Recent Post
-
ಪ್ರತಿಭಟನೆ
ವಿರಾಜಪೇಟೆ ಮಂಡಲ ಬಿಜೆಪಿ ವತಿಯಿಂದ ಕಾಂಗ್ರೆಸ್ ವಿರುದ್ದ ಪ್ರತಿಭಟನೆ
ಕುಶಾಲನಗರ, ಜೂ 20: ವಿರಾಜಪೇಟೆ ಮಂಡಲ ಬಿಜೆಪಿ ವತಿಯಿಂದ ವಿರಾಜಪೇಟೆ ಗಡಿಯಾರ ಕಂಬ ಸಮೀಪ ಮಂಡಲ ಅಧ್ಯಕ್ಷ ಸುವಿನ್ ಗಣಪತಿ ಅವರ ಮುಂದಾಳತ್ವದಲ್ಲಿ ಕಾಂಗ್ರೆಸ್ ಸರ್ಕಾರ ದಬ್ಬಾಳಿಕೆ…
Read More » -
ಪ್ರತಿಭಟನೆ
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕುಶಾಲನಗರದಲ್ಲಿ ಬಿಜೆಪಿ ಪ್ರತಿಭಟನೆ
ಕುಶಾಲನಗರ, ಜೂ 20: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ರಾಜ್ಯ ಸರಕಾರದ ವಿರುದ್ದ ಕುಶಾಲನಗರ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು. ಕುಶಾಲನಗರ ಗಣಪತಿ ದೇವಾಲಯ ಮುಂಭಾಗ…
Read More » -
ಅಪಘಾತ
ಗೋಣಿಕೊಪ್ಪದಲ್ಲಿ ಕುಸಿದು ಬಿದ್ದ ಅಂಬೂರು ಬಿರಿಯಾನಿ ಸೆಂಟರ್ ಕಟ್ಟಡ
ಕುಶಾಲನಗರ, ಜೂ 20: ಗೋಣಿಕೊಪ್ಪಲು ಮುಖ್ಯ ರಸ್ತೆಯಲ್ಲಿರುವ ಅಂಬೂರ್ ಬಿರಿಯಾನಿ ಮಳಿಗೆ ಇದ್ದ ಕಟ್ಟಡ ಇಂದು ದಿಡೀರನ ಕುಸಿದು ಬಿದ್ದಿದೆ. ಹೊಟೇಲ್ ನಲ್ಲಿ ಕಾರ್ಮಿಕರು, ಊಟಕ್ಕೆ ತೆರಳಿದ…
Read More » -
ರಾಜಕೀಯ
ನೀಟ್ ಪರೀಕ್ಷೆ ವಿಚಾರ ಕಾಂಗ್ರೆಸ್ ಪ್ರತಿಭಟನೆ ಹಾಸ್ಯಾಸ್ಪದ: ರಂಜನ್ ಲೇವಡಿ
ಸೋಮವಾರಪೇಟೆ, ಜೂ 20: *ನೀಟ್ ಪರೀಕ್ಷೆ ವಿಚಾರ ಕಾಂಗ್ರೆಸ್ ಪ್ರತಿಭಟನೆ ಹಾಸ್ಯಾಸ್ಪದ *ಮಾಜಿ ಶಾಸಕ ಅಪ್ಪಚ್ಚುರಂಜನ್ ರಂಜನ್ ಲೇವಡಿ *ರಾಜ್ಯದಲ್ಲಿ ಎಲ್ಲಾ ಬೆಲೆ ಏರಿಸುತ್ತಿರುವ ರಾಜ್ಯಕ್ಕೆ ಬೇರೆ…
Read More » -
ಪ್ರತಿಭಟನೆ
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋದಿಸಿ ಬಿಜೆಪಿ ಪ್ರತಿಭಟನೆ
ಸೋಮವಾರಪೇಟೆ, ಜೂ 20: *ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋದಿಸಿ ಬಿಜೆಪಿ ಪ್ರತಿಭಟನೆ *ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದ ಬಿಜೆಪಿ *ಸೋಮವಾರಪೇಟೆ ಪುಟ್ಟಪ್ಪ ವೃತ್ತದಲ್ಲಿ ರಸ್ತೆ ತಡೆ.…
Read More » -
ಕಾರ್ಯಕ್ರಮ
ನಿವೃತ್ತ ನೌಕರರ ಸಂಘದ ಬೆಳ್ಳಿಹಬ್ಬ ಆಚರಣೆ ಮತ್ತು ವಾರ್ಷಿಕ ಮಹಾಸಭೆ
ಸೋಮವಾರಪೇಟೆ, ಜೂ 20:ರಾಜ್ಯ ಸರಕಾರದ ನಿವೃತ್ತ ನೌಕರರಿಗೂ ಆರೋಗ್ಯ ಸಂಜೀವಿನಿ ಸೇವೆಯನ್ನು ವಿಸ್ತರಿಸಬೇಕೆಂದು ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಸಿ.ಕೆ.ಮಲ್ಲಪ್ಪ ಹೇಳಿದರು.…
Read More » -
ಕ್ರೀಡೆ
ಶ್ರೀಲಂಕಾ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್: 1500 ಮೀ ಓಟ, ತೃತೀಯ ಸ್ಥಾನ
ಕುಶಾಲನಗರ, ಜೂ 20: ಶ್ರೀಲಂಕಾ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್: 2024 ಕ್ರೀಡಾಕೂಟದಲ್ಲಿ 1500 ಮೀ ಓಟದ ಸ್ಪರ್ಧೆಯಲ್ಲಿ ತೊರೆನೂರಿನ ಟಿ.ಹೆಚ್.ಗಣೇಶ್ 45+ ವಯೋಮಿತಿ ವಿಭಾಗದಲ್ಲಿ ತೃತೀಯ…
Read More » -
ಶಿಕ್ಷಣ
ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಿಸಿಕ್ಯಾಮೆರಾ ಲೋಕಾರ್ಪಣೆ
ಕುಶಾಲನಗರ, ಜೂ 19: ಸರಕಾರಿ ಶಾಲೆಗಳ ಬಲವರ್ಧನೆಗೆ ಆಂಗ್ಲ ಮಾಧ್ಯಮ ಶಾಲೆಗಳ ಸಂಯೋಜನೆ ಅಗತ್ಯ ಎಂದು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂಥರ್ ಗೌಡ ಇಂದಿಲ್ಲಿ ಹೇಳಿದರು.…
Read More » -
ಪ್ರಕಟಣೆ
ಜೂ 24: ಕುಶಾಲನಗರಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡುರಾವ್ ಭೇಟಿ
ಕುಶಾಲನಗರ, ಜೂ 19: ಕೊಡಗು ಜಿಲ್ಲೆಯ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಸ್ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದ್ದು, ದಿನಾಂಕ 24/06/2024 ರಂದು ಅಪರಾಹ್ನ 2 ರಿಂದ 3 ಘಂಟೆಗೆ…
Read More » -
ಟ್ರೆಂಡಿಂಗ್
ಮುಳ್ಳುಸೋಗೆ : ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಲೇಖನ ಸಾಮಾಗ್ರಿ ವಿತರಣೆ
ಕುಶಾಲನಗರ, ಜೂ 19 : ಮುಂದಿನ ಶೈಕ್ಷಣಿಕ ಸಾಲಿನಿಂದ ಮುಳ್ಳುಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್.ಕೆ.ಜಿ.ತರಗತಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಡಾ.ಮಂತರ್ ಗೌಡ…
Read More » -
ಕಾಮಗಾರಿ
ಕೂಡಿಗೆ ಸರಕಾರಿ ಪ.ಪೂ ಕಾಲೇಜಿನಲ್ಲಿ ಶೌಚಾಲಯ ಕಾಮಗಾರಿಗೆ ಶಾಸಕರಿಂದ ಚಾಲನೆ
ಕುಶಾಲನಗರ, ಜೂ 19: ಕೂಡಿಗೆ ಸರಕಾರಿ ಪ.ಪೂ ಕಾಲೇಜಿನಲ್ಲಿ ರೂ 10.40 ಲಕ್ಷ ವೆಚ್ಚದಲ್ಲಿ ಬಾಲಕರ ಶೌಚಾಲಯ ನಿರ್ಮಾಣ ಕಾಮಗಾರಿಗೆ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ…
Read More » -
ಅಪಘಾತ
ಗೋಣಿಕೊಪ್ಪ-ಅರುವತೊಕ್ಲು ರಸ್ತೆಯಲ್ಲಿ ಅಪಘಾತ: ಗಾಯಾಳು ಯುವತಿ ಸಾವು
ಕುಶಾಲನಗರ, ಜೂ 19: ಗೋಣಿಕೊಪ್ಪ ಅರುವತೊಕ್ಲು ರಸ್ತೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಪಿಕ್ ಅಪ್ ಸ್ಕೂಟಿ ನಡುವೆ ಅಪಘಾತದಲ್ಲಿ ಗಾಯಗೊಂಡಿದ್ದ ಹಿಂಬದಿ ಸವಾರ ಯುವತಿ ಮೃತಪಟ್ಟಿದ್ದಾರೆ. ಗೋಣಿಕೊಪ್ಪಲು…
