Recent Post
-
ಕಾರ್ಯಕ್ರಮ
ಕುಶಾಲನಗರದ ಪ್ರಾ.ಕೃಷಿ.ಪ.ಸ.ಸಂಘದಿಂದ ಸಹಕಾರ ಶಿಕ್ಷಣ ನಿಧಿಗೆ ಚೆಕ್ ಹಸ್ತಾಂತರ
ಕುಶಾಲನಗರ, ಜೂ 20: ಕುಶಾಲನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸಹಕಾರ ಶಿಕ್ಷಣ ನಿಧಿಗೆ ಚೆಕ್ಕನ್ನು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಗೆ ಹಸ್ತಾಂತರಿಸಲಾಯಿತು. ಕೊಡಗು…
Read More » -
ಕಾರ್ಯಕ್ರಮ
ನಂಜರಾಯಪಟ್ಟಣ ಗ್ರಾಪಂ ನಿಧಿ 20 ಲಕ್ಷದ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ
ಕುಶಾಲನಗರ, ಜೂ 20: ನಂಜರಾಯಪಟ್ಟಣ ಗ್ರಾಪಂನ 2023-24ನೇ ಸಾಲಿನ ಪಂಚಾಯ್ತಿ ನಿಧಿ ರೂ 20 ಲಕ್ಷ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಗ್ರಾಪಂ ವ್ಯಾಪ್ತಿಯ…
Read More » -
ಪ್ರಕಟಣೆ
ಪ್ರವಾಸಿಗರು, ಪ್ರವಾಸೋದ್ಯಮಕ್ಕೆ ಪೂರಕ ವೆಬ್ಸೈಟ್ TRIP TO COORG ಆರಂಭ
ಕುಶಾಲನಗರ ಜೂ 19: ಕೊಡಗು ಪ್ರಮುಖ ಪ್ರವಾಸಿ ತಾಣಗಳು, ಹೋಟೆಲ್, ಹೋಂ ಸ್ಟೇ, ರೆಸಾರ್ಟ್ ಮಾಹಿತಿಗಳನ್ನು ಒಳಗೊಂಡ ಟ್ರಿಪ್ ಟು ಕೂರ್ಗ್ ಮಾಹಿತಿ ಜಾಲ ಪ್ರಾರಂಭಗೊಂಡಿದೆ. ಕೊಡಗಿನ…
Read More » -
ಕಾರ್ಯಕ್ರಮ
ಕೊಡಗು ಜಿಲ್ಲಾ ಗೌಡ ನೌಕರರ ಟ್ರಸ್ಟ್ ಉದ್ಘಾಟನಾ, ಪ್ರತಿಭಾ ಪುರಸ್ಕಾರ, ನಿವೃತ್ತರಿಗೆ ಸನ್ಮಾನ
ಕುಶಾಲನಗರ, ಜೂ 18: ಕೊಡಗು ಜಿಲ್ಲಾ ಗೌಡ ನೌಕರರ ಟ್ರಸ್ಟ್ ಆಶ್ರಯದಲ್ಲಿ ಕುಶಾಲನಗರದ ರೈತ ಸಹಕಾರ ಭವನದಲ್ಲಿ ಟ್ರಸ್ಟ್ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತರಿಗೆ ಸನ್ಮಾನ…
Read More » -
ಸಾಮಾಜಿಕ
ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಸಾಮಗ್ರಿ ವಿತರಣೆ
ಕುಶಾಲನಗರ, ಜೂ 17: ಕೂಡಿಗೆ ಗ್ರಾಪಂ ವ್ಯಾಪ್ತಿಯ ಭುವನಗಿರಿ ಗ್ರಾಮದ ಗುತ್ತಿಗೆದಾರ ಎಚ್.ಎಚ್.ಕೃಷ್ಣ ಅವರು ಭುವನಗಿರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 30 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ…
Read More » -
ಕಾರ್ಯಕ್ರಮ
ಕೂಡ್ಲೂರಿನಲ್ಲಿ ಸಮಾನ ಮನಸ್ಕರಿಂದ ನೂತನ ಶಾಸಕರಿಗೆ ಅಭಿನಂದನೆ, ಅಹವಾಲು ಸಲ್ಲಿಕೆ ಸಭೆ
ಕುಶಾಲನಗರ, ಜೂ 16: ಕೂಡ್ಲೂರು ಗ್ರಾಮದಲ್ಲಿ ಶಾಸಕ ಮಂಥರ್ ಗೌಡ ಅವರಿಗೆ ಅಭಿನಂದನಾ ಸಭೆ ಮತ್ತು ಕೃತಜ್ಞತಾ ಸಲ್ಲಿಕೆ ಸಭೆ ಹಮ್ಮಿಕೊಳ್ಳಲಾಯಿತು. ಹಿರಿಯ ಸಹಕಾರಿ ಟಿ.ಆರ್.ಶರವಣಕುಮಾರ್ ಅವರ…
Read More » -
ಕ್ರೈಂ
ಗಾಂಜಾ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ
ಕುಶಾಲನಗರ, ಜೂ 16: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಯುವಕರನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು ಕೂಡಿಗೆಯಲ್ಲಿ ಬಂಧಿಸಿದ್ದಾರೆ. ಕೂಡ್ಲೂರು ಕೈಗಾರಿಕಾ ಬಡಾವಣೆ ನಿವಾಸಿ ಸೈಯದ್ ಇಸ್ಮಾಯಿಲ್ ಎಂಬವರ…
Read More » -
ಕಾರ್ಯಕ್ರಮ
ಶ್ಯಾಮನೂರು ಶಿವಶಂಕರಪ್ಪ ಜನ್ಮದಿನದ ಅಂಗವಾಗಿ 93 ಗಿಡ ನೆಡುವ ಕಾರ್ಯಕ್ಕೆ ಚಾಲನೆ
ಕುಶಾಲನಗರ, ಜೂ 16: ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ ಅವರ 93ನೇ ಜನ್ಮದಿನದ ಅಂಗವಾಗಿ ಮಹಾ ಸಭಾದ ಕೊಡಗು ಜಿಲ್ಲಾ ಘಟಕದಿಂದ…
Read More » -
ಅಪಘಾತ
ಬುಲೆಟ್-ಸ್ಕೂಟಿ ನಡುವೆ ಅಪಘಾತ: ಕಾಲೇಜು ಯುವತಿ ದುರ್ಮರಣ
ಕುಶಾಲನಗರ, ಜೂ 15: ಕುಶಾಲನಗರದ ಕೂರ್ಗ್ ಸಿನಿಪ್ಲೆಕ್ಸ್ ಬಳಿ ನಡೆದ ಭೀಕರ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಬುಲೆಟ್ ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿದೆ. ಇಂದಿರಾ…
Read More » -
ಶಿಕ್ಷಣ
ಕೂಡಿಗೆಯಲ್ಲಿ ನಡೆದ ಕೌಶಲ್ಯಾಭಿವೃದ್ಧಿ ಯೋಜನೆಗಳ ಮಾಹಿತಿ ಕಾರ್ಯಗಾರ
ಕುಶಾಲನಗರ, ಜೂ 14: ಜಿಲ್ಲಾ ಕೌಶಲ್ಯಾಭಿವೃದ್ಧಿ,ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಕೂಡಿಗೆ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ…
Read More » -
ಕ್ರೀಡೆ
ವಿಪತ್ತು ಎದುರಿಸುವಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ:ಡಿವೈಎಸ್ಪಿ ಗಂಗಾಧರಪ್ಪ
ಕುಶಾಲನಗರ, ಜೂ 14: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ವಿಪತ್ತು ನಿರ್ವಹಣಾ ತಂಡ ಆಶ್ರಯದಲ್ಲಿ ಕೂಡಿಗೆಯಲ್ಲಿ ಸೌಹಾರ್ದ ಪಂದ್ಯಾಟ ಹಮ್ಮಿಕೊಳ್ಳಲಾಯಿತು. ಪೊಲೀಸ್ ಇಲಾಖೆ, ಪತ್ರಕರ್ತರು ಹಾಗೂ ಸ್ಥಳೀಯ…
Read More » -
ಧಾರ್ಮಿಕ
ಬ್ಯಾಡಗೊಟ್ಟ ಗ್ರಾಮದಲ್ಲಿ ಮಾರಿಯಮ್ಮ ದೇವಿಯ ವಾರ್ಷಿಕ ಪೂಜೋತ್ಸವ
ಕುಶಾಲನಗರ, ಜೂ 13: ಕೂಡಿಗೆ ಗ್ರಾಪಂ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದ ಮಾರಿಯಮ್ಮ ದೇವಿಯ ವಾರ್ಷಿಕ ಪೂಜೋತ್ಸವ ಎರಡು ದಿನಗಳ ಕಾಲ ಶ್ರದ್ದಾಭಕ್ತಿಯಿಂದ ನಡೆಯಿತು. ದೇವಾಲಯ ಸೇವಾ ಸಮಿತಿ…
