Recent Post
-
ಪ್ರಕಟಣೆ
25 ರಿಂದ 27 ರವರೆಗೆ ಕೊಡಗು ಜಿಲ್ಲಾ ಮಟ್ಟದ ಪ್ರಥಮ ವರ್ಷದ ಕ್ರೀಡೋತ್ಸವ
ಕುಶಾಲನಗರ, ಏ 23 : ಜಿಲ್ಲಾ ಒಕ್ಕಲಿಗ ಗೌಡ ಯುವ ವೇದಿಕೆ,ಒಕ್ಕಲಿಗರ ಯುವ ವೇದಿಕೆ, ಕುಶಾಲನಗರ ತಾಲ್ಲೂಕು ಹಾಗೂ ಒಕ್ಕಲಿಗರ ರಿಕ್ರಿಯೇಶನ್ ಸ್ಪೋರ್ಟ್ಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಏ.25…
Read More » -
ಅಪಘಾತ
ಕೂಡಿಗೆ ಆಟೋ ಚಾಲಕ ಟಿ.ನರಸೀಪುರದಲ್ಲಿ ದುರ್ಮರಣ
ಕುಶಾಲನಗರ, ಏ. 23: ಕೂಡಿಗೆ ನಿವಾಸಿಯಾಗಿದ್ದ ಆಟೋ ಚಾಲಕ ಮಹದೇವ (50) ಎಂಬುವರು ತಿ ನರಸಿಪುರದಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ತನ್ನ ಆಟೋದಲ್ಲಿ ಮೈಸೂರು- ಟೀ ನರಸೀಪುರ ಮುಖ್ಯ…
Read More » -
ಚುನಾವಣೆ
ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಕೆ.ಸೌಮ್ಯ ಅವಿರೋಧ ಆಯ್ಕೆ.
ಕುಶಾಲನಗರ, ಏ 23: ಗುಡ್ಡೆಹೊಸೂರು ಗ್ರಾಮ ಪಂಚಾಯತಿಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಕೆ.ಸೌಮ್ಯ ಅವಿರೋಧವಾಗಿ ಆಯ್ಕೆಯಾದರು. ಗುಡ್ಡೆಹೊಸೂರು ಗ್ರಾಮ ಪಂಚಾಯತಿ…
Read More » -
ಪ್ರಕಟಣೆ
ಪಹಲ್ಗಾಮ್ ನರಮೇಧ: ಬಿಜೆಪಿ ಸೋಮವಾರಪೇಟೆ ಮಂಡಲ ಅಧ್ಯಕ್ಷ ಗೌತಮ್ ಗೌಡ ತೀವ್ರ ಖಂಡನೆ
ಕುಶಾಲನಗರ, ಏ 23: ಕಾಶ್ಮೀರದಲ್ಲಿ ಅಮಾಯಕ ಪ್ರವಾಸಿಗರನ್ನು ಹತ್ಯೆಗೈದಿರುವ ಉಗ್ರರ ಕೃತ್ಯವನ್ನು ಬಿಜೆಪಿ ಸೋಮವಾರಪೇಟೆ ಮಂಡಲ ಅಧ್ಯಕ್ಷ ಗೌತಮ್ ಗೌಡ ತೀವ್ರವಾಗಿ ಖಂಡಿಸಿದ್ದಾರೆ. ಈ ಕೃತ್ಯಕ್ಕೆ ಉಗ್ರರು…
Read More » -
ಪ್ರಕಟಣೆ
ಕೂರ್ಗ್ ಜಂಗಲ್ ಕಿಡ್ಸ್ ರೆಸಾರ್ಟ್ ನಲ್ಲಿ ಮೇ 1 ರಿಂದ ಸ್ವಿಮ್ಮಿಂಗ್ ತರಬೇತಿ
ಕುಶಾಲನಗರ, ಏ 12: ಕುಶಾಲನಗರದ ಕೂಡ್ಲೂರು ಗ್ರಾಮದಲ್ಲಿರುವ ಕೂರ್ಗ್ ಜಂಗಲ್ ಕಿಡ್ಸ್ ರೆಸಾರ್ಟ್ ನಲ್ಲಿ ಮೇ 1 ರಿಂದ 4 ದಿನಗಳ ಕಾಲ ಸ್ವಿಮ್ಮಿಂಗ್ ತರಬೇತಿ ಹಮ್ಮಿಕೊಳ್ಳಲಾಗಿದೆ.…
Read More » -
ಸಭೆ
ಗ್ಯಾರೆಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ
ಕುಶಾಲನಗರ, ಏ 22: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ತಾಲ್ಲೂಕು ಮಟ್ಟದ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯನ್ನು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ…
Read More » -
ಕಾಮಗಾರಿ
ಮೇ ಮೊದಲ ವಾರದಲ್ಲಿ ಕುಶಾಲನಗರದಲ್ಲಿ ಇಂದಿರಾ ಕ್ಯಾಂಟಿನ್ ಗೆ ಚಾಲನೆ: ಶಾಸಕ ಡಾ.ಮಂತರ್ ಗೌಡ
