Recent Post
-
ಸುದ್ದಿಗೋಷ್ಠಿ
ಫೆ 23 ರಂದು ಕುಶಾಲನಗರದಲ್ಲಿ ಜಿಲ್ಲಾಮಟ್ಟದ ದೇವಸ್ಥಾನಗಳ ಪರಿಷತ್ ಕಾರ್ಯಕ್ರಮ
ಕುಶಾಲನಗರ ಫೆ 21:ದೇವಾಲಯಗಳ ಸಂರಕ್ಷಣೆ, ಸಂಘಟನೆ, ಧರ್ಮ ಶಿಕ್ಷಣದ ಉದ್ದೇಶದಿಂದ ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದಿಂದ ಫೆಬ್ರವರಿ 23 ರಂದು ಕುಶಾಲನಗರದ ರೈತ ಸಹಕಾರ…
Read More » -
ಕಾಮಗಾರಿ
ರಸ್ತೆ ಕಾಮಗಾರಿ ಕಳಪೆ, ಗ್ರಾಮಸ್ಥರ ಆಕ್ರೋಷ, ಅಧ್ಯಕ್ಷರಿಂದ ಪರಿಶೀಲನೆ
ಕುಶಾಲನಗರ, ಫೆ 20: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ದಾಸವಾಳ ಗ್ರಾಮದಲ್ಲಿ ಜಿಪಂ ವತಿಯಿಂದ ಇತ್ತೀಚೆಗೆ ನಡೆಸಲಾಗಿದೆ ರಸ್ತೆ ಅಭಿವೃದ್ಧಿ ಕಾಮಗಾರಿ ಕಳಪೆಯಾಗಿದೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ.…
Read More » -
ಟ್ರೆಂಡಿಂಗ್
ಕಣಿವೆ ಹಾಲಿನ ಡೇರಿಯಲ್ಲಿ ಕ್ಯಾನ್ ಗಳ ಕಳ್ಳತನ
ಕುಶಾಲನಗರ, ಫೆ 20: ಕಣಿವೆಯಲ್ಲಿರುವ ಹುಲುಸೆ ಹಾಲು ಉತ್ಪಾದಕರ ಸಹಕಾರ ಸಂಘದ ಡೇರಿಯಲ್ಲಿ ಹೊರ ಆವರಣದಲ್ಲಿ ಇಟ್ಟಿದ್ದ ಹಾಲಿನ ಕ್ಯಾನುಗಳನ್ನು ಕಳ್ಳತನ ಮಾಡಲಾಗಿದೆ. ತಡರಾತ್ರಿಯಲ್ಲಿ ಆಗಮಿಸಿದ ಆಗಂತುಕ…
Read More » -
ಕಾರ್ಯಕ್ರಮ
ಕುಶಾಲನಗರ ಪುರಸಭಾ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ರಥಯಾತ್ರೆ
ಕುಶಾಲನಗರ, ಫೆ 20: ಕುಶಾಲನಗರ ಪುರಸಭಾ ವ್ಯಾಪ್ತಿಗೆ ಆಗಮಿಸಿದ ಸಂವಿಧಾನ ಜಾಗೃತಿ ರಥವನ್ನು ಬರಮಾಡಿಕೊಳ್ಳಲಾಯಿತು. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ರಥವನ್ನು ಬರಮಾಡಿಕೊಂಡು ಪುರಸಭೆ ವತಿಯಿಂದ ಗಂಧದಕೋಟಿ…
Read More » -
ಆರೋಪ
ಲೋಕಾಯುಕ್ತ ದಾಳಿ: ಸರ್ವೆಯರ್ ಬಲೆಗೆ
ಸೋಮವಾರಪೇಟೆ, ಫೆ 20:- ಸರ್ವೇ ಇಲಾಖೆಗೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿದ್ದ ಸರ್ವೇಯರ್ ನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳವಾರ ಮಧ್ಯಾಹ್ನ ಮಡಿಕೇರಿ ಲೋಕಾಯುಕ್ತ ಡಿವೈಎಸ್ಪಿ…
Read More » -
ಶಿಕ್ಷಣ
ವಾಲ್ನೂರು-ತ್ಯಾಗತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲೀಷ್ ಫೆಸ್ಟ್
ಕುಶಾಲನಗರ, ಫೆ 20: ಕುಶಾಲನಗರ ತಾಲೂಕಿನ ವಾಲ್ನೂರು-ತ್ಯಾಗತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಫೆಸ್ಟ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸರಕಾರಿ ಶಾಲಾ ವಿದ್ಯಾರ್ಥಿಗಳು ತಮ್ಮ ಆಂಗ್ಲಭಾಷಾ…
Read More » -
ಪ್ರಕಟಣೆ
ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದ ಗೌತಮ ಸೂರ್ಯ
ಕುಶಾಲನಗರ, ಫೆ 19: ಗೌತಮ ಸೂರ್ಯ ಕಥೆ.ಚಿತ್ರಕಥೆ. ನಿರ್ದೇಶನದಲ್ಲಿ . ವಿಶ್ವ ಕುಂಬೂರು ನಾಯಕ ನಟನಾಗಿ ನಟಿಸಿದ ..ನಂಬಿಕೆ.. ಕಿರುಚಿತ್ರ ಸಮಗ್ರ ಪ್ರಶಸ್ತಿಯನ್ನು ಪಡೆದಿದೆ.ರಾಯಲ್ ಫಿಲಂ ಇನ್ಸ್ಟಿಟ್ಯೂಟ್…
Read More » -
ಅವ್ಯವಸ್ಥೆ
ಕಾಫಿ ವರ್ಕ್ಸ್ ನಿಂದ ದೂಳಿನ ಸಮಸ್ಯೆ: ಸ್ಥಳಕ್ಕೆ ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಹಾಗೂ ಪಿಡಿಓ ಸಂತೋಷ್ ಭೇಟಿ, ಪರಿಶೀಲನೆ
ಕುಶಾಲನಗರ,ಫೆ೧೯: ಕೂಡುಮಂಗಳೂರು ಗ್ರಾ.ಪಂ ನ ಸುಂದರನಗರದಲ್ಲಿ ಕೆಲವು ಕಾಫಿ ವರ್ಕ್ಸ್ ನಿಂದ ದೂಳಿನ ಸಮಸ್ಯೆಯಿದ್ದ ಕಾರಣ ಸ್ಥಳಕ್ಕೆ ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಹಾಗೂ ಪಿಡಿಓ ಸಂತೋಷ್…
Read More » -
ಪ್ರಕಟಣೆ
ನೀರಿನ ಮಿತವ್ಯಯಕ್ಕೆ ಭಾಸ್ಕರ್ ನಾಯಕ್ ಕರೆ: ನಲ್ಲಿ ಬಳಸದಿದ್ದಲ್ಲಿ ದಂಡ ವಿಧಿಸುವ ಎಚ್ಚರಿಕೆ
ಕುಶಾಲನಗರ, ಫೆ 19: ಗ್ರಾಮಸ್ಥರು ನೀರನ್ನು ಅನಗತ್ಯ ಪೋಲು ಮಾಡದಂತೆ ಕೂಡುಮಂಗಳೂರು ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್ ಕರೆ ನೀಡಿದರು. ಕೂಡುಮಂಗಳೂರು ಗ್ರಾಮ ಪಂಚಾಯಿತಿಯಿಂದ ಸಾರ್ವಜನಿಕ ಪ್ರಕಟಣೆ…
Read More » -
ಪ್ರಕಟಣೆ
ಪರೀಕ್ಷೆ : ಭಯ ಬಿಡಿ – ಹೆಮ್ಮೆಪಡಿ
ಕುಶಾಲನಗರ, ಫೆ 19: ವಿದ್ಯಾರ್ಥಿಗಳ ಪಾಲಿಗೆ ವಾರ್ಷಿಕ ಪರೀಕ್ಷೆ ಎಂಬುದು ಹೆಮ್ಮೆಯಿಂದ ತಮ್ಮ ಪ್ರತಿಭೆಗಳ ಪ್ರದರ್ಶನ ಮಾಡಬೇಕಾದ ವೇದಿಕೆಯಾಗಬೇಕೇ ಹೊರತು ಭಯ ಪಟ್ಟು ವರ್ಷವಿಡೀ ಕಲಿತದ್ದನ್ನು ಮರೆಯುವಂತಾಗಬಾರದು.…
Read More » -
ಕಾರ್ಯಕ್ರಮ
ಪಿಡಿಒಗಳ ಕ್ಷೇಮಾಭಿವೃದ್ದಿ ಸಂಘದ ವಾರ್ಷಿಕ ಮಹಾಸಭೆ: 23 ಅಧಿಕಾರಿಗಳಿಗೆ ಸನ್ಮಾನ
ಕುಶಾಲನಗರ, ಫೆ 18: ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಮಟ್ಟದ ವಾರ್ಷಿಕ ಮಹಾ ಸಭೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆಯಿತು. ಈ…
Read More » -
ಅಪಘಾತ