Read More » -
ಧಾರ್ಮಿಕ
ಕುಶಾಲನಗರ ಶ್ರೀ ರಾಮಲಿಂಗ ಚೌಡೇಶ್ವರಿ ಅಮ್ಮನವರ ವಾರ್ಷಿಕ ಜಯಂತಿಗೆ ಚಾಲನೆ
ಕುಶಾಲನಗರ ಜೂ.10: ಕುಶಾಲನಗರದ ರಥ ಬೀದಿಯಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನದ ಶ್ರೀ ರಾಮಲಿಂಗ ಚೌಡೇಶ್ವರಿ ಅಮ್ಮನವರ ವಾರ್ಷಿಕ ಜಯಂತಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಬೆಳಿಗ್ಗೆ 5 ಗಂಟೆಗೆ…
Read More » -
ಅಪಘಾತ
ಗೋಣಿಕೊಪ್ಪ ಬಳಿ ಅರವತೊಕ್ಲು ರಸ್ತೆಯಲ್ಲಿ ಪಿಕಪ್-ಸ್ಕೂಟಿ ಡಿಕ್ಕಿ: ಗ್ರಾಪಂ ಮಾಜಿ ಸದಸ್ಯೆ ದುರ್ಮರಣ
ಕುಶಾಲನಗರ, ಜೂ 18: ಗೋಣಿಕೊಪ್ಪ ಪೊನ್ನಂಪೇಟೆ ಮುಖ್ಯ ರಸ್ತೆಯ ಅರುವತೋಕ್ಲು ಗ್ರಾಮ ಪಂಚಾಯಿತಿ ಸಮೀಪ ಸ್ಕೂಟಿಗೆ ಪಿಕಪ್ ಡಿಕ್ಕಿಯಾಗಿ ಸ್ಕೂಟಿ ಸವಾರ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಮಾಜಿ…
Read More » -
ಪ್ರತಿಭಟನೆ
ಚಲನಚಿತ್ರ ನಟ ದರ್ಶನ್ ವಿರುದ್ದ ಸೋಮವಾರಪೇಟೆಯಲ್ಲಿ ಪ್ರತಿಭಟನೆ
ಸೋಮವಾರಪೇಟೆ, ಜೂ 18: ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರನಟ ದರ್ಶನ್ ವಿರುದ್ಧ ಕೊಡಗಿನಲ್ಲಿಯೂ ಆಕ್ರೋಶ ವ್ಯಕ್ತವಾಗಿದ್ದು ವೀರಶೈವ ಲಿಂಗಾಯತ ಸಮಾಜ ಪ್ರತಿಭಟನೆ ನಡೆಸಿದೆ. ವಿವಿಧ…
Read More » -
ಧಾರ್ಮಿಕ
ಲೋಕ ಕಲ್ಯಾಣಕ್ಕಾಗಿ ವರದ ಶಂಕರ ಪೂಜೆ
ಸೋಮವಾರಪೇಟೆ, ಜೂ 18: ಲೋಕ ಕಲ್ಯಾಣಕ್ಕಾಗಿ ವರದ ಶಂಕರ ಪೂಜೆ ಶ್ರದ್ಧಾ, ಭಕ್ತಿ ಯಿಂದ ನೆರವೇರಿತು. ಕೊಡಗು ಜಿಲ್ಲಾ ವೀರಶೈವ ಲಿಂಗಾಯತ ಜಂಗಮ ಅರ್ಚಕರ ಸಂಘದ ವತಿಯಿಂದ…
Read More » -
ಕಾರ್ಯಕ್ರಮ
ಕಟ್ಟೆಹಾಡಿ ಗಿರಿಜನರ ಚಟುವಟಿಕೆಗಳಿಗೆ ಸಮುದಾಯ ಭವನ ಹಸ್ತಾಂತರ
ಕುಶಾಲನಗರ, ಜೂ 18: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ರಂಗಸಮುದ್ರ ಗ್ರಾಮದ ಕಟ್ಟೆಹಾಡಿ ಗಿರಿಜನ ಹಾಡಿಯಲ್ಲಿ ನಿರ್ಮಾಣಗೊಂಡಿರುವ ಸಮುದಾಯ ಭವನವನ್ನು ಸ್ಥಳೀಯ ನಿವಾಸಿಗಳ ಬಳಕೆಗೆ ಒದಗಿಸಲಾಯಿತು. ಭಾರೀ ಮಳೆಗೆ…
Read More » -
ಸಾಮಾಜಿಕ
ಧರ್ಮಸ್ಥಳ ಸಂಘದಿಂದ ಹಾರಂಗಿ ಗ್ರಾಮಕ್ಕೆ ದೇಹ ದಹನ ಸಿಲಿಕಾನ್ ಚೇಂಬರ್ ಮಂಜೂರು
ಕುಶಾಲನಗರ, ಜೂ 18: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ಹುಲುಗುಂದ ವ್ಯಾಪ್ತಿಯ ಹಿಂದೂ ರುದ್ರಭೂಮಿಗೆ ದೇಹ ದಹನ…
Read More » -
ಅರಣ್ಯ ವನ್ಯಜೀವಿ
ತೆರೆದ ಬಾವಿಗೆ ಬಿದ್ದು ಕಾಡಾನೆ ಸಾವು
ಕುಶಾಲನಗರ, ಜೂ 18: ಕೆದಮುಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಾಲಂಗಾಲ ಗ್ರಾಮದಲ್ಲಿ ಸೋಮವಾರ ರಾತ್ರಿ 11 ಗಂಟೆ ಸಮಯದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಉದ್ಯೋಗ ಖಾತ್ರಿ ಯೋಜನೆ…
Read More » -
ಕಾರ್ಯಕ್ರಮ
ನಾಟ್ಯಕಲಾ ನೃತ್ಯ ಶಾಲೆಗೆ ಚಾಲನೆ
ಸೋಮವಾರಪೇಟೆ, ಜೂ 17 :ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ಅಗತ್ಯ ವೆಂದು ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಅಭಿಪ್ರಾಯ ಪಟ್ಟರು. ಪಟ್ಟಣದ ಎಂ.ಜಿ ರಸ್ತೆಯಲ್ಲಿ…
Read More » -
ಸಿನಿಮಾ
ಜೂನ್ 21ಕ್ಕೆ ಸಂಭವಾಮಿ ಯುಗೇ ಯುಗೇ ರಾಜ್ಯಾದ್ಯಂತ ಬಿಡುಗಡೆ
ಕುಶಾಲನಗರ, ಜೂ 17: ಹೊಸ ತಂಡವೊಂದು ನಿರ್ಮಿಸಿ ನಿರ್ದೇಶಿಸಿ ತಯಾರಿಸಿರುವ ಸಂಭವಾಮಿ ಯುಗೇ ಯುಗೇ ಚಲನಚಿತ್ರ ಜೂನ್ 21ಕ್ಕೆ ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದಾಗಿ ಚಿತ್ರದ…
Read More » -
ಕ್ರೈಂ
ಸ್ಕೂಟಿಗೆ ಬಸ್ ಡಿಕ್ಕಿ : ಸವಾರ ದುರ್ಮರಣ
ಕುಶಾಲನಗರ, ಜೂ 16: ಭಾನುವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಸುಂಟಿಕೊಪ್ಪ ಸಮೀಪದ ಗದ್ಧೆಹಳ್ಳ ಪೆಟ್ರೋಲ್ ಬಂಕ್ ಮುಂಭಾಗ ಖಾಸಗಿ ಬಸ್, ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾದ…
Read More » -
ಕಾರ್ಯಕ್ರಮ
ಕ್ರೈಸ್ತ ಸೇವಾ ಸಂಘದಿಂದ ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮ
ಕುಶಾಲನಗರ ಜೂ 16: ಕೊಡಗು ಜಿಲ್ಲಾ ಕ್ರೈಸ್ತ ಸೇವಾ ಸಂಘದ ಕುಶಾಲನಗರ ಘಟಕದ ಆಶ್ರಯದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಗರಿಷ್ಠ ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ…
Read More » -
ಕ್ರೀಡೆ
PACS ಕ್ರೀಡಾಕೂಟ: ಇಂದು ಮಧ್ಯಾಹ್ನ ಕ್ರಿಕೆಟ್ ಫೈನಲ್ ಪಂದ್ಯಾವಳಿ
ಕುಶಾಲನಗರ, ಜೂ 16: ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಗ್ರಾಮೀಣ ಕ್ರೀಡಾಕೂಟದಲ್ಲಿ ಎರಡನೇ ವರ್ಷದ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿ.ಪಿ ಶಶಿಧರ್ ನಾಯಕತ್ವದ…
Read More » -
ಪ್ರಕಟಣೆ
