನುದಾನಕ್ಕೆ ಒತ್ತಾಯ
ಕುಶಾಲನಗರ, ಡಿ 18 : ಕಳೆದ ಹದಿನೈದು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕುಶಾಲನಗರ ತಾಲ್ಲೂಕು ಕೇಂದ್ರದಲ್ಲಿರುವ ಸಾಂಸ್ಕ್ರತಿಕ ಭವನವನ್ನು ಕರ್ನಾಟಕ ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್…
Read More » -
ಕಾರ್ಯಕ್ರಮ
ಕುಶಾಲನಗರ ತಾ.ಸಾಹಿತ್ಯ ಸಮ್ಮೇಳನಕ್ಕೆ ಕೈಜೋಡಿಸಲು ಮನವಿ: ಪೂರ್ವಭಾವಿ ಸಭೆ
ಕುಶಾಲನಗರ, ಡಿ 18 : ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜನವರಿ ತಿಂಗಳಲ್ಲಿ ಆಯೋಜಿಸಲಿರುವ ಪ್ರಥಮ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಕೈಜೋಡಿಸುವಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು…
Read More » -
ಅವ್ಯವಸ್ಥೆ
ಕುಶಾಲನಗರ ಪುರಸಭೆ ವಾಣಿಜ್ಯ ಸಂಕೀರ್ಣ RCC ಕಳಪೆ: ತೇಪೆ ಹಚ್ಚಿ ಮರೆಮಾಚಲು ಯತ್ನ
ಕುಶಾಲನಗರ, ಡಿ 18: ಕುಶಾಲನಗರ ಪುರಸಭೆ ನೂತನ ವಾಣಿಜ್ಯ ಸಂಕೀರ್ಣ ನಿರ್ಮಾಣ ಕಾಮಗಾರಿ ಕಳೆಪೆಯಾಗಿದೆಯ. ಹೌದು ಎನ್ನುವಂತಿದೆ ಇಲ್ಲಿನ ದೃಶ್ಯ. ಕೆಳ ಅಂತಸ್ಥಿನ ಆರ್ ಸಿಸಿ ಎರಡು…
Read More » -
ಪ್ರತಿಭಟನೆ
ಬಿಲಾವಲ್ ಭುಟ್ಟೊ, ಡಿಕೆ ಶಿವಕುಮಾರ್ ವಿರುದ್ದ ಕುಶಾಲನಗರದಲ್ಲಿ ಬಿಜೆಪಿ ಪ್ರತಿಭಟನೆ
ಕುಶಾಲನಗರ, ಡಿ 17: ಪ್ರಧಾನಿ ಮೋದಿ ಅವರ ಬಗ್ಗೆ ಅವಹೇಳನ ಮಾಡಿದ ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ವಿರುದ್ದ ಕುಶಾಲನಗರ ನಗರ ಬಿಜೆಪಿ ಘಟಕದಿಂದ ಪ್ರತಿಭಟನೆ…
Read More » -
ಪ್ರಕಟಣೆ
224 ಕ್ಷೇತ್ರದಲ್ಲಿ ಆಪ್ ಸ್ಪರ್ಧೆ: ಗ್ರಾಮ ಸಂಪರ್ಕ ಅಭಿಯಾನ ಮೂಲಕ ಪಕ್ಷ ಸಂಘಟನೆ
ಕುಶಾಲನಗರ, ಡಿ 17: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ರಾಜ್ಯದ 224 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ. ಕೊಡಗಿನ ಎರಡು ಕ್ಷೇತ್ರಗಳ ಅಭ್ಯರ್ಥಿಗಳನ್ನು ಶೀಘ್ರವಾಗಿ ಘೋಷಣೆ ಮಾಡಲಾಗುವುದು…
Read More » -
ಅವ್ಯವಸ್ಥೆ
ಗಿರಗೂರಿನಲ್ಲಿ ಚರಂಡಿ ಸಮಸ್ಯೆ: ರಸ್ತೆ ಮೇಲೆ ಹರಿಯುತ್ತಿರುವ ತ್ಯಾಜ್ಯ: ಗ್ರಾಪಂ ಮೌನ
ಕುಶಾಲನಗರ, ಡಿ 17: ಕೊಪ್ಪ ಗ್ರಾಪಂ ವ್ಯಾಪ್ತಿಯ ಗಿರಗೂರು ಗ್ರಾಮದಲ್ಲಿ ಚರಂಡಿ ಅವ್ಯವಸ್ಥೆಯಿಂದ ತ್ಯಾಜ್ಯ ನೀರು ರಸ್ತೆ ಮೇಲೆ ಹರಿಯುತ್ತಿದೆ. ಕಳೆದ ಒಂದು ವರ್ಷದಿಂದ ಈ ಸಮಸ್ಯೆ…
Read More » -
ಅಪಘಾತ
ಮಿನಿ ಬಸ್ ಮತ್ತು ಕಾರಿನ ನಡುವೆ ಭೀಕರ ಅಪಘಾತ: 15 ಮಂದಿಗೆ ಗಾಯ
ಕುಶಾಲನಗರ, ಡಿ 17: ಶುಕ್ರವಾರ ಮಧ್ಯರಾತ್ರಿ ಗುಡ್ಡೆಹೊಸೂರು ಬಳಿ ಭೀಕರ ಅಪಘಾತ ಸಂಭವಿಸಿದೆ. ಕುಶಾಲನಗರದತ್ತ ಆಗಮಿಸುತ್ತಿದ್ದ ಮಿನಿ ಬಸ್ ಗೆ ಬಲೆನೊ ಕಾರು ಮುಖಾಮುಖಿ ಡಿಕ್ಕಿಯಾಗಿದೆ. ನಿಯಂತ್ರಣ…
Read More » -
ಟ್ರೆಂಡಿಂಗ್
ಕುಶಾಲನಗರದ ಬಸವೇಶ್ವರ ಬಡಾವಣೆಯಲ್ಲಿ ನಾಯಿಗಳಿಗೆ ಗುಂಡೇಟು: ಶ್ವಾನ ಸಾವು
ಕುಶಾಲನಗರ, ಡಿ 16: ಕುಶಾಲನಗರದಲ್ಲಿ ಎರಡು ನಾಯಿಗಳಿಗೆ ಗುಂಡೇಟು ಆರೋಪ. ಬಸವೇಶ್ವರ ಬಡಾವಣೆಯಲ್ಲಿ ಗುಂಡೇಟಿನಿಂದ ಮೃತಪಟ್ಟ ಶ್ವಾನ, ಮತ್ತೊಂದು ಗಂಭೀರ. ಸೈನಿಕನಿಂದ ಗುಂಡೇಟು ಆರೋಪ. ಗಂಭೀರ ಸ್ಥಿತಿಯಲ್ಲಿದ್ದ…
Read More » -
ಕಾರ್ಯಕ್ರಮ
65ನೇ ಹುಟ್ಟುಹಬ್ಬ ಸಿಎಂ ಆಗಿ ಆಚರಿಸಿ: ಕುಶಾಲನಗರದಲ್ಲಿ ಎಚ್.ಡಿ.ಕೆ.ಬರ್ತ್ ಡೆ
ಕುಶಾಲನಗರ, ಡಿ 16: ಕುಶಾಲನಗರ ತಾಲೂಕು ಜೆಡಿಎಸ್ ವತಿಯಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ 64ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಕುಶಾಲನಗರದ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು…
Read More » -
ಪ್ರಕಟಣೆ
ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರಾಗಿ ಕೆ.ಕೆ.ರಘುಪತಿ
ಕುಶಾಲನಗರ, ಡಿ 16: ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರಾಗಿ ಕೆ. ಕೆ. ರಘುಪತಿ ನೇಮಕಗೊಂಡಿದ್ದಾರೆ. ಇವರು ಈ ಹಿಂದೆ ವರುಣಾ ಅಚ್ಚುಕಟ್ಟು ಪ್ರದೇಶದ ಕಾರ್ಯಪಾಲಕ ಅಭಿಯಂತರರಾಗಿ…
Read More » -
ಅಪಘಾತ
ಶಾಲೆಯಿಂದ ಪ್ರವಾಸಕ್ಕೆ ತೆರಳಿದ್ದ ಬಸ್ ಪಲ್ಟಿ: ಶಿಕ್ಷಕರು, ವಿದ್ಯಾರ್ಥಿಗಳಿಗೆ ಗಾಯ
ಕುಶಾಲನಗರ, ಡಿ 15: ಹುಣಸೂರು ತಾಲೂಕಿನ ಧರ್ಮಾಪುರದಿಂದ ಪ್ರವಾಸಕ್ಕೆ ತೆರಳಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಐವರು ಶಿಕ್ಷಕರು, ೧೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ ೨೫…
