Recent Post
-
ನಿಧನ
ಹೃದಯಘಾತದಿಂದ ಕಾರಿನಲೇ ಉಸಿರು ನಿಲ್ಲಿಸಿದ ಪಿಡಿಒ
ಕುಶಾಲನಗರ ಸೆ 05:ತಿತಿಮತಿಯಿಂದ ಪಿರಿಯಾಪಟ್ಟಣಕ್ಕೆ ಆಲ್ಟೋ ಕಾರಿನಲ್ಲಿ ಇಂದು ಸಂಜೆ 4ರ ಸಮಯಕ್ಕೆ ಒಬ್ಬರೇ ಪ್ರಯಾಣಿಸುತ್ತಿದ್ದಾಗ ಬೂದಿತಿಟ್ಟು ಬಳಿ ಹೃದಯಘಾತದಿಂದ ಪೊನ್ನಂಪೇಟೆ ತಾಲೂಕು ಪಂಚಾಯಿತಿಯಲ್ಲಿ ಪ್ರಭಾರ ಯೋಜನಾಧಿಕಾರಿಯಾಗಿ…
Read More » -
ಸನ್ಮಾನ
ಕುಶಾಲನಗರದ ವಾಸವಿ ಬಾಲಕಿಯರ ಸಂಘದಿಂದ ಶಿಕ್ಷಕ ದಿನಾಚರಣೆ: ನಿವೃತ್ತ ಶಿಕ್ಷಕರಿಗೆ ಗೌರವ ಸಮರ್ಪಣೆ
ಕುಶಾಲನಗರ, ಸೆ 05: ಕುಶಾಲನಗರದ ವಾಸವಿ ಬಾಲಕಿಯರ ಸಂಘದ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಸೋಮೇಶ್ವರ ಬಡಾವಣೆಯ ನಿವಾಸಿಯಾದ ನಿವೃತ್ತ ಶಿಕ್ಷಕರಾದ ನಾಗಾಚಾರಿ ರವರನ್ನು ಅವರ ಮನೆಯಲ್ಲಿ…
Read More » -
ಪ್ರಶಸ್ತಿ
ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ
ಕುಶಾಲನಗರ, ಸೆ 05: ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಅಪಾರ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಹೇಳಿದ್ದಾರೆ. ನಗರದ ಸಂತ ಜೋಸೆಫರ…
Read More » -
ಸಾಂಸ್ಕೃತಿಕ
ಸೀಗೆಹೊಸೂರಿನಲ್ಲಿ ಓಣಂ ಹಬ್ಬ ಆಚರಣೆ
ಕುಶಾಲನಗರ., ಸೆ. 5: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿರುವ ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘದ ನಿರ್ದೇಶಕ ಎಸ್. ಎಸ್. ಕೃಷ ನವರ ಮನೆ ಅಂಗಳದಲ್ಲಿ…
Read More » -
ಸಾಂಸ್ಕೃತಿಕ
ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಕೂಡಿಗೆ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ಸಾಧನೆ
ಕುಶಾಲನಗರ, ಸೆ 05:ದಿನಾಂಕ: 03-09-2025 ಬುಧವಾರ ಶ್ರೀ ರಾಮ ಯುವಕ ಸಂಘ ಜನತಾ ಕಾಲೋನಿ ಇವರ ವತಿಯಿಂದ ಶ್ರೀ ಗೌರಿ ಗಣೇಶೋತ್ಸವದ ಪ್ರಯಕ್ತ ಆಯೋಜಿಸಿದ್ದ ರಾಜ್ಯ ಮಟ್ಟದ…
Read More » -
ಮಳೆ
ಗಾಳಿ ಮಳೆಗೆ ಮನೆ ಹಾನಿ: ತಹಸೀಲ್ದಾರ್ ಪರಿಶೀಲನೆ
ಕುಶಾಲನಗರ, ಸೆ 05: ಕುಶಾಲನಗರ ತಾಲ್ಲೂಕು ಹೆಬ್ಬಾಲೆ ಗ್ರಾಮದ ನಿವಾಸಿಯಾದ ಚೊಂದಮ್ಮ ರವರ ವಾಸದ ಮನೆಯ ದಿನಾಂಕ 04/09/2025 ರಂದು ಗಾಳಿ ಮಳೆಯಿಂದ ಭಾಗಶಃ ಹಾನಿಯಾಗಿದ್ದು ತಹಸೀಲ್ದಾರ್…
Read More » -
ಆರೋಗ್ಯ
ಶಿರಂಗಾಲಕ್ಕೆ ಆರೋಗ್ಯ ಅಧಿಕಾರಿಗಳ ಭೇಟಿ: ನಿಯಮ ಉಲ್ಲಂಘನೆ ಪ್ರಕರಣಕ್ಕೆ ದಂಡ
ಕುಶಾಲನಗರ, ಸೆ. 05: ಸೋಮವಾರಪೇಟೆ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ತಂಬಾಕು ತನಿಖಾ ತಂಡ ಮತ್ತು ಜಿಲ್ಲಾ ತಂಬಾಕು ತನಿಖಾ ತಂಡವು ಶಿರಂಗಾಲಕ್ಕೆ ಗ್ರಾಮದಲ್ಲಿರುವ ವಿವಿಧ ಅಂಗಡಿ…
Read More » -
ಸಾಂಸ್ಕೃತಿಕ
ಗೌರಿ-ಗಣೇಶ ಹಬ್ಬದ ಪ್ರಯುಕ್ತ ಪ್ರಥಮ ವರ್ಷದ ರಾಜ್ಯಮಟ್ಟದ ಮುಕ್ತ ನೃತ್ಯ ಸ್ಪರ್ಧೆ
ಕುಶಾಲನಗರ, ಸೆ 04: ಕುಶಾಲನಗರದ ಜನತಾಕಾಲೋನಿಯ ಶ್ರೀರಾಮ ಯುವಕರ ಸಂಘದ ಆಶ್ರಯದಲ್ಲಿ 28 ನೇ ವರ್ಷದ ಅದ್ದೂರಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಪ್ರಥಮ ವರ್ಷದ ರಾಜ್ಯಮಟ್ಟದ ಮುಕ್ತ…
Read More » -
ಕಾರ್ಯಕ್ರಮ
ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ನಾಲ್ಕನೇ ವರ್ಷದ ಅದ್ದೂರಿ ಗಣೇಶೋತ್ಸವ ವಿಸರ್ಜನೆ
ಕುಶಾಲನಗರ, ಸೆ 04: ಗುಮ್ಮನಕೊಲ್ಲಿ ಶ್ರೀರಾಮ ಬಡಾವಣೆಯ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ನಾಲ್ಕನೇ ವರ್ಷದ ಅದ್ದೂರಿ ಗಣೇಶೋತ್ಸವ ವಿಸರ್ಜನೆಯನ್ನು ಇಂದು ಸಂಜೆ 6 ಗಂಟೆಗೆ…
Read More » -
ಪ್ರಕಟಣೆ
ಶಿಕ್ಷಕರಾದ ಕುಮಾರ್ ಹೆಚ್. ಕೆ. ಅವರಿಗೆ ರಾಜಮಟ್ಟದ ಪ್ರಶಸ್ತಿ
ಕುಶಾಲನಗರ, ಸೆ 04: 2025-26ನೇ ಸಾಲಿನ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪಲು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ…
Read More » -
ಸುದ್ದಿಗೋಷ್ಠಿ
ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ: 1.26 ಕೋಟಿ ನಿವ್ವಳ ಲಾಭ
ಕುಶಾಲನಗರ, ಸೆ 04: ಕುಶಾಲನಗರ ೧೦೦ ವರ್ಷಗಳನ್ನು ಪೂರೈಸಿ ಶತಮಾನೋತ್ಸವವನ್ನು ಆಚರಿಸಿಕೊಂಡಿರುವ ಇದೀಗ ೧೦೪ ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಕುಶಾಲನಗರದ ನಂ. ೧೨೨ನೇ ಪ್ರಾಥಮಿಕ ಕೃಷಿ ಪತ್ತಿನ…
Read More » -
ಕಾರ್ಯಕ್ರಮ
ಕುಶಾಲನಗರದ ನಾಡಪ್ರಭು ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಲೋಕಾರ್ಪಣೆ
ಕುಶಾಲನಗರ, ಸೆ 03:ಕುಶಾಲನಗರದ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಬಳಿ ನಿರ್ಮಾಣಗೊಂಡಿರುವ ನಾಡಪ್ರಭು ಪತ್ತಿನ ಸಹಕಾರ ಸಂಘದ ನೂತನ ಕಟ್ಟಡವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಬುಧವಾರ…
Read More » -
ಕಾರ್ಯಕ್ರಮ
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಪಾದಪೂಜೆ ಕಾರ್ಯಕ್ರಮ
