Recent Post
-
ಕಾರ್ಯಕ್ರಮ
ಮದರಸ ಅರೇಬಿಯ ನೂರುಲ್ ಇಸ್ಲಾಂ ಆಶ್ರಯದಲ್ಲಿ ಮಕ್ಕಳಿಗೆ ಆರೋಗ್ಯ ತಪಾಸಣೆ ಹಾಗೂ ದಂತ ಪರೀಕ್ಷೆ
ಕುಶಾಲನಗರ, ಫೆ 05: ಕುಶಾಲನಗರದ ದಂಡಿನಪೇಟೆಯ ಮದರಸ ಅರೇಬಿಯ ನೂರುಲ್ ಇಸ್ಲಾಂ ಆಶ್ರಯದಲ್ಲಿ ಮದರಸ ಆವರಣದಲ್ಲಿ ಮಕ್ಕಳಿಗೆ ಆರೋಗ್ಯ ತಪಾಸಣೆ ಹಾಗೂ ದಂತ ಪರೀಕ್ಷೆ ಶಿಬಿರ ನಡೆಯಿತು.…
Read More » -
ಕಾರ್ಯಕ್ರಮ
5 ಲಕ್ಷ ವೆಚ್ಚದಲ್ಲಿ ಮೈದಾನ ನಿರ್ಮಾಣ ಕಾರ್ಯ ಪೂರ್ಣ: ಗಿಡ ನೆಡುವ ಕಾರ್ಯಕ್ಕೆ ಚಾಲನೆ
ಕುಶಾಲನಗರ, ಫೆ 05: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರು ಆನೆಕೆರೆ ಸಮೀಪ ಗ್ರಾಮಸ್ಥರು ಒಗ್ಗೂಡಿ ಮೈದಾನ ನಿರ್ಮಾಣ ಮಾಡಿದ್ದಾರೆ. ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರು, ದೊಡ್ಡತ್ತೂರು, ಸುಂದರನಗರ ಗ್ರಾಮಗಳಲ್ಲಿ…
Read More » -
ಕಾರ್ಯಕ್ರಮ
ಕುಶಾಲನಗರ ತಾಲ್ಲೂಕು ಮಟ್ಟದ ಬಿಜೆಪಿ ಮಂಡಲ ಸಭೆ
ಕುಶಾಲನಗರ, ಫೆ 04: ಕುಶಾಲನಗರ ತಾಲ್ಲೂಕು ಮಟ್ಟದ ಬಿಜೆಪಿ ಮಂಡಲ ಸಭೆ ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಧ್ಯಕ್ಷತೆಯಲ್ಲಿ ನಡೆಯಿತು.…
Read More » -
ಕಾರ್ಯಕ್ರಮ
ನಂಜರಾಯಪಟ್ಟಣ ಗ್ರಾಪಂ ವತಿಯಿಂದ ಸ್ವಚ್ಚ ಶನಿವಾರ ಆಚರಣೆ
ಕುಶಾಲನಗರ, ಫೆ 04: ನಂಜರಾಯಪಟ್ಟಣ ಗ್ರಾಪಂ ವತಿಯಿಂದ ಸ್ವಚ್ಚ ಶನಿವಾರ ಆಚರಣೆ ಸಂಬಂಧ ಸ್ವಚ್ಚತಾ ಅಭಿಯಾನ ಮತ್ತು ಘನತ್ಯಾಜ್ಯ ನಿರ್ವಹಣೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ಗ್ರಾಪಂ…
Read More » -
ಪ್ರತಿಭಟನೆ
ಹಿಂದೂ ಮುಖಂಡರ ಗಡಿಪಾರು ಆದೇಶ ವಿರೋಧಿಸಿ ಕುಶಾಲನಗರದಲ್ಲಿ ಪ್ರತಿಭಟನೆ
ಕುಶಾಲನಗರ, ಫೆ 04: ಹಿಂ.ಜಾ.ವೇ. ಹಿಂದು ಯುವ ವಾಹಿನಿಯ ಜಿಲ್ಲಾ ಸಂಚಾಲಕ್ ವಿನಯ್ ಹಾಗೂ ಮಡಿಕೇರಿ ನಗರ ಸಭಾ ಸದಸ್ಯ ಮತ್ತು ನಗರ ಬಿ.ಜೆ.ಪಿ. ಯ ಉಪಾಧ್ಯಕ್ಷ…
Read More » -
ಕ್ರೈಂ
ಮನೆಗಳ್ಳರ ಬಂಧನ, ಚಿನ್ನಾಭರಣ, ಕಾರುಗಳು ವಶ
ಕುಶಾಲನಗರ, ಫೆ 03: ಕುಶಾಲನಗರ ಪೊಲೀಸರು 3 ಮನೆಗಳ್ಳರನ್ನು ಬಂಧಿಸಿ 12 ಲಕ್ಷ ಮೌಲ್ಯದ 190 ಗ್ರಾಂ ಚಿನ್ನಾಭರಣ ಮತ್ತು 3 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೊಡಗು…
Read More » -
ಕಾರ್ಯಕ್ರಮ
ಕುಶಾಲನಗರ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ-2023
ಕುಶಾಲನಗರ, ಫೆ 03: ಕುಶಾಲನಗರ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ-2023 ಶುಕ್ರವಾರ ಕುಶಾಲನಗರದ ರೈತ ಸಹಕಾರ ಭವನದ ಕೊಡಗಿನ ಕಥೆಗಾರ್ತಿ ಗೌರಮ್ಮ ವೇದಿಕೆಯಲ್ಲಿ ವಿಜೃಂಭಣೆಯಿಂದ ನಡೆಯಿತು.…
Read More » -
ಪ್ರಕಟಣೆ
ಮಡಿಕೇರಿ ಕ್ಷೇತ್ರಕ್ಕೆ 1800 ಕೋಟಿ, ಕುಶಾಲನಗರಕ್ಕೆ 200 ಕೋಟಿ: ಅಭಿವೃದ್ದಿ ಪರ ಬಿಜೆಪಿ: ರಂಜನ್
ಕುಶಾಲನಗರ, ಫೆ 02: ಬಿಜೆಪಿ ಸರಕಾರ ಅಭಿವೃದ್ಧಿ ಪರ ಸರಕಾರವಾಗಿದ್ದು ಮಡಿಕೇರಿ ಕ್ಷೇತ್ರಕ್ಕೆ 1800 ಕೋಟಿ ಹಾಗೂ ಕುಶಾಲನಗರ ಕ್ಕೆ 200 ಕೋಟಿ ಅನುದಾನ ಇದುವರೆಗೆ ಒದಗಿಸಿದೆ…
Read More » -
ಕಾರ್ಯಕ್ರಮ
ಗಂಗಾ ಕಲ್ಯಾಣ ಯೋಜನೆ ಸವಲತ್ತುಗಳ ಸದುಪಯೋಗಕ್ಕೆ ಶಾಸಕ ಅಪ್ಪಚ್ಚುರಂಜನ್ ಕರೆ
ಕುಶಾಲನಗರ ಫೆ 02: ತೊರೆನೂರು ಗ್ರಾಮದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಇಲಾಖೆಯ ಯೋಜನೆಯ…
Read More » -
ಪ್ರತಿಭಟನೆ
ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ಲಾರಿ ಮುಷ್ಕರ: ಕಾಫಿ ಸಂಸ್ಥೆಗಳ ವಿರುದ್ದ ಪ್ರತಿಭಟನೆ
ಕುಶಾಲನಗರ, ಫೆ 01: ಕಾಫಿ ಹೊಟ್ಟು ವ್ಯವಹಾರದಲ್ಲಿ ಸ್ಥಳೀಯ ವರ್ತಕರಿಗೆ ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ಕೂಡ್ಲೂರು ಕೈಗಾರಿಕಾ ಪ್ರದೇಶದ ಲಾರಿ ಮಾಲೀಕರ ಸಂಘ ಹಾಗೂ ಕಾಫಿ…
Read More » -
ಸಾಹಿತ್ಯ
ಕನ್ನಡ ಹಬ್ಬಕ್ಕೆ ಸಜ್ಜಾಗಿ ಕಂಗೊಳಿಸುತ್ತಿದೆ ಕುಶಾಲನಗರ
ಕುಶಾಲನಗರ, ಫೆ 01: ಕುಶಾಲನಗರ ತಾಲೂಕು ಮಟ್ಟದಲ್ಲಿ ಪ್ರಥಮವಾಗಿ ಹಮ್ಮಿಕೊಂಡಿರುವ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನಕ್ಕೆ ದಿನಗಣನೆ ಶುರುವಾಗಿದೆ. ವಿವಿಧ ಉಪಸಮಿತಿಗಳಿಂದ ತಯಾರಿಗಳು, ಸಿದ್ದತೆಗಳು ಭರದಿಂದ ಸಾಗಿವೆ.…
Read More » -
ಕಾರ್ಯಕ್ರಮ
ಕುಶಾಲನಗರ ಪುರಸಭೆಯಿಂದ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣೆ
