Recent Post
-
ಸಾಮಾಜಿಕ
ಸುಂದರನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ:
ಕುಶಾಲನಗರ,ಮಾ 8: ಕೂಡುಮಂಗಳೂರು ಗ್ರಾ.ಪಂ ನ ಸುಂದರನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದ ಹಿನ್ನಲೆ ಟ್ಯಾಂಕರ್ ಮೂಲಕ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಯಿತು. ಕೂಡುಮಂಗಳೂರು ಗ್ರಾ.ಪಂ…
Read More » -
ಸಾಮಾಜಿಕ
ಕೂಡುಮಂಗಳೂರು ಸುಂದರನಗರದಲ್ಲಿ ನೀರಿನ ಬವಣೆ ನೀಗಿಸಲು ಮುಂದಾದ ಕೋರೆ ನಾಗರಾಜ್ ಗ್ರಾಮ
ಕುಶಾಲನಗರ, ಮಾ 08: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಸುಂದರ ನಗರ ಗ್ರಾಮದಲ್ಲಿ ಕುಡಿವ ನೀರಿಗೆ ಹಾಹಾಕಾರ ಎದುರಾಗಿದೆ. ನೀರಿನ ಬವಣೆ ನೀಗಿಸಲು ಗ್ರಾಮ ಪಂಚಾಯಿತಿಯೊಂದಿಗೆ ಸಹಕರಿಸಿದ ಕೋರೆ…
Read More » -
ಟ್ರೆಂಡಿಂಗ್
ಕೂಡಿಗೆಯಲ್ಲಿ ನದಿಪಾಲಾಗಿದ್ದ ಮತ್ತಿಬ್ಬರ ಮೃತದೇಹ ಪತ್ತೆ.
ಕುಶಾಲನಗರ, ಮಾ 08:ಕೂಡಿಗೆಯಲ್ಲಿ ನದಿಪಾಲಾಗಿದ್ದ ಮತ್ತಿಬ್ಬರ ಮೃತದೇಹ ಶುಕ್ರವಾರ ಪತ್ತೆಯಾಗಿದೆ. ಗುರುವಾರ ಸಂಜೆ ಕಾವೇರಿ ನದಿ ಪಾಲಾಗಿದ್ದ ಸ್ನೇಹಿತರು. ಈ ಪೈಕಿ ಶ್ರೀನಿವಾಸ್ ಮೃತದೇಹ ಗುರುವಾರ ಸಂಜೆ…
Read More » -
ಅಪಘಾತ
ಕಾವೇರಿ ನದಿಗೆ ಸ್ನಾನಕ್ಕಿಳಿದ ಮೂವರು ಸ್ನೇಹಿತರು ನೀರು ಪಾಲು
ಕುಶಾಲನಗರ, ಮಾ 07: ಕಾವೇರಿ ನದಿಗೆ ಸ್ನಾನಕ್ಕಿಳಿದ ಮೂವರು ಯುವಕರು ನೀರು ಪಾಲಾದ ಘಟನೆ ಹಳೆ ಕೂಡಿಗೆ ಬಳಿ ನಡೆದಿದೆ. ಚಿಕ್ಕತ್ತೂರಿನ ಶ್ರೀನಿವಾಸ್ ಅಲಿಯಾಸ್ ಅಪ್ಪು (23),…
Read More » -
ಕಾರ್ಯಕ್ರಮ
ಹೆಬ್ಬಾಲೆಯಲ್ಲಿ ಜಾನಪದ ಗ್ರಾಮಸಿರಿ ಸಮಾರೋಪ
ಕುಶಾಲನಗರ, ಮಾ.7: ನಾವೆಲ್ಲರೂ ಒಂದೇ ಎನ್ನುವ ಸಾಮರಸ್ಯ, ಸೌಹಾರ್ದತೆ, ಭಾತೃತ್ವ, ಸಹೋದರತೆಯಿಂದ ಕೃಷಿ ಬದುಕು ನಡೆಸಿದಾಗ ಹಳ್ಳಿಯಲ್ಲಿ ಜನಪದೀಯರ ಸಂಸ್ಕೃತಿ ಹಾಗೂ ಗ್ರಾಮಸಿರಿಯ ಸಿರಿವಂತಿಕೆಯನ್ನು ಕಾಣಬಹುದಾಗಿದೆ ಎಂದು…
Read More » -
ಕಾಮಗಾರಿ
ಬಸವನಹಳ್ಳಿಯಲ್ಲಿ 7.5 ಕೋಟಿ ವೆಚ್ಚದಲ್ಲಿ ಸಾರಿಗೆಇಲಾಖೆ ನೂತನ ಡಿಪೋ ಕಾಮಗಾರಿಗೆ ಚಾಲನೆ
ಕುಶಾಲನಗರ, ಮಾ 07: ಸಾರಿಗೆ ಡಿಪೋ ಸ್ಥಾಪನೆ ಮೂಲಕ ಸ್ಥಳೀಯರಿಗೆ ಹೆಚ್ಚಿನ ಅನುಕೂಲ ಒದಗಲಿದೆ, ವ್ಯಾಪಾರ ವಹಿವಾಟು ವೃದ್ದಿಸುವುದರೊಂದಿಗೆ ಉದ್ಯೋಗವಕಾಶಗಳು ಕೂಡ ಹೆಚ್ಚಲಿವೆ ಎಂದು ಮಡಿಕೇರಿ ಕ್ಷೇತ್ರ…
Read More » -
ಪ್ರಕಟಣೆ
ಕುಶಾಲನಗರದ ಹಿರಿಯ ಸಹಕಾರಿ ಟಿ.ಆರ್.ಶರವಣಕುಮಾರ್ ನಾಮಪತ್ರ ಸಲ್ಲಿಕೆ
ಕುಶಾಲನಗರ, ಮಾ 07: ಕೊಡಗು ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಕೊಡಗು ಜಿಲ್ಲಾ ಪಟ್ಟಣ ಸಹಕಾರ ಬ್ಯಾಂಕ್ ಗಳ ಪರವಾಗಿ ಕುಶಾಲನಗರದ ಟಿ.ಆರ್.ಶರವಣಕುಮಾರ್ ನಾಮ ಪತ್ರ ಸಲ್ಲಿಕೆ…
Read More » -
ಪ್ರಕಟಣೆ
ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ನಿರ್ದೇಶಕರ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ
ಕುಶಾಲನಗರ ಮಾ 07: ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ನಿರ್ದೇಶಕರ ಸ್ಥಾನಕ್ಕೆ ಕೂಡುಮಂಗಳೂರು ರಾಮೇಶ್ವರ ಸಹಕಾರ ಸಂಘ ಅಧ್ಯಕ್ಷ ಕೆ .ಕೆ.ಹೇಮಂತ್ ಕುಮಾರ್ ನಾಮಪತ್ರ…
Read More » -
ಕಾರ್ಯಕ್ರಮ
ದುಬಾರೆ ರಾಫ್ಟಿಂಗ್ ನಡೆಸಲು ಪರವಾನಗಿ ವಿತರಿಸಿದ ಶಾಸಕರು
ಕುಶಾಲನಗರ, ಮಾ 07: ದುಬಾರೆ ಕಾವೇರಿ ನದಿಯಲ್ಲಿ ರಿವರ್ ರಾಫ್ಟಿಂಗ್ ನಡೆಸಲು ನವೀಕರಿಸಿದ ಪರವಾನಗಿಯನ್ನು 10 ಮಂದಿ ಮಾಲೀಕರಿಗೆ ಶಾಸಕ ಮಂಥರ್ ಗೌಡ ವಿತರಣೆ ಮಾಡಿದರು.