ಕುಶಾಲನಗರ, ಸೆ 03: ಕುಶಾಲನಗರಕ್ಕೆ ಆಗಮಿಸಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಪಾದಪೂಜೆ ಕಾರ್ಯಕ್ರಮ ಪುರಸಭೆ ಸದಸ್ಯ ಜಿ.ಬಿ.ಜಗದೀಶ್ ಅವರ ನಿವಾಸದಲ್ಲಿ ನೆರವೇರಿಸಲಾಯಿತು. ಜಗದೀಶ್…
Read More » -
ಕ್ರೈಂ
ಕೂಡ್ಲೂರು ಕೈಗಾರಿಕಾ ಪ್ರದೇಶದ ಕಾಫಿ ಘಟಕದಿಂದ ಕಾಫಿ ಕಳವು ಪ್ರಕರಣ: ಆರೋಪಿಗಳ ಬಂಧನ
ಕುಶಾಲನಗರ, ಸೆ 02: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೂಡ್ಲೂರು ಗ್ರಾಮದ ಕೈಗಾರಿಕಾ ಪ್ರದೇಶದಲ್ಲಿರುವ ಉಮಾ ಕಾಫಿ ವರ್ಕ್ಸ್ ನಲ್ಲಿ ಸಂಗ್ರಹಿಸಿಟ್ಟಿದ್ದ ಅಂದಾಜು 7000 ಕೆ.ಜಿ…
Read More » -
ಸಭೆ
ಸೆ.22 ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭ ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚನೆ
ಮಡಿಕೇರಿ ಸೆ.02(ಕರ್ನಾಟಕ ವಾರ್ತೆ):-ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದ ಎಲ್ಲಾ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆ ನಡೆಯಲಿದ್ದು, ಇದಕ್ಕಾಗಿ ಅಗತ್ಯ…
Read More » -
ಶಿಕ್ಷಣ
ಅಂಗನವಾಡಿ ಕೇಂದ್ರಕ್ಕೆ ಅಭಿವೃದ್ಧಿ ಅಧಿಕಾರಿ ಭೇಟಿ: ಪರಿಶೀಲನೆ
ಕುಶಾಲನಗರ, ಸೆ. 2: ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಬ್ಬಿನಗದ್ದೆಯ ಹಾಡಿಯಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ನಂಜರಾಯಪಟ್ಟಣ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ಭೇಟಿ ನೀಡಿ ಶುಚಿತ್ವ,…
Read More » -
ಸುದ್ದಿಗೋಷ್ಠಿ
120 ಮೈಕ್ರಾನ್ ಗಿಂತ ಕಡಿಮೆ ಗಾತ್ರದ ಎಲ್ಲಾ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ, ಮಾರಾಟ, ಸಂಗ್ರಹಣೆ, ವಿತರಣೆ ಮತ್ತು ಬಳಕೆ ನಿಷೇದ
ಕುಶಾಲನಗರ, ಸೆ 02: 120 ಮೈಕ್ರಾನ್ ಗಿಂತ ಕಡಿಮೆ ಗಾತ್ರದ ಎಲ್ಲಾ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ, ಮಾರಾಟ, ಸಂಗ್ರಹಣೆ, ವಿತರಣೆ ಮತ್ತು ಬಳಕೆಯನ್ನು ಕುಶಾಲನಗರ…
Read More » -
ಸಭೆ
ಕಬ್ಬಿನಗದ್ದೆ ಹಾಡಿ ಅರಣ್ಯ ಹಕ್ಕು ಸಮಿತಿ ಗ್ರಾಮಸಭೆ: ಕಾಯ್ದೆ ಅಡಿ ಗಿರಿಜನ ಫಲಾನುಭವಿಗೆ ಹಕ್ಕುಪತ್ರ ವಿತರಿಸಲು ಆಗ್ರಹ
ಕುಶಾಲನಗರ, ಸೆ 02: : ಭಾರತ ಸರಕಾರದ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಹಾಗೂ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ರಂಗಸಮುದ್ರ ಗ್ರಾನದ ಕಬ್ಬಿನಗದ್ದೆ ಹಾಡಿಯಲ್ಲಿ ಅರಣ್ಯ ಹಕ್ಕು…
Read More » -
ಸಭೆ
ರೂ 20 ಕೋಟಿ ವೆಚ್ಚದಲ್ಲಿ ಕೂಡಿಗೆ ಡೈರಿ ಅಭಿವೃದ್ಧಿಗೆ ಕ್ರಿಯಾ ಯೋಜನೆ: ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಹೆಚ್.ಡಿ.ರೇವಣ್ಣ
ಕುಶಾಲನಗರ.ಸೆ. 1: ರಾಜ್ಯದಲ್ಲೇ ಪ್ರಥಮವಾಗಿ ಆರಂಭಗೊಂಡಿರುವ ಕೂಡಿಗೆ ಡೇರಿಗೆ ಹಾಸನ ಹಾಲು ಒಕ್ಕೂಟದ ವತಿಯಿಂದ ರೂ 20 ಕೋಟಿ ಹಣವನ್ನು ವಿನಿಯೋಗಿಸುವ ಕ್ರಿಯಾ ಯೋಜನೆಯ ಸಿದ್ದತೆಯು ಈಗಾಗಲೇ…
Read More » -
ಸುದ್ದಿಗೋಷ್ಠಿ
ಸೆ.3 ರಂದು ನಾಡಪ್ರಭು ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ. ಎಲ್ಲಾ ಸದಸ್ಯರಿಗೆ ನೆನಪಿನ ಕಾಣಿಕೆ ವಿತರಣೆ
ಕುಶಾಲನಗರ, ಸೆ 01 : ಕಳೆದ 9 ವರ್ಷಗಳ ಹಿಂದೆ ಆರಂಭಗೊಂಡ ಕುಶಾಲನಗರದ ನಂ.38185 ನೇ ನಾಡಪ್ರಭು ಪತ್ತಿನ ಸಹಕಾರ ಸಂಘವು ಅಭಿವೃದ್ಧಿಯತ್ತ ಸಾಗುತ್ತಿದ್ದು, ಸಂಘದ ಲಾಭಾಂಶ…
Read More » -
ಕಾರ್ಯಕ್ರಮ
ಆಲೂರು ಸಿದ್ದಾಪುರದಲ್ಲಿ ಶರಣ ಸಾಹಿತ್ಯ ಸಂಸ್ಥಾಪನಾ ದಿನಾಚರಣೆ
ಶನಿವಾರಸಂತೆ : ಮನುಷ್ಯನ ಆರೋಗ್ಯ, ನೆಮ್ಮದಿ ಹಾಗೂ ಶಾಂತಿ ಸಹಬಾಳ್ವೆಯ ಬದುಕಿಗೆ ಶರಣರ ವಚನಗಳ ಅರಿವು ದಿವ್ಯ ಔಷಧಿ ಇದ್ದಂತೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಪೀಠಾಧಿಪತಿ…
Read More » -
ಸುದ್ದಿಗೋಷ್ಠಿ
ಕುಶಾಲನಗರದಲ್ಲಿ ಸೆ.6 ರಂದು ಬೃಹತ್ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ
ಕುಶಾಲನಗರ, ಸೆ 01 : ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ವತಿಯಿಂದ ಇದೇ ಪ್ರಥಮ ಬಾರಿಗೆ ಸೆ.6 ರಂದು ಶನಿವಾರ ಇಲ್ಲಿನ ಎಸ್ಎಲ್ಎನ್ ಟೈಮ್…
Read More » -
ಪೊಲೀಸ್
ಕುಶಾಲನಗರದಲ್ಲಿ 5 ಡಿಜೆ ವಶಪಡಿಸಿಕೊಂಡ ಪೊಲೀಸರು: ಪ್ರಕರಣ ದಾಖಲು
ಕುಶಾಲನಗರ, ಸೆ 01: ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಭಾನುವಾರ ಗಣೇಶ ವಿಸರ್ಜನೆ ಬಳಿಕ 5 ಡಿಜೆ ಗಳನ್ನು ಕುಶಾಲನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ಶಬ್ಧ ಮಾಲಿನ್ಯ ಆರೋಪದಡಿ…
Read More » -
ಕಾರ್ಯಕ್ರಮ
ಶ್ರೀ ವಿನಾಯಕ ಯುವಕ ಸಂಘ ಹಾಗೂ ಪಂಚಲಿಂಗೇಶ್ವರ ಸೇವಾ ಸಮಿತಿಯಿಂದ 3ನೇ ವರ್ಷದ ಅದ್ದೂರಿ ಗೌರಿ ಗಣೇಶೋತ್ಸವ ಆಚರಣೆ
ಕುಶಾಲನಗರ, ಆ 30: ಗುಡ್ಡೆಹೊಸೂರು ಪಂಚಾಯತ್ ಗೆ ಸೇರಿದ ಅತ್ತೂರು ಗ್ರಾಮದಲ್ಲಿ 29.8.25ರಂದು ಶ್ರೀ ವಿನಾಯಕ ಯುವಕ ಸಂಘ ಹಾಗೂ ಪಂಚಲಿಂಗೇಶ್ವರ ಸೇವಾ ಸಮಿತಿಯೊಂದಿಗೆ 3ನೇ ವರ್ಷದ…
Read More » -
