Recent Post
-
ಕಾರ್ಯಕ್ರಮ
ಔಷಧಿ ಸಸ್ಯಗಳ ಕುರಿತು ಅರಣ್ಯ ಅಧಿಕಾರಿಗಳು, ಮುಂಚೂಣಿ ಸಿಬ್ಬಂದಿಗಳಿಗೆ ಕಾರ್ಯಗಾರ
ಕುಶಾಲನಗರ, ನ 29: ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ ಮತ್ತು ಕರ್ನಾಟಕ ಜೀವವೈವಿಧ್ಯ ಮಂಡಳಿ ಹಾಗೂ ಕೊಡಗು ಅರಣ್ಯ ವೃತ್ತದ ಸಹಯೋಗದಲ್ಲಿ ರಾಷ್ಟ್ರೀಯ ಔಷಧಿ ಗಿಡಮೂಲಿಕಾ…
Read More » -
ಪ್ರತಿಭಟನೆ
ಹೆಬ್ಬಾಲೆಯಲ್ಲಿ ದಲಿತ ಯುವಕರ ಮೇಲೆ ದೌರ್ಜನ್ಯ: ಸೂಕ್ತ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
ಕುಶಾಲನಗರ, ನ 29: ಇತ್ತೀಚೆಗೆ ನಡೆದ ಹೆಬ್ಬಾಲೆ ಗ್ರಾಮದೇವತೆ ಬನಶಂಕರಿ ಅಮ್ಮನ ಉತ್ಸವದಲ್ಲಿ ಎತ್ತಿನಗಾಡಿ ಓಟದ ಸ್ಪರ್ಧೆ ವಿಚಾರವಾಗಿ ಗ್ರಾಮದ ಇಬ್ಬರು ಯುವಕರ ಮೇಲೆ ಜಾತಿ ನಿಂದನೆ…
Read More » -
ಕಾರ್ಯಕ್ರಮ
ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ 67ನೇ ಕನ್ನಡ ರಾಜ್ಯೋತ್ಸವ
ಕುಶಾಲನಗರ, ನ 29: ರಾಜ್ಯ ಸರ್ಕಾರವು ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರವನ್ನು ನೂತನ ಕೊಡಗು ವಿಶ್ವವಿದ್ಯಾನಿಲಯವಾಗಿ ಘೋಷಣೆ ಮಾಡಿರುವುದು ಸಂತಸ ತಂದಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್…
Read More » -
ಕಾರ್ಯಕ್ರಮ
ಗುಂಡುರಾವ್ ಬಡಾವಣೆಯಲ್ಲಿ ಪಪಂ ವತಿಯಿಂದ ಕೈಗೊಂಡ ವಿವಿಧ ಕಾಮಗಾರಿಗಳಿಗೆ ಅಪ್ಪಚ್ಚುರಂಜನ್ ಭೂಮಿ ಪೂಜೆ
ಕುಶಾಲನಗರ, ನ 28: ಕುಶಾಲನಗರ ಪಟ್ಟಣದ ಗುಂಡೂರಾವ್ ಬಡಾವಣೆಯಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಕೈಗೊಂಡಿರುವ ವಿವಿಧ ಕಾಮಗಾರಿಗಳಿಗೆ ಸೋಮವಾರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಭೂಮಿ ಪೂಜೆ ನೆರವೇರಿಸಿದರು. ಗುಂಡೂರಾವ್…
Read More » -
ಕ್ರೀಡೆ
ವಿಟಿಯು ಅಂತರ ಕಾಲೇಜುಗಳ ವಲಯಮಟ್ಟದ ಬಾಲಕಿಯರ ಕಬಡ್ಡಿ ಟೂರ್ನಿ
ಕುಶಾಲನಗರ, ನ 28 ಕುಶಾಲನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವತಿಯಿಂದ ಸೋಮವಾರ ಆರಂಭಗೊಂಡ 2022-23ನೇ ಸಾಲಿನ ವಿಟಿಯು ಅಂತರ ಕಾಲೇಜುಗಳ ವಲಯಮಟ್ಟದ…
Read More » -
ಕ್ರೀಡೆ
ವಿಶ್ವ ವಿಕಲಚೇತನರ ದಿನಾಚರಣೆ: ಸಾಂಸ್ಕೃತಿಕ ಮತ್ತು ಆಟೋಟ ಸ್ಪರ್ಧಾ ಕಾರ್ಯಕ್ರಮ
ಕುಶಾಲನಗರ, ನ 28: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ, ಯುವಜನ ಸೇವಾ ಮತ್ತು ಕ್ರೀಡೆ, ಶಿಶು ಅಭಿವೃದ್ಧಿ ಯೋಜನೆ ಹಾಗೂ…
Read More » -
ಪ್ರಕಟಣೆ
ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನ್ ಆಗಿ ಪ್ರೊ.ಎಂ.ಜಯಶಂಕರ್ ನಾಮನಿರ್ದೇಶನ
ಕುಶಾಲನಗರ, ನ 28: ಮಂಗಳೂರು ವಿವಿಯ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನ್ ಆಗಿ ಪ್ರೊ.ಎಂ.ಜಯಶಂಕರ್ ಅವರನ್ನು ಮುಂದಿನ ಎರಡು ವರ್ಷಗಳ ಅವಧಿಗೆ ನಾಮನಿರ್ದೇಶನ ಮಾಡಿ ವಿವಿ…
Read More » -
ಕ್ರೀಡೆ
ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆಗೆ ಅನಿಷಾ ಎಚ್ ದೇವಾಡಿಗ ಆಯ್ಕೆ
ಕುಶಾಲನಗರ ನ 28: ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಬಾಲಕ ಬಾಲಕಿಯರ ರಾಜ್ಯ ಮಟ್ಟದ ಚೆಸ್ ಸ್ಪರ್ಧೆಯು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನೆಡದು, ಇದರಲ್ಲಿ…
Read More » -
ಕಾರ್ಯಕ್ರಮ
ಗೊಮ್ಮಟಗಿರಿಯಲ್ಲಿ 73ನೇ ವರ್ಷದ ಮಸ್ತಕಾಭಿಷೇಕದ ವೈಭವ.
ಕುಶಾಲನಗರ, ನ 28: ಜೈನರ ಆರಾಧ್ಯ ದೈವ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಗೊಮ್ಮಟಗಿರಿಯಲ್ಲಿ ವಿರಾಜಮಾನವಾಗಿ ನಿಂತಿರುವ ಬಾಹುಬಲಿಗೆ ನ.೨೭ರ ಭಾನುವಾರದಂದು ನಡೆದ ೭೩ನೇ ವರ್ಷದ ಮಸ್ತಕಾಭಿಷೇಕದಲ್ಲಿ…
Read More » -
ಕಾರ್ಯಕ್ರಮ
ಕುಶಾಲನಗರದ ಕಾವೇರಿ ನಿಸರ್ಗಧಾಮದ ತಾತ್ಕಾಲಿಕ ನೂತನ ಸೇತುವೆ ಉದ್ಘಾಟನೆ
ಕುಶಾಲನಗರ, ನ 27: ಕುಶಾಲನಗರದ ಕಾವೇರಿ ನಿಸರ್ಗಧಾಮದ ತೂಗುಸೇತುವೆ ದುರಸ್ಥಿ ಕಾರ್ಯ ಹಿನ್ನಲೆ ಪ್ರವಾಸಿ ತಾಣಕ್ಕೆ ಪ್ರವೇಶಿಸಲು ತಾತ್ಕಾಲಿಕವಾಗಿ ನಿರ್ಮಿಸಿರುವ ಪರ್ಯಾಯ ಸೇತುವೆಯನ್ನು ಭಾನುವಾರ ಶಾಸಕ ಅಪ್ಪಚ್ಚುರಂಜನ್…
Read More » -
ಕಾರ್ಯಕ್ರಮ
ವಿವಿಧ ಪಕ್ಷಗಳನ್ನು ತೊರೆದು ಜೆಡಿಎಸ್ ಸೇರಿದ ಯುವಪಡೆ
ಕುಶಾಲನಗರ, ನ 26: ಕೊಡಗು ಜಿಲ್ಲಾ ಯುವ ಜೆಡಿಎಸ್ ಆಶ್ರಯದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮ ಕುಶಾಲನಗರದ ಖಾಸಗಿ ಸಭಾಂಗಣದಲ್ಲಿ ನಡೆಯಿತು. ಇತರೆ ಪಕ್ಷಗಳನ್ನು ತೊರೆದು ಸುಮಾರು…
Read More » -
ಕ್ರೀಡೆ
ಜನಮನ ರಂಜಿಸಿದ ರಾಜ್ಯಮಟ್ಟದ ಎತ್ತಿನ ಗಾಡಿ ಓಟದ ಸ್ಪರ್ಧೆ
ಕುಶಾಲನಗರ, ನ 26: ಕುಶಾಲನಗರ ಸಮೀಪದ ಹೆಬ್ಬಾಲೆ ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ಬನಶಂಕರಿ ದೇವಿಯ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಶನಿವಾರ ರಾಜ್ಯಮಟ್ಟದ ಎತ್ತಿನ ಗಾಡಿ ಓಟ…
Read More » -
ಧಾರ್ಮಿಕ
ವಿಜೃಂಭಣೆಯಿಂದ ಜರುಗಿದ ಹೆಬ್ಬಾಲೆಯ ಶ್ರೀ ಬನಶಂಕರಿ ಅಮ್ಮನವರ ವಾರ್ಷಿಕ ಉತ್ಸವ
ಕುಶಾಲನಗರ, ನ 26: ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಗ್ರಾಮದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಗ್ರಾಮ ದೇವತೆ ಶ್ರೀ ಬನಶಂಕರಿ ಅಮ್ಮನವರ ವಾರ್ಷಿಕ ಉತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.…
Read More » -
ಅಪಘಾತ
ಗ್ರಾಮದೇವತೆ ಉತ್ಸವ ಸಂಭ್ರಮದಲ್ಲಿದ್ದ ಶಿಕ್ಷಕ ವಿದ್ಯುತ್ ಶಾಕ್ ಗೆ ಬಲಿ
ಕುಶಾಲನಗರ, ನ 25: ಗ್ರಾಮದೇವತೆ ಹಬ್ಬದ ಸಂಭ್ರಮದಲ್ಲಿದ್ದ ಶಿಕ್ಷಕ್ಷರೊಬ್ವರು ವಿದ್ಯುತ್ ಪ್ರವಹಿಸಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಮೃತಪಟ್ಟಿದ್ದಾರೆ. ಹೆಬ್ಬಾಲೆ ಗ್ರಾಮದ ಮೊಗಣ್ಣ ಎಂಬುವರ ಪುತ್ರ ಪ್ರಾಥಮಿಕ…
Read More » -
ಪ್ರತಿಭಟನೆ
ಬ್ರಾಹ್ಮಣ, ಬ್ರಾಹ್ಮಣ್ಯ ಬಗ್ಗೆ ಅವಹೇಳನ: ಕುಶಾಲನಗರದಲ್ಲಿ ಬ್ರಾಹ್ಮಣ ಸಂಘದಿಂದ ಪ್ರತಿಭಟನೆ
ಕುಶಾಲನಗರ, ನ 25: ಸಿದ್ದರಾಮಯ್ಯ 75 ಎನ್ನುವ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನ ಪಿ.ಮಲ್ಲೇಶ್ ಎಂಬವರು ಬ್ರಾಹ್ಮಣ ಮತ್ತು ಬ್ರಾಹ್ಮಣ್ಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡಿಸಿ…
Read More » -
ಧಾರ್ಮಿಕ
ತೊರೆನೂರಿನಲ್ಲಿ ಕಾರ್ತಿಕ ಮಾಸದ ದೀಪೋತ್ಸವ.