19 ರಂದು ಚೌಡೇಶ್ವರಿ ಅಮ್ಮನವರ ವಾರ್ಷಿಕ ಜಯಂತಿ
ಕುಶಾಲನಗರ, ಜೂ. 15: ಕುಶಾಲನಗರದ ರಥ ಬೀದಿಯಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನದ ಶ್ರೀ ರಾಮಲಿಂಗ ಚೌಡೇಶ್ವರಿ ಅಮ್ಮನವರ ವಾರ್ಷಿಕ ಜಯಂತಿ ಉತ್ಸವವು 19 ರಂದು ನಡೆಯಲಿದೆ. ಇದರ…
Read More » -
ಕಾರ್ಯಕ್ರಮ
ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಫಲಾನುಭವಿಗಳಿಗೆ ಗ್ಯಾಸ್ ಸ್ಟೌ, ಸಿಲಿಂಡರ್ ವಿತರಣೆ
ಕುಶಾಲನಗರ, ಜೂ 15: ಗುಡ್ಡೆಹೊಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಶೇಕಡ 25ರ ನಿಧಿಯಲ್ಲಿ ಉಚಿತವಾಗಿ ಗ್ಯಾಸ್ ಸ್ಟೌ, ಸಿಲಿಂಡರ್ ವಿತರಣೆ…
Read More » -
ರಾಜಕೀಯ
ಸಂಸದರಾಗಿ ಮೊದಲ ಬಾರಿಗೆ ಕೊಡಗಿಗೆ ಆಗಮಿಸಿದ ಯದುವೀರ್ ಒಡೆಯರ್
ಕುಶಾಲನಗರ, ಜೂ 15: ಸಂಸದರಾಗಿ ಮೊದಲ ಬಾರಿಗೆ ಕೊಡಗಿಗೆ ಆಗಮಿಸಿದ ಯದುವೀರ್ ಒಡೆಯರ್. ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಯದುವೀರ್. ಕೊಡಗು-ಮೈಸೂರು ಗಡಿಯಲ್ಲಿ ಯದುವೀರ್ ಗೆ…
Read More » -
ಧಾರ್ಮಿಕ
ವೀರಶೈವ ಧರ್ಮ ಪ್ರಕೃತಿ ಆರಾಧನಾ ಧರ್ಮ…. ‘ಲಿಂಗ ‘ ಪೂಜಿಸಿ ಆರೋಗ್ಯವಂತರಾಗಲೂ ಕೋಡಿ ಮಠದ ಶ್ರೀ ಕರೆ
ಕುಶಾಲನಗರ, ಜೂ 14 : ವಿಶ್ಚದಲ್ಲಿಯೇ ವೀರಶೈವ ಧರ್ಮ ಸರ್ವಶ್ರೇಷ್ಠ ಧರ್ಮವಾಗಿದ್ದು, ಎದೆಯ ಮೇಲೆ ಲಿಂಗ ಧರಿಸುವ ಪ್ರತಿಯೊಬ್ಬ ಭವಿಯು ಹೃದ್ರೋಗದಿಂದ ದೂರವಾಗಬಹುದು ಎಂದು ಅರಸೀಕೆರೆ ತಾಲ್ಲೂಕು…
Read More » -
ಅರಣ್ಯ ವನ್ಯಜೀವಿ
ಕಾರು ಡಿಕ್ಕಿಯಾಗಿ ಜಿಂಕೆ ಸಾವು
ಕುಶಾಲನಗರ, ಜೂ 14: ಕಾರು ಡಿಕ್ಕಿಯಾಗಿ ಜಿಂಕೆ ಸಾವು. ಆನೆಕಾಡು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಘಟನೆ. ರಸ್ತೆ ದಾಟುತ್ತಿದ್ದ ಸಂದರ್ಭ ಮಹೇಂದ್ರ ಎಕ್ಸ್ ಯುವಿ ಗೆ ಡಿಕ್ಕಿ.…
Read More » -
ಟ್ರೆಂಡಿಂಗ್
ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ
ವಿರಾಜಪೇಟೆ ಜೂ 13 : ಬ್ರಿಟಿಷರ ವಿರುದ್ಧ ಯುದ್ಧ ಮಾಡಿ ಗೆದ್ದ ಪ್ರಥಮ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಇಂದಿಗೂ ಮಹಿಳೆಯರಿಗೆ ಆದರ್ಶ ಪ್ರಾಯವಾಗಿದ್ದಾರೆ ಎಂದು ಹನಗೋಡು…
Read More » -
ಕಾರ್ಯಕ್ರಮ
ಬಳಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಮಾಹಿತಿ ಜಾಗೃತಿ ಕಾರ್ಯಕ್ರಮ
ಕುಶಾಲನಗರ ಜೂ 13: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ) ಸೋಮವಾರಪೇಟೆ ಯೋಜನೆ ವತಿಯಿಂದ ಬಳಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ…
Read More » -
ಸಾಮಾಜಿಕ
ಅಪಘಾತದಲ್ಲಿ ಮೃತಪಟ್ಟ ಯುವಕನ ಪೋಷಕರಿಗೆ ಕೆ.ಬಿ.ಎಲ್.ಯೋಜನೆಯ 10 ಲಕ್ಷ ವಿತರಣೆ
ಕುಶಾಲನಗರ, ಜೂ 13: ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟ ಕೊಪ್ಪ ಗ್ರಾಮದ ಯುವಕ ಕೆ.ಆರ್.ಅಶ್ವಿನ್ ಅವರ ಪೋಷಕರಿಗೆ ಕುಶಾಲನಗರ ಕರ್ಣಾಟಕ ಬ್ಯಾಂಕ್ ಶಾಖೆ ವತಿಯಿಂದ ರೂ 10 ಲಕ್ಷ…
Read More » -
ಧಾರ್ಮಿಕ
ನರೇಂದ್ರ ಮೋದಿ ಹಾಗೂ ಯದುವೀರ್ ಒಡೆಯರ್ ಯಶಸ್ಸಿಗೆ ರಂಗಸಮುದ್ರದಲ್ಲಿ ವಿಶೇಷ ಪ್ರಾರ್ಥನೆ
ಕುಶಾಲನಗರ, ಜೂ 13: ನರೇಂದ್ರ ಮೋದಿ ಅವರು 3ನೇ ಬಾರಿಗೆ ಭಾರತ ದೇಶದ ಪ್ರಧಾನ ಮಂತ್ರಿಗಳಾದ ಹಿನ್ನಲೆಯಲ್ಲಿ ಪ್ರಧಾನಿ ಹಾಗೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿ…
Read More » -
ಅರಣ್ಯ ವನ್ಯಜೀವಿ
ಹೇರೂರಿನಲ್ಲಿ ಎರಡು ತಿಂಗಳಿಂದ ಒಂಟಿ ಸಲಗ ಉಪಟಳ: ಕಾಡಾನೆ ನಿಯಂತ್ರಣಕ್ಕೆ ಬೆಳೆಗಾರರ ಒತ್ತಾಯ
ಕುಶಾಲನಗರ, ಜೂ 13: ನಾಕೂರು-ಶಿರಂಗಾಲ ಗ್ರಾಪಂ ವ್ಯಾಪ್ತಿಯ ಹೇರೂರು ಗ್ರಾಮದಲ್ಲಿ ಒಂಟಿ ಸಲಗದ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅತ್ತೂರು ಮೀಸಲು ಅರಣ್ಯ ಪ್ರದೇಶದಿಂದ ಈ ಭಾಗಕ್ಕೆ…
Read More » -
ರಾಜಕೀಯ
ಸುಂಟಿಕೊಪ್ಪ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕಾಂಗ್ರೆಸ್ ಸೇರ್ಪಡೆ
ಕುಶಾಲನಗರ, ಜೂ 13: ಸುಂಟಿಕೊಪ್ಪ ಹೋಬಳಿ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎ.ಜಕ್ರಿಯಾ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಹಾರಂಗಿ ನೀರಾವರಿ ಸಲಹಾ ಸಮಿತಿ ಸದಸ್ಯ…
Read More » -
ಧಾರ್ಮಿಕ
ನರೇಂದ್ರ ಮೋದಿ, ಯದುವೀರ್ ಒಡೆಯರ್ ಯಶಸ್ಸಿಗೆ ರಂಗಸಮುದ್ರದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ
ಕುಶಾಲನಗರ, ಜೂ 13: ನರೇಂದ್ರ ಮೋದಿ ಅವರು 3ನೇ ಬಾರಿಗೆ ಭಾರತ ದೇಶದ ಪ್ರಧಾನ ಮಂತ್ರಿಗಳಾದ ಹಿನ್ನಲೆಯಲ್ಲಿ ಪ್ರಧಾನಿ ಹಾಗೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಲುಕ್ಸ್ ಅಕಾಡೆಮಿ ಕೇಂದ್ರಕ್ಕೆ ಚಾಲನೆ