Read More » -
ಪ್ರಕಟಣೆ
ಹಾರಂಗಿ ಬ್ಯಾಕ್ ವಾಟರ್ ಅಡ್ವೆಂಚರಸ್ ಸ್ಪೋರ್ಟ್ಸ್ ಉದ್ಘಾಟನೆ ಮುಂದಕ್ಕೆ
ಕುಶಾಲನಗರ, ಮಾ 07: ಹಾರಂಗಿ ಹಿನ್ನೀರಿನಲ್ಲಿ ಚಾಲನೆ ನೀಡಲು ಉದ್ದೇಶಿಸಿದ ಜಲಸಾಹಸಿ ಪ್ರವಾಸೋದ್ಯಮ ಕ್ರೀಡೆಯನ್ನು ಸಾರ್ವಜನಿಕರ ಅಭಿಪ್ರಾಯ ಮನ್ನಿಸಿ ಸಂಪೂರ್ಣ ಹಾಗು ಪರಿಪೂರ್ಣ ಸುರಕ್ಷತ ಕ್ರಮ ಅನುಸರಿಸಿದ…
Read More » -
ಆರೋಪ
ಹಾರಂಗಿ ಹಿನ್ನೀರಿನಲ್ಲಿ ಜಲಕ್ರೀಡೆ ಅಪಾಯಕಾರಿ, ನೀರಿನ ಕೊರತೆ ನಡುವೆ ಸಾಹಸ ಕ್ರೀಡೆಗೆ ವಿರೋಧ
ಕುಶಾಲನಗರ, ಮಾ 06: ಅರಣ್ಯ ವಸತಿ ಮತ್ತು ವಿಹಾರಧಾಮಗಳು ನಿಯಮಿತ(ಕರ್ನಾಟಕ ಸರ್ಕಾರದ ಉದ್ಯಮ) ಮತ್ತು ಏಸ್ ಪ್ಯಾಡ್ಲರ್ಸ್ ಪ್ರೈಲಿ. ಸಹಯೋಗದಲ್ಲಿ ಕುಶಾಲನಗರ ಹಾರಂಗಿ ಜಲಾಶಯದ ಹಾರಂಗಿ ಆನೆ…
Read More » -
ಪ್ರಕಟಣೆ
ನದಿ ನೀರನ್ನು ಇತರೆ ಉದ್ದೇಶಕ್ಕೆ ಬಳಸುವುದನ್ನು ಸಂಪೂರ್ಣವಾಗಿ ನಿಷೇಧ
ನಿಷೇಧಾಜ್ಞೆ ********** ಮಡಿಕೇರಿ ಮಾ.06:-ಕೊಡಗು ಜಿಲ್ಲೆಯಾದ್ಯಂತ ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಕುಡಿಯುವ ನೀರಿನ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು ಸಾರ್ವಜನಿಕ ಹಿತಾಸಕ್ತಿಯಿಂದ ದಿ ಕರ್ನಾಟಕ ಇರಿಗೇಷನ್ ಆಕ್ಟ್, 1965 ರ…
Read More » -
ಕ್ರೈಂ
ದೇವರಪುರ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ದರೋಡೆ ಪ್ರಕರಣ: ಕೇರಳದ ಆರೋಪಿಗಳ ಬಂಧನ
ಕುಶಾಲನಗರ, ಮಾ 06: ಕೇರಳ ರಾಜ್ಯ ಮಲಪ್ಪುರಂ ಜಿಲ್ಲೆ ನಿವಾಸಿ ತಮ್ಮಾದ್ ರವರು ಕೇರಳ ರಾಜ್ಯದಿಂದ ಹೆಚ್ಆರ್-26 ಸಿಎಲ್-5200 ರ ಕಾರಿನಲ್ಲಿ ತೆರಳಿ ಮೈಸೂರು ನಗರದ ಅಶೋಕಪುರ…
Read More » -
ಸಾಮಾಜಿಕ
ನೀರಿನ ಸದ್ಬಳಕೆ ಹಾಗೂ ಮಿತವ್ಯಯಕ್ಕೆ ವಾಟರ್ ಯೂನಿವರ್ಸಿಟಿ ಸ್ಥಾಪನೆ ಅಗತ್ಯ
ಕುಶಾಲನಗರ, ಮಾ 06: ಭವಿಷ್ಯದಲ್ಲಿ ನೀರಿನ ಕ್ಷಾಮ ತಲೆದೋರದಂತೆ ನೀರಿನ ಸದ್ಬಳಕೆ ಹಾಗೂ ಮಿತವ್ಯಯ ಕಡ್ಡಾಯವಾಗಿ ಆಗಬೇಕಿದೆ. ಇದಕ್ಕೆ ಪೂರಕವಾಗಿ ವಾಟರ್ ಯೂನಿವರ್ಸಿಟಿ ಆರಂಭಿಸುವ ಬಗ್ಗೆ ಸರಕಾರ…
Read More » -
ಪ್ರಕಟಣೆ
ಮಾ.10 ರಂದು ನೆಲ್ಯಹುದಿಕೇರಿಯ ಶಾದಿ ಮಹಲ್ ನಲ್ಲಿ ಆರೋಗ್ಯ ಶಿಬಿರ
ಸಿದ್ದಾಪುರ, ಮಾ 06 : ನೆಲ್ಯಹುದಿಕೇರಿ ಗ್ರಾಮದ ನಲ್ವತ್ತೇಕರೆ ಶ್ರೀ ವಿನಾಯಕ ಸೇವಾ ಸಮಿತಿ ಹಾಗೂ ಶ್ರೀ ವಿನಾಯಕ ಮಿತ್ರಮಂಡಳಿ ವತಿಯಿಂದ ಕೆ ವಿ ಜಿ ವೈದ್ಯಕೀಯ…
Read More » -
ಕ್ರೀಡೆ
ಬಸವೇಶ್ವರ ಕ್ರಿಕೆಟರ್ಸ್ ದೊಡ್ಡತ್ತೂರು ತಂಡದ ಜರ್ಸಿ ಬಿಡುಗಡೆ
ಕುಶಾಲನಗರ, ಮಾ 06: ಬುಧವಾರದಿಂದ ಪ್ರಾರಂಭವಾಗಲಿರುವ ಮೂರನೇ ಆವೃತ್ತಿಯ ಕೂರ್ಗ್ ವಾಟರ್ ಪಾರ್ಕ್ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಬಸವೇಶ್ವರ ಕ್ರಿಕೆಟರ್ಸ್ ದೊಡ್ಡತೂರು ತಂಡದ ಜರ್ಸಿ ಬಿಡುಗಡೆ…
Read More » -
ಸನ್ಮಾನ
ಕೊಡಗು ಜಿಲ್ಲಾಧ್ಯಕ್ಷ ಮಹೇಂದ್ರ ಎಂ.ಎಸ್. ಗೆ ಜಿಲ್ಲಾ ಉತ್ತಮ ಸಂಘಟನಾ ನಾಯಕರೆಂದು ಸನ್ಮಾನ
ಕುಶಾಲನಗರ, ಮಾ 06: ಬೆಂಗಳೂರಿನ ವಸಂತನಗರದಲ್ಲಿರುವ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ಸ್ವಾಭಿಮಾನಿ ಎಸ್ ಸಿ /ಎಸ್ ಟಿ ನೌಕರರ…
Read More » -
ಅಪಘಾತ
ಗುಡ್ಡೆಹೊಸೂರು ಬಳಿ ಭೀಕರ ಅಪಘಾತ, ಮೂವರ ಸ್ಥಿತಿ ಗಂಭೀರ
ಕುಶಾಲನಗರ, ಮಾ 05: ಗುಡ್ಡೆಹೊಸೂರು ಬಳಿ ಭೀಕರ ಅಪಘಾತ, ಮೂವರು ಗಂಭೀರ ಗುಡ್ಡೆಹೊಸೂರು ಗ್ರಾಪಂ ಸಮೀಪ ತಿರುವಿನಲ್ಲಿ ಎರಡು ಬೈಕ್ ಮುಖಾಮುಖಿ ಡಿಕ್ಕಿ. ರಾಣಿಗೇಟ್ ಮತ್ತು ಹೊಸಪಟ್ಟಣ…
Read More » -
ಕ್ರೀಡೆ
ಎಫ್.ಎಂ ಕ್ರಿಕೆಟರ್ಸ್ ತಂಡದ ಜರ್ಸಿ ಬಿಡುಗಡೆ
ಕುಶಾಲನಗರ ಮಾ 05: ಬುಧವಾರದಂದು ಪ್ರಾರಂಭವಾಗಲಿರುವ ಮೂರನೇ ಆವೃತ್ತಿಯ ಕೂರ್ಗ್ ವಾಟರ್ ಪಾಕ್೯ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಎಫ್.ಎಮ್.ಕ್ರಿಕೆಟರ್ಸ್ ತಂಡದ ಜರ್ಸಿ ಬಿಡುಗಡೆ ಕಾರ್ಯಕ್ರಮವು ಇಂದು…
Read More » -
ಪ್ರಕಟಣೆ
ಕೊಡಗು ವಿವಿ: ಪ್ರಥಮ ವರ್ಷದ ಸ್ನಾತಕ ಪದವಿ ವಿದ್ಯಾರ್ಥಿಗಳ ಪ್ರಥಮ ಸೆಮಿಸ್ಟರ್ನ ಫಲಿತಾಂಶ ಪ್ರಕಟ
ಕುಶಾಲನಗರ ಮಾ 05: ಕೊಡಗು ವಿಶ್ವವಿದ್ಯಾಲಯದ ಘಟಕ ಮತ್ತು ಸಂಯೋಜಿತ ಮಹಾವಿದ್ಯಾಲಯಗಳಲ್ಲಿ 2023-24ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಿಎ, ಬಿಕಾಂ, ಬಿಬಿಎ, ಬಿಸಿಎ ಮತ್ತು ಬಿಎಸ್ಸಿ…
Read More » -
ಕಾರ್ಯಕ್ರಮ
ಹೆಬ್ಬಾಲೆ ಗ್ರಾಮದಲ್ಲಿ ನಡೆದ ಜಾನಪದ ಗ್ರಾಮ ಸಿರಿ ಕಾರ್ಯಕ್ರಮ: ಆಟೋಟ ಸ್ಪರ್ಧೆ
ಕುಶಾಲನಗರ, ಮಾ 05: ಗ್ರಾಮೀಣ ಕ್ರೀಡೆಗಳಿಗೆ ಸರ್ಕಾರ ವಿಶೇಷ ಯೋಜನೆ ರೂಪಿಸಿ, ಪ್ರೋತ್ಸಾಹ ನೀಡಬೇಕಾದ ಅಗತ್ಯತೆ ಇದೆ ಹೆಬ್ಬಾಲೆ ಗ್ರಾಮದ ನಿವೃತ್ತ ಸೈನಿಕ ಹೆಚ್.ಪಿ.ರಾಜಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.…
Read More » -
ಪ್ರಕಟಣೆ
ದಿ.ಎಸ್.ಎನ್.ರಾಜಾರಾವ್ ಜಾತಿ ದೃಢೀಕರಣ ಪತ್ರ ಅಮಾನ್ಯ ಆದೇಶ: ಜಿಲ್ಲಾಧಿಕಾರಿ ಆದೇಶಕ್ಕೆ ತಡೆಯಾಜ್ಞೆ
ಕುಶಾಲನಗರ, ಮಾ 05: ಜಿಲ್ಲಾ ಜಾತಿ ಪರಿಶೀಲನೆ ಸಮಿತಿ ದಿವಂಗತ . ಎಸ್. ಎನ್. ರಾಜಾರಾವ್ ರವರು ಮರಣ ಹೊಂದಿದ ನಂತರ ವ್ಯಕ್ತಿಯ ಜಾತಿ ವಿಚಾರಣೆ ನಡೆಸಲು…
Read More » -
ಸುದ್ದಿಗೋಷ್ಠಿ
ಮಾ 8.ರಂದು ತೊರೆನೂರಿನಲ್ಲಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ, ಜಾನಪದ ಉತ್ಸವ
ಕುಶಾಲನಗರ, ಮಾ. 5: ಕುಶಾಲನಗರ ಕನ್ನಡ ಸಿರಿ ಸ್ನೇಹ ಬಳಗ, ತೊರೆನೂರಿನ ಶ್ರೀ ಶನೇಶ್ವರ ದೇವಾಲಯ ಅಭಿವೃದ್ಧಿ ಸಮಿತಿ ಸಂಯುಕ್ತ ಆಶ್ರಯದಲ್ಲಿ 8.ರಂದು ಮಹಾಶಿವರಾತ್ರಿ ಹಬ್ಬದ ಅಂಗವಾಗಿ…
Read More » -
ಕಾರ್ಯಕ್ರಮ
ಫಾತಿಮ ಕಾನ್ವೆಂಟ್ ನಲ್ಲಿ 38 ವರ್ಷಗಳ ನಿರಂತರ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕಿ ಡಾಫ್ನಿ ಕೋಟ್ಸ್ ಗೆ ಬೀಳ್ಕೊಡುಗೆ