Read More » -
ಆರೋಪ
ಬದ್ರುನ್ನಿಸ ಪಾರ್ಕ್ ಅಕ್ರಮದಲ್ಲಿ ಸತ್ತಿರುವವರ ಹೆಸರಿನಲ್ಲಿ ಷಡ್ಯಂತ್ರ ಆರೋಪ: ಜಿಲ್ಲಾಧಿಕಾರಿ ಗಮನಹರಿಸಲು ಆಗ್ರಹ
ಕುಶಾಲನಗರ, ಡಿ 15:ಕುಶಾಲನಗರದ ಬದ್ರುನ್ನಿಸ ಬಡಾವಣೆಯಲ್ಲಿ ಕುಡ ಅಧ್ಯಕ್ಷ ಬಿಜೆಪಿಯ ಚರಣ್ ಎಂಬವರು ಅಕ್ರಮವಾಗಿ 20 ಸೆಂಟ್ ಪಾರ್ಕ್ ಜಾಗ ಖರೀದಿಸಿದ್ದಾರೆ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್…
Read More » -
ಕಾರ್ಯಕ್ರಮ
ಕುಶಾಲನಗರ ಪುರಸಭೆ: ಮುಳ್ಳುಸೋಗೆ ಗ್ರಾಪಂ ಆಡಳಿತ ಮಂಡಳಿಯ ಸಂಭ್ರಮಾಚರಣೆ
ಕುಶಾಲನಗರ, ಡಿ 14: ಕುಶಾಲನಗರ ಪಟ್ಟಣ ಪಂಚಾಯ್ತಿ ಪುರಸಭೆಯಾಗಿ ಮೇಲ್ದರ್ಜೆಗೇರಿದ ಹಿನ್ನಲೆಯಲ್ಲಿ ಸಮೀಪದ ಮುಳ್ಳುಸೋಗೆ ಗ್ರಾಪಂ ಆಡಳಿತ ಮಂಡಳಿ ವತಿಯಿಂದ ಸಂಭ್ರಮಾಚರಣೆ ನಡೆಯಿತು. ಗ್ರಾಪಂ ಆವರಣದಲ್ಲಿ ಪಟಾಕಿ…
Read More » -
ಪ್ರತಿಭಟನೆ
ಸಭೆಯಲ್ಲಿ ಜಾತಿ, ಧರ್ಮ ವಿಚಾರ ಪ್ರಸ್ತಾಪ: ಕಾಂಗ್ರೆಸ್ ಸದಸ್ಯರ ಪ್ರತಿಭಟನೆ
ಕುಶಾಲನಗರ, ಡಿ 14: ಕುಶಾಲನಗರ ಪುರಸಭೆ ಸಾಮಾನ್ಯ ಸಭೆಯಲ್ಲಿ ಜಾತಿ ವಿಚಾರ ಪ್ರಸ್ತಾಪವಾದ ಕಾರಣ ಕಾಂಗ್ರೆಸ್ ಸದಸ್ಯರು ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಸದಸ್ಯ ಪ್ರಮೋದ್ ಮುತ್ತಪ್ಪ ನಾಗಪ್ಪಶೆಟ್ಟಿ…
Read More » -
ಸಭೆ
ಗುಡ್ಡೆಹೊಸೂರು ಗ್ರಾಮಪಂಚಾಯತ್ ಕೆಡಿಪಿ ಸಭೆ
ಕುಶಾಲನಗರ, ಡಿ 14: ಗುಡ್ಡೆಹೊಸೂರು ಗ್ರಾಪಂ ಕೆಡಿಪಿ ಸಭೆ ಪಂಚಾಯ್ತಿ ಅಧ್ಯಕ್ಷೆ ನಂದಿನಿ ಅಧ್ಯಕ್ಷತೆಯಲ್ಲಿ ಗ್ರಾಮದ ಸಮುದಾಯ ಭವನದಲ್ಲಿ ಬುಧವಾರ ನಡೆಯಿತು. ಸಭೆಯ ಆರಂಭದಲ್ಲಿ ವಿವಿಧ ಇಲಾಖೆ…
Read More » -
ಆರೋಪ
ಮತ್ತೆ ಪುರಸಭೆ ಗೊಂದಲ: ಪುರಸಭೆ ಸಾಮಾನ್ಯ ಸಭೆ ಬಗ್ಗೆ ಅಸಮಾಧಾನ
ಕುಶಾಲನಗರ, ಡಿ 14: ಕುಶಾಲನಗರ ಪುರಸಭೆಯಾಗಿ ರಚನೆಯಾಗಿದೆ. ಬುಧವಾರ ಪುರಸಭೆ ಸಾಮಾನ್ಯ ಸಭೆ ನಡೆಸಲಾಗುತ್ತಿದೆ. ಆದರೆ ಈ ಬಗ್ಗೆ ಮುಳ್ಳುಸೋಗೆ ಗ್ರಾಪಂ ಜನಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದರು. ಪುರಸಭೆ…
Read More » -
ಪ್ರಕಟಣೆ
ದಾಖಲೆ ಮೊತ್ತದ ಬೆಳೆಹಾನಿ ಪರಿಹಾರ: ಶಾಸಕ ರಂಜನ್ ಗೆ ಯುವಮೋರ್ಚಾ ಅಭಿನಂದನೆ
ಕುಶಾಲನಗರ, ಡಿ 13:ಕೊಡಗು ಜಿಲ್ಲೆಗೆ ಎನ್. ಡಿ.ಆರ್.ಎಫ್ ನಿಂದ ರೂ 113 ಕೋಟಿ ರೂ ಪ್ರಕೃತಿ ವಿಕೋಪ ಪರಿಹಾರ ಅನುದಾನ ಬಿಡುಗಡೆಗೊಂಡಿದ್ದು ಇದಕ್ಕಾಗಿ ಶ್ರಮಿಸಿದ ಮಡಿಕೇರಿ ಕ್ಷೇತ್ರ…
Read More » -
ಪ್ರಕಟಣೆ
ಕೊಡಗು ಜಿಲ್ಲೆಗೆ 113 ಕೋಟಿ ಪರಿಹಾರ: ಶಾಸಕ ಅಪ್ಪಚ್ಚುರಂಜನ್ ಗೆ ರೈತರ ಪರವಾಗಿ ಧನ್ಯವಾದ
ಕುಶಾಲನಗರ, ಡಿ 13: ಕೊಡಗು ಜಿಲ್ಲೆಗೆ ಎನ್. ಡಿ.ಆರ್.ಎಫ್ ನಿಂದ ರೂ 113 ಕೋಟಿ ರೂ ಪ್ರಕೃತಿ ವಿಕೋಪ ಪರಿಹಾರ ಅನುದಾನ ಬಿಡುಗಡೆಗೊಂಡಿದ್ದು ಇದಕ್ಕಾಗಿ ಶ್ರಮಿಸಿದ ಮಡಿಕೇರಿ…
Read More » -
ಕಾರ್ಯಕ್ರಮ
ಕುಶಾಲನಗರ ಪಟ್ಟಣ ಪಂಚಾಯ್ತಿ ಇದೀಗ ಪುರಸಭೆ: ನಗರ ಬಿಜೆಪಿ ಘಟಕದಿಂದ ಸಂಭ್ರಮಾಚರಣೆ
ಕುಶಾಲನಗರ, ಡಿ 13: ಕುಶಾಲನಗರ ಪಟ್ಟಣ ಪಂಚಾಯ್ತಿ ಪುರಸಭೆಯಾಗಿ ಮೇಲ್ದರ್ಜೆಗೇರಿದ ಹಿನ್ನಲೆಯಲ್ಲಿ ನಗರ ಬಿಜೆಪಿ ಘಟಕದಿಂದ ಸಂಭ್ರಮಾಚರಣೆ ನಡೆಯಿತು. ಕುಶಾಲನಗರದ ಗಣಪತಿ ದೇವಾಲಯ ಮುಂಭಾಗ ನಡೆದ ಸಂಭ್ರಮಾಚರಣೆ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಜಿಲ್ಲಾಮಟ್ಟದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ
ಕುಶಾಲನಗರ, ಡಿ, 13: ಕೊಡಗು ಜಿಲ್ಲಾಡಳಿತ, ಜಿಲ್ಲಾ ಕೌಶಲ್ಯಾಭಿವೃದ್ದಿ ಕಛೇರಿ ಮತ್ತು ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಸಂಯುಕ್ತಾಶ್ರಯದಲ್ಲಿ ಜಿಲ್ಲಾಮಟ್ಟದ ಬೃಹತ್ ಉದ್ಯೋಗ ಮೇಳ-2022 ಪಾಲಿಟೆಕ್ನಿಕ್ ಕಾಲೇಜಿನಲ್ಲಿ…
Read More » -
ಪ್ರಕಟಣೆ
ಪುರಸಭೆಯಾಗಿ ಕುಶಾಲನಗರ ಪಟ್ಟಣ ಪಂಚಾಯ್ತಿ ಮೇಲ್ದರ್ಜೆಗೆ: ಅಧಿಕೃತ ಘೋಷಣೆ
ಕುಶಾಲನಗರ, ಡಿ 12: ಕುಶಾಲನಗರ ಪಟ್ಟಣ ಪಂಚಾಯತ್ ಪುರಸಭೆಯಾಗಿ ಮೇಲ್ದರ್ಜೆಗೊಂಡಿದೆ. ಆಕ್ಷೇಪಣೆ ತೆರವಾದ ಹಿನ್ನಲೆಯಲ್ಲಿ ಮುಳ್ಳುಸೋಗೆ ಗ್ರಾಪಂ ಒಳಗೊಂಡಂತೆ, ಗುಡ್ಡೆಹೊಸೂರು ಗ್ರಾಪಂ ಭಾಗಶಃ ಮಾದಾಪಟ್ಟಣ ವ್ಯಾಪ್ತಿ ಸೇರ್ಪಡೆಗೊಳಿಸಿ…
Read More » -
ಟ್ರೆಂಡಿಂಗ್
ಐಎನ್ಎಸ್ ಷಟಲ್ ಲೀಗ್ ಪಂದ್ಯಾವಳಿ: ಶರತ್ ತಂಡ ವಿನ್ನರ್, ಗಿರಿ ತಂಡ ರನ್ನರ್.