ಕುಶಾಲನಗರ, ಜೂ 12: ಸೌಂದರ್ಯ ತಜ್ಞರಿಗೆ ಅತ್ಯಾಧುನಿಕ ತಂತ್ರಜ್ಞಾನಗಳ ಬಗ್ಗೆ ತರಬೇತು ಕಾರ್ಯಗಾರ ನಡೆಸುವ ನಿಟ್ಟಿನಲ್ಲಿ ಕುಶಾಲನಗರದಲ್ಲಿ ಲುಕ್ಸ್ ಅಕಾಡೆಮಿ ಕೇಂದ್ರಕ್ಕೆ ಚಾಲನೆ ನೀಡಲಾಯಿತು. ಕುಶಾಲನಗರದ ಸರಕಾರಿ…
Read More » -
ಸಾಮಾಜಿಕ
ಭೂಮಿಕಾ ಮಹಿಳಾ ಹಿತರಕ್ಷಣಾ ಸಮಿತಿ ಮರು ಚಾಲ್ತಿಗೆ
ಕುಶಾಲನಗರ,ಜೂ ೧೨: ಸಮಾಜದಲ್ಲಿ ತುಳಿತಕ್ಕೊಳಗಾದ, ದೌರ್ಜನ್ಯಕ್ಕೊಳಗಾದ ಮಹಿಳೆಯರ ಸಂರಕ್ಷಣೆಗಾಗಿ ಭೂಮಿಕಾ ಮಹಿಳಾ ಹಿತರಕ್ಷಣಾ ವೇದಿಕೆ ಕಾರ್ಯನಿರ್ವಹಿಸಲಿದೆ ಎಂದು ಭೂಮಿಕಾ ಮಹಿಳಾ ಹಿತರಕ್ಷಣಾ ವೇದಿಕೆ ಅಧ್ಯಕ್ಷೆ ಫಿಲೋಮಿನಾ ತಿಳಿಸಿದ್ದಾರೆ.…
Read More » -
ಮನವಿ
ಕುಶಾಲನಗರ – ಹಾರಂಗಿ ರಸ್ತೆಗೆ ಹಂಪ್ ಅಳವಡಿಸಲು ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ
ಕುಶಾಲನಗರ,ಜೂ೧೨: ಕುಶಾಲನಗರ ಹಾಗೂ ಹಾರಂಗಿ ರಸ್ತೆಯಲ್ಲಿ ವಾಹನಗಳ ವೇಗ ನಿಯಂತ್ರಣಕ್ಕಾಗಿ ಹಂಪ್ ಅಳವಡಿಸುವಂತೆ ಆಗ್ರಹಿಸಿ ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಕುಶಾಲನಗರ…
Read More » -
ಅರಣ್ಯ ವನ್ಯಜೀವಿ
ಸೋಲಾರ್ ಬೇಲಿಯ ವಿದ್ಯುತ್ ತಗುಲಿ ದಸರಾ ಆನೆ ಅಶ್ವತ್ಥಾಮ ಸಾವು
ಕುಶಾಲನಗರ, ಜೂ 11; ಸೋಲಾರ್ ಬೇಲಿಯ ವಿದ್ಯುತ್ ತಗುಲಿ ದಸರೆ ಆನೆ ಅಶ್ವತ್ಥಾಮ ಸಾವನ್ನಪಿದೆ. ಎರಡು ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ 38 ವರ್ಷದ ‘ಅಶ್ವತ್ಥಾಮ’ ಆನೆಯು…
Read More » -
ಪರಿಸರ
ಕೂಡಿಗೆ ಮಾರ್ನಿಂಗ್ ಬಾರ್ಯ್ಸ್ ತಂಡದ ವತಿಯಿಂದ ಶ್ರಮದಾನ
ಕುಶಾಲನಗರ. ಜೂ. 10: ಕೂಡಿಗೆಯ ಮಾರ್ನಿಂಗ್ ಬಾರ್ಯ್ಸ್ ತಂಡದ ವತಿಯಿಂದ ಕೂಡಿಗೆಯ ಪ್ರಮುಖ ಆಟದ ಮೈದಾನವಾದ ಡಯಟ್ ಮತ್ತು ಪ್ರಾಥಮಿಕ ಶಾಲೆ ಆಟದ ಮೈದಾನದ ಸುತ್ತಲೂ ಸ್ವಚ್ಚತಾ…
Read More » -
ಟ್ರೆಂಡಿಂಗ್
ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ: ಬಿಜೆಪಿ ಯಿಂದ ಪ್ರತಿಭಟನೆ
ಕುಶಾಲನಗರ, ಜೂ 10: *ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ *ಬಿಜೆಪಿ ಯಿಂದ ಪ್ರತಿಭಟನೆ *ವೈದ್ಯರ ನೇಮಕಕ್ಕೆಗಡುವು *ಮುಂದೆ ಬೃಹತ್ ಪ್ರತಿಭಟನೆಯ ಎಚ್ಚರಿಕೆ. *ಪುಟ್ಟಪ್ಪ ವೃತ್ತದಲ್ಲಿ ಪ್ರತಿಭಟನೆ,ಮೆರವಣಿಗೆ…
Read More » -
ಅಪಘಾತ
ಹಾರಂಗಿ ಬಳಿ ಮನೆಯ ಆವರಣಕ್ಕೆ ನುಗ್ಗಿದ ಕಾರು: ಗೇಟ್ ಜಖಂ
ಕುಶಾಲನಗರ, ಜೂ 10: ಹಾರಂಗಿ ವ್ಯಾಪ್ತಿಯ ಹುಲುಗುಂದ ಗ್ರಾಮದ ರಾಮಕೃಷ್ಣ ಎಂಬವರ ಮನೆಯ ಆವರಣಕ್ಕೆ ಭಾನುವಾರ ರಾತ್ರಿ ಕಾರೊಂದು ನಿಯಂತ್ರಣ ತಪ್ಪಿ ನುಗ್ಗಿದ ಪರಿಣಾಮ ಗೇಟ್ ಜಖಂಗೊಂಡಿದೆ.…
Read More » -
ಕಾರ್ಯಕ್ರಮ
ಪ್ರಧಾನಿಯಾಗಿ ಮತ್ತೊಮ್ಮೆ ಮೋದಿ: ಕುಶಾಲನಗರದಲ್ಲಿ ಬಿಜೆಪಿಗರಿಂದ ಸಂಭ್ರಮಾಚರಣೆ.
ಕುಶಾಲನಗರ, ಜೂ 09: ಕುಶಾಲನಗರ, ಜೂ 09: ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ. ಕುಶಾಲನಗರದಲ್ಲಿ ಬಿಜೆಪಿಗರಿಂದ ಸಂಭ್ರಮಾಚರಣೆ. ಗಣಪತಿ ದೇವಾಲಯ ಮುಂಭಾಗ ಪಟಾಕಿ…
Read More » -
ಸನ್ಮಾನ
ಕೆ.ಬಿ.ಶಂಶುದ್ಧೀನ್ ಅವರಿಗೆ ಮಾದರಿ ಜನಪ್ರತಿನಿಧಿ ಪ್ರಶಸ್ತಿ
ಕುಶಾಲನಗರ, ಜೂ 09; ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರು “ಮಾದರಿ ಜನಪ್ರತಿನಿಧಿ” ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಗಾಂಧಿ ಯುವಕ ಸಂಘದ ವತಿಯಿಂದ ಚಟ್ಟಳ್ಳಿಯ ಕಂಡಕೆರೆ…
Read More » -
ಪ್ರತಿಭೆ
ರಾಷ್ಟ್ರಮಟ್ಟದ ಆನ್ಲೈನ್ ಇನ್ ಸ್ಪೈರ್ ಅವಾರ್ಡ್ ಸ್ಪರ್ಧೆ:ಡಿ.ಎಂ. ಶ್ರೇಯಸ್ ರಾಜ್ಯಮಟ್ಟಕ್ಕೆ
ಕುಶಾಲನಗರ, ಜೂ 09 : ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ನಡೆಸುವ ವಿಜ್ಞಾನ ಮಾದರಿ ತಯಾರಿಕೆಯ ರಾಷ್ಟ್ರಮಟ್ಟದ ಆನ್ಲೈನ್ ಇನ್ ಸ್ಪೈರ್ ಅವಾರ್ಡ್ ಸ್ಪರ್ಧೆಯಲ್ಲಿ…
Read More » -
ಅಪಘಾತ
ಹೊಸಪಟ್ಟಣ ಬಳಿ ಕಾರುಗಳು ಮುಖಾಮುಖಿ ಡಿಕ್ಕಿ
ಕುಶಾಲನಗರ, ಜೂ 08: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ಹೊಸಪಟ್ಟಣ ಗ್ರಾಮದ ತಿರುವಿನಲ್ಲಿ ಬ್ರೀಜಾ ಹಾಗೂ ಅಸೆಂಟ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ತಿರುವಿನಲ್ಲಿ ಅತಿ ವೇಗದ…
Read More » -
ಕ್ರೀಡೆ
ಜ್ಞಾನ ಕಾವೇರಿ ಕ್ಯಾಂಪಸ್: 2023-24ನೇ ಶೈಕ್ಷಣಿಕ ಸಾಲಿನ ಕ್ರೀಡೋತ್ಸವ
ಕುಶಾಲನಗರ, ಜೂ 08: ಪಠ್ಯದ ಕಲಿಕೆಯ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢಗೊಳ್ಳುವುದಕ್ಕೆ ಕ್ರೀಡೆ ಪ್ರೇರಣೆಯನ್ನು ಒದಗಿಸುತ್ತದೆ ಎಂದು…
Read More » -
ಶಿಕ್ಷಣ
ನಗ್ಮಾ ಬಾನು ಹೆಚ್. ಎ., ಅವರಿಗೆ ಡಾಕ್ಟರೇಟ್ ಪದವಿ
ಕುಶಾಲನಗರ, ಜೂ 09: ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆಯ ಅಬ್ಬಾಸ್ ಮತ್ತು ನಸ್ರೀನ್ ದಂಪತಿಗಳ ಮಗಳಾಗಿರುವ ನಗ್ಮಾ ಬಾನು ಹೆಚ್. ಎ., ಅವರು, ಮಂಗಳೂರು ವಿಶ್ವವಿದ್ಯಾನಿಲಯದ, ಮಂಗಳ ಗಂಗೋತ್ರಿಯಲ್ಲಿನ…
Read More » -
ಕ್ರೈಂ