ಕಾರ್ಯಕ್ರಮ
ಚಿಕ್ಕತ್ತೂರು ಶ್ರೀ ವಿನಾಯಕ ಯುವಕ ಸಂಘದಿಂದ ಗಣಪತಿ ವಿಸರ್ಜನೆ
ಕುಶಾಲನಗರ, ಆ 30: ಶ್ರೀ ವಿನಾಯಕ ಯುವಕ ಸಂಘ ಚಿಕ್ಕತ್ತೂರು ಇವರ ವತಿಯಿಂದ 32ನೇ ವರ್ಷದ ಅದ್ದೂರಿ ಗೌರಿ ಗಣೇಶೋತ್ಸವವನ್ನು ಸಂಪ್ರದಾಯದಂತೆ ಪಾಲಿಸಿಕೊಂಡು ಬಂದಿದೆ ಮೂರು ದಿನ…
Read More » -
ಕ್ರೈಂ
ಕೊಡಗು ಜಿಲ್ಲೆಯಲ್ಲಿ ಡೇಟಿಂಗ್ ಗೆ ಹುಡುಗಿಯರು ಲಭ್ಯ ಎಂಬ ಇನ್ಸ್ಟಾ ಪೋಸ್ಟ್ ಮಾಡಿದ್ದ ವ್ಯಕ್ತಿ ಬಂಧನ
ಕುಶಾಲನಗರ, ಆ 30: ಕೊಡಗು ಜಿಲ್ಲಾ ಪೊಲೀಸ್ ಘಟಕದ ಸಾಮಾಜಿಕ ಜಾಲತಾಣ ನಿರ್ವಹಣೆ ಮತ್ತು ಕಣ್ಣಾವಲು ತಂಡವು ಪರಿಶೀಲನೆ ಸಂದರ್ಭ ಇನ್ಸ್ಟಾ ಗ್ರಾಂನಲ್ಲಿ kotya 2026 ಎಂಬ…
Read More » -
ಪ್ರಶಸ್ತಿ
ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘಕ್ಕೆ ಪ್ರಶಸ್ತಿ
ಕುಶಾಲನಗರ, ಆ.30: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವತಿಯಿಂದ ನೀಡಲ್ಪಡುವ ವಾರ್ಷಿಕ ಪ್ರಶಸ್ತಿಯಲ್ಲಿ ಕೂಡುಮಂಗಳೂರು ರಾಮೇಶ್ವರ ಸಹಕಾರ ಸಂಘವು ಸೋಮವಾರಪೇಟೆ ತಾಲ್ಲೂಕಿನ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದೆ.…
Read More » -
ಸಭೆ
ನಂಜರಾಯಪಟ್ಟಣ ಗ್ರಾಪಂ ಕೆಡಿಪಿ ಸಭೆ: ಚಿಕ್ಲಿಹೊಳೆ ಅಣೆಕಟ್ಟೆ ಗ್ರಾಪಂ ಸುಪರ್ದಿಗೆ ವಹಿಸಲು ಆಗ್ರಹ
ನಿರ್ವಹಣೆ, ಸ್ವಚ್ಚತೆ ಕಾಣದೆ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಚಿಕ್ಲಿಹೊಳೆ ಅಣೆಕಟ್ಟೆಯನ್ನು ಗ್ರಾಪಂ ಸುಪರ್ದಿಗೆ ಹಸ್ತಾಂತರಿಸಿ, ಗ್ರಾಪಂ ವತಿಯಿಂದ ನಾವು ಅಭಿವೃದ್ಧಿಪಡಿಸುತ್ತೇವೆ ಎಂದು ನಂಜರಾಯಪಟ್ಟಣ ಗ್ರಾಪಂ ಕೆಡಿಪಿ ಸಭೆಯಲ್ಲಿ ಗ್ರಾಪಂ…
Read More » -
ಕ್ರೈಂ
ಗುಡ್ಡೆಹೊಸೂರು ಬಸವನಹಳ್ಳಿಯಲ್ಲಿ ಕೇರಳ ಮೂಲದ ವೃದ್ದನ ಹತ್ಯೆ
ಕುಶಾಲನಗರ, ಆ 30: ಗುಡ್ಡೆಹೊಸೂರು ಬಸವನಹಳ್ಳಿಯಲ್ಲಿ ವೃದ್ದನ ಹತ್ಯೆ ಶುಂಠಿ ಹೊಲದ ಕಾವಲುಗಾರ ಕೇರಳ ಮೂಲದ ಮುರಳಿ ಎಂಬಾತನ ಕೊಲೆ. ಬಸವನಹಳ್ಳಿ ಗ್ರಾಮದ ತೀರ್ಥ ಎಂಬಾತನಿಂದ ಕೃತ್ಯ.…
Read More » -
ಧಾರ್ಮಿಕ
ಕುಶಾಲನಗರ ತಾಲೂಕಿನ ವಿವಿಧ ಗಣಪತಿ ಪ್ರತಿಷ್ಠಾಪನ ಮಂಟಪಗಳಿಗೆ ಶಾಸಕರ ಭೇಟಿ
ಕುಶಾಲನಗರ, ಆ 30: 29/08/2025 ರಂದು ಕುಶಾಲನಗರ ತಾಲೂಕಿನ ಹಾರಂಗಿ ಚಿಕ್ಕತ್ತೂರು ದೊಡ್ಡತ್ತೂರು ಕೂಡಿಗೆ, ಕೂಡ್ಲೂರು, ಕೂಡಮಂಗಳೂರು ಸುಂದರ ನಗರ ವಿಜಯನಗರ ನವಗ್ರಾಮ, ಕರಿಯಪ್ಪ ಬಡಾವಣೆ ಮಾದಾಪಟ್ಟಣ…
Read More » -
ಕಾರ್ಯಕ್ರಮ
ಇಂದಿರಾ ಬಡಾವಣೆ: ಶ್ರೀ ಸಿದ್ದಿ ವಿನಾಯಕ ಸೇವಾ ಸಮಿತಿ ಹಾಗೂ ಗೋಲ್ಡನ್ ಗೆಳೆಯರ ಬಳಗದ ಆಶ್ರಯದಲ್ಲಿ 23ನೇ ವರ್ಷದ ಅದ್ದೂರಿ ಗೌರಿ ಗಣೇಶೋತ್ಸವ
ಕುಶಾಲನಗರ; ಇಂದಿರಾ ಬಡಾವಣೆಯ ಶ್ರೀ ಸಿದ್ದಿ ವಿನಾಯಕ ಸೇವಾ ಸಮಿತಿ ಹಾಗೂ ಗೋಲ್ಡನ್ ಗೆಳೆಯರ ಬಳಗದ ಆಶ್ರಯದಲ್ಲಿ 23 ನೇ ವರ್ಷದ ಅದ್ದೂರಿ ಗೌರಿ ಗಣೇಶೋತ್ಸವ ಕಾರ್ಯಕ್ರಮವನ್ನು…
Read More » -
ಕಾರ್ಯಕ್ರಮ
ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ಗೌರಿ ಗಣೇಶೋತ್ಸವ
ಕುಶಾಲನಗರ, ಆ. 29: ಶ್ರೀ ದೊಡ್ಡಮ್ಮ ತಾಯಿ ಕಾಫಿ ಹಸ್ಕ್ ವ್ಯಾಪಾರಿಗಳ ಸಂಘ, ಲಾರಿ ಮಾಲೀಕರ ಸಂಘ,ಹಾಗೂ ಕಾರ್ಮಿಕ ಸಂಘ ಕೈಗಾರಿಕಾ ಪ್ರದೇಶ ಕೂಡ್ಲೂರು ಇವರ ವತಿಯಿಂದ…
Read More » -
ಪ್ರಕಟಣೆ
ಕೇರಳ ರಾಜ್ಯ ವಯನಾಡು ಜಿಲ್ಲೆಗೆ ಸಂಪರ್ಕಿಸುವ ರಸ್ತೆಯಲ್ಲಿ ಭೂ ಕುಸಿತ: ಬದಲೀ ರಸ್ತೆಯಲ್ಲಿ ಸಂಚರಿಸಲು ಸೂಚನೆ
ಕುಶಾಲನಗರ, ಆ 29: ಕೊಡಗು ಜಿಲ್ಲೆಗೆ ಹೊಂದಿಕೊಂಡಿರುವ ನೆರೆಯ ಕೇರಳ ರಾಜ್ಯ ವಯನಾಡು ಜಿಲ್ಲೆಗೆ ಸಂಪರ್ಕಿಸುವ ರಸ್ತೆಯ ತಮರಶೆರಿ ಘಾಟ್ ಬಳಿ ಭೂಕುಸಿತ ಉಂಟಾಗಿದ್ದು, ವಾಹನ ಸಂಚಾರಕ್ಕೆ…
Read More » -
ಸಭೆ
ಕುಶಾಲನಗರದ ನಂ. 387 ನೇ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ
ಕುಶಾಲನಗರ, ಆ 29: ಕುಶಾಲನಗರದ ನಂ. 387 ನೇ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಎಂ.ಎನ್.ಕುಮಾರಪ್ಪ ಅಧ್ಯಕ್ಷತೆಯಲ್ಲಿ ರೈತ…
Read More » -
ಕಾರ್ಯಕ್ರಮ
ಕುಶಾಲನಗರ ಸವಿತಾ ಸಮಾಜದ ವಾರ್ಷಿಕೋತ್ಸವ ಹಾಗೂ ರಕ್ತದಾನ, ಆರೋಗ್ಯ ತಪಾಸಣಾ ಶಿಬಿರ
ಕುಶಾಲನಗರ, ಆ 29:ಕುಶಾಲನಗರ ಸವಿತಾ ಸಮಾಜದ ನೂತನ ಕಟ್ಟಡದ ಮೊದಲನೇ ವಾರ್ಷಿಕೋತ್ಸವ ಹಾಗೂ ರಕ್ತದಾನ, ಆರೋಗ್ಯ ತಪಾಸಣಾ ಶಿಬಿರ ಹಾರಂಗಿ ರಸ್ತೆಯ ಸಂಘದ ಕಟ್ಟಡದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.…
Read More » -
ಅಪಘಾತ
ವಿದ್ಯುತ್ ಪ್ರವಹಿಸಿ ಸಾವನಪ್ಪಿದ ಹಸು
ಕುಶಾಲನಗರ, ಆ 29: ಟ್ರಾನ್ಸ್ ಫಾರ್ಮರ್ ಬಳಿ ಮೇಯುತ್ತಿದ್ದ ಹಸುಗೆ ವಿದ್ಯುತ್ ಪ್ರವಹಿಸಿ ಮೃತಪಟ್ಟ ಘಟನೆ ಗೊಂದಿಬಸವನಹಳ್ಳಿಯಲ್ಲಿ ನಡೆದಿದೆ. ಸುಗು ಎಂಬವರಿಗೆ ಸೇರಿದ ಹಸು ಮೃತಪಟ್ಟಿದೆ. ಗೊಂದಿಬಸವನಹಳ್ಳಿಯಿಂದ…
Read More » -
ಕ್ರೈಂ
17 ಟನ್ ಗಳಷ್ಟು ಕಾಫಿ ಕಳವು: ಸೂಪರ್ ವೈಸರ್, ಸಿಬ್ಬಂದಿಗಳ ಕೃತ್ಯ
ಕುಶಾಲನಗರ, ಆ 28: ಕುಶಾಲನಗರದ ಕೂಡ್ಲೂರು ಕೈಗಾರಿಕಾ ಕೇಂದ್ರದ ಕಾಫಿ ಘಟಕದಿಂದ ಸಂಸ್ಥೆಯ ಸಿಬ್ಬಂದಿ ನೌಕರರು ಶಾಮೀಲಾಗಿ ಅಪಾರ ಪ್ರಮಾಣದ ಕಾಫಿ ಸಾಗಿಸಿ ಮಾರಾಟ ಮಾಡಿದ್ದಾರೆ. 50…