ಹೆಬ್ಬಾಲೆಯಲ್ಲಿ ಹಿಟ್ ಅಂಡ್ ರನ್ ಪ್ರಕರಣ: ಶನಿವಾರಸಂತೆ ಕಿಯಾ ಚಾಲಕ ವಶಕ್ಕೆ
ಕುಶಾಲನಗರ, ಫೆ 18: ಕುಶಾಲನಗರ ತಾಲೂಕಿನ ಹೆಬ್ಬಾಲೆಯಲ್ಲಿ ಫೆ. 06 ರಂದು ನಡೆದಿದ್ದ ಹಿಟ್ ಅಂಡ್ ರನ್ ಪ್ರಕರಣ ಸಂಬಂಧ ಶನಿವಾರಸಂತೆ ಕಿಯಾ ಚಾಲಕನನ್ನು ಪೊಲೀಸರು ವಶಕ್ಕೆ…
Read More » -
ಮನವಿ
ಕಾವೇರಿ ನದಿ ಗಡಿ ಗುರುತು, ನದಿ ಸಂರಕ್ಷಣೆ, ನದಿ ತಟಗಳ ಅಭಿವೃದ್ಧಿಗೆ ಮನವಿ
ಕುಶಾಲನಗರ, ಫೆ.17: ಕೊಡಗು ಜಿಲ್ಲೆಯ ಗ್ರಾಮ ಪಟ್ಟಣ ವ್ಯಾಪ್ತಿಗಳಲ್ಲಿ ಕಾವೇರಿ ನದಿ ಗಡಿ ಗುರುತು ಜಂಟಿ ಸರ್ವೆ ಮಾಡುವ ಮೂಲಕ ನದಿಯ ಸಂರಕ್ಷಣೆ ಮತ್ತು ನದಿ ತಟಗಳ…
Read More » -
ಮನವಿ
ಸಾರ್ವಜನಿಕರಿಗೆ ಹಕ್ಕುಪತ್ರ ವಿತರಿಸಲು ತಹಶಿಲ್ದಾರರಿಗೆ ಮನವಿ
ಕುಶಾಲನಗರ ಫೆ 17: ಹಕ್ಕುಪತ್ರಕ್ಕಾಗಿ ತಾಲ್ಲೂಕು ವ್ಯಾಪ್ತಿಯ ಸಾರ್ವಜನಿಕರು ಅಕ್ರಮಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿದ್ದು, ಆದಷ್ಟು ಬೇಗನೇ ಹಕ್ಕುಗಳನ್ನು ನೀಡಬೇಕು ಎಂದು ಕೂಡುಮಂಗಳೂರು ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ಧೀನ್…
Read More » -
ಟ್ರೆಂಡಿಂಗ್
ಕೂಡುಮಂಗಳೂರು : ದೊಡ್ಡಮ್ಮ ದೇವರ ವಾರ್ಷಿಕ ಪೂಜೋತ್ಸವ
ಕುಶಾಲನಗರ, ಫೆ 17 : ಇಲ್ಲಿಗೆ ಸಮೀಪದ ಕೂಡ್ಲೂರು ಹಾಗೂ ಕೂಡುಮಂಗಳೂರು ಜೋಡಿ ಗ್ರಾಮ ಗಳ ಗ್ರಾಮ ದೇವತೆ ದೊಡ್ಡಮ್ಮ ದೇವರ ಮೂರನೇ ವಾರ್ಷಿಕ ಪೂಜೋತ್ಸವ ಶನಿವಾರ ಶ್ರದ್ಧಾಭಕ್ತಿಯಿಂದ…
Read More » -
ಟ್ರೆಂಡಿಂಗ್
ಕುಶಾಲನಗರ ಪುರಸಭೆ ಸಾಮಾನ್ಯ ಸಭೆ: ಯುಜಿಡಿ ಪೂರ್ಣಗೊಳಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ
ಕುಶಾಲನಗರ, ಫೆ 17: ಕುಶಾಲನಗರ ಪುರಸಭೆಯ ಸಾಮಾನ್ಯ ಸಭೆ ಜಿಲ್ಲಾ ಉಪ ವಿಭಾಗಾಧಿಕಾರಿ ನರ್ವಡೆ ವಿನಾಯಕ್ ಕಾರ್ಭಾರಿ ಅವರ ಅಧ್ಯಕ್ಷತೆಯಲ್ಲಿ ಪುರಸಭೆ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಕಳೆದೊಂದು…
Read More » -
ಟ್ರೆಂಡಿಂಗ್
ಕೂಡ್ಲೂರಿನಲ್ಲಿ ರಾಜ್ಯಮಟ್ಟದ ಹೈಟೆಕ್ ಮಾದರಿ ತರಬೇತಿ ಕಾರ್ಯಗಾರ
ಕುಶಾಲನಗರ, ಫೆ 17: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಂಯುಕ್ತ ಆಶ್ರಯದಲ್ಲಿ ಮೈಸೂರು ವಿಭಾಗದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ…
Read More » -
ಕ್ರೈಂ
ಅತ್ಯಾಚಾರಕೊಳ್ಳಗಾದ ಅಪ್ರಾಪ್ತೆ ಆತ್ಮಹತ್ಯೆ: ಅರಣ್ಯ ಇಲಾಖೆ ಸಿಬ್ಬಂದಿ ಬಂಧನ
ಕುಶಾಲನಗರ, ಫೆ 16:ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಬಾಡಗ ಗ್ರಾಮದ ಕೋಳೆದ ವಾರಿಜ ದೇವಯ್ಯ ರವರ ತೋಟದ ಲೈನುಮನೆಯಲ್ಲಿ ವಾಸವಿದ್ದ 17 ವರ್ಷದ ಅಪ್ರಾಪ್ತೆಯೊಬ್ಬಳು ದಿನಾಂಕ: 12-02-2024…
Read More » -
ಪ್ರತಿಭಟನೆ
ಕೇಂದ್ರ ಸರಕಾರದ ವಿರುದ್ದ ಕುಶಾಲನಗರ ಬ್ಲಾಕ್ ಕಿಸಾನ್ ಘಟಕದಿಂದ ಪ್ರತಿಭಟನೆ
ಕುಶಾಲನಗರ, ಫೆ 16: ಕೇಂದ್ರದ ಬಿಜೆಪಿ ಸರಕಾರ ರೈತ ದಮನಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕದಿಂದ ಪ್ರತಿಭಟನೆ ನಡೆಯಿತು. ಕುಶಾಲನಗರ…
Read More » -
ಕಾರ್ಯಕ್ರಮ
ಕೂಡುಮಂಗಳೂರಿನಲ್ಲಿ ಕೂಸಿನ ಮನೆ ಲೋಕಾರ್ಪಣೆ
ಕುಶಾಲನಗರ, ಫೆ 16: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯಲ್ಲಿ ವಿಜಯನಗರದಲ್ಲಿ ಆರಂಭಿಸಿರುವ ಕೂಸಿನ ಮನೆಯನ್ನು ಕೂಡುಮಂಗಳೂರು ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್ ಲೋಕಾರ್ಪಣೆಗೊಳಿಸಿದರು. ನಂತರ ಮಾತನಾಡಿದ ಅವರು, ಸರಕಾರದ…
Read More » -
ಟ್ರೆಂಡಿಂಗ್
ನಿವೇಶನ ರಹಿತರಿಗೆ ನಿವೇಶನ ಹಂಚಿಕೆಗೆ ಗುರುತಿಸಿದ ಜಾಗ ಸರ್ವೆ ಕಾರ್ಯ
ಕುಶಾಲನಗರ, ಫೆ. 15: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ನೀಡಲು ಈಗಾಗಲೇ ಕಾಯ್ದಿರಿಸಲಾಗಿದ್ದ ಚಿಕ್ಕತೂರು ಗ್ರಾಮದ ಸರ್ವೆ ನಂಬರ್ 14 ರಲ್ಲಿ 4…
Read More » -
ಕ್ರೈಂ
ಹುದುಗೂರು: ಅತ್ತೆ ಮೇಲೆ ಅತ್ಯಾಚಾರ ಯತ್ನ: ಆರೋಪಿ ಅಳಿಯನಿಗೆ ಜೈಲು ಶಿಕ್ಷೆ ಪ್ರಕಟ
ಕುಶಾಲನಗರ, ಫೆ 13:ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದು ಹುದುಗೂರು ಗ್ರಾಮದ ಶ್ರೀಮತಿ ಸರೋಜಾ ರವರು ದಿನಾಂಕ 07-11-2022 ರಂದು ಮಧ್ಯಾಹ್ನ ಮನೆಯಲ್ಲಿದ್ದಾಗ, ಪಕ್ಕದ ಮನೆಯಲ್ಲಿ ವಾಸವಿದ್ದ ಸರೋಜಾ…
Read More » -
ಪ್ರಕಟಣೆ
ಫೆ.14 ರಂದು ವೀರಭದ್ರ ಗುಡಿಯ ಪ್ರತಿಷ್ಠಾಪನೆ
ಕುಶಾಲನಗರ, ಫೆ. 12 ಕುಶಾಲನಗರ ಚೌಡೇಶ್ವರಿ ದೇವಸ್ಥಾನ, ದೇವಾಂಗ ಸಂಘದ ಸಮಿತಿಯ ವತಿಯಿಂದ ನೂತನವಾಗಿ ನಿರ್ಮಾಣಗೊಂಡಿರುವ ವೀರಭದ್ರ ಗುಡಿ ಪ್ರತಿಷ್ಠಾಪನೆಯ ಪೂಜಾ ಕೈಂಕರ್ಯಗಳು ಫೆ 14. ರಂದು…
Read More » -
ಕಾರ್ಯಕ್ರಮ
ಗುಡ್ಡೆಹೊಸೂರಿನಲ್ಲಿ ಶಾಸಕರಿಂದ ಅರಣ್ಯ ಹಕ್ಕು ಪತ್ರ ವಿತರಣೆ