ಕುಶಾಲನಗರ, ನ 24: ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗದ್ದೆಹೊಸಹಳ್ಳ ಗ್ರಾಮದಲ್ಲಿರುವ ಶ್ರೀ ಶನೇಶ್ವರ ಸ್ವಾಮಿ ದೇವಾಲಯ ಸಮಿತಿಯ ವತಿಯಿಂದ ಕಾರ್ತಿಕ ಮಾಸದ ವಿಶೇಷ ಪೂಜಾ ದೀಪೋತ್ಸವ…
Read More » -
ಕಾರ್ಯಕ್ರಮ
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಫಲಾನುಭವಿಗಳಿಗೆ ಹಂದಿಮರಿಗಳ ವಿತರಣೆ
ಕುಶಾಲನಗರ, ನ 24: ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಅವರ ನಿರ್ದೇಶನದಂತೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಫಲಾನುಭವಿಗಳಿಗೆ ಹಂದಿಮರಿಗಳ ವಿತರಣೆ ಮಾಡಲಾಯಿತು. ಕುಶಾಲನಗರ ಮತ್ತು ಸೋಮವಾರ…
Read More » -
ಪ್ರಕಟಣೆ
ಬಾಳೆಗುಂಡಿ ಹಾಡಿಯಲ್ಲಿ ಅಧಿಕಾರಿಗಳಿಂದ ಮತದಾನದ ಮಹತ್ವದ ಬಗ್ಗೆ ಜಾಗೃತಿ
ಕುಶಾಲನಗರ, ನ 23: ಐಟಿಡಿಪಿ ಇಲಾಖೆಯ ಯೋಜನಾ ನಿರ್ದೇಶಕರಾದ ಹೊನ್ನೆಗೌಡ, ಕುಶಾಲನಗರ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ವಾಲ್ನೂರು ತ್ಯಾಗತ್ತೂರು, ಬಿ ಎಲ್…
Read More » -
ಟ್ರೆಂಡಿಂಗ್
ಕಾಡಾನೆ ಜೊತೆ ಕಾದಾಟ: ಭವಿಷ್ಯದ ಅಂಬಾರಿ ಆನೆ ಗೋಪಾಲಸ್ವಾಮಿ ಮರಣ.
ಕುಶಾಲನಗರ, ನ 23: ಭವಿಷ್ಯದ ಅಂಬಾರಿ ಆನೆ ಎಂದೇ ಪ್ರಖ್ಯಾತವಾಗಿದ್ದ ೩೭ ವರ್ಷ ಪ್ರಾಯದ ಗೋಪಾಲಸ್ವಾಮಿ ಆನೆಯು ಕಾಡಾನೆ ಜೊತೆಗಿನ ಕಾದಾಟಕ್ಕೆ ಸಿಲುಕಿ ತೀವ್ರ ಗಾಯಗೊಂಡು ಮೃತಪಟ್ಟಿದೆ.…
Read More » -
ಅವ್ಯವಸ್ಥೆ
ಹೆಬ್ಬಾಲೆ ಗ್ರಾಪಂ ವ್ಯಾಪ್ತಿಯ ಹುಲುಸೆ, ಕಲ್ಲುಕೆರೆ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ: ಬೆಳೆ ನಾಶ
ಕುಶಾಲನಗರ, ನ 23: ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲುಸೆ, ಕಲ್ಲುಕೆರೆ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿಯಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಬಾಣವಾರ ಮೀಸಲು ಅರಣ್ಯ ಪ್ರದೇಶದಿಂದ…
Read More » -
ಸಭೆ
ಕೂಡಿಗೆ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪೋಷಕರ ಸಭೆ
ಕುಶಾಲನಗರ, ನ 23: ಕೂಡಿಗೆ ಪದವಿಪೂರ್ವ ಕಾಲೇಜಿನ ಪೋಷಕರ ಸಭೆ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ. ಕೆ. ನಾಗರಾಜಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಪದವಿಪೂರ್ವ…
Read More » -
ಕ್ರೀಡೆ
ರಾಜ್ಯಮಟ್ಟದ ಕಬ್ಬಡಿ: ಕುಶಾಲನಗರ ಸ.ಪ.ಪೂ.ಕಾಲೇಜು ವಿದ್ಯಾರ್ಥಿಗಳಿಗೆ ಕ್ರೀಡಾ ಶೂಗಳ ಕೊಡುಗೆ
ಕುಶಾಲನಗರ, ನ 23: ಪದವಿ ಪೂರ್ವ ಶಿಕ್ಷಣ ಇಲಾಖೆ ಆಶ್ರಯದಲ್ಲಿ 2022- 23ನೇ ಸಾಲಿನ ರಾಜ್ಯಮಟ್ಟದ ಕಬ್ಬಡಿ ಕ್ರೀಡಾಕೂಟವು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯಲ್ಲಿ ನ.24…
Read More » -
ಧಾರ್ಮಿಕ
ನ.25 ರಂದು ಹೆಬ್ಬಾಲೆ ಶ್ರೀ ಬನಶಂಕರಿ ಅಮ್ಮನ ಉತ್ಸವ: ಸಿದ್ದತೆ, ಸ್ವಚ್ಚತಾ ಕಾರ್ಯ
ಕುಶಾಲನಗರ, ನ 23: ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಗ್ರಾಮದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಗ್ರಾಮ ದೇವತೆ ಶ್ರೀ ಬನಶಂಕರಿ ಅಮ್ಮನವರ ವಾರ್ಷಿಕ ಉತ್ಸವ ನ.25 ರಂದು ಶುಕ್ರವಾರ…
Read More » -
ಪ್ರಕಟಣೆ
ಡಿಸೆಂಬರ್ 4 ಮತ್ತು 5ಕ್ಕೆ ಕುಶಾಲನಗರದಲ್ಲಿ ಅದ್ದೂರಿ ಹನುಮ ಜಯಂತಿ ಕಾರ್ಯಕ್ರಮ
ಕುಶಾಲನಗರ, ನ 23: ಕುಶಾಲನಗರದ ಶ್ರೀ ರಾಮಾಂಜನೇಯ ಉತ್ಸವ ಸಮಿತಿ, ದೇವಾಸ್ಥಾನ ಟ್ರಸ್ಟ್ ಹಾಗೂ ಆಂಜನೇಯ ಸೇವಾ ಸಮಿತಿ ಆಶ್ರಯದಲ್ಲಿ ಡಿ.4 ಮತ್ತು 5ರಂದು ಅದ್ದೂರಿಯಾಗಿ 37ನೇ ವರ್ಷದ…
Read More » -
ಅಪಘಾತ
ದನಕ್ಕೆ ಸ್ಕೂಟಿ ಡಿಕ್ಕಿ: ಸವಾರ ದುರ್ಮರಣ
ಕುಶಾಲನಗರ, ನ 22: ಕುಶಾಲನಗರದಿಂದ ರಂಗಸಮುದ್ರಕ್ಕೆ ತೆರಳುವ ಮಾರ್ಗದಲ್ಲಿ ಬೆಟಗೇರಿ ಬಳಿ ರಸ್ತೆಯಲ್ಲಿ ಅಡ್ಡ ಬಂದ ದನಕ್ಕೆ ಡಿಕ್ಕಿಯಾಗಿ ದ್ವಿಚಕ್ರ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.…
Read More » -
ಧಾರ್ಮಿಕ
ಜೇನುಕಲ್ಲು ಬೆಟ್ಟದ ಉದ್ಭವ ಕಾಡು ಬಸವಣ್ಣ ದೇವರ ವಾರ್ಷಿಕ ಪೂಜ್ಯೋತ್ಸವ.