Read More » -
ಕ್ರೈಂ
ಮೊಬೈಲ್ ಮಳಿಗೆಗೆ ಕನ್ನ ಹಾಕಿ ಮೊಬೈಲ್, ನಗದು ದೋಚಿದ್ದ ಕಳ್ಳನ ಬಂಧನ
ಕುಶಾಲನಗರ, ಆ 28: ದಿನಾಂಕ: 24-08-2025 ರಂದು ಮಧ್ಯ ರಾತ್ರಿ ಸಮಯದಲ್ಲಿ ಗೋಣಿಕೊಪ್ಪ ಮುಖ್ಯ ರಸ್ತೆಯಲ್ಲಿರುವ ಫಲೀಲ್ ಎಂಬುವವರಿಗೆ ಸೇರಿದ HARMONY PHONES ಅಂಗಡಿಯ ರೋಲಿಂಗ್ ಶೆಟ್ರಸ್…
Read More » -
ಕಾಮಗಾರಿ
ಗುಳಿಗ ಗ್ರಾಮದಲ್ಲಿ ಚರಂಡಿ ನಿರ್ಮಾಣ ಕಾಮಗಾರಿ: ಅಧ್ಯಕ್ಷರಿಂದ ಪರಿಶೀಲನೆ
ಕುಶಾಲನಗರ ಆ 28: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ವ್ಯಾಪ್ತಿಯ ನಂಜರಾಯಪಟ್ಟಣ ಗ್ರಾಮದ ಗುಳಿಗ ಭಾಗದ ಬಾಬು, ವಿಜಯಕುಮಾರ್ ರವರ ಮನೆಯ ಹತ್ತಿರ ಕಾಂಕ್ರೀಟ್ ಚರಂಡಿ…
Read More » -
ಆರೋಗ್ಯ
ನಂಜರಾಯಪಟ್ಟಣ: ಕ್ಷೇಮವಾಗಿ ಮನೆಗೆ ಮರಳಿದ ಗಾಯಾಳು ವಿದ್ಯಾರ್ಥಿ
ಕುಶಾಲನಗರ, ಆ 28: ನಂಜರಾಯಪಟ್ಟಣ ಪ್ರೌಢಶಾಲಾ ಆಟದ ಮೈದಾನದಲ್ಲಿ ಅಸ್ಮಿಕ ವಾಗಿ ಡಿಸ್ಕಸ್ ಥ್ರೋ ತಗುಲಿ ಗಾಯಗೊಂಡಿದ್ದ ವಿದ್ಯಾರ್ಥಿ ಪ್ರಜ್ವಲ್ ಕ್ಷೇಮವಾಗಿ ಮನೆಗೆ ಮರಳಿದ್ದಾನೆ.
Read More » -
ಕಾರ್ಯಕ್ರಮ
ಕೂಡುಮಂಗಳೂರಿನ ಚಿಕ್ಕತ್ತೂರು ಆನೆಕೆರೆಗೆ ಬಾಗಿನ ಅರ್ಪಣೆ
ಕುಶಾಲನಗರ, ಆ 28: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಆನೆಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಶ್ರೀ ವಿನಾಯಕ ಯುವಕ ಸಂಘದಿಂದ ಬಾಗಿನ ಅರ್ಪಣೆ ಕಾರ್ಯಕ್ರಮ ನಡೆಯಿತು. ಗ್ರಾಮದ ಕನ್ನಿಕಾ ಚೌಡೇಶ್ವರಿ…
Read More » -
ಟ್ರೆಂಡಿಂಗ್
ಪುಟ್ಟಣ ಕಣಗಾಲ್ ಸಹೋದರ ನಿಧನ
ಕುಶಾಲನಗರ ಆ 28: ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಕಿರಿಯ ಸಹೋದರ ನರಸಿಂಹಶಾಸ್ತ್ರಿ ಅವರು ನಿಧನರಾದರು. ಇವರು ಕಣಗಾಲ್ ನಲ್ಲಿ ಪೋಸ್ಟ್ ಮ್ಯಾನ್ ಆಗಿದ್ದರು.
Read More » -
ಅವ್ಯವಸ್ಥೆ
ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್ ಮಾರ್ಗ: ಕ್ರಮಕ್ಕೆ ಆಗ್ರಹ
ಕುಶಾಲನಗರ, ಆ 27: ಹೆಬ್ಬಾಲೆ ಬಬಶಂಕರಿ ಬ್ಲಾಕ್ ನಲ್ಲಿ 11 KV ವಿದ್ಯುತ್ ಕಂಬ ಅಪಾಯಕ್ಕೆ ಆಹ್ವಾನ ನೀಡುವ ಸ್ಥಿತಿಯಲ್ಲಿದೆ. ಅದರ ಅಡಿಯಲ್ಲಿ ಯುವಕರು ಗಣಪತಿ ಪೆಂಡಾಲ್…
Read More » -
ಪ್ರಕಟಣೆ
ಗಣಪತಿ ಪ್ರತಿಷ್ಠಾಪನೆ, ಪ್ರಸಾದ ವಿನಿಯೋಗ ಸಂದರ್ಭ ಆರೋಗ್ಯ ಇಲಾಖೆಯ ಮುನ್ನೆಚ್ಚರಿಕೆ ಕ್ರಮ ಮುಖ್ಯ: ಪೊಲೀಸ್ ಇಲಾಖೆ ಸೂಚನೆ
ಕುಶಾಲನಗರ, ಆ. 26: ಗ್ರಾಮಾಂತರ ಪ್ರದೇಶಗಳಲ್ಲಿ ಗಣಪತಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜೆಸುವ ಸಂದರ್ಭದಲ್ಲಿ ಮಧ್ಯಾಹ್ನದ ವೇಳೆಯಲ್ಲಿ ಸಾರ್ವಜನಿಕವಾಗಿ ವಿತರಣೆ ಮಾಡುವ ಪ್ರಸಾದ…
Read More » -
ಟ್ರೆಂಡಿಂಗ್
ಕುಶಾಲನಗರ ಆರ್ಯವೈಶ್ಯ ಮಂಡಳಿಯಿಂದ ಗೌರಿ ಹಬ್ಬದ ಪೂಜಾ ಕಾರ್ಯಕ್ರಮ
ಕುಶಾಲನಗರ, ಆ 26: ಕುಶಾಲನಗರದ ಶ್ರೀವಾಸವಿ ಕನ್ನಿಕಾಪರಮೇಶ್ವರಿ ದೇವಸ್ಥಾನ, ಆರ್ಯವೈಶ್ಯ ಮಂಡಳಿಯಿಂದ ಗೌರಿ ಹಬ್ಬದ ಪೂಜಾ ಕಾರ್ಯಕ್ರಮಗಳು ನಡೆದವು. ಬೆಳಿಗ್ಗೆ 6:00 ಗಂಟೆಗೆ- ಕಾವೇರಿ ನದಿಯಿಂದ ಗೌರಿ…
Read More » -
ಕಾರ್ಯಕ್ರಮ
ಸಡಗರ ಸಂಭ್ರಮದಿಂದ ಸ್ವರ್ಣಗೌರಿ ಪ್ರತಿಷ್ಠಾಪನೆ
ಕುಶಾಲನಗರ, ಆ 26: ಗೌರಿ ಹಬ್ಬದ ಅಂಗವಾಗಿ ಎಲ್ಲೆಡೆ ಮಹಿಳೆಯರು ಸಡಗರ – ಸಂಭ್ರಮಗಳಿಂದ ಶ್ರದ್ಧೆ ಮತ್ತು ಭಕ್ತಿ ತುಂಬಿ ಸ್ವರ್ಣಗೌರಿ ಪ್ರತಿಷ್ಠಾಪಿಸಿ ಪೂಜಿಸಿದರು. ಮನೆಯಂಗಳದಲ್ಲಿ ಮುಂಜಾನೆ…
Read More » -
ಅರಣ್ಯ ವನ್ಯಜೀವಿ
ಬೆಳ್ಳಂಬೆಳಗೆ ಕಾಡಾನೆ ದಾಳಿ: ದಂತದಿಂದ ತಿವಿದು ಮನೆಯ ಗೋಡೆ, ಶೀಟ್ ಜಖಂಗೊಳಿಸಿದ ಕಾಡಾನೆ
ಕುಶಾಲನಗರ ಆ 26: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸವಾಳ ಗ್ರಾಮದಲ್ಲಿ ಬೆಳಗಿನ ಜಾವ ಕಾಡಾನೆ ದಾಳಿ ನಡೆಸಿದೆ. ಗ್ರಾಮದ ಪಿ.ಕೆ. ರಾಮನ್ ಎಂಬವರ ಮನೆ ಹತ್ತಿರಕ್ಕೆ…
Read More » -
ಪ್ರಕಟಣೆ
ನಿಗಧಿಪಡಿಸಿರುವ ಡೆಸಿಬಲ್ ಗಿಂತ ಹೆಚ್ಚಿನ ಡೆಸಿಬಲ್ ಸೌಂಡ್ ಸಿಸ್ಟಂ ಉಪಕರಣಗಳನ್ನು ಬಳಸದಂತೆ ಸೂಚನೆ
ಕುಶಾಲನಗರ, ಆ 25: The Environment (Protection) Act, 1986 and Noise Pollution (Regulation and Control) Rules-2000 ರ ಅನ್ವಯ ನಿಗಧಿಪಡಿಸಿರುವ ಡೆಸಿಬಲ್ಗಿಂತ ಹೆಚ್ಚಿನ…
Read More » -
ಕಾರ್ಯಕ್ರಮ
ಶಿರಂಗಾಲದಲ್ಲಿ ನಡೆದ ಜನ ಸುರಕ್ಷಾ ಆಂದೋಲನ
ಕುಶಾಲನಗರ, ಆ 25: ಶಿರಂಗಾಲದ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ ವತಿಯಿಂದ ಜನ ಸುರಕ್ಷಾ ಆಂದೋಲನ ಕಾರ್ಯಕ್ರಮವು ನಡೆಯಿತು. ಕೊಡಗು…
Read More » -
ಕ್ರೀಡೆ
ಕೂಡಿಗೆಯಲ್ಲಿ ನಡೆದ ಪ್ರಾಥಮಿಕ ಶಾಲಾ ವಲಯ ಮಟ್ಟದ ಕ್ರೀಡಾಕೂಟ
ಕುಶಾಲನಗರ, ಆ. 25: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಕೂಡಿಗೆ ಮತ್ತು ಹೆಬ್ಬಾಲೆ ಪ್ರಾಥಮಿಕ ಶಾಲೆಯ ವಲಯ ಮಟ್ಟದ ಕ್ರೀಡಾಕೂಟವು ಕೂಡಿಗೆ ಡಯಟ್ ಮೈದಾನದಲ್ಲಿ…
Read More » -
ಕಾಮಗಾರಿ
ಭುವನಗಿರಿ ಕಸ ವಿಲೇವಾರಿ ಘಟಕದ ಕೇಂದ್ರಕ್ಕೆ ಪುರಸಭೆ ಅಧಿಕಾರಿಗಳ ಭೇಟಿ: ಕಸ ವಿಲೇವಾರಿಗೆ ಕ್ರಮ.