ಕುಶಾಲನಗರ, ಮಾ 05; ಕುಶಾಲನಗರದ ಫಾತಿಮ ಕಾನ್ವೆಂಟ್ ನಲ್ಲಿ 38 ವರ್ಷಗಳ ನಿರಂತರ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕಿ ಡಾಫ್ನಿ ಕೋಟ್ಸ್ ಅವರನ್ನು ಶಾಲೆಯ ಆಡಳಿತ ಮಂಡಳಿ…
Read More » -
ಪ್ರಕಟಣೆ
ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಾ 08 ರಂದು ಮಹಾಶಿವರಾತ್ರಿಯ ಪ್ರಯುಕ್ತ ದೀಪೋತ್ಸವ ಹಾಗೂ ರಂಗಪೂಜೆ
ಕುಶಾಲನಗರ, ಮಾ 05: ಕುಶಾಲನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ಟ್ರಸ್ಟ್ ಆಶ್ರಯದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ದಿನಾಂಕ 08-03-2024ನೇ ಶುಕ್ರವಾರ ಮಹಾಶಿವರಾತ್ರಿಯ ಪ್ರಯುಕ್ತ ಸಂಜೆ 7 ಗಂಟೆಗೆ…
Read More » -
ಕಾರ್ಯಕ್ರಮ
ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪೊಲೀಯೋ ಲಸಿಕೆ ಕಾರ್ಯಕ್ರಮ
ಕುಶಾಲನಗರ ಮಾ 3: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪೊಲೀಯೋ ಲಸಿಕೆ ಕಾರ್ಯಕ್ರಮಕ್ಕೆ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ಚಾಲನೆ ನೀಡಿದರು. ಈ ಸಂದರ್ಭ ಆರೋಗ್ಯ…
Read More » -
ಕಾರ್ಯಕ್ರಮ
ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ
ಕುಶಾಲನಗರ ಮಾ 3: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿಯಲ್ಲಿ ಪಂಚಾಯಿತಿ ಅಧ್ಯಕ್ಷರಾದ ಭಾಸ್ಕರ್ ನಾಯಕ್ ರವರು 5 ವರ್ಷದ ಒಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ…
Read More » -
ಟ್ರೆಂಡಿಂಗ್
ಮಹಾಶಿವರಾತ್ರಿ ಅಂಗವಾಗಿ ಮಾ.8.ರಂದು ತೊರೆನೂರಿನಲ್ಲಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ
ಕುಶಾಲನಗರ, ಮಾ 04: ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗ, ಶ್ರೀ ಶನೇಶ್ವರ ದೇವಾಲಯ ಅಭಿವೃದ್ಧಿ ಸಮಿತಿ ಸಂಯುಕ್ತ ಆಶ್ರಯದಲ್ಲಿ ಮಾ.8.ರಂದು ಮಹಾಶಿವರಾತ್ರಿ ಹಬ್ಬದ ಅಂಗವಾಗಿ ರಾಜ್ಯ…
Read More » -
ಅಪಘಾತ
11ಕೆವಿ ವಿದ್ಯುತ್ ತಂತಿ ತುಂಡಾಗಿ ಹೊತ್ತಿಕೊಂಡ ಬೆಂಕಿ
ಕುಶಾಲನಗರ, ಮಾ 02: ವಿದ್ಯುತ್ ತಂತಿ ತುಂಡಾಗಿ ಅಗ್ನಿ ಅವಘಡ ಸಂಭವಿಸಿದೆ ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಬಾಳುಗೋಡು ಗ್ರಾಮದಲ್ಲಿ ಘಟನೆ 11ಕೆವಿ ವಿದ್ಯುತ್ ತಂತಿ ತುಂಡಾಗಿ ನೆಲ್ಲಕ್ಕೆ…
Read More » -
ಟ್ರೆಂಡಿಂಗ್
ತಾಯಿ ಅಂತ್ಯಕ್ರಿಯೆ ಪಾಲ್ಗೊಂಡು ಹಿಂತಿರುಗುತ್ತಿದ್ದಾಗ ಅಪಘಾತ: ದಂಪತಿ ದುರ್ಮರಣ
ಹುಣಸೂರು, ಮಾ.01: ಬೈಕ್ ಕ್ಯಾಂಟರ್ ನಡುವಿನ ಮುಖಾಮುಖಿ ಡಿಕ್ಕಿ ಸಂಭವಿಸಿ ಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ. ತೀವ್ರಗಾಯಗೊಂಡಿದ್ದ ಪತ್ನಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಮನಕಲಕುವ ಘಟನೆ ಕನಕ ಭವನದ ಎದುರಿನ…
Read More » -
ಕಾರ್ಯಕ್ರಮ
ಕುಶಾಲನಗರ ತಾಲ್ಲೂಕು ಕಂದಾಯ ಇಲಾಖೆ ವತಿಯಿಂದ ಪಹಣಿ, ಪೋಡಿ ದುರಸ್ಥಿ ಮತ್ತು ಕಂದಾಯ ನಿಗದಿ ಆಂದೋಲನಕ್ಕೆ ಚಾಲನೆ
ಕುಶಾಲನಗರ, ಮಾ 01: ಕುಶಾಲನಗರ ತಾಲ್ಲೂಕು ಕಂದಾಯ ಇಲಾಖೆ ವತಿಯಿಂದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗ್ರಾಮದಲ್ಲಿಯೇ ಪಹಣಿ, ಪೋಡಿ ದುರಸ್ಥಿ ಮತ್ತು ಕಂದಾಯ ನಿಗದಿ ಆಂದೋಲನಕ್ಕೆ ಶುಕ್ರವಾರ…
Read More » -
ಅರಣ್ಯ ವನ್ಯಜೀವಿ
ಆನೆಕಾಡಿನಲ್ಲಿ ಕಾಡಾನೆಗಳ ಹಾವಳಿ: ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅರಣ್ಯಾಧಿಕಾರಿ
ಕುಶಾಲನಗರ, ಮಾ 01: ಕುಶಾಲನಗರ ಸಮೀಪದ ಆನೆಕಾಡು ವ್ಯಾಪ್ತಿಯಲ್ಲಿ ಕಾಡಾನೆಗಳು ರೈತರ ಜಮೀನಿಗೆ ದಾಳಿ ನಡೆಸಿ ಕೃಷಿ ಫಸಲು ನಾಶಗೊಳಿಸುತ್ತಿರುವ ಘಟನೆ ನಡೆದಿದೆ. ಈ ಹಿನ್ನಲೆಯಲ್ಲಿ ಕುಶಾಲನಗರ…
Read More » -
ಟ್ರೆಂಡಿಂಗ್
ವಿರಾಜಪೇಟೆ ಸ.ಪ್ರ.ದ.ಕಾಲೇಜು ಅತಿಥಿ ಉಪನ್ಯಾಸಕರ ಸಂಘದಿಂದ ಶಾಸಕರಿಗೆ ಸನ್ಮಾನ
ವಿರಾಜಪೇಟೆ ಪೆ.29:- ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅತಿಥಿ ಉಪನ್ಯಾಸಕರ ಸಂಘದ ವತಿಯಿಂದ ಶಾಸಕರು ಹಾಗೂ ಮುಖ್ಯಮಂತ್ರಿರವರ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣರವರಿಗೆ ಸನ್ಮಾನಿಸಲಾಯಿತು. ಈ…
Read More » -
ಟ್ರೆಂಡಿಂಗ್
ಹುದುಗೂರು ಗೋ ಸದನ: ತಹಸೀಲ್ದಾರ್ ಕಛೇರಿಯಲ್ಲಿ ಮೂರು ಇಲಾಖೆಗಳ ಜಂಟಿ ಸಭೆ
ಕುಶಾಲನಗರ, ಫೆ. 28: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಬ್ರಿಟಿಷ್ ರ ಕಾಲದ ಗೋ ಸದನದ ಜಾಗವು ಸಾಮಾಜಿಕ ಅರಣ್ಯ ಇಲಾಖೆಯ ಹೆಸರಿಗೆ ಖಾತೆಯಾಗಿರುವ…
Read More » -
ಟ್ರೆಂಡಿಂಗ್
ಮಾದಾಪಟ್ಟಣ ಶನೇಶ್ವರ ಸ್ವಾಮಿ ದೇವಸ್ಥಾನಕ್ಕೆ ರಾಜೇಶ್ ನಾಥ್ ಗುರುಜಿ ಭೇಟಿ
ಕುಶಾಲನಗರ, ಫೆ 28: ಸಿದ್ದಲಿಂಗಪುರ ಅಳಿಲುಗುಪ್ಪೆಯ ಮಂಜುನಾಥ ಕ್ಷೇತ್ರದ ಶ್ರೀ ಶ್ರೀ ರಾಜೇಶನಾಥ್ ಗುರೂಜಿ ನೇತೃತ್ವದಲ್ಲಿ ಸಾಮರಸ್ಯ ವೇದಿಕೆ ಕೊಡಗು ಜಿಲ್ಲೆ ವತಿಯಿಂದ ಮಾದಪಟ್ಟಣ ಗ್ರಾಮದ ಅಂಬೇಡ್ಕರ್…
Read More » -
ಟ್ರೆಂಡಿಂಗ್
ಯಡವನಾಡು ಮೀಸಲು ಅರಣ್ಯಕ್ಕೆ ಬೆಂಕಿ
ಕುಶಾಲನಗರ, ಫೆ 28: ಯಡವನಾಡು ಮೀಸಲು ಅರಣ್ಯಕ್ಕೆ ಬೆಂಕಿ ಸೋಮವಾರಪೇಟೆ ವಲಯ ಅರಣ್ಯ ಪ್ರದೇಶ. ಬೆಂಕಿ ನಂದಿಸುವಲ್ಲಿ ನಿರತರಾಗಿರುವ ಅರಣ್ಯ ಇಲಾಖೆ. 50 ಎಕರೆಗೂ ಮಿಕ್ಕಿ ಪ್ರದೇಶಕ್ಕೆ…
Read More » -
ಟ್ರೆಂಡಿಂಗ್
ಧೂಳುಮಯ ರಸ್ತೆ: ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸಲು ಒತ್ತಾಯ
ಕುಶಾಲನಗರ, ಫೆ 28: ನಂಜರಾಯಪಟ್ಟಣ ಗ್ರಾಪಂ ಸಮೀಪ ಬಾಳೆಗುಂಡಿ ಹಾಡಿ ಬಳಿಯಿಂದ ವಾಲ್ನೂರು ತ್ಯಾಗತ್ತೂರಿನ ಕೃಷ್ಣಾಪುರ ವರೆಗೆ ನಡೆಯುತ್ತಿರುವ ಹೆದ್ದಾರಿ ಕಾಮಗಾರಿ ಶೀಘ್ರವಾಗಿ ಪೂರತಣಗೊಳಿಸುವಂತೆ ಒತ್ತಾಯ ಕೇಳಿಬಂದಿದೆ.…
Read More » -
ಶಿಕ್ಷಣ
ಕೂಡ್ಲೂರು ಪ್ರೌಢಶಾಲೆಯಲ್ಲಿ ವಿಜ್ಞಾನ ದಿನಾಚರಣೆ