Read More » -
ಕಾರ್ಯಕ್ರಮ
ಕುಶಾಲನಗರ ತಾಲೂಕು ವ್ಯಾಪ್ತಿಯ ಗ್ರಾಪಂ ಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿ ಪ್ರಕ್ರಿಯೆ
ಕುಶಾಲನಗರ, ಜೂ 13: ಕುಶಾಲನಗರ ತಾಲೂಕು ವ್ಯಾಪ್ತಿಯ ಗ್ರಾಪಂ ಗಳ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿ ಪ್ರಕ್ರಿಯೆ ಜಿಲ್ಲಾಧಿಕಾರಿ ಬಿ.ಸಿ.ಸತೀಶ ಅಧ್ಯಕ್ಷತೆಯಲ್ಲಿ ಕುಶಾಲನಗರದ…
Read More » -
ಸನ್ಮಾನ
ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲ ಪ್ರಕಾಶ್ ಅವರಿಗೆ ಗ್ರೀನ್ ಅವಾರ್ಡ್
ಕುಶಾಲನಗರ, ಜೂ 12: ಜೆಸಿಐ ಸೋಮವಾರಪೇಟೆ ಪುಷ್ಪಗಿರಿ ಮತ್ತು ನೆಹರು ಯುವ ಕೇಂದ್ರ ಮಡಿಕೇರಿಯ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ…
Read More » -
ಸಾಹಿತ್ಯ
ಲೀಲಾಕುಮಾರಿ ತೊಡಿಕಾನ ಅವರ ‘ಹನಿಹನಿ ಇಬ್ಬನಿ’ ಹನಿಗವನ ಸಂಕಲನ ಬಿಡುಗಡೆ
ಕುಶಾಲನಗರ, ಜೂ 12: : ಪಟ್ಟಣದ ಅನುಗ್ರಹ ಕಾಲೇಜಿನ ಕನ್ನಡ ಉಪನ್ಯಾಸಕಿ ಲೀಲಾಕುಮಾರಿ ತೊಡಿಕಾನರವರ ‘ ಹನಿಹನಿ ಇಬ್ಬನಿ’ ಹನಿಗವನ ಸಂಕಲನ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕಾಲೇಜಿನ…
Read More » -
ಕಾರ್ಯಕ್ರಮ
ಕೊಡಗು ವಿವಿಯಲ್ಲಿ ಬೀಳ್ಕೊಡುಗೆ ಮತ್ತು ಅಭಿನಂದನಾ ಸಮಾರಂಭ
ಕುಶಾಲನಗರ, ಜೂ 12: ಚಿಕ್ಕ ಅಳುವಾರದಲ್ಲಿರುವ ಕೊಡಗು ವಿವಿಯಲ್ಲಿ ನೂತನ ಕುಲಪತಿ ಪ್ರೊ.ಅಶೋಕ ಸಂ.ಆಲೂರು ಅವರಿಗೆ ಅಭಿನಂದನೆ ಮತ್ತು ಮಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಪಿ.ಸುಬ್ರಮಣ್ಯ ಯಡಪಡಿತ್ತಾಯ…
Read More » -
ರಾಜಕೀಯ
ಕೊಡಗು ಜಿಲ್ಲೆಗೆ ಆಗಮಿಸಿದ ಉಸ್ತುವಾರಿ ಸಚಿವ ಎಸ್.ಎನ್.ಬೋಸರಾಜು, ಕಾವೇರಿ ಮಾತೆಗೆ ಪೂಜೆ ಸಲ್ಲಿಕೆ
ಕುಶಾಲನಗರ, ಜೂ 11: ಕೊಡಗಿನ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಎಸ್.ಎನ್.ಬೋಸರಾಜು ಭಾನುವಾರ ಜಿಲ್ಲೆಗೆ ಆಗಮಿಸಿದರು. ಉಸ್ತುವಾರಿ ಸಚಿವ ರನ್ನು ಕೊಡಗು ಜಿಲ್ಲಾಡಳಿತ ಹಾಗೂ ಕಾಂಗ್ರೆಸ್ ಮುಖಂಡರು ಆತ್ಮೀಯವಾಗಿ…
Read More » -
ಕಾರ್ಯಕ್ರಮ
ಕುಶಾಲನಗರದ ಪತ್ರಕರ್ತರೊಂದಿಗೆ ಶಾಸಕ ಡಾ.ಮಂಥರ್ ಗೌಡ ಸಂವಾದ
ಕುಶಾಲನಗರ, ಜೂ10: ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಸಂಘದ ಕಛೇರಿಯಲ್ಲಿ ನಡೆಸ…
Read More » -
ಆರೋಪ
ಇಂದಿರಾ ಬಡಾವಣೆಯಲ್ಲಿ ಚರಂಡಿ ಸಮಸ್ಯೆಗೆ ಮುಕ್ತಿ ಕಲ್ಪಿಸಲು ಒತ್ತಾಯ
ಕುಶಾಲನಗರ, ಜೂ 08: ಕುಶಾಲನಗರ ಪುರಸಭೆ ವ್ಯಾಪ್ತಿಯ 11ನೇ ವಾರ್ಡ್ ಇಂದಿರಾ ಬಡಾವಣೆಯಲ್ಲಿ ಚರಂಡಿ ಸಮಸ್ಯೆ ಪರಿಹರಿಸುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿ ವರ್ಗ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯ…
Read More » -
ಕಾರ್ಯಕ್ರಮ
ಹೊಸಕೋಟೆಯಲ್ಲಿ ಕೃಷಿ ಇಲಾಖೆಯ ವತಿಯಿಂದ ನಡೆದ ವಿಶ್ವಪರಿಸರ ದಿನಾಚರಣೆ
ಕುಶಾಲನಗರ, ಜೂನ್ 5: ಜಿಲ್ಲಾ ಪಂಚಾಯತ ,ಕೃಷಿ ಇಲಾಖೆ ಸೋಮವಾರಪೇಟೆ, ಪ್ರಧಾನ ಮಂತ್ರಿ ಸಂಚಾಯಿ ಯೋಜನೆ, ಜಲಾನಯನ ಅಭಿವೃದ್ಧಿ ಘಟಕ ,ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ…
Read More » -
ಪ್ರತಿಭಟನೆ
ವಿದ್ಯುತ್ ದರ ಏರಿಕೆ ಖಂಡಿಸಿ ಕುಶಾಲನಗರದಲ್ಲಿ ಬಿಜೆಪಿ ಪ್ರತಿಭಟನೆ
ಕುಶಾಲನಗರ, ಜೂ 06: ವಿದ್ಯುತ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಸರಕಾರದ ವಿರುದ್ಧ ಕುಶಾಲನಗರದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು. ನಗರ ಬಿಜೆಪಿ ಘಟಕದ ಆಶ್ರಯದಲ್ಲಿ ಗಣಪತಿ…
Read More » -
ಕಾರ್ಯಕ್ರಮ
ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದ ತಾಲ್ಲೂಕು ಮಟ್ಟದ ಅಧಿಕಾರಿಗಳ ತಂಡ
ಕುಶಾಲನಗರ, ಜೂ 03: ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಛ ಭಾರತ್ ಯೋಜನೆ ಅಡಿಯಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳ ವೀಕ್ಷಣೆಗೆ ಜಿಲ್ಲಾ ಮಟ್ಟದಲ್ಲಿ ತಂಡಗಳನ್ನು…
Read More » -
ಮಳೆ
ನಂಜರಾಯಪಟ್ಟಣದಲ್ಲಿ ಗಾಳಿ, ಮಳೆಗೆ ಮರ ಬಿದ್ದು ಮನೆಗೆ ಹಾನಿ: ಪರಿಶೀಲನೆ
ಕುಶಾಲನಗರ, ಜೂ 03: ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶನಿವಾರ ಸುರಿದ ಮಳೆಗೆ ಶಿರಾಜಹಳ್ಳದ ಎಂ. ಹೆಚ್. ಮಹಮ್ಮದ್ ಎಂಬವರ ಮನೆಯ ಮೇಲೆ ಸುರಿದ…
Read More » -
ಸಭೆ
ಕುಶಾಲನಗರ ಪುರಸಭೆಗೆ ಜಿಲ್ಲಾಧಿಕಾರಿ ಭೇಟಿ: ಐಡಿಎಸ್ಎಂಟಿ ಯೋಜನೆಗಳ ಬಗ್ಗೆ ಚರ್ಚೆ
ಕುಶಾಲನಗರ, ಜೂ 03: ಕುಶಾಲನಗರ ಪುರಸಭೆ ವ್ಯಾಪ್ತಿಯ ಗುಂಡುರಾವ್ ಬಡಾವಣೆಯಲ್ಲಿ ರಚಿಸಲಾಗಿರುವ ಐಡಿಎಸ್ಎಂಟಿ ಯೋಜನೆಯಡಿ ಕೈಗೊಂಡಿರುವ ವಿವಿಧ ಕಾರ್ಯಸೂಚಿಗಳ ಬಗ್ಗೆ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಅಧಿಕಾರಿಗಳ ಸಭೆ ನಡೆಯಿತು.…
