ಪ್ರಕಟಣೆ

ಸಾರ್ವಜನಿಕ ಗೌರಿಗಣೇಶ ಪ್ರತಿಷ್ಠಾಪನೆ: ಸಮಿತಿಗಳಿಗೆ ತಲಾ 5 ಸಾವಿರ ನಗದು ಘೋಷಣೆ

ಸಮಸ್ಥ ನಾಗರೀಕ ಬಂಧುಗಳಿಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು*

ಕುಶಾಲನಗರ, ಸೆ 16: ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಗೌರಿ ಗಣೇಶ ಚತುರ್ಥಿಯ ಪ್ರಯುಕ್ತ ಸಾರ್ವಜನಿಕವಾಗಿ ಗೌರಿಗಣೇಶ ಪ್ರತಿಷ್ಠಾಪನೆ ಮಾಡುವ ಎಲ್ಲಾ ಸಮಿತಿಗಳಿಗೆ ರೂ 5000 ಸಹಾಯಧನ ನೀಡುವ ಮೂಲಕ ಸನಾತನ ಹಿಂದೂ ಧರ್ಮದ ಧಾರ್ಮಿಕ ಆಚರಣೆಗಳನ್ನು ಪ್ರೋತ್ಸಾಹಿಸುವುದಾಗಿ ಪತ್ರಿಕಾ ಹೇಳಿಕೆಯಲ್ಲಿ ಬಿಜೆಪಿ ಮುಖಂಡರಾದ ಕೆ.ಎಸ್.ಶಶಿಕುಮಾರ್ ಗೌಡ ತಿಳಿಸಿದ್ದಾರೆ

Related Articles

Leave a Reply

Your email address will not be published. Required fields are marked *

Back to top button
error: Content is protected !!