ಕುಶಾಲನಗರ, ಫೆ 10: ಸರ್ಕಾರಿ ಕೆಲಸ ಕಾರ್ಯಗಳ ಸಂದರ್ಭ ಮಧ್ಯವರ್ತಿಗಳ ಮೊರೆ ಹೋಗದೆ ನೇರವಾಗಿ ಅಧಿಕಾರಿಗಳನ್ನು ಜನಪ್ರತಿನಿಧಿಗಳನ್ನು ಸಂಪರ್ಕಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವಂತಾಗಬೇಕೆಂದು ಮಡಿಕೇರಿ…
Read More » -
ಟ್ರೆಂಡಿಂಗ್
ಸಿ ಎಂ ಸಿದ್ದರಾಮಯ್ಯ ಅವರಿಂದ ಭಾರದ್ವಾಜ ಅವರ ಪುಸ್ತಕ ಬಿಡುಗಡೆ
ಕುಶಾಲನಗರ, ಫೆ 10: ಬೆಂಗಳೂರಿನಲ್ಲಿ ಶನಿವಾರ ವೀರಲೋಕ ಪ್ರಕಾಶನದ ವತಿಯಿಂದ ಏರ್ಪಡಿಸಿದ್ದ ಪುಸ್ತಕ ಸಂತೆ ಕಾರ್ಯಕ್ರಮದಲ್ಲಿ ಕೊಡಗಿನ ಸಾಹಿತಿ ಭಾರದ್ವಾಜ್ ಕೆ.ಆನಂದತೀರ್ಥ ಅವರ ಪರಿಷ್ಕೃತ ಕಂದಕ ಹಾಗೂ…
Read More » -
ಪ್ರತಿಭಟನೆ
ಚಿಕ್ಕತ್ತೂರು: ರಸ್ತೆ ಒತ್ತುವರಿ ತೆರವಿಗೆ ಆಗ್ರಹಿಸಿ ಪ್ರತಿಭಟನೆ
ಕುಶಾಲನಗರ, ಫೆ 08: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ರಸ್ತೆ ಒತ್ತುವರಿ ತೆರವುಗೊಳಿಸುವ ಸಂಬಂಧ ಜಿಲ್ಲಾಧಿಕಾರಿಗಳ ಸೂಚಿಸಿದರೂ ಇದುವರೆಗೆ ಒತ್ತುವರಿ ತೆರವುಗೊಳಿಸದ ಹಿನ್ನಲೆಯಲ್ಲಿ ಈ ಭಾಗದ…
Read More » -
ಕಾರ್ಯಕ್ರಮ
ನಂಜರಾಯಪಟ್ಟಣ ಗ್ರಾಪಂ: ಸಂವಿಧಾನ ದಿನಾಚರಣೆ, ಜಾಗೃತಿ ಜಾಥಾ
ಕುಶಾಲನಗರ, ಫೆ 09: ಸಂವಿಧಾನದ ತಳಹದಿ ಎಲ್ಲರನ್ನು ಸಮಾನತೆ, ಎಲ್ಲರಿಗೂ ಸಮಬಾಳು ಕಲ್ಪಿಸಿದೆ. ಇಂತಹ ಅಮೂಲ್ಯ ಸಂವಿಧಾನವನ್ನು ದೇಶಕ್ಕೆ ಕೊಡುಗೆ ನೀಡಿದ ಡಾ.ಬಿ.ಅರ್.ಅಂಬೇಡ್ಕರ್ ಅವರು ಓರ್ವ ಮಹಾನ್…
Read More » -
ಪ್ರಕಟಣೆ
ಚಿಕ್ಕತ್ತೂರು ರಸ್ತೆ ಒತ್ತುವರಿ ತೆರವಿಗೆ ಒತ್ತಾಯಿಸಿ ಫೆ. 9 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ತೀರ್ಮಾನ
ಕುಶಾಲನಗರ, ಫೆ 08: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ರಸ್ತೆ ಒತ್ತುವರಿ ತೆರವುಗೊಳಿಸುವ ಸಂಬಂಧ ಜಿಲ್ಲಾಧಿಕಾರಿಗಳ ಸೂಚಿಸಿದರೂ ಇದುವರೆಗೆ ಒತ್ತುವರಿ ತೆರವುಗೊಳಿಸದ ಹಿನ್ನಲೆಯಲ್ಲಿ ಈ ಭಾಗದ…
Read More » -
ಟ್ರೆಂಡಿಂಗ್
ಮದ್ಯಪಾನದಿಂದ ಬರುವ ತೆರಿಗೆಯನ್ನು ಮದ್ಯಪಾನ ಪ್ರಿಯರಿಗೆ ಬಜೆಟ್ ನಲ್ಲಿ ಮೀಸಲಿಡಲು ಮನವಿ.
ಕುಶಾಲನಗರ, ಫೆ 08: ರವರಿಂದ ಕೆ.ಜಿ.ಮನು ಕುಶಾಲನಗರ ಕೊಡಗು ಜಿಲ್ಲೆ ರವರಿಗೆ ಮಾನ್ಯ ಸಿದ್ದರಾಮಯ್ಯನವರಿಗೆ, ಮುಖ್ಯ ಮಂತ್ರಿಗಳು, ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು ಮಾನ್ಯರೇ, ವಿಷಯ: ಮದ್ಯಪಾನದಿಂದ…
Read More » -
ಪ್ರತಿಭಟನೆ
ಕಾಡಾನೆ ದಾಳಿ: ಅರಣ್ಯ ಇಲಾಖೆ ವಿರುದ್ದ ರೈತ ಸಂಘ, ಹಸಿರು ಸೇನೆ ಪ್ರತಿಭಟನೆ
ಕುಶಾಲನಗರ, ಫೆ 08: ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಪಂ ವ್ಯಾಪ್ತಿಯಲ್ಲಿ ಕಾಡಾನೆ ಗಳ ಹಾವಳಿ ಮಿತಿಮೀರಿದ್ದು ಚಿನ್ನೇನಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ವೃದ್ದೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ…
Read More » -
ಪ್ರಕಟಣೆ
ಕಾಡಾನೆ ದಾಳಿ: ಗಾಯಾಳು ವೃದ್ದೆಯ ಚಿಕಿತ್ಸೆಗೆ ನೆರವು ಘೋಷಿಸಿದ ಶಾಸಕ ಡಾ.ಮಂಥರ್ ಗೌಡ
ಕುಶಾಲನಗರ, ಫೆ 08: ಹೆಬ್ಬಾಲೆ ವ್ಯಾಪ್ತಿಯ ಚಿನ್ನೇನಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಒಳಗಾಗಿ ಗಂಭೀರ ಗಾಯಗೊಂಡಿರುವ ವೃದ್ದೆ ವೆಂಕಟಮ್ಮ ಅವರ ಚಿಕಿತ್ಸೆಗೆ ಶಾಸಕ ಡಾ.ಮಂಥರ್ ಗೌಡ ನೆರವು…
Read More » -
ಟ್ರೆಂಡಿಂಗ್
ಕುಶಾಲನಗರ ಪುರಸಭೆ ಮುಖ್ಯಾಧಿಕಾರಿಯಾಗಿದ್ದ ಶಿವಪ್ಪನಾಯಕ್ ನಿಧನ
ಕುಶಾಲನಗರ, ಫೆ 08: ಹೊಸರಾಮನಹಳ್ಳಿ ಗ್ರಾಮದ ಪೌರಾಯುಕ್ತರಾದ ಶಿವಪ್ಪನಾಯಕರು ಇಂದು ಬೆಳಿಗ್ಗೆ 5 ಗಂಟೆಗೆ ಹೃದಯಘಾತದಿಂದ ನಿಧಾನರಾಗಿದ್ದಾರೆ. ಈ ಹಿಂದೆ ಹುಣಸೂರು, ಕುಶಾಲನಗರದಲ್ಲಿ ಪುರಸಭೆ ಮುಖ್ಯಾಧಿಕಾರಿಯಾಗಿ ಶಿವಪ್ಪನಾಯಕ್…
Read More » -
ಟ್ರೆಂಡಿಂಗ್
ಶಿರಂಗಾಲ ಗ್ರಾಮ ಪಂಚಾಯತಿ ವತಿಯಿಂದ ಸಂವಿಧಾನ ಜಾಗೃತಿ ರಥಕ್ಕೆ ಅದ್ದೂರಿ ಸ್ವಾಗತ
ಕುಶಾಲನಗರ, ಫೆ 07: ಕೊಡಗಿನ ಗಡಿಭಾಗದ ಶಿರಂಗಾಲ ಗ್ರಾಮ ಪಂಚಾಯತಿ ವತಿಯಿಂದ ಸಂವಿಧಾನ ಜಾಗೃತಿ ರಥಕ್ಕೆ ಅದ್ದೂರಿ ಸ್ವಾಗತ ಕೋರಲಾಯಿತು. ಕೊಡಗಿನ ಗಡಿ ಭಾಗವಾದ ಶಿರಂಗಾಲ ಗೇಟ್…
Read More » -
ಕಾರ್ಯಕ್ರಮ
ತೊರೆನೂರು ಗ್ರಾಪಂ: ವಿಕಲಚೇತನರ ಸಮನ್ವಯ ಗ್ರಾಮ ಸಭೆ
ಕುಶಾಲನಗರ, ಫೆ 07: ತೊರೆನೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ವಿಕಲಚೇತನರ ಸಮನ್ವಯ ಗ್ರಾಮ ಸಭೆ ಪಂಚಾಯಿತಿ ಅಧ್ಯಕ್ಷೆ ಶೋಭಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ಬುಧವಾರ ಜರುಗಿತು. ವಿಕಲಚೇತನರಿಗೆ ಸಲ್ಲಬೇಕಾದ…
Read More » -
ಪ್ರಕಟಣೆ
ಕೊಡಗು ಜಿಲ್ಲಾ ಬಿಜೆಪಿ ಕಾರ್ಯದರ್ಶಿಯಾಗಿ ಇಂದಿರಾ ರಮೇಶ್ ನೇಮಕ