Read More » -
ಧಾರ್ಮಿಕ
ಕುಶಾಲನಗರದ ಚೌಡೇಶ್ವರಿ ದೇವಾಲಯದಲ್ಲಿ ಶ್ರೀ ಚೌಡೇಶ್ವರಿ ಜಯಂತಿ ಆಚರಣೆ
ಕುಶಾಲನಗರ, ಜೂ 02: ಕುಶಾಲನಗರದ ರಥಬೀದಿಯಲ್ಲಿರುವ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಶ್ರೀ ಚೌಡೇಶ್ವರಿ ಜಯಂತಿ ಆಚರಣೆ ನಡೆಯಿತು. ಜಯಂತಿ ಅಂಗವಾಗಿ ದೇವಾಂಗ ಸಂಘದ ವತಿಯಿಂದ ದೇವಾಲಯದಲ್ಲಿ ವಿಶೇಷ…
Read More » -
ಪ್ರಕಟಣೆ
ನಿಧನ: ಪುಷ್ಪಾವತಿ
ಕುಶಾಲನಗರ, ಜೂ 02: ಕುಶಾಲನಗರದ ನೇತಾಜಿ ಬಡಾವಣೆಯ ಎನ್.ಪಿ.ಸೋಮಶೇಖರ್ ಅವರ ಪತ್ನಿ ಕೆ.ಪುಷ್ಪಾವತಿ (59) ಅವರು ಅನಾರೋಗ್ಯ ಹಿನ್ನಲೆಯಲ್ಲಿ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತಿ ಹಾಗೂ…
Read More » -
ಕಾರ್ಯಕ್ರಮ
ಸಿಎಂ ಸಿದ್ದರಾಮಯ್ಯ ಭೇಟಿಯಾದ ನೂತನ ವಿಶ್ವವಿದ್ಯಾಲಯಗಳ ಕುಲಪತಿಗಳ ನಿಯೋಗ
ಕುಶಾಲನಗರ, ಜೂ 02: ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಅಶೋಕ ಸಂ. ಆಲೂರ ಅವರು, ನೂತನ ವಿಶ್ವವಿದ್ಯಾಲಯಗಳ ಕುಲಪತಿಗಳ ನಿಯೋಗದ ಜೊತೆಗೂಡಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಗೃಹ…
Read More » -
ಆರೋಗ್ಯ
ಕುಶಾಲನಗರದಲ್ಲಿ ಅರಣ್ಯ ಇಲಾಖೆ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ
ಕುಶಾಲನಗರ, ಜೂ 02: ಅರಣ್ಯ ಇಲಾಖೆ ಆಶ್ರಯದಲ್ಲಿ ಕೊಡಗು ವೃತ್ತ ಮಟ್ಟದ ಆರೋಗ್ಯ ತಪಾಸಣಾ ಶಿಬಿರ ಮತ್ತು ಆರೋಗ್ಯ ರಕ್ಷಣೆ ಕುರಿತ ಕಾರ್ಯಗಾರ ಗಂಧದಕೋಟಿಯ ಅರಣ್ಯ ತರಬೇತಿ…
Read More » -
ಕಾರ್ಯಕ್ರಮ
ಸರಕಾರಿ ಜೂನಿಯರ್ ಉಪನ್ಯಾಸಕ ಸತೀಶ್ ಬಾಬು ಅವರಿಗೆ ಬೀಳ್ಕೊಡುಗೆ
ಕುಶಾಲನಗರ, ಜೂ 01:ಕರ್ನಾಟಕ ಸರ್ಕಾರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 37 ವರ್ಷಗಳ ಸುದೀರ್ಘಕಾಲ ಉಪನ್ಯಾಸಕರಾಗಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಸತೀಶ್ ಬಾಬು…
Read More » -
ಆರೋಗ್ಯ
ಗಿರಿಜನ ಹಾಡಿಯ ಗರ್ಭಿಣಿಯರಿಗೆ ಸಿಕಲ್ ಸೆಲ್ ಅನಿಮಿಯಾ ರಕ್ತ ಪರೀಕ್ಷೆ ಮತ್ತು ಆರೋಗ್ಯ ತಪಾಸಣೆ
ಕುಶಾಲನಗರ, ಮೇ 31: ಕುಶಾಲನಗರ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ, ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೊಮೆಂಟ್ ಸಂಯುಕ್ತ ಆಶ್ರಯದಲ್ಲಿ ಸೋಮವಾರಪೇಟೆ…
Read More » -
ಸನ್ಮಾನ
ಲಿಯೋ ಲೆಜೆಂಡ್ಸ್ ಕ್ಲಬ್ ನಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ
ಕುಶಾಲನಗರ,ಮೇ 31: ಕುಶಾಲನಗರದ ಮೈಸೂರು ರಸ್ತೆಯಲ್ಲಿನ ಲಿಯೋ ಲೆಜೆಂಡ್ಸ್ ಕ್ಲಬ್ ವತಿಯಿಂದ ಕಳೆದ ಬಾರಿಯ ಹತ್ತನೆ ತರಗತಿ ಪರೀಕ್ಷೆಯಲ್ಲಿ ಅಗ್ರಗಣ್ಯ ಸಾಧನೆ ತೋರಿದ ಮೂವರು ವಿದ್ಯಾರ್ಥಿಗಳನ್ನು ವಿಶೇಷವಾಗಿ…
Read More » -
ಟ್ರೆಂಡಿಂಗ್
ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಶಾಸಕ ಡಾ.ಮಂಥರ್ ಗೌಡ ಕೃತಜ್ಞತಾ ಸಮರ್ಪಣಾ ಸಭೆ
ಕುಶಾಲನಗರ, ಮೇ 31: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಶಾಸಕ ಡಾ.ಮಂಥರ್ ಗೌಡ ಕೃತಜ್ಞತಾ ಸಮರ್ಪಣಾ ಕಾರ್ಯಕ್ರಮ. ಕೊಡಗು-ಹಾಸನಗಡಿ ಭಾಗದಿಂದ ನಡೆಯಲಿರುವ ಕಾರ್ಯಕ್ರಮ. ಶಿರಂಗಾಲ, ತೊರೆನೂರು, ಹೆಬ್ಬಾಲೆ, ಕೂಡಿಗೆ,…
Read More » -
ವಿಶೇಷ
ಭರತನಾಟ್ಯ ಶಿಕ್ಷಕಿ ಮಂಜುಭಾರ್ಗವಿಗೆ ಗೌರವ ಡಾಕ್ಟರೇಟ್
ಕುಶಾಲನಗರ, ಮೇ 29:ಕುಶಾಲನಗರದ ರಾಷ್ಟ್ರಮಟ್ಟದ ಭರತನಾಟ್ಯ ಕಲಾವಿದೆಯಾದ ವಿದೂಷಿ ಬಿ.ಕೆ.ಮಂಜುಭಾರ್ಗವಿ ಅವರ ಭರತನಾಟ್ಯ ಕಲಾಕ್ಷೇತ್ರದಲ್ಲಿ ಗಣನೀಯ ಸೇವೆ ಮತ್ತು ಸಾಧನೆಯನ್ನು ಪರಿಗಣಿಸಿ ಏಷಿಯ ಇಂಟರ್ನ್ಯಾಷನಲ್ ಕಲ್ಚರಲ್ ಯೂನಿವರ್ಸಿಟಿ…
Read More » -
ಅವ್ಯವಸ್ಥೆ
ರಸಲ್ ಪುರ-ಕಬ್ಬಿನಗದ್ದೆ ರಸ್ತೆ ಗುಂಡಿಮಯ: ಸಂಚಾರ ಜೀವಕ್ಕೆ ಸಂಚಕಾರ
ಕುಶಾಲನಗರ, ಮೇ 28: ಕುಶಾಲನಗರದಿಂದ ಸಿದ್ದಾಪುರಕ್ಕೆ ತೆರಳುವ ರಸ್ತೆ ರಸಲ್ ಪುರ-ಕಬ್ಬಿನಗದ್ದೆ ಗ್ರಾಮ ವ್ಯಾಪ್ತಿಯಲ್ಲಿ ರಾಜ್ಯ ಹೆದ್ದಾರಿ ಹದಗೆಟ್ಟಿದ್ದು ವಾಹನ ಸಂಚಾರ ವ್ಯವಸ್ಥೆಗೆ ಕಂಟಕಪ್ರಾಯವಾಗಿದೆ. ರಸಲ್ ಪುರ…
Read More » -
ಶಿಕ್ಷಣ
ಕೂಡುಮಂಗಳೂರು ಗ್ರಾಪಂ ನಲ್ಲಿ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರ ಸಮಾರೋಪ
ಕುಶಾಲನಗರ, ಮೇ 27: ಕೂಡುಮಂಗಳೂರು ಗ್ರಾಮ ಪಂಚಾಯತಿ ವತಿಯಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿಧ್ಯಾರ್ಥಿಗಳಿಗೆ ಆಯೋಜಿಸಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ರಜೆಯಲ್ಲಿ ಅನುಕೂಲವಾಗುವಂತೆ ಮತ್ತು…
Read More » -
ಕಾರ್ಯಕ್ರಮ
ಕೊಡಗು ವಿವಿ ನೂತನ ವೆಬ್ಸೈಟ್ ಲೋಕಾರ್ಪಣೆ ಮಾಡಿದ ರಾಜ್ಯಪಾಲರು