ಯುವತಿಗೆ ಲವ್ ಟಾರ್ಚರ್, ವಿದೇಶದಿಂದ ಕಿರುಕುಳ: ವಿಮಾನ ನಿಲ್ದಾಣದಲ್ಲಿ ಆರೋಪಿ ಅರೆಸ್ಟ್
ಸಿದ್ದಾಪುರ, ಜೂ 07: ಯುವತಿಯೋರ್ವಳ ಖಾಸಗಿ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟು ಪ್ರೀತಿಸುವಂತೆ ಒತ್ತಾಯಿಸಿದ್ದ ಯುವಕನನ್ನು ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ನೆಲ್ಯಹುದಿಕೇರಿ ನಿವಾಸಿ ಅಶ್ರಪ್…
Read More » -
ಧಾರ್ಮಿಕ
ಹೆಗ್ಗಡಹಳ್ಳಿಯಲ್ಲಿ ಶ್ರಧ್ಧಾಭಕ್ತಿಯಿಂದ ನಡೆದ ಶನೇಶ್ವರ ಸ್ವಾಮಿ ಜಯಂತಿ
ಕುಶಾಲನಗರ,ಜೂ.07: ಕೂಡಿಗೆ ಗ್ರಾಪಂ ವ್ಯಾಪ್ತಿಯ ಹೆಗ್ಗಡಹಳ್ಳಿಯ ಶ್ರೀ ಶನೈಶ್ವರ ಸ್ವಾಮಿ ದೇವಸ್ಥಾನದಲ್ಲಿ ಶನೇಶ್ವರ ಜಯಂತಿ ಪ್ರಯುಕ್ತ ಶನೇಶ್ವರ ಸ್ವಾಮಿ ರಥೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳು ಶ್ರಧ್ಧಾಭಕ್ತಿಯಿಂದ…
Read More » -
ರಾಜಕೀಯ
ಡಾ.ಧನಂಜಯ ಸರ್ಜಿ ಅವರಿಗೆ ಅಭಿನಂದಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಕುಶಾಲನಗರ, ಜೂ 07:ವಿಧಾನ ಪರಿಷತ್ ಚುನಾವಣೆಯಲ್ಲಿ ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪ್ರಚಂಡ ಗೆಲುವು ಸಾಧಿಸಿದ ಬಳಿಕ ಬೆಂಗಳೂರಿನ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಶುಕ್ರವಾರ…
Read More » -
ನಿಧನ
ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿ ನಿಧನ
ಕುಶಾಲನಗರ, ಜೂ 07: ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿ ಅಶ್ವದಿ ಅನಾರೋಗ್ಯದಿಂದ ನಿಧನರಾದರು. ಇವರು ಪೊನ್ನಂಪೇಟೆ ಕಾಟ್ರಕೊಲ್ಲಿ ನಿವಾಸಿ ಮಣಿ ಹಾಗೂ…
Read More » -
ಚುನಾವಣೆ
ನೈರುತ್ಯ ಪದವೀಧರರ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಡಾ.ಧನಂಜಯ್ ಸರ್ಜಿಗೆ ಭರ್ಜರಿ ಗೆಲ್ಲುವು.
ಕುಶಾಲನಗರ, ಜೂ 07: ನೈರುತ್ಯ ಪದವೀಧರರ ಕ್ಷೇತ್ರಬಿ ಜೆಪಿ ಅಭ್ಯರ್ಥಿ ಡಾ.ಧನಂಜಯ್ ಸರ್ಜಿಗೆ ಭರ್ಜರಿ ಗೆಲ್ಲುವು. 37627 ಮತಗಳನ್ನ ಪಡೆದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ. 6935…
Read More » -
ಚುನಾವಣೆ
ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಜೆಡಿಎಸ್ ನ ಭೋಜೇಗೌಡರಿಗೆ ಗೆಲುವು
ಕುಶಾಲನಗರ, ಜೂ 06:ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ನ ಭೋಜೇಗೌಡಗೆ ಭರ್ಜರಿ ಗೆಲುವು. ಮೊದಲ ಪ್ರಾಶಸ್ತ್ಯ ಮತದಲ್ಲೇ ಗೆಲುವು ಸಾಧಿಸಿದ ಎಸ್ ಎಲ್ ಭೋಜೇಗೌಡ. ಮತ ಎಣಿಕೆ…
Read More » -
ಪರಿಸರ
ನಳಂದ ಇಂಟರ್ ನ್ಯಾಶನಲ್ ಇಂಡಿಪೆಂಡೆಂಟ್ ಪ್ರಿ ಯುನಿವರ್ಸಿಟಿ ಕಾಲೇಜು: ವಿಶ್ವ ಪರಿಸರ ದಿನ ಆಚರಣೆ
ಕುಶಾಲನಗರ, ಜೂ 06: ಭೂ ಮರುಸ್ಥಾಪನೆ, ಮರುಭೂಮೀಕರಣ ಮತ್ತು ಬರ ಸ್ಥಿತಿಸ್ಥಾಪಕತ್ವ ” ಎಂಬ ವಿಶ್ವ ಪರಿಸರ ದಿನದ ಥೀಮ್ ನ ಅನ್ವಯದೊಂದಿಗೆ ಇಂದು ಕಾಲೇಜಿನಲ್ಲಿ ಪರಿಸರ…
Read More » -
ಧಾರ್ಮಿಕ
ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳ ಆಶೀರ್ವಾದ ಪಡೆದ ನೂತನ ಸಂಸದರು
ಕುಶಾಲನಗರ, ಜೂ 05: ಮೈಸೂರು ಕೊಡಗು ನೂತನ ಸಂಸದರಾದ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಶ್ರೀ ಸುತ್ತೂರು ಮಠಕ್ಕೆ ಭೇಟಿ ನೀಡಿ, ಪರಮಪೂಜ್ಯ ಜಗದ್ಗುರು ಶ್ರೀ…
Read More » -
ನಿಧನ
ಕುಶಾಲನಗರ ಪುರಸಭೆ ಹೊಸ ವಾಣಿಜ್ಯ ಸಂಕೀರ್ಣ ಆವರಣದಲ್ಲಿ ವ್ಯಕ್ತಿ ಸಾವು
ಕುಶಾಲನಗರ, ಜೂ 05: ಕುಶಾಲನಗರ ಪುರಸಭೆ ಹೊಸ ವಾಣಿಜ್ಯ ಸಂಕೀರ್ಣ ಆವರಣದಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿಯನ್ನು ಕುಶಾಲನಗರದ ನಾಗಮ್ಮ ಮಂಟಿಯ ಲಕ್ಷ್ಮಣ ಎಂದು ಗುರುತಿಸಲಾಗಿದೆ. ಕುಶಾಲನಗರ…
Read More » -
ಕ್ರೈಂ
ಸಂಚಾರಿ ನಿಯಮ ಪಾಲಿಸದ ವಾಹನ ಸವಾರರಿಗೆ ಪೊಲೀಸರಿಂದ ಸ್ಪೆಷಲ್ ಕ್ಲಾಸ್
ಕುಶಾಲನಗರ, ಜೂ 05: ಕುಶಾಲನಗರದಲ್ಲಿ ಹೆಲ್ಮೆಟ್ ಧರಿಸದೆ, ಸಂಚಾರಿ ನಿಯಮ ಪಾಲಿಸದ ವಾಹನ ಸವಾರರಿಗೆ ಪೊಲೀಸ್ ಅಧಿಕಾರಿಗಳು ಸ್ಪೆಷಲ್ ಕ್ಲಾಸ್ ತೆಗೆದುಕೊಂಡ ಘಟನೆ ಕುಶಾಲನಗರದಲ್ಲಿ ನಡೆಯಿತು. ಡಿವೈಎಸ್ಪಿ…
Read More » -
ಅರಣ್ಯ ವನ್ಯಜೀವಿ
ಕೂಡಿಗೆಯಲ್ಲಿ ಹಾರಂಗಿ ನದಿ ದಂಡೆಯಲ್ಲಿ ಗಂಧದಮರ ಹನನ
ಕುಶಾಲನಗರ, ಜೂ 05: ಕೂಡಿಗೆಯಲ್ಲಿ ಹಾರಂಗಿ ನದಿ ದಂಡೆಯಲ್ಲಿ ಗಂಧದ ಮರಗಳನ್ನು ತುಂಡರಿಸಿ ಸಾಗಿಸಿರುವ ಕುರುಹು ಕಂಡುಬಂದಿದೆ. ಬೇರೆಡೆಯಿಂದ ತಂದ ಗಂಧದ ಮರಗಳನ್ನು ನದಿ ದಂಡೆಗೆ ತಂದು…
Read More » -
ಶಿಕ್ಷಣ
ನಳಂದ ಇಂಟರ್ ನ್ಯಾಶನಲ್ ಇಂಡಿಪೆಂಡೆಂಟ್ ಪ್ರಿ ಯುನಿವರ್ಸಿಟಿ ಕಾಲೇಜು: ವೃತ್ತಿಪರ ಕೋರ್ಸುಗಳ ಮಾಹಿತಿ ಮತ್ತು ತರಬೇತಿ ಕಾರ್ಯಕ್ರಮ
ಕುಶಾಲನಗರ, ಜೂ 05: ನಳಂದ ಇಂಟರ್ ನ್ಯಾಶನಲ್ ಇಂಡಿಪೆಂಡೆಂಟ್ ಪ್ರಿ ಯುನಿವರ್ಸಿಟಿ ಕಾಲೇಜಿನಲ್ಲಿ ವೃತ್ತಿಪರ ಕೋರ್ಸುಗಳ ಮಾಹಿತಿ ಮತ್ತು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಪ್ರಥಮ ಮತ್ತು ದ್ವಿತೀಯ ಪಿಯುಸಿ…