ಕುಶಾಲನಗರ, ಫೆ 07: ಕೊಡಗು ಜಿಲ್ಲಾ ಬಿಜೆಪಿಗೆ ನೂತನ ಪದಾಧಿಕಾರಿಗಳ ನೇಮಕಾತಿ ನಡೆದಿದ್ದು, ಜಿಲ್ಲಾ ಕಾರ್ಯದರ್ಶಿಯಾಗಿ ಕೂಡುಮಂಗಳೂರು ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಇಂದಿರಾ ರಮೇಶ್…
Read More » -
ಟ್ರೆಂಡಿಂಗ್
ಹೆಬ್ಬಾಲೆ ಮುಖ್ಯ ರಸ್ತೆಯಲ್ಲಿ ಕಾರ್ಮಿಕನ ಮೃತ ದೇಹ ಪತ್ತೆ
ಕುಶಾಲನಗರ ಫೆ. 6: ಹಾಸನ ಹೆದ್ದಾರಿಯ ಹೆಬ್ಬಾಲೆ ಮುಖ್ಯ ರಸ್ತೆಯ ಬದಿಯಲ್ಲಿ ಭೈರಪ್ಪಗುಡಿ ಗ್ರಾಮದಲ್ಲಿ ಶುಂಠಿ ಕೆಲಸಕ್ಕೆ ಬಂದ ಮಂಗಳೂರು ಮೂಲದ ವ್ಯಕ್ತಿಯ ಮೃತ ದೇಹ ಪತ್ತೆಯಾದ ಘಟನೆ…
Read More » -
ಶಿಕ್ಷಣ
ಹೆಚ್.ಆರ್.ಪಿ.ಕಾಲನಿಯಲ್ಲಿ ನೂತನ ಅಂಗನವಾಡಿ ಕೇಂದ್ರ ಉದ್ಘಾಟನೆ
ಕುಶಾಲನಗರ, ಫೆ 06: ಮಕ್ಕಳಲ್ಲಿ ಮಾನವೀಯ ಬಾಂಧವ್ಯ ವೃದ್ದಿಸಲು ಅಂಗನವಾಡಿ ಕೇಂದ್ರಗಳು ಪೂರಕವಾಗಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಹೇಳಿದರು. ಹೆಚ್.ಆರ್.ಪಿ.ಕಾಲೋನಿಯಲ್ಲಿ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡ…
Read More » -
ಪ್ರಕಟಣೆ
ಗ್ರಾಹಕನಿಗೆ ಚೂರಿ ಇರಿತ ಪ್ರಕರಣ: ಘಟನೆ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ ಪೊಲೀಸ್ ಇಲಾಖೆ
ಕುಶಾಲನಗರ, ಫೆ 06: ಸೋಮವಾರ ಸಂಜೆ ಕುಶಾಲನಗರದಲ್ಲಿ ನಡೆದ ಚೂರಿ ಇರಿತ, ಹತ್ಯೆ ಪಕರಣ ಸಂಬಂಧ ಕೊಡಗುಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಘಟನೆಯ ಬಗ್ಗೆ ವಿವರಣೆ…
Read More » -
ಟ್ರೆಂಡಿಂಗ್
ಗ್ರಾಪಂ ಅಭಿವೃದಿಯ ಭಾಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಜೊತೆ ಚರ್ಚಿಸಿದ ಭಾಸ್ಕರ್ ನಾಯಕ್
ಕುಶಾಲನಗರ, ಫೆ 06: ಮಡಿಕೇರಿಯ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ ಅವರನ್ನು ಭೇಟಿ ಮಾಡಿದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್…
Read More » -
ಕ್ರೈಂ
ಬೈಕ್ ಶೋರೂಂ ಮಾಲೀಕನಿಂದ ಇರಿತಕ್ಕೆ ಒಳಗಾದ ಗ್ರಾಹಕ ಸಾವು
ಕುಶಾಲನಗರ, ಫೆ 05: ಬೈಕ್ ಸರ್ವೀಸ್ ಗೆ ಬಂದಿದ್ದ ಗ್ರಾಹಕ ಮತ್ತು ಶೋರೂಂ ಮಾಲೀಕನ ನಡುವೆ ನಡೆದ ಗಲಾಟೆಯಲ್ಲಿ ಶೋರೂಂ ಮಾಲೀಕನಿಂದ ಇರಿತಕ್ಕೆ ಒಳಗಾಗಿದ್ದ ಯುವಕ ಮೃತಪಟ್ಟಿದ್ದಾನೆ.…
Read More » -
ಪ್ರಕಟಣೆ
ಕೃಷಿ ಯಂತ್ರೋಪಕರಣಗಳು ರಿಯಾಯಿತಿ ದರದಲ್ಲಿ ಲಭ್ಯ
ಕುಶಾಲನಗರ, ಫೆ. 05: ಸೋಮವಾರಪೇಟೆ ತಾಲ್ಲೂಕು ಕೃಷಿ ಇಲಾಖೆಯ ವತಿಯಿಂದ 2023-24 ನೇ ಸಾಲಿನ ಸೋಮವಾರಪೇಟೆ, ಕುಶಾಲನಗರ ತಾಲ್ಲೂಕಿನ 2022-23 ನೇ ಸಾಲಿನ ಕೃಷಿ ಯಾಂತ್ರೀಕರಣ ಮತ್ತು…
Read More » -
ಶಿಕ್ಷಣ
ರಂಗಸಮುದ್ರ ಶಾಲೆಯಲ್ಲಿ ಮಕ್ಕಳ ಕೃತಿ ಅನಾವರಣ ಕಾರ್ಯಕ್ರಮ
ಕುಶಾಲನಗರ, ಫೆ 03: ರಂಗ ಸಮುದ್ರ ಸ.ಹಿ.ಪ್ರಾ ಶಾಲೆಯಲ್ಲಿ ವಸ್ತುಪ್ರದರ್ಶನ, ಮಕ್ಕಳ ಸ್ವರವಿತ ಕವನಗಳ ಹಾಗೂ ಪುಸ್ತಕಗಳ ಪರಿಚಯ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕೊಡಗು ಜಿಲ್ಲಾ ಶಿಕ್ಷಕರ ಸಂಘದ…
Read More » -
ಟ್ರೆಂಡಿಂಗ್
ನವಸಾಕ್ಷರರಿಗೆ ಪ್ರಮಾಣ ಪತ್ರ ವಿತರಣೆ.
ಕುಶಾಲನಗರ, ಫೆ. 04; ಜಿಲ್ಲಾ ಶಿಕ್ಷಣ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಡಯಟ್ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ…
Read More » -
ಸಭೆ
ಬಸವನಹಳ್ಳಿ ವಿವಿಧೋದ್ದೇಶ ಸಹಕಾರ ಸಂಘದ ಸಾಮಾನ್ಯ ಸಭೆ.
ಕುಶಾಲನಗರ, ಫೆ. 2: ಇಲ್ಲಿಗೆ ಸಮೀಪದ ಬಸವನಹಳ್ಳಿ ಗ್ರಾಮದಲ್ಲಿರುವ ಸೋಮವಾರಪೇಟೆ ತಾಲ್ಲೂಕು ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷ ಎಸ್.ಆರ್.ಅರುಣ್…
Read More » -
ಆರೋಪ
ಆಸ್ತಿ ಕಬಳಿಸಲು ನಕಲಿ ಸಹಿ, ಕೊಲೆ ಯತ್ನ: ಗ್ರಾಪಂ ಅಧ್ಯಕ್ಷೆ, ಪಿಡಿಒ ವಿರುದ್ದ ದೂರು ದಾಖಲು
ಕುಶಾಲನಗರ, ಫೆ 03: ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕು ಶಿರಹೊಳಲು ಗ್ರಾಮದ ಜಿ.ಎಲ್ ನಾರಾಯಣ ಎಂಬವರ ಮಗಳಾದ ಶಶಿಕಲ ಜಿ.ಎನ್. ಎಂಬವರು ತಮ್ಮ ತಂದೆ ಹಾಗೂ ಸಹೋದರರು…
Read More » -
ಕಾರ್ಯಕ್ರಮ
ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ
ಕುಶಾಲನಗರ, ಫೆ 03 : ವಿದ್ಯಾರ್ಥಿ ಜೀವನವನ್ನು ಶ್ರಮ ಹಾಗೂ ಶ್ರದ್ಧೆಯಿಂದ ಒಯ್ಯುವ ವಿದ್ಯಾರ್ಥಿಗಳ ಬದುಕು ಸಾರ್ಥಕ ವಾಗುತ್ತದೆ. ಅದನ್ನು ಬಿಟ್ಟು ಮೋಜು ಮಸ್ತಿನಿಂದ ಕಳೆದಲ್ಲಿ ನೋವನ್ನು…
Read More » -
ಅರಣ್ಯ ವನ್ಯಜೀವಿ
ಕೇರಳದ ಮಾನಂದವಾಡಿಯಲ್ಲಿ ಸೆರೆಹಿಡಿದ ತಣ್ಣೀರ್ ಕೊಂಬನ್ ಸಾವನ್ನಪ್ಪಿದೆ
ಕುಶಾಲನಗರ, ಫೆ 03: ಕೇರಳದ ವಯನಾಡ್ ಜಿಲ್ಲೆಯ ಮಾನಂತವಾಡಿಯಿಂದ ಸೆರೆ ಸಿಕ್ಕ ರೇಡಿಯೋ ಕಾಲರ್ ಅಳವಡಿಸಿದ್ದ ಕಾಡಾನೆ ಕರ್ನಾಟಕದ ಬಂಡೀಪುರದಲ್ಲಿ ಸಾವನ್ನಪ್ಪಿದೆ. ಕಾಡಾನೆಗೆ ಅರವಳಿಕೆ ನೀಡಿ ಶುಕ್ರವಾರ…