ಕುಶಾಲನಗರ, ಮೇ 27: ಕೊಡಗು ವಿಶ್ವವಿದ್ಯಾಲಯವು ಕರ್ನಾಟಕ ಸರ್ಕಾರದ ಇ-ಆಡಳಿತ ಕೇಂದ್ರ, ಬೆಂಗಳೂರು ಇವರ ಸಹಯೋಗದೊಂದಿಗೆ ವಿನ್ಯಾಸಗೊಳಿಸಿ ಅಭಿವೃದ್ಧಿ ಪಡಿಸಿದ ನೂತನ ವೆಬ್ಸೈಟ್ (kuk.karnataka.gov.in) ಅನ್ನು ಕರ್ನಾಟಕ…
Read More » -
ಮಳೆ
ಮನೆ ಮೇಲೆ ಉರುಳಿದ ಸಿಲ್ವರ್ ಮರ: ಸ್ಥಳಕ್ಕೆ ಭೇಟಿ ನೀಡಿದ ಗ್ರಾಪಂ ಅಧ್ಯಕ್ಷ
ಕುಶಾಲನಗರ, ಮೇ 26:ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಳಿಗ ಪೈಸಾರಿಯಲ್ಲಿರುವ ಕಲ್ಪಡ ಪೊನ್ನಪ್ಪ ರವರ ಮನೆಯ ಮೇಲೆ ಸುರಿದ ಭಾರಿ ಮಳೆಯಿಂದ…
Read More » -
ಪ್ರಕಟಣೆ
ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿ ಭಾಸ್ಕರ್ ನಾಯಕ್ ಆಯ್ಕೆ
ಕುಶಾಲನಗರ ಮೇ 25: ಕೂಡುಮಂಗಳೂರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಾಗಿ ಗ್ರಾ.ಪಂ. ಉಪಾಧ್ಯಕ್ಷ ಭಾಸ್ಕರ್ ನಾಯಕ್ ಆಯ್ಕೆಗೊಂಡಿದ್ದಾರೆ. ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆದ ಮಾಸಿಕ…
Read More » -
ಸಭೆ
7ನೇ ಬಾರಿಗೆ ಆನೆಕೆರೆ ಸರ್ವೆ ನಡೆಸಲು ಮಾಸಿಕ ಸಭೆಯಲ್ಲಿ ನಿರ್ಣಯ
ಕುಶಾಲನಗರ, ಮೇ 25: ಕೂಡುಮಂಗಳೂರು ಗ್ರಾಪಂ ಮಾಸಿಕ ಸಭೆ ಪಂಚಾಯ್ತಿ ಅಧ್ಯಕ್ಷೆ ಇಂದಿರಾ ರಮೇಶ್ ಅಧ್ಯಕ್ಷತೆಯಲ್ಲಿ ಗ್ರಾಪಂ ಸಭಾಂಗಣದಲ್ಲಿ ನಡೆಯಿತು. ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದಲ್ಲಿರುವ…
Read More » -
ಅವ್ಯವಸ್ಥೆ
ಮಾದಾಪಟ್ಟಣ: ರಸ್ತೆ ಮೇಲೆ ಹರಿಯುತ್ತಿದೆ ಚರಂಡಿ ತ್ಯಾಜ್ಯ
ಕುಶಾಲನಗರ, ಮೇ 25: ಮಾದಾಪಟ್ಟಣ ಗ್ರಾಮಕ್ಕೆ ತೆರಳುವ ರಾಜ್ಯ ಹೆದ್ದಾರಿ ಸಮೀಪದ ಮುಖ್ಯ ರಸ್ತೆಯ ಮೇಲೆ ಮಲಿನ ನೀರು ಹರಿಯುತ್ತಿದೆ. ಕುಶಾಲನಗರ ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸುವ ಸಂದರ್ಭದಲ್ಲಿ…
Read More » -
ಪ್ರಕಟಣೆ
ಸಹಾಯಧನ ದರದಲ್ಲಿ ಜೋಳದ ಬಿತ್ತನೆ ಬೀಜ ಲಭ್ಯ: ಸದುಪಯೋಗಕ್ಕೆ ಮನವಿ
ಕುಶಾಲನಗರ, ಮೇ 25: ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿಹದವಾದ ಮಳೆ ಬಿದ್ದಿರುವ ಹಿನ್ನೆಲೆಯಲ್ಲಿ ಮಳೆ ಆಧಾರಿತ ಬೆಳೆಯಾದ ಮೆಕ್ಕೆಜೋಳವನ್ನು ಬಿತ್ತನೆ ಮಾಡಲು ತಾಲ್ಲೂಕು ವ್ಯಾಪ್ತಿಯ ರೈತರು ಈಗಾಗಲೇ ಭೂಮಿಯನ್ನು…
Read More » -
ಕಾರ್ಯಕ್ರಮ
ತಾಲೂಕು ಮಟ್ಟದ ನಶಾ ಮುಕ್ತ ಕೊಡಗು ಅಭಿಯಾನ ಹಾಗೂ ವಿಶ್ವ ತಂಬಾಕು ರಹಿತ ದಿನಾಚರಣೆ
ಕುಶಾಲನಗರ,ಮೇ 25:ಕುಶಾಲನಗರದ ಅನುಗ್ರಹ ಪ್ರಥಮ ದರ್ಜೆ ಕಾಲೇಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ವಿಕಲಚೇತನ ಹಾಗೂ ಹಿರಿಯ ನಾಗರಿಕ…
Read More » -
ಕ್ರೈಂ
ದಿನಪತ್ರಿಕೆ ವಿತರಕರೆ: ನ್ಯೂಸ್ ಪೇಪರ್ ಬಂಡಲ್ ಕಳ್ಳರಿದ್ದಾರೆ, ಎಚ್ಚರ
ಕುಶಾಲನಗರ, ಮೇ 25: ವಿತರಣೆಗೆ ಇರಿಸಲಾಗಿದ್ದ ನ್ಯೂಸ್ ಪೇಪರ್ ಬಂಡಲ್ ಕದ್ದೊಯ್ದ ಘಟನೆ ಕುಶಾಲನಗರದಲ್ಲಿ ನಡೆದಿದೆ. ಪ್ರತಿಷ್ಠಿತ ರಾಜ್ಯಮಟ್ಟದ ದಿನಪತ್ರಿಕೆ ಬಂಡಲ್ ಎನ್ನು ಎಂದಿನಂತೆ ಕುಶಾಲನಗರದ ಪೂರ್ವಿಕ…
Read More » -
ಕಾರ್ಯಕ್ರಮ
ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯಿಂದ ವೈದ್ಯಕೀಯ ಚಿಕಿತ್ಸೆಗಾಗಿ ಆರ್ಥಿಕ ನೆರವು
ಕುಶಾಲನಗರ, ಮೇ 22: ಎರಡೂ ನೇತ್ರಗಳ ದೖಷ್ಟಿಯನ್ನು ಕಳೆದುಕೊಂಡಿದ್ದ ತರುಣೇಶ್ ಎಂಬುವವರಿಗೆ ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯಿಂದ ವೈದ್ಯಕೀಯ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡಲಾಯಿತು. ನಗರದ ಶಿಶುಕಲ್ಯಾಣ…
Read More » -
ಟ್ರೆಂಡಿಂಗ್
ಗುಂಡು ಹೊಡೆದು ಹೆಣ್ಣು ಕಾಡಾನೆ ಹತ್ಯೆ
ಕುಶಾಲನಗರ, ಮೇ 21:ಕಾಡಾನೆ ಗೆ ಗುಂಡು ಹೊಡೆದು ಹತ್ಯೆಗೈದ ಘಟನೆ ಕೊಡಗು ಜಿಲ್ಲೆಯ ಕುಶಾಲ ನಗರ ತಾಲೂಕಿನ ಬಾಳು ಗೋಡು ರಸಲ್ ಪುರ ಗ್ರಾಮದಲ್ಲಿ ನಡೆದಿದೆ.ಸುಮಾರು 18…
Read More » -
ಆರೋಪ
ಸ್ನೇಹಿತನ ಪತ್ನಿಗೆ ಬಲೆಬೀಸಿದ ಆರೋಪ: ಪೊಲೀಸ್ ಠಾಣೆ ಮೆಟ್ಟಿಲೇರಿದೆ ಪ್ರಕರಣ.
ಕುಶಾಲನಗರ, ಮೇ 19: ಜೊತೆಯಾಗಿ ವ್ಯವಹಾರ ನಡೆಸಿದ ಪಾರ್ಟ್ನರ್ ಪತ್ನಿಯನ್ನು ಬಲೆಗೆ ಹಾಕಿಕೊಂಡ ಆಸಾಮಿ ಆಕೆ ಹಾಗೂ ಆಕೆಯ ಅಪ್ರಾಪ್ತ ಮಗಳನ್ನು ಪ್ರತ್ಯೇಕವಾಗಿ ಬಾಡಿಗೆ ಮನೆಯಲ್ಲಿರಿಸಿಕೊಂಡ ಪ್ರಕರಣ…
Read More » -
ಪ್ರಕಟಣೆ
ಸಾರ್ವಜನಿಕರ ಗಮನಕ್ಕೆ: ಕುಶಾಲನಗರ ಪುರಸಭೆ ಆಶ್ರಯದಲ್ಲಿ RRR ಆಂದೋಲನ
ಕುಶಾಲನಗರ, ಮೇ 19:ಕುಶಾಲನಗರ ಪುರಸಭೆಯ ವ್ಯಾಪ್ತಿಯಲ್ಲಿ “ನನ್ನ ಜೀವನ ನನ್ನ ಸ್ವಚ್ಛ ನಗರ” ಕಾರ್ಯಕ್ರಮವನ್ನು ಮೇ 20 ರಿಂದ ಜೂನ್ 05 ರವರೆಗೆ ಹಮ್ಮಿಕೊಳ್ಳಲಾಗಿದೆ. ಅದರಂತೆ ಪಟ್ಟಣದ…
Read More » -
ಮನವಿ
ಸೋಮದೇವನಕೆರೆ ಒತ್ತುವರಿ: ಸಂರಕ್ಷಣೆಗೆ ಒತ್ತಾಯಿಸಿ ಕಾಂಗ್ರೆಸ್ ಕಿಸಾನ್ ಘಟಕ ಮನವಿ