ಕುಶಾಲನಗರ, ಏ 22: ಮೇ ಮೊದಲ ವಾರದಲ್ಲಿ ಕುಶಾಲನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಇಂದಿರಾ ಕ್ಯಾಂಟಿನ್ ಉದ್ಘಾಟನೆಗೊಳಿಸಲಾಗುವುದು ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ತಿಳಿಸಿದರು. ಕುಶಾಲನಗರ…
Read More » -
ಕಾಮಗಾರಿ
ಯುಜಿಡಿ ಕಾಮಗಾರಿ: ಜಿಲ್ಲಾಧಿಕಾರಿಗಳ ತಂಡದಿಂದ ಪರಿಶೀಲನೆ
ಕುಶಾಲನಗರ, ಏ 20:ಕುಶಾಲನಗರ ಪುರಸಭಾ ವ್ಯಾಪ್ತಿಯ ಗುಮ್ಮನಕೊಲ್ಲಿಯಲ್ಲಿರುವ ಒಳಚರಂಡಿ ಕಾಮಗಾರಿಯ ಮಲಿನ ನೀರು ಶುದ್ಧೀಕರಣ ಘಟಕಕ್ಕೆ ಕೊಡಗು ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಶನಿವಾರ ಭೇಟಿ ನೀಡಿ…
Read More » -
ಸನ್ಮಾನ
ಕನ್ನಡ ಭಾರತಿ ಪಿಯು ಕಾಲೇಜಿನ ಸಾಧಕ ಮಕ್ಕಳಿಗೆ ಸನ್ಮಾನ
ಕುಶಾಲನಗರ, ಏ 20 : ಕುಶಾಲನಗರದ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಕಾಲೇಜು…
Read More » -
ಸನ್ಮಾನ
ದ್ವಿತೀಯ ಪಿಯು ಪರೀಕ್ಷೆಯಲ್ಲಿ ಟಾಪರ್ ಗೆ ಸನ್ಮಾನ
ಕುಶಾಲನಗರ, ಏ 18: ದ್ವಿತೀಯ puc ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಚಿಖಂಡ ಹರಿಣಿ ನಾಣಯ್ಯ ದಂಪತಿ ಗಳ ದ್ವಿತೀಯ ಪುತ್ರ ಡಿಂಪಲ್ ತಿಮ್ಮಯ್ಯ…
Read More » -
ಕಾರ್ಯಕ್ರಮ
ಶಸಾಪ ದಿಂದ ಕುಶಾಲನಗರದಲ್ಲಿ ಅಕ್ಕಮಹಾದೇವಿ ಜಯಂತಿ
ಕುಶಾಲನಗರ, ಏ 17:: ಹನ್ನೆರಡನೇ ಶತಮಾನದ ಮಹಾಶಿವಶರಣೆ ಅಕ್ಕಮಹಾದೇವಿ ಇಡೀ ಮನುಕುಲದ ಮಹಾಬೆಳಕು. ಮಹಿಳೆಯರ ಪಾಲಿಗೆ ಸದಾ ಹಿರಿಯಕ್ಕ ಎಂದು ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ…
Read More » -
ಕಾರ್ಯಕ್ರಮ
ಬ್ಯಾಡಗೊಟ್ಟ ಗ್ರಾಮಕ್ಕೆ ಶಾಸಕರ ಭೇಟಿ: ನಿವೇಶನ ರಹಿತರಿಗೆ ನಿವೇಶನ ನೀಡುವ ಭರವಸೆ.
ಕೂಡಿಗೆ, ಏ. 16: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಅಲಿಸಿದರು. ಸ್ಧಳೀಯ…
Read More » -
ಸಾಂಸ್ಕೃತಿಕ
ಸೋಮವಾರಪೇಟೆಯಲ್ಲಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ: ‘ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ’ಗೆ ಪ್ರಥಮ ಸ್ಥಾನ
ಕುಶಾಲನಗರ, ಏ 17: ದಿನಾಂಕ: 16-04-2025 ರ ಬುಧವಾರ ಸೋಮವಾರಪೇಟೆ ಗಾಂಧಿನಗರ ಶ್ರೀ ದೊಡ್ಡ ಮಾರಿಯಮ್ಮ ದೇವಾಲಯ ಸಮಿತಿ 50 ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ…
Read More » -
ಅರಣ್ಯ ವನ್ಯಜೀವಿ
ಕಾಡಾನೆ ಹಾವಳಿ: ಶಾಸಕರ ಸಮ್ಮುಖದಲ್ಲಿ ರೈತರು, ಅರಣ್ಯಾಧಿಕಾರಿಗಳ ಸಭೆ
ಕುಶಾಲನಗರ,ಏ 16:ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು, ಜೇನುಕಲ್ಲು ಬೆಟ್ಟ, ಚಿನ್ನೇನಹಳ್ಳಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ…