Read More » -
ಅಪಘಾತ
ಯೂನಿಯನ್ ಬ್ಯಾಂಕ್ ಮುಂಭಾಗ ರಾಸುಗಳ ಮೃತದೇಹ: ಅಪಘಾತ ಶಂಕೆ
ಕುಶಾಲನಗರ, ಫೆ 02: ಕುಶಾಲನಗರದ ಯೂನಿಯನ್ ಬ್ಯಾಂಕ್ ಮುಂಭಾಗ ಎರಡು ರಾಸುಗಳು ಮೃತಪಟ್ಟಿದ್ದು ಅಪಘಾತ ಉಂಟಾಗಿರುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
Read More » -
ಅರಣ್ಯ ವನ್ಯಜೀವಿ
ತೊರೆನೂರು ಗಾಪಂ ವ್ಯಾಪ್ತಿಯಲ್ಲಿ ಅಕ್ರಮವಾಗಿ ಬಿಳಿ ಕಲ್ಲು ಗಣಿಗಾರಿಕೆ, ಪ್ರಕರಣ ದಾಖಲು
ಕುಶಾಲನಗರ, ಫೆ 01: ತೊರೆನೂರು ಗಾಮಪಂಚಾಯತ್ ವ್ಯಾಪ್ತಿಯಲ್ಲಿ ಅಕ್ರಮವಾಗಿ ಬಿಳಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಗ್ರಾಮದ ಗದ್ದೆಹೊಸಳ್ಳಿಯಲ್ಲಿ ಬಿಳಿ ಕಲ್ಲನ್ನು ದಂಧೆಕೋರರು ಅವ್ಯಾಹತವಾಗಿ…
Read More » -
ಅರಣ್ಯ ವನ್ಯಜೀವಿ
ಪವಾಡಸದೃಶ್ಯ ಪಾರು: ಕಾಡಾನೆ ಕಾಲಿನಡಿ ಸಿಲುಕಿದರೂ ಬದುಕಿ ಬಂದ ಭಯಾನಕ ದೃಶ್ಯ
ಕುಶಾಲನಗರ, ಫೆ 01: ಕೇರಳದ ವಯನಾಡಿನ ಮುಥಂಗ ಅರಣ್ಯ ಪ್ರದೇಶದಲ್ಲಿ ನಡೆದಿದೆ ಎನ್ನಲಾದ ವಿಡಿಯೋ ಹರಿದಾಡುತ್ತಿದ್ದು ಇಬ್ಬರನ್ನು ಬೆನ್ನಟ್ಟಿ ಬಂದ ಕಾಡಾನೆಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಓರ್ವ…
Read More » -
ಟ್ರೆಂಡಿಂಗ್
ವಚನ ಸಾಹಿತ್ಯ ವೇದಿಕೆಯಿಂದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ
ಕುಶಾಲನಗರ, ಫೆ 01 : ಧರ್ಮದ ತಳಹದಿಯಿಂದ ಮಾತ್ರ ಮನುಷ್ಯನಿಗೆ ಆಂತರಿಕವಾದ ಸುಖ, ಶಾಂತಿ ಹಾಗೂ ಮಾನಸಿಕವಾದ ನೆಮ್ಮದಿ ದೊರಕಲು ಸಾಧ್ಯ ಎಂದು ಕೊಡ್ಲಿಪೇಟೆಯ ಕಿರಿಕೊಡ್ಲಿಮಠದ ಪೀಠಾಧಿಪತಿ…
Read More » -
ಕಾರ್ಯಕ್ರಮ
ಕುಶಾಲನಗರ ಜೆಸಿಐ ನ 2024 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ
ಕುಶಾಲನಗರ, ಜ 31: ಕುಶಾಲನಗರ ಜೆಸಿಐ ನ 2024 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಅತ್ತೂರಿನಲ್ಲಿ ನೆರವೇರಿತು. ಜೆಸಿಐ ವಲಯ 14 ರ ಅಧ್ಯಕ್ಷೆ ಆಶಾ…
Read More » -
ಕಾರ್ಯಕ್ರಮ
ವಾಸವಿ ಯುವತಿಯರ ಸಂಘದಿಂದ ಕುಶಾಲನಗರ ಪುರಸಭೆ ಪೌರಕಾರ್ಮಿಕರಿಗೆ ಸನ್ಮಾನ
ಕುಶಾಲನಗರ, ಜ 31: ಕುಶಾಲನಗರದ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ಆಶ್ರಯದಲ್ಲಿ ವಾಸವಿ ಯುವತಿಯರ ಸಂಘದಿಂದ ಕುಶಾಲನಗರ ಪುರಸಭೆ ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪುರಸಭೆ ಸಭಾಂಗಣದಲ್ಲಿ…
Read More » -
ಧಾರ್ಮಿಕ
ಹೆಗ್ಗಡಹಳ್ಳಿ ಶನೇಶ್ವರ ದೇವಾಲಯಕ್ಕೆ ಶ್ರೀ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಭೇಟಿ
ಕುಶಾಲನಗರ, ಜ. 31: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಗ್ರಾಮದಲ್ಲಿರುವ ಶನೇಶ್ವರ ದೇವಾಲಯಕ್ಕೆ ಮೈಸೂರು ಸುತ್ತೂರು ಮಠದ ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ…
Read More » -
ಕ್ರೈಂ
ಮನೆಯ ಮುಂದೆ ಕುಂಟೆಬಿಲ್ಲೆ ಆಡುತ್ತಿದ್ದ ಬಾಲಕಿ ಮೇಲೆ ಅತ್ಯಾಚಾರ
ಕೊರಟಗೆರೆ, ಜ 30: *6ವರ್ಷದ ಬಾಲಕಿ ಮೇಲೆ ಕುಡಿದ ಅಮಲಿನಲ್ಲಿ ಯುವಕನಿಂದ ಅತ್ಯಾಚಾರ* *ಮನೆಯ ಮುಂದೆ ಕುಂಟೆಬಿಲ್ಲೆ ಆಡುತ್ತಿದ್ದ ಬಾಲಕಿ ಮೇಲೆ ಅತ್ಯಾಚಾರ* 1ನೇ ತರಗತಿ ವ್ಯಾಸಂಗ…
Read More » -
ಶಿಕ್ಷಣ
ಕುಶಾಲನಗರದಲ್ಲಿ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆ
ಕುಶಾಲನಗರ, ಜ 30: ಸ್ಮಾರ್ಟ್ ಬ್ರೈನ್ಸ್ ಅಬಾಕಸ್ ಅಕಾಡೆಮಿ ವತಿಯಿಂದ 9ನೇ ವರ್ಷದ ರಾಜ್ಯ ಮಟ್ಟದ ಅಬಾಕಸ್, ವೇದಿಕ್ ಮ್ಯಾಥ್ಸ್, ರೂಬಿಕ್ಸ್ ಕ್ಯೂಬ್,ಕ್ಯಾಲಿಗ್ರಫಿ ಮತ್ತು ಮಿಡ್ಬ್ರೇನ್ ಆಕ್ಟಿವೇಶನ್…
Read More » -
ಟ್ರೆಂಡಿಂಗ್
ಐಭಾ ವತಿಯಿಂದ ಕುಶಾಲನಗರದಲ್ಲಿ ಹೈಡ್ರಾ ಫೇಷಿಯಲ್ ಸೆಮಿನಾರ್
ಕುಶಾಲನಗರ, ಜ 30:ಆಲ್ ಇಂಡಿಯಾ ಹೇರ್ ಅಂಡ್ ಬ್ಯೂಟಿ ಅಸೋಸಿಯೇಷನ್ ಆಶ್ರಯದಲ್ಲಿ ಹೈಡ್ರಾ ಫೇಷಿಯಲ್ ಸಂಬಂಧಿಸಿದಂತೆ ಕಾರ್ಯಗಾರ ಕೂರ್ಗ್ ಚಾಪ್ಟರ್ ಕುಶಾಲನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯ ವಿವಿಧೆಡೆಗಳಿಂದ ಪಾಲ್ಗೊಂಡಿದ್ದ…
Read More » -
ಅಪಘಾತ
-
ಟ್ರೆಂಡಿಂಗ್
ಲೋಕೋಪಯೋಗಿ ಅಧಿಕಾರಿ ಗೈರಿಗೆ ಆಕ್ರೋಷ: ಗುಡ್ಡೆಹೊಸೂರು ಗ್ರಾಮಸಭೆ ಮುಂದೂಡಿಕೆ
ಕುಶಾಲನಗರ, ಜ 30: ಗುಡ್ಡೆಹೊಸೂರು ಗ್ರಾಪಂನ ಗ್ರಾಮಸಭೆ ಪಂಚಾಯತ್ ಅಧ್ಯಕ್ಷೆ ರುಕ್ಮಿಣಿ ಅಧ್ಯಕ್ಷತೆಯಲ್ಲಿ ಗ್ರಾಮದ ಸಮುದಾಯ ಭವನದಲ್ಲಿ ನಡೆಯಿತು. ಸಭೆಯಲ್ಲಿ ಕೆಲವು ಇಲಾಖೆ ಅಧಿಕಾರಿಗಳ ಗೈರುಹಾಜರಿ ಬಗ್ಗೆ…
Read More » -
ಟ್ರೆಂಡಿಂಗ್
ಗುಡ್ಡೆಹೊಸೂರು ಬಳಿ ಸಾರಿಗೆ ಬಸ್-ಸ್ಕೂಟಿ ಡಿಕ್ಕಿ: ಮಹಿಳೆ ದುರ್ಮರಣ.