ಕುಶಾಲನಗರ, ನ 21: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆ ಹೊಸೂರು ಸಮೀಪದ ಜೇನುಕಲ್ಲು ಬೆಟ್ಟದ ಗ್ರಾಮದಲ್ಲಿರುವ ಶ್ರೀ ಉದ್ಭವ ಕಾಡು ಬಸವಣ್ಣ ದೇವರ ವಾರ್ಷಿಕ ಪೂಜ್ಯೋತ್ಸವ…
Read More » -
ಧಾರ್ಮಿಕ
ಬ್ಯಾಡಗೊಟ್ಟದ ದಿಡ್ಡಳ್ಳಿ ಪುನರ್ವಸತಿ ಕೇಂದ್ರದಲ್ಲಿ ಮುನೇಶ್ವರ ಮತ್ತು ಚೌಡೇಶ್ವರಿ ದೇವಿ ಪೂಜೋತ್ಸವ
ಕುಶಾಲನಗರ, ನ 22: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಕೇಂದ್ರದಲ್ಲಿರುವ ಮುನೇಶ್ವರ ಮತ್ತು ಚೌಡೇಶ್ವರಿ ದೇವಿಯ ಪೂಜೋತ್ಸವ ಶ್ರದ್ದಾಭಕ್ತಿಯಿಂದ ನೆರವೇರಿತು. ಮಡಿಕೇರಿ…
Read More » -
ಕಾರ್ಯಕ್ರಮ
ಕೊಡಗು ಯುವ ಜೆಡಿಎಸ್ ನ ವಿವಿಧ ಘಟಕಗಳಿಗೆ ಪದಾಧಿಕಾರಿಗಳ ನೇಮಕ
ಕುಶಾಲನಗರ, ನ 22: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನಲೆ ಹಾಗೂ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪಕ್ಷ ಸಂಘಟನೆ ಮೂಲಕ ಯುವಪಡೆ ರಚನೆ ಮಾಡಲಾಗುತ್ತಿದೆ ಎಂದು…
Read More » -
ಪ್ರಕಟಣೆ
ಕರ್ನಾಟಕ ಪ್ರದೇಶ ಜನತಾದಳ ಕೊಡಗು ಯುವ ಘಟಕ ಉಪಾಧ್ಯಕ್ಷರಾಗಿ ಎಚ್.ಸಿ.ಮೂರ್ತಿ
ಕುಶಾಲನಗರ, ನ 22: ಕರ್ನಾಟಕ ಪ್ರದೇಶ ಜನತಾದಳ (ಜಾತ್ಯಾತೀತ) ಪಕ್ಷವನ್ನು ಪರಿಣಾಮಕಾರಿಯಾಗಿ ಬೇರು ಮಟ್ಟದಿಂದ ಸಂಘಟಿಸುವ ನಿಟ್ಟಿನಲ್ಲಿ ಚಿಕ್ಕ ಅಳುವಾರದ ಮೂರ್ತಿ.ಹೆಚ್.ಸಿ ಅವರನ್ನು ಕರ್ನಾಟಕ ಪ್ರದೇಶ ಯುವ…
Read More » -
ಪ್ರಕಟಣೆ
ಪ್ರತಿಭಟನೆಗೆ ಎಚ್ಚೆತ್ತ ಲೋಕೋಪಯೋಗಿ ಇಲಾಖೆ: ರಸ್ತೆ ದುರಸ್ಥಿ ಕಾರ್ಯ ಆರಂಭ
ಕುಶಾಲನಗರ, ನ 22: ಹದಗೆಟ್ಟಿದ್ದ ಗುಡ್ಡೆಹೊಸೂರು-ಸಿದ್ದಾಪುರ ರಾಜ್ಯ ಹೆದ್ದಾರಿ ದುರಸ್ಥಿ ಕಾರ್ಯ ಪುನರಾರಂಭಗೊಂಡಿದೆ. ಸ್ಥಗಿತಗೊಂಡಿದ್ದ ಕಾಮಗಾರಿ ಆರಂಭಿಸಲು ಒತ್ತಾಯಿಸಿ ಇತ್ತೀಚೆಗೆ ನಂಜರಾಯಪಟ್ಟಣ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ನೇತೃತ್ವದಲ್ಲಿ…
Read More » -
ಕ್ರೀಡೆ
ಕುಶಾಲನಗರದ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದಲ್ಲಿ ತಾಲೂಕು ಮಟ್ಟದ ಆಟೋಟ ಸ್ಪರ್ಧೆ
ಕುಶಾಲನಗರ, ನ 21: ಕುಶಾಲನಗರದ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಸಮುದಾಯ ಬಾಂಧವರಿಗೆ ಕುಶಾಲನಗರ ತಾಲೂಕು ಮಟ್ಟದ ಆಟೋಟ ಸ್ಪರ್ಧೆ ಏರ್ಪಡಿಸಲಾಗಿತ್ತು. ಕುಶಾಲನಗರದ ಸಂಘದ ಸಭಾಂಗಣದಲ್ಲಿ ಎರಡು…
Read More » -
ಕ್ರೀಡೆ
ಪೋಲೀಸರ ಕ್ರೀಡಾವಳಿ.. ಕುಶಾಲನಗರ ಡಿವೈಎಸ್ಪಿ ಗಂಗಾಧರ್ ಸಾಧನೆ….
ಕುಶಾಲನಗರ, ನ 21 : ಕಳೆದ ಮೂರು ದಿನಗಳ ಕಾಲ ಜಿಲ್ಲಾ ಕೇಂದ್ರ ಮಡಿಕೇರಿಯ ಪೋಲೀಸ್ ಕ್ರೀಡಾಂಗಣದಲ್ಲಿ ಜರುಗಿದ ಪೋಲೀಸ್ ಇಲಾಖೆಯ ಅಧಿಕಾರಿಗಳು ಹಾಗು ಸಿಬ್ಬಂದಿಗಳ ವಿವಿಧ…
Read More » -
ಪ್ರಕಟಣೆ
ಕೊಡಗಿನಲ್ಲಿ ಭರ್ತಿ 50 ದಿನ ಪೂರೈಸಿದ ಕಾಂತಾರ: ಥಿಯೇಟರ್ ಗಳಿಂದ ಅಭಿನಂದನೆ.
ಕುಶಾಲನಗರ, ನ 19: ಕೊಡಗಿನ ಕುಶಾಲನಗರದ ಕೂರ್ಗ್ ಸಿನಿಪ್ಲೆಕ್ಸ್, ಸಿದ್ದಾಪುರ ದ ವುಡ್ ಲ್ಯಾಂಡ್ಸ್, ಶನಿವಾರಸಂತೆಯ ಯಶಸ್ವಿ ಥಿಯೇಟರ್ ಇತಿಹಾಸದಲ್ಲಿ ಪ್ರಥಮ ಎಂಬಂತೆ ಕಾಂತಾರ ಚಲನಚಿತ್ರ 50…
Read More » -
ಅಪಘಾತ
ಸಿಮೆಂಟ್ ಬ್ಯಾರಿಕೆಡ್ ಗೆ ಸಿಲುಕಿ ನರಳಾಡಿದ ಕಾಡಾನೆ: ಸನ್ ಪ್ಯೂರ್, ಸರ್ಫ್ ಬಳಸಿ ರಕ್ಷಣೆ
ಕುಶಾಲನಗರ, ನ 19: ಕುಶಾಲನಗರ ತಾಲೂಕಿನ ಆನೆಕಾಡು ಮೀಸಲು ಅರಣ್ಯ ವ್ಯಾಪ್ತಿಯ ತೊಂಡೂರು ಗ್ರಾಮದ ಅರಣ್ಯದಂಚಿನಲ್ಲಿ ಸಿಮೆಂಟ್ ಬ್ಯಾರಿಕೆಡ್ ಗೆ ಕಾಡಾನೆ ಸಿಲುಕಿ ನರಳಾಡಿದ ಘಟನೆ ನಡೆದಿದೆ.…
Read More » -
ಪ್ರಕಟಣೆ
ಪ್ರಶಾಂತ್ ಕಲ್ಲೂರ್ ನೇತೃತ್ವದ ವೀರಶೈವ ಲಿಂಗಾಯತ ಮಹಾ ವೇದಿಕೆಯಿಂದ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮ
ಕುಶಾಲನಗರ, ನ 19:ಕರ್ನಾಟಕ ರತ್ನ, ಪದ್ಮಭೂಷಣ , ತ್ರಿವಿಧ ದಾಸೋಹಿ, ಶತಾಯುಷಿ ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಶಿವಯೋಗಿಗಳವರು ಶತಮಾನದ ಆದರ್ಶ, ನಡೆದಂತೆ ನುಡಿದರು,…
Read More » -
ಕಾರ್ಯಕ್ರಮ
ಕೂಡ್ಲೂರು ಗ್ರಾಮದಲ್ಲಿ ವಿಶ್ವ ಶೌಚಾಲಯ ದಿನಾಚರಣೆ: ಶಾಲಾ ಮಕ್ಕಳು, ಶಿಕ್ಷಕರು ಭಾಗಿ:
ಕುಶಾಲನಗರ ನ.19: ಕೊಡಗು ಜಿಲ್ಲಾ ಪಂಚಾಯತಿಯ ಸ್ವಚ್ಛ ಭಾರತ್ ಅಭಿಯಾನ ದಡಿ ಸೋಮವಾರಪೇಟೆ ತಾಲ್ಲೂಕು ಪಂಚಾಯತಿ ಸಹಯೋಗದೊಂದಿಗೆ ಕೂಡುಮಂಗಳೂರು ಗ್ರಾಮ ಪಂಚಾಯತಿ ಹಾಗೂ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ…
Read More » -
ಕಾರ್ಯಕ್ರಮ
ವಿಶ್ವ ಶೌಚಾಲಯ ದಿನ: ಮುಳ್ಳುಸೋಗೆ ಗ್ರಾಪಂ ವತಿಯಿಂದ ಸ್ವಚ್ಛತಾ ಓಟ
ಕುಶಾಲನಗರ, ನ 19: ವಿಶ್ವ ಶೌಚಾಲಯ ದಿನ ದ ಅಂಗವಾಗಿ ಮುಳ್ಳುಸೋಗೆ ಗ್ರಾಮ ಪಂಚಾಯತ್ ವತಿಯಿಂದ ಸ್ವಚ್ಛತಾ ಓಟ ಕಾರ್ಯಕ್ರಮವನ್ನು ಹಮ್ಮಿಕೊಂಡು ಗ್ರಾಮೀಣ ಭಾಗದ ಜನರಲ್ಲಿ ಸ್ವಚ್ಛತೆಯ…
Read More » -
ಕಾರ್ಯಕ್ರಮ
ಅಂಬೇಡ್ಕರ್ ವಿಚಾರಧಾರೆಗಳು ಸಮಾಜಕ್ಕೆ ದಾರಿ ದೀಪ: ಕೆ.ಎಸ್.ಮೂರ್ತಿ
ಕುಶಾಲನಗರ, ನ 19: ಸಾಮಾಜಿಕ ಅಸಮಾನತೆ ಹಾಗು ಮೇಲ್ವರ್ಗದವರ ಅಟ್ಟಹಾಸ ಮೇರೆ ಮೀರಿದ್ದ ಸಂದರ್ಭದಲ್ಲಿ ಈ ದೇಶಕ್ಕೆ ಧ್ರುವತಾರೆಯಾಗಿ ಉದಯಿಸಿದ ಮಹಾ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನದ…
Read More » -
ಪ್ರಕಟಣೆ
ಸಹಾರ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ 2ನೇ ವರ್ಷದ ಕೊಡಗು ಐಪಿಎಲ್ ಟೂರ್ನಿ ಜನವರಿಯಲ್ಲಿ.