ಕುಶಾಲನಗರ, ಮೇ 19: ಕುಶಾಲನಗರದ ಪುರಾತನ ಕಾಲದ ಸೋಮದೇವನ ಕೆರೆ ಒತ್ತುವರಿಯಾಗುತ್ತಿದ್ದು, ಇದನ್ನು ಸಂರಕ್ಷಿಸುವಂತೆ ಒತ್ತಾಯಿಸಿ ಕೊಡಗು ಜಿಲ್ಲಾ ರಾಷ್ಟ್ರೀಯ ಕಾಂಗ್ರೆಸ್ ನ ಕೊಡಗು ಜಿಲ್ಲಾ ಕಿಸಾನ್…
Read More » -
ಸುದ್ದಿಗೋಷ್ಠಿ
ಭ್ರಷ್ಟ, ಜನಪೀಡಕ ಅಧಿಕಾರಿಗಳಿಗೆ ಜಾಗವಿಲ್ಲ, ಕಾಮಗಾರಿಗಳ ತನಿಖೆಗೆ ಚಿಂತನೆ: ವಿಪಿಎಸ್
ಕುಶಾಲನಗರ, ಮೇ 15: ಅಬೇಧ್ಯ ಎನ್ನುವ ಬಿಜೆಪಿ ಕೋಟೆಯನ್ನು ಕಾಂಗ್ರೆಸ್ ಬೇಧಿಸಿದ್ದು ಈ ಮೂಲಕ, ಕೊಡಗು ಜಿಲ್ಲೆ ಹೊಸ ಪರ್ವಕ್ಕೆ ಕಾಲಿಟ್ಟಿದೆ. ಬಿಜೆಪಿ ಮುಕ್ತ ಆಡಳಿತಕ್ಕೆ ಅಂಕುರಾರ್ಪಣೆಯಾಗಿದೆ…
Read More » -
ಧಾರ್ಮಿಕ
ಮದಲಾಪುರ ಗ್ರಾಮದ ಶ್ರೀ ಬಸವೇಶ್ವರ ದೇವರ ವಾರ್ಷಿಕ ಮಹಾಪೂಜೆ
ಕುಶಾಲನಗರ, ಮೇ 15: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮದಲಾಪುರ ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ದೇವರ ವಾರ್ಷಿಕ ಮಹಾಪೂಜೆ ಶ್ರಧ್ದಾಭಕ್ತಿಯಿಂದ, ವಿಶೇಷ ಹೋಮ ಹವನಗಳೊಂದಿಗೆ ನಡೆಯಿತು. ಪೂಜ್ಯೋತ್ಸವದ…
Read More » -
ಆರೋಪ
ಜನಪೀಡಕ, ಭ್ರಷ್ಟ ಅಧಿಕಾರಿಗಳಿಗೆ ಜಾಗವಿಲ್ಲ, ಕಾಮಗಾರಿಗಳ ತನಿಖೆಗೆ ಚಿಂತನೆ: ವಿಪಿಎಸ್
ಕುಶಾಲನಗರ, ಮೇ 15: ಅಬೇಧ್ಯ ಎನ್ನುವ ಬಿಜೆಪಿ ಕೋಟೆಯನ್ನು ಕಾಂಗ್ರೆಸ್ ಬೇಧಿಸಿದ್ದು ಈ ಮೂಲಕ ಕೊಡಗು ಜಿಲ್ಲೆ ಹೊಸ ಪರ್ವಕ್ಕೆ ಕಾಲಿಟ್ಟಿದೆ. ಬಿಜೆಪಿ ಮುಕ್ತ ಆಡಳಿತಕ್ಕೆ ಅಂಕುರಾರ್ಪಣೆಯಾಗಿದೆ…
Read More » -
ರಾಜಕೀಯ
-
ಸನ್ಮಾನ
ಅಂಬೇಡ್ಕರ್ ಟ್ರಸ್ಟ್ ವತಿಯಿಂದ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ರಿಗೆ ಸನ್ಮಾನ
ಕುಶಾಲನಗರ, ಮೇ 14: ಕುಶಾಲನಗರ ಪುರಸಭೆ ವ್ಯಾಪ್ತಿಯ 4ನೇ ಬ್ಲಾಕ್ ನ ಅಂಬೇಡ್ಕರ್ ಟ್ರಸ್ಟ್ ವತಿಯಿಂದ ಕುಶಾಲನಗರ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಅವರನ್ನು…
Read More » -
ಸುದ್ದಿಗೋಷ್ಠಿ
ಕ್ಷೇತ್ರದ ಸಮಸ್ಯೆ, ಕುಂದುಕೊರತೆಗಳನ್ನು ನೇರವಾಗಿ ಗಮನಕ್ಕೆ ತನ್ನಿ: ಶಾಸಕ ಡಾ.ಮಂಥರ್ ಗೌಡ
ಮಡಿಕೇರಿ,ಮೇ 14: ಕ್ಷೇತ್ರದ ಸಮಸ್ಯೆ, ಕುಂದುಕೊರತೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ…
Read More » -
ವಿಶೇಷ
ಕುಶಾಲನಗರದ ವಿವೇಕಾನಂದ ಕಾಲೇಜಿನಲ್ಲಿ ಅಮ್ಮನ ದಿನ ಆಚರಣೆ
ಕುಶಾಲನಗರ, ಮೆ 14: ಇಲ್ಲಿನ ವಿವೇಕಾನಂದ ಪಿಯು ಕಾಲೇಜಿನಲ್ಲಿ ವಿಶ್ವ ಅಮ್ಮನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾಲೇಜಿನಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಹಾಗು ಭೋದಕ ವರ್ಗದವರೆಲ್ಲರು ತಮ್ಮ…
Read More » -
ಪ್ರಕಟಣೆ
ಕೊಡಗಿನಲ್ಲಿ ಹೊಸ ಮನ್ವಂತರ: ಕಾಂಗ್ರೆಸ್ ಮುಖಂಡರ ಹರ್ಷ
ಕುಶಾಲನಗರ, ಮೇ 14: ಕೊಡಗಿನಲ್ಲಿ ಹೊಸ ಮನ್ವಂತರಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುನ್ನುಡಿ ಬರೆದಿದ್ದು, ಇಪ್ಪತೈದು ವರ್ಷಗಳ ಬಿಜೆಪಿ ಆಡಳಿತಕ್ಕೆ ಬ್ರೇಕ್ ಹಾಕಿದ್ದಾರೆ ಎಂದು ಹೈಕೋರ್ಟ್ ಹಿರಿಯ…
Read More » -
ಕ್ರೀಡೆ
ಕುಶಾಲನಗರದ ವರ್ಕ್ ಶಾಪ್ ಕಾರ್ಮಿಕ ಸಂಘದಿಂದ ಕಾರ್ಮಿಕ ದಿನಾಚರಣೆ: ಕ್ರೀಡಾಕೂಟ
ಕುಶಾಲನಗರ, ಮೇ 14: ಕುಶಾಲನಗರದ ವರ್ಕ್ ಶಾಪ್ ಕಾರ್ಮಿಕ ಸಂಘದ ಆಶ್ರಯದಲ್ಲಿ ಕಾರ್ಮಿಕ ದಿನಾಚರಣೆ ಅಂಗವಾಗಿ 13ನೇ ವರ್ಷದ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಗುಂಡುರಾವ್ ಬಡಾವಣೆಯ ಜಾತ್ರಾ…
Read More » -
ಪ್ರಕಟಣೆ
ನೂತನ ಶಾಸಕ ಡಾ.ಮಂಥರ್ ಗೌಡ ರಿಗೆ ಅಭಿನಂದನೆ ಸಲ್ಲಿಸಿದ ಪುರಸಭೆ ಸದಸ್ಯ
ಕುಶಾಲನಗರ, ಮೇ 13:ಮಡಿಕೇರಿ ಕ್ಷೇತ್ರ ಬಿಜೆಪಿ ಭದ್ರಕೋಟೆ ಬೇಧಿಸಿದ ಡಾ.ಮಂಥರ್ ಗೌಡ ಅವರಿಗೆ ಕುಶಾಲನಗರ ಪುರಸಭೆ ಸದಸ್ಯ ಎಂ.ಕೆ.ದಿನೇಶ್ ಅಭಿನಂದನೆ ಸಲ್ಲಿಸಿದರು.
Read More » -
ರಾಜಕೀಯ
ಮತ ಎಣಿಕೆ: ಸ್ಟ್ರಾಂಗ್ ರೂಂ ಓಪನ್
ಕುಶಾಲನಗರ, ಮೇ 13: ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ ಕೆಲವು ಗಂಟೆಗಳು ಬಾಕಿ ಉಳಿದಿದೆ. ರಾಜ್ಯ ಸೇರಿದಂತೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಫಲಿತಾಂಶದ ನಿರೀಕ್ಷೆಯಲ್ಲಿ ಮತದಾರರಿದ್ದು, ಮಡಿಕೇರಿ ಸಂತ…
Read More » -
ಆರೋಪ
ಬೂತ್ ನಂ 174 ರಲ್ಲಿ ಅವ್ಯವಸ್ಥೆ: ಜಿಲ್ಲಾಡಳಿತದ ವಿರುದ್ದ ಮತದಾರರ ಆಕ್ರೋಷ
ಕುಶಾಲನಗರ, ಮೇ 10:ಕುಶಾಲನಗರದ ಮತಗಟ್ಟೆ 174 ರಲ್ಲಿ ಅವ್ಯವಸ್ಥೆಗೆ ಮತದಾರರ ಆಕ್ರೋಷ. ಹಾರಂಗಿ ನೀರಾವರಿ ನಿಗಮದ ಕಛೇರಿ ಆವರಣದ ಮತಗಟ್ಟೆ 174. 1500 ಕ್ಕೂ ಹೆಚ್ಚಿನ ಸಂಖ್ಯೆಯ…
Read More » -
ಕಾರ್ಯಕ್ರಮ
ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಮತ ಚಲಾವಣೆ
ಕುಶಾಲನಗರ, ಮೇ 10: ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಮತ ಚಲಾವಣೆ ಮಾಡಿದರು. ಸಿದ್ದಲಿಂಗಪುರದ ಮತಗಟ್ಟೆ 96 ರಲ್ಲಿ ಮತದಾನ ನಡೆಸಿದರು.