ಕುಶಾಲನಗರ, ಫೆ 01: ಕುಶಾಲನಗರ ಪುರಸಭೆ ವತಿಯಿಂದ ಭುವನಗಿರಿಯಲ್ಲಿ ಹೊಸದಾಗಿ ನಿರ್ಮಿಸಿರುವ ಪ್ರೊಸೆಸಿಂಗ್ ಶೆಡ್ ಅನ್ನು ಶಾಸಕ ಅಪ್ಪಚ್ಚುರಂಜನ್ ಉದ್ಘಾಟಿಸಿದರು. ಕುಶಾಲನಗರ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ…
Read More » -
ಕಾರ್ಯಕ್ರಮ
ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ 18.5 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ರಂಜನ್ ಚಾಲನೆ
ಕುಶಾಲನಗರ, ಫೆ 01: ಜಿಲ್ಲೆಯ ಪ್ರವಾಸಿ ಕೇಂದ್ರ ಹಾರಂಗಿ ಜಲಾಶಯಕ್ಕೆ ಸಂಪರ್ಕ ಕಲ್ಪಿಸುವ ಕುಶಾಲನಗರ ಹಾರಂಗಿ ನಡುವಿನ 8.ಕಿಲೋಮೀಟರ್ ರಸ್ತೆಯನ್ನು ನೀರಾವರಿ ಇಲಾಖೆ ವತಿಯಿಂದ ರೂ.10…
Read More » -
ಕಾರ್ಯಕ್ರಮ
ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ಅರಣ್ಯ ಹಕ್ಕು ಸಮಿತಿ ಸಭೆ: ಆಡು ವಿತರಣೆ
ಕುಶಾಲನಗರ, ಜ 31: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ಅರಣ್ಯ ಹಕ್ಕು ಸಮಿತಿ ಸಭೆ ಮತ್ತು ಫಲಾನುಭವಿಗಳಿಗೆ ಆಡುಗಳ ವಿತರಣೆ ಕಾರ್ಯಕ್ರಮ ನಡೆಯಿತು. ಕೊಡಗು ಜಿಲ್ಲಾ ಮಹರ್ಷಿ ವಾಲ್ಮೀಕಿ…
Read More » -
ಪ್ರಕಟಣೆ
ದುಬಾರೆ: ಹೈಟೆಕ್ ಶೌಚಾಲಯ, ಡ್ರೆಸ್ಸಿಂಗ್ ರೂಂ ನಿರ್ಮಾಣಕ್ಕೆ ಗ್ರಾಪಂನಿಂದ 5 ಲಕ್ಷ ದೇಣಿಗೆ
ಕುಶಾಲನಗರ, ಜ 31: ಪ್ರಮುಖ ಪ್ರವಾಸಿ ತಾಣ ದುಬಾರೆಗೆ ಪ್ರವಾಸಿಗರ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಈ ನಿಟ್ಟಿನಲ್ಲಿ ಪ್ರವಾಸಿಗರ ಅನುಕೂಲಕ್ಕೆಂದು ದುಬಾರೆಯಲ್ಲಿ ರೂ 32 ಲಕ್ಷದಲ್ಲಿ…
Read More » -
ಕಾರ್ಯಕ್ರಮ
ಕುಶಾಲನಗರ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ
ಕುಶಾಲನಗರ, ಜ 29: ಕುಶಾಲನಗರ ತಾಲ್ಲೂಕು ರಚನೆಯಾದ ಬಳಿಕ ಮೊದಲ ಬಾರಿಗೆ ಫೆ.3 ರಂದು ನಡೆಯಲಿರುವ ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಕುಶಾಲನಗರ…
Read More » -
ಶಿಕ್ಷಣ
ಸ್ಮಾರ್ಟ್ ಬ್ರೈನ್ಸ್ ಸಂಸ್ಥೆ ಆಶ್ರಯದಲ್ಲಿ 6ನೇ ವಲಯ ಮಟ್ಟದ ಅಬಾಕಸ್ ಕಾಂಪಿಟಿಷನ್
ಕುಶಾಲನಗರ, ಜ 29: ಕುಶಾಲನಗರದ ಸ್ಮಾರ್ಟ್ ಬ್ರೈನ್ಸ್ ಸಂಸ್ಥೆ ಆಶ್ರಯದಲ್ಲಿ ಕುಶಾಲನಗರದಲ್ಲಿ 6ನೇ ವಲಯ ಮಟ್ಟದ ಅಬಾಕಸ್ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಸ್ಪರ್ಧೆಗೆ…
Read More » -
ಕಾರ್ಯಕ್ರಮ
ಕುಶಾಲನಗರ ಇನ್ನರ್ ವೀಲ್ ಸಂಸ್ಥೆಯಿಂದ ಹೊಲಿಗೆ ಯಂತ್ರ ಕೊಡುಗೆ
ಕುಶಾಲನಗರ, ಜ 28: ಕುಶಾಲನಗರ ಇನ್ನರ್ ವೀಲ್ ಸಂಸ್ಥೆ ವತಿಯಿಂದ ಹುದುಗೂರು ಗ್ರಾಮದ ಬಡ ಮಹಿಳೆಗೆ ಹೊಲಿಗೆ ಯಂತ್ರವನ್ನು ಕೊಡಗೆ ನೀಡಲಾಯಿತು. ಹುದುಗೂರು ನಿವಾಸಿ ಗೀತಾ ಎಂಬವರು…
Read More » -
ಕಾರ್ಯಕ್ರಮ
ಬೂತ್ ಸಂಖ್ಯೆ 174 ವ್ಯಾಪ್ತಿಯಲ್ಲಿ ಬೂತ್ ವಿಜಯ ಸಂಕಲ್ಪ ಅಭಿಯಾನ
ಕುಶಾಲನಗರ, ಜ 28: ಕುಶಾಲನಗರದ ಬೂತ್ ಸಂಖ್ಯೆ 174 ವ್ಯಾಪ್ತಿಯಲ್ಲಿ ಬೂತ್ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಾಹನಗಳಿಗೆ ಮತ್ತು ಮನೆಗಳಿಗೆ ಸ್ಟಿಕರ್ ಅಂಟಿಸಿ ಕೇಂದ್ರ…
Read More » -
ಧಾರ್ಮಿಕ
ಶ್ರೀ ಮಂಟಿಗಮ್ಮ ತಾಯಿಯ ಆಶೀರ್ವಾದದಿಂದ ಶಾಂತಿ ಲಭಿಸಲಿ: ಶಾಸಕ ರಂಜನ್
ಕುಶಾಲನಗರ, ಜ 28: ಶಿರಂಗಾಲದ ಶ್ರೀ ಮಂಟಿಗಮ್ಮ ದೇವಾಲಯ ದರ್ಶನ ಪಡೆಯುವ ಭಕ್ತರಲ್ಲಿ ದುರ್ಗುಣಗಳು ಮಾಯವಾಗಿ ಸದಾ ಶಾಂತಿ ಲಭಿಸುವಂತಾಗಲಿ ಎಂದು ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್…
Read More » -
ಪ್ರಕಟಣೆ
ನಿಧನ: ಮಹೇಂದ್ರ ಕುಮಾರ್
ಕುಶಾಲನಗರ, ಜ 27: ಹಾರಂಗಿ ಎಇಇ ಆಗಿ ಸೇವೆ ಸಲ್ಲಿಸಿ ಇದೀಗ ಸೋಮವಾರಪೇಟೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಲಕರಾಗಿದ್ದ ಎನ್. ಮಹೇಂದ್ರ ಕುಮಾರ್ (56) ಶುಕ್ರವಾರ ಸಂಜೆ…
Read More » -
ಕಾರ್ಯಕ್ರಮ
ಸೋಮವಾರಪೇಟೆ ಮಂಡಲ ಯುವ ಮೋರ್ಚಾ ವತಿಯಿಂದ ವಿಜಯ ಸಂಕಲ್ಪ ಅಭಿಯಾನ
ಕುಶಾಲನಗರ, ಜ 27: ಸೋಮವಾರಪೇಟೆ ಮಂಡಲ ಯುವ ಮೋರ್ಚಾ ವತಿಯಿಂದ ವಿಜಯ ಸಂಕಲ್ಪ ಅಭಿಯಾನದ ನಿಮಿತ್ತ ಇಂದು ಕುಶಾಲನಗರದ ಪಟ್ಟಣ ವ್ಯಾಪ್ತಿಯಲ್ಲಿ ಯುವ ಮತದಾರರ ಸಂಪರ್ಕ, ಸದಸ್ಯತ್ವ…
Read More » -
ಕಾರ್ಯಕ್ರಮ
ದಾರುಲ್ ಉಲೂಂ ಅರೆಬಿಕ್ ಮದ್ರಸದಲ್ಲಿ ಗಣರಾಜ್ಯೋತ್ಸವ ದಿನಾಚರಣೆ
ಕುಶಾಲನಗರ,ಜ 26: ಕುಶಾಲನಗರದ ದಾರುಲ್ ಉಲೂಂ ಅರೆಬಿಕ್ ಮದ್ರಸದಲ್ಲಿ ೭೪ ನೇ ವರ್ಷದ ಗಣರಾಜ್ಯೋತ್ಸವ ದಿನವನ್ನು ಗುರುವಾರ ಆಚರಿಸಲಾಯಿತು. ದಾರುಲ್ ಉಲೂಂ ಅರೆಬಿಕ್ ಮದ್ರಸ, ಹಿಲಾಲ್ ಮಸೀದಿ…
Read More » -
ಟ್ರೆಂಡಿಂಗ್
ಕುಶಾಲನಗರ ತಹಸೀಲ್ದಾರ್ ಕಛೇರಿ ಆವರಣದಲ್ಲಿ ಗಣರಾಜ್ಯೋತ್ಸವ ಆಚರಣೆ.