ಕುಶಾಲನಗರ, ನ 19: ಕುಶಾಲನಗರದ ಸಹಾರ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ 2ನೇ ವರ್ಷದ ಕೊಡಗು ಐಪಿಎಲ್ ಟೂರ್ನಿ ಜನವರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಎಚ್.ಕೆ.ಸುಮೇರ್ ತಿಳಿಸಿದ್ದಾರೆ.…
Read More » -
ಕಾರ್ಯಕ್ರಮ
ಬಿ.ಜೆ.ಪಿ.ಯ ಪರಿಶಿಷ್ಟ ಪಂಗಡಗಳ ನವಶಕ್ತಿ ಸಮಾವೇಶಕ್ಕೆ ಕೊಡಗಿನಿಂದ 500 ಮಂದಿ
ಕುಶಾಲನಗರ, ನ 18: ದಿನಾಂಕ 20/11/2022 ರ ಭಾನುವಾರ ಬಳ್ಳಾರಿಯಲ್ಲಿ ನಡೆಯಲಿರುವ ಬಿ.ಜೆ.ಪಿ.ಯ ಪರಿಶಿಷ್ಟ ಪಂಗಡಗಳ ನವಶಕ್ತಿ ಸಮಾವೇಶಕ್ಕೆ ಕೊಡಗು ಜಿಲ್ಲೆಯಿಂದ 500 ಮುಖಂಡರು 8 ಬಸ್ಸುಗಳಲ್ಲಿ…
Read More » -
ಕಾರ್ಯಕ್ರಮ
ಕೂಡಿಗೆಯಲ್ಲಿ ಹೆಲಿಪೋರ್ಟ್ ನಿರ್ಮಾಣ ಯೋಜನೆ: ವಿಮಾನಯಾನ ಪ್ರಾಧಿಕಾರ ತಂಡದಿಂದ ಪರಿಶೀಲನೆ
ಕುಶಾಲನಗರ, ನ 17: ಕೂಡಿಗೆಯ ಕೃಷಿ ಕ್ಷೇತ್ರದ 47 ಎಕರೆ ಕಾಯ್ದಿರಿಸಲಾಗಿರುವ ಜಾಗದಲ್ಲಿ ಏರ್ ಸ್ಟಿಪ್ ನೊಂದಿಗೆ ಹೆಲಿಪೋರ್ಟ್ ನಿರ್ಮಾಣ ಮಾಡುವ ಯೋಜನೆ ಸಂಬಂಧ ದೆಹಲಿ ತಂಡ…
Read More » -
ಪ್ರತಿಭಟನೆ
ಹದಗೆಟ್ಟ ರಾಜ್ಯ ಹೆದ್ದಾರಿ, ಸಂಚಾರ ದುಸ್ಥರ: ದುರಸ್ಥಿಗೆ ಒತ್ತಾಯಿಸಿ ರಸ್ತೆ ತಡೆ, ಪ್ರತಿಭಟನೆ
ಕುಶಾಲನಗರ, ನ 17: ಕುಶಾಲನಗರ ತಾಲೂಕು ವ್ಯಾಪ್ತಿಯ ರಸುಲ್ ಪುರ ದಿಂದ ಹಿಡಿದು ದುಬಾರೆ ತನಕ ಹದಗೆಟ್ಟಿರುವ ರಾಜ್ಯ ಹೆದ್ದಾರಿ ದುರಸ್ಥಿಗೆ ಒತ್ತಾಯಿಸಿ ಜನಪ್ರತಿನಿಧಿಗಳು, ಗ್ರಾಮಸ್ಥರು ಗುರುವಾರ…
Read More » -
ಕಾರ್ಯಕ್ರಮ
ಕರ್ನಾಟಕ ಕಾವಲುಪಡೆಯ 12ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ಕುಶಾಲನಗರ, ನ 16: ಕರ್ನಾಟಕ ಕಾವಲುಪಡೆ ಆಶ್ರಯದಲ್ಲಿ ಕುಶಾಲನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಸಂಘಟನೆಯ 12ನೇ ವಾರ್ಷಿಕೋತ್ಸವ ಕಾರ್ಯಕ್ರಮ ಬುಧವಾರ ನಡೆಯಿತು. ಕರ್ನಾಟಕ…
Read More » -
ಪ್ರತಿಭೆ
ನೃತ್ಯದಲ್ಲಿ ಗಮನ ಸೆಳೆಯುತ್ತಿರುವ, ಪ್ರತಿಷ್ಠಿತ ಪ್ರಶಸ್ತಿಗಳ ಸಾಧಕಿ ಪಿ.ಎಸ್.ಆರ್ಯ
ಕುಶಾಲನಗರ, ನ 15: ಕಡಿಮೆ ಅವಧಿಯಲ್ಲಿ ನೃತ್ಯ ತರಬೇತಿ ಪಡೆದ ಬಾಲಕಿಯೊಬ್ಬಳು ತನ್ನ ಪ್ರತಿಭೆಯಿಂದ 50 ಕ್ಕೂ ಅಧಿಕ ಪದಕ, ಬಹುಮಾನಗಳನ್ನು ಪಡೆದು ಗಮನ ಸೆಳೆದಿದ್ದಾರೆ. ಪ್ರತಿಷ್ಠಿತ…
Read More » -
ಕಾರ್ಯಕ್ರಮ
ಪರವಾನಗಿ ಪಡೆಯದ ಅಂಗಡಿ ಮಳಿಗೆಗಳಿಗೆ ಬೀಗ ಜಡಿದ ಗ್ರಾಪಂ
ಕುಶಾಲನಗರ, ನ 15: ಶಿರಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪರವಾನಗಿ ಪಡೆಯದ ಅಂಗಡಿಗಳಿಗೆ ಗ್ರಾಪಂ ವತಿಯಿಂದ ಬೀಗ ಜಡಿಯಲಾಯಿತು. ಗ್ರಾಮ ಪಂಚಾಯತಿ ವತಿಯಿಂದ ಮೂರು ಬಾರಿ ನೋಟೀಸ್…
Read More » -
ಕಾರ್ಯಕ್ರಮ
ಕೂಡಿಗೆಯಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು, ಪ್ರಾಂಶುಪಾಲರಿಗೆ ಸನ್ಮಾನ ಕಾರ್ಯಕ್ರಮ
ಕುಶಾಲನಗರ, ನ 15: ವಿದ್ಯಾರ್ಜನೆ ಸಂದರ್ಭ ಮಾನವೀಯ ಮೌಲ್ಯಗಳನ್ನು ಕೂಡ ಅಳವಡಿಸಿಕೊಂಡಲ್ಲಿ ಬದುಕಿನ ಮೌಲ್ಯ ಹೆಚ್ಚಲಿದೆ ಎಂದು ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಹೆಚ್.ವಿ. ಚಂದ್ರಶೇಖರ್ ವಿದ್ಯಾರ್ಥಿಗಳಿಗೆ ಸಲಹೆ…
Read More » -
ಕಾರ್ಯಕ್ರಮ
ಬುಡಕಟ್ಟು ಕ್ರಾಂತಿಕಾರಿ ಬಿರ್ಸ ಮುಂಡಾ ಜಯಂತಿ ಆಚರಣೆ
ಕುಶಾಲನಗರ, ನ 15: ಸೋಮವಾರಪೇಟೆ ತಾಲೂಕು ಕರ್ನಾಟಕ ಮೂಲ ಅದಿವಾಸಿಗಳ ರಕ್ಷಣಾ ವೇದಿಕೆ ವತಿಯಿಂದ ಕುಶಾಲನಗರದ ವಾಲ್ಮೀಕಿ ಭವನದಲ್ಲಿ ಮಂಗಳವಾರ ಆದಿವಾಸಿ ಕ್ರಾಂತಿಕಾರಿ ಬಿರ್ಸಮುಂಡಾ ಅವರ 147ನೇ…
Read More » -
ಪ್ರಕಟಣೆ
ಕುಶಾಲನಗರದಲ್ಲಿ ಡಿ.5 ರಂದು ಹನುಮ ಜಯಂತಿ: ಮಂಟಪಗಳ ಅದ್ದೂರಿ ಶೋಭಾಯಾತ್ರೆ
ಕುಶಾಲನಗರ, ನ 15: ಕುಶಾಲನಗರದ ಹನುಮಂತೋತ್ಸವ ಆಚರಣಾ ಸಮಿತಿ ಆಶ್ರಯದಲ್ಲಿ ಡಿಸೆಂಬರ್ 5 ರಂದು ಕುಶಾಲನಗರದಲ್ಲಿ ಎರಡನೇ ವರ್ಷದ ಹಮನು ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಹಿನ್ನಲೆಯಲ್ಲಿ…
Read More » -
ಕಾರ್ಯಕ್ರಮ
ಹುಣಸೂರಿನ ಕಲ್ಕುಣಿಕೆ ಸರ್ಕಲ್ ಬಳಿ ಸಿದ್ದರಾಮಯ್ಯ ಗೆ ಭವ್ಯ ಸ್ವಾಗತ
ಕುಶಾಲನಗರ, ನ 14: ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಪಿರಿಯಾ ಪಟ್ಟಣ ತಾಲೂಕಿನ ಕಾರ್ಯಕ್ರಮಕ್ಕೆ ತೆರಳುವ ಮಾರ್ಗ ಮಧ್ಯೆ ಹುಣಸೂರಿನ ಕಲ್ಕುಣಿಕೆ ಸರ್ಕಲ್…
Read More » -
ಕಾರ್ಯಕ್ರಮ
ತೂಗುಸೇತುವೆ ಮೇಲೆ ಸಂಚಾರ ಅಪಾಯಕಾರಿ: ಜೀವದ ಜೊತೆ ಚೆಲ್ಲಾಟ ಸಾಧ್ಯವಿಲ್ಲ: RFO
ಕುಶಾಲನಗರ, ನ 14: ಕಾವೇರಿ ನಿಸರ್ಗಧಾಮದಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆ ತೀರಾ ಶಿಥಿಲಾವಸ್ಥೆಯಲ್ಲಿರುವ ಕಾರಣ ಸಂಭವನೀಯ ಅಪಾಯ ತಪ್ಪಿಸುವ ಸಲುವಾಗಿ ಪ್ರವಾಸಿ ತಾಣ ಬಂದ್…
Read More » -
ಹೆಗ್ಗಡಹಳ್ಳಿ ಶನೈಶ್ವರ ದೇವಾಲಯದಲ್ಲಿ ಅಣ್ಣಪ್ಪ ಹಾಗೂ ಪರಿವಾರ ದೈವಗಳ ನರ್ತನ ಸೇವೆ