ಕುಶಾಲನಗರ, ಜ 30: ಸಾರಿಗೆ ಬಸ್-ಸ್ಕೂಟಿ ಡಿಕ್ಕಿ: ಮಹಿಳೆ ದುರ್ಮರಣ. ಮೂಲತಃ ಸಿದ್ದಾಪುರ್ ಲಲಿತಾ (53) ಮೃತ ದುರ್ದೈವಿ. ಸ್ಕೂಟಿ ಚಾಲಿಸುತ್ತಿದ್ದ ಲಲಿತಾ ಅವರ ಸಹೋದರಿ ಪುತ್ರ…
Read More » -
ಟ್ರೆಂಡಿಂಗ್
ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಕುಶಾಲನಗರ ವಲಯ ಸಮಿತಿಯ ವಾರ್ಷಿಕೋತ್ಸವ
ಕುಶಾಲನಗರ, ಜ 28: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಕುಶಾಲನಗರ ವಲಯ ಸಮಿತಿಯ ವಾರ್ಷಿಕೋತ್ಸವ ಹಾಗೂ ಸರ್ವ ಸದಸ್ಯರ ಸಭೆ ನಡೆಯಿತು. ಕುಶಾಲನಗರದ ಮಹಿಳಾ ಸಮಾಜ ಆವರಣದಲ್ಲಿ…
Read More » -
ಟ್ರೆಂಡಿಂಗ್
ಪಿಡಿಒ ಗಳಿಗೆ ಕಿರುಕುಳ ನೀಡುವವರ ವಿರುದ್ಧ ಕಾನೂನು ಕ್ರಮಕ್ಕೆ ಭಾಸ್ಕರ್ ನಾಯಕ್ ಒತ್ತಾಯ
ಕುಶಾಲನಗರ, ಜ 28: ಜಿಲ್ಲೆಯ ಪಿಡಿಒ ಗಳಿಗೆ ವಿನಾಕಾರಣ ತೊಂದರೆ ನೀಡುವುದು ಸರಿಯಲ್ಲ ಎಂದು ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಭಾಸ್ಕರ್ ನಾಯಕ್ ತಿಳಿಸಿದ್ದಾರೆ. ನಮ್ಮ ಕೊಡಗು…
Read More » -
ಟ್ರೆಂಡಿಂಗ್
ಕದ್ದ ಚಿನ್ನ ಕುಶಾಲನಗರದಲ್ಲಿ ಮಾರಾಟ: ಚಿನ್ನ ರಿಕವರಿಗೆ ಮುಂದಾದ ಪೊಲೀಸರು
ಕುಶಾಲನಗರ, ಜ 28: ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಕಳವು ಮಾಡಿದ ಚಿನ್ನವನ್ನು ಕುಶಾಲನಗರದ ವಿವಿಧ ಚಿನ್ನದಂಗಡಿಗಳಿಗೆ ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸರಿಸುಮಾರು 300 ಗ್ರಾಂ…
Read More » -
ಟ್ರೆಂಡಿಂಗ್
ನಾಳೆ (ಜ 28) ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ವಾರ್ಷಿಕೋತ್ಸವ
ಕುಶಾಲನಗರ, ಜ 27: ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಕುಶಾಲನಗರ ವಲಯ ಸಮಿತಿಯ ವಾರ್ಷಿಕೋತ್ಸವ ಹಾಗೂ ಸರ್ವ ಸದಸ್ಯರ ಸಭೆ ಭಾನುವಾರ ಸಮಿತಿ ಅಧ್ಯಕ್ಷೆ ಭವಾನಿ ಲೋಕೇಶ್…
Read More » -
ಟ್ರೆಂಡಿಂಗ್
ಕೂಡಿಗೆಯಲ್ಲಿ ಅಂಜೆಲಾ ಹಬ್ಬ ಆಚರಣೆ
ಕುಶಾಲನಗರ, ಜ.27: ಕೂಡಿಗೆಯಲ್ಲಿರುವ ಅಂಜೆಲಾ ವಿದ್ಯಾನಿಕೇತನ ಶಾಲೆಯಲ್ಲಿ ವಾರ್ಷಿಕೋತ್ಸವ, ಮತ್ತು ಅಂಜೆಲಾ ಹಬ್ಬ ವನ್ನು ಶಾಲೆಯ ವತಿಯಿಂದ ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟನೆಯನ್ನು ಬೆಂಗಳೂರು ವಿದ್ಯಾಸಂಸ್ಥೆಯ ಭಗಿನಿ ಬಿಂದು…
Read More » -
ಟ್ರೆಂಡಿಂಗ್
ಮುಳ್ಳುಸೋಗೆ ಸರ್ಕಾರಿ ಹಿ.ಪ್ರಾ ಶಾಲೆಯಲ್ಲಿ ಗಣರಾಜ್ಯೋತ್ಸವ, ವಾರ್ಷಿಕೋತ್ಸವ
ಕುಶಾಲನಗರ, ಜ 27: ಮುಳ್ಳುಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಮತ್ತು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ಕಾವಲು ಪಡೆ ಕೊಡಗು…
Read More » -
ಟ್ರೆಂಡಿಂಗ್
ಕುಶಾಲನಗರ ರೋಟರಿ ವತಿಯಿಂದ ಸಂಚಾರಿ ಸುರಕ್ಷತೆ ಜಾಗೃತಿ ಮೂಡಿಸುವ ಸೈನ್ ಬೋರ್ಡ್ ಕೊಡುಗೆ
ಕುಶಾಲನಗರ, ಜ 27: ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಕುಶಾಲನಗರ ರೋಟರಿ ಸಂಸ್ಥೆ ವಲಯ 6 ರ ವತಿಯಿಂದ ಸಂಚಾರಿ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಸೈನ್…
Read More » -
ಟ್ರೆಂಡಿಂಗ್
ಕುಶಾಲನಗರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಆಶ್ರಯದಲ್ಲಿ ಗಣರಾಜ್ಯೋತ್ಸವ
ಕುಶಾಲನಗರ, ಜ.26: ಸಂವಿಧಾನದಲ್ಲಿ ಉಲ್ಲೇಖಿಸಿದ ಅಂಶಗಳನ್ನು ಪಾಲಿಸುವುದು ಪ್ರತಿಯೊಬ್ಬರ ಆಧ್ಯ ಕರ್ತವ್ಯವಾಗಿದೆ ಎಂದು ಕುಶಾಲನಗರ ತಹಸಿಲ್ದಾರ್ ಹಾಗೂ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ಅಧ್ಯಕ್ಷರಾದ ಕಿರಣ್…
Read More » -
ಟ್ರೆಂಡಿಂಗ್
ಚರಂಡಿ ತಡೆಗೋಡೆ ಕೆಡವಿ ತ್ಯಾಜ್ಯ ನೀರು ಜಮೀನಿಗೆ ಹರಿಸಿದ ಗ್ರಾಪಂ ವಿರುದ್ದ ಆಕ್ರೋಷ
ಕುಶಾಲನಗರ, ಜ 26: ಚರಂಡಿಗೆ ಅಡ್ಡಲಾಗಿ ನಿರ್ಮಿಸಿದ್ದ ತಡೆಗೋಡೆ ನೆಲಸಮ ಮಾಡಿ ನೀರನ್ನು ಕೃಷಿ ಭೂಮಿಗೆ ಹರಿಬಿಟ್ಟಿರುವ ಗ್ರಾಪಂ ವಿರುದ್ದ ಜಮೀನು ಮಾಲೀಕರು ಆಕ್ರೋಷ ವ್ಯಕ್ತಪಡಿಸಿದ ಘಟನೆ…
Read More » -
ಟ್ರೆಂಡಿಂಗ್
ಗುಡ್ಡೆಹೊಸೂರು ಸರಕಾರಿ ಶಾಲೆಗೆ ಸಿಸಿ ಕ್ಯಾಮೆರ ಕೊಡುಗೆ
ಕುಶಾಲನಗರ, ಜ 26: ಗುಡ್ಡೆಹೊಸೂರು ಸ.ಮಾ.ಪ್ರಾಥಮಿಕ ಶಾಲೆಗೆ ಐಶ್ಚರ್ಯ ಕಾಲೇಜಿನ ಮಾಲೀಕರಾದ ಪುಲಿಯಂಡ ರಾಮ್ ದೇವಯ್ಯ ಸಿಸಿ ಕ್ಯಾಮೆರಗಳನ್ನು ಉದಾರವಾಗಿ ಅಳವಡಿಸಿಕೊಟ್ಟಿದ್ದಾರೆ. ಪೂರ್ಣ ಶಾಲೆಗೆ ಅಗತ್ಯವಿರುವ 5…
Read More » -
ಟ್ರೆಂಡಿಂಗ್
ಕೆರೆಕಟ್ಟೆಗಳಿಗೆ ನೀರುಣಿಸುವ ಯೋಜನೆ ಸತ್ಯವನ್ನು ಮರೆಮಾಚಲಾಗಿದೆ: ಮಾಜಿ ಶಾಸಕ ಕೆ.ಮಹದೇವ ಆರೋಪ
ಪಿರಿಯಾಪಟ್ಟಣ, ಜ 25:ಪಿರಿಯಾಪಟ್ಟಣ ತಾಲೂಕಿನ ಮುತ್ತಿನ ಮುಳಸೋಗೆ ಗ್ರಾಮದಿಂದ 150 ಕೆರೆ ಕಟ್ಟೆಗಳಿಗೆ ನೀರುಣಿಸುವ ಉದ್ಘಟನಾ ಕಾರ್ಯಕ್ರಮದಲ್ಲಿ ಹಾಲಿ ಸಚಿವ ಕೆ ವೆಂಕಟೇಶ್ ಸಾರ್ವಜಕರಿಗೆ ಸತ್ಯವನ್ನು ಮರೆಮಾಚಿ…
Read More » -
ಟ್ರೆಂಡಿಂಗ್
ಅನಧಿಕೃತ ಪೌಷ್ಟಿಕ ಆಹಾರ ಸಾಗಾಟ ಅರೋಪ, ಪೋಲಿಸರಿಂದ ಲಾರಿ ವಶ
ಕುಶಾಲನಗರ, ಜ.25: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಕೇಂದ್ರದಲ್ಲಿರುವ ಮಹಿಳಾ ಪೂರಕ ಪೌಷ್ಟಿಕ ಉತ್ಪಾದನಾ ಕೇಂದ್ರ (ಎಂ.ಎಸ್. ಪಿ. ಸಿ.) ಕೇಂದ್ರದ ಗೋದಾಮು ಕಚ್ಚಾ…
Read More » -
ಟ್ರೆಂಡಿಂಗ್