Read More » -
ಟ್ರೆಂಡಿಂಗ್
ವಾಲ್ನೂರಿನಲ್ಲಿ ಬಿಜೆಪಿ ವಿಜಯೋತ್ಸವ
ಕುಶಾಲನಗರ, ಜೂ 04: ಕುಶಾಲನಗರ ತಾಲೂಕಿನ ವಾಲ್ನೂರು ಗ್ರಾಮದಲ್ಲಿ ಬಿಜೆಪಿ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು. ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯದುವೀರ್ ಗೆಲುವಿಗೆ ಸಂಭ್ರಮ ವ್ಯಕ್ತಪಡಿಸಲಾಯಿತು. ಈ…
Read More » -
ರಾಜಕೀಯ
ಯದುವೀರ್ ಒಡೆಯರ್ ಗೆಲುವು: ಕುಶಾಲನಗರ ಬಿಜೆಪಿ ಪಕ್ಷದಿಂದ ಸಂಭ್ರಮಾಚರಣೆ
ಕುಶಾಲನಗರ, ಜೂ 04: ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಅಭ್ಯರ್ಥಿ ಯದುವೀರ್ ಒಡೆಯರ್ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಕುಶಾಲನಗರ ಬಿಜೆಪಿ ಪಕ್ಷದಿಂದ ಸಂಭ್ರಮಾಚರಣೆ ನಡೆಯಿತು. ಕುಶಾಲನಗರ ಗಣಪತಿ ದೇವಾಲಯ…
Read More » -
ಟ್ರೆಂಡಿಂಗ್
ಮತದಾನ ಮುಗಿಯುತ್ತಿದ್ದಂತೆ ಬಾರ್ ಗಳು ಓಪನ್
ಕುಶಾಲನಗರ, ಜೂ 03: ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನಲೆಯಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಕೊಡಗು ಹೊರತುಪಡಿಸಿ ನೆರೆಯ ಮೈಸೂರು, ಹಾಸನ ಜಿಲ್ಲೆಗಳಲ್ಲಿ ಮದ್ಯ…
Read More » -
ಚುನಾವಣೆ
ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರ ಚುನಾವಣೆ: ಮಧ್ಯಾಹ್ನಕ್ಕೆ ಶೇ 50% ಮತದಾನ
ಕುಶಾಲನಗರ, ಜೂ 03: *ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರ ಬಿರುಸಿನ ಮತದಾನ *ಮಧ್ಯಾಹ್ನಕ್ಕೆ ಶೇ 50/ಮತದಾನ *ಸೋಮವಾರಪೇಟೆ ತಾಲೂಕಿನ ಶಿಕ್ಷಕರ ಕ್ಷೇತ್ರದ 234 ಮತಗಳ ಪೈಕಿ…
Read More » -
ಕ್ರೈಂ
ನಿಷೇಧಿತ ಮಾದಕ ವಸ್ತು ಮಾರಾಟ: ಇಬ್ಬರ ಬಂಧನ
ಕುಶಾಲನಗರ, ಜೂ 03: ಕೊಡಗು ಜಿಲ್ಲಾ ವ್ಯಾಪ್ತಿಯ ಮಡಿಕೇರಿ ಗ್ರಾಮಾತರ ಪೊಲೀಸ್ ಠಾಣೆ ಸರಹದ್ದಿನಲ್ಲಿ ನಿಷೇಧಿತ ಮಾದಕ ವಸ್ತು ಮಾರಟ/ಸರಬರಾಜು ಮಾಡುತ್ತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು…
Read More » -
ಚುನಾವಣೆ
ಕುಶಾಲನಗರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಬಿರುಸಿನ ಪ್ರಚಾರ, ಮತಯಾಚನೆ
ಕುಶಾಲನಗರ, ಜೂ 03: ಕುಶಾಲನಗರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿಗಳಾದ ಕೆ.ಕೆ.ಮಂಜುನಾಥ್ ಕುಮಾರ್ ಹಾಗೂ…
Read More » -
ಟ್ರೆಂಡಿಂಗ್
ಸೋಮವಾರಪೇಟೆ ಪಟ್ಟಣ ಪಂಚಾಯ್ತಿ ಆವರಣದಲ್ಲಿ ಮತದಾನ
ಕುಶಾಲನಗರ, ಜೂ 03: ಮೇಲ್ಮನೆ ಚುನಾವಣೆ ಮತದಾನ ಆರಂಭ *ಸೋಮವಾರಪೇಟೆ ಪಟ್ಟಣ ಪಂಚಾಯ್ತಿ ಆವರಣದಲ್ಲಿ ಎರೆಡು ಕ್ಷೇತ್ರಗಳ ಪ್ರತ್ಯೇಕ ಮತಗಟ್ಟೆ *ನೈಋತ್ಯ ಪದವೀಧರ ಹಾಗು ಶಿಕ್ಷಕರ ಕ್ಷೇತ್ರದ…
Read More » -
ಚುನಾವಣೆ
ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಕುಮಾರ್ ಕುಶಾಲನಗರದಲ್ಲಿ ಮತ ಚಲಾವಣೆ
ಕುಶಾಲನಗರ ಜೂ 03: ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಕುಮಾರ್ ಕುಶಾಲನಗರದಲ್ಲಿ ಮತ ಚಲಾಯಿಸಿದರು. ಕುಶಾಲನಗರ ಮಾದರಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಅವರು ಮತದಾನ…
Read More » -
ಟ್ರೆಂಡಿಂಗ್
ಅರಮೇರಿ ಕಳಂಚೇರಿ ಮಠದಲ್ಲಿ 220 ನೇ ಮಾಸಿಕ ಹೊಂಬೆಳಕು ಚಿಂತನಾ ಗೋಷ್ಠಿ
ವಿರಾಜಪೇಟೆ, ಜೂ 02 : ರಸಾಯನಿಕ ಯುಕ್ತ ಜಂಕ್ ಫುಡ್ ಗಳನ್ನು ದೂರವಿಟ್ಟು ಸ್ವಾಭಾವಿಕವಾಗಿ ಸಿಗುವ ತರಕಾರಿ ಕಾಯಿಪಲ್ಯೆಗಳನ್ನು ಬಳಸಿ ಉತ್ತಮ ಆರೋಗ್ಯವಂತರಾಗಲು ಮಹಿಳಾ ಸಾಹಿತಿಗಳೂ ಹಾಗೂ…
Read More » -
ನಿಧನ
ನಿಧನ: ಸಂಗಪ್ಪ ಆಲೂರು
ಕುಶಾಲನಗರ, ಜೂ 02:ಕೊಡಗು ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರೊ. ಅಶೋಕ ಸಂಗಪ್ಪ ಆಲೂರ ಅವರ ತಂದೆ. ಸಂಗಪ್ಪ ಆಲೂರು ಇಂದು ಬೆಳಿಗ್ಗೆ 10.00…
Read More » -
ಟ್ರೆಂಡಿಂಗ್
ಕುಶಾಲನಗರ, ಸುಂಟಿಕೊಪ್ಪ ಭಾಗದಲ್ಲಿ ವಿದ್ಯುತ್ ವ್ಯತ್ಯಯ
ಮಡಿಕೇರಿ ಜೂ.01:-ಕುಶಾಲನಗರ “220/11 ಕೆವಿ ಮತ್ತು 66/11 ಕೆವಿ ಸುಂಟಿಕೊಪ್ಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಕಾರ್ಯವನ್ನು ನಿರ್ವಹಿಸಬೇಕಿರುವುದರಿಂದ ಜೂನ್, 03 ರಂದು ಬೆಳಗ್ಗೆ 10…
Read More » -
ಪ್ರಕಟಣೆ
ಜೂ.03 ರಂದು ಕೊಡಗು ಜಿಲ್ಲೆಯಾದ್ಯಂತ ನಿಷೇಧಾಜ್ಞೆ
ಮಡಿಕೇರಿ ಜೂ.01:-ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಮತ ಎಣಿಕೆ ಜೂನ್, 04 ರಂದು ನಡೆಯಲಿದ್ದು, ಈ ದಿನದಂದು ಕೊಡಗು ಜಿಲ್ಲೆಯಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ…
Read More » -
ಚುನಾವಣೆ
ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ: ಮತಯಾಚನೆ