ಕುಶಾಲನಗರ, ನ 13: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಶನೈಶ್ವರ ದೇವಾಲಯದಲ್ಲಿ ಅಣ್ಣಪ್ಪ ಹಾಗೂ ಪರಿವಾರ ದೈವಗಳ ನರ್ತನ ಸೇವೆಯ ಬಹಳ ಅದ್ದೂರಿಯಾಗಿ ನಡೆಯಿತು. ಉಜಿರೆಯ…
Read More » -
ಕಾರ್ಯಕ್ರಮ
ಕುರುಬರ ಜಿಲ್ಲಾ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಪ್ರಭಾಕರ್ ಗೆ ಸನ್ಮಾನ
ಕುಶಾಲನಗರ, ನ 13: ಕನಕದಾಸ ಜಯಂತಿಯ ಅಂಗವಾಗಿ ಕುಶಾಲನಗರದ ವಾಲ್ಮೀಕಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರ ಡಿ.ಆರ್. ಪ್ರಭಾಕರ್…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಭಗವದ್ಗೀತಾ ವಾಚನ ಸ್ಪರ್ಧೆ
ಕುಶಾಲನಗರ, ನ 13: ಕುಶಾಲನಗರದ ಶ್ರೀ ಗಣಪತಿ ದೇವಸ್ಥಾನ ಸೇವಾ ಸಮಿತಿ, ಸಮಸ್ತ ಭಜನಾ ಮಂಡಳಿಗಳು ಹಾಗೂ ಸಂಸ್ಕೃತ ಭಾರತಿ ಸಂಯುಕ್ತಾಶ್ರಯದಲ್ಲಿ ಭಗವದ್ಗೀತಾ ವಾಚನ ಸ್ಪರ್ಧೆ ಗಾಯತ್ರಿ…
Read More » -
ಧಾರ್ಮಿಕ
ಶ್ರದ್ದಾಭಕ್ತಿಯಿಂದ ನೆರವೇರಿದ ಕುಶಾಲನಗರದ ಐತಿಹಾಸಿಕ ಶ್ರೀ ಗಣಪತಿ ದೇವರ ರಥೋತ್ಸವ
ಕುಶಾಲನಗರ,ನ 12: ಕುಶಾಲನಗರದ ಐತಿಹಾಸಿಕ ಶ್ರೀ ಗಣಪತಿ ದೇವರ ರಥೋತ್ಸವ ಶನಿವಾರ ಶ್ರದ್ಧಾ ಭಕ್ತಿಯ ಜೊತೆಗೆ ವಿಜೃಂಭಣೆಯಿಂದ ನಡೆಯಿತು. ಕೊರೊನಾ ಕಾರಣಕ್ಕೆ ಕಳೆದ 2 ವರ್ಷ ಸರಳವಾಗಿ…
Read More » -
ಕಾರ್ಯಕ್ರಮ
ಕೊಡಗು ಜಿಲ್ಲಾ ಕೃಷಿ ಪರಿಕರ ಮಾರಾಟಗಾರರ ಸಂಘದ ಉದ್ಘಾಟನಾ ಕಾರ್ಯಕ್ರಮ
ಕುಶಾಲನಗರ, ನ 12:ಕೊಡಗು ಜಿಲ್ಲಾ ಕೃಷಿ ಪರಿಕರ ಮಾರಾಟಗಾರರ ಸಂಘದ ಉದ್ಘಾಟನಾ ಕಾರ್ಯಕ್ರಮ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಶನಿವಾರ ನಡೆಯಿತು. ಸಂಘದ ಅಧ್ಯಕ್ಷರಾದ ನಂದಕುಮಾರ್ ಕಾರ್ಯಕ್ರಮ ಉದ್ಘಾಟಿಸಿ…
Read More » -
ಕಾರ್ಯಕ್ರಮ
ಚನ್ನಗಿರಿ ತಾಲ್ಲೂಕಿನ ಕಾರಿಗನೂರು ಗ್ರಾಪಂ ತಂಡ ಮುಳ್ಳುಸೋಗೆ ಗ್ರಾಪಂಗೆ ಭೇಟಿ
ಕುಶಾಲನಗರ, ನ 11: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕಾರಿಗನೂರು ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಸಿಬ್ಬಂದಿಗಳ ತಂಡ ಮುಳ್ಳುಸೋಗೆ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಗ್ರಾಮ…
Read More » -
ಕಾರ್ಯಕ್ರಮ
ಭಕ್ತ ಕನಕದಾಸ ಸೇವಾ ಸಮಿತಿಯಿಂದ ಭುವನಗಿರಿಯಲ್ಲಿ ಕನಕದಾಸ ಜಯಂತಿ ಆಚರಣೆ
ಕುಶಾಲನಗರ, ನ 11: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭಕ್ತ ಕನಕದಾಸ ಸೇವಾ ಸಮಿತಿಯ ವತಿಯಿಂದ ಭುವನಗಿರಿ ಗ್ರಾಮದಲ್ಲಿ ಸಡಗರ ಸಂಭ್ರಮದಿಂದ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ…
Read More » -
ಟ್ರೆಂಡಿಂಗ್
ಜಿಲ್ಲಾಡಳಿತದಿಂದ ಕುಶಾಲನಗರದ ವಾಲ್ಮೀಕಿ ಭವನದಲ್ಲಿ ನಡೆದ ಭಕ್ತ ಕನಕದಾಸ ಜಯಂತಿ
ಕುಶಾಲನಗರ, ನ 11: ನಾಡು ಕಂಡ ಶ್ರೇಷ್ಠ ದಾರ್ಶನಿಕ ಕನಕದಾಸರು 15 ನೇ ಶತಮಾನದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧ ಕ್ರಾಂತಿ ಮಾಡುವ ಮೂಲಕ ಕುಲ ಕುಲ ಕುಲ…
Read More » -
ಕಾರ್ಯಕ್ರಮ
ಬೀದಿಬದಿ ವ್ಯಾಪಾರಿಗಳಿಗೆ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಐಡಿ ಕಾರ್ಡ್ ವಿತರಣೆ
ಕುಶಾಲನಗರ, ನ 11: ಕುಶಾಲನಗರ ಪಪಂ ವತಿಯಿಂದ ಪಟ್ಟಣ ವ್ಯಾಪ್ತಿಯ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಣೆ ಮಾಡಲಾಯಿತು. ಸುಮಾರು 75 ಮಂದಿ ಫಲಾನುಭವಿಗಳಿಗೆ ಕ್ಷೇತ್ರ ಶಾಸಕ…
Read More » -
ಪ್ರಕಟಣೆ
ಕುಶಾಲನಗರದಲ್ಲಿ ಗ್ರೇಟ್ ಬಾಂಬೆ ಸರ್ಕಸ್ ಪ್ರದರ್ಶನಕ್ಕೆ ಚಾಲನೆ
ಕುಶಾಲನಗರ: ನ 11: ಕುಶಾಲನಗರದಲ್ಲಿ ಗ್ರೇಟ್ ಬಾಂಬೆ ಸರ್ಕಸ್ ಪ್ರದರ್ಶನ ಶುಕ್ರವಾರದಿಂದ ಆರಂಭವಾಗುತ್ತಿದೆ ಎಂದು ಸರ್ಕಸ್ ವರ್ಕರ್ಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ನಾಗೇಶ್ ತಿಳಿಸಿದರು. ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ…
Read More » -
ಪ್ರಕಟಣೆ
ಕೊಡಗು ಜಿಲ್ಲಾ ಸಂಗೊಳ್ಳಿ ರಾಯಣ್ಣ ಕುರುಬರ ಹಿರತಕ್ಷಣಾ ವೇದಿಕೆಯಿಂದ ಡಿಕ್ಷನರಿ ವಿತರಣೆ
ಕುಶಾಲನಗರ, ನ 10: ಕುಶಾಲನಗರದ ವಾಲ್ಮೀಕಿ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಕನಕದಾಸ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆಯಿಂದ…
Read More » -
ಕ್ರೈಂ
ಜಿಂಕೆ ಚರ್ಮ ಮಾರಾಟ ಯತ್ನ: ಆರೋಪಿ ಬಂಧನ
ಕುಶಾಲನಗರ, ನ 10: ಮಡಿಕೇರಿ ನಗರ ಸುದರ್ಶನ ವೃತ್ತದ ಹತ್ತಿರ ಸಿದ್ದಾಪುರ ಕಡೆಗೆ ಹೋಗುವ ರಸ್ತೆಯ ಬಸ್ ನಿಲ್ದಾಣದ ಬಳಿ ವೆಂಕಟೇಶ್ ನಂಜನಗೂಡು ಎಂಬವರು ಸರ್ಕಾರದ ಪರವಾನಗೆ…
Read More » -
ಕಾರ್ಯಕ್ರಮ
ಕೂಡಿಗೆಯ ಕೊಡವ ಕೂಟದ ಮಹಾಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ
ಕುಶಾಲನಗರ, ನ 10: ಕೂಡಿಗೆಯ ಕೊಡವ ಕೂಟದ ಮಹಾಸಭೆ ಮತ್ತು ಸಾಂಸ್ಕೃತಿಕ ಕೂಟವು ಮಲ್ಲೇನಹಳ್ಳಿ ಗ್ರಾಮದಲ್ಲಿರುವ ಕೂಟದ ಅಧ್ಯಕ್ಷರಾದ ವಾಂಚಿರ ಮನು ನಂಜುಂಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.…