ಕುಶಾಲನಗರ, ಆ. 25: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಕುಶಾಲನಗರದ ಪುರಸಭೆಯ ಕಸ ವಿಲೇವಾರಿ ಘಟಕದ ಕೇಂದ್ರಕ್ಕೆ ಕುಶಾಲನಗರ ಪುರಸಭೆಯ ಮುಖ್ಯಾಧಿಕಾರಿ ಗಿರೀಶ್ ಸೇರಿದಂತೆ…
Read More » -
ಪ್ರಕಟಣೆ
ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರೂ 81.15. ಲಕ್ಷ ಲಾಭಾಂಶ.
ಕುಶಾಲನಗರ, ಆ. 25: ಕೂಡಿಗೆಯಲ್ಲಿರುವ ನಂ 242 ನೇ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024- 25. ನೇ ಸಾಲಿನಲ್ಲಿ ಸಂಘದ ವ್ಯಾಪ್ತಿಯ…
Read More » -
ಪ್ರಕಟಣೆ
ಮೈಸೂರು ದಸರಾಗೆ ಬೂಕರ್ ಗೆ ಆಹ್ವಾನ ಸ್ವಾಗತಿಸಿದ ಡಾ.ಅರುಣ್ ಕುಮಾರ್
ಕುಶಾಲನಗರ, ಆ 25: ಮೈಸೂರು ಮತ್ತು ಕೊಡಗು ಲೋಕಸಭಾ ಕ್ಷೇತ್ರದ ಸದಸ್ಯರಾದ ವಿದ್ಯಾವಂತರಾದ ಜ್ಞಾನಿಗಳು ಮೈಸೂರು ಸಂಸ್ಥಾನದ ರಾಜರು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಮಹಾರಾಜರಾದ ಶ್ರೀ ಯದುವೀರ್.ಲೋಕಸಭಾ…
Read More » -
ಆರೋಪ
ಸಮರ್ಕಪವಾಗಿ ಮುಚ್ಚದ ರಸ್ತೆ ಗುಂಡಿ, ಸಂಚಾರ ಅಸ್ತವ್ಯಸ್ಥ ಆರೋಪ
ಕುಶಾಲನಗರ, ಆ 25:ಗುಡ್ಡೆಹೊಸೂರು- ಸಿದ್ದಾಪುರ ಮುಖ್ಯರಸ್ತೆ ನಂಜರಾಯಪಟ್ಟಣ ಹೊಸಪಟ್ಟಣ ರಸ್ತೆಗುಂಡಿ ಮುಚ್ಚುವ ಕಾಮಗಾರಿಯು ಲೋಕೋಪಯೋಗಿ ಇಲಾಖೆ ಬೇಕಾಬಿಟ್ಟಿಯಾಗಿ ಮಾಡಿದೆ. ಈ ಕಳಪೆ ಕಾಮಗಾರಿಗೆ ಸಾರ್ವಜನಿಕರು ಸಂಚಾರ ಮಾಡಲು…
Read More » -
ಆರೋಪ
ಮಲಿನ ತ್ಯಾಜ್ಯ ನೀರು ನಿರ್ವಹಣೆ ಮಾಡದ ಕಾಂಪ್ಲೆಕ್ಸ್ ಮುಚ್ಚಲು ಸೂಚಿಸಿದ ಪುರಸಭೆ ಅಧಿಕಾರಿಗಳು
ಕುಶಾಲನಗರ, ಆ 25: ಕುಶಾಲನಗರದ ತಾವರೆಕರೆ ಬಳಿಯ ಒಕೆಬಿ ಆರ್ಕೆಡ್ ನಿಂದ ಹೊರಸೂಸುವ ತ್ಯಾಜ್ಯ ಮಲಿನ ನೀರು ನಿರ್ವಹಣೆಗೆ ಸೂಕ್ತ ಕ್ರಮವಹಿಸದ ಕಾರಣ ಕಾಂಪ್ಲೆಕ್ಸ್ ನಲ್ಲಿದ್ದ ರೆಸ್ಟಾರೆಂಟ್…
Read More » -
ಪ್ರತಿಭೆ
ಭರತನಾಟ್ಯ ಪರೀಕ್ಷೆಯಲ್ಲಿ ಕುಶಾಲನಗರ ಶಾಖೆಯ ವಿದ್ಯಾರ್ಥಿನಿಯರ ಉತ್ತಮ ಫಲಿತಾಂಶ
ಕುಶಾಲನಗರ, ಆ 25: 2025 ರ ಮೇ ಮತ್ತು ಜೂನ್ ಮಾಹೆಯಲ್ಲಿ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದಿಂದ ನಡೆದ ಭರತನಾಟ್ಯ ಜೂನಿಯರ್ ಹಾಗೂ…
Read More » -
ಸಭೆ
ಕುಶಾಲನಗರ ಕೋಟಿ ಚೆನ್ನಯ ಬಿಲ್ಲವ ಸಮಾಜ ವಾರ್ಷಿಕ ಮಹಾಸಭೆ
ಕುಶಾಲನಗರ, ಆ 24: ಕುಶಾಲನಗರ ಕೋಟಿ ಚೆನ್ನಯ ಬಿಲ್ಲವ ಸಮಾಜ ಅಧ್ಯಕ್ಷರಾದ ಸುಧೀರ್ ಪೂಜಾರಿ ಅವರ ನೇತೃತ್ವದಲ್ಲಿ ವಾರ್ಷಿಕ ಮಹಾಸಭೆ ನಗರದ ಮಹಾಲಕ್ಷ್ಮಿ ಹಾಲ್ ನಲ್ಲಿ ನಡೆಯಿತು.…
Read More » -
ಸಾಂಸ್ಕೃತಿಕ
ಸಂಭ್ರಮ ಸಡಗರದ ಗೋಕುಲೋತ್ಸವ: ಗಮನ ಸೆಳೆದ ರಾಧಕೃಷ್ಣವೇಷಧರಿಸಿದ ಪುಟಾಣಿಗಳು
ಕುಶಾಲನಗರ, ಆ 24: ವಿಶ್ವ ಹಿಂದೂ ಪರಿಷತ್,ಬಾಲಗೋಕುಲ,ಭಜನಾ ಮಂಡಳಿ,ರಂಗಭಾರತಿ ಕಲಾಂಮದಿರಮ್ ಸಹಯೋಗದೊಂದಿಗೆ ವಿಶ್ವ ಹಿಂದೂ ಪರಿಷತ್ ಸ್ಥಾಪನ ದಿವಸ ಮತ್ತು ಕೃಷ್ಣ ಜನ್ಮಾಷ್ಠಮಿ ಸಮಾರಂಭ ಹಾಗೂ ಗೋಕುಲೋತ್ಸವ…
Read More » -
ಸಭೆ
ಕೊಡಗು ಜಿಲ್ಲಾ ಅನುದಾನಿತ ನೌಕರರ ಜಿಲ್ಲಾ ಮಟ್ಟದ ಸಭೆ
ಕುಶಾಲನಗರ, ಆ 24:ಕೊಡಗು ಜಿಲ್ಲಾ ಅನುದಾನಿತ ನೌಕರರ ಜಿಲ್ಲಾ ಮಟ್ಟದ ಸಭೆ 24/8/2025ರ ಮಡಿಕೇರಿ ಸೆಂಟ್ ಮೇಕೆಲ್ ಪ್ರೌಢ ಶಾಲೆ ಸಭಾಂಗಣದಲ್ಲಿ ಶ್ರೀ ಪ್ರಭುಕುಮಾರ್ ಅಧ್ಯಕ್ಷತ್ತೆಯಲ್ಲಿ ನಡೆಸಲಾಯಿತು.…
Read More » -
ಸಾಂಸ್ಕೃತಿಕ
ಮುಳ್ಳುಸೋಗೆ ಶಾಲೆಯಲ್ಲಿ ಸ್ಕೌಟ್ಸ್, ಗೈಡ್ಸ್ ವತಿಯಿಂದ ಗೀತ ಗಾಯನ ಸ್ಪರ್ಧೆ
ಕುಶಾಲನಗರ, ಆ.24:ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆ ಹಾಗೂ ಕುಶಾಲನಗರ ಸ್ಥಳೀಯ ಸಂಸ್ಥೆಯ ವತಿಯಿಂದ ಕುಶಾಲನಗರ ತಾಲ್ಲೂಕಿನ ಮುಳ್ಳುಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ…
Read More » -
ಕ್ರೀಡೆ
ಜಿಲ್ಲಾ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಣಾ ಸಮಾರಂಭ
ಕುಶಾಲನಗರ,ಆ.೨೪: ಯಂಗ್ ಇಂಡಿಯನ್ಸ್ ಫಾಮರ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ, ಹುದುಗೂರು ಗ್ರಾಮದ ಶ್ರೀ ಕಾಳಿಕಾಂಬ ಯುವಕ ಸಂಘದ ಆಶ್ರಯದಲ್ಲಿ, ಹುದುಗೂರಿನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ…
Read More » -
ಸಭೆ
ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಪ್ರಕಾಶ್ ಅಂಬೇಡ್ಕರ್ ರವರ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಸಭೆ
ಕುಶಾಲನಗರ, ಆ 24: ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ದಿನಾಂಕ 23–8–2025 ಜಿಲ್ಲಾ ಮಟ್ಟದ ಸಭೆಯನ್ನು ಪ್ರವಾಸಿ ಮಂದಿರದಲ್ಲಿ ಸಭೆಯನ್ನು ಕರೆಯಲಾಗಿತ್ತು ರಾಜ್ಯ ಸಮಿತಿಯ ಆದೇಶದ ಮೇರೆಗೆ…
Read More » -
ಕಾಮಗಾರಿ
ರಸ್ತೆ ಗುಂಡಿಗಳನ್ನು ಮುಚ್ಚಿದ ಯುವಕ ತಂಡ