Read More » -
ರಾಜ್ಯ
ಅಗಲಿದ ಬಲರಾಮನಿಗೆ ಅಂತಿಮ ವಿದಾಯ
ಕುಶಾಲನಗರ, ಮೇ 09: ನಾಗರಹೊಳೆ ಉದ್ಯಾನದ ಹುಣಸೂರು ವಲಯದ ಭೀಮನಕಟ್ಟೆ ಆನೆಕ್ಯಾಂಪಿನಲ್ಲಿ ಭಾನುವಾರ ಅನಾರೋಗ್ಯದಿಂದ ಮೃತಪಟ್ಟಿದ್ದ ಬಲರಾಮ ಆನೆಯ ಅಂತ್ಯಸಂಸ್ಕಾರವನ್ನು ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಹುಣಸೂರು…
Read More » -
ಪ್ರಕಟಣೆ
ಎಲ್ಲಾ ವರ್ಗದವರ ಆಯ್ಕೆ ಜೆಡಿಎಸ್: ಈ ಬಾರಿ ಗೆಲುವು ನಾಪಂಡ ಮುತ್ತಪ್ಪ ಪಾಲು: ಎಚ್.ಎಂ.ಚಂದ್ರು
ಕುಶಾಲನಗರ, ಮೇ 05: ಜೆಡಿಎಸ್ ಪಕ್ಷದ ಕುಶಾಲನಗರ ನಗರ ಘಟಕದ ಅಧ್ಯಕ್ಷರಾಗಿ ಎಚ್.ಎಂ.ಚಂದ್ರು ನೇಮಕಗೊಂಡಿದ್ದಾರೆ. ಜನಸ್ನೇಹಿ ಯೋಜನೆಗಳ ಸರದಾರ ಎಚ್.ಡಿ.ಕೆ ಅವರ ಜನಪರ ಕಾರ್ಯಕ್ರಮಗಳಿಗೆ ಮನಸೋತು ಜೆಡಿಎಸ್…
Read More » -
ಪ್ರಕಟಣೆ
ಪಪಂಗಡಕ್ಕೆ ಅಪ್ಪಚ್ಚುರಂಜನ್ ಕೊಡುಗೆ ಅಪಾರ: ಡಿ.ಆರ್.ಪ್ರಭಾಕರ್
ಕುಶಾಲನಗರ, ಮೇ 05: ಮಡಿಕೇರಿ ಕ್ಷೇತ್ರದ ಪರಿಶಿಷ್ಟ ಪಂಗಡದವರಿಗೆ ಶಾಸಕ ಅಪ್ಪಚ್ಚುರಂಜನ್ ಅವರ ಕೊಡುಗೆ ಅಪಾರವಾಗಿದ್ದು, ಹಲವು ಪ್ರಗತಿಪರ ಯೋಜನೆ ಅನುಷ್ಠಾನಗಳೇ ಇದಕ್ಕೆ ಜೀವಂತ ಸಾಕ್ಷಿ ಎಂದು…
Read More » -
ಪ್ರಕಟಣೆ
ಕಾಂಗ್ರೆಸ್ ನಿಂದ ಕಡೆಗಣನೆ: ಬಿಜೆಪಿ ಹೊರತುಪಡಿಸಿ ಇತರೆ ಪಕ್ಷದತ್ತ ರಫೀಕ್ ಚಿಂತನೆ
ಕುಶಾಲನಗರ, ಮೇ 04: ಕಾಂಗ್ರೆಸ್ ಪಕ್ಷದಲ್ಲಿ ನಮ್ಮನ್ನು ಕಡೆಗಣನೆ ಮಾಡುತ್ತಿದ್ದು ಸಧ್ಯದಲ್ಲಿಯೇ ಪಕ್ಷಕ್ಕೆ ಗುಡ್ ಬೈ ಹೇಳುವುದಾಗಿ ಡಿಸಿಸಿ ಸದಸ್ಯ, ತಾಪಂ ಮಾಜಿ ಸದಸ್ಯ ಸುಂಟಿಕೊಪ್ಪದ ರಫೀಕ್…
Read More » -
ರಾಜಕೀಯ
ಕುಶಾಲನಗರದಲ್ಲಿ ಎಚ್.ವಿಶ್ವನಾಥ್ ಸುದ್ದಿಗೋಷ್ಠಿ: ಕಾಂಗ್ರೆಸ್ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ
ಕುಶಾಲನಗರ, ಮೇ 04:ಕುಶಾಲನಗರದಲ್ಲಿ ಮಾಜಿ ಸಂಸದ, ಎಂಎಲ್ಸಿ ಎಚ್.ವಿಶ್ವನಾಥ್ ಸುದ್ದಿಗೋಷ್ಠಿ. ಕಾಂಗ್ರೆಸ್ ಪಕ್ಷ ಬೆಂಬಲಿಸಿ ಬದಲಾವಣೆಗೆ ನಾಂದಿ ಹಾಡಲು ಮತದಾರರಲ್ಲಿ ಕೋರಿಕೆ. ಕೊಡಗು ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್…
Read More » -
ರಾಜಕೀಯ
ಡಿಕೆಶಿಗೆ ಸವಾಲ್: ಭಜರಂಗದಳದಿಂದ ಕಾಂಗ್ರೆಸ್ ಸೋಲಿಸಲು ಪಣ
ಕುಶಾಲನಗರ, ಮೇ 02: ಭಜರಂಗದಳ ನಿಷೇಧದ ಬಗ್ಗೆ ಮಾತನಾಡಿರುವ ಡಿಕೆಶಿ ವಿರುದ್ದ ಭಜರಂಗದಳ ಜಿಲ್ಲಾ ಸಂಚಾಲಕ ಅನೀಶ್ ಕುಮಾರ್ ಕೆ.ಎಂ.ಕಿಡಿಕಾರಿದ್ದಾರೆ. ದೇಶ ಭಕ್ತ ಸಂಘಟನೆಗೂ ದೇಶದ್ರೋಹಿ ಸಂಘಟನೆಗೂ…
Read More » -
ರಾಜಕೀಯ
ಕುಶಾಲನಗರದಲ್ಲಿ ಕಾಂಗ್ರೆಸ್ ರೋಡ್ ಶೋ, ಬಹಿರಂಗ ಪ್ರಚಾರ ಕಾರ್ಯಕ್ರಮ
ಕುಶಾಲನಗರ, ಮೇ 02: ಕುಶಾಲನಗರ ಬ್ಲಾಕ್ ಮತ್ತು ನಗರ ಕಾಂಗ್ರೆಸ್ ಆಶ್ರಯದಲ್ಲಿ ಕುಶಾಲನಗರದ ಕಾರು ನಿಲ್ದಾಣದಲ್ಲಿ ಬಹಿರಂಗ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದ ಮಾಜಿ…
Read More » -
ರಾಜಕೀಯ
ಬಸವನತ್ತೂರು ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ
ಕುಶಾಲನಗರ, ಮೇ 01: ಕೂಡುಮಂಗಳೂರು ಶಕ್ತಿಕೇಂದ್ರದ ವ್ಯಾಪ್ತಿಯ (ಬೂತ್ ಸಂಖ್ಯೆ 146 ) ಬಸವನತ್ತೂರು ವಾರ್ಡಿನಲ್ಲಿ ಮಡಿಕೇರಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಪರವಾಗಿ…
Read More » -
ಕಾರ್ಯಕ್ರಮ
ಏಂಜಲ್ಸ್ ವಿಂಗ್ಸ್ ನೃತ್ಯ ಸಂಸ್ಥೆಯ ಬೇಸಿಗೆ ಶಿಬಿರ ಸಮಾರೋಪ
ಕುಶಾಲನಗರ, ಮೇ 02: ಕುಶಾಲನಗರದ ಏಂಜಲ್ಸ್ ವಿಂಗ್ಸ್ ಸ್ಕೂಲ್ ಆಫ್ ಡ್ಯಾನ್ಸ್ ಸಂಸ್ಥೆಯ ಆಶ್ರಯದಲ್ಲಿ ಕುಶಾಲನಗರ ಮತ್ತು ನಂಜರಾಯಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.…
Read More » -
ಅಪಘಾತ
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶ
ಕುಶಾಲನಗರ, ಏ 28: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಶುಕ್ರವಾರ ಮೃತಪಟ್ಟಿದ್ದಾನೆ. ಕೂಡುಮಂಗಳೂರು ನಿವಾಸಿ ಮಲ್ಲೇಶಾಚಾರ್ ಅವರ ಪುತ್ರ ಪ್ರತಾಪ್ (32) ಮೃತ ಯುವಕ.…
Read More » -
ರಾಜಕೀಯ
ಭರ್ಜರಿ ರೋಡ್ ಶೋ ಮೂಲಕ ಮತಯಾಚನೆ ಮಾಡಿದ ನಾಪಂಡಮುತ್ತಪ್ಪ
ಕುಶಾಲನಗರ, ಏ 27: ಜೆಡಿಎಸ್ ಪಕ್ಷದ ಮಡಿಕೇರಿ ಕ್ಷೇತ್ರ ಅಭ್ಯರ್ಥಿ ನಾಪಂಡ ಮುತ್ತಪ್ಪ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಬೃಹತ್ ಬೈಕ್ ಜಾಥಾ ನಡೆಸಿ ಮತಯಾಚನೆ ಮಾಡಿದರು. ಕೊಡಗು-ಹಾಸನ…
Read More » -
ಅಪಘಾತ
ಅತ್ತೂರು: ನಿಯಂತ್ರಣ ತಪ್ಪಿದ ಸ್ಕೂಟಿ: ವ್ಯಕ್ತಿ ದರ್ಮರಣ
ಕುಶಾಲನಗರ, ಏ 27: ಕುಶಾಲನಗರದ ಅತ್ತೂರು ಬಳಿ ನಡೆದ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೂಲತಃ ಮಡಿಕೇರಿ ತಾಲೂಕು ಮುಟ್ಲು ಗ್ರಾಮದವರಾದ ಪ್ರಸ್ತುತ ಸೋಮವಾರಪೇಟೆಯಲ್ಲಿ ವಾಸವಾಗಿದ್ದ ರೈತ…
Read More » -
ಅಪಘಾತ
ಚನ್ನಪಟ್ಟಣದಲ್ಲಿ ರಸ್ತೆ ಅಪಘಾತ: ಕೊಡಗಿನ ವ್ಯಕ್ತಿ ದುರ್ಮರಣ
ಕುಶಾಲನಗರ, ಏ 27: ಚನ್ನಪಟ್ಟಣದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೊಡಗಿನ ವ್ಯಕ್ತಿ ಸಾವನ್ನಪ್ಪಿದ್ದಾರೆ. ಕುಶಾಲನಗರ ತಾಲೂಕಿನ ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರು ನಿವಾಸಿ ರಾಮಣ್ಣ ರೈ ಅವರ…