ಕುಶಾಲನಗರ, ಡಿ 18: ಕುಶಾಲನಗರ ತಾಲ್ಲೂಕಿನ ಗುಡ್ಡೆಹೊಸೂರು ಗ್ರಾಮದ ಐಎನ್ಎಸ್ ಒಳಾಂಗಣ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಷಟಲ್ ಬ್ಯಾಡ್ಮಿಂಡನ್ ಲೀಗ್ ಪಂದ್ಯಾವಳಿಯಲ್ಲಿ ಮೊದಲ ಬಹುಮಾನ…
Read More » -
ಪ್ರಕಟಣೆ
ಡಿಸೆಂಬರ್ 18 ರಂದು ಅ.ಕ.ಮಾಜಿ ಸೈನಿಕರ ಸಂಘದ ಬೃಹತ್ ಸಮಾವೇಶ
ಕುಶಾಲನಗರ, ಡಿ 12: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಕೊಡಗು ಜಿಲ್ಲಾ ಘಟಕದ ಆಶ್ರಯದಲ್ಲಿ ಡಿ.18 ರಂದು ಮಡಿಕೇರಿಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮ್ಯಾನ್ಸ್ ಕಾಂಪೌಂಡ್…
Read More » -
ಕಾರ್ಯಕ್ರಮ
ಕೂಡಿಗೆ ಸೈನಿಕ ಶಾಲೆಯಲ್ಲಿ ಅಂತರ ನಿಲಯ ಗುಡ್ಡಗಾಡು ಓಟದ ಸ್ಪರ್ಧೆ ನಡೆಯಿತು
ಕುಶಾಲನಗರ, ಡಿ 11: ಕೂಡಿಗೆ ಸೈನಿಕ ಶಾಲೆಯಲ್ಲಿ 2022-23ನೇ ಸಾಲಿನ ಅಂತರ ನಿಲಯ ಗುಡ್ಡಗಾಡು ಓಟ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಶಾಲೆಯ ಪ್ರಾಂಶುಪಾಲ ಕರ್ನಲ್ ಜಿ ಕಣ್ಣನ್ ಧ್ವಜದ…
Read More » -
ಕಾರ್ಯಕ್ರಮ
ಕೆ ಆರ್ ಇ ಡಿ ಎಲ್ ವತಿಯಿಂದ ಶಕ್ತಿ ಸಂರಕ್ಷಣೆ ಕುರಿತು ಜಾಗೃತಿ ಅಭಿಯಾನ
ಕುಶಾಲನಗರ, ಡಿ.11: ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕೆ ಆರ್ ಇ ಡಿ ಎಲ್) ಕೇಂದ್ರ ಕಛೇರಿಯ ವತಿಯಿಂದ ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಹಾಗೂ ರಾಷ್ಟ್ರೀಯ…
Read More » -
ಕಾರ್ಯಕ್ರಮ
ಹುಲುಸೆ ಗ್ರಾಮದಲ್ಲಿ ಗಮನ ಸೆಳೆದ ಕೃಷಿ ಕ್ಷೇತ್ರೋತ್ಸವ ಕಾರ್ಯಕ್ರಮ
ಕುಶಾಲನಗರ, ಡಿ 09: ಕೃಷಿಕರು ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಆರೋಗ್ಯ ವರ್ಧಕ ಆಹಾರ ಧಾನ್ಯಗಳನ್ನು ಬೆಳೆಯಲು ಮುಂದಾಗಬೇಕೆಂದು ಕೊಡಗು ಜಿಲ್ಲಾ ಕೃಷಿ ಇಲಾಖೆಯ…
Read More » -
ಕಾರ್ಯಕ್ರಮ
ಕುಶಾಲನಗರದ ಜಿಎಂಪಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿದ ಶಾಸಕ ಅಪ್ಪಚ್ಚುರಂಜನ್
ಕುಶಾಲನಗರ, ಡಿ 09: ಕುಶಾಲನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ರೂ.6 ಲಕ್ಷ ವೆಚ್ಚದ ಸ್ಮಾರ್ಟ್ ಕ್ಲಾಸ್ ಮತ್ತು ಕಂಪ್ಯೂಟರ್ ಉಪಕರಣಗಳಿಗೆ…
Read More » -
ಕ್ರೀಡೆ
ಸೆಸ್ಟೋಬಾಲ್ ಕ್ರೀಡಾಪಟುಗಳಿಗೆ ನಂಜರಾಯಪಟ್ಟಣದಲ್ಲಿ ಅದ್ದೂರಿ ಸ್ವಾಗತ, ಮೆರವಣಿಗೆ
ಕುಶಾಲನಗರ, ಡಿ 09: ಸೆಸ್ಟೋಬಾಲ್ ಕ್ರೀಡೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ವಿಜೇತರಾದ ತಂಡವನ್ನು ಪ್ರತಿನಿಧಿಸಿದ್ದ ಸುಂಟಿಕೊಪ್ಪದ ಸಾಹಿಲ್ ಉಸ್ಮಾನ್ ಹಾಗೂ ನಂಜರಾಯಪಟ್ಟಣದ ನಂದಿನಿ ಅವರಿಗೆ…
Read More » -
ಪ್ರಕಟಣೆ
ನಾಲೆ ಹೂಳೆತ್ತುವ ಕಾಮಗಾರಿಯಲ್ಲಿ ಅಕ್ರಮ ನಡೆದಿಲ್ಲ: ಅಪಪ್ರಚಾರದ ಬಗ್ಗೆ ಗ್ರಾಮಸ್ಥರ ಅಸಮಾಧಾನ
ಕುಶಾಲನಗರ, ಡಿ 09: ಕೂಡಿಗೆ ಗ್ರಾಮಪಂಚಾಯತ್ ವತಿಯಿಂದ ಪಂಚಾಯ್ತಿ ವ್ಯಾಪ್ತಿಯ ಭುವನಗಿರಿ ಕಕ್ಕೆಹೊಳೆ ನಾಲೆಯಿಂದ ಕಸ ವಿಲೇವಾರಿ ಘಟಕದವರೆಗೆ ನಾಲೆ ಹೂಳೆತ್ತಿ ಅಭಿವೃದ್ಧಿಪಡಿಸುವ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ…
Read More » -
ಪ್ರಕಟಣೆ
ಸುವರ್ಣ ಸ್ವಾತಂತ್ರೋತ್ಸವ ವನಸಿರಿ: ಡಿ.13 ರಿಂದ ಗಿಡ ನೆಡುವ ಯೋಜನೆಗೆ ಚಾಲನೆ
ಕುಶಾಲನಗರ, ಡಿ 09: ಕುಶಾಲನಗರದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತರ ವಿವಿಧೋದ್ದೇಶ ಸಹಕಾರ ಸಂಘ ಪರಿಸರ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಿದ್ದು ಹಸಿರು ನಿಧಿ ಸ್ಥಾಪಿಸಿ ಗಿಡ ನೆಡುವ…
Read More » -
ಕಾರ್ಯಕ್ರಮ
ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ: ಕುಶಾಲನಗರದಲ್ಲಿ ಬಿಜೆಪಿ ವಿಜಯೋತ್ಸವ
ಕುಶಾಲನಗರ, ಡಿ 09: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಹಿನ್ನಲೆಯಲ್ಲಿ ಕುಶಾಲನಗರದಲ್ಲಿ ಬಿಜೆಪಿ ಪಕ್ಷದಿಂದ ವಿಜಯೋತ್ಸವ ಆಚರಿಸಲಾಯಿತು. ಕುಶಾಲನಗರ ಗಣಪತಿ ದೇವಾಲಯದ ಮುಂದೆ ಸಂಭ್ರಮಾಚರಣೆ ಮಾಡಿದ…
Read More » -
ಕಾರ್ಯಕ್ರಮ
ಹಿಮಾಚಲಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ: ಕುಶಾಲನಗರದಲ್ಲಿ ಸಂಭ್ರಮಾಚರಣೆ
ಕುಶಾಲನಗರ, ಡಿ 08: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಹಿನ್ನಲೆಯಲ್ಲಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು. ಕುಶಾಲನಗರದ ಶ್ರೀ ಗಣಪತಿ ದೇವಾಲಯ…