ಕುಶಾಲನಗರ, ಆ 24: ಅತ್ತೂರು ಗ್ರಾಮದ ವಿನಾಯಕ ಸಂಘ ದ ಅಧ್ಯಕ್ಷ ಶರತ್ ಮತ್ತು ಸದಸ್ಯರುಗಳು ಅತ್ತೂರು ನಿಂದ ಹಾರಂಗಿವರೆಗಿನ ರಸ್ತೆಯಲ್ಲಿದ್ದ ಗುಂಡಿಗಳನ್ನು ಮಣ್ಣು ಹಾಕಿ ಗುಂಡಿ…
Read More » -
ಸಭೆ
ಕುಶಾಲನಗರದ ನಂ 568ನೇ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ವಾರ್ಷಿಕ ಮಹಾಸಭೆ
ಕುಶಾಲನಗರ, ಆ 24: ಕುಶಾಲನಗರದ ನಂ 568ನೇ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಟಿ.ಎಸ್.ಶಾಂಭಶಿವಯ್ಯ ಅವರ ಅಧ್ಯಕ್ಷತೆಯಲ್ಲಿ…
Read More » -
ಕ್ರೀಡೆ
ಕುಶಾಲನಗರ ‘ಎ’ ವಲಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಕುಶಾಲನಗರದ ಮೂಕಾಂಬಿಕಾ ಪ್ರೌಢ ಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ
ಕುಶಾಲನಗರ: ದಿನಾಂಕ 23.8.2025 ರಂದು ತೊರೆನೂರು ಪ್ರೌಢಶಾಲೆಯಲ್ಲಿ ಜರುಗಿದ ಕುಶಾಲನಗರ ‘ಎ’ ವಲಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಕುಶಾಲನಗರದ ಮೂಕಾಂಬಿಕಾ ಪ್ರೌಢ ಶಾಲೆಯ ಬಾಲಕಿಯರ ತಂಡ ಪ್ರಥಮ…
Read More » -
ಪೊಲೀಸ್
ಮಾನಸಿಕ ಅಸ್ವಸ್ಥತೆ ಗಾಯಾಳು ವೃದ್ದೆಗೆ ಚಿಕಿತ್ಸೆ ನೀಡಿ ವೃದ್ದಾಶ್ರಮಕ್ಕೆ ದಾಖಲಿಸಿ ಮಾನವೀಯತೆ ಮೆರೆದ ಠಾಣಾಧಿಕಾರಿ
ಕುಶಾಲನಗರ, ಆ 23:ಮಾನಸಿಕ ಅಸ್ವಸ್ಥತೆಯಾಗಿದ್ದು ಗಾಯಗೊಂಡಿದ್ದ ವೃದ್ದೆಗೆ ಚಿಕಿತ್ಸೆ ನೀಡಿ ವೃದ್ದಾಶ್ರಮಕ್ಕೆ ದಾಖಲಿಸಿ ಮಾನವೀಯತೆ ಮೆರೆದ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್. ಠಾಣಾಧಿಕಾರಿಯ ಮಾನವೀಯತೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ…
Read More » -
ಕ್ರೀಡೆ
ಕುಶಾಲನಗರ ಬಿ ವಲಯ ಮಟ್ಟದ ಅಥ್ಲೆಟಿಕ್ಸ್: ಬಸವನಹಳ್ಳಿ ವಿದ್ಯಾರ್ಥಿನಿಯರ ಸಾಧನೆ
ಕುಶಾಲನಗರ, ಆ 23:ದಿನಾಂಕ23/08/25 ರಂದು ಕೂಡಿಗೆ ಕ್ರೀಡಾ ಶಾಲೆಯಲ್ಲಿ ನಡೆದ ಕುಶಾಲನಗರ ಬಿ ವಲಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಸವನಹಳ್ಳಿ ವಿದ್ಯಾರ್ಥಿನಿಯರಾದ…
Read More » -
ಕ್ರೀಡೆ
ಹುದುಗೂರಿನಲ್ಲಿ ಜಿಲ್ಲಾ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟ: ನಾಟಿ ಹಬ್ಬ
ಕುಶಾಲನಗರ, ಆ 23: ಕೊಡಗು ಜಿಲ್ಲಾ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ, ಹುದುಗೂರು ಗ್ರಾಮದ ಕಾಳಿಕಾಂಬ ಯುವಕ ಸಂಘದ ಸಹಯೋಗದೊಂದಿಗೆ ಗ್ರಾಮದ ಐಮುಡಿಯಂಡ ಗಣೇಶ್ ಅವರ…
Read More » -
ಅಪಘಾತ
ಚೇತರಿಸಿಕೊಳ್ಳುತ್ತಿರುವ ಗಾಯಾಳು ವಿದ್ಯಾರ್ಥಿ: ನಂಜರಾಯಪಟ್ಟಣ ಗ್ರಾಪಂನಿಂದ ಚಿಕಿತ್ಸೆಗೆ ಅನುದಾನ
ಕುಶಾಲನಗರ, ಆ 23: ಡಿಸ್ಕಸ್ ಥ್ರೋ ಅವಘಡದಲ್ಲಿ ಗಾಯಗೊಂಡಿದ್ದ ವಿರೂಪಾಕ್ಷಪುರ ಗ್ರಾಮದ ಶೇಖರ ಹಾಗೂ ಆಶಾ ಅವರ ಪುತ್ರ ಪ್ರಜ್ವಲ್ ಗೆ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿದ್ದು,…
Read More » -
ಶಿಕ್ಷಣ
ಕುಶಾಲನಗರ ಕನ್ನಡ ಭಾರತಿ ಪ್ರಥಮದರ್ಜೆ ಕಾಲೇಜಿನಲ್ಲಿ ಸ್ವಾಗತ ಸಮಾರಂಭ
ಕುಶಾಲನಗರ, ಆ 23: ಕುಶಾಲನಗರ ಕನ್ನಡ ಭಾರತಿ ಪ್ರಥಮದರ್ಜೆ ಕಾಲೇಜಿನಲ್ಲಿ ಸ್ವಾಗತ ಸಮಾರಂಭ ಅಭ್ಯುದಯ್ ಹಮ್ಮಿಕೊಳ್ಳಲಾಗಿತ್ತು. ಕರಕುಶಲೋದ್ಯಮಿಜಿ. ಧರ್ಮಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಗಣಿತ ಉಪನ್ಯಾಸಕ ಪ್ರಸನ್ನಮೂರ್ತಿ ಪ್ರಾಸ್ತಾವಿಕವಾಗಿ…
Read More » -
ಮನವಿ
ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಸಂಸದ ಯದುವೀರ್ ಭೇಟಿ
ಕುಶಾಲನಗರ, ಆ 22: ಕುಶಾಲನಗರದ ಕಾವೇರಿ ನದಿ ತಟದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಸಂಸದರ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿ ಪರಿಶೀಲಿಸಿದರು. ದೇವಾಲಯ…
Read More » -
ಅಪಘಾತ
ಡಿಸ್ಕಸ್ ಥ್ರೋ: ವಿದ್ಯಾರ್ಥಿ ತಲೆಗೆ ಘಾಸಿ
ಕುಶಾಲನಗರ, ಆ 23: ಶಾಲೆಯಲ್ಲಿ ವಿದ್ಯಾರ್ಥಿಗಳು ಡಿಸ್ಕಸ್ ಥ್ರೋ ಅಭ್ಯಾಸ ನಡೆಸುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಅಡ್ಡ ಬಂದ ವಿದ್ಯಾರ್ಥಿಯೊಬ್ಬರ ತಲೆಗೆ ಬಡಿದು ಗಂಭೀರವಾಗಿ ಘಾಸಿಗೊಂಡ ಘಟನೆ ನಂಜರಾಯಪಟ್ಟಣ…
Read More » -
ಕ್ರೀಡೆ
ವಾಲ್ನೂರು-ತ್ಯಾಗತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಲಯಮಟ್ಟದ ಕ್ರೀಡಾಕೂಟ
ಕುಶಾಲನಗರ, ಆ 22: ನಮ್ಮ ದೈಹಿಕ ಮಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ತುಂಬಾ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳಿಗೆ ಪಾಠದೊಂದಿಗೆ ಕ್ರೀಡೆಗಳು ಮುಖ್ಯವೆಂದು ವಾಲ್ನೂರು-ತ್ಯಾಗತ್ತೂರು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ…
Read More » -
ಮನವಿ
ಶತಮಾನೋತ್ಸವ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿಗಳ ಸಹಕಾರ ಕೋರಿದ ಹಿರಿಯ ವಿದ್ಯಾರ್ಥಿಗಳ ಸಂಘ