ಕುಶಾಲನಗರ, ಫೆ.28: ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಘಟಕ ಹಾಗೂ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಶಾಲೆಯ…
Read More » -
ಕ್ರೈಂ
ನಿಷೇಧಿತ ಮಾದಕ ವಸ್ತು ಮಾರಾಟ, ಯುವಕನ ಬಂಧನ
ಕುಶಾಲನಗರ ಫೆ 28:ಕೊಡಗು ಜಿಲ್ಲಾ ವ್ಯಾಪ್ತಿಯ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಸರಹದ್ದಿನಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟ/ಸರಬರಾಜು ಮಾಡುತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ…
Read More » -
ಪ್ರತಿಭಟನೆ
ಪಾಕಿಸ್ತಾನ ಪರ ಘೋಷಣೆ : ಕುಶಾಲನಗರದಲ್ಲಿ ಬಿಜೆಪಿ ಪ್ರತಿಭಟನೆ
ಕುಶಾಲನಗರ ಫೆ 28: ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣ ವಿರೋಧಿಸಿ ಕುಶಾಲನಗರದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ಬಳಿ…
Read More » -
ಶಿಕ್ಷಣ
ಹೆಬ್ಬಾಲೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ಕುಶಾಲನಗರ, ಫೆ.28: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ , ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಹಾಗೂ ಹೆಬ್ಬಾಲೆ ಕ್ಲಸ್ಟರ್ ಕೇಂದ್ರದ ಸಹಯೋಗದೊಂದಿಗೆ ಹೆಬ್ಬಾಲೆ…
Read More » -
ಟ್ರೆಂಡಿಂಗ್
ಆರ್.ಎಂ.ಸಿ.ಯಿಂದ ಹಳೆ ಮಾರುಕಟ್ಟೆಗೆ ಸಂತೆ ಸ್ಥಳಾಂತರಕ್ಕೆ ಒತ್ತಾಯ
ಕುಶಾಲನಗರ, ಫೆ 28: ಕುಶಾಲನಗರದಲ್ಲಿ ಈ ಹಿಂದೆ ನಡೆಯುತ್ತಿದ್ದ ಮಾರುಕಟ್ಟೆಯಲ್ಲಿ ಸಂತೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ಮಾರುಕಟ್ಟೆ ವ್ಯಾಪಾರಸ್ಥರ ಸಂಘ ಹಾಗೂ ಕರ್ನಾಟಕ ದಲಿತ ಸಂಘರ್ಷ…
Read More » -
ಟ್ರೆಂಡಿಂಗ್
ವಾಲ್ನೂರು ತ್ಯಾಗತ್ತೂರು ಶಾಲೆಯಲ್ಲಿ ಮೇಳೈಸಿದ ವಿಜ್ಞಾನ ಮೇಳ: ಗಮನ ಸೆಳೆದ ವಿಜ್ಞಾನ ಪ್ರದರ್ಶನ
ಕುಶಾಲನಗರ, ಫೆ 28: ಕುಶಾಲನಗರ ತಾಲೂಕಿನ ವಾಲ್ನೂರು ತ್ಯಾಗತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿಜ್ಞಾನ ಮೇಳ ಆಯೋಜಿಸಲಾಗಿತ್ತು. ಶಾಲೆಯ…
Read More » -
ಪ್ರತಿಭಟನೆ
ಕುಶಾಲನಗರ ವಾರದ ಸಂತೆ ಸ್ಥಳಾಂತರ ಗೊಳಿಸದಂತೆ ಸಂತೆ ವ್ಯಾಪಾರಿಗಳಿಂದ ಪ್ರತಿಭಟನೆ
ಕುಶಾಲನಗರ, ಫೆ.27: ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ನಡೆಯುವ ವಾರದ ಸಂತೆಯನ್ನು ಸ್ಥಳಾಂತರ ಮಾಡದಂತೆ ಆಗ್ರಹಿಸಿ ಸಂತೆ ವ್ಯಾಪಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು. ಕಳೆದ ಎರಡು…
Read More » -
ಕಾಮಗಾರಿ
ನಂಜರಾಯಪಟ್ಟಣ ಗ್ರಾಪಂ: ಸಭಾಂಗಣ ನಿರ್ಮಾಣಕ್ಕೆ ಚಾಲನೆ
ಕುಶಾಲನಗರ ಫೆ 27: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿಯ 14ನೇ ಹಣಕಾಸು ಯೋಜನೆಯಡಿಯಲ್ಲಿ ಪಂಚಾಯಿತಿ ಕಛೇರಿ ಮೇಲ್ಭಾಗದಲ್ಲಿ ರೂ 4,80,000 ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಭಾಂಗಣ ಕಾಮಗಾರಿಗೆ ಚಾಲನೆ…
Read More » -
ಸುದ್ದಿಗೋಷ್ಠಿ
ಫೆ.29ರಂದು ಅನ್ನಭಾಗ್ಯ ಯೋಜನೆಯ ದಶಮಾನೋತ್ಸವ, ಪಡಿತರ ವಿತರಕರ ಸಮಾವೇಶ
ಕುಶಾಲನಗರ: ಅನ್ನಭಾಗ್ಯ ಯೋಜನೆಯ ದಶಮಾನೋತ್ಸವ ಹಾಗೂ ರಾಜ್ಯ ಪಡಿತರ ವಿತರಕರ ಸಮಾವೇಶ ಈ ತಿಂಗಳ 29 ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕುಶಾಲನಗರ ತಾಲೂಕು ಪಡಿತರ ವಿತರಕರ…
Read More » -
ಪ್ರಕಟಣೆ
ಫೆ.29 ರಂದು ವಿದ್ಯುತ್ ವ್ಯತ್ಯಯ
ಕುಶಾಲನಗರ, ಫೆ 27: ವಿದ್ಯುತ್ ವಿತರಣಾ ಕೇಂದ್ರ ಮತ್ತು ಮಾರ್ಗದಲ್ಲಿ ತುರ್ತು ನಿರ್ವಹಣೆ & ದುರಸ್ತಿ ಕಾರ್ಯವನ್ನು ನಿರ್ವಹಿಸಬೇಕಾಗುವುದರಿಂದ ಕ.ವಿ.ಪ್ರ.ನಿ.ನಿ. ರವರ ಕೋರಿಕೆಯಂತೆ ದಿನಾಂಕ 29.02.2024ರಂದು ಬೆಳಗ್ಗೆ…
Read More » -
ಟ್ರೆಂಡಿಂಗ್
ಕುಶಾಲನಗರ ಪುರಸಭೆಯ 2024-25ನೇ ಸಾಲಿನ ಬಜೆಟ್ ಮಂಡನೆ
ಕುಶಾಲನಗರ, ಫೆ 27: ಕುಶಾಲನಗರ ಪುರಸಭೆಯ 2024-25ನೇ ಸಾಲಿನ ಬಜೆಟ್ ಮಂಡನೆ ಸಭಾ ಹಮ್ಮಿಕೊಳ್ಳಲಾಗಿದ್ದು ರೂ 9, 23, 018 ಉಳಿತಾಯ ಬಜೆಟ್ ಅನ್ನು ಪುರಸಭೆ ಆಡಳಿತಾಧಿಕಾರಿಯಾದ…
Read More » -
ಸುದ್ದಿಗೋಷ್ಠಿ
ಫೆ.28 ರಂದು ಹಾರಂಗಿಯಲ್ಲಿ ಮಾಜಿ ಸಿಎಂ ವೀರೇಂದ್ರ ಪಾಟೀಲ್ ಜನ್ಮ ಶತಮಾನೋತ್ಸವ ಆಚರಣೆ
ಕುಶಾಲನಗರ, ಫೆ 27: ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗದ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರ ಜನ್ಮಶತಮಾನೋತ್ಸವ ಆಚರಣೆ…
Read More » -
ಪ್ರತಿಭೆ
ಕುಶಾಲನಗರದ ಲೋಕೇಶ್ ಗೆ ಗುರುವೇ ನಮಃ ಪ್ರಶಸ್ತಿ
ಕುಶಾಲನಗರ, ಫೆ 27: ಕುಶಾಲನಗರದ ಲುಕ್ಸ್ ಬ್ಯೂಟಿಕೇರ್ ಮಾಲೀಕ ಆರ್.ಲೋಕೇಶ್ ಅವರಿಗೆ ಗುರುವೇ ನಮಃ ಪ್ರಶಸ್ತಿ ಲಭಿಸಿದೆ. ಕೇಶ ವಿನ್ಯಾಸ ಹಾಗೂ ಸೌಂದರ್ಯವರ್ಧಕ ಕ್ಷೇತ್ರದಲ್ಲಿನ ಸಾಧನೆಯನ್ನು ಪರಿಗಣಿಸಿ…
Read More » -
ಕ್ರೀಡೆ
ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟ- ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ
ಕುಶಾಲನಗರ ಫೆ 26: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಕೊಡಗು ಜಿಲ್ಲಾ ಶಾಖೆ ಹಾಗೂ ಸೋಮವಾರಪೇಟೆ…
Read More » -
ಸಭೆ
ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ವಿಕಲಚೇತರ ಗ್ರಾಮ ಸಭೆ
ಕುಶಾಲನಗರ ಫೆ 26: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ವಿಕಲಚೇತರ ಗ್ರಾಮ ಸಭೆಯು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಅಧ್ಯಕ್ಷ ಭಾಸ್ಕರ್ ನಾಯಕ್ ಅಧ್ಯಕ್ಷತೆಯಲ್ಲಿ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿ…
Read More » -
ಅಪಘಾತ
ಮೈಸೂರಿನ ವಿದ್ಯಾರ್ಥಿ ಕಣಿವೆಯಲ್ಲಿ ನೀರುಪಾಲು.