ಕುಶಾಲನಗರ, ಜ 26: ಕುಶಾಲನಗರ ತಹಸೀಲ್ದಾರ್ ಕಛೇರಿ ಆವರಣದಲ್ಲಿ ಗಣರಾಜ್ಯೋತ್ಸವ ಆಚರಣೆ ನಡೆಯಿತು. ತಾಲೂಕು ತಹಶೀಲ್ದಾರ್ ಟಿ.ಎಂ.ಪ್ರಕಾಶ್ ಧ್ವಜಾರೋಹಣ ನೆರವೇರಿಸಿದರು.ಈ ಸಂದರ್ಭ ಉಪತಹಸೀಲ್ದಾರ್ ಮಧುಸೂದರ್, ಕಂದಾಯಾಧಿಕಾರಿ ಸಂತೋಷ್…
Read More » -
ಟ್ರೆಂಡಿಂಗ್
ಕುಶಾಲನಗರ ಶ್ರೀ ಚೌಡೇಶ್ವರಿ ದೇವಸ್ಥಾನದ 35ನೇ ವಾರ್ಷಿಕ ಪೂಜೋತ್ಸವಕ್ಕೆ ಚಾಲನೆ
ಕುಶಾಲನಗರ, ಜ 26: ಕುಶಾಲನಗರ ಶ್ರೀ ಚೌಡೇಶ್ವರಿ ದೇವಸ್ಥಾನದ 35 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಅಂಗವಾಗಿ ಮೇಲಂತಸ್ತಿನ ಗೋಪುರದ ಉದ್ಘಾಟನೆ ಮತ್ತು ಚಂಡಿಕಾ ಹೋಮ ಸೇರಿದಂತೆ…
Read More » -
ಕಾರ್ಯಕ್ರಮ
ಶಿರಂಗಾಲ ಮಂಟಿಗಮ್ಮ ದೇವಾಲಯ ಪ್ರತಿಷ್ಠಾಪನಾ ಮಹೋತ್ಸವ: ಗುರುವಾರ ಚಾಲನೆ
ಕುಶಾಲನಗರ, ಜ 25: ರೂ.2 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುವ ಶಿರಂಗಾಲದ ಗ್ರಾಮದೇವತೆ ಶ್ರೀ ಮಂಟಿಗಮ್ಮ ದೇವಾಲಯ ಜೀರ್ಣೋದ್ಧಾರ ಪ್ರತಿಷ್ಠಾಪನ ಮಹೋತ್ಸವ ಜ.26 ರಿಂದ 29.ರವರೆಗೆ ನಾಲ್ಕು ದಿನಗಳ…
Read More » -
ಪ್ರಕಟಣೆ
ನೆಲ್ಯಹುದಿಕೇರಿ ಗ್ರಾಮ ಪಂಚಾಯತಿಯ PDO ಮೇಲಿನ ಹಲ್ಲೆ ಪ್ರಕರಣಕ್ಕೆ ಖಂಡನೆ
ಕುಶಾಲನಗರ, ಜ 25: ನೆಲ್ಯಹುದಿಕೇರಿ ಗ್ರಾಮ ಪಂಚಾಯತಿಯ PDO ಮೇಲಿನ ಹಲ್ಲೆ ಪ್ರಕರಣವನ್ನು ಕೊಡಗು ಕ.ರಾ.ಪ್ರಾ.ಶಾ.ಶಿ ಸಂಘ(ರಿ)ದ ಅಧ್ಯಕ್ಷ ಹೆಚ್.ಎನ್.ಮಂಜುನಾಥ್ ತೀವ್ರವಾಗಿ ಗ ಖಂಡಿಸಿದ್ದಾರೆ. ಸರಕಾರಿ ನೌಕರರಿಗೆ…
Read More » -
ಕೃಷಿ
ಕಾಡಾನೆಗಳ ಹಾವಾಳಿ ಹೆಚ್ಚಾಗಿರುವ ಪ್ರದೇಶಗಳಿಗೆ ಅರಣ್ಯ ಅಧಿಕಾರಿಗಳ ತಂಡ ಭೇಟಿ: ಪರಿಶೀಲನೆ
ಕುಶಾಲನಗರ, ಜ 25: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು, ಕಾಳಿದೇವನ ಹೊಸೂರು, ಮದಲಾಪುರ ಸೀಗೆಹೊಸೂರು, ಮಾವಿನಹಳ್ಳ ವ್ಯಾಪ್ತಿಯಲ್ಲಿ ದಿನಂಪ್ರತಿ ಕಾಡಾನೆಗಳ ಹಾವಳಿಯಿಂದಾಗಿ ಬಾರಿ ಬೆಳೆ ನಷ್ಟ…
Read More » -
ಅಪಘಾತ
ಕೂರ್ಗ್ ಸಿನಿಪ್ಲೆಕ್ಸ್ ಮುಂಭಾಗ ಆಟೋ-ಇನ್ನೋವ ನಡುವೆ ಅಪಘಾತ
ಕುಶಾಲನಗರ, ಜ24: ಕುಶಾಲನಗರದ ಕೂರ್ಗ್ ಸಿನಿಪ್ಲೆಕ್ಸ್ ಮುಂಭಾಗ ಮಂಗಳವಾರ ಸಂಜೆ ಅಪಘಾತ ಸಂಭವಿಸಿದೆ.ಇನ್ನೋವಾ ಕಾರಿಗೆ ಆಟೋ ಡಿಕ್ಕಿಯಾಗಿ ಎರಡೂ ವಾಹನ ಜಖಂಗೊಂಡಿದೆ.
Read More » -
ಕ್ರೈಂ
ಮುತ್ತೂಟ್ ಫೈನಾನ್ಸ್ ಮಾಜಿ ವ್ಯವಸ್ಥಾಪಕ ಸತೀಶ್ ನೇಣಿಗೆ ಶರಣು
ಕುಶಾಲನಗರ ಜ:೨೪: ಸಾಲ ಬಾದೆ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ಮುತ್ತೂಟ್ ಫೈನಾನ್ಸ್ ನಾಪೊಕ್ಲು ಶಾಖೆ ಮಾಜಿ ವ್ಯವಸ್ಥಾಪಕ ನೇಣಿಗೆ ಶರಣಾದ ಘಟನೆ ವಿರಾಜಪೇಟೆ ಹೆಗ್ಗಳ ಗ್ರಾಮದಲ್ಲಿ ನಡೆದಿದೆ.…
Read More » -
ಪ್ರಕಟಣೆ
ಸಂಭಾವ್ಯ ಗೆಲುವು ತಪ್ಪಿಸಲು ಷಡ್ಯಂತ್ರ: ನಾಪಂಡಮುತ್ತಪ್ಪ, ನೋಟಿಸ್ ಗೆ ಪ್ರತಿಕ್ರಿಯೆ
ಕುಶಾಲನಗರ, ಜ 23: ದಿನಾಂಕ 21-01-2023ರಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ ಎಂ ಗಣೇಶ್ ರವರು ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯೆಂದು ಬಿಂಬಿಸಿಕೊಳ್ಳುತ್ತಿರುವ ಕುರಿತು ನೋಟೀಸ್ ನೀಡಿದ…
Read More » -
ಪ್ರಕಟಣೆ
ವೀರಶೈವ ಮಹಾಸಭಾ: ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಕುಶಾಲನಗರ, ಜ 23: ಅಖಿಲ ಭಾರತ ವೀರಶೈವ ಮಹಾಸಭಾ ಕೊಡಗು ಜಿಲ್ಲಾ ಘಟಕದ ವತಿಯಿಂದ ಮಾ 11ರಂದು ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಇಲ್ಲಿನ ಎಪಿಸಿಎಂಎಸ್ಸಿ ಸುವರ್ಣ…
Read More » -
ಕಾರ್ಯಕ್ರಮ
ದಿವಂಗತ ಇ.ಕೆ.ಸುಬ್ರಾಯ ಅವರಿಗೆ ನುಡಿನಮನ ಕಾರ್ಯಕ್ರಮ
ಕುಶಾಲನಗರ, ಜ 23: ಸಮೀಪದ ಹೆಬ್ಬಾಲೆ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾಗಿದ್ದ ದಿವಂಗತ.ಇ.ಕೆ.ಸುಬ್ರಾಯ ಅವರಿಗೆ ಭಾನುವಾರ ಇಲ್ಲಿನ ವಾಸವಿ ಮಹಲ್ ಸಭಾಂಗಣದಲ್ಲಿ ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ…
Read More » -
ಕಾರ್ಯಕ್ರಮ
ಚೌಡೇಶ್ವರಿ ದೇವಿಗೆ ಬೆಳ್ಳಿಯ ಕವಚ ಕೊಡುಗೆ.
ಕುಶಾಲನಗರ, ಜ 23: ಕುಶಾಲನಗರದ ಶ್ರೀ ಚೌಡೇಶ್ವರಿ ದೇವಿಗೆ ಮತ್ತು ಗಣಪತಿ ವಿಗ್ರಹಕ್ಕೆ ಬೆಳ್ಳಿಯ ಕವಚವನ್ನು ಕೊಡುಗೆ ನೀಡಲಾಯಿತು. ದಾನಿಗಳಾದ ಕುಶಾಲನಗರದ ಡಿ.ಸಿ. ಜಗದೀಶ್ ಮತ್ತು ಹೆಚ್.ಎನ್.ಯೋಗೇಶ್…
Read More » -
ಕಾರ್ಯಕ್ರಮ
ವಿಧಾನಸಭಾ ಚುನಾವಣೆ: ಕುಶಾಲನಗರ ಬಿಜೆಪಿ ವತಿಯಿಂದ ಮನೆಮನೆ ಪ್ರಚಾರಕ್ಕೆ ಚಾಲನೆ
ಕುಶಾಲನಗರ, ಜ 23: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಈಗಾಗಲೆ ಚಾಲನೆಗೊಂಡಿರುವ ವಿಜಯ ಸಂಕಲ್ಪ ಅಭಿಯಾನವನ್ನು ಕುಶಾಲನಗರದಲ್ಲಿ ಆರಂಭಿಸಲಾಯಿತು. ಕುಶಾಲನಗರ ಬಿಜೆಪಿ ಘಟಕದ ಆಶ್ರಯದಲ್ಲಿ ಗಣಪತಿ ದೇವಾಲಯದಲ್ಲಿ…
Read More » -
ಟ್ರೆಂಡಿಂಗ್
ಐಪಿಎಲ್ ಕ್ರಿಕೆಟ್ ಸೀಸನ್-2 ಸೌಹಾರ್ದ ಪಂದ್ಯ: ಟೀಂ ಓನರ್ಸ್ ತಂಡ ಪ್ರಥಮ, ಪತ್ರಕರ್ತರ ತಂಡ ದ್ವಿತೀಯ
ಕುಶಾಲನಗರ,ಜ 21: ಕುಶಾಲನಗರದ ಸಹಾರ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಹಮ್ಮಿಕೊಂಡಿರುವ ಕೊಡಗು ಐಪಿಎಲ್ ಸೀಸನ್-2 ರ ಅಂಗವಾಗಿ ಶನಿವಾರ ನಡೆದ ಸ ಸೌಹಾರ್ದ ಪಂದ್ಯಾವಳಿಯಲ್ಲಿ 10 ತಂಡಗಳ…