Read More » -
ಕ್ರೀಡೆ
ಅಂತಾರಾಷ್ಟ್ರೀಯ ಸೆಷ್ಟೋಬಾಲ್ ಚಾಂಪಿಯನ್ ಶಿಪ್: ನಂಜರಾಯಪಟ್ಟಣದ ನಂದಿನಿ ಸಾಧನೆ
ಕುಶಾಲನಗರ, ಡಿ 08: ಡಿಸೆಂಬರ್ 4 ರಂದು ಥೈಲ್ಯಾಂಡ್ ಲ್ಲಿ ನಡೆದ ಅಂತಾರಾಷ್ಟ್ರೀಯ ಸೆಷ್ಟೋ ಬಾಲ್ ಚಾಂಪಿಯನ್ ಶಿಪ್ ನಲ್ಲಿ ಭಾರತ ತಂಡದ ಉಪನಾಯಕಿ ಕೊಡಗಿನ ಕುಶಾಲನಗರ…
Read More » -
ಪ್ರಕಟಣೆ
ಕೇಂದ್ರ ಹಾಗೂ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರ ಅಧಿಕಾರಕ್ಕೆ: ಶಾಸಕ ರಂಜನ್ ವಿಶ್ವಾಸ
ಕುಶಾಲನಗರ, ಡಿ 07: ಕೊಡಗು ಜಿಲ್ಲೆಗೆ ಎನ್. ಡಿ.ಆರ್.ಎಫ್ ನಿಂದ ರೂ 113 ಕೋಟಿ ರೂ ಪ್ರಕೃತಿ ವಿಕೋಪ ಪರಿಹಾರ ಅನುದಾನ ಬಿಡುಗಡೆಗೊಂಡಿದೆ ಎಂದು ಮಡಿಕೇರಿ ಕ್ಷೇತ್ರ…
Read More » -
ಧಾರ್ಮಿಕ
ವಿಜೃಂಭಣೆಯ ಹನುಮ ಜಯಂತಿ ಶೋಭಾಯಾತ್ರೆಗೆ ಚಾಲನೆ
ಕುಶಾಲನಗರ.ಡಿ.07 ರಾಜ್ಯದ ಗಮನ ಸೆಳೆದಿದ್ದ ಹುಣಸೂರು ಹನುಮ ಜಯಂತಿ ಶೋಭಾ ಯಾತ್ರೆಗೆ ನಗರದ ರಂಗನಾಥ ಬಡಾವಣೆಯಲ್ಲಿ ಹನುಮಂತನ ಉತ್ಸವ ಮೂರ್ತಿಗೆ ಗಾವಡಗೆರೆ ನಟರಾಜಸ್ವಾಮಿಜಿ. ಶಾಸಕ ಹೆಚ್.ಪಿ.ಮಂಜುನಾಥ್. ಜೆಡಿಎಸ್…
Read More » -
ಆರೋಪ
ಸಿದ್ದಾಪುರದಲ್ಲಿ ಗುಂಡು ಹಾರಿಸಿ ಎರಡು ಜಾನುವಾರು ಹತ್ಯೆ
ಕುಶಾಲನಗರ, ಡಿ 07:ತೋಟದೊಳಗೆ ನುಗ್ಗಿದ ಎರಡು ಜಾನುವಾರುಗಳನ್ನು ನಿರ್ದಯಿ ತೋಟದ ಮಾಲೀಕ ಗುಂಡು ಹಾರಿಸಿ ಹತ್ಯೆ ಮಾಡಿದ ಘಟನೆ ವಿರಾಜಪೇಟೆ ತಾಲೂಕಿನ ಸಿದ್ದಾಪುರದ ಗುಹ್ಯ ಗ್ರಾಮದಲ್ಲಿ ನಡೆದಿದೆ.…
Read More » -
ಕಾರ್ಯಕ್ರಮ
ವಾಸವಿ ಯುವಜನ ಸಂಘದಿಂದ ಕುಟುಂಬ ಮಿಲನ ಕಾರ್ಯಕ್ರಮ
ಕುಶಾಲನಗರ, ಡಿ 06: ಕುಶಾಲನಗರದ ವಾಸವಿ ಯುವಜನ ಸಂಘದ ವತಿಯಿಂದ ಕುಟುಂಬ ಮಿಲನ ಕಾರ್ಯಕ್ರಮವನ್ನು ಆರ್ಯವೈಶ್ಯ ಕುಲ ಬಾಂದವರಿಗೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿ, ಚಿಂತಕರೂ…
Read More » -
ಟ್ರೆಂಡಿಂಗ್
ಹೊಸಗುತ್ತಿಯಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಆರಂಭ
ಕುಶಾಲನಗರ, ಡಿ 05: ಆಲೂರು ಸಿದ್ದಾಪುರ ಗ್ರಾಪಂ ವ್ಯಾಪ್ತಿಯ ಹೊಸಗುತ್ತಿ ಗ್ರಾಮದಲ್ಲಿ ನೂತನವಾಗಿ ಆರಂಭವಾದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಎಂ…
Read More » -
ಟ್ರೆಂಡಿಂಗ್
ಹನುಮಜಯಂತಿ ಶೋಭಾಯಾತ್ರೆ: ಅಂಜನಿಪುತ್ರ ಜಯಂತ್ಯೋತ್ಸವ ಆಚರಣಾ ಸಮಿತಿ ಪ್ರಥಮ ಸ್ಥಾನ
ಕುಶಾಲನಗರ, ಡಿ 06: ಕುಶಾಲನಗರದ ಹನುಮಂತೋತ್ಸವ ಆಚರಣಾ ಸಮಿತಿ ಆಶ್ರಯದಲ್ಲಿ ಹಮನು ಜಯಂತಿ ಕಾರ್ಯಕ್ರಮ ಹಿನ್ನಲೆಯಲ್ಲಿ ನಡೆದ ಮಂಟಪಗಳ ಶೋಭಾ ಯಾತ್ರೆಯಲ್ಲಿ ಕುಶಾಲನಗರದ ಎಚ್.ಆರ್.ಪಿ.ಕಾಲನಿಯ ಅಂಜನಿಪುತ್ರ ಜಯಂತ್ಯೋತ್ಸವ…
Read More » -
ಸಭೆ
ಫೆ 8, 9 ರಂದು ಹರಿಹರದ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ವಾರ್ಷಿಕೋತ್ಸವ ಹಾಗೂ ಜಾತ್ರೋತ್ಸವ
ಕುಶಾಲನಗರ, ಡಿ. 05: ಫೆಬ್ರವರಿ 8 ಮತ್ತು 9 ರಂದು ಹರಿಹರ ತಾಲ್ಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಹಿರಿಯ ಶ್ರೀಗಳ ಸ್ಮರಣೋತ್ಸವ, ಪಟ್ಟಾಭಿಷೇಕದ ವಾರ್ಷಿಕೋತ್ಸವ ಹಾಗೂ ಜಾತ್ರೋತ್ಸವ…
Read More » -
ಧಾರ್ಮಿಕ
ಕುಶಾಲನಗರದ ಶ್ರೀ ಅಂಜನೇಯ ದೇವಾಲಯದಲ್ಲಿ ಶ್ರದ್ದಾಭಕ್ತಿಯಿಂದ ಜರುಗಿದ ಹನುಮ ಜಯಂತಿ
ಕುಶಾಲನಗರ, ಡಿ 05: ಕುಶಾಲನಗರದ ರಥಬೀದಿಯಲ್ಲಿರುವ ಶ್ರೀ ಆಂಜನೇಯ ದೇವಾಲಯದಲ್ಲಿ ಹನುಮ ಜಯಂತಿ ಶ್ರದ್ದಾಭಕ್ತಿಯಿಂದ ಸೋಮವಾರ ನಡೆಯಿತು. ಶ್ರೀ ರಾಮಾಂಜನೇಯ ಉತ್ಸವ ಸಮಿತಿ, ದೇವಸ್ಥಾನ ಸೇವಾ ಟ್ರಸ್ಟ್…
Read More » -
ಟ್ರೆಂಡಿಂಗ್
ರಾಷ್ಟ್ರಮಟ್ಟದ ಹಾಕಿ ಗೆ ಕುಶಾಲನಗರದ ದಿಶಾ, ದಿಗಂತ್ ಆಯ್ಕೆ
ಕುಶಾಲನಗರ, ಡಿ 04: ಕುಶಾಲನಗರದ ನಿಡ್ಯಮಲೆ ದಿನೇಶ್ ಮತ್ತು ಸುಲೋಚನಾ ದಂಪತಿ ಪುತ್ರಿ ದಿಶಾ 17 ವರ್ಷದೊಳಗಿನ ಹಾಕಿ ಮತ್ತು ಮಗ ದಿಗಂತ್ 14 ವರ್ಷದೊಳಗಿನ ವಿಭಾಗದಲ್ಲಿ…
Read More » -
ಟ್ರೆಂಡಿಂಗ್
ಸೆಂಟ್ರಿಂಗ್ ಕೆಲಸದ ವೇಳೆ ಕೆಳಗೆ ಬಿದ್ದು ಕಟ್ಟಡ ಕಾರ್ಮಿಕ ದುರ್ಮರಣ
ಕುಶಾಲನಗರ, ಡಿ. 04: ಹೊಸ ಮನೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಕಟ್ಟಡ ಕಾರ್ಮಿಕ ಸೆಂಟ್ರಿಂಗ್ ಕೆಲಸದ ವೇಳೆ ಮೂರನೆ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು ದುರ್ಮರಣ ಹೊಂದಿದ…
Read More » -
ಪ್ರಕಟಣೆ
ಸಂಗೀತ ವಿದ್ವಾನ್ ಎಂ. ನಾರಾಯಣರಿಗೆ ಕದ್ರಿ ಸಂಗೀತಸೌರಭ 2022 ಜೀವಮಾನ ಶ್ರೇಷ್ಠ ರಾಷ್ಟ್ರ ಪ್ರಶಸ್ತಿ.