ಕುಶಾಲನಗರ, ಜೂ 01: ದೇಶದಲ್ಲಿ ಮತ್ತೊಮ್ಮೆ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದೆ. ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 50 ಸಾವಿರ ಮತಗಳ ಅಂತರದಿಂದ…
Read More » -
ಅಪಘಾತ
ಅಪ್ರಾಪ್ತನಿಂದ ಟ್ರ್ಯಾಕ್ಟರ್ ಚಾಲನೆ: ಬೈಕ್ ಸವಾರ ಸಾವು, ಟ್ರಾಕ್ಟರ್ ಮಾಲೀಕರ ವಿರುದ್ದ ಪ್ರಕರಣ ದಾಖಲು
ಕುಶಾಲನಗರ, ಜೂ 01: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸುಂದರನಗರ ಕುಶಾಲನಗರ ರಸ್ತೆಯಲ್ಲಿ ದಿನಾಂಕ: 31-05-2024 ರಂದು ಬೆಳಿಗ್ಗೆ ಸುಮಾರು 09.00 ಗಂಟೆ ಸಮಯದಲ್ಲಿ ಟ್ರ್ಯಾಕ್ಟರ್…
Read More » -
ಅವ್ಯವಸ್ಥೆ
ಕುಶಾಲನಗರದ ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ ರಾಜ್ಯಮಟ್ಟದ ಅಧಿಕಾರಿಗಳ ಪರಿಶೀಲನೆ
ಕುಶಾಲನಗರ, ಜೂ 01: ರಾಜ್ಯದಲ್ಲಿ ಇತ್ತೀಚೆಗೆ ಘಟಿಸಿದ ಭ್ರೂಣ ಹತ್ಯೆ ಪ್ರಕರಣ ಹಿನ್ನಲೆ ಆರೋಗ್ಯ ಇಲಾಖೆ ಎಲ್ಲೆಡೆ ಕಟ್ಟುನಿಟ್ಟಿನ ಎಚ್ಚರ ವಹಿಸುತ್ತಿದೆ. ಇದರ ಅಂಗವಾಗಿ ಎಲ್ಲೆಡೆ ಪರಿಶೀಲನೆ…
Read More » -
ಶಿಕ್ಷಣ
ಶಾಲಾ ಮಕ್ಕಳನ್ನು ಸಂಭ್ರಮದಿಂದ ಶಿಕ್ಷಕರು
ಕುಶಾಲನಗರ, ಮೇ 31; ಬೇಸಿಗೆ ರಜೆ ಮುಗಿಸಿದ ಶಾಲಾ ವಿದ್ಯಾರ್ಥಿಗಳು ಇಂದು ಶಾಲೆಗೆ ಹಾಜರಾದರು. ಶಾಲಾ ಮಕ್ಕಳನ್ನು ಸಂಭ್ರಮದಿಂದ ಶಿಕ್ಷಕರು ಸ್ವಾಗತಿಸಿದರು. ರಜೆ ಬಳಿಕ ಆರಂಭಗೊಂಡ 2024-25…
Read More » -
ಪ್ರತಿಭೆ
ಎವರೆಸ್ಟ್ ಏರಿದ ಕೊಡಗಿನ ಮಹಿಳೆ ಡಾ.ಬಿ.ಎಂ.ಲತಾ
ಸೋಮವಾರಪೇಟೆ, ಮೇ 31:- ಕೊಡಗಿನ ಮಹಿಳೆಯೋರ್ವರು ಇವರೆಸ್ಟ್ ಶಿಖರವೇರುವ ಮೂಲಕ ಸಾಹಸ ಮೆರೆದಿದ್ದಾರೆ. ಸೋಮವಾರಪೇಟೆ ತಾಲೂಕಿನ ಆಲೂರುಸಿದ್ದಾಪುರ ಸಮೀಪದ ಬಡುಬನ ಹಳ್ಳಿಯ ನಿವಾಸಿ ದಿವಂಗತ ಮಲ್ಲಪ್ಪನವರ ಪುತ್ರಿ…
Read More » -
ಅಪಘಾತ
ಸುಂದರನಗರದಲ್ಲಿ ಅಪಘಾತ: ಯುವಕ ದುರ್ಮರಣ
ಕುಶಾಲನಗರ, ಮೇ 31: ಕುಶಾಲನಗರ ಬಳಿ ಸುಂದರನಗರದಲ್ಲಿ ಅಪಘಾತ. ಚಿಕ್ಕತ್ತೂರಿನ ಮಹದೇವ್ ಅವರ ಪುತ್ರ ಶಿವಶಂಕರ್ (22) ಸ್ಥಳದಲ್ಲೇ ಸಾವು. ಟ್ರಾಕ್ಟರ್ ಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾಗಿ…
Read More » -
ಟ್ರೆಂಡಿಂಗ್
ಗಂಧದಕೋಟಿ ನಿವಾಸಿ ಆಟೋ ಚಾಲಕನಿಗೆ ವೀಲ್ ಚೇರ್ ಕೊಡುಗೆ
ಕುಶಾಲನಗರ, ಮೇ 30: ಪಾರ್ಶ್ವವಾಯುಗೆ ಒಳಪಟ್ಟು ದೇಹದ ಚಲನೆಯ ನಿಯಂತ್ರಣ ಕಳೆದುಕೊಂಡಿರುವ ಗಂಧದಕೋಟಿಯ ಅಟೋ ಚಾಲಕರಾದ ರಾಜಣ್ಣ ರವರಿಗೆ ಕುಶಾಲನಗರದ ಅಳಿಲು ಸೇವಾ ಟ್ರಸ್ಟ್(ರಿ)ವತಿಯಿಂದ ಅವರ ನಿವಾಸಕ್ಕೆ…
Read More » -
ಟ್ರೆಂಡಿಂಗ್
ಮಾದಾಪಟ್ಟಣ ಹೆಡ್ ಕಾನ್ಸ್ ಟೇಬಲ್ ಮನೆಯಲ್ಲಿ ಕಳ್ಳತನ
ಕುಶಾಲನಗರ, ಮೇ 30: ಕುಶಾಲನಗರ ತಾಲೂಕಿನ ಮಾದಾಪಟ್ಟಣ ಗ್ರಾಮದ ನಿವಾಸಿ ಕುಶಾಲನಗರ ಪೊಲೀಸ್ ಠಾಣೆಯ ಸಿಬ್ಬಂದಿ ಪಿ.ಸಿ. ಸುನಿಲ್ ಕುಮಾರ್ ಎಂಬವರ ಮನೆಗೆ ಕನ್ನ ಹಾಕಿದ ಕಳ್ಳರು,…
Read More » -
ಪ್ರಕಟಣೆ
-
ಸಭೆ
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಕರ್ತರ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ
ಸೋಮವಾರಪೇಟೆ, ಮೇ 29: ದಿನಾಂಕ; 28.05.2024ರಂದು ಸೋಮವಾರಪೇಟೆ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಕರ್ತರ ತಾಲೂಕು ಮಟ್ಟದ ಪ್ರಗತಿಪರಿಶೀಲನಾ ಸಭೆಯನ್ನು ಜಿಲ್ಲೆಯ ನಿರ್ದೇಶಕಿ ಲೀಲಾವತಿ…
Read More » -
ಪ್ರಕಟಣೆ
ಜೂ.01 ರಿಂದ ಮೀನುಗಾರಿಕೆ ನಿಷೇಧ
ಕುಶಾಲನಗರ ಮೇ.29:-ಮುಂಗಾರು ಮಳೆಗಾಲದ ಅವಧಿಯಲ್ಲಿ ಮೀನುಗಳ ವಂಶಾಭಿವೃದ್ಧಿ ಚಟುವಟಿಕೆಗಳು ನಡೆಯುವುದರಿಂದ ಪ್ರತಿ ವರ್ಷದ ಜೂನ್, 01 ರಿಂದ ಜುಲೈ 30 ರವರೆಗೆ ರಾಜ್ಯದ ಎಲ್ಲಾ ಸರ್ವಋತು ಕೆರೆಗಳು,…
Read More » -
ಚುನಾವಣೆ
ಜೂ.3 ರಂದು ನೈರುತ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಕ್ಕೆ ಚುನಾವಣೆ: ಮತಗಟ್ಟೆ ವಿವರ
ಕುಶಾಲನಗರ ಮೇ.29: -ಕರ್ನಾಟಕ ವಿಧಾನ ಪರಿಷತ್ತಿನ ದ್ವೈವಾರ್ಷಿಕ ಚುನಾವಣೆ ಸಂಬಂಧಿಸಿದಂತೆ ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆಯು ಇದೇ ಜೂನ್, 03…
Read More » -
ಕ್ರೀಡೆ
ಅಖಿಲ ಭಾರತ ಅಂತರ್ ವಿಶ್ವ ವಿದ್ಯಾನಿಲಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಟೂರ್ನಿಗೆ ಆಯ್ಕೆ
ಕುಶಾಲನಗರ, ಮೇ 29; ತಮಿಳುನಾಡು ರಾಜ್ಯದ ಚೆನ್ಬೈ ನ ಜೆಪ್ಪಿಯಾರ್ ವಿಶ್ವ ವಿದ್ಯಾನಿಲಯದಲ್ಲಿ ಮೇ.31 ರಿಂದ ಜೂ.3 ರವರೆಗೆ ನಡೆಯಲಿರುವ ಪ್ರತಿಷ್ಠಿತ ಅಖಿಲ ಭಾರತ ಅಂತರ್ ವಿಶ್ವ…
Read More » -
ರಾಜಕೀಯ
ಬಿಜೆಪಿಯ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಪ್ರಚಾರ ಸಭೆ
ಕುಶಾಲನಗರ, ಮೇ 28: ಬಿಜೆಪಿಯ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರ ಪ್ರಚಾರ ಸಭೆ ಕುಶಾಲನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ನೈರುತ್ಯ ಪದವೀಧರ ಕ್ಷೇತ್ರದ…