Read More » -
ಕಾರ್ಯಕ್ರಮ
ವಾಸವಿ ಜಯಂತಿ ಅಂಗವಾಗಿ ಕುಶಾಲನಗರದಲ್ಲಿ ರಕ್ತದಾನ ಶಿಬಿರ
ಕುಶಾಲನಗರ, ಏ 16: ಕುಶಾಲನಗರದ ವಾಸವಿ ಯುವಜನ ಸಂಘ ಮತ್ತು ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ವತಿಯಿಂದ ವಾಸವಿ ಜಯಂತಿಯ ಅಂಗವಾಗಿ ಬುಧವಾರ ರಕ್ತದಾನ ಶಿಬಿರವನ್ನು…
Read More » -
ಕಾರ್ಯಕ್ರಮ
ದೊಡ್ಡಕಮರವಳ್ಳಿ ಗ್ರಾಮದಲ್ಲಿ ಅಗ್ನಿಶಾಮಕ ಸೇವಾ ಸಪ್ತಾಹ
ಕುಶಾಲನಗರ, ಏ 14: ಅಗ್ನಿಶಾಮಕ ದಳದ ಮುಖ್ಯ ಕಚೇರಿ ಆದೇಶದನ್ವಯ ದೊಡ್ಡಕಮರವಳ್ಳಿ ಗ್ರಾಮದಲ್ಲಿ ಅಗ್ನಿಶಾಮಕ ಸೇವಾ ಸಪ್ತಾಹ ಅಂಗವಾಗಿ ಅಗ್ನಿಶಮನ ಮುನ್ನೆಚ್ಚರಿಕೆ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಲಾಯಿತು.…
Read More » -
ಸುದ್ದಿಗೋಷ್ಠಿ
ವಾಸವಿ ಜಯಂತಿ ಅಂಗವಾಗಿ ಏ.16 ರಂದು ರಕ್ತದಾನ ಶಿಬಿರ ಆಯೋಜನೆ
ಕುಶಾಲನಗರ, ಏ 14: ಕುಶಾಲನಗರದ ವಾಸವಿ ಯುವಜನ ಸಂಘ ಮತ್ತು ಶ್ರೀಮತ್ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ (ರಿ) ವತಿಯಿಂದ ವಾಸವಿ ಜಯಂತಿ ಅಂಗವಾಗಿ ದಿನಾಂಕ 16.04.2025ರ…
Read More » -
ಸುದ್ದಿಗೋಷ್ಠಿ
ಕೂಡಿಗೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ
ಕುಶಾಲನಗರ, ಏ 14: ಕೂಡಿಗೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ದೀಪಿಕಾ ಮಾತನಾಡಿ, ಡಾ.ಅಂಬೇಡ್ಕರ್ ಮಾನವಯತೆಯ ಮೇರು…
Read More » -
ಅರಣ್ಯ ವನ್ಯಜೀವಿ
ಹೆಜ್ಜೇನು ದಾಳಿ: ರೈತ ಸಾವು
ಕುಶಾಲನಗರ, ಏ 13: ಹೆಜ್ಜೇನು ಸಾಳಿ ರೈತನೊಬ್ಬ ಮೃತಪಟ್ಟ ಘಟನೆ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ಲೂರು ಗ್ರಾಮದಲ್ಲಿ ನಡೆದಿದೆ. ರೈತ ನಂಜುಂಡ ಎಂಬಾತ ತಮ್ಮ ಜಮೀನಿಗೆ…
Read More » -
ಕ್ರೀಡೆ
ಕೂಡ್ಲೂರಿನಲ್ಲಿ ಆರಂಭಗೊಂಡ ಹೊನಲು- ಬೆಳಕಿನ ಕಬಡ್ಡಿ ಟೂರ್ನಿಗೆ ಶಾಸಕರಿಂದ ಚಾಲನೆ
ಕುಶಾಲನಗರ, ಏ 13: ದೇಸಿ ಹಾಗೂ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಆಟಕ್ಕೆ ಹೆಚ್ಚಿನ ಪ್ರೋತ್ಸಾಹ ಅಗತ್ಯ ಎಂದು ಶಾಸಕ ಡಾ ಮಂತರ್ ಗೌಡ ಹೇಳಿದರು. ಕುಶಾಲನಗರ ತಾಲ್ಲೂಕಿನ…
Read More » -
ಕಾರ್ಯಕ್ರಮ
ಮಡಿಕೇರಿಯಲ್ಲಿ ಅಕ್ಕಮಹಾದೇವಿ ಜಯಂತಿ ಆಚರಣೆ
ಮಡಿಕೇರಿ, ಏ 13: ಇಲ್ಲಿನ ವೀರಶೈವ ಸಮಾಜದ ಅಕ್ಕನ ಬಳಗದ ವತಿಯಿಂದ ಹನ್ನೆರಡನೇ ಶತಮಾನದ ಮಹಾಶಿವಶರಣೆ ಪ್ರಪ್ರಥಮ ಕವಯತ್ರಿ ಅಕ್ಕಮಹಾದೇವಿಯವರ ಜಯಂತಿ ಕಾರ್ಯಕ್ರಮವನ್ನು ಮಹದೇವಪೇಟೆಯ ಬಸವೇಶ್ವರ ದೇವಾಲಯದಲ್ಲಿ…
Read More » -
ಸುದ್ದಿಗೋಷ್ಠಿ
ಉರಗ ರಕ್ಷಕ ಅಬ್