ಕುಶಾಲನಗರ, ಸೆ 05: ಕೆದಕಲ್ ಬಳಿ ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆ ಸಂದರ್ಭ ಆರ್.ಆರ್.ಟಿ.ಸಿಬ್ಬಂದಿ ಬಲಿ ಪಡೆದ ಕಾಡಾನೆ ಸೆರೆಗೆ ಕಾರ್ಯಾಚರಣೆ ಆರಂಭಗೊಂಡಿದ್ದು ಅರಣ್ಯ ಇಲಾಖೆ ಸಿದ್ದತೆಯಲ್ಲಿ ತೊಡಗಿದೆ.