ಕೊಡಗಿನ ಬಡವರ ಬೆಳಕು ಚಾರಿಟೇಬಲ್ ಸಂಸ್ಥೆಯ ಅಧ್ಯಕ್ಷರಾಗಿ ಕುಶಾಲನಗರದ ಎಂ.ಎಚ್. ಮಹಮ್ಮದ್ ಪುನರಾಯ್ಕೆ
ಕುಶಾಲನಗರ, ಜ 25: ‘ಕೊಡಗಿನ ಬಡವರ ಬೆಳಕು’ ಚಾರಿಟೇಬಲ್ ಸಂಸ್ಥೆಯ ಅಧ್ಯಕ್ಷರಾಗಿ ಕುಶಾಲನಗರದ ಉದ್ಯಮಿ ಎಂ ಎಚ್ ಮಹಮ್ಮದ್ ಅವರು ಪುನರಾಯ್ಕೆಯಾಗಿದ್ದಾರೆ. ಕುಶಾಲನಗರ ಸಮೀಪದ ಕೂಡ್ಲೂರು ಸಂಸ್ಥೆಯ…
Read More » -
ಟ್ರೆಂಡಿಂಗ್
ಮೂಲತಃ ಕುಶಾಲನಗರದ ಕಲ್ಪನಾ ಕುಟ್ಟಪ್ಪ ಗೆ ರಾಷ್ಟ್ರಮಟ್ಟದ ರಕ್ಷಾಮಂತ್ರಿ ಪದಕ
ಕುಶಾಲನಗರ, ಜ 25:, ಕೊಡಗು ಜಿಲ್ಲೆಯ ಕುಶಾಲನಗರ ಮೂಲದ ಕಲ್ಪನಾ ಕುಟ್ಟಪ್ಪ ರಾಷ್ಟ್ರಮಟ್ಟದಲ್ಲಿ ರಕ್ಷಾ ಮಂತ್ರಿ ಪದಕ ಕ್ಕೆ ಭಾಜನರಾಗಿದ್ದಾರೆ. ಪ್ರಸಕ್ತ ಮೈಸೂರಿನ ಕ್ರಸ್ಟ ಕಾಲೇಜಿನಲ್ಲಿ ಪ್ರಥಮ…
Read More » -
ಕ್ರೈಂ
ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ 16 ಮಂದಿಗೆ ಮತ್ತೆ ನೋಟಿಸ್ ಜಾರಿ: ವಿಚಾರಣೆಗೆ ಬುಲಾವ್
ಕುಶಾಲನಗರ, ಜ 22: 18.08.2022 ರಂದು ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಗುಡ್ಡೆಹೊಸೂರಿನಲ್ಲಿ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದ…
Read More » -
ಸುದ್ದಿಗೋಷ್ಠಿ
ಮುಖ್ಯಮಂತ್ರಿಗಳನ್ನು ಸ್ವಾಗತಿಸಿ ಕೊಡಗಿನ ಅಭಿವೃದ್ದಿಗೆ ಅಹವಾಲು ಸಲ್ಲಿಸಿ: ಮಿತ್ರಪಕ್ಷಗಳಿಗೆ ಚಂದ್ರಮೌಳಿ ಆಹ್ವಾನ
ಕುಶಾಲನಗರ, ಜ 24:: ಕೊಡಗು ಜಿಲ್ಲೆಗೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳನ್ನು ಪಕ್ಷಾತೀತವಾಗಿ ಎಲ್ಲರೂ ಬರಮಾಡಿಕೊಂಡು ಕೊಡಗಿಗೆ ಆಗಬೇಕಿರುವ ಕೆಲಸ ಕಾರ್ಯಗಳ ಬಗ್ಗೆ ಗಮನಸೆಳೆಯುವಂತಾಗಬೇಕಿದೆ ಎಂದು ಕೆಪಿಸಿಸಿ ರಾಜ್ಯ ವಕ್ತಾರರೂ…
Read More » -
ಕಾರ್ಯಕ್ರಮ
ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷ: ಮುಖ್ಯಮಂತ್ರಿ ಸಿದ್ದರಾಮಯ್ಯ
ಕುಶಾಲನಗರ, ಜ 24: ನುಡಿದಂತೆ ನಡೆಯುವುದು ಕಾಂಗ್ರೆಸ್ ಪಕ್ಷ, ಕೊಟ್ಟ ಮಾತು ತಪ್ಪುವುದು ಬಿಜೆಪಿಯ ಛಾಳಿ, ಇದೇ ನಮಗೂ ಅವರಿಗೂ ಇರುವ ವ್ಯತ್ಯಾಸ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…
Read More » -
ಪ್ರಕಟಣೆ
ಸಾಮಾಜಿಕ ಮತ್ತು ನ್ಯಾಯ ಸಮಿತಿಯ ಅಧ್ಯಕ್ಷರಾಗಿ ಬಸವನಹಳ್ಳಿ ವಾರ್ಡ್ ಸದಸ್ಯೆ ಉಮಾ ಆಯ್ಕೆ
ಕುಶಾಲನಗರ, ಜ 24: ಗುಡ್ಡೆಹೊಸೂರು ಗ್ರಾಮ ಪಂಚಾಯತ್ ಸಾಮಾಜಿಕ ಮತ್ತು ನ್ಯಾಯ ಸಮಿತಿಯ ಅಧ್ಯಕ್ಷರಾಗಿ ಬಸವನಹಳ್ಳಿ ವಾರ್ಡ್ ಸದಸ್ಯರಾದ ಕುಮಾರಿ ಉಮಾರವರು ಸರ್ವಾನುಮತದಿಂದ ಆಯ್ಕೆಯಾಗಿದ್ದು. ಈ ದಿನ…
Read More » -
ಟ್ರೆಂಡಿಂಗ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ದೀರ್ಘ ಸಮಾಲೋಚನೆ ನಡೆಸಿದ ಡಾ.ಮಂಥರ್ ಗೌಡ
ಕುಶಾಲನಗರ, ಜ 24: ಕೊಪ್ಪ ಗ್ರಾಮದಲ್ಲಿ ಸಾರ್ವಜನಿಕ ಸಭೆಯ ವೇದಿಕೆಯಲ್ಲಿ ಭಾಗಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ದೀರ್ಘ ಸಮಾಲೋಚನೆ ನಡೆಸಿದರು.
Read More » -
ಟ್ರೆಂಡಿಂಗ್
ಕೆರೆಕಟ್ಟೆ ತುಂಬಿಸುವ ಯೋಜನೆಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ.
ಕುಶಾಲನಗರ, ಜ 24: ಕೆರೆಕಟ್ಟೆ ತುಂಬಿಸುವ ಯೋಜನೆಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ. ಪಿರಿಯಾಪಟ್ಟಣ ತಾಲ್ಲೂಕಿನ ಕೊಪ್ಪ ಗ್ರಾಮದ ಸಮೀಪದ ಮುತ್ತಿನಮುಳುಸೋಗೆಯಲ್ಲಿ ಚಾಲನೆ. ಗ್ರಾಮದ ಹತ್ತಿರ ಕಾವೇರಿ…
Read More » -
ರಾಜ್ಯ
ಬೈಲುಕೊಪ್ಪ ಟಿಬೇಟ್ ಕ್ಯಾಂಪ್ ಹೆಲಿಪ್ಯಾಡ್ ಗೆ ಬಂದಿಳಿದ ಸಿಎಂ ಸಿದ್ದರಾಮಯ್ಯ, ಡಿಕೆಶಿ
ಕುಶಾಲನಗರ, ಜ 24: ಕೊಡಗು-ಮೈಸೂರು ಗಡಿ ಪಿರಿಯಾಪಟ್ಟಣ ತಾಲ್ಲೂಕಿನ ಕೊಪ್ಪ ಗ್ರಾಮದ ಸಮೀಪದ ಮುತ್ತಿನಮುಳುಸೋಗೆ ಗ್ರಾಮದ ಹತ್ತಿರ ಕಾವೇರಿ ನದಿಯಿಂದ ನೀರೆತ್ತಿ 79 ಗ್ರಾಮಗಳಲ್ಲಿ ಬರುವ 150…
Read More » -
ಆರೋಪ
ಅಭಿವೃದ್ಧಿ, ಸ್ವಚ್ಛತೆ ಕಾಣದ ಚರಂಡಿ: ಗ್ರಾಪಂ ವಿರುದ್ದ ಅಕ್ರೋಷ: ಚರಂಡಿಗೆ ಮಣ್ಣುಮುಚ್ಚಿದ ಮಾಜಿ ಸೈನಿಕ
ಕುಶಾಲನಗರ, ಜ 24: ಚರಂಡಿ ಅಭಿವೃದ್ಧಿ ಹಾಗೂ ಸ್ವಚ್ಚತೆ ನಿರ್ವಹಿಸದ ಗ್ರಾಪಂ ವಿರುದ್ದ ಆಕ್ರೋಷ ವ್ಯಕ್ತಪಡಿಸಿ ನಿವಾಸಿಯೊಬ್ಬರು ಮಣ್ಣು ಹಾಕಿ ಚರಂಡಿ ಮುಚ್ಚಿದ ಘಟನೆ ಕೂಡಿಗೆಯಲ್ಲಿ ನಡೆದಿದೆ.…
Read More » -
ಟ್ರೆಂಡಿಂಗ್
ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಜನ ಸಂಪರ್ಕ ಸಭೆ
ಕುಶಾಲನಗರ, ಜ 23: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಜನ ಸಂಪರ್ಕ ಸಭೆಯ ಬ್ಯಾಡಗೊಟ್ಟ ಗ್ರಾಮದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರ ಅಧ್ಯಕ್ಷತೆಯಲ್ಲಿ…
Read More » -
ಪ್ರಕಟಣೆ
-
ಸಭೆ
ಕೊಡಗಿಗೆ ಸಿಎಂ ಆಗಮನ: ಕುಶಾಲನಗರದಲ್ಲಿ ಶಾಸಕರ ಸಭೆ
ಕುಶಾಲನಗರ, ಜ 23: ಜ.25 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಡಿಕೇರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ…
Read More » -
ಕಾರ್ಯಕ್ರಮ
ಕೆರೆಕಟ್ಟೆ ತುಂಬಿಸುವ ಯೋಜನೆಗೆ ಚಾಲನೆ ನೀಡಲಿರುವ ಸಿಎಂ: ಅಂತಿಮ ಹಂತದ ಸಿದ್ದತೆ
ಕುಶಾಲನಗರ, ಜ 22: ಪಿರಿಯಾಪಟ್ಟಣ ತಾಲ್ಲೂಕಿನ ಮುತ್ತಿನ ಮುಳ್ಳುಸೋಗೆ ಗ್ರಾಮದ ಹತ್ತಿರ ಕಾವೇರಿ ನದಿಯಿಂದ ನೀರೆತ್ತಿ 79 ಗ್ರಾಮಗಳಲ್ಲಿ ಬರುವ 150 ಕೆರೆಗಳು ಹಾಗೂ ಕಟ್ಟೆಗಳಿಗೆ ನೀರು…