ಕುಶಾಲನಗರ, ಡಿ 04: ಡಾ|| ಕದ್ರಿ ಗೋಪಾಲನಾಥ್ ಅಕಾಡೆಮಿ ಫಾರ್ ಆರ್ಟ್ಸ್ (ರಿ) ಆಶ್ರಯದಲ್ಲಿ ಇದೇ ಡಿಸೆಂಬರ್ 6 ರಂದು ಪದ್ಮಶ್ರೀ ಡಾ|| ಕದ್ರಿ ಗೋಪಾಲನಾಥ್ ಅವರ…
Read More » -
ಟ್ರೆಂಡಿಂಗ್
ಕುಶಾಲನಗರದಲ್ಲಿ ಸೋಮವಾರ ಅದ್ದೂರಿ ಹನುಮ ಜಯಂತಿ: ಪೂಜೋತ್ಸವಕ್ಕೆ ಚಾಲನೆ
ಕುಶಾಲನಗರ, ಡಿ 04: ಕುಶಾಲನಗರದಲ್ಲಿ ಸೋಮವಾರ ಅದ್ದೂರಿ ಹನುಮ ಜಯಂತಿ ಆಚರಣೆ ನಡೆಯಲಿದೆ. ಭಾನುವಾರ ಪೂಜಾ ಕೈಂಕರ್ಯಕ್ಕೆ ಚಾಲನೆ ನೀಡಲಾಯಿತು. ಶ್ರೀ ರಾಮಾಂಜನೇಯ ಉತ್ಸವ ಸಮಿತಿ ದೇವಸ್ಥಾನ…
Read More » -
ವಿಶೇಷ
ಮೀನಿನ ಗಾಳಕ್ಕೆ ಸಿಲುಕಿದ್ದ ನಾಗರನಿಗೆ ಚಿಕಿತ್ಸೆ ಯಶಸ್ವಿ: ಗುಣಮುಖ ನಾಗರ ಮರಳಿ ಕಾಡಿಗೆ
ಕುಶಾಲನಗರ, ಡಿ .03: ಕಪ್ಪೆ ನುಂಗಲು ಬಂದ ನಾಗರಹಾವು ಗಾಣಕ್ಕೆ ಸಿಲುಕಿ ನರಳಾಡಿದ ಘಟನೆ ಕುಶಾಲನಗರದ ಹಾರಂಗಿಯಲ್ಲಿ ಸೆಪ್ಟೆಂಬರ್ 30 ರಂದು ನಡೆದಿತ್ತು. ಈ ಹಾವನ್ನು ಚಿಕಿತ್ಸೆಗೆ…
Read More » -
ಪ್ರಕಟಣೆ
ತಾ 9 ರಂದು ಕೊಡ್ಲಿಪೇಟೆ ವಿದ್ಯಾಸಂಸ್ಥೆಯಲ್ಲಿ ಕಲಾ ಸಂಭ್ರಮ
ಕುಶಾಲನಗರ, ಡಿ 02: ಉತ್ತರ ಕೊಡಗಿನ ಕೊಡ್ಲಿಪೇಟೆ ಗ್ರಾಮದಲ್ಲಿರುವ ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ವತಿಯಿಂದ ಸಂಸ್ಥೆಯ ಆವರಣದಲ್ಲಿ ಕಲಾ ಸಂಭ್ರಮ 2022 ಕಾರ್ಯಕ್ರಮವನ್ನು ಇದೇ ತಿಂಗಳ ದಿನಾಂಕ ನವೆಂಬರ್ 9…
Read More » -
ಪ್ರಕಟಣೆ
ಅ.ಭಾ.ವೀರಶೈವ ಲಿಂಗಾಯತ ಮಹಾಸಭಾದ 23ನೇ ಮಹಾ ಅಧಿವೇಶನ.ಡಿ.24, 25, 26 ರಂದು ದಾವಣಗೆರೆಯಲ್ಲಿ
ಕುಶಾಲನಗರ, ಡಿ.01:ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ನೇತೃತ್ವದಲ್ಲಿ 23ನೇ ಮಹಾ ಅಧಿವೇಶನವನ್ನು ದಾವಣಗೆರೆಯಲ್ಲಿ ನಡೆಸಲು ಚಿತ್ರದುರ್ಗ, ಬಳ್ಳಾರಿ, ಹಾವೇರಿ ಮತ್ತು ಚಿಕ್ಕಮಗಳೂರು ಜಿಲ್ಲಾ ಘಟಕಗಳ ಸಹಯೋಗದಲ್ಲಿ…
Read More » -
ಅಪಘಾತ
ಗುಂಡುರಾವ್ ಬಡಾವಣೆಯಲ್ಲಿ ದೊರೆತ ಮೃತದೇಹದ ಗುರುತು ಪತ್ತೆ.
ಕುಶಾಲನಗರ, ಡಿ 01: ಕುಶಾಲನಗರದ ಗುಂಡುರಾವ್ ಬಡಾವಣೆಯಲ್ಲಿ ಬುಧವಾರ ಅಪರಿಚಿತನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.ಚರಂಡಿಗೆ ಮುಗ್ಗರಿಸಿ ಬಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಇದು ಮೈಸೂರು ಜಿಲ್ಲೆಯ…
Read More » -
ಪ್ರಕಟಣೆ
ಹಾರಂಗಿಯಲ್ಲಿ ತೆಂಗಿನ ಗಿಡಗಳ ವಿತರಣೆ: ಆಸಕ್ತ ರೈತರು ಭೇಟಿ ನೀಡಿ
ಕುಶಾಲನಗರ, ನ 30: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾರಂಗಿ ತೋಟಗಾರಿಕಾ ಕೇಂದ್ರದ ಸಸ್ಯ ಕ್ಷೇತ್ರದಲ್ಲಿ ಇಲಾಖೆಯ ವತಿಯಿಂದ ಬೆಳೆಸಲಾಗಿರುವ ತೆಂಗಿನ ಗಿಡಗಳನ್ನು ರೈತರಿಗೆ ಇಲಾಖೆ ನಿಗದಿ…
Read More » -
ಕಾರ್ಯಕ್ರಮ
ಕುಶಾಲನಗರದ ಯೂನಿಯನ್ ಬ್ಯಾಂಕಿನಲ್ಲಿ ಕನ್ನಡ ರಾಜ್ಯೋತ್ಸವ
ಕುಶಾಲನಗರ, ನ – 30 : ದೇಶದ ಹಲವು ರಾಜ್ಯಗಳ ಬಹಳಷ್ಟು ಮಂದಿಗೆ ಉದ್ಯೋಗ ನೀಡಿರುವ ಕರ್ನಾಟಕ ನಮ್ಮೆಲ್ಲರ ಪಾಲಿಗೆ ಕಾಮಧೇನು ಎಂದು ಇಲ್ಲಿನ ಯೂನಿಯನ್ ಬ್ಯಾಂಕಿನ…
Read More » -
ಪ್ರತಿಭಟನೆ
ಹುದುಗೂರು ಗೋಸದನ ಜಾಗ ಅರಣ್ಯ ಇಲಾಖೆ ಪಾಲಾಗದಂತೆ ಆಗ್ರಹಿಸಿ ರಸ್ತೆ ತಡೆ, ಪ್ರತಿಭಟನೆ
ಕುಶಾಲನಗರ, ನ 30: ಕೂಡಿಗೆ ಗ್ರಾಪಂ ವ್ಯಾಪ್ತಿಯ ಹುದುಗೂರಿನಲ್ಲಿ ಗೋಸದನ ಜಾಗವನ್ನು ಮರಳಿ ಪಶುಸಂಗೋಪನಾ ಇಲಾಖೆ ವರ್ಗಾಯಿಸುವಂತೆ ಆಗ್ರಹಿಸಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಸಾಮಾಜಿಕ…
Read More » -
ಕಾರ್ಯಕ್ರಮ
ಕೆ.ಆರ್.ಎಸ್ ಡ್ಯಾಮ್ ಹಿನ್ನೀರ ಪ್ರದೇಶದಲ್ಲಿ ಸ್ವಚ್ಚತಾ ಕಾರ್ಯ: ರಾಶಿ ರಾಶಿ ಕರಗದ ಕಸದ ರಾಶಿ
ಕುಶಾಲನಗರ, ನ 30: ಕೆ.ಆರ್.ಎಸ್ (ಕೃಷ್ಣರಾಜ ಸಾಗರ ಅಣೆಕಟ್ಟೆ) ಡ್ಯಾಮಿನ ಹಿನ್ನೀರ ಪ್ರದೇಶದಲ್ಲಿ ಆನಂದೂರು ಗ್ರಾಮದ ವಿದ್ಯಾರ್ಥಿಗಳು ಹಾಗೂ ಸ್ವಯಂಸೇವಕರು ಸೇರಿ ಸ್ವಚ್ಚತಾ ಕಾರ್ಯ ನಡೆಸಿದರು. ಈ…
Read More » -
ಧಾರ್ಮಿಕ
ಷಷ್ಠಿ ಅಂಗವಾಗಿ ವಿವಿಧೆಡೆ ನಡೆದ ಪೂಜೋತ್ಸವದಲ್ಲಿ ಶಾಸಕ ಅಪ್ಪಚ್ಚುರಂಜನ್ ಭಾಗಿ: ಪೂಜೆ ಸಲ್ಲಿಕೆ.