Read More » -
ಕಾರ್ಯಕ್ರಮ
ತಪಾಸಣೆ ನಡೆಸುವ ಪೊಲೀಸರನ್ನು ತೆಗೆಳದಿರಿ, ಬದಲಾಗಿ ಸಂಚಾರಿ ನಿಯಮ ಪಾಲಿಸಿ: ಗೀತಾ
ಕುಶಾಲನಗರ, ಜ 21: ಸೋಮವಾರಪೇಟೆ ಉಪವಿಭಾಗದ ಕುಶಾಲನಗರ ಸಂಚಾರ ಪೊಲೀಸ್ ರಾಣಾ ಆಶ್ರಯದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ:2023 ಕಾರ್ಯಕ್ರಮ ಕಾರು ನಿಲ್ದಾಣದಲ್ಲಿ ನಡೆಯಿತು. ಕುಶಾಲನಗರ ಜೆಎಂಎಫ್ ಸಿ…
Read More » -
ಕಾರ್ಯಕ್ರಮ
ಗುಡ್ಡೆಹೊಸೂರು ಗ್ರಾಮದ ಡಾ|| ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಸ್ವಾಮೀಜಿ ಪುಣ್ಯಸ್ಮರಣೆ
ಕುಶಾಲನಗರ, ಜ 21: ವೀರಶೈವ ಸಮಾಜದ ಆಶ್ರಯದಲ್ಲಿ ಗುಡ್ಡೆಹೊಸೂರು ಗ್ರಾಮದ ಡಾ|| ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದ ಬಳಿ ಸ್ವಾಮಿಜೀಯವರ ನಾಲ್ಕನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.…
Read More » -
ಕ್ರೀಡೆ
ಸಹಾರ ಕ್ರಿಕೆಟ್ ಕ್ಲಬ್ ಆಶ್ರಯ: ಐಪಿಎಲ್ ಸೀಸನ್-2 ಕ್ಕೆ ಚಾಲನೆ: ಸೌಹಾರ್ದ ಪಂದ್ಯಾಟ
ಕುಶಾಲನಗರ, ಜ 21. ಕುಶಾಲನಗರದ ಸಹಾರ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಗುಂಡುರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ಹಮ್ಮಿಕೊಂಡಿರುವ ಕೊಡಗು ಐಪಿಎಲ್ ಸೀಸನ್-2 ಕ್ಕೆ ಶನಿವಾರ ಚಾಲನೆ ನೀಡಲಾಯಿತು.…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ 2023 ಕಾರ್ಯಕ್ರಮ: ಜಾಗೃತಿ ಜಾಥಾ
ಕುಶಾಲನಗರ, ಜ 20: ಪ್ರತಿನಿತ್ಯ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಅಪಘಾತಗಳು ಹೆಚ್ಚುತ್ತಿವೆ ಅದರಲ್ಲೂ ವಿದ್ಯಾರ್ಥಿಗಳು ಹೆಚ್ಚು ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ.ಆದ್ದರಿಂದ ವಿದ್ಯಾರ್ಥಿ ಹಾಗೂ ಸಾರ್ವಜನಿಕರಿಗೆ ತಳ ಮಟ್ಟದಿಂದ ಜಾಗೃತಿ…
Read More » -
ಕಾರ್ಯಕ್ರಮ
ತಹಸೀಲ್ದಾರ್ ಟಿ.ಎಂ.ಪ್ರಕಾಶ್ ಅಧ್ಯಕ್ಷತೆಯಲ್ಲಿ ಗಣರಾಜ್ಯೋತ್ಸವ ಪೂರ್ವ ಸಿದ್ದತಾ ಸಭೆ
ಕುಶಾಲನಗರ, ಜ 20: ಕುಶಾಲನಗರ ತಾಲ್ಲೂಕು ಆಡಳಿತದ ವತಿಯಿಂದ ಜನವರಿ 26 ರಂದು ಆಚರಿಸಲಿರುವ ಗಣರಾಜ್ಯೋತ್ಸವದ ಸಂಬಂಧ ಪೂರ್ವ ಸಿದ್ದತಾ ಸಭೆ ತಹಸೀಲ್ದಾರ್ ಟಿ.ಎಂ.ಪ್ರಕಾಶ್ ಅಧ್ಯಕ್ಷತೆಯಲ್ಲಿ ತಹಸೀಲ್ದಾರ್…
Read More » -
ಕ್ರೀಡೆ
ಸಹಾರ ಕ್ರಿಕೆಟ್ ಕ್ಲಬ್: ಐಪಿಎಲ್ ಮಾದರಿ ಕ್ರಿಕೆಟ್: ಚಿನ್ನಲೇಪಿತ ಟ್ರೋಫಿ ಅನಾವರಣ
ಕುಶಾಲನಗರ, ಜ.20: ಕುಶಾಲನಗರದಲ್ಲಿ ಇಂದಿನಿಂದ (21ರಿಂದ) 4 ದಿನಗಳ ಕಾಲ ನಡೆಯಲಿರುವ ಸಹರ ಕ್ರಿಕೆಟ್ ಕ್ಲಬ್ನ 2 ನೇ ಆವೃತ್ತಿಯ ಕ್ರಿಕೆಟ್ ಪಂದ್ಯಾವಳಿಯ ಟ್ರೋಫಿ ಅನಾವರಣ ಕಾರ್ಯಕ್ರಮ…
Read More » -
ಕಾರ್ಯಕ್ರಮ
ಕೂಡುಮಂಗಳೂರು ಜೆಡಿಎಸ್ ಕಾರ್ಯಕರ್ತರ ಸಭೆ
ಕುಶಾಲನಗರ, ಜ 20: ಕೂಡುಮಂಗಳೂರು ಜೆಡಿಎಸ್ ಕಾರ್ಯಕರ್ತರ ಸಭೆ ಖಾಸಗಿ ಸಭಾಂಗಣದಲ್ಲಿ ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆ.ಕೆ.ಹೇಮಂತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸುಮಾರು…
Read More » -
ಆರೋಪ
ಬಂಡಿರಸ್ತೆ ಪರಿಕಲ್ಪನೆ ಮೂಲಕ ಸರಕಾರಿ ಜಾಗ ಕಬಳಿಕೆ ಹುನ್ನಾರ ಆರೋಪ: ಕಾಮಗಾರಿಗೆ ತಡೆ
ಕುಶಾಲನಗರ, ಜ 19: ಕುಶಾಲನಗರದ ಸರಕಾರಿ ಪಪೂ ಕಾಲೇಜು ಬಳಕೆಗೆ ಮೀಸಲಿರಿಸಿದ್ದ ಸರಕಾರಿ ಜಾಗವನ್ನು ಖಾಸಗಿ ಲೇಔಟ್ ಮಾಲೀಕ ಅತಿಕ್ರಮಿಸಿದ್ದಾರೆ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ…
Read More » -
ಆರೋಪ
ಅರಣ್ಯ ತಪಾಸಣಾ ಗೇಟ್ ಬಳಿ ಮರಗಳ ನಿರ್ವಹಣೆಗೆ ಕರವೇ ಆಗ್ರಹ
ಕುಶಾಲನಗರ, ಜ 19: ಕೊಡಗಿನ ಹೆಬ್ಬಾಗಿಲು ಕುಶಾಲನಗರ ಹೊರ ಜಿಲ್ಲೆಯಿಂದ ಪ್ರವೇಶಿಸುತ್ತಿದ್ದಂತೆ ಸ್ವಾಗತ ಕೋರುವ ಕಮಾನು ಭಾಗಶಃ ಮರ ಗಿಡಗಳಿಂದ ಮುಚ್ಚಿ ಹೋಗಿರುತ್ತದೆ. ಪಕ್ಕದಲ್ಲೆ ಇರುವ ಹೈ…
Read More » -
ಕಾರ್ಯಕ್ರಮ
ಅವಧಿ ಮೀರಿದ, ಮಾನವ ಸೇವನೆಗೆ ಯೋಗ್ಯವಲ್ಲದ ಮದ್ಯ ನಾಶ
ಕುಶಾಲನಗರ, ಜ 19:ಕುಶಾಲನಗರ ಸಮೀಪದ ಸುಂದರ ನಗರದ ಕೈಗಾರಿಕಾ ಬಡಾವಣೆಯಲ್ಲಿ ರುವ ಕರ್ನಾಟಕ ರಾಜ್ಯ ಪಾನೀಯ ನಿಗಮದ ಘಟಕದ ಗೋದಾಮಿನಲ್ಲಿ ಮಾರಾಟವಾಗದ ಅವಧಿ ಮೀರಿ ಉಳಿದ, ಮಾನವ…
Read More » -
ಕಾರ್ಯಕ್ರಮ
ಕೊಡಗು ಪ್ರೆಸ್ ಕ್ಲಬ್ ಕ್ರಿಕೆಟ್: ಕೇವ್ ರಿಟ್ಝ್ ರೆಸಾರ್ಟ್ ನಲ್ಲಿ ಮುಳಿಯ ಟ್ರೋಫಿ ಅನಾವರಣ
ಕುಶಾಲನಗರ, ಜ 19: ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತ ರಿಗೆ ಕ್ರೀಡಾಕೂಟಗಳು ಸ್ಫೂರ್ತಿ ತುಂಬುತ್ತದೆ ಎಂದು ಕೊಡವ ಟಗ್ ಆಫ್ ವಾರ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಪೊನ್ನೋಲತಂಡ…
Read More » -
ಪ್ರಕಟಣೆ
ಲೋಕಾರ್ಪಣೆಗೆ ಸಿದ್ದವಾಗಿದೆ ಶ್ರೀ ಚೌಡೇಶ್ವರಿ ಅಮ್ಮ ದೇವಾಲಯ ಮೇಲಂತಸ್ತಿನ ಗೋಪುರ
ಕುಶಾಲನಗರ, ಜ 19: ಕುಶಾಲನಗರ ಶ್ರೀ ಚೌಡೇಶ್ವರಿ ದೇವಸ್ಥಾನದ 35 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಮೇಲಂತಸ್ತಿನ ಗೋಪುರದ ಉದ್ಘಾಟನೆ ಮತ್ತು ಚಂಡಿಕಾ ಹೋಮ ಸೇರಿದಂತೆ ವಿವಿಧ…
Read More » -
ಆರೋಪ