Read More » -
ಟ್ರೆಂಡಿಂಗ್
ಎಚ್.ಆರ್.ಪಿ.ಕಾಲನಿಯಲ್ಲಿ ದೀಪೋತ್ಸವ, ಭಜನೆ
ಕುಶಾಲನಗರ, ಜ 22:ಕುಶಾಲನಗರದ ಎಚ್.ಅರ್.ಪಿ.ಕಾಲನಿಯ ಹಿಂದೂ ಜಾಗರಣ ವೇದಿಕೆ, ಅಂಜನಿಪುತ್ರ ಜಯಂತಿ ಆಚರಣೆ ಸಮಿತಿಯಿಂದ ಶ್ರೀರಾಮ ಮಂದಿರದಲ್ಲಿ ವಿಶೇಷ ಪೂಜೆ ಹಾಗೂ ದೀಪೋತ್ಸವ, ಭಜನೆ ಹಾಗೂ ಅನ್ನದಾನ…
Read More » -
ಧಾರ್ಮಿಕ
ಮಾಲ್ದಾರೆ ಶ್ರೀ ಮುತ್ತಪ್ಪ ದೇವಾಲಯದಲ್ಲಿ ರಾಮಜಪ, ಪೂಜೋತ್ಸವ
ಕುಶಾಲನಗರ, ಜ 22: ಸಿದ್ದಾಪುರದ ಮಾಲ್ದಾರೆಯ ಶ್ರೀ ಮುತ್ತಪ್ಪ ದೇವಾಲಯದಲ್ಲಿ ದೇವಾಲಯ ಸಮಿತಿ ವತಿಯಿಂದ ರಾಮಮಂದಿರ ಉದ್ಘಾಟನೆ ಹಿನ್ನಲೆಯಲ್ಲಿ ಪೂಜೋತ್ಸವ, ಅನ್ನಸಂತರ್ಪಣೆ ಕಾರ್ಯ ನಡೆಯಿತು. ಬೃಹತ್ ಎಲ್.ಇ.ಡಿ.ಪರದೆ…
Read More » -
ಟ್ರೆಂಡಿಂಗ್
ವಾಲ್ನೂರಿನಲ್ಲಿ ಶ್ರೀರಾಮಜಪ, ವಿಶೇಷ ಪೂಜೆ, ದೀಪೋತ್ಸವ
ಕುಶಾಲನಗರ, ಜ 22: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನಲೆಯಲ್ಲಿ ವಾಲ್ನೂರಿನ ಬಸವೇಶ್ವರ ಸಿದ್ದೇಶ್ವರ ದೇವಾಲಯದಲ್ಲಿ ವಿಶೇಷ ಪೂಜಾ ವಿಧಿ, ಹೋಮ ಹವನ ಜರುಗಿತು. ಗ್ರಾಮದ ಸಮಸ್ತ…
Read More » -
ಕಾರ್ಯಕ್ರಮ
ಕುಶಾಲನಗರದ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ರಾಮತಾರಕ ಹೋಮ, ಕರಸೇವಕರಿಗೆ ಸನ್ಮಾನ
ಕುಶಾಲನಗರ, ಜ 22: ಶ್ರೀ ರಾಮಮಂದಿರ ಉದ್ಘಾಟನೆ ಹಿನ್ನಲೆಯಲ್ಲಿ ಕುಶಾಲನಗರದ ರಥಬೀದಿಯಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ರಾಮ ತಾರಕ ಹೋಮ ನಡೆಯಿತು. ಹೋಮದ ಬಳಿಕ ಮಧ್ಯಾಹ್ನ ಮಹಾಮಂಗಳಾರತಿ…
Read More » -
ಪ್ರಕಟಣೆ
ಹಿಂಬಾಲಕರಿಗೆ ಪಟ್ಟ ಕಟ್ಟುವ ವ್ಯವಸ್ಥೆಗೆ ವಿರೋಧ, ಗುಂಪುಗಾರಿಕೆ ಬಗ್ಗೆ ಆಕ್ರೋಷ
ಕುಶಾಲನಗರ, ಜ 22: ಜಿಲ್ಲೆಯಲ್ಲಿ ಒಂದಷ್ಟು ಮುಖಂಡರುಗಳು ಸೇರಿಕೊಂಡು ಭಾರತೀಯ ಜನತಾ ಪಾರ್ಟಿ ಯ ಮಂಡಳದ ಅಧ್ಯಕ್ಷರಾಗಿ ಮತ್ತು ಪದಾಧಿಕಾರಿಗಳಾಗಿ ತಮಗೆ ಬೇಕಾದವರನ್ನು,ತಮ್ಮ ಹಿಂಬಾಲಕರನ್ನು ಆಯ್ಕೆ ಮಾಡುವಂತ…
Read More » -
ಟ್ರೆಂಡಿಂಗ್
ಶ್ರೀ ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ಉದ್ಘಾಟನೆ
ಕುಶಾಲನಗರ, ಜ 22: ಕೊಡಗು ಜಿಲ್ಲಾ ವೀರಶೈವ ಲಿಂಗಾಯತ ಸಮಾಜದಿಂದ ಕುಶಾಲನಗರದಲ್ಲಿ ಆರಂಭಿಸಿರುವ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ಉದ್ಘಾಟನಾ ಸಮಾರಂಭ ನಡೆಯಿತು. ಕೊಡ್ಲಿಪೇಟೆ ಕಿರಿಕೊಡ್ಲಿ…
Read More » -
ಟ್ರೆಂಡಿಂಗ್
ವಿವಿಧೆಡೆ ರಾಮಜಪ, ವಿಶೇಷ ಪೂಜೆ, ಪಾದಯಾತ್ರೆ, ಕರಸೇವಕರಿಗೆ ಸನ್ಮಾನ, ಮಹಾ ಆರತಿ
ಕುಶಾಲನಗರ, ಜ 22: ಶ್ರೀ ರಾಮಮಂದಿರ ಉದ್ಘಾಟನೆ, ರಾಮಲಲ್ಲ ಪ್ರತಿಷ್ಠಾಪನೆ ಅಂಗವಾಗಿ ದೇಶಾದ್ಯಂತ ಸಂಭ್ರಮದ ವಾತಾವರಣ ಮನೆಮಾಡಿದೆ. ಕುಶಾಲನಗರದ ಗಣಪತಿ ದೇವಾಲಯ, ಆಂಜನೇಯ ದೇವಾಲಯ ಒಳಗೊಂಡಂತೆ ಎಲ್ಲಾ…
Read More » -
ಪ್ರಕಟಣೆ
ಹೆಚ್.ಆರ್.ಪಿ.ಕಾಲನಿಯಲ್ಲಿ ವಿಶೇಷ ಪೂಜೆ ಹಾಗೂ ದೀಪೋತ್ಸವ
ಕುಶಾಲನಗರ, ಜ 21: ಕುಶಾಲನಗರದ ಎಚ್.ಆರ್.ಪಿ. ಕಾಲನಿಯ ಶ್ರೀ ರಾಮ ಮಂದಿರದಲ್ಲಿ ಸೋಮವಾರ (ನಾಳೆ ಸಂಜೆ) 7 ಗಂಟೆಗೆ ವಿಶೇಷ ಪೂಜೆ ಹಾಗು ದೀಪೋತ್ಸವ ಇದ್ದು ಭಕ್ತದಿಗಳು…
Read More » -
ಟ್ರೆಂಡಿಂಗ್
ಕನ್ನಡ ಬರಹಗಳ ಕೈಪಿಡಿಯ ಸ್ನೇಹ ಕೂಟ
ಕುಶಾಲನಗರ, ಜ 21: ಫೇಸ್ ಬುಕ್ ನಲ್ಲಿಯೇ ಕವಿತೆ ಹಾಗೂ ಕಥೆಗಳನ್ನು ಬರೆದುಕೊಳ್ಳುವ ನೂರಾರು ಮಂದಿ ಸಾಹಿತ್ಯಾಸಕ್ತರನ್ನು ಸೇರಿಸಿ ರಚಿಸಿರುವ ಕನ್ನಡ ಬರಹಗಳ ಕೈಪಿಡಿಯ ” ಸ್ನೇಹ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಪೌರಕಾರ್ಮಿಕರಿಂದ ಸಿದ್ದಗಂಗಾ ಶ್ರೀ ಪುಣ್ಯಸ್ಮರಣೆ
ಕುಶಾಲನಗರ, ಜ 21 : ಸಿದ್ದಗಂಗಾ ಮಠದ ಹಿರಿಯ ಶ್ರೀಗಳಾದ ಡಾ.ಶಿವಕುಮಾರಮಹಾಸ್ವಾಮೀಜಿಯವರ ಐದನೇ ವರ್ಷದ ಪುಣ್ಯಸ್ಮರಣೆ ಭಾನುವಾರ ಕುಶಾಲನಗರದ ಸೋಮೇಶ್ವರ ದೇವಾಲಯದ ಆವರಣದಲ್ಲಿ ನಡೆಯಿತು. ಸಿದ್ದಗಂಗಾ ಶ್ರೀ…
Read More » -
ಟ್ರೆಂಡಿಂಗ್
ಗುಡ್ಡೆಹೊಸೂರಿನಲ್ಲಿ ಶಿವಕುಮಾರ ಸ್ವಾಮೀಜಿ ವೃತ್ತ ಲೋಕಾರ್ಪಣೆ
ಕುಶಾಲನಗರ, ಜ 21 : ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಗುಡ್ಡೆಹೊಸೂರಿನಲ್ಲಿ ನಡೆದಾಡುವ ದೇವರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತವನ್ನು ಲೋಕಾರ್ಪಣೆಗೊಳಿಸಲಾಯಿತು. ಶ್ರೀಗಳ ಐದನೇ ವರ್ಷದ…
Read More » -
ಮನವಿ
ಸೋಮವಾರ ಮದ್ಯದಂಗಡಿ ಬಂದ್ ಮಾಡಲು ಭಾಸ್ಕರ್ ನಾಯಕ್ ಒತ್ತಾಯ
ಕುಶಾಲನಗರ, ಜ 21: ಜ/.22 ರಂದು ಶ್ರೀ ರಾಮಮಂದಿರ ಉದ್ಘಾಟನೆ ಹಿನ್ನಲೆಯಲ್ಲಿ ಕೊಡಗಿನಾದ್ಯಂತ ಎಲ್ಲಾ ದೇವಾಲಯಗಳು ಪೂಜೆ ಪುನಸ್ಕಾರ ಮತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಮತ್ತು ಹಲವಡೆ…
Read More » -
ಟ್ರೆಂಡಿಂಗ್
ಕೊಡಗು ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷರಾಗಿ ಡಿ. ವಿ. ಜಗದೀಶ್ ಆಯ್ಕೆ.
ಕುಶಾಲನಗರ, ಜ.21 ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಈಗಾಗಲೇ ದೇವಾಂಗ ಸಂಘದ ಅಧ್ಯಕ್ಷರುಗಳ ನೇಮಕಗೊಂಡಂತೆ ಕೊಡಗು ಜಿಲ್ಲೆಯ ದೇವಾಂಗ ಸಂಘದ ನೂತನ ಅಧ್ಯಕ್ಷರಾಗಿ ಡಿ.ವಿ. ಜಗದೀಶ್ , ಉಪಾಧ್ಯಕ್ಷರಾಗಿ…
Read More »