Read More » -
ಕಾರ್ಯಕ್ರಮ
ಕೊಡಗಿನಲ್ಲಿ ಕರಾಳ ದಿನಾಚರಣೆ:ಹುತಾತ್ಮ ಕುಟ್ಟಪ್ಪ ರಿಗೆ ಶಾಂತಿ ಪೂಜೆ
ಕುಶಾಲನಗರ, ನ 10: ಟಿಪ್ಪು ಜಯಂತಿ ಆಚರಣೆ ವೇಳೆ ಹಿರಿಯ ಹಿಂದು ಸಂಘಟನೆಯ ಮುಖಂಡನ ಕುಟ್ಟಪ್ಪ ಸಾವು ದಿನವನ್ನು ಕೊಡಗಿನಲ್ಲಿ ಹುತಾತ್ಮರ ದಿನ ಎಂದು ಆಚರಿಸಲಾಗುತ್ತಿದ್ದು. ಈ…
Read More » -
ಕಾರ್ಯಕ್ರಮ
3 ಕೋಟಿ ವೆಚ್ಚದ ಪೊನ್ನಂಪೇಟೆ ತಾಲೂಕಿನ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ
ಕುಶಾಲನಗರ, ನ 10: ಮೂರು ಕೋಟಿ ಅನುದಾನದಲ್ಲಿ ಪೊನ್ನಂಪೇಟೆ ತಾಲೂಕಿನ ರಸ್ತೆ ಅಭಿವೃದ್ದಿ ಡಾಂಬರೀಕರಣಕ್ಕೆ ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ…
Read More » -
ಕಾರ್ಯಕ್ರಮ
ಕುಶಾಲನಗರ ಪಪಂ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಾದ ರಂಜನ್ ಚಾಲನೆ
ಕುಶಾಲನಗರ, ನ 10: ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯ ಮಂತ್ರಿಗಳ ಅಮೃತ್ ನಗರೋತ್ಥಾನ(ಮುನಿಸಿಪಾಲಿಟಿ)ಯೋಜನೆಯಡಿ ರೂ.5 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು…
Read More » -
ಕಾರ್ಯಕ್ರಮ
ಕಸಾಪ ದಿಂದ ಸಾಹಿತಿ ನಾ.ಡಿಸೋಜಾ ಮಕ್ಕಳ ದತ್ತಿ ಕಾರ್ಯಕ್ರಮದ ಅಂಗವಾಗಿ ಆಶುಭಾಷಣ, ಭಾವಗೀತೆ ಗಾಯನ ಸ್ಪರ್ಧೆ
ಕುಶಾಲನಗರ, ನ 10: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗು ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಿರಿಯ ಸಾಹಿತಿ ನಾ.ಡಿಸೋಜಾ ಮಕ್ಕಳ ದತ್ತಿ…
Read More » -
ಕಾರ್ಯಕ್ರಮ
ಕೊಡಗಿನ ಎರಡೂ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು: ಸಿ.ಎಂ.ಇಬ್ರಾಹಿಂ ವಿಶ್ವಾಸ
ಕುಶಾಲನಗರ, ನ 10: ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಜೆಡಿಎಸ್ ರಾಜ್ಯ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ವಿಶ್ವಾಸ ವ್ಯಕ್ತಪಡಿಸಿದರು. ಖಾಸಗಿ ಕಾರ್ಯ…
Read More » -
ಕಾರ್ಯಕ್ರಮ
ಪೊನ್ನಂಪೇಟೆ ಯಲ್ಲಿ ಈ ಸ್ಟ್ಯಾಂಪ್ ಕೇಂದ್ರದ ಸೇವೆಗೆ ಚಾಲನೆ ನೀಡಿದ ಶಾಸಕ ಕೆಜಿಬಿ
ಕುಶಾಲನಗರ, ನ 10: ಪೊನ್ನಂಪೇಟೆ ಯಲ್ಲಿ ಈ ಸ್ಟ್ಯಾಂಪ್ ಕೇಂದ್ರದ ಸೇವೆಗೆ ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಶಾಸಕ ಕೆ ಜಿ ಬೋಪಯ್ಯ ಚಾಲನೆ…
Read More » -
ಕಾರ್ಯಕ್ರಮ
ಜೆಡಿಎಸ್ ಬೆಂಬಲಿಸುವಂತೆ ಸಿ.ಎಂ.ಇಬ್ರಾಹಿಂ ಮನವಿ
ಕುಶಾಲನಗರ, ನ 09: 2023 ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮನವಿ ಮಾಡಿದರು. ಬೆಂಗಳೂರಿನಿಂದ ಕುಶಾಲನಗರದಲ್ಲಿ ಖಾಸಗಿ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ತಾಲೂಕು ಆಡಳಿತದಿಂದ ಮತದಾನ ಜಾಗೃತಿ ಕಾಲ್ನಡಿಗೆ ಜಾಥಾ
ಕುಶಾಲನಗರ, ನ 09: ಚುನಾವಣಾ ಆಯೋಗದ ನಿರ್ದೇಶನದಂತೆ ಕೊಡಗು ಜಿಲ್ಲಾಡಳಿತದ ಸೂಚನೆ ಮೇರೆಗೆ ಕುಶಾಲನಗರ ತಾಲೂಕು ಆಡಳಿತದಿಂದ ಮತದಾನ ಜಾಗೃತಿ ಜಾಥಾ ಕುಶಾಲನಗರದಲ್ಲಿ ನಡೆಯಿತು. ತಾಲೂಕು ತಹಶೀಲ್ದಾರ್…
Read More » -
ಕಾರ್ಯಕ್ರಮ
ಕುಶಾಲನಗರ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಹೆಚ್ಚುವರಿ ಕೊಠಡಿ ಉದ್ಘಾಟಿಸಿದ ಶಾಸಕರು
ಕುಶಾಲನಗರ, ನ 09: ಕುಶಾಲನಗರ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸೇರ್ಪಡೆ ಮಾರ್ಪಾಡು ಯೋಜನೆಯಡಿ ರೂ.15.75 ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಹೆಚ್ಚುವರಿ…
Read More » -
ಕಾರ್ಯಕ್ರಮ
ನಿವೃತ್ತ ನೌಕರರ ಕೂಟದ 4 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ
ಕುಶಾಲನಗರ, ನ 09: ಜೀವನ ಮೌಲ್ಯಗಳ ಮಾನ್ಯತೆ ಕುಸಿಯುತ್ತಿದೆ. ಹಾಗಾಗಿ ಯುವ ಜನಾಂಗಕ್ಕೆ ಮಾನವೀಯ ಮೌಲ್ಯಗಳ ಅರಿವು ಮೂಡಿಸಬೇಕು ಎಂದು ನಿವೃತ್ತ ನೌಕರರ ಕೂಟದ ಅಧ್ಯಕ್ಷ ಪುಲಿಯಂಡ…
Read More » -
ಕಾರ್ಯಕ್ರಮ
ಕುಶಾಲನಗರ ಬ್ಲಾಕ್ ಕಾರ್ಮಿಕ ವಿಭಾಗದ ಸಭೆ
ಕುಶಾಲನಗರ, ನ 09: ಕುಶಾಲನಗರ ಬ್ಲಾಕ್ ಕಾರ್ಮಿಕ ವಿಭಾಗದ ಸಭೆ ಕೊಡಗು ಜಿಲ್ಲಾ ಅಧ್ಯಕ್ಷ ಗೋವಿಂದರಾಜ್ ದಾಸ್ ಆದೇಶ ಮೇರೆಗೆ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಬ್ಲಾಕ್ ಅಧ್ಯಕ್ಷರಾದ…
Read More » -
ಆರೋಪ
ಹಿಂದೂ ಧರ್ಮಕ್ಕೆ ಕಾಂಗ್ರೆಸ್ಸಿಗರಿಂದ ಕಪ್ಪುಚುಕ್ಕೆ ತರುವ ಯತ್ನ: ನವನೀತ್ ಪೊನ್ನೇಟಿ ಆರೋಪ
ಕುಶಾಲನಗರ, ನ 09:ಹಿಂದು ಧರ್ಮಕ್ಕೆ ಹಾಗೂ ಹಿಂದೂ ಎಂಬ ಪದಕ್ಕೆ ಸಾವಿರಾರು ವರ್ಷಗಳ ಐತಿಹಾಸಿಕ ಹಿನ್ನೆಲೆಯಿದ್ದು ಅದಕ್ಕೆ ಕಪ್ಪು ಚುಕ್ಕೆ ತರುವಂತ ಕೆಲಸವನ್ನು ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ ಎಂದು…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಹುಣ್ಣಿಮೆ ಅಂಗವಾಗಿ ನಡೆದ 138 ನೇ ಮಹಾ ಆರತಿ ಕಾರ್ಯಕ್ರಮ