ಕುಶಾಲನಗರ, ನ 29: ಷಷ್ಠಿ ಅಂಗವಾಗಿ ವಿವಿಧೆಡೆ ನಡೆದ ಪೂಜೋತ್ಸವದಲ್ಲಿ ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಪಾಲ್ಗೊಂಡು ಪೂಜೆ ಸಲ್ಲಿಸಿದರು. ಕೂಡಿಗೆ ಶ್ರೀ ಉದ್ಭವ ಸುಬ್ರಮಣ್ಯ ಸ್ವಾಮಿ…
Read More » -
ಧಾರ್ಮಿಕ
ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿಯ 54ನೇ ವಾರ್ಷಿಕ ಮಹಾ ರಥೋತ್ಸವ
ಕುಶಾಲನಗರ, ನ 29: ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿಯ 54ನೇ ವಾರ್ಷಿಕ ಮಹಾ ರಥೋತ್ಸವವು ಶ್ರಧ್ಧಾಭಕ್ತಿಯಿಂದ ಮಂಗಳವಾರ ನಡೆಯಿತು. ಷಷ್ಠಿಯ ಅಂಗವಾಗಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ…
Read More » -
ಕಾರ್ಯಕ್ರಮ
ಔಷಧಿ ಸಸ್ಯಗಳ ಕುರಿತು ಅರಣ್ಯ ಅಧಿಕಾರಿಗಳು, ಮುಂಚೂಣಿ ಸಿಬ್ಬಂದಿಗಳಿಗೆ ಕಾರ್ಯಗಾರ
ಕುಶಾಲನಗರ, ನ 29: ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ ಮತ್ತು ಕರ್ನಾಟಕ ಜೀವವೈವಿಧ್ಯ ಮಂಡಳಿ ಹಾಗೂ ಕೊಡಗು ಅರಣ್ಯ ವೃತ್ತದ ಸಹಯೋಗದಲ್ಲಿ ರಾಷ್ಟ್ರೀಯ ಔಷಧಿ ಗಿಡಮೂಲಿಕಾ…
Read More » -
ಪ್ರತಿಭಟನೆ
ಹೆಬ್ಬಾಲೆಯಲ್ಲಿ ದಲಿತ ಯುವಕರ ಮೇಲೆ ದೌರ್ಜನ್ಯ: ಸೂಕ್ತ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
ಕುಶಾಲನಗರ, ನ 29: ಇತ್ತೀಚೆಗೆ ನಡೆದ ಹೆಬ್ಬಾಲೆ ಗ್ರಾಮದೇವತೆ ಬನಶಂಕರಿ ಅಮ್ಮನ ಉತ್ಸವದಲ್ಲಿ ಎತ್ತಿನಗಾಡಿ ಓಟದ ಸ್ಪರ್ಧೆ ವಿಚಾರವಾಗಿ ಗ್ರಾಮದ ಇಬ್ಬರು ಯುವಕರ ಮೇಲೆ ಜಾತಿ ನಿಂದನೆ…
Read More » -
ಕಾರ್ಯಕ್ರಮ
ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ 67ನೇ ಕನ್ನಡ ರಾಜ್ಯೋತ್ಸವ
ಕುಶಾಲನಗರ, ನ 29: ರಾಜ್ಯ ಸರ್ಕಾರವು ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರವನ್ನು ನೂತನ ಕೊಡಗು ವಿಶ್ವವಿದ್ಯಾನಿಲಯವಾಗಿ ಘೋಷಣೆ ಮಾಡಿರುವುದು ಸಂತಸ ತಂದಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್…
Read More » -
ಕಾರ್ಯಕ್ರಮ
ಗುಂಡುರಾವ್ ಬಡಾವಣೆಯಲ್ಲಿ ಪಪಂ ವತಿಯಿಂದ ಕೈಗೊಂಡ ವಿವಿಧ ಕಾಮಗಾರಿಗಳಿಗೆ ಅಪ್ಪಚ್ಚುರಂಜನ್ ಭೂಮಿ ಪೂಜೆ
ಕುಶಾಲನಗರ, ನ 28: ಕುಶಾಲನಗರ ಪಟ್ಟಣದ ಗುಂಡೂರಾವ್ ಬಡಾವಣೆಯಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಕೈಗೊಂಡಿರುವ ವಿವಿಧ ಕಾಮಗಾರಿಗಳಿಗೆ ಸೋಮವಾರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಭೂಮಿ ಪೂಜೆ ನೆರವೇರಿಸಿದರು. ಗುಂಡೂರಾವ್…
Read More » -
ಕ್ರೀಡೆ
ವಿಟಿಯು ಅಂತರ ಕಾಲೇಜುಗಳ ವಲಯಮಟ್ಟದ ಬಾಲಕಿಯರ ಕಬಡ್ಡಿ ಟೂರ್ನಿ
ಕುಶಾಲನಗರ, ನ 28 ಕುಶಾಲನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವತಿಯಿಂದ ಸೋಮವಾರ ಆರಂಭಗೊಂಡ 2022-23ನೇ ಸಾಲಿನ ವಿಟಿಯು ಅಂತರ ಕಾಲೇಜುಗಳ ವಲಯಮಟ್ಟದ…
Read More » -
ಕ್ರೀಡೆ
ವಿಶ್ವ ವಿಕಲಚೇತನರ ದಿನಾಚರಣೆ: ಸಾಂಸ್ಕೃತಿಕ ಮತ್ತು ಆಟೋಟ ಸ್ಪರ್ಧಾ ಕಾರ್ಯಕ್ರಮ
ಕುಶಾಲನಗರ, ನ 28: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ, ಯುವಜನ ಸೇವಾ ಮತ್ತು ಕ್ರೀಡೆ, ಶಿಶು ಅಭಿವೃದ್ಧಿ ಯೋಜನೆ ಹಾಗೂ…
Read More » -
ಪ್ರಕಟಣೆ
ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನ್ ಆಗಿ ಪ್ರೊ.ಎಂ.ಜಯಶಂಕರ್ ನಾಮನಿರ್ದೇಶನ
ಕುಶಾಲನಗರ, ನ 28: ಮಂಗಳೂರು ವಿವಿಯ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನ್ ಆಗಿ ಪ್ರೊ.ಎಂ.ಜಯಶಂಕರ್ ಅವರನ್ನು ಮುಂದಿನ ಎರಡು ವರ್ಷಗಳ ಅವಧಿಗೆ ನಾಮನಿರ್ದೇಶನ ಮಾಡಿ ವಿವಿ…
Read More » -
ಕ್ರೀಡೆ
ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆಗೆ ಅನಿಷಾ ಎಚ್ ದೇವಾಡಿಗ ಆಯ್ಕೆ
ಕುಶಾಲನಗರ ನ 28: ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಬಾಲಕ ಬಾಲಕಿಯರ ರಾಜ್ಯ ಮಟ್ಟದ ಚೆಸ್ ಸ್ಪರ್ಧೆಯು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನೆಡದು, ಇದರಲ್ಲಿ…
Read More » -
ಕಾರ್ಯಕ್ರಮ
ಗೊಮ್ಮಟಗಿರಿಯಲ್ಲಿ 73ನೇ ವರ್ಷದ ಮಸ್ತಕಾಭಿಷೇಕದ ವೈಭವ.