Read More » -
ಟ್ರೆಂಡಿಂಗ್
ಮುಸ್ಲಿಂ ಕಪ್ ಫುಟ್ಬಾಲ್: ಅಲ್-ಅಮೀನ್ ಪಾಲಿಬೆಟ್ಟ ಚಾಂಪಿಯನ್ಸ್
ಕುಶಾಲನಗರ, ಮೇ 28: ತಾಜ್ ಯೂತ್ ಕ್ಲಬ್ ಕುಶಾಲನಗರ ಹಾಗೂ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಫುಟ್ಬಾಲ್ ಅಸೋಸಿಯೇಷನ್ ಸಹಯೋಗದಲ್ಲಿ ಕುಶಾಲನಗರದ ಜಿ.ಎಂ.ಪಿ ಶಾಲಾ ಮೈದಾನದಲ್ಲಿ ನಡೆದ…
Read More » -
ಕ್ರೈಂ
ದೇವಸ್ಥಾನ ಹುಂಡಿ, ಮನೆಗೆ ಕನ್ನ: ಆರೋಪಿ ಬಂಧನ
ಕುಶಾಲನಗರ, ಮೇ 27: ಶನಿವಾರಸಂತೆ ಪೊಲೀಸ್ ವ್ಯಾಪ್ತಿಯ ಸುಳುಗಳಲೆ ಕಾಲೋನಿ ನಿವಾಸಿ ಸುಂದರ್.ಬಿ.ಕೆ ಎಂಬವವರು ದಿನಾಂಕ: 24-05-2024 ರಂದು ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ತೆರಳಿದ್ದು, ಮಧ್ಯಾಹ್ನ…
Read More » -
ಟ್ರೆಂಡಿಂಗ್
ಹೊಟೇಲ್ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ನಾಲ್ವರ ವಿರುದ್ದ ಪ್ರಕರಣ ದಾಖಲು
ಸಿದ್ದಾಪುರ, ಮೇ 27: ಊಟ ಖಾಲಿ ಯಾಗಿದೆ ಎಂದು ಹೇಳಿದ ಹೊಟೇಲ್ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ನೆಲ್ಯಹುದಿಕೇರಿಯ ನಾಲ್ವರು ಯುವಕರ ವಿರುದ್ಧ ಪ್ರಕರಣ…
Read More » -
ಅಪಘಾತ
ಕೂಡಿಗೆಯಲ್ಲಿ ಅಪಘಾತ: ದ್ವಿಚಕ್ರ ಸವಾರ ದುರ್ಮರಣ
ಕುಶಾಲನಗರ, ಮೇ 27 ಕೂಡಿಗೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ಸವಾರ ಸಾವನ್ನಪಿದ ಘಟನೆ ಶನಿವಾರ ತಡರಾತ್ರಿ ಸಂಭವಿಸಿದೆ. ಪಿರಿಯಾಪಟ್ಟಣ ತಾಲೂಕಿನ ಹೊನ್ನಾಪುರ ನಿವಾಸಿ ರಘುನಾಥ್ (38)…
Read More » -
ಟ್ರೆಂಡಿಂಗ್
ಕುಶಾಲನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿರುದ್ಧ ಪ್ರತಿಭಟನೆ
ಕುಶಾಲನಗರ,ಮೆ 27:: ಕುಶಾಲನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿರುದ್ಧ ಕುಶಾಲನಗರ ತಾಲ್ಲೂಕು ಸಮಾನ ಮನಸ್ಕರ ತಂಡದಿಂದ ಕುಡಾ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಕುಶಾಲನಗರ ಯೋಜನಾ…
Read More » -
ಮನವಿ
ಹಾರಂಗಿ ಗ್ರಾಮ ಒಳಗೊಂಡಂತೆ ನಾಲ್ಕು ಗ್ರಾಮಗಳಿಗೆ ಹೆಚ್ಚುವರಿ ವಿದ್ಯುತ್ ಫೀಡರ್ ಅಳವಡಿಕೆಗೆ ಮನವಿ
ಕುಶಾಲನಗರ, ಮೇ 27: ಹಾರಂಗಿ ಮತ್ತು ಯಡವನಾಡು, ಅತ್ತೂರು, ಹುದುಗೂರು ಗ್ರಾಮಕ್ಕೆ ಹೆಚ್ಚುವರಿ ವಿದ್ಯುತ್ ಫೀಡರ್ ಅಳವಡಿಕೆಗೆ ಮಾಡುವಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಸಹಾಯಕ ಕಾರ್ಯಪಾಲಕ…
Read More » -
ನಿಧನ
ಕಾಲು ಜಾರಿ ಬಿದ್ದು ಗ್ರಾಪಂ ಮಾಜಿ ಸದಸ್ಯ ಸಾವು.
ಕುಶಾಲನಗರ, ಮೇ. 25: ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೂಡಲಕೊಪ್ಪಲು ಗ್ರಾಮ ನಿವಾಸಿ ಶಿರಂಗಾಲ ಗ್ರಾಮ ಪಂಚಾಯತಿ ಮಾಜಿ ಸದಸ್ಯ, ಸಹಕಾರ ಸಂಘದ ಹಾಲಿ…
Read More » -
ಟ್ರೆಂಡಿಂಗ್
ಮನೆಗೊಂದು ಗಿಡ ಊರಿಗೊಂದು ವನ* ಗಿಡ ನೆಡುವ ಕಾರ್ಯಕ್ರಮ
ಕುಶಾಲನಗರ, ಮೇ 26: ಜೆಸಿಐ ಕುಶಾಲನಗರ ಕಾವೇರಿ ವತಿಯಿಂದ ಅಳಿಲು ಸೇವಾ ಟ್ರಸ್ಟ್(ರಿ)ನ ಸಹಯೋಗದೊಂದಿಗೆ *ಮನೆಗೊಂದು ಗಿಡ ಊರಿಗೊಂದು ವನ* ಎಂಬ ಎಂಬ ಶೀರ್ಷಿಕೆಯೊಂದಿಗೆ ಬೃಹತ್ ಗಿಡ…
Read More » -
ಸಾಹಿತ್ಯ
ಡಾ.ವಿದ್ಯಾಭೂಷಣ್ ತಂಡದಿಂದ ವಾಸವಿ ಮಹಲ್ ನಲ್ಲಿ ಸಂಗೀತ ಕಾರ್ಯಕ್ರಮ
ಕುಶಾಲನಗರ, ಮೇ 25 ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ಹಾಗೂ ಆರ್ಯವೈಶ್ಯ ಮಂಡಳಿಯಿಂದ ಕುಶಾಲನಗರದ ಶ್ರೀ ವಾಸವಿ ಕನ್ನಿಕಾಪರಮೇಶ್ವರೀ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ ಶತ ಚಂಡಿಕಾಯಾಗ ಅಂಗವಾಗಿ ಶನಿವಾರ…
Read More » -
ಅರಣ್ಯ ವನ್ಯಜೀವಿ
ಸುಂಟಿಕೊಪ್ಪ 7ನೇ ಹೊಸಕೋಟೆ ಕಾಫಿತೋಟದಲ್ಲಿ ಕಾಡಾನೆ ಸಾವು
ಕುಶಾಲನಗರ, ಮೇ 25:ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆ ಬಳಿಯ ಕಾಫಿ ತೋಟವೊಂದರಲ್ಲಿ 20 ವರ್ಷ ಪ್ರಾಯದ ಕಾಡಾನೆ ಸಾವನ್ನಪ್ಪಿದ ಘಟನೆ ನಡೆದಿದೆ ಆನೆಕಾಡು ಅರಣ್ಯ ಸಮೀಪದಲ್ಲಿರುವ ಕಾಫಿ…
Read More » -
ಟ್ರೆಂಡಿಂಗ್
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಧನಸಹಾಯ
ಸೋಮವಾರಪೇಟೆ, ಮೇ 24: ತಾಲೂಕಿನ ಶಾಂತಳ್ಳಿ ಗ್ರಾಮದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಧರ್ಮದೇವತೆ ತಂಡದ ಸದಸ್ಯರಾದ ವೇದಾವತಿಯವರ ಪತಿಯಾದ ಪರಮೇಶ್ರವರು ಮರದಿಂದ ಬಿದ್ದು ಸೊಂಟದ ಮೂಳೆ ಮುರಿತಕ್ಕೊಳಗಾಗಿದ್ದು,ಇವರ…
Read More » -
ಅರಣ್ಯ ವನ್ಯಜೀವಿ
ಸಂಶಯಾಸ್ಪದ ರೀತಿಯಲ್ಲಿ ಕಾಡಾನೆಯ ಮೃತದೇಹ ಪತ್ತೆ.
ಸಿದ್ದಾಪುರ, ಮೇ 24: ಸಂಶಯಾಸ್ಪದ ರೀತಿಯಲ್ಲಿ ಕಾಡಾನೆಯ ಮೃತದೇಹ ಪತ್ತೆಯಾದ ಘಟನೆ ವಾಲ್ನೂರು ತ್ಯಾಗತ್ತೂರು ಗ್ರಾಮದಲ್ಲಿ ನಡೆದಿದೆ. ತ್ಯಾಗತ್ತೂರು ಗ್ರಾಮದ ಎಂ ಎಂ ಗಿರೀಶ್ ಎಂಬುವರ ಕಾಫಿ…
Read More »