Read More » -
ಅವ್ಯವಸ್ಥೆ
ಕುಶಾಲನಗರ ಬಿಸಿಎಂ ಹಾಸ್ಟೆಲ್ ನಲ್ಲಿ ನೀರಿಲ್ಲದೆ ಪರದಾಡುತ್ತಿರುವ ವಿದ್ಯಾರ್ಥಿಗಳು, ಸಿಬ್ಬಂದಿಗಳು: ಅಧಿಕಾರಿಗಳು ಮೌನ
ಕುಶಾಲನಗರ, ಏ 27: ಕುಶಾಲನಗರದ ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಕಳೆದ ಒಂದೂವರೆ ತಿಂಗಳಿಂದ ನೀರಿನ ಸಮಸ್ಯೆಯಿಂದ ವಿದ್ಯಾರ್ಥಿಗಳು ನಲುಗುತ್ತಿದ್ದರೂ…
Read More » -
ರಾಜಕೀಯ
ಐಎಂಪಿ ಪಕ್ಷದ ಮಡಿಕೇರಿ ಕ್ಷೇತ್ರ ಅಭ್ಯರ್ಥಿ ರಶೀದ ಬೇಗಂ ಮತಯಾಚನೆ
ಕುಶಾಲನಗರ, ಏ 27:ಐಎಂಪಿ ಪಕ್ಷದ ಮಡಿಕೇರಿ ಕ್ಷೇತ್ರ ಅಭ್ಯರ್ಥಿ ರಶೀದ ಬೇಗಂ ಕುಶಾಲನಗರ ವ್ಯಾಪ್ತಿಯಲ್ಲಿ ಮತಯಾಚನೆ ಮಾಡಿದರು. ಪಕ್ಷದ ರಾಷ್ಟ್ರಾಧ್ಯಕ್ಷ ಅಬ್ದುಲ್ ಸುಬಾನ್ ಹಾಗೂ ನಾಯಕಿ, ಮಾಜಿ…
Read More » -
ಕಾರ್ಯಕ್ರಮ
ಕುಶಾಲನಗರದ ವಿಪ್ರ ಅರ್ಚಕರ ವೇದಿಕೆ ಆಶ್ರಯದಲ್ಲಿ ಆದಿಶಂಕರಾಚಾರ್ಯರ ಜಯಂತಿ
ಕುಶಾಲನಗರ, ಏ 25: ಕುಶಾಲನಗರದ ವಿಪ್ರ ಅರ್ಚಕರ ವೇದಿಕೆ ಆಶ್ರಯದಲ್ಲಿ ಆದಿಶಂಕರಾಚಾರ್ಯರ 1235 ನೇ ಜಯಂತಿ ಆಚರಣೆ ನಡೆಯಿತು. ಕುಶಾಲನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ರುದ್ರಹೋಮ ಬಳಿಕ…
Read More » -
ಮಳೆ
ಮನೆ ಹಾಗೂ ವಾಹನಗಳ ಮೇಲೆ ಬಿದ್ದ ಮರ
ಕುಶಾಲನಗರ, ಏ 25 ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದಲ್ಲಿ ಮಳೆಗೆ ಮನೆ ಹಾಗೂ ವಾಹನಗಳ ಮೇಲೆ ಮರ ಬಿದ್ದು ಹಾನಿಯಾಗಿದೆ. ಗ್ರಾಮದ ಮನು, ತಿಮ್ಮಣ್ಣ,…
Read More » -
ರಾಜಕೀಯ
ಕುಶಾಲನಗರ ಭಾಗದಲ್ಲಿ ಶಾಸಕ ಅಪ್ಪಚ್ಚುರಂಜನ್ ಅಬ್ಬರದ ಪ್ರಚಾರ
ಕುಶಾಲನಗರ, ಏ 25: ಮಡಿಕೇರಿ ಕ್ಷೇತ್ರದ ಅಭಿವೃದ್ದಿಗೆ ಬಿಜೆಪಿ ಸರಕಾರ 1800 ಕೋಟಿಯಷ್ಟು ಅನುದಾನ ಒದಗಿಸಿದ್ದು, ಕೊಡಗು ಜಿಲ್ಲೆ ಮತ್ತಷ್ಟು ಅಭಿವೃದ್ದಿ ಹೊಂದಲು ಮತ್ತೊಮ್ಮೆ ಬಿಜೆಪಿ ಪಕ್ಷವನ್ನು…
Read More » -
ರಾಜಕೀಯ
ಮಡಿಕೇರಿ ಕ್ಷೇತ್ರ: ಬಿಜೆಪಿ-ಜೆಡಿಎಸ್ ನೇರ ಸ್ಪರ್ಧೆ, ಕಾಂಗ್ರೆಸ್ ಲೆಕ್ಕಕ್ಕಿಲ್ಲ: ನಾಪಂಡ ಮುತ್ತಪ್ಪ
ಕುಶಾಲನಗರ, ಏ 25: ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಅಪಾರ ಬೆಂಬಲಿಗರ ಜೊತೆಯಲ್ಲಿ ಮಂಗಳವಾರ ಕುಶಾಲನಗರದ ಪ್ರಮುಖ ಬೀದಿಯಲ್ಲಿ ರೋಡ್ ಶೋ…
Read More » -
ಕಾರ್ಯಕ್ರಮ
ಕೊಡಗು ಜಿಪಂ ಮಾಜಿ ಅಧ್ಯಕ್ಷ, ಉದ್ಯಮಿ ಹೆಚ್.ಎಸ್.ಅಶೋಕ್ ಬಿಜೆಪಿ ಸೇರ್ಪಡೆ
ಕುಶಾಲನಗರ, ಏ 25: ಕೊಡಗು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ, ಕುಶಾಲನಗರದ ಉದ್ಯಮಿ ಹೆಚ್.ಎಸ್. ಅಶೋಕ್ ಬಿಜೆಪಿ ಸೇರ್ಪಡೆಯಾದರು. ಮುಳ್ಳುಸೋಗೆ ಗ್ರಾಮದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ…
Read More » -
ಶಿಕ್ಷಣ
ಜಿಲ್ಲಾಮಟ್ಟದ ಸಾಧಕ ವಿದ್ಯಾರ್ಥಿ ಬ್ರಿಜೇಶ್ ನಿರಂಜನ್ ಗೆ ಕಾಲೇಜು ವತಿಯಿಂದ ಗೌರವ ಸನ್ಮಾನ
ಕುಶಾಲನಗರ, ಏ 24 : ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕುಶಾಲನಗರದ ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಕೆ. ಬ್ರಿಜೇಶ್ ನಿರಂಜನ್ ಜಿಲ್ಲೆಗೆ ಮೊದಲ ಸ್ಥಾನ ಗಳಿಸಿದ್ದಾನೆ. ಕನ್ನಡದಲ್ಲಿ…
Read More » -
ಟ್ರೆಂಡಿಂಗ್
ಕುಶಾಲನಗರ ಬ್ಯಾಡ್ಮಿಂಟನ್ ಕ್ಲಬ್ ವತಿಯಿಂದ ಷಟಲ್ ಕಾಕ್ ಪಂದ್ಯಾವಳಿ
ಕುಶಾಲನಗರ, ಏ 23: ಬಸವ ಜಯಂತಿ ಅಂಗವಾಗಿ ಕುಶಾಲನಗರ ಬ್ಯಾಡ್ಮಿಂಟನ್ ಕ್ಲಬ್ ವತಿಯಿಂದ ಎರಡು ದಿನಗಳ ಕಾಲ ಆಯೋಜಿಸಿದ್ದ ಷಟಲ್ ಕಾಕ್ ಪಂದ್ಯಾವಳಿಯನ್ನು ಷಟಲ್ ಕ್ರೀಡಾಪಟುವೂ ಆದ…
Read More » -
ಕಾರ್ಯಕ್ರಮ
ಕುಶಾಲನಗರದ ಓಂಕಾರ್ ಬಡಾವಣೆಯಲ್ಲಿ ಬಸವ ಜಯಂತಿ ಆಚರಣೆ
ಕುಶಾಲನಗರ, ಏ 23: ಕುಶಾಲನಗರ ಪುರಸಭೆ ವ್ಯಾಪ್ತಿಯ ಓಂಕಾರ್ ಬಡಾವಣೆಯ ಮಾತೃಶ್ರೀ ಕಾರ್ ಕ್ಲಿನಿಕ್ ಅಂಗಳದಲ್ಲಿ ಬಸವ ಜಯಂತಿ ಆಚರಣೆ ನಡೆಯಿತು. ಕಾರ್ ಮೆಕಾನಿಕ್ ಸಂಘಟನೆ ಹಾಗೂ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ರಂಜಾನ್ ಆಚರಣೆ
ಕುಶಾಲನಗರ, ಏ 22: ಕುಶಾಲನಗರ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಮುಸಲ್ಮಾನರು ರಂಜಾನ್ ಹಬ್ಬವನ್ನು ಶ್ರದ್ದಾಭಕ್ತಿಯಿಂದ ಆಚರಿಸಿದರು. ವಿವಿಧ ಮಸೀದಿಗಳಲ್ಲಿ ರಂಜಾನ್ ವಿಶೇಷ ಪ್ರಾರ್ಥನೆ ಹಾಗೂ ಧಾರ್ಮಿಕ ಪ್ರವಚನ ನಡೆಯಿತು.…
Read More » -
ಅಪಘಾತ
ಅಪಾಯಕಾರಿ ರೋಡ್ ಹಂಪ್: ಕ್ರಮವಹಿಸಲು ಆಗ್ರಹ
ಕುಶಾಲನಗರ, ಏ 22: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯಲ್ಲಿ ರಾಜ್ಯ ಹೆದ್ದಾರಿಯಲ್ಲಿರುವ ರೋಡ್ ಹಂಪ್ಸ್ ಅಪಾಯಕಾರಿಯಾಗಿದ್ದು ವಾಹನ ಸಂಚಾರಕ್ಕೆ ಅಪಾಯ ತಂದೊಡ್ಡುತ್ತಿದೆ. ಉದ್ಭವ ಸುಬ್ರಹ್ಮಣ್ಯ ದೇವಾಲಯಕ್ಕೆ ತೆರಳುವ ಕಮಾನು…
Read More » -
ಕಾರ್ಯಕ್ರಮ
ಕುಶಾಲನಗರದ ಬೂತ್ ನಂ 168 ಮತ್ತು170 ರಲ್ಲಿ ಮನೆ ಮನೆ ಪ್ರಚಾರ
ಕುಶಾಲನಗರ, ಏ 21: ಕುಶಾಲನಗರದ ಬೂತ್ ನಂ 168 ಮತ್ತು170 ರಲ್ಲಿ ಬೂತ್ ಗಳಲ್ಲಿ ಮನೆ ಮನೆ ಪ್ರಚಾರ ಮಾಡಿ ಬಿಜೆಪಿಯ ಅಭ್ಯರ್ಥಿಯಾದ ಸನ್ಮಾನ್ಯ ಎಂ.ಪಿ.ಅಪ್ಪಚ್ಚು ರಂಜನ್…