ಕುಶಾಲನಗರ, ನ 28: ಜೈನರ ಆರಾಧ್ಯ ದೈವ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಗೊಮ್ಮಟಗಿರಿಯಲ್ಲಿ ವಿರಾಜಮಾನವಾಗಿ ನಿಂತಿರುವ ಬಾಹುಬಲಿಗೆ ನ.೨೭ರ ಭಾನುವಾರದಂದು ನಡೆದ ೭೩ನೇ ವರ್ಷದ ಮಸ್ತಕಾಭಿಷೇಕದಲ್ಲಿ…
Read More » -
ಕಾರ್ಯಕ್ರಮ
ಕುಶಾಲನಗರದ ಕಾವೇರಿ ನಿಸರ್ಗಧಾಮದ ತಾತ್ಕಾಲಿಕ ನೂತನ ಸೇತುವೆ ಉದ್ಘಾಟನೆ
ಕುಶಾಲನಗರ, ನ 27: ಕುಶಾಲನಗರದ ಕಾವೇರಿ ನಿಸರ್ಗಧಾಮದ ತೂಗುಸೇತುವೆ ದುರಸ್ಥಿ ಕಾರ್ಯ ಹಿನ್ನಲೆ ಪ್ರವಾಸಿ ತಾಣಕ್ಕೆ ಪ್ರವೇಶಿಸಲು ತಾತ್ಕಾಲಿಕವಾಗಿ ನಿರ್ಮಿಸಿರುವ ಪರ್ಯಾಯ ಸೇತುವೆಯನ್ನು ಭಾನುವಾರ ಶಾಸಕ ಅಪ್ಪಚ್ಚುರಂಜನ್…
Read More » -
ಕಾರ್ಯಕ್ರಮ
ವಿವಿಧ ಪಕ್ಷಗಳನ್ನು ತೊರೆದು ಜೆಡಿಎಸ್ ಸೇರಿದ ಯುವಪಡೆ
ಕುಶಾಲನಗರ, ನ 26: ಕೊಡಗು ಜಿಲ್ಲಾ ಯುವ ಜೆಡಿಎಸ್ ಆಶ್ರಯದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮ ಕುಶಾಲನಗರದ ಖಾಸಗಿ ಸಭಾಂಗಣದಲ್ಲಿ ನಡೆಯಿತು. ಇತರೆ ಪಕ್ಷಗಳನ್ನು ತೊರೆದು ಸುಮಾರು…
Read More » -
ಕ್ರೀಡೆ
ಜನಮನ ರಂಜಿಸಿದ ರಾಜ್ಯಮಟ್ಟದ ಎತ್ತಿನ ಗಾಡಿ ಓಟದ ಸ್ಪರ್ಧೆ
ಕುಶಾಲನಗರ, ನ 26: ಕುಶಾಲನಗರ ಸಮೀಪದ ಹೆಬ್ಬಾಲೆ ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ಬನಶಂಕರಿ ದೇವಿಯ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಶನಿವಾರ ರಾಜ್ಯಮಟ್ಟದ ಎತ್ತಿನ ಗಾಡಿ ಓಟ…
Read More » -
ಧಾರ್ಮಿಕ
ವಿಜೃಂಭಣೆಯಿಂದ ಜರುಗಿದ ಹೆಬ್ಬಾಲೆಯ ಶ್ರೀ ಬನಶಂಕರಿ ಅಮ್ಮನವರ ವಾರ್ಷಿಕ ಉತ್ಸವ
ಕುಶಾಲನಗರ, ನ 26: ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಗ್ರಾಮದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಗ್ರಾಮ ದೇವತೆ ಶ್ರೀ ಬನಶಂಕರಿ ಅಮ್ಮನವರ ವಾರ್ಷಿಕ ಉತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.…
Read More » -
ಅಪಘಾತ
ಗ್ರಾಮದೇವತೆ ಉತ್ಸವ ಸಂಭ್ರಮದಲ್ಲಿದ್ದ ಶಿಕ್ಷಕ ವಿದ್ಯುತ್ ಶಾಕ್ ಗೆ ಬಲಿ
ಕುಶಾಲನಗರ, ನ 25: ಗ್ರಾಮದೇವತೆ ಹಬ್ಬದ ಸಂಭ್ರಮದಲ್ಲಿದ್ದ ಶಿಕ್ಷಕ್ಷರೊಬ್ವರು ವಿದ್ಯುತ್ ಪ್ರವಹಿಸಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಮೃತಪಟ್ಟಿದ್ದಾರೆ. ಹೆಬ್ಬಾಲೆ ಗ್ರಾಮದ ಮೊಗಣ್ಣ ಎಂಬುವರ ಪುತ್ರ ಪ್ರಾಥಮಿಕ…
Read More » -
ಪ್ರತಿಭಟನೆ
ಬ್ರಾಹ್ಮಣ, ಬ್ರಾಹ್ಮಣ್ಯ ಬಗ್ಗೆ ಅವಹೇಳನ: ಕುಶಾಲನಗರದಲ್ಲಿ ಬ್ರಾಹ್ಮಣ ಸಂಘದಿಂದ ಪ್ರತಿಭಟನೆ
ಕುಶಾಲನಗರ, ನ 25: ಸಿದ್ದರಾಮಯ್ಯ 75 ಎನ್ನುವ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನ ಪಿ.ಮಲ್ಲೇಶ್ ಎಂಬವರು ಬ್ರಾಹ್ಮಣ ಮತ್ತು ಬ್ರಾಹ್ಮಣ್ಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡಿಸಿ…
Read More » -
ಧಾರ್ಮಿಕ
ತೊರೆನೂರಿನಲ್ಲಿ ಕಾರ್ತಿಕ ಮಾಸದ ದೀಪೋತ್ಸವ.
ಕುಶಾಲನಗರ, ನ 24: ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗದ್ದೆಹೊಸಹಳ್ಳ ಗ್ರಾಮದಲ್ಲಿರುವ ಶ್ರೀ ಶನೇಶ್ವರ ಸ್ವಾಮಿ ದೇವಾಲಯ ಸಮಿತಿಯ ವತಿಯಿಂದ ಕಾರ್ತಿಕ ಮಾಸದ ವಿಶೇಷ ಪೂಜಾ ದೀಪೋತ್ಸವ…
Read More » -
ಕಾರ್ಯಕ್ರಮ
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಫಲಾನುಭವಿಗಳಿಗೆ ಹಂದಿಮರಿಗಳ ವಿತರಣೆ
ಕುಶಾಲನಗರ, ನ 24: ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಅವರ ನಿರ್ದೇಶನದಂತೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಫಲಾನುಭವಿಗಳಿಗೆ ಹಂದಿಮರಿಗಳ ವಿತರಣೆ ಮಾಡಲಾಯಿತು. ಕುಶಾಲನಗರ ಮತ್ತು ಸೋಮವಾರ…
Read More » -
ಪ್ರಕಟಣೆ
ಬಾಳೆಗುಂಡಿ ಹಾಡಿಯಲ್ಲಿ ಅಧಿಕಾರಿಗಳಿಂದ ಮತದಾನದ ಮಹತ್ವದ ಬಗ್ಗೆ ಜಾಗೃತಿ
ಕುಶಾಲನಗರ, ನ 23: ಐಟಿಡಿಪಿ ಇಲಾಖೆಯ ಯೋಜನಾ ನಿರ್ದೇಶಕರಾದ ಹೊನ್ನೆಗೌಡ, ಕುಶಾಲನಗರ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ವಾಲ್ನೂರು ತ್ಯಾಗತ್ತೂರು, ಬಿ ಎಲ್…
Read More » -
ಟ್ರೆಂಡಿಂಗ್
ಕಾಡಾನೆ ಜೊತೆ ಕಾದಾಟ: ಭವಿಷ್ಯದ ಅಂಬಾರಿ ಆನೆ ಗೋಪಾಲಸ್ವಾಮಿ ಮರಣ.