ಕೃಷ್ಣ ಎಂಬವರ ವಿರುದ್ದ ಗಲಾಟೆ, ಬೆದರಿಕೆ ದೂರು ನೀಡಿದ ಪುರಸಭೆ ಮುಖ್ಯಾಧಿಕಾರಿ
ಕುಶಾಲನಗರ, ಜ 15: ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಶಿವಪ್ಪನಾಯಕ್ ಮೇಲೆ ನಡೆದ ಹಲ್ಲೆ ಪ್ರಕರಣ ಬಗ್ಗೆ ಸಾರ್ವಜನಿಕ ವಲಯದಲ್ಲಿ ಟೀಕೆ, ಒತ್ತಡದಿಂದ ಭಾನುವಾರ ದೂರು ದಾಖಲಿಸಲಾಗಿದೆ. ಎರಡು…
Read More » -
ಪ್ರಕಟಣೆ
ಕೂಡ್ಲೂರು, ಕೂಡುಮಂಗಳೂರು ಗ್ರಾಮ ದೇವತಾ ಸಮಿತಿ ಅಧ್ಯಕ್ಷರಾಗಿ ಕೆ.ಎನ್.ಪವನ್ ಕುಮಾರ್ ಆಯ್ಕೆ
ಕುಶಾಲನಗರ, ಜ 15: ಕುಶಾಲನಗರ ತಾಲ್ಲೂಕಿನ ಕೂಡ್ಲೂರು ಹಾಗೂ ಕೂಡುಮಂಗಳೂರು ಜೋಡಿ ಗ್ರಾಮಗಳ ದೊಡ್ಡಮ್ಮ ತಾಯಿ ಗ್ರಾಮ ದೇವತಾ ಸಮಿತಿ ಅಧ್ಯಕ್ಷರಾಗಿ ಕೂಡ್ಲೂರಿನ ಉದ್ಯಮಿ ಕೆ.ಎನ್.ಪವನ್ ಕುಮಾರ್…
Read More » -
ಕಾರ್ಯಕ್ರಮ
ಕುಶಾಲನಗರ ಸಾಹಿತ್ಯ ಸಮ್ಮೇಳನ ಕಛೇರಿ ಉದ್ಘಾಟಿಸಿದ ತಹಸೀಲ್ದಾರ್ ಟಿ.ಎಂ.ಪ್ರಕಾಶ್
ಕುಶಾಲನಗರ, ಜ 15: ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಫೆ 3 ರಂದು ಕುಶಾಲನಗರದ ರೈತ ಸಹಕಾರ ಭವನದಲ್ಲಿ ಹಮ್ಮಿಕೊಂಡಿರುವ ತಾಲ್ಲೂಕು ಪ್ರಥಮ ಸಾಹಿತ್ಯ…
Read More » -
ಪ್ರಕಟಣೆ
ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ ಎನ್.ಎ.ಸತೀಶ್
ಕುಶಾಲನಗರ, ಜ.15 : ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ಪೈಕಿ ಶೈಕ್ಷಣಿಕ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಕೊಡಗಿನ ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ ಎನ್.ಎ.ಸತೀಶ್…
Read More » -
ಪ್ರಕಟಣೆ
ದಂಡಿನಪೇಟೆಯಲ್ಲಿ ಕಂಗೊಳಿಸುತ್ತಿದೆ ಎರಡಂತಸ್ಥಿನ ಅಂಗನವಾಡಿ ಕೇಂದ್ರ
ಕುಶಾಲನಗರ, ಜ 14:ಕುಶಾಲನಗರದಲ್ಲಿ ಎರಡಂತಸ್ಥಿನ ಸುಂದರ ಅಂಗನವಾಡಿ ಕಟ್ಟಡ ಎಲ್ಲರ ಗಮನ ಸೆಳೆಯುತ್ತಿದೆ. ತೀರಾ ಶಿಥಿಲಾವಸ್ಥೆಯಲ್ಲಿರುವ ಅಥವಾ ಗಾತ್ರದಲ್ಲಿ ಸಾಧಾರಣವಾಗಿರುವ ಅಂಗನವಾಡಿ ಕೇಂದ್ರಗಳನ್ನು ಕಾಣುತ್ತಿದ್ದ ಸಾರ್ವಜನಿಕರಿಗೆ ಕುಶಾಲನಗರದ…
Read More » -
ಧಾರ್ಮಿಕ
ಹೆಗ್ಗಡಳ್ಳಿ ಶನೈಶ್ಚರ ದೇವಾಲಯದ ಶ್ರೀ ಅಯ್ಯಪ್ಪ ಸ್ವಾಮಿಗೆ ಮಕರ ಸಂಕ್ರಾಂತಿ ದಿನದ ಪೂಜ್ಯೋತ್ಸವ
ಕುಶಾಲನಗರ, ಜ 14: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗಡಳ್ಳಿ ಗ್ರಾಮದಲ್ಲಿರುವ ಶನೈಶ್ಚರ ದೇವಾಲಯದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿಗೆ ಮಕರ ಸಂಕ್ರಾಂತಿ ದಿನದ ಅಂಗವಾಗಿ ಪೂಜ್ಯೋತ್ಸವ ಕಾರ್ಯಕ್ರಮ…
Read More » -
ಆರೋಪ
ಅಧಿಕಾರಿ ಮೇಲೆ ಹಲ್ಲೆ ಪ್ರಕರಣ: 18 ಮಂದಿ ಜನಪ್ರತಿನಿಧಿಗಳ ಮೌನ, ಒಬ್ಬರಿಂದ ಖಂಡನೆ
ಕುಶಾಲನಗರ, ಜ 14:ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಮೇಲೆ ಹಲ್ಲೆ ನಡೆದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ನಡೆದಿದ್ದು ಮುಖ್ಯಾಧಿಕಾರಿ ಮಾತ್ರ ಮೌನ ವಹಿಸಿರುವುದು ಹಲವು…
Read More » -
ಆರೋಪ
ಜವರಪ್ಪನಾಯಕನ ಕೆರೆ ಮತ್ತು ಸ್ಮಶಾನ ಗ್ರಾಮಸ್ಥರ ಅನುಕೂಲಕ್ಕೆ ಬಿಟ್ಟುಕೊಡಲು ಒತ್ತಾಯ
ಕುಶಾಲನಗರ, ಜ 14: ಕೂಡ್ಲೂರು ಕೈಗಾರಿಕಾ ಪ್ರದೇಶ ಸುಂದರನಗರ ಗ್ರಾಮದ ಸರ್ವೆ ನಂ. 5/1 ರಲ್ಲಿ 1 ಎಕರೆ 20 ಸೆಂಟ್ ಜಾಗ ಸರ್ಕಾರಿ ಪೈಸಾರಿ ಜಾಗವನ್ನು…
Read More » -
ದೇಶ-ವಿದೇಶ
ಮೊಟ್ಟೆಯಿಂದ ತಯಾರಿಸುವ ‘ಮೆಯೋನೇಸ್’ಗೆ ನಿಷೇಧ
ಕುಶಾಲನಗರ, ಜ 13: ಹಸಿ ಮೊಟ್ಟೆಯ ಮೇಯನೇಸ್ ಉತ್ಪಾದನೆ, ಸಂಗ್ರಹಣೆ ಮತ್ತು ಮಾರಾಟವನ್ನು ನಿಷೇಧಿಸಿ ಕೇರಳದ ಆಹಾರ ಸುರಕ್ಷತಾ ಇಲಾಖೆ ಆದೇಶ ಹೊರಡಿಸಿದೆ. ಹಸಿ ಮೊಟ್ಟೆಗಳಿಂದ ತಯಾರಿಸುವ…
Read More » -
ಟ್ರೆಂಡಿಂಗ್
ಕೂಡಿಗೆ ಪದವಿಪೂರ್ವ ಕಾಲೇಜಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ
ಕುಶಾಲನಗರ, ಜ: 13 ವಿದ್ಯಾರ್ಥಿಗಳು ಅತ್ಮಸ್ಧೆರ್ಯವನ್ನು ಅಳವಡಿಸಿಕೊಂಡರೆ ಭವಿಷ್ಯದಲ್ಲಿ ಎದುರಾಗುವಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಸಹಕಾರಿಯಾಗುತ್ತದೆ, ಜೊತೆಗೆ ಜೀವನದಲ್ಲಿ ಸ್ಪಷ್ಟವಾದ ಗುರಿಯೊಂದಿಗೆ ಸಾಗಿದರೆ ಅದರ ಯಶಸ್ಸುನ್ನು ಸಾಧಿಸುಬಹುದು…
Read More » -
ಕ್ರೈಂ
ಹೆರೂರಿನ ಗಾಂಜಾ ಪೆಡ್ಲರ್ ಬಂಧನ: ಕುಶಾಲನಗರ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ.
ಕುಶಾಲನಗರ, ಜ 12: ಗಾಂಜಾ ಮಾರಾಟದಲ್ಲಿ ತೊಡಗಿದ್ದ 21 ವರ್ಷದ ಯುವಕನನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಹೆರೂರು ಗ್ರಾಮದ ನಾಗರಾಜ್ ಎಂಬವರ ಪುತ್ರ ವಿನಯ್…
Read More » -
ಪ್ರಕಟಣೆ
ಜ.22 ರಿಂದ ಸಹಾರ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಐಪಿಎಲ್ ಅದ್ದೂರಿ ಕ್ರೀಡಾಕೂಟ
ಕುಶಾಲನಗರ, ಜ 12: ಕುಶಾಲನಗರದ ಸಹಾರ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ 2ನೇ ವರ್ಷದ ಕೊಡಗು ಐಪಿಎಲ್ ಟೂರ್ನಿ ಜನವರಿ 22 ರಂದು ಅದ್ದೂರೊಯಾಗಿ ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್…
Read More » -
ಕ್ರೈಂ
ಹೆಬ್ಬಾಲೆ ಕಳ್ಳತನ ಪ್ರಕರಣ: ಎಸ್ಪಿ ಸುದ್ದಿಗೋಷ್ಠಿ: ತಂಡಕ್ಕೆ ಅಭಿನಂದನೆ.
