ಕುಶಾಲನಗರ, ಸೆ 20: ಕೂಡುಮಂಗಳೂರು ಪಂಚಾಯಿತಿ ವತಿಯಿಂದ 25% ಅನುದಾನದ ಅಡಿಯಲ್ಲಿ ಸುಂದರ ನಗರ ಗ್ರಾಮದ ಪರಿಶಿಷ್ಟ ಜಾತಿಯ ಪವಿತ್ರ ರವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ 5000 ಚೆಕ್ ಮತ್ತು ಕೂಡುಮಂಗಳೂರು ಗ್ರಾಮದ ಪರಿಶಿಷ್ಟ ಪಂಗಡದ ಯಶೋಧ ರವರ ಪತಿಯ ಅಂತ್ಯಸಂಸ್ಕಾರಕ್ಕೆ 5000 ಚೆಕ್ ಮತ್ತು ಪರಿಶಿಷ್ಟ ಜಾತಿಯ ವೆಂಕಟೇಶ್ ರವರ ತಾಯಿಯ ಅಂತ್ಯಸಂಸ್ಕಾರಕ್ಕೆ 5000 ಚೆಕ್ ಹಾಗೂ ಪರಿಶಿಷ್ಟ ಪಂಗಡದ ಸುಶೀಲ ಮಂಜುನಾಥ್ ರವರ ವೈದ್ಯಕೀಯ ಚಿಕಿತ್ಸೆಗಾಗಿ 5000 ಚೆಕ್ಕನ್ನು
ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಪಂಚಾಯಿತಿ ಕಚೇರಿಯಲ್ಲಿ ವಿತರಣೆ ಮಾಡಿದರು
Back to top button
error: Content is protected !!