ಕುಶಾಲನಗರ, ಆ 22: ಕೊಡಗಿನ ಅತೀ ಹಿರಿಯ ಇತಿಹಾಸವುಳ್ಳ ಕೆಲವೆ ಸರಕಾರಿ ಶೈಕ್ಷಣಿಕ ಸಂಸ್ಥೆಯಾದ ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಾಮಿಕ ಶಾಲೆಯ ಶತಮಾನೋತ್ಸವದ ದಿನಗಳು ಹತ್ತಿರ ಬರುತ್ತಿದ್ದು,…
Read More » -
ಪ್ರತಿಭೆ
ಭರತನಾಟ್ಯ: ಜಿಲ್ಲೆಗೆ ಪ್ರಥಮ
ಕುಶಾಲನಗರ, ಆ 22: 2024 -25ನೇ ಸಾಲಿನಲ್ಲಿ ನಡೆದ ಭರತ ನಾಟ್ಯ ಜೂನಿಯರ್ ವಿಭಾಗದ ಪರೀಕ್ಷೆ ಯಲ್ಲಿ ಪಿ.ಎಂ. ಶ್ರೀ ನವೋದಯ ವಿದ್ಯಾಲಯದ ವಿದ್ಯಾರ್ಥಿನಿ ತೀರ್ಥ ಪ್ರಿಯ…
Read More » -
ಪ್ರಕಟಣೆ
ರಸ್ತೆಯಲ್ಲಿ ಸಿಕ್ಕ ಚಿನ್ನದ ಸರ: ಸೂಕ್ತ ದಾಖಲೆ ನೀಡಿ ಪಡೆದುಕೊಳ್ಳಲು ಪೊಲೀಸ್ ಇಲಾಖೆ ಪ್ರಕಟಣೆ
ಕುಶಾಲನಗರ, ಆ 22: ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಹಿನೂರ್ ರಸ್ತೆಯಲ್ಲಿರುವ ಎಸ್ಬಿಐ ಬ್ಯಾಂಕ್ ಎದುರಿನ ಆಟೋ ನಿಲ್ದಾಣದ ಸಮೀಪದಲ್ಲಿ ದಿನಾಂಕ: 21-08-2025 ರಂದು ತಾಳತ…
Read More » -
ಧಾರ್ಮಿಕ
ಕನ್ನಿಕಾಪರಮೇಶ್ವರಿ ದೇವಸ್ಥಾದಲ್ಲಿ ಮುತ್ತೈದೆಯರಿಗೆ ಹಸಿರು ಬಳೆ ತೊಡಿಸುವ ಮೂಲಕ ಗೌರಿ ಹಬ್ಬ ಆಚರಣೆ
ಕುಶಾಲನಗರ ಸೆ 22:ಭಾರತೀಯ ಸಂಸ್ಕೃತಿಯಲ್ಲಿ ಹಸಿರು ಗಾಜಿನ ಬಳೆಗೆ ಬಹಳಷ್ಟು ಮೌಲ್ಯವಿದೆ. ಬಳೆಗೆ ತನ್ನದೇ ಆದ ವಿಶೇಷ ಮಹತ್ವವಿದೆ. ಯಾವುದೇ ಮಹಿಳೆ ಎಷ್ಟೇ ಅಲಂಕಾರ ಮಾಡಿಕೊಂಡರು ಬಳೆ…
Read More » -
ಅರಣ್ಯ ವನ್ಯಜೀವಿ
ವಲಯ ಅರಣ್ಯಾಧಿಕಾರಿ ಸಮ್ಮುಖದಲ್ಲಿ ನಂಜರಾಯಪಟ್ಟಣ ರೈತರು ಹಾಗೂ ಗ್ರಾಮಸ್ಥರ ಹೋರಾಟ ಸಮಿತಿ ಸಭೆ
ಕುಶಾಲನಗರ, ಆ 22: ಆನೆ ಮತ್ತು ಮಾನವ ಸಂಘರ್ಷ, ಕಾಡು ಪ್ರಾಣಿಗಳ ಉಪಟಳ ನಿಗ್ರಹ ಸಂಬಂಧ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಹಾಗೂ ಗ್ರಾಮಸ್ಥರ ಹೋರಾಟ…
Read More » -
ಅವ್ಯವಸ್ಥೆ
ಹೈಮಾಸ್ಟ್ ದೀಪ ಸರಿಪಡಿಸಲು ಆಗ್ರಹ
ಕುಶಾಲನಗರ, ಆ 22: ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರ ಮುಂಭಾಗದ ವೃತ್ತದಲ್ಲಿ ಅಳವಡಿಸಿರುವ ಹೈಮಾಸ್ಟ್ ದೀಪ ರಾತ್ರಿ ವೇಳೆ ಕಾರ್ಯನಿರ್ವಹಿಸದೆ ಆ ಪ್ರದೇಶ ಕತ್ತಲಲ್ಲಿ ಕೂಡಿದೆ. ಕೂಡಲೆ…
Read More » -
ಶಿಕ್ಷಣ
ಕುಶಾಲನಗರ ಮಹಾತ್ಮಾಗಾಂಧಿ ಪದವಿ ಕಾಲೇಜಿನಲ್ಲಿ ಫ್ರೆಶರ್ಸ್ ಡೇ
ಕುಶಾಲನಗರ, ಆ 22: ಕುಶಾಲನಗರ ಮಹಾತ್ಮಾಗಾಂಧಿ ಪದವಿ ಕಾಲೇಜಿನಲ್ಲಿ ಫ್ರೆಶರ್ಸ್ ಡೇ ಕಾರ್ಯಕ್ರಮ ನಡೆಯಿತು. ಕುಶಾಲನಗರ ಡಿವೈಎಸ್ಪಿ ಚಂದ್ರಶೇಖರ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ…
Read More » -
ಕಾರ್ಯಕ್ರಮ
ಕುಂದನಹಳ್ಳಿಯಲ್ಲಿ ಕೂರ್ಗ್ ಆಸ್ಪೈರ್ ರೆಸ್ಟಾರೆಂಟ್ ಶುಭಾರಂಭ
ಕುಶಾಲನಗರ, ಆ 21: ಪಿರಿಯಾಪಟ್ಟಣ ತಾಲೂಕಿನ ಹುಣಸೇವಾಡಿ ಗ್ರಾಮದ ಮುಖ್ಯ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಹರೀಶ್ ಮಾಲೀಕತ್ವದ ಕೂರ್ಗ್ ಆಸ್ಪೈರ್ ರೆಸ್ಟೋರೆಂಟ್ ಲೋಕಾರ್ಪಣೆಗೊಳಿಸಲಾಯಿತು. ಪಿರಿಯಾಪಟ್ಟಣ ತಾಲೂಕು ಗ್ಯಾರಂಟಿ…
Read More » -
ಪ್ರತಿಭಟನೆ
ಧಾರ್ಮಿಕ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮದರ್ಶಿಗಳ ಬಗ್ಗೆ ಅಪಪ್ರಚಾರ, ಅವಹೇಳನ ಖಂಡಿಸಿ ಬೃಹತ್ ಪ್ರತಿಭಟನೆ
ಕುಶಾಲನಗರ, ಆ 21 : ಧಾರ್ಮಿಕ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮದರ್ಶಿ ವೀರೇಂದ್ರ ಹೆಗ್ಗಡೆ ವಿರುದ್ಧ ಕಿಡಿಗೇಡಿಗಳು ಮಾಡುತ್ತಿರುವ ಅಪಪ್ರಚಾರ ಹಾಗೂ ಅವಹೇಳನ ಖಂಡಿಸಿ,ಕಿಡಿಗೇಡಿಗಳ ವಿರುದ್ಧ ಸೂಕ್ತ…
Read More » -
ಪ್ರತಿಭಟನೆ
ಕುಶಾಲನಗರಕ್ಕೆ ಆಗಮಿಸಿದ ಪುನಿತ್ ಕೆರೆಹಳ್ಳಿ ವಶಕ್ಕೆ ಪೊಲೀಸ್ ಹರಸಾಹಸ
ಕುಶಾಲನಗರ, ಆ 21: ಕುಶಾಲನಗರಕ್ಕೆ ಆಗಮಿಸಿದ ಪುನಿತ್ ಕೆರೆಹಳ್ಳಿ ವಶಕ್ಕೆ ಪೊಲೀಸ್ ಹರಸಾಹಸ. ಕುಶಾಲನಗರದಲ್ಲಿ ಧರ್ಮಸ್ಥಳ ವಿರೋಧಿಗಳ ವಿರುದ್ದ ಹಮ್ಮಿಕೊಂಡ ಪ್ರತಿಭಟನೆ. ಪ್ರತಿಭಟನೆಯಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿದ್ದ…
Read More » -
ಶಿಕ್ಷಣ
ಕುಶಾಲನಗರ ರೋಟರಿಯಿಂದ ಬೈಚನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಕ್ರೀಡಾ ಜರ್ಸಿ ವಿತರಣೆ
ಕುಶಾಲನಗರ, ಆ 21: ಬೈಚನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಕ್ರೀಡಾ ಜರ್ಸಿಗಳನ್ನು ಕುಶಾಲನಗರ ರೋಟರಿ ವತಿಯಿಂದ ವಿತರಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ
ಕುಶಾಲನಗರ, ಆ 20: ಕುಶಾಲನಗರ ತಾಲ್ಲೂಕು ಆಡಳಿತ,ತಾಲ್ಲೂಕು ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ಹಿಂದುಳಿದ…
Read More » -
ಸಭೆ
ಕೂಡಿಗೆಯ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ
ಕುಶಾಲನಗರ, ಆ. 19: ಕೂಡಿಗೆಯ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕೂಡುಮಂಗಳೂರು…
Read More » -
ಮಳೆ
ಸುಂಟಿಕೊಪ್ಪ ಹೋಬಳಿಯ ಉಲುಗುಲಿಯಲ್ಲಿ ಮಳೆಯಿಂದ ಮನೆಗೆ ಹಾನಿ: ತಹಸೀಲ್ದಾರ್ ಭೇಟಿ, ಪರಿಶೀಲನೆ
ಕುಶಾಲನಗರ, ಆ 20: ಕುಶಾಲನಗರ ತಾಲ್ಲೂಕು ಸುಂಟಿಕೊಪ್ಪ ಹೋಬಳಿ ಉಲು ಗುಲಿ ಗ್ರಾಮದ ಮೊಹಮದ್ ರಫೀಕ್ ರವರ ಮನೆಯು ಮಳೆ ಗಾಳಿಯಿಂದ ಸಂಪೂರ್ಣ ಹಾನಿಯಾಗಿದ್ದು ಸದ್ರಿಯವರಿಗೆ ಆಹಾರ…
Read More » -
ಸುದ್ದಿಗೋಷ್ಠಿ
ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘದ ಮಹಾಸಭೆ
ಕುಶಾಲನಗರ, ಆ 20: ಕುಶಾಲನಗರದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘ 2024-25ರ ಸಾಲಿನಲ್ಲಿ ರೂ.2.02 ಕೋಟಿ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ…
Read More » -
ಕಾರ್ಯಕ್ರಮ
ನಂಜರಾಯಪಟ್ಟಣ ಮುಸ್ಲಿಂ ಜಮಾತ್ ಕಮಿಟಿ ವತಿಯಿಂದ ರಕ್ತದಾನ ಶಿಬಿರ
ಕುಶಾಲನಗರ, ಆ 19: ನಂಜರಾಯಪಟ್ಟಣ ಮುಸ್ಲಿಂ ಜಮಾತ್ ಕಮಿಟಿ ವತಿಯಿಂದ ರಕ್ತ ನಿಧಿ ಕೇಂದ್ರ ಜಿಲ್ಲಾಸ್ಪತ್ರೆ ಹಾಗೂ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿ ಇದರ ಸಹಭಾಗಿತ್ವದಲ್ಲಿ ಸ್ವಾತಂತ್ರ್ಯ…
Read More » -
ಪ್ರಕಟಣೆ
ಸೋಮವಾರಪೇಟೆ ಪಪಂ ಮುಖ್ಯಾಧಿಕಾರಿಯಾಗಿ ಕೃಷ್ಣಪ್ರಸಾದ್
ಕುಶಾಲನಗರ, ಆ 19: ಕುಶಾಲನಗರ ಪುರಸಭೆ ಮುಖ್ಯಾಧಿಕಾರಿಯಾಗಿದ್ದ ಕೃಷ್ಣಪ್ರಸಾದ್ ಅವರು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.
Read More » -
ಕಾಮಗಾರಿ
ರಸ್ತೆ ಬದಿ ಕಾಡುಗಿಡ ತೆರವುಗೊಳಿಸಿದ ರೈತ ಮುಖಂಡ ಡಾ.ಅರುಣ್ ಕುಮಾರ್
ಕುಶಾಲನಗರ, ಆ 19: ಕರ್ನಾಟಕ ರಾಜ್ಯ ರೈತ ಸಂಘ (ರಿ ) ರೈತ ಬಣದ ರಾಜ್ಯ ಪ್ರಧಾನ ಸಂಚಾಲಕ, ಮಾಜಿ ಗ್ರಾಮ ಪಂಚಾಯತಿ ಸದಸ್ಯ ಸಾಮಾಜಿಕ ಚಿಂತಕ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ
ಕುಶಾಲನಗರ, ಆ 19:: ಮೊಬೈಲ್ ಫೋಟೋಗ್ರ್ರಾಫಿ ಪರಿಣಾಮ ವೃತ್ತಿ ಪರ ಫೋಟೋಗ್ರಾಫರ್ ಹಾಗೂ ವಿಡಿಯೋಗ್ರಾಫರ್ ಗಳ ಜೀವನ ದುಸ್ತರವಾಗಿದ್ದು, ಭವಿಷ್ಯದ ದಿನಗಳ ಚಿಂತೆ ಇವರನ್ನು ಕಾಡುತ್ತಿದೆ ಎಂದು…
Read More » -
ಕಾರ್ಯಕ್ರಮ
ಕೂಡುಮಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ರೂ 2.93 ಲಕ್ಷ ಲಾಭಾಂಶ
ಕುಶಾಲನಗರ ಆ 18: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡುಮಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಹಾಸನ ಹಾಲು…
Read More » -
ಆತ್ಮಹತ್ಯೆ
ಹಣಕೋಡು ಗ್ರಾಮದ ಯುವಕನ ಆತ್ಮಹತ್ಯೆ – ಮೂರು ದಿನದ ಹುಡುಕಾಟದ ಬಳಿಕ ಮೃತದೇಹ ಪತ್ತೆ
ಕುಶಾಲನಗರ, ಆ 19: ಪುಷ್ಪಗಿರಿ ಹೈಡೆಲ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹಣಕೋಡು ಗ್ರಾಮದ ಚಿದಾನಂದ (27) ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಭಾನುವಾರ…
Read More » -
ಅಪಘಾತ
ಎಟಿಎಂ ಘಟಕದಲ್ಲಿ ಬೆಂಕಿ: ಸಮಯಪ್ರಜ್ಞೆ ಮೆರೆದ ಸಮಾಜ ಸೇವಕ ಶರತ್
ಕುಶಾಲನಗರ, ಆ 19: ಹೆಬ್ಬಾಲೆ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಇರುವ ಇಂಡಿಯಾ ಬ್ಯಾಂಕ್ ನ ಎ.ಟಿ.ಎಂ ಗೆ ಸೋಮವಾರ ರಾತ್ರಿ ವಿದ್ಯುತ್…
Read More » -
ಕಾಮಗಾರಿ
ಕುಶಾಲನಗರ- ಹಾಸನ ಹೆದ್ದಾರಿಯಲ್ಲಿ ಗುಂಡಿ ಮುಚ್ಚುವ ಕಾರ್ಯ ಆರಂಭ
ಕುಶಾಲನಗರ., ಆ. 19: ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಸ್ವಲ್ಪ ಪ್ರಮಾಣದ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಕೂಡಿಗೆ- ಕುಶಾಲನಗರ ಹೆದ್ದಾರಿಯ ರಸ್ತೆಯು ಮಳೆಯಿಂದಾಗಿ ತೀರಾ ಗುಂಡಿಮಾಯಾವಾಗಿ ವಾಹನಗಳ ಚಾಲನೆಗೆ…
Read More » -
ಅಪಘಾತ
ಹೆಬ್ಬಾಲೆ ಬಸ್ ನಿಲ್ದಾಣದ ಎ.ಟಿ.ಎಂ ನಲ್ಲಿ ಶಾರ್ಟ್ ಸರ್ಕ್ಯೂಟ್
ಕುಶಾಲನಗರ, ಆ 18: ಹೆಬ್ಬಾಲೆ ಕೆ.ಎಸ್. ಆರ್ ಟಿ.ಸಿ.ಬಸ್ ನಿಲ್ದಾಣದಲ್ಲಿ ಇರುವ ಇಂಡಿಯಾ ಬ್ಯಾಂಕ್ ನ ಏಟಿಎಂ ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ.
Read More » -
ಆರೋಪ
ಕೊಪ್ಪದಲ್ಲಿ ಖಾಸಗಿ ಲೇಔಟ್ ನಲ್ಲಿ ಮರಗಳಮಾರಣ ಹೋಮ: ರೈತ ಸಂಘ ಆಕ್ರೋಷ
ಕುಶಾಲನಗರ, ಆ 18: ಕುಶಾಲನಗರ ಮೈಸೂರು ಮುಖ್ಯ ರಸ್ತೆಯ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಭಾರತ ಮಾತಾ ಸ್ಕೂಲ್ ಪಕ್ಕದಲ್ಲಿ ಇರುವ ಸ್ಕಂದ ಲೇಔಟ್ ನಲ್ಲಿ…
Read More » -
ಕಾರ್ಯಕ್ರಮ
ಕೂಡುಮಂಗಳೂರಿನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ: ಛದ್ಮವೇಶ ಸ್ಪರ್ಧೆ
ಕುಶಾಲನಗರ, ಆ 18: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವಿಜಯನಗರ ಕೂಡುಮಂಗಳೂರು ಗ್ರಾಮದಲ್ಲಿ *ಮುದ್ದು ಕೃಷ್ಣ ಮತ್ತು ರಾಧೆ ವೇಷ* ಸ್ಪರ್ಧೆ ಯನ್ನು…
Read More »