ಕುಶಾಲನಗರ, ನ 09: ಕಾವೇರಿ ನದಿ ಸಂರಕ್ಷಣೆ ಸಂಬಂಧ ತಲಕಾವೇರಿ ಕ್ಷೇತ್ರದಿಂದ ಜಿಲ್ಲೆಯ ಗಡಿಭಾಗ ಶಿರಂಗಾಲ ಗ್ರಾಮದ ತನಕ 24 ಗ್ರಾಮಗಳ ಕಾವೇರಿ ನದಿ ತಟದಲ್ಲಿ ಹುಣ್ಣಿಮೆ…
Read More » -
ಸಭೆ
ರೈಲ್ವೇ ಬ್ಯಾರಿಕೆಡ್ ಕಾಮಗಾರಿ ಅವೈಜ್ಞಾನಿಕ, ರಸಲ್ಪುರದಲ್ಲಿ ಆನೆ ಕಾರಿಡಾರ್ ಗೆ ವಿರೋಧ
ಕುಶಾಲನಗರ, ನ 08: ಮಾನವ-ವನ್ಯಜೀವಿ (ಆನೆ-ಮಾನವ) ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರಕಾರ ರಚಿಸಿದ ಅರಣ್ಯ ಇಲಾಖೆ ಅಧಿಕಾರಿಗಳ ವಿಶೇಷ ಸಮಿತಿ ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ…
Read More » -
ಕಾರ್ಯಕ್ರಮ
ಕುಶಾಲನಗರ ತಾಲ್ಲೂಕು ವ್ಯಾಪ್ತಿಯ 144 ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ
ಕುಶಾಲನಗರ, ನ 08 ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ವಿವಿಧ ಗ್ರಾಪಂ ವ್ಯಾಪ್ತಿಯ 144 ಮಂದಿ ಫಲಾನುಭವಿಗಳಿಗೆ ಕಂದಾಯ ಇಲಾಖೆಯ ವತಿಯಿಂದ ನೀಡಲಾಗುವ ಹಕ್ಕು ಪತ್ರವನ್ನು ಮಡಿಕೇರಿ ಕ್ಷೇತ್ರದ…
Read More » -
ಕಾರ್ಯಕ್ರಮ
ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಕ್ಯಾಂಪಸ್ ನೋಡಬನ್ನಿ ಕಾರ್ಯಕ್ರಮ
ಕುಶಾಲನಗರ, ನ 08: ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರವು ನೂತನ ಕೊಡಗು ವಿಶ್ವವಿದ್ಯಾನಿಲಯವಾಗಿ ಅಧಿಕೃತವಾಗಿ ಘೋಷಣೆಯಾಗಿರುವುದು ಸಂತಸ ತಂದಿದೆ. ಇದರಿಂದ ಕೇವಲ ಕೊಡಗು ಜಿಲ್ಲೆಗಷ್ಟೇ ಅಲ್ಲದೇ ಸುತ್ತಮುತ್ತಲಿನ ಜಿಲ್ಲೆಗಳ…
Read More » -
ಪ್ರಕಟಣೆ
ಕುಪ್ಪಣಮಾಡ ಮೇಘನ ಮುತ್ತಮ್ಮಗೆ ‘ಮಿಸ್ ಇಂಡಿಯಾ ಟೀನ್ ಆ್ಯಂಡ್ ಎಲಿಗೆಂಟ್ ಕ್ರೌನ್ ಪ್ರಶಸ್ತಿ
ಕುಶಾಲನಗರ, ನ 08: ಗೋವಾದಲ್ಲಿರುವ ಲಾ ಗ್ರಾಸಿನಾ ರೆಸಾರ್ಟ್ನಲ್ಲಿ ಜಟ್ರೇಟ್ ಕೌರ್, ನಂದಿನ ನಾಗರಾಜ್ ತಂಡ ಆಯೋಜಿಸಿದ್ದ ಮಿಸಸ್ ಇಂಡಿಯಾ ಐಯಾಮ್ ಪವರ್ಫುಲ್ ಆ್ಯಂಡ್ ಇಂಡಿಯಾಸ್ ಚರ್ಮಿಂಗ್…
Read More » -
ಪ್ರಕಟಣೆ
ತೂಗು ಸೇತುವೆ ದುರಸ್ಥಿ ಕಾರ್ಯ: ಕಾವೇರಿ ನಿಸರ್ಗಧಾಮ ಬಂದ್
ಕುಶಾಲನಗರ, ನ 07: ಕಾವೇರಿ ನಿಸರ್ಗಧಾಮ ದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆಯ ದುರಸ್ಥಿ, ನಿರ್ವಹಣೆ ಕಾರ್ಯ ಹಿನ್ನಲೆಯಯ ನ. 8 ರಿಂದ ಕೆಲದಿನಗಳ…
Read More » -
ಕಾರ್ಯಕ್ರಮ
ಬೀಡಾಡಿ ದನಗಳ ಹಾವಳಿ: ಜಾನುವಾರುಗಳನ್ನು ಗೋಶಾಲೆಗೆ ರವಾನಿಸಿದ ಮುಳ್ಳುಸೋಗೆ ಗ್ರಾಪಂ
ಕುಶಾಲನಗರ, ನ 07: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಳ್ಳುಸೋಗೆ, ಗುಮ್ಮನಕೊಲ್ಲಿ, ಗೊಂದಿಬಸವನಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ಸಾರ್ವಜನಿಕರು ತಮ್ಮ ಮನೆಯಲ್ಲಿ ತಮ್ಮ ಸಾಕುಪ್ರಾಣಿಗಳನ್ನು ತಮ್ಮ ಆವರಣದಲ್ಲಿ ಸಾರ್ವಜನಿಕರಿಗೆ…
Read More » -
ಕಾರ್ಯಕ್ರಮ
SP1 MEDIA ಯೂಟೂಬ್ ಚಾನಲ್ ನ ‘ಮೂಕಯಾತನೆ’ ಆಲ್ಬಂ ಸಾಂಗ್ ಬಿಡುಗಡೆ
ಕುಶಾಲನಗರ, ನ 07:ಕೊಡಗಿನಲ್ಲಿ ಮೊದಲ ಬಾರಿಗೆ SP1 MEDIA ಎಂಬ ಯೂಟೂಬ್ ಚಾನಲ್ ನವರು ಮೂಕಯಾತನೆ ಎಂಬ ಒಂದು ಆಲ್ಬಮ್ ಹಾಡನ್ನ ಕನ್ನಿಕ ಇಂಟರ್ ನಾಷ್ನಲ್ ನಲ್ಲಿ…
Read More » -
ವಿಶೇಷ
ನೇತ್ರದಾನ ನೋಂದಣಿ ಮಾಡಿಸಿ ಮಾದರಿಯಾದ ಕುಶಾಲನಗರ ಗಣ್ಯ ಪ್ರತಿನಿಧಿಗಳು
ಕುಶಾಲನಗರ, ನ 06:ನೇತ್ರದಾನ ನೋಂದಣಿ ಮೂಲಕ ಮಾದರಿಯಾದ ಕುಶಾಲನಗರದ ಗಣ್ಯರು. ದಾನಗಳಲ್ಲಿ ಇತ್ತೀಚೆಗೆ ಮಹತ್ತರ ಪಾತ್ರ ವಹಿಸಿರುವ ನೇತ್ರದಾನದ ಬಗ್ಗೆ ಜನಜಾಗೃತಿ ಎಲ್ಲೆಡೆ ಮೂಡಿಸಲಾಗುತ್ತಿದೆ. ರಕ್ತದಾನ, ದೇಹದಾನ,…
Read More » -
ಮನವಿ
ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಶಾಸಕರಿಗೆ ಮನವಿ
ಕುಶಾಲನಗರ, ನ 06: ಜಿಲ್ಲೆಯ ಪರಿಶಿಷ್ಟ ಪಂಗಡ ಮತ್ತು ಗಿರಿಜನ ಅದಿವಾಸಿಗಳ ಕುಂದು ಕೊರತೆ, ಅರಣ್ಯ ಹಕ್ಕಿನಡಿ ಹಕ್ಕು ಪತ್ರ ವಿತರಣೆ, ಹಾಡಿಗಳಿಗೆ ಆಂಬುಲೆನ್ಸ್ ಸೇವೆ ಮುಂದುವರೆಸಲು…
Read More » -
ಕಾರ್ಯಕ್ರಮ
ಶ್ರೀ ಗಣಪತಿ ರಥೋತ್ಸವ: ಸಿದ್ದಗೊಳ್ಳುತ್ತಿದೆ ಅಮ್ಯೂಸ್ಮೆಂಟ್ ಪಾರ್ಕ್: ಸ್ಟಾಲ್ಸ್
ಕುಶಾಲನಗರ, ನ 06: ಕುಶಾಲನಗರದ ಐತಿಹಾಸಿಕ ಶ್ರೀ ಗಣಪತಿ ರಥೋತ್ಸವ 12 ರಂದು ಜರುಗಲಿದೆ. ಜಾತ್ರೋತ್ಸವದ ಅಂಗವಾಗಿ ಗುಂಡೂರಾವ್ ಬಡಾವಣೆ ಜಾತ್ರಾ ಮೈದಾನದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ನ.27…
Read More » -
ಕಾರ್ಯಕ್ರಮ
ಎನ್ನೆಸ್ಸೆಸ್ ನಿಂದ ಉತ್ತಮ ವ್ಯಕ್ತಿತ್ವ, ಸೇವಾ ಮನೋಭಾವ ಬೆಳೆಸಲು ಸಾಧ್ಯ : ಡಾ ಪೂರ್ಣಿಮ ಜೋಗಿ :
ಕುಶಾಲನಗರ, ನ.5 : ರಾಷ್ಟ್ರೀಯ ಸೇವಾ ಯೋಜನೆ( ಎನ್.ಎಸ್.ಎಸ್.) ಯು ಶಾಲಾ – ಕಾಲೇಜು ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭಾವೈಕ್ಯತೆ, ಸೇವಾ ಮನೋಭಾವ ಬೆಳೆಸುವುದರೊಂದಿಗೆ ಅವರಲ್ಲಿ ಉತ್ತಮ ನಾಯಕತ್ವ…
Read More » -