Read More » -
ಪ್ರಕಟಣೆ
ಸಹಕಾರಿ ಧುರೀಣ ಟಿ.ಆರ್.ಶರವಣಕುಮಾರ್ ಮತ್ತು ತಂಡ ಮಂಥರ್ ಗೌಡರಿಗೆ ಬೆಂಬಲ
ಕುಶಾಲನಗರ, ಏ 20: ಕುಶಾಲನಗರದ ಸಹಕಾರಿ ಧುರೀಣ, ಜೆಡಿಎಸ್ ಮುಖಂಡರಾಗಿದ್ದ ಟಿ.ಆರ್.ಶರವಣಕುಮಾರ್ ಅವರ ನೇತೃತ್ವದ ಸಮಾನ ಮನಸ್ಕರ ತಂಡ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಥರ್ ಗೌಡ ಅವರಿಗೆ ಬೆಂಬಲ…
Read More » -
ಕಾರ್ಯಕ್ರಮ
ಕುಶಾಲನಗರ : ಬಿಜೆಪಿ ವತಿಯಿಂದ ಮನೆ ಮನೆ ಪ್ರಚಾರ
ಕುಶಾಲನಗರ, ಏ 20: ತಾಲ್ಲೂಕು ಕೇಂದ್ರ ಕುಶಾಲನಗರ ಪುರಸಭೆ ವ್ಯಾಪ್ತಿಯ ವಿವಿಧ ಬಡಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪಕ್ಷದ ಅಭ್ಯರ್ಥಿಯಾಗಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಪರವಾಗಿ…
Read More » -
ಕಾರ್ಯಕ್ರಮ
ಕುಶಾಲನಗರದ ಬೂತ್ ನಂ 173 ರಲ್ಲಿ ಅಪ್ಪಚ್ಚುರಂಜನ್ ಪರ ಮತಯಾಚನೆ
ಕುಶಾಲನಗರ, ಏ 19: ಕುಶಾಲನಗರದ ಬೂತ್ ನಂ 173 ರಲ್ಲಿ ಬೂತ್ ಅಧ್ಯಕ್ಷರಾದ ಸೋಮಶೇಖರ್ ರವರ ನೇತ್ರತ್ವದಲ್ಲಿ ಮನೆ ಮನೆ ಪ್ರಚಾರ ಮಾಡಿ ಬಿಜೆಪಿಯ ಅಭ್ಯರ್ಥಿಯಾದ ಎಂ.ಪಿ.ಅಪ್ಪಚ್ಚು…
Read More » -
ಪ್ರಕಟಣೆ
ರಾಜಕಾರಣಿ ಎಸ್.ಎನ್.ರಾಜಾರಾವ್ ನಿಧನ: ವಿವಿಧ ಮುಖಂಡರಿಂದ ಅಂತಿಮ ದರ್ಶನ
ಕುಶಾಲನಗರ, ಏ 18: ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೂಡಿಗೆ ಗ್ರಾಪಂ ವ್ಯಾಪ್ತಿಯ ಹೆಗ್ಗಡಹಳ್ಳಿ ನಿವಾಸಿ ಎಸ್.ಎನ್.ರಾಜಾರಾವ್ (68) ನಿಧನರಾದರು. ಅನಾರೋಗ್ಯದಿಂದಾಗಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ…
Read More » -
ಕ್ರೀಡೆ
ಕ್ರೀಡಾಶಾಲೆ, ವಸತಿನಿಲಯ ಪ್ರವೇಶಾತಿಗೆ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭ
ಕುಶಾಲನಗರ, ಏ 18: ರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2023-24 ನೇ ಸಾಲಿಗೆ ಕ್ರೀಡಾ ವಸತಿ ಶಾಲೆ, ವಸತಿ ನಿಲಯ ಗಳಿಗೆ ಪ್ರವೇಶ…
Read More » -
ಕಾರ್ಯಕ್ರಮ
ಡಾ.ಮಂಥರ್ ಗೌಡ ನಾಮಪತ್ರ ಕಾರ್ಯಕ್ರಮ: ಬಿ.ಎಸ್.ಅನಂತಕುಮಾರ್ ನೇತೃತ್ವದ ಪಡೆ ಬೆಂಬಲ
ಕುಶಾಲನಗರ, ಏ 17: ಮಡಿಕೇರಿ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಥರ್ ಗೌಡ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಡಿಸಿಸಿ ಉಪಾಧ್ಯಕ್ಷ ಬಿ.ಎಸ್.ಅನಂತಕುಮಾರ್ ನೇತೃತ್ಚದ ಪಡೆ ಮಡಿಕೇರಿಗೆ ತೆರಳಿತು. ಬರೋಬ್ಬರಿ…
Read More » -
ಕಾರ್ಯಕ್ರಮ
ಟೀಂ ಆಟಿಟ್ಯೂಡ್ ಕಲ್ಚರಲ್ ಅಕಾಡೆಮಿಯ ಸೀಜನ್-7 ರ ಬೇಸಿಗೆ ಶಿಬಿರ
ಕುಶಾಲನಗರ,ಏ 16: ಇಂದಿನ ದಿನಮಾನಗಳಲ್ಲಿ ಆರೋಗ್ಯಕರ ಬದುಕನ್ನು ನಡೆಸಲು ಉತ್ತಮ ಜೀವನ ಶೈಲಿಯೊಂದಿಗೆ ಸ್ವಚ್ಚ ಹಾಗೂ ಉತ್ತಮ ಪರಿಸರ ಅತಿ ಅಗತ್ಯವಾಗಿದ್ದು,ಅದಕ್ಕಾಗಿ ನಾವು ಮರ ಗಿಡಗಳನ್ನು ಹೆಚ್ಚು…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಲುಕ್ಸ್ ಬ್ಯೂಟಿ ಕೇರ್ ಫ್ಯಾಮಿಲಿ ಸಲೂನ್ ಶುಭಾರಂಭ
ಕುಶಾಲನಗರ, ಏ 13:ಕುಶಾಲನಗರದಲ್ಲಿ ಶುಭಾರಂಭಗೊಂಡ ಲುಕ್ಸ್ ಬ್ಯೂಟಿ ಕೇರ್ ಫ್ಯಾಮಿಲಿ ಸಲೂನ್ ಲೋಕಾರ್ಪಣೆಗೊಳಿಸಲಾಯಿತು. ಕ್ಯಾಪಿಟಲ್ ಟವರ್ ನಲ್ಲಿ ಆರಂಭಗೊಂಡ ಸಲೂನ್ ಅನ್ನು ಸ್ಪಿನ್ ಸಲೂನ್ ಮಾಲೀಕ ನಾಮದೇವ…
Read More » -
ಪ್ರತಿಭಟನೆ
ನಂದಿನಿಯೊಂದಿಗೆ ಅಮುಲ್ ವಿಲೀನಕ್ಕೆ ವಿ.ಜೆ.ನವೀನ್ ಗೌಡ ಆಕ್ರೋಷ: ಪ್ರತಿಭಟನೆ ಎಚ್ಚರಿಕೆ
ಕುಶಾಲನಗರ, ಏ.12: ನಂದಿನಿ ಸಂಸ್ಥೆಯೊಂದಿಗೆ ಅಮುಲ ವಿಲೀನ ಚಿಂತನೆ ಬಗ್ಗೆ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ವಿ.ಜೆ.ನವೀನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪತ್ರಿಕಾ…
Read More » -
ಕ್ರೈಂ
ಕಾವೇರಿಯಲ್ಲಿ ಮುಳುಗಿ ಅಯ್ಯಪ್ಪ ಮಾಲಾಧಾರಿ ತಂದೆ, ಮಗ ದುರ್ಮರಣ
ಕುಶಾಲನಗರ, ಏ 11:: ಸ್ಮಾನಕ್ಕೆ ನದಿಗಿಳಿದ ಅಯ್ಯಪ್ಪಸ್ವಾಮಿ ಮಾಲಾಧಾರಿ ತಂದೆ, ಮಗ ಕಾವೇರಿ ನದಿ ಪಾಲಾದ ಘಟನೆ ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಚಿಕ್ಕ ಬೆಟಗೇರಿಯಲ್ಲಿ ನಡೆದಿದೆ. ಮೂಲತಃ…
Read More » -
ಮನವಿ
ಸಾಮಾಜಿಕ ಹೋರಾಟಗಾರ ಸತ್ಯಜಿತ್ ಸುರತ್ಕಲ್ ಗೆ ಭದ್ರತೆ ಒದಗಿಸಲು ಮನವಿ
ಕುಶಾಲನಗರ, ಏ 10: ನಾಡಿನ ಸಂಸ್ಕೃತಿ ಮತ್ತು ದೇಶದ ಸಮಗ್ರತೆಯ ಬಗ್ಗೆ ಕಾಳಜಿ ಹೊಂದಿರುವ, ಸಮಾಜ ಘಾತುಕ ಶಕ್ತಿಗಳ ವಿರುದ್ದ ನಿರಂತರ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಸಾಮಾಜಿಕ ಹೋರಾಟಗಾರ…
Read More » -
ಕಾರ್ಯಕ್ರಮ
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಕಾರ್ಯಕರ್ತರು, ಮುಖಂಡರ ಸಭೆ
ಕುಶಾಲನಗರ, ಏ 10: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಎಪಿಸಿಎಂಎಸ್ ಸಭಾಂಗಣದಲ್ಲಿ ಕಾರ್ಯಕರ್ತರು, ಮುಖಂಡರ ಸಭೆ ನಡೆಯಿತು. ಬ್ಲಾಕ್ ಅಧ್ಯಕ್ಷ ವಿ.ಪಿ.ಶಶಿಧರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ…
Read More »