ಕುಶಾಲನಗರ, ಜ 11: ಹೆಬ್ಬಾಲೆ ಕಳ್ಳತನ ಪ್ರಕರಣ ಯಶಸ್ವಿಯಾಗಿ ಬೇಧಿಸಿದ ಕುಶಾಲನಗರ ಪೊಲೀಸರಿಗೆ ಕೊಡಗು ಎಸ್ಪಿ ಎಂ.ಎ.ಅಯ್ಯಪ್ಪ ಪ್ರಶಂಶಿಸಿದರು. ಕಳ್ಳತನ ನಡೆದ ವಾರದೊಳಗೆ ಪ್ರಕರಣ ಬೇಧಿಸಿದ ಸೋಮವಾರಪೇಟೆ…
Read More » -
ಕ್ರೈಂ
ಹೆಬ್ಬಾಲೆಯಲ್ಲಿ ಮನೆ ಕಳ್ಳತನ: ಗ್ರಾಪಂ ಪೌರಕಾರ್ಮಿಕ ಬಂಧನ
ಕುಶಾಲನಗರ, ಜ 11:ಹೆಬ್ಬಾಲೆಯಲ್ಲಿ ಮನೆಕಳ್ಳತನ ಪ್ರಕರಣದ ಆರೋಪಿ ಬಂಧನ ಮಾಡಲಾಗಿದೆ.ಹೆಬ್ಬಾಲೆ ಗ್ರಾಪಂ ಪೌರಕಾರ್ಮಿಕ ಮಂಜುನಾಥ್ (32) ಬಂಧಿತ ಆರೋಪಿ.ಮೂಲತಃ ಕೆಆರ್ ನಗರದ ಲಕ್ಷ್ಮಣ ಎಂಬವರ ಪುತ್ರ ಮಂಜುನಾಥ್…
Read More » -
ಆರೋಪ
ಕೂಡಿಗೆ ಗ್ರಾಪಂ: ಅಧ್ಯಕ್ಷೆಯ ದುರಾಡಳಿತ, ಪತಿಯ ಹಸ್ತಕ್ಷೇಪ ಆರೋಪ: ಅಧ್ಯಕ್ಷೆ ಸದಸ್ಯತ್ವ ರದ್ದತಿಗೆ ಒತ್ತಾಯ
ಕುಶಾಲನಗರ, ಜ10: ಕೂಡಿಗೆ ಗ್ರಾಪಂ ಆಡಳಿತ ಅರಾಜಕತೆಯಿಂದ ಕೂಡಿದ್ದು ಅಧ್ಯಕ್ಷೆ ಸ್ವೇಚ್ಚಾಚಾರದಿಂದ ದುರಾಡಳಿತ ನಡೆಸುತ್ತಿದ್ದಾರೆ. ಅಧ್ಯಕ್ಷೆ ಪತಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಅಧ್ಯಕ್ಷೆ ಮಂಗಳಾ ಮತ್ತು ಅವರ…
Read More » -
ಕ್ರೈಂ
ಪ್ಯಾರಮೆಡಿಕಲ್ ವಿದ್ಯಾರ್ಥಿನಿ ಆತ್ಮಹತ್ಯೆ
ಕುಶಾಲನಗರ, ಜ 10: ಕುಶಾಲನಗರದ ನೇತಾಜಿ ಬಡಾವಣೆ ನಿವಾಸಿ ಪ್ಯಾರ ಮೆಡಿಕಲ್ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ. ನೇತಾಜಿ ಬಡಾವಣೆ ನಿವಾಸಿ…
Read More » -
ಕಾರ್ಯಕ್ರಮ
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಸೋಮವಾರಪೇಟೆ ಬ್ಲಾಕ್ ನೂತನ ಅಧ್ಯಕ್ಷ ಎಸ್.ಎಸ್.ಶಿವಾನಂದ
ಶನಿವಾರಸಂತೆ,ಜ 09: ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಅಧಿಕಾರ ಮುಗಿದು ವರ್ಷ ಕಳೆದರೂ ಚುನಾವಣೆ ನಡೆಸಲು ರಾಜ್ಯ ಸರ್ಕಾರ ವಿಳಂಬ ದೋರಣೆ ಅನುಸರಿಸುತ್ತಿದೆ ಎಂದು…
Read More » -
ಕಾರ್ಯಕ್ರಮ
ಮುಳ್ಳುಸೋಗೆ ಗ್ರಾಪಂ ಸಂಪೂರ್ಣ ಕಾರ್ಯಭಾರ ಪುರಸಭೆಗೆ ವಿಲೀನ: ಕಡತಗಳ ಹಸ್ತಾಂತರ
ಕುಶಾಲನಗರ, ಜ 09: ಕುಶಾಲನಗರ ಪುರಸಭೆಗೆ ಮುಳ್ಳುಸೋಗೆ ಗ್ರಾಪಂ ವಿಲೀನ ಕಾರ್ಯ ಅಧಿಕೃತವಾಗಿ ಸೋಮವಾರ ನಡೆಯಿತು. ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಸರ್ಕಾರಿ ಸ್ವತ್ತುಗಳು ದಾಖಲೆ ಕಡತಗಳು…
Read More » -
ಆರೋಪ
ಕೂಡಿಗೆ ಗ್ರಾಪಂ ಸದಸ್ಯ ಅರುಣ್ ರಾವ್ ಮೇಲೆ ಹಲ್ಲೆ: ಚಿಕಿತ್ಸೆಗೆ ಮಡಿಕೇರಿಗೆ ರವಾನೆ
ಕುಶಾಲನಗರ, ಜ 08: ಕೂಡಿಗೆ ಗ್ರಾಪಂ ಸದಸ್ಯ ಅರುಣ್ ರಾವ್ ಅವರ ಮೇಲೆ ಹಲ್ಲೆ ನಡೆದಿದೆ. ಕೂಡಿಗೆ ಗ್ರಾಪಂ ಅಧ್ಯಕ್ಷೆ ಮಂಗಳಾ ಅವರ ಪತಿ ಪ್ರಕಾಶ್ ಅವರು…
Read More » -
ಪ್ರಕಟಣೆ
ಹೃದಯಾಘಾತ: 12 ವರ್ಷದ ಬಾಲಕ ಮೃತ್ಯು
ಕುಶಾಲನಗರ, ಜ 08: ಹೃದಯಾಘಾತದಿಂದ 6 ನೇ ತರಗತಿ ವಿದ್ಯಾರ್ಥಿ ಕೀರ್ತನ್ (12) ಭಾನುವಾರ ಮೃತಪಟ್ಟಿದ್ದಾನೆ. ಕೂಡುಮಂಗಳೂರು ಗ್ರಾಮದ ಚಾಲಕ ಮಂಜಾಚಾರಿ ಅವರ ಪುತ್ರ ಕೊಪ್ಪಭಾರತ ಮಾತಾ…
Read More » -
ಕಾರ್ಯಕ್ರಮ
ಗುಡ್ಡೆಹೊಸೂರು ಶಕ್ತಿ ಕೇಂದ್ರದ ಅತ್ತೂರಿನ ಬೂತ್ ಸಂಖ್ಯೆ 178 ರಲ್ಲಿ ವಿಜಯ ಅಭಿಯಾನ
ಕುಶಾಲನಗರ, ಜ 06: ಬಿಜೆಪಿ ಪಕ್ಷದ ಬೂತ್ ವಿಜಯ ಅಭಿಯಾನ ಸೋಮವಾರಪೇಟೆ ಮಂಡಲ ಗುಡ್ಡೆಹೊಸೂರು ಶಕ್ತಿ ಕೇಂದ್ರದ ಅತ್ತೂರಿನ ಬೂತ್ ಸಂಖ್ಯೆ 178 ರಲ್ಲಿ ನಡೆಯಿತು. ಬೂತ್…
Read More » -
ಕಾರ್ಯಕ್ರಮ
ಬಸವನತ್ತೂರು ಬೂತ್ ಸಂಖ್ಯೆ 146 ರಲ್ಲಿ ಬೂತ್ ವಿಜಯ ಅಭಿಯಾನ
ಕುಶಾಲನಗರ, ಜ 06: ಬಿಜೆಪಿ ಪಕ್ಷದ ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಸೋಮವಾರಪೇಟೆ ಮಂಡಲದ ಬಸವನತ್ತೂರು ಬೂತ್ ಸಂಖ್ಯೆ 146 ರಲ್ಲಿ ಬೂತ್ ವಿಜಯ ಅಭಿಯಾನದ ಅಂಗವಾಗಿ ಕಾರ್ಯಕರ್ತರ…
Read More » -
ಪ್ರಕಟಣೆ
ಸೋಮವಾರ ಮುಳ್ಳುಸೋಗೆ ಗ್ರಾಪಂ ಕುಶಾಲನಗರ ಪುರಸಭೆಗೆ ವಿಲೀನ
ಕುಶಾಲನಗರ, ಜ 06: ಮುಳ್ಳುಸೋಗೆ ಗ್ರಾಪಂ ಕಾರ್ಯಬಾರ, ಅಧಿಕಾರ ಸೋಮವಾರ ಕುಶಾಲನಗರ ಪುರಸಭೆಗೆ ಹಸ್ತಾಂತರವಾಗಲಿದೆ. ಅಧಿಕಾರ ಉಳಿಸಿಕೊಳ್ಳುವ ಮುಳ್ಳುಸೋಗೆ ಗ್ರಾಪಂ ಜನಪ್ರತಿನಿಧಿಗಳ ಸಾಹಸಕ್ಕೆ ಇದುವರೆಗೆ ಫಲ ದೊರೆತಿಲ್ಲ.…
Read More » -
ಕ್ರೀಡೆ
ಎಂಜಿಎಂ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ
ಕುಶಾಲನಗರ, ಜ 05: ಜೀವನದಲ್ಲಿ ಕ್ರೀಡೆಗಳು ದೈಹಿಕ ವಿಕಸನಕ್ಕೆ ಸಹಕಾರಿಯಾಗಲಿವೆ ಎಂದು ನಿವೃತ್ತ ಕ್ರೀಡಾ ತರಬೇತುದಾರ ಅಂತೋಣಿ ಡಿಸೋಜ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಶಾಲನಗರದ ಮಹಾತ್ಮಾಗಾಂಧಿ ಪದವಿ ಕಾಲೇಜಿನಲ್ಲಿ…
Read More » -
ಕಾರ್ಯಕ್ರಮ
ಕುಶಾಲನಗರದ ಫಾತಿಮ ಕಾನ್ವೆಂಟ್ ನಲ್ಲಿ ನಡೆದ ವಿಜ್ಞಾನ ಮೇಳ
ಕುಶಾಲನಗರ, ಜ 05: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಲು ವಿಜ್ಞಾನ ಮೇಳಗಳು ಪೂರಕವಾಗಿವೆ ಎಂದು ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಗೀತಾ ಅಭಿಪ್ರಾಯಪಟ್ಟರು. ಕುಶಾಲನಗರದ ಫಾತಿಮ…
Read More » -
ಪ್ರಕಟಣೆ
ಕುಶಾಲನಗರ ಸಾಹಿತ್ಯ ಸಮ್ಮೇಳನ: ಕವಿಗೋಷ್ಠಿಗೆ ಕವನಗಳ ಆಹ್ವಾನ :
ಕುಶಾಲನಗರ, ಜ 05: ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು( ಕಸಾಪ ) ವತಿಯಿಂದ ಫೆ .3 ರಂದು ಕುಶಾಲನಗರದ ರೈತ ಸಹಕಾರ ಭವನದಲ್ಲಿ ನಡೆಯಲಿರುವ ಕುಶಾಲನಗರ…
Read More » -
ಆರೋಪ
ಕೂಡಿಗೆ ಗ್ರಾಪಂ ಸಭೆ: ಸಭಾ ನಡಾವಳಿ ಪುಸ್ತಕ ಹೊತ್ತೊಯ್ದು ಸದಸ್ಯರ ಪ್ರತಿಭಟನೆ.
