ಕುಶಾಲನಗರ, ನ 01: ಕನ್ನಡ ರಾಜ್ಯೋತ್ಸವವನ್ನು ದುಬಾರೆ ಪ್ರವಾಸಿ ತಾಣದ ರಿವರ್ ರಾಫ್ಟಿಂಗ್ ಗೈಡ್ ಗಳು ವಿಭಿನ್ನವಾಗಿ ಆಚರಣೆ ಮಾಡಿದರು. ಕಾವೇರಿ ನದಿ ಮಧ್ಯದಲ್ಲಿ ರಾಫ್ಟಿಂಗ್ ಬೋಟ್ ನಲ್ಲಿ ಕನ್ನಡ ಭಾವುಟ ರಾರಾಜಿಸಿ ಕನ್ನಡಾಭಿಮಾನ ಮೆರೆದರು. ಇದೇ ಸಂದರ್ಭ ಪುನಿತ್ ರಾಜ್ ಕುಮಾರ್ ಭಾವಚಿತ್ರ ಒಳಗೊಂಡ ಧ್ವಜ ಕೂಡ ಹಾರಾಡಿದ್ದು ಕಂಡುಬಂತು.
Back to top button
error: Content is protected !!