ಕುಶಾಲನಗರ, ಫೆ 26: ಸ್ನೇಹಿತರೊಂದಿಗೆ ಈಜಲು ನದಿಗಿಳಿದ ವಿದ್ಯಾರ್ಥಿಯೋರ್ವ ಮುಳುಗಿ ಮೃತಪಟ್ಟ ಘಟನೆ ಕಣಿವೆಯಲ್ಲಿ ನಡೆದಿದೆ.ಹೂಟಗಳ್ಳಿಯ ಹೃತ್ವಿಕ್ (16) ಮೃತ ದುರ್ದೈವಿ. ಬೆಟ್ಟದಪುರ ಬೆಟ್ಟಕ್ಕೆ ಸ್ನೇಹಿತರೊಂದಿಗೆ ಆಮಿಸಿದ್ದ…
Read More » -
ಅಪಘಾತ
ಮಲಗಿದ್ದ ವೇಳೆ ಹಾವು ಕಚ್ಚಿ ಬಾಲಕ ಸಾವು
ಕುಶಾಲನಗರ, ಫೆ 26: ಚಿಕ್ಕಬೆಟ್ಟಗೇರಿ ಗ್ರಾಮದ ನಿವಾಸಿ ದಿವಂಗತ ಮುತ್ತಣ್ಣ ಅವರ ಮೊಮ್ಮಗ ಸೂರ್ಲಬ್ಬಿ ಗ್ರಾಮದ ಅಡ್ಡಂಡ ಪೊನ್ನಪ್ಪ ಮತ್ತು ಪವಿತ್ರ ದಂಪತಿಗಳ ಪುತ್ರ ಕುಶಾಲನಗರ ಫಾತಿಮಾ…
Read More » -
ಕಾರ್ಯಕ್ರಮ
ಜೀವನದಿ ಕಾವೇರಿಗೆ 156ನೇ ತಿಂಗಳ ಮಹಾ ಆರತಿ ಕಾರ್ಯಕ್ರಮ
ಕುಶಾಲನಗರ, ಫೆ 25: ಜೀವನದಿ ಕಾವೇರಿಯನ್ನು ಕಲುಷಿತಗೊಳ್ಳದಂತೆ ಉಳಿಸಿ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಕುಶಾಲನಗರ ಬೈಚನಹಳ್ಳಿ ಶ್ರೀ ಆದಿಶಕ್ತಿ ಅಂತರ್ಗಟ್ಟೆ ಅಮ್ಮ ದೇವಾಲಯದ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ರಾಷ್ಟ್ರೀಯ ಬೀದಿ ಬದಿ ವ್ಯಾಪಾರಿಗಳ ದಿನಾಚರಣೆ
ಕುಶಾಲನಗರ, ಫೆ 25: ಕರ್ನಾಟಕ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಕೊಡಗು ಜಿಲ್ಲಾ ಘಟಕಿಂದರಾ ಷ್ಟ್ರೀಯ ಬೀದಿ ಬದಿ ವ್ಯಾಪಾರಿಗಳ ದಿನಾಚರಣೆ ಕುಶಾಲನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ಕುಶಾಲನಗರ ಕಾರು…
Read More » -
ಕಾರ್ಯಕ್ರಮ
ರೈತರ ಕನ್ನಡ ಸಿರಿ ಸಂಕ್ರಾಂತಿ ಸುಗ್ಗಿ ಹಬ್ಬದಲ್ಲಿ ರಾಸುಗಳ ಪ್ರದರ್ಶನ ವೀಕ್ಷಿಸಿದ ಶಾಸಕ ಮಂಥರ್ ಗೌಡ
ಕುಶಾಲನಗರ, ಫೆ 25: ಕುಶಾಲನಗರ ತಾಲೂಕಿನ ತೊರೆನೂರಿನ ಸೂರ್ಯೋದಯ ಪುರುಷರ ಸ್ವಸಹಾಯ ಸಂಘದ 20ನೇ ವಾರ್ಷಿಕೋತ್ಸವ ಅಂಗವಾಗಿ ಗ್ರಾಮದ ಶ್ರೀ ಕಾವೇರಿ ಮಾತಾ ರೈತ ಕೂಟ, ಗ್ರಾಮ…
Read More » -
ಸುದ್ದಿಗೋಷ್ಠಿ
ತಪ್ಪಿತಸ್ಥರನ್ನು ಬಂಧಿಸದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ: ಡಾ.ಪ್ರಣವಾನಂದಸ್ವಾಮೀಜಿ ಎಚ್ಚರಿಕೆ
ಹುಣಸೂರು.ಫೆ.25. ತಾಲೂಕಿನ ದಾಸನಪುರದ ವಿದ್ಯಾರ್ಥಿ ಮುತ್ತುರಾಜ್ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಪ್ರಕರಣವನ್ನು ಸರಕಾರ ಸಿಬಿಐಗೆ ಒಪ್ಪಿಸಬೇಕು ಹಾಗೂ ಮೃತನ ಕುಟುಂಬಕ್ಕೆ ೫೦ಲಕ್ಷ ರೂ ಪರಿಹಾರ ನೀಡುವಂತೆ ಈಡಿಗ ಸಮುದಾಯದ…
Read More » -
ಕ್ರೀಡೆ
ಕೊಡಗು ಜಿಲ್ಲಾಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ
ಕುಶಾಲನಗರ, ಫೆ 24: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಕೊಡಗು ಜಿಲ್ಲಾ ಶಾಖೆ ಹಾಗೂ ಸೋಮವಾರಪೇಟೆ…
Read More » -
ಪ್ರಕಟಣೆ
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕೆ.ಎಸ್.ಮೂರ್ತಿ ನೇಮಕ
ಕುಶಾಲನಗರ, ಫೆ 24 : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ನೂತನ ಅಧ್ಯಕ್ಷರನ್ನಾಗಿ ಕುಶಾಲನಗರದ ಕೆ.ಎಸ್.ಮೂರ್ತಿ ಅವರನ್ನು ನೇಮಕ ಮಾಡಲಾಗಿದೆ. ಕೊಡಗು…
Read More » -
ಟ್ರೆಂಡಿಂಗ್
ತೊರೆನೂರಿನಲ್ಲಿ ಹಳ್ಳಿಕಾರ್ ವರ್ತೂರು ಸಂತೋಷ್: ಮುಗಿಬಿದ್ದ ಜನತೆ
ಕುಶಾಲನಗರ, ಫೆ 24: ತೊರೆನೂರಿನಲ್ಲಿ ನಡೆಯುತ್ತಿರುವ ಸಂಕ್ರಾಂತಿ ಸುಗ್ಗಿ ಹಬ್ಬದಲ್ಲಿ ರೈತ ಹಳ್ಳಿಕಾರ್ ವರ್ತೂರು ಸಂತೋಷ್ ಪಾಲ್ಗೊಂಡಿದ್ದು ಸಂತೋಷ್ ನೋಡಲು ಗ್ರಾಮದ ಜನತೆ, ವಿದ್ಯಾರ್ಥಿಗಳು ಮುಗಿಬಿದ್ದರು.