ಕುಶಾಲನಗರ, ಜ 05: ಕೂಡಿಗೆ ಗ್ರಾಪಂ ಸಾಮಾನ್ಯ ಸಭೆ ಗುರುವಾರ ಗ್ರಾಪಂ ಅಧ್ಯಕ್ಷೆ ಮಂಗಳಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಅಧ್ಯಕ್ಷರ ವಿರುದ್ದ ಸದಸ್ಯರ ಆಕ್ರೋಷ ವ್ಯಕ್ತಪಡಿಸಿದರು.ಅಭಿವೃದ್ದಿ…
Read More » -
ಸಭೆ
ಎಸ್.ಎನ್.ಡಿ.ಪಿ. ಯೋಗಂ ನ ಕುಶಾಲನಗರ ಶಾಖೆಯ ಪ್ರಥಮ ವಾರ್ಷಿಕ ಮಹಾಸಭೆ
ಕುಶಾಲನಗರ, ಜ 04: ಎಸ್.ಎನ್.ಡಿ.ಪಿ. ಯೋಗಂ ನ ಕುಶಾಲನಗರ ಶಾಖೆಯ ಪ್ರಥಮ ವರ್ಷದ ವಾರ್ಷಿಕ ಮಹಾಸಭೆ ಅಧ್ಯಕ್ಷ ಕೆ.ಟಿ.ಗಣೇಶ್ ಅವರ ಅಧ್ಯಕ್ಷತೆಯಲ್ಲಿ ಕುಶಾಲನಗರದ ಮಹಾಲಕ್ಷ್ಮಿ ರೆಸಿಡೆನ್ಸಿಯಲ್ಲಿ ನಡೆಯಿತು.…
Read More » -
ಆರೋಪ
ಆನೆಕೆರೆ ಒತ್ತುವರಿ ಆರೋಪ: ಸ್ಥಳ ಪರಿಶೀಲಿಸಿದ ಜನಪ್ರತಿನಿಧಿಗಳು: ಸರ್ವೆಗೆ ಸೂಚನೆ
ಕುಶಾಲನಗರ, ಜ 04: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮ ವ್ಯಾಪ್ತಿಯಲ್ಲಿ ಖಾಸಗಿ ಕಾಫಿ ಘಟಕದವರು ಕೆರೆ ಜಾಗಕ್ಕೆ ಮಣ್ಣು ತುಂಬುತ್ತಿರುವ ಆರೋಪದ ಮೇರೆಗೆ ಗ್ರಾಪಂ ಜನಪ್ರತಿನಿಧಿಗಳು,…
Read More » -
ಆರೋಪ
ಅರಣ್ಯ ಇಲಾಖೆ ಜಾಗ ಒತ್ತುವರಿ ಯತ್ನ: ಕಾಫಿ ಉದ್ಯಮಿ ವಿರುದ್ದ ಪ್ರಕರಣ ದಾಖಲು
ಕುಶಾಲನಗರ, ಜ 03: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಬಡಾವಣೆ ಒತ್ತಿನಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗದಿಂದ ಮಣ್ಣು ಅಗೆದು ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ…
Read More » -
ಕಾರ್ಯಕ್ರಮ
ಸರಕಾರಿ ಜಮೀನಿಗಾಗಿ ಅರ್ಜಿ: ಅಧಿಕಾರಿಗಳ ತಂಡದಿಂದ ಪರಿಶೀಲನೆ
ಕುಶಾಲನಗರ, ಜ 03: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮ ಸೇರಿದಂತೆ ಉಪ ಗ್ರಾಮಗಳ ರೈತರು ತಮ್ಮ ಸ್ವಾಧೀನದಲ್ಲಿರುವ ಸರಕಾರಿ ಜಮೀನಿನ ಹಕ್ಕು ಪತ್ರವನ್ನು ಪಡೆಯಲು…
Read More » -
ಕಾರ್ಯಕ್ರಮ
ಅನುಚರರಾಗಿ 33 ವರ್ಷಗಳ ಕಾಲ ಸೇವೆ: ಡಿ.ಸಿ.ವಸಂತ್ ಅವರಿಗೆ ಬೀಳ್ಕೊಡುಗೆ
ಕುಶಾಲನಗರ, ಜ 03: ಮಡಿಕೇರಿಯ ಎಫ್ಎಂಕೆಎಂಸಿ, ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಗಂಗೋತ್ರಿ ಹಾಗೂ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಅನುಚರರಾಗಿ ಸುಮಾರು 33 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ವಯೋನಿವೃತ್ತಿ…
Read More » -
ಕಾರ್ಯಕ್ರಮ
ಕುಶಾಲನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂವಾದ ಕಾರ್ಯಕ್ರಮ
ಕುಶಾಲನಗರ, ಜ 03: ವಿದ್ಯಾರ್ಥಿಗಳು ಉತ್ತಮ ಸಂಸ್ಕಾರಗಳೊಂದಿಗೆ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಬೇಕೆಂದು ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಕರೆಕೊಟ್ಟರು. ಕುಶಾಲನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ…
Read More » -
ಪ್ರಕಟಣೆ
ಹಕ್ಕುಪತ್ರ ನೀಡಲು ಹಣ ವಸೂಲಿ ಆರೋಪ ನಿರಾಧಾರ: ದಾಖಲೆ ಸಹಿತ ಬಹಿರಂಗಪಡಿಸಲು ಆಗ್ರಹ
ಕುಶಾಲನಗರ, ಜ 02: ಕಳೆದ ವಾರದ ನಡೆದ ಕೂಡುಮಂಗಳೂರು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ಹಕ್ಕುಪತ್ರ ಒದಗಿಸಲು ಫಲಾನುಭವಿಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಕೆಲವು…
Read More » -
ಪ್ರಕಟಣೆ
ನಿಧನ: ಮಂದಣ್ಣ
ಕುಶಾಲನಗರ, ಜ 02; ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ ನೌಕರರಾದ ಮಂದಣ್ಣರವರು ಸೋಮವಾರ ಮುಂಜಾನೆ ಹೃದಯಪಘಾತದಿಂದ ಅಸುನೀಗಿದ್ದಾರೆ.
Read More » -
ಕ್ರೈಂ
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ನೇಣಿಗೆ ಶರಣು
ಕುಶಾಲನಗರ, ಜ 02: ಕೂಡಿಗೆ ಗ್ರಾಪಂ ವ್ಯಾಪ್ತಿಯ ಬ್ಯಾಡಗೊಟ್ಟ ನಿವಾಸಿ ಕಾಂತ ಎಂಬವರ ಪುತ್ರಿ 10 ನೇ ತರಗತಿ ವಿದ್ಯಾರ್ಥಿನಿ ಬಿ.ಎಸ್.ಅಂಬಿಕಾ (16) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸದ್ಗುರು…
Read More » -
ಕಾರ್ಯಕ್ರಮ
ಕುಶಾಲನಗರದ ಅಲ್ ಇಹ್ಸಾನ್ ಅಸೋಸಿಯೇಷನ್ ವತಿಯಿಂದ ಬಡ ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ರಮ
ಕುಶಾಲನಗರ, ಜ 01: ಬಡ ಕುಟುಂಬದ ಹೆಣ್ಣು ಮಕ್ಕಳ ವಿವಾಹ ಕಾರ್ಯವು ದೇವರು ಇಷ್ಟಪಡುವ ವಿಷಯಗಳಲ್ಲಿ ಒಂದಾಗಿದೆ ಎಂದು ಪಾಣಕ್ಕಾಡಿನ ಸಯ್ಯದ್ ಜ಼ೈನುಲ್ ಆಬಿದಿನ್ ತಂಜ್ಞಳ್ ಹೇಳಿದರು.…
Read More » -
ಪ್ರಕಟಣೆ
ಹೊಸ ವರ್ಷಾಚರಣೆ: ಎಲ್ಲೆಲ್ಲಿ ತಪಾಸಣೆ, ಪೊಲೀಸ್ ಬಂದೋಬಸ್ತ್: ಎಚ್ಚರ
ಕುಶಾಲನಗರ, ಡಿ 31: 2023 ಬರಮಾಡಿಕೊಳ್ಳಲು ಕಾತರಾಗಿರುವವರು ಎಚ್ಚರ ವಹಿಸಿ. ಡಿ.31 ಶನಿವಾರ ಸಂಜೆ ಪೊಲೀಸ್ ಬಿಗಿ ಬಂದೋಬಸ್ತ್ ಇರಲಿದೆ. 10 ಗಂಟೆವರೆಗೆ ಮಾತ್ರ ಧ್ವನಿವರ್ಧಕ ಬಳಸಲು…
Read More » -
ಪ್ರಕಟಣೆ
ಹೊಸ ವರ್ಷಕ್ಕೆ ಪ್ರವಾಸಿ ತಾಣಗಳ ಎಂಟ್ರಿ ಫೀಸ್ ಹೆಚ್ಚಳ