ಕುಶಾಲನಗರ, ನ 23: ಭವಿಷ್ಯದ ಅಂಬಾರಿ ಆನೆ ಎಂದೇ ಪ್ರಖ್ಯಾತವಾಗಿದ್ದ ೩೭ ವರ್ಷ ಪ್ರಾಯದ ಗೋಪಾಲಸ್ವಾಮಿ ಆನೆಯು ಕಾಡಾನೆ ಜೊತೆಗಿನ ಕಾದಾಟಕ್ಕೆ ಸಿಲುಕಿ ತೀವ್ರ ಗಾಯಗೊಂಡು ಮೃತಪಟ್ಟಿದೆ.…
Read More » -
ಅವ್ಯವಸ್ಥೆ
ಹೆಬ್ಬಾಲೆ ಗ್ರಾಪಂ ವ್ಯಾಪ್ತಿಯ ಹುಲುಸೆ, ಕಲ್ಲುಕೆರೆ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ: ಬೆಳೆ ನಾಶ
ಕುಶಾಲನಗರ, ನ 23: ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲುಸೆ, ಕಲ್ಲುಕೆರೆ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿಯಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಬಾಣವಾರ ಮೀಸಲು ಅರಣ್ಯ ಪ್ರದೇಶದಿಂದ…
Read More » -
ಸಭೆ
ಕೂಡಿಗೆ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪೋಷಕರ ಸಭೆ
ಕುಶಾಲನಗರ, ನ 23: ಕೂಡಿಗೆ ಪದವಿಪೂರ್ವ ಕಾಲೇಜಿನ ಪೋಷಕರ ಸಭೆ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ. ಕೆ. ನಾಗರಾಜಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಪದವಿಪೂರ್ವ…
Read More » -
ಕ್ರೀಡೆ
ರಾಜ್ಯಮಟ್ಟದ ಕಬ್ಬಡಿ: ಕುಶಾಲನಗರ ಸ.ಪ.ಪೂ.ಕಾಲೇಜು ವಿದ್ಯಾರ್ಥಿಗಳಿಗೆ ಕ್ರೀಡಾ ಶೂಗಳ ಕೊಡುಗೆ
ಕುಶಾಲನಗರ, ನ 23: ಪದವಿ ಪೂರ್ವ ಶಿಕ್ಷಣ ಇಲಾಖೆ ಆಶ್ರಯದಲ್ಲಿ 2022- 23ನೇ ಸಾಲಿನ ರಾಜ್ಯಮಟ್ಟದ ಕಬ್ಬಡಿ ಕ್ರೀಡಾಕೂಟವು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯಲ್ಲಿ ನ.24…
Read More » -
ಧಾರ್ಮಿಕ
ನ.25 ರಂದು ಹೆಬ್ಬಾಲೆ ಶ್ರೀ ಬನಶಂಕರಿ ಅಮ್ಮನ ಉತ್ಸವ: ಸಿದ್ದತೆ, ಸ್ವಚ್ಚತಾ ಕಾರ್ಯ
ಕುಶಾಲನಗರ, ನ 23: ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಗ್ರಾಮದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಗ್ರಾಮ ದೇವತೆ ಶ್ರೀ ಬನಶಂಕರಿ ಅಮ್ಮನವರ ವಾರ್ಷಿಕ ಉತ್ಸವ ನ.25 ರಂದು ಶುಕ್ರವಾರ…
Read More » -
ಪ್ರಕಟಣೆ
ಡಿಸೆಂಬರ್ 4 ಮತ್ತು 5ಕ್ಕೆ ಕುಶಾಲನಗರದಲ್ಲಿ ಅದ್ದೂರಿ ಹನುಮ ಜಯಂತಿ ಕಾರ್ಯಕ್ರಮ
ಕುಶಾಲನಗರ, ನ 23: ಕುಶಾಲನಗರದ ಶ್ರೀ ರಾಮಾಂಜನೇಯ ಉತ್ಸವ ಸಮಿತಿ, ದೇವಾಸ್ಥಾನ ಟ್ರಸ್ಟ್ ಹಾಗೂ ಆಂಜನೇಯ ಸೇವಾ ಸಮಿತಿ ಆಶ್ರಯದಲ್ಲಿ ಡಿ.4 ಮತ್ತು 5ರಂದು ಅದ್ದೂರಿಯಾಗಿ 37ನೇ ವರ್ಷದ…
Read More » -
ಅಪಘಾತ
ದನಕ್ಕೆ ಸ್ಕೂಟಿ ಡಿಕ್ಕಿ: ಸವಾರ ದುರ್ಮರಣ
ಕುಶಾಲನಗರ, ನ 22: ಕುಶಾಲನಗರದಿಂದ ರಂಗಸಮುದ್ರಕ್ಕೆ ತೆರಳುವ ಮಾರ್ಗದಲ್ಲಿ ಬೆಟಗೇರಿ ಬಳಿ ರಸ್ತೆಯಲ್ಲಿ ಅಡ್ಡ ಬಂದ ದನಕ್ಕೆ ಡಿಕ್ಕಿಯಾಗಿ ದ್ವಿಚಕ್ರ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.…
Read More » -
ಧಾರ್ಮಿಕ
ಜೇನುಕಲ್ಲು ಬೆಟ್ಟದ ಉದ್ಭವ ಕಾಡು ಬಸವಣ್ಣ ದೇವರ ವಾರ್ಷಿಕ ಪೂಜ್ಯೋತ್ಸವ.
ಕುಶಾಲನಗರ, ನ 21: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆ ಹೊಸೂರು ಸಮೀಪದ ಜೇನುಕಲ್ಲು ಬೆಟ್ಟದ ಗ್ರಾಮದಲ್ಲಿರುವ ಶ್ರೀ ಉದ್ಭವ ಕಾಡು ಬಸವಣ್ಣ ದೇವರ ವಾರ್ಷಿಕ ಪೂಜ್ಯೋತ್ಸವ…
Read More » -
ಧಾರ್ಮಿಕ
ಬ್ಯಾಡಗೊಟ್ಟದ ದಿಡ್ಡಳ್ಳಿ ಪುನರ್ವಸತಿ ಕೇಂದ್ರದಲ್ಲಿ ಮುನೇಶ್ವರ ಮತ್ತು ಚೌಡೇಶ್ವರಿ ದೇವಿ ಪೂಜೋತ್ಸವ
ಕುಶಾಲನಗರ, ನ 22: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಕೇಂದ್ರದಲ್ಲಿರುವ ಮುನೇಶ್ವರ ಮತ್ತು ಚೌಡೇಶ್ವರಿ ದೇವಿಯ ಪೂಜೋತ್ಸವ ಶ್ರದ್ದಾಭಕ್ತಿಯಿಂದ ನೆರವೇರಿತು. ಮಡಿಕೇರಿ…
Read More » -
ಕಾರ್ಯಕ್ರಮ
ಕೊಡಗು ಯುವ ಜೆಡಿಎಸ್ ನ ವಿವಿಧ ಘಟಕಗಳಿಗೆ ಪದಾಧಿಕಾರಿಗಳ ನೇಮಕ
ಕುಶಾಲನಗರ, ನ 22: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನಲೆ ಹಾಗೂ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪಕ್ಷ ಸಂಘಟನೆ ಮೂಲಕ ಯುವಪಡೆ ರಚನೆ ಮಾಡಲಾಗುತ್ತಿದೆ ಎಂದು…
Read More » -
ಪ್ರಕಟಣೆ
ಕರ್ನಾಟಕ ಪ್ರದೇಶ ಜನತಾದಳ ಕೊಡಗು ಯುವ ಘಟಕ ಉಪಾಧ್ಯಕ್ಷರಾಗಿ ಎಚ್.ಸಿ.ಮೂರ್ತಿ
ಕುಶಾಲನಗರ, ನ 22: ಕರ್ನಾಟಕ ಪ್ರದೇಶ ಜನತಾದಳ (ಜಾತ್ಯಾತೀತ) ಪಕ್ಷವನ್ನು ಪರಿಣಾಮಕಾರಿಯಾಗಿ ಬೇರು ಮಟ್ಟದಿಂದ ಸಂಘಟಿಸುವ ನಿಟ್ಟಿನಲ್ಲಿ ಚಿಕ್ಕ ಅಳುವಾರದ ಮೂರ್ತಿ.ಹೆಚ್.ಸಿ ಅವರನ್ನು ಕರ್ನಾಟಕ ಪ್ರದೇಶ ಯುವ…
Read More » -
ಪ್ರಕಟಣೆ
ಪ್ರತಿಭಟನೆಗೆ ಎಚ್ಚೆತ್ತ ಲೋಕೋಪಯೋಗಿ ಇಲಾಖೆ: ರಸ್ತೆ ದುರಸ್ಥಿ ಕಾರ್ಯ ಆರಂಭ
ಕುಶಾಲನಗರ, ನ 22: ಹದಗೆಟ್ಟಿದ್ದ ಗುಡ್ಡೆಹೊಸೂರು-ಸಿದ್ದಾಪುರ ರಾಜ್ಯ ಹೆದ್ದಾರಿ ದುರಸ್ಥಿ ಕಾರ್ಯ ಪುನರಾರಂಭಗೊಂಡಿದೆ. ಸ್ಥಗಿತಗೊಂಡಿದ್ದ ಕಾಮಗಾರಿ ಆರಂಭಿಸಲು ಒತ್ತಾಯಿಸಿ ಇತ್ತೀಚೆಗೆ ನಂಜರಾಯಪಟ್ಟಣ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ನೇತೃತ್ವದಲ್ಲಿ…
Read More »