Read More » -
ಕಾರ್ಯಕ್ರಮ
ತೊರೆನೂರಿನಲ್ಲಿ ರೈತರ ಕನ್ನಡಸಿರಿ ಸಂಕ್ರಾಂತಿ ಸುಗ್ಗಿ ಹಬ್ಬ, ಮೆರವಣಿಗೆಗೆ ಚಾಲನೆ: ವರ್ತೂರು ಸಂತೋಷ್ ಭಾಗಿ
ಕುಶಾಲನಗರ, ಫೆ 24: ತೊರೆನೂರು ಸೂರ್ಯೋದಯ ಪುರುಷರ ಸ್ವಸಹಾಯ ಸಂಘದ 20ನೇ ವಾರ್ಷಿಕೋತ್ಸವ. ತೊರೆನೂರಿನಲ್ಲಿ ರೈತರ ಕನ್ನಡಸಿರಿ ಸಂಕ್ರಾಂತಿ ಸುಗ್ಗಿ ಹಬ್ಬ. ಗ್ರಾಮೀಣ ಸೊಗಡಿನ ಮೆರವಣಿಗೆಗೆ ಚಾಲನೆ.…
Read More » -
ಟ್ರೆಂಡಿಂಗ್
ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಾಗಾರ
ಕುಶಾಲನಗರ,ಫೆ 23 : ಶಿಸ್ತು, ಸಮಯ ಪ್ರಜ್ಞೆ, ಸೇವಾ ಮನೋಭಾವ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ಜವಾಬ್ದಾರಿ ದೈಹಿಕ ಶಿಕ್ಷಕರದ್ದಾಗಿದೆ ಎಂದು ಇಲ್ಲಿನ ಸರ್ಕಾರಿ ಪದವಿ ಪೂರ್ವ…
Read More » -
ಧಾರ್ಮಿಕ
ಕನ್ನಿಕಾಪರಮೇಶ್ವರಿ ದೇವಸ್ಥಾನದ 10ನೇ ವರ್ಷದ ಪ್ರತಿಷ್ಠಾ ವರ್ಧಂತಿ
ಕುಶಾಲನಗರ, ಫೆ 23: ಕರ್ನಾಟಕ ರಾಜ್ಯ ಸುಭಿಕ್ಷವಾಗಬೇಕಾದರೆ ಕೊಡಗು ಸುಭಿಕ್ಷವಾಗಿರಬೇಕು ಎಂದು ಆರ್ಯವೈಶ್ಯ ಮಹಾಸಭಾದ ರಾಜ್ಯಾಧ್ಯಕ್ಷ ಆರ್.ಪಿ.ರವಿಶಂಕರ್ ಹೇಳಿದರು. ಕುಶಾಲನಗರದ ಶ್ರೀಮದ್ ಕನ್ನಿಕಾಪರಮೇಶ್ವರಿ ದೇವಸ್ಥಾನದ 10ನೇ ವರ್ಷದ…
Read More » -
ಮನವಿ
ಕುಶಾಲನಗರ ಒಕ್ಕಲಿಗ ಸಮುದಾಯಕ್ಕೆ ಸ್ಮಶಾನಕ್ಕೆ ಜಾಗ ಒದಗಿಸಲು ಮನವಿ
ಕುಶಾಲನಗರ, ಫೆ 23: ಕುಶಾಲನಗರ ಪುರಸಭಾ ವ್ಯಾಪ್ತಿಯ ಮಾರುಕಟ್ಟೆ ಬಳಿ ಸ್ಮಶಾನಕ್ಕೆಂದು ಮೀಸಲಿರುವ 2.80 ಎಕರೆ ಜಾಗದಲ್ಲಿ ಒಕ್ಕಲಿಗ ಸಮುದಾಯದ ಸ್ಮಶಾನಕ್ಕೆ ಪ್ರತ್ಯೇಕ ಜಾಗ ಒದಗಿಸುವಂತೆ ಕುಶಾಲನಗರ…
Read More » -
ಪ್ರತಿಭಟನೆ
ಮಡಿಕೇರಿಯಲ್ಲಿ ಮುಂದುವರೆದ ಅಹೋರಾತ್ರಿ ಧರಣಿ: ಬೇಡಿಕೆಗೆ ಸ್ಪಂದಿಸದ ಅಧಿಕಾರಿ ವಿರುದ್ದ ಆಕ್ರೋಷ
ಕುಶಾಲನಗರ, ಫೆ 22: ಕೊಡಗು ಜಿಲ್ಲೆಯ 5 ತಾಲೂಕಿನಲ್ಲಿ ಕಡಿತಗೊಳಿಸಿರುವ ಐಪಿ ಸೆಟ್ ಗಳಿಗೆ ಮರು ಸಂಪರ್ಕ ಕಲ್ಪಿಸಲು ಆಗ್ರಹಿಸಿ ರೈತರು ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಎರಡನೇ…
Read More » -
ಸಭೆ
ಕೂಡಿಗೆ ಗ್ರಾಪಂ ಮಾಸಿಕ ಸಭೆ: ಪಿಡಿಒ ವರ್ಗಾವಣೆಗೆ ಸದಸ್ಯರ ಬೇಡಿಕೆ
ಕುಶಾಲನಗರ, ಫೆ 22: ಕೂಡಿಗೆ ಗ್ರಾಮ ಪಂಚಾಯತಿ ಮಾಸಿಕ ಸಭೆ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ. ಟಿ.ಗಿರೀಶ್ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಗ್ರಾಮ…
Read More » -
ಕಾರ್ಯಕ್ರಮ
ಕೂಡಿಗೆ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ
ಕುಶಾಲನಗರ, ಫೆ 22: ಕೂಡಿಗೆಯಲ್ಲಿರುವ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ಶಾಲೆಯ ಹತ್ತನೆ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆಯ ವತಿಯಿಂದ ಬೀಳ್ಕೊಡಲಾಯಿತು. ಕೂಡಿಗೆ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ…
Read More » -
ಟ್ರೆಂಡಿಂಗ್
ಕೊಡಗು ಕಾಫಿ ಬೆಳೆಗಾರರ 10 ಹೆಚ್ ಪಿ ಪಂಪ್ ಸೆಟ್ ಗಳ ವಿದ್ಯುತ್ ಕಡಿತ: ಅಹೋರಾತ್ರಿ ಧರಣಿ
ಕುಶಾಲನಗರ, ಫೆ 21: ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರ 10 ಹೆಚ್ ಪಿ ಪಂಪ್ ಸೆಟ್ ಗಳ ವಿದ್ಯುತ್ ಕಡಿತವನ್ನು ಖಂಡಿಸಿ ಮಡಿಕೇರಿಯ ಕಾರ್ಯ ನಿರ್ವಾಹಕ ಇಂಜಿನಿಯರ್…
Read More » -
ಸುದ್ದಿಗೋಷ್ಠಿ
ಫೆ 23 ರಂದು ಕುಶಾಲನಗರದಲ್ಲಿ ಜಿಲ್ಲಾಮಟ್ಟದ ದೇವಸ್ಥಾನಗಳ ಪರಿಷತ್ ಕಾರ್ಯಕ್ರಮ
ಕುಶಾಲನಗರ ಫೆ 21:ದೇವಾಲಯಗಳ ಸಂರಕ್ಷಣೆ, ಸಂಘಟನೆ, ಧರ್ಮ ಶಿಕ್ಷಣದ ಉದ್ದೇಶದಿಂದ ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದಿಂದ ಫೆಬ್ರವರಿ 23 ರಂದು ಕುಶಾಲನಗರದ ರೈತ ಸಹಕಾರ…
Read More » -
ಕಾಮಗಾರಿ
ರಸ್ತೆ ಕಾಮಗಾರಿ ಕಳಪೆ, ಗ್ರಾಮಸ್ಥರ ಆಕ್ರೋಷ, ಅಧ್ಯಕ್ಷರಿಂದ ಪರಿಶೀಲನೆ
ಕುಶಾಲನಗರ, ಫೆ 20: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ದಾಸವಾಳ ಗ್ರಾಮದಲ್ಲಿ ಜಿಪಂ ವತಿಯಿಂದ ಇತ್ತೀಚೆಗೆ ನಡೆಸಲಾಗಿದೆ ರಸ್ತೆ ಅಭಿವೃದ್ಧಿ ಕಾಮಗಾರಿ ಕಳಪೆಯಾಗಿದೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ.…
Read More » -
ಟ್ರೆಂಡಿಂಗ್
ಕಣಿವೆ ಹಾಲಿನ ಡೇರಿಯಲ್ಲಿ ಕ್ಯಾನ್ ಗಳ ಕಳ್ಳತನ
ಕುಶಾಲನಗರ, ಫೆ 20: ಕಣಿವೆಯಲ್ಲಿರುವ ಹುಲುಸೆ ಹಾಲು ಉತ್ಪಾದಕರ ಸಹಕಾರ ಸಂಘದ ಡೇರಿಯಲ್ಲಿ ಹೊರ ಆವರಣದಲ್ಲಿ ಇಟ್ಟಿದ್ದ ಹಾಲಿನ ಕ್ಯಾನುಗಳನ್ನು ಕಳ್ಳತನ ಮಾಡಲಾಗಿದೆ. ತಡರಾತ್ರಿಯಲ್ಲಿ ಆಗಮಿಸಿದ ಆಗಂತುಕ…
Read More » -
ಕಾರ್ಯಕ್ರಮ
ಕುಶಾಲನಗರ ಪುರಸಭಾ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ರಥಯಾತ್ರೆ
ಕುಶಾಲನಗರ, ಫೆ 20: ಕುಶಾಲನಗರ ಪುರಸಭಾ ವ್ಯಾಪ್ತಿಗೆ ಆಗಮಿಸಿದ ಸಂವಿಧಾನ ಜಾಗೃತಿ ರಥವನ್ನು ಬರಮಾಡಿಕೊಳ್ಳಲಾಯಿತು. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ರಥವನ್ನು ಬರಮಾಡಿಕೊಂಡು ಪುರಸಭೆ ವತಿಯಿಂದ ಗಂಧದಕೋಟಿ…
Read More » -
ಆರೋಪ
ಲೋಕಾಯುಕ್ತ ದಾಳಿ: ಸರ್ವೆಯರ್ ಬಲೆಗೆ