ಕಾರ್ಯಕ್ರಮ
ಅಮೃತ ನಿರ್ಮಲ ನಗರ ಯೋಜನೆ: ಕಾವೇರಿ, ರಾಣಿಪೇಟೆ, ಕನ್ನಿಕಾ ಬಡಾವಣೆಗಳಲ್ಲಿ ಉದ್ಯಾನ ಉದ್ಘಾಟನೆ
ಕುಶಾಲನಗರ, ನ 05: ಅಮೃತ ನಿರ್ಮಲ ನಗರ ಯೋಜನೆಯಡಿ ನಗರದ ಕಾವೇರಿ, ರಾಣಿಪೇಟೆ ಮತ್ತು ಕನ್ನಿಕಾ ಬಡಾವಣೆಗಳಲ್ಲಿ ತಲಾ 5 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ…
Read More » -
ಕಾರ್ಯಕ್ರಮ
ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಪೌತಿ ಖಾತೆಯ ಆಂದೋಲನ ಕಾರ್ಯಕ್ರಮ
ಕುಶಾಲನಗರ: ನ 05: ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಪೌತಿ ಖಾತೆಯ ಆಂದೋಲನ ಕಾರ್ಯಕ್ರಮವು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಕಂದಾಯ ಇಲಾಖೆಯ ಉಪ ತಹಶೀಲ್ದಾರ್ ಮಧುಸೂದನ್ ಅಧ್ಯಕ್ಷತೆಯಲ್ಲಿ…
Read More » -
ಕಾರ್ಯಕ್ರಮ
ಕಡಪ ಕಲ್ಲುಗಳನ್ನು ಅಳವಡಿಸಿ ಸ್ಮಶಾನದಲ್ಲಿ ಆಸನ ವ್ಯವಸ್ಥೆ ಕಲ್ಪಿಸಿದ ಯುವಕರ ತಂಡ
ಕುಶಾಲನಗರ, ನ 05: ಕುಶಾಲನಗರದ ಹಿಂದೂ ರುದ್ರ ಭೂಮಿಗೆ ಅಂತ್ಯಕ್ರಿಯೆಗೆಂದು ಆಗಮಿಸುವವರು ಕುಳಿತುಕೊಳ್ಳಲು ಸಹಕಾರಿಯಾಗಲೆಂದು ಕುಶಾಲನಗರದ ವಿ.ಜೆ.ನವೀನ್ ಮತ್ತು ಸ್ನೇಹಿತರ ತಂಡ ಸ್ಲ್ಯಾಬ್ ಅಳವಡಿಕೆ ಮಾಡಿದರು. ಅಂತ್ಯ…
Read More » -
ಕಾರ್ಯಕ್ರಮ
ಕುಶಾಲನಗರ ತಾಲೂಕು ರೆಡ್ ಕ್ರಾಸ್ ಸಂಸ್ಥೆಯಿಂದ ಫಲಾನುಭವಿಗಳಿಗೆ ಪರಿಕರಗಳ ವಿತರಣೆ
ಕುಶಾಲನಗರ, ನ 05: ಕುಶಾಲನಗರ ತಾಲೂಕು ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಫಲಾನುಭವಿಗಳಿಗೆ ಅಗತ್ಯ ಪರಿಕರಗಳ ವಿತರಣೆ ಕಾರ್ಯಕ್ರಮ ಶನಿವಾರ ನಡೆಯಿತು. ಕುಶಾಲನಗರ ತಾಲೂಕು ತಹಶೀಲ್ದಾರ್ ಕಛೇರಿ…
Read More » -
ಕಾರ್ಯಕ್ರಮ
ಕುಶಾಲನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಪುನಿತ್ ಪರ್ವ ಕನ್ನಡೋತ್ಸವ
ಕುಶಾಲನಗರ, ನ 04: ಕುಶಾಲನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿಯ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಗೆಳೆಯರ ಬಳಗದ ಆಟೋ ಚಾಲಕರು ಮತ್ತು ಮಾಲೀಕರ ಸಂಘ…
Read More » -
ಪ್ರತಿಭಟನೆ
ತೊರೆನೂರಿನಲ್ಲಿ ಸಾರಿಗೆ ಬಸ್ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ
ಕುಶಾಲನಗರ, ನ 05: ಸಾರಿಗೆ ಇಲಾಖೆ ವಿರುದ್ಧ ಶನಿವಾರ ತೊರೆನೂರು ಗ್ರಾಮದಲ್ಲಿ ಪ್ರತಿಭಟನೆ ನಡೆಯಿತು. ಗ್ರಾಮದ ಮೂಲಕ ಹಾದುಹೋಗುವ ಸಾರಿಗೆ ಬಸ್ ಗಳು ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು…
Read More » -
ವಿಶೇಷ
ಶ್ವಾನಗಳ ಆರೈಕೆ ಕೇಂದ್ರಕ್ಕೆ ದಾನಿಗಳ ನೆರವು ಬೇಕಿದೆ: ಶ್ವಾನ ಪ್ರಿಯರ ಸಹಕಾರದ ನಿರೀಕ್ಷೆಯಲ್ಲಿ DDRC
ಕುಶಾಲನಗರ, ನ 04: ಆಸರೆಯಿಲ್ಲದ, ರೋಗಪೀಡಿತ ಬೀದಿ ನಾಯಿಗಳು ರಕ್ಷಣೆಗೆಂದೇ ಟಿಬೆಟ್ ಕ್ಯಾಂಪ್ ನಲ್ಲೊಂದು ಕೇಂದ್ರ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ. ಅಕ್ಕ ಮತ್ತು ತಮ್ಮ ಸೇರಿ ಸ್ಥಾಪಿಸಿದ…
Read More » -
ಪ್ರಕಟಣೆ
ಸೆಸ್ಟೊಬಾಲ್ ಚಾಂಪಿಯನ್ಶಿಪ್: ಭಾರತ ತಂಡದಲ್ಲಿ ನಂಜರಾಯಪಟ್ಟಣದ ನಂದಿನಿ ಭಾಗಿ
ಕುಶಾಲನಗರ, ನ 04: ಸೆಸ್ಟೊ ಬಾಲ್ ಚಾಂಪಿಯನ್ಶಿಪ್ : ಭಾರತ ತಂಡದಲ್ಲಿ ಕೊಡಗಿನ ನಂದಿನಿ ಆಯ್ಕೆಯಾಗಿದ್ದಾರೆ. ನಂಜರಾಯಪಟ್ಟಣ (ಪೈಸಾರಿ )ನಿವಾಸಿ ವಾಸು ಮತ್ತು ಪುಷ್ಪಾವತಿ ದಂಪತಿ ಪುತ್ರಿ…
Read More » -
ಕಾರ್ಯಕ್ರಮ
ನಿವೃತ್ತ ಸೈನಿಕರಿಗೆ ಸಹಪಾಠಿಗಳಿಂದ ಗೌರವ ಸನ್ಮಾನ
ಕುಶಾಲನಗರ, ನ 04: ಭಾರತೀಯ ಸೇನೆಯಲ್ಲಿ 19 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದ ಕೂಡುಮಂಗಳೂರು ಗ್ರಾಮದ ಸೈನಿಕ ಬಿ.ಎನ್.ರಘು ಅವರಿಗೆ ಕೂಡಿಗೆ ಸದ್ಗುರು ಅಪ್ಪಯ್ಯ…
Read More » -
ಕ್ರೈಂ
ಜಮೀನು ವ್ಯಾಜ್ಯ: ಹಾಡಹಗಲೇ ವ್ಯಕ್ತಿ ಹತ್ಯೆಗೆ ಯತ್ನಿಸಿ ಮಚ್ಚಿನೇಟು
ಕುಶಾಲನಗರ, ನ 03: ಹುಣಸೂರು ತಾಲೂಕಿನ, ಬಿಳಿಕೆರೆ ಹೋಬಳಿಯ ದೊಂಬಿ ದಾಸರ ಕಾಲೋನಿ( ಕುಪ್ಪೆ ಗೇಟ್) ಗ್ರಾಮದ ವೆಂಕಟೇಶ್ ಬಿನ್ ಲಕ್ಷ್ಮಯ್ಯ, (50 ವರ್ಷ) ಮತ್ತು ಅದೇ…
Read More » -
ಕಾರ್ಯಕ್ರಮ
ಮಿಗ್-21 ಯುದ್ದ ವಿಮಾನಕ್ಕೆ ಬಣ್ಣ
ಕುಶಾಲನಗರ, ನ 03: ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿರುವ ಭಾರತೀಯ ವಾಯುಸೇನೆಯ ಮಿಗ್-21 ಯುದ್ದ ವಿಮಾನಕ್ಕೆ ತೆಲಂಗಾಣದ ಹಕೀಂಪೇಟೆ ವಾಯುಸೇನೆ ವಿಭಾಗ ವತಿಯಿಂದ ಪೇಯಿಂಟಿಂಗ್…
Read More » -
ಕಾರ್ಯಕ್ರಮ
ಚರ್ಚಾ ಸ್ಪರ್ಧೆ: ಕೆಐಸಿಎಂ ವಿದ್ಯಾರ್ಥಿಗಳಾದ ಮೇಘನ ಮತ್ತು ರಾಜುಗೆ ಪ್ರಥಮ ಸ್ಥಾನ
ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ********************* ವಿಕಸುದ್ದಿಲೋಕ ಮಡಿಕೇರಿ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಇಲ್ಲಿ ಜರುಗಿದ ರಾಜ್ಯ ಮಟ್ಟದ ಅಂತರ ಸಹಕಾರ ಚರ್ಚಾ ಸ್ಪರ್ಧೆಯಲ್ಲಿ…
Read More »