ಕುಶಾಲನಗರ, ಡಿ 30:ಹೊಸ ವರ್ಷಕ್ಕೆ ಕೊಡಗಿನ ಪ್ರಮುಖ ಪ್ರವಾಸಿ ತಾಣಗಳ ಪ್ರವೇಶ ಶುಲ್ಕ ಏರಿಕೆಯಾಗಲಿದೆ. ನಿರ್ವಹಣೆ ಉದ್ದೇಶದಿಂದ ಆದಾಯ ಕ್ರೋಡೀಕರಣಕ್ಕೆ ಮುಂದಾಗಿರುವ ಕೊಡಗು ವೃತ್ತದ ಅರಣ್ಯ ಇಲಾಖೆ…
Read More » -
ಪ್ರಕಟಣೆ
ಮಾರಿಯಮ್ಮ ದೇವಿಯ ವಿಗ್ರಹ ಧ್ವಂಸ ಪ್ರಕರಣ: ಭಜರಂಗದಳ ಖಂಡನೆ
ಕುಶಾಲನಗರ, ಡಿ 28: ಅತ್ತೂರು ಗ್ರಾಮದ ಸಮಸ್ತ ಹಿಂದೂ ಬಾಂಧವರು ಆರಾಧಿಸುವ ಗ್ರಾಮ ದೇವತೆಯಾದ ಮಾರಮ್ಮ ದೇವಾಲಯದ ಗರ್ಭಗುಡಿಯಲ್ಲಿರುವ ದೇವರ ವಿಗ್ರಹವನ್ನು ಭಗ್ನಗೊಳಿಸಿ ಅದರಲ್ಲಿದ್ದ ಮಾಂಗಲ್ಯ ಸರವನ್ನು…
Read More » -
ಸಭೆ
ನಂಜರಾಯಪಟ್ಟಣ ಗ್ರಾಪಂ ಕೆಡಿಪಿ ಸಭೆ: ವಿದ್ಯುತ್ ದುರಂತ ತಪ್ಪಿಸಲು ಚೆಸ್ಕಾಂಗೆ ಒತ್ತಾಯ
ಕುಶಾಲನಗರ, ಡಿ 28: ನಂಜರಾಯಪಟ್ಟಣ ಗ್ರಾಪಂ ಕೆಡಿಪಿ ಸಭೆ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ಅಧ್ಯಕ್ಷತೆಯಲ್ಲಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ನಡೆಯಿತು. ಸಭೆಗೆ ಲೋಕೋಪಯೋಗಿ ಇಲಾಖೆ ಅಧಿಕಾರಿ…
Read More » -
ಕ್ರೈಂ
ಗೋಮಾಂಸ ಸಾಗಾಟ: ಆರೋಪಿ ಬಂಧನ
ಕುಶಾಲನಗರ, ಡಿ 27: ಪಿರಿಯಾಪಟ್ಟಣ ಸಮೀಪ ಹಡಗನಹಳ್ಳಿ ಗ್ರಾಮದಲ್ಲಿ ಹಸುವನ್ನು ಕಡಿದು ಗೋ ಮಾಂಸ ವನ್ನು ಸಿದ್ದ ಮಾಡಿಕೊಂಡು ಮಾರಾಟ ಮಾಡಲು ಕೂಡಿಗೆ ಕುಶಾಲನಗರದ ಕಡೆಗೆ ಬರುತ್ತಿರುವ…
Read More » -
ಪ್ರಕಟಣೆ
ಕುಶಾಲನಗರ ಬಾಕ್ಲ್ ಕಾಂಗ್ರೆಸ್ ಇತರೆ ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿ ಹೆಚ್.ಬಿ.ಗಣೇಶ್
ಕುಶಾಲನಗರ, ಡಿ 27: ಕುಶಾಲನಗರ ಬಾಕ್ಲ್ ಕಾಂಗ್ರೆಸ್ ನ ಇತರೆ ಹಿಂದುಳಿದ ವರ್ಗಗಳ ಸಮಿತಿ ಅಧ್ಯಕ್ಷರಾಗಿ ಹೆಬ್ಬಾಲೆಯ ಹೆಚ್. ಬಿ. ಗಣೇಶ್ ಅವರನ್ನು ನೇಮಕ ಮಾಡಲಾಗಿದೆ. ಜಿಲ್ಲಾ…
Read More » -
ಟ್ರೆಂಡಿಂಗ್
ಮಹಾಕಾಳಿ ಖ್ಯಾತಿಯ ಶಾಂತಲ ಅಕ್ಷರ ಶಕ್ತಿ (ಮುಬೀನ್ ತಾಜ್) ನಿಧನ
ಕುಶಾಲನಗರ, ಡಿ 27: ಕುಶಾಲನಗರದ ಮಹಾಕಾಳಿ ಖ್ಯಾತಿಯ ಮುಬೀನ್ ತಾಜ್ (38) ನಿಧನರಾದರು. ಖಾಸಗಿ ವಿದ್ಯಾಸಂಸ್ಥೆ ಮುಖ್ಯಸ್ಥೆಯಾಗಿದ್ದ ಸೋಮವಾರಪೇಟೆಯ ಮುಬೀನ್ ತಾಜ್ ಮಹಾಕಾಳಿ ಆವಾಹನೆಯಾಗಿದೆ, ದೇವಾಲಯ ನಿರ್ಮಿಸಬೇಕಿದೆ…
Read More » -
ಕಾರ್ಯಕ್ರಮ
ಹೋಮ್ ಸ್ಟೇ, ರೆಸಾರ್ಟ್ ಗಳಲ್ಲಿ ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಿ: ಡಿವೈಎಸ್ಪಿ ಗಂಗಾಧರಪ್ಪ
ಕುಶಾಲನಗರ, ಡಿ 27: ಸೋಮವಾರಪೇಟೆ ಉಪ ವಿಭಾಗ ಪೊಲೀಸ್ ಇಲಾಖೆ ವತಿಯಿಂದ ಕುಶಾಲನಗರ ಹಾಗು ಸೋಮವಾರಪೇಟೆ ತಾಲ್ಲೂಕಿನ ವ್ಯಾಪ್ತಿಯ ಹೋಮ್ ಸ್ಟೇ ಹಾಗೂ ರೆಸಾರ್ಟ್ ಗಳ ಮಾಲೀಕರ…
Read More » -
ಕಾರ್ಯಕ್ರಮ
ಅಯ್ಯಪ್ಪಸ್ವಾಮಿ ಭಕ್ತ ಮಂಡಳಿಯಿಂದ ಸಾರ್ವಜನಿಕರಿಗೆ ಹಾಗು ಶಾಲಾ ಮಕ್ಕಳಿಗೆ ಅನ್ನದಾನ
ಕುಶಾಲನಗರ, ಡಿ 24: ಕುಶಾಲನಗರ ತಾಲ್ಲೂಕಿನ ಕೂಡ್ಲೂರು ಗ್ರಾಮದ ಬಸವೇಶ್ವರ ದೇವಾಲಯದ ಆವರಣದಲ್ಲಿ ಸ್ಥಳೀಯ ಅಯ್ಯಪ್ಪ ಸ್ವಾಮಿ ಭಕ್ತ ಮಂಡಳಿ ವತಿಯಿಂದ ಸಾರ್ವಜನಿಕರಿಗೆ ಹಾಗು ಶಾಲಾ ಮಕ್ಕಳಿಗೆ…
Read More » -
ಆರೋಪ
ಚೀಟಿ ಹಣ ವಂಚನೆ ಪ್ರಕರಣ: ಲಕ್ಷ್ಮಿ ಮತ್ತು ಐವರ ವಿರುದ್ದ ದೂರು ದಾಖಲು
ಕುಶಾಲನಗರ, ಡಿ 24: ಮುಳ್ಳುಸೋಗೆ ಗ್ರಾಮದ ಚಂದ್ರ ಎಂಬವರ ಪತ್ನಿ ಲಕ್ಷ್ಮಿ ಎಂಬ ಮಹಿಳೆ ಚೀಟಿ ವ್ಯವಹಾರ ನಡೆಸಿ ರೂ 1.50 ಕೋಟಿಯಷ್ಟು ಹಣ ನೀಡದೆ ವಂಚಿಸಿರುವ…
Read More » -
ಪ್ರಕಟಣೆ
ನಿಧನ: ಮಂಜು (ಶಂಭು)
ಕುಶಾಲನಗರ, ಡಿ 23: ಕೂಡುಮಂಗಳೂರು ನಿವಾಸಿ ಗುತ್ತಿಗೆದಾರ ಮಂಜು ಅಲಿಯಾಸ್ ಶಂಭು (35) ಶುಕ್ರವಾರ ಅನಾರೋಗ್ಯದಿಂದ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.
Read More » -
ಅವ್ಯವಸ್ಥೆ
ಹೆಗ್ಗಡಹಳ್ಳಿ- ಸೀಗೆಹೊಸೂರು-ಮದಲಾಪುರ ಸಂಪರ್ಕ ರಸ್ತೆ ದುರಸ್ಥಿಗೆ ಒತ್ತಾಯ
ಕುಶಾಲನಗರ, ಡಿ 23: ಕೂಡಿಗೆ ಗ್ರಾಪಂ ವ್ಯಾಪ್ತಿಯ ಹೆಗ್ಗಡಹಳ್ಳಿಯಿಂದ ಸೀಗೆಹೊಸೂರು, ಮದಲಾಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ಹದಗೆಟ್ಟಿದೆ. ಕಳೆದ ಮೂರು ವರ್ಷಗಳಿಂದ ಈ ರಸ್ತೆ…
Read More » -
ಪ್ರಕಟಣೆ
ಉದ್ಯಮಿ ಪುರುಷೋತ್ತಮ್ ರೈ ಗೆ ರಾಜ್ಯಮಟ್ಟದ ಡಾ. ಹೆಚ್.ಎನ್ ಪ್ರಶಸ್ತಿ
ಕುಶಾಲನಗರ, ಡಿ.23: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಕೊಡಮಾಡುವ ರಾಜ್ಯ ಮಟ್ಟದ ಡಾ. ಹೆಚ್.ಎನ್ ಪ್ರಶಸ್ತಿಗೆ ಜಿಲ್ಲೆಯಿಂದ ಕುಶಾಲನಗರದ ಉದ್ಯಮಿ ಪುರುಷೋತ್ತಮ ರೈ ಭಾಜರಾಗಿದ್ದಾರೆ. ಪುರುಷೋತ್ತಮ…
Read More » -
ಪ್ರಕಟಣೆ
ಡಿ.25: ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ಕುಶಾಲನಗರ ತಾ.ಶಾಖೆ ಉದ್ಘಾಟನೆ
ಕುಶಾಲನಗರ, ಡಿ 23: ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ಕುಶಾಲನಗರ ತಾಲೂಕು ಶಾಖೆ ಉದ್ಘಾಟನಾ ಸಮಾರಂಭ ಡಿಸೆಂಬರ್ 25 ರಂದು ಭಾನುವಾರ ನಡೆಯಲಿದೆ ಎಂದು ಸಂಘದ ಸಮನ್ವಯ…
Read More »