ಸೋಮವಾರಪೇಟೆ, ಫೆ 20:- ಸರ್ವೇ ಇಲಾಖೆಗೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿದ್ದ ಸರ್ವೇಯರ್ ನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳವಾರ ಮಧ್ಯಾಹ್ನ ಮಡಿಕೇರಿ ಲೋಕಾಯುಕ್ತ ಡಿವೈಎಸ್ಪಿ…
Read More » -
ಶಿಕ್ಷಣ
ವಾಲ್ನೂರು-ತ್ಯಾಗತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲೀಷ್ ಫೆಸ್ಟ್
ಕುಶಾಲನಗರ, ಫೆ 20: ಕುಶಾಲನಗರ ತಾಲೂಕಿನ ವಾಲ್ನೂರು-ತ್ಯಾಗತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಫೆಸ್ಟ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸರಕಾರಿ ಶಾಲಾ ವಿದ್ಯಾರ್ಥಿಗಳು ತಮ್ಮ ಆಂಗ್ಲಭಾಷಾ…
Read More » -
ಪ್ರಕಟಣೆ
ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದ ಗೌತಮ ಸೂರ್ಯ
ಕುಶಾಲನಗರ, ಫೆ 19: ಗೌತಮ ಸೂರ್ಯ ಕಥೆ.ಚಿತ್ರಕಥೆ. ನಿರ್ದೇಶನದಲ್ಲಿ . ವಿಶ್ವ ಕುಂಬೂರು ನಾಯಕ ನಟನಾಗಿ ನಟಿಸಿದ ..ನಂಬಿಕೆ.. ಕಿರುಚಿತ್ರ ಸಮಗ್ರ ಪ್ರಶಸ್ತಿಯನ್ನು ಪಡೆದಿದೆ.ರಾಯಲ್ ಫಿಲಂ ಇನ್ಸ್ಟಿಟ್ಯೂಟ್…
Read More » -
ಅವ್ಯವಸ್ಥೆ
ಕಾಫಿ ವರ್ಕ್ಸ್ ನಿಂದ ದೂಳಿನ ಸಮಸ್ಯೆ: ಸ್ಥಳಕ್ಕೆ ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಹಾಗೂ ಪಿಡಿಓ ಸಂತೋಷ್ ಭೇಟಿ, ಪರಿಶೀಲನೆ
ಕುಶಾಲನಗರ,ಫೆ೧೯: ಕೂಡುಮಂಗಳೂರು ಗ್ರಾ.ಪಂ ನ ಸುಂದರನಗರದಲ್ಲಿ ಕೆಲವು ಕಾಫಿ ವರ್ಕ್ಸ್ ನಿಂದ ದೂಳಿನ ಸಮಸ್ಯೆಯಿದ್ದ ಕಾರಣ ಸ್ಥಳಕ್ಕೆ ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಹಾಗೂ ಪಿಡಿಓ ಸಂತೋಷ್…
Read More » -
ಪ್ರಕಟಣೆ
ನೀರಿನ ಮಿತವ್ಯಯಕ್ಕೆ ಭಾಸ್ಕರ್ ನಾಯಕ್ ಕರೆ: ನಲ್ಲಿ ಬಳಸದಿದ್ದಲ್ಲಿ ದಂಡ ವಿಧಿಸುವ ಎಚ್ಚರಿಕೆ
ಕುಶಾಲನಗರ, ಫೆ 19: ಗ್ರಾಮಸ್ಥರು ನೀರನ್ನು ಅನಗತ್ಯ ಪೋಲು ಮಾಡದಂತೆ ಕೂಡುಮಂಗಳೂರು ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್ ಕರೆ ನೀಡಿದರು. ಕೂಡುಮಂಗಳೂರು ಗ್ರಾಮ ಪಂಚಾಯಿತಿಯಿಂದ ಸಾರ್ವಜನಿಕ ಪ್ರಕಟಣೆ…
Read More » -
ಪ್ರಕಟಣೆ
ಪರೀಕ್ಷೆ : ಭಯ ಬಿಡಿ – ಹೆಮ್ಮೆಪಡಿ
ಕುಶಾಲನಗರ, ಫೆ 19: ವಿದ್ಯಾರ್ಥಿಗಳ ಪಾಲಿಗೆ ವಾರ್ಷಿಕ ಪರೀಕ್ಷೆ ಎಂಬುದು ಹೆಮ್ಮೆಯಿಂದ ತಮ್ಮ ಪ್ರತಿಭೆಗಳ ಪ್ರದರ್ಶನ ಮಾಡಬೇಕಾದ ವೇದಿಕೆಯಾಗಬೇಕೇ ಹೊರತು ಭಯ ಪಟ್ಟು ವರ್ಷವಿಡೀ ಕಲಿತದ್ದನ್ನು ಮರೆಯುವಂತಾಗಬಾರದು.…
Read More » -
ಕಾರ್ಯಕ್ರಮ
ಪಿಡಿಒಗಳ ಕ್ಷೇಮಾಭಿವೃದ್ದಿ ಸಂಘದ ವಾರ್ಷಿಕ ಮಹಾಸಭೆ: 23 ಅಧಿಕಾರಿಗಳಿಗೆ ಸನ್ಮಾನ
ಕುಶಾಲನಗರ, ಫೆ 18: ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಮಟ್ಟದ ವಾರ್ಷಿಕ ಮಹಾ ಸಭೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆಯಿತು. ಈ…
Read More » -
ಅಪಘಾತ
ಹೆಬ್ಬಾಲೆಯಲ್ಲಿ ಹಿಟ್ ಅಂಡ್ ರನ್ ಪ್ರಕರಣ: ಶನಿವಾರಸಂತೆ ಕಿಯಾ ಚಾಲಕ ವಶಕ್ಕೆ
ಕುಶಾಲನಗರ, ಫೆ 18: ಕುಶಾಲನಗರ ತಾಲೂಕಿನ ಹೆಬ್ಬಾಲೆಯಲ್ಲಿ ಫೆ. 06 ರಂದು ನಡೆದಿದ್ದ ಹಿಟ್ ಅಂಡ್ ರನ್ ಪ್ರಕರಣ ಸಂಬಂಧ ಶನಿವಾರಸಂತೆ ಕಿಯಾ ಚಾಲಕನನ್ನು ಪೊಲೀಸರು ವಶಕ್ಕೆ…
Read More » -
ಮನವಿ
ಕಾವೇರಿ ನದಿ ಗಡಿ ಗುರುತು, ನದಿ ಸಂರಕ್ಷಣೆ, ನದಿ ತಟಗಳ ಅಭಿವೃದ್ಧಿಗೆ ಮನವಿ
ಕುಶಾಲನಗರ, ಫೆ.17: ಕೊಡಗು ಜಿಲ್ಲೆಯ ಗ್ರಾಮ ಪಟ್ಟಣ ವ್ಯಾಪ್ತಿಗಳಲ್ಲಿ ಕಾವೇರಿ ನದಿ ಗಡಿ ಗುರುತು ಜಂಟಿ ಸರ್ವೆ ಮಾಡುವ ಮೂಲಕ ನದಿಯ ಸಂರಕ್ಷಣೆ ಮತ್ತು ನದಿ ತಟಗಳ…
Read More » -
ಮನವಿ
ಸಾರ್ವಜನಿಕರಿಗೆ ಹಕ್ಕುಪತ್ರ ವಿತರಿಸಲು ತಹಶಿಲ್ದಾರರಿಗೆ ಮನವಿ
ಕುಶಾಲನಗರ ಫೆ 17: ಹಕ್ಕುಪತ್ರಕ್ಕಾಗಿ ತಾಲ್ಲೂಕು ವ್ಯಾಪ್ತಿಯ ಸಾರ್ವಜನಿಕರು ಅಕ್ರಮಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿದ್ದು, ಆದಷ್ಟು ಬೇಗನೇ ಹಕ್ಕುಗಳನ್ನು ನೀಡಬೇಕು ಎಂದು ಕೂಡುಮಂಗಳೂರು ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ಧೀನ್…
Read More » -
ಟ್ರೆಂಡಿಂಗ್
ಕೂಡುಮಂಗಳೂರು : ದೊಡ್ಡಮ್ಮ ದೇವರ ವಾರ್ಷಿಕ ಪೂಜೋತ್ಸವ
ಕುಶಾಲನಗರ, ಫೆ 17 : ಇಲ್ಲಿಗೆ ಸಮೀಪದ ಕೂಡ್ಲೂರು ಹಾಗೂ ಕೂಡುಮಂಗಳೂರು ಜೋಡಿ ಗ್ರಾಮ ಗಳ ಗ್ರಾಮ ದೇವತೆ ದೊಡ್ಡಮ್ಮ ದೇವರ ಮೂರನೇ ವಾರ್ಷಿಕ ಪೂಜೋತ್ಸವ ಶನಿವಾರ ಶ್ರದ್ಧಾಭಕ್ತಿಯಿಂದ…
Read More » -
ಟ್ರೆಂಡಿಂಗ್
ಕುಶಾಲನಗರ ಪುರಸಭೆ ಸಾಮಾನ್ಯ ಸಭೆ: ಯುಜಿಡಿ ಪೂರ್ಣಗೊಳಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ
ಕುಶಾಲನಗರ, ಫೆ 17: ಕುಶಾಲನಗರ ಪುರಸಭೆಯ ಸಾಮಾನ್ಯ ಸಭೆ ಜಿಲ್ಲಾ ಉಪ ವಿಭಾಗಾಧಿಕಾರಿ ನರ್ವಡೆ ವಿನಾಯಕ್ ಕಾರ್ಭಾರಿ ಅವರ ಅಧ್ಯಕ್ಷತೆಯಲ್ಲಿ ಪುರಸಭೆ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಕಳೆದೊಂದು…
Read More » -
ಟ್ರೆಂಡಿಂಗ್
ಕೂಡ್ಲೂರಿನಲ್ಲಿ ರಾಜ್ಯಮಟ್ಟದ ಹೈಟೆಕ್ ಮಾದರಿ ತರಬೇತಿ ಕಾರ್ಯಗಾರ
ಕುಶಾಲನಗರ, ಫೆ 17: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಂಯುಕ್ತ ಆಶ್ರಯದಲ್ಲಿ ಮೈಸೂರು ವಿಭಾಗದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ…
Read More » -
ಕ್ರೈಂ
ಅತ್ಯಾಚಾರಕೊಳ್ಳಗಾದ ಅಪ್ರಾಪ್ತೆ ಆತ್ಮಹತ್ಯೆ: ಅರಣ್ಯ ಇಲಾಖೆ ಸಿಬ್ಬಂದಿ ಬಂಧನ
ಕುಶಾಲನಗರ, ಫೆ 16:ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಬಾಡಗ ಗ್ರಾಮದ ಕೋಳೆದ ವಾರಿಜ ದೇವಯ್ಯ ರವರ ತೋಟದ ಲೈನುಮನೆಯಲ್ಲಿ ವಾಸವಿದ್ದ 17 ವರ್ಷದ ಅಪ್ರಾಪ್ತೆಯೊಬ್ಬಳು ದಿನಾಂಕ: 12-02-2024…
Read More » -
ಪ್ರತಿಭಟನೆ
ಕೇಂದ್ರ ಸರಕಾರದ ವಿರುದ್ದ ಕುಶಾಲನಗರ ಬ್ಲಾಕ್ ಕಿಸಾನ್ ಘಟಕದಿಂದ ಪ್ರತಿಭಟನೆ
ಕುಶಾಲನಗರ, ಫೆ 16: ಕೇಂದ್ರದ ಬಿಜೆಪಿ ಸರಕಾರ ರೈತ ದಮನಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕದಿಂದ ಪ್ರತಿಭಟನೆ ನಡೆಯಿತು. ಕುಶಾಲನಗರ…
Read More » -
ಕಾರ್ಯಕ್ರಮ
ಕೂಡುಮಂಗಳೂರಿನಲ್ಲಿ ಕೂಸಿನ ಮನೆ ಲೋಕಾರ್ಪಣೆ
ಕುಶಾಲನಗರ, ಫೆ 16: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯಲ್ಲಿ ವಿಜಯನಗರದಲ್ಲಿ ಆರಂಭಿಸಿರುವ ಕೂಸಿನ ಮನೆಯನ್ನು ಕೂಡುಮಂಗಳೂರು ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್ ಲೋಕಾರ್ಪಣೆಗೊಳಿಸಿದರು. ನಂತರ ಮಾತನಾಡಿದ ಅವರು, ಸರಕಾರದ…
Read More » -
ಟ್ರೆಂಡಿಂಗ್
ನಿವೇಶನ ರಹಿತರಿಗೆ ನಿವೇಶನ ಹಂಚಿಕೆಗೆ ಗುರುತಿಸಿದ ಜಾಗ ಸರ್ವೆ ಕಾರ್ಯ
ಕುಶಾಲನಗರ, ಫೆ. 15: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ನೀಡಲು ಈಗಾಗಲೇ ಕಾಯ್ದಿರಿಸಲಾಗಿದ್ದ ಚಿಕ್ಕತೂರು ಗ್ರಾಮದ ಸರ್ವೆ ನಂಬರ್ 14 ರಲ್ಲಿ 4…
Read More » -
ಕ್ರೈಂ
ಹುದುಗೂರು: ಅತ್ತೆ ಮೇಲೆ ಅತ್ಯಾಚಾರ ಯತ್ನ: ಆರೋಪಿ ಅಳಿಯನಿಗೆ ಜೈಲು ಶಿಕ್ಷೆ ಪ್ರಕಟ
ಕುಶಾಲನಗರ, ಫೆ 13:ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದು ಹುದುಗೂರು ಗ್ರಾಮದ ಶ್ರೀಮತಿ ಸರೋಜಾ ರವರು ದಿನಾಂಕ 07-11-2022 ರಂದು ಮಧ್ಯಾಹ್ನ ಮನೆಯಲ್ಲಿದ್ದಾಗ, ಪಕ್ಕದ ಮನೆಯಲ್ಲಿ ವಾಸವಿದ್ದ ಸರೋಜಾ…
Read More » -
ಪ್ರಕಟಣೆ
ಫೆ.14 ರಂದು ವೀರಭದ್ರ ಗುಡಿಯ ಪ್ರತಿಷ್ಠಾಪನೆ
ಕುಶಾಲನಗರ, ಫೆ. 12 ಕುಶಾಲನಗರ ಚೌಡೇಶ್ವರಿ ದೇವಸ್ಥಾನ, ದೇವಾಂಗ ಸಂಘದ ಸಮಿತಿಯ ವತಿಯಿಂದ ನೂತನವಾಗಿ ನಿರ್ಮಾಣಗೊಂಡಿರುವ ವೀರಭದ್ರ ಗುಡಿ ಪ್ರತಿಷ್ಠಾಪನೆಯ ಪೂಜಾ ಕೈಂಕರ್ಯಗಳು ಫೆ 14. ರಂದು…
Read More » -
ಕಾರ್ಯಕ್ರಮ
ಗುಡ್ಡೆಹೊಸೂರಿನಲ್ಲಿ ಶಾಸಕರಿಂದ ಅರಣ್ಯ ಹಕ್ಕು ಪತ್ರ ವಿತರಣೆ
ಕುಶಾಲನಗರ, ಫೆ 10: ಸರ್ಕಾರಿ ಕೆಲಸ ಕಾರ್ಯಗಳ ಸಂದರ್ಭ ಮಧ್ಯವರ್ತಿಗಳ ಮೊರೆ ಹೋಗದೆ ನೇರವಾಗಿ ಅಧಿಕಾರಿಗಳನ್ನು ಜನಪ್ರತಿನಿಧಿಗಳನ್ನು ಸಂಪರ್ಕಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವಂತಾಗಬೇಕೆಂದು ಮಡಿಕೇರಿ…
Read More » -
ಟ್ರೆಂಡಿಂಗ್
ಸಿ ಎಂ ಸಿದ್ದರಾಮಯ್ಯ ಅವರಿಂದ ಭಾರದ್ವಾಜ ಅವರ ಪುಸ್ತಕ ಬಿಡುಗಡೆ
ಕುಶಾಲನಗರ, ಫೆ 10: ಬೆಂಗಳೂರಿನಲ್ಲಿ ಶನಿವಾರ ವೀರಲೋಕ ಪ್ರಕಾಶನದ ವತಿಯಿಂದ ಏರ್ಪಡಿಸಿದ್ದ ಪುಸ್ತಕ ಸಂತೆ ಕಾರ್ಯಕ್ರಮದಲ್ಲಿ ಕೊಡಗಿನ ಸಾಹಿತಿ ಭಾರದ್ವಾಜ್ ಕೆ.ಆನಂದತೀರ್ಥ ಅವರ ಪರಿಷ್ಕೃತ ಕಂದಕ ಹಾಗೂ…
Read More » -
ಪ್ರತಿಭಟನೆ
ಚಿಕ್ಕತ್ತೂರು: ರಸ್ತೆ ಒತ್ತುವರಿ ತೆರವಿಗೆ ಆಗ್ರಹಿಸಿ ಪ್ರತಿಭಟನೆ
ಕುಶಾಲನಗರ, ಫೆ 08: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ರಸ್ತೆ ಒತ್ತುವರಿ ತೆರವುಗೊಳಿಸುವ ಸಂಬಂಧ ಜಿಲ್ಲಾಧಿಕಾರಿಗಳ ಸೂಚಿಸಿದರೂ ಇದುವರೆಗೆ ಒತ್ತುವರಿ ತೆರವುಗೊಳಿಸದ ಹಿನ್ನಲೆಯಲ್ಲಿ ಈ ಭಾಗದ…
Read More » -
ಕಾರ್ಯಕ್ರಮ
ನಂಜರಾಯಪಟ್ಟಣ ಗ್ರಾಪಂ: ಸಂವಿಧಾನ ದಿನಾಚರಣೆ, ಜಾಗೃತಿ ಜಾಥಾ
ಕುಶಾಲನಗರ, ಫೆ 09: ಸಂವಿಧಾನದ ತಳಹದಿ ಎಲ್ಲರನ್ನು ಸಮಾನತೆ, ಎಲ್ಲರಿಗೂ ಸಮಬಾಳು ಕಲ್ಪಿಸಿದೆ. ಇಂತಹ ಅಮೂಲ್ಯ ಸಂವಿಧಾನವನ್ನು ದೇಶಕ್ಕೆ ಕೊಡುಗೆ ನೀಡಿದ ಡಾ.ಬಿ.ಅರ್.ಅಂಬೇಡ್ಕರ್ ಅವರು ಓರ್ವ ಮಹಾನ್…
Read More » -
ಪ್ರಕಟಣೆ
ಚಿಕ್ಕತ್ತೂರು ರಸ್ತೆ ಒತ್ತುವರಿ ತೆರವಿಗೆ ಒತ್ತಾಯಿಸಿ ಫೆ. 9 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ತೀರ್ಮಾನ
ಕುಶಾಲನಗರ, ಫೆ 08: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ರಸ್ತೆ ಒತ್ತುವರಿ ತೆರವುಗೊಳಿಸುವ ಸಂಬಂಧ ಜಿಲ್ಲಾಧಿಕಾರಿಗಳ ಸೂಚಿಸಿದರೂ ಇದುವರೆಗೆ ಒತ್ತುವರಿ ತೆರವುಗೊಳಿಸದ ಹಿನ್ನಲೆಯಲ್ಲಿ ಈ ಭಾಗದ…
Read More » -
ಟ್ರೆಂಡಿಂಗ್
ಮದ್ಯಪಾನದಿಂದ ಬರುವ ತೆರಿಗೆಯನ್ನು ಮದ್ಯಪಾನ ಪ್ರಿಯರಿಗೆ ಬಜೆಟ್ ನಲ್ಲಿ ಮೀಸಲಿಡಲು ಮನವಿ.
ಕುಶಾಲನಗರ, ಫೆ 08: ರವರಿಂದ ಕೆ.ಜಿ.ಮನು ಕುಶಾಲನಗರ ಕೊಡಗು ಜಿಲ್ಲೆ ರವರಿಗೆ ಮಾನ್ಯ ಸಿದ್ದರಾಮಯ್ಯನವರಿಗೆ, ಮುಖ್ಯ ಮಂತ್ರಿಗಳು, ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು ಮಾನ್ಯರೇ, ವಿಷಯ: ಮದ್ಯಪಾನದಿಂದ…
Read More » -
ಪ್ರತಿಭಟನೆ
ಕಾಡಾನೆ ದಾಳಿ: ಅರಣ್ಯ ಇಲಾಖೆ ವಿರುದ್ದ ರೈತ ಸಂಘ, ಹಸಿರು ಸೇನೆ ಪ್ರತಿಭಟನೆ
ಕುಶಾಲನಗರ, ಫೆ 08: ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಪಂ ವ್ಯಾಪ್ತಿಯಲ್ಲಿ ಕಾಡಾನೆ ಗಳ ಹಾವಳಿ ಮಿತಿಮೀರಿದ್ದು ಚಿನ್ನೇನಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ವೃದ್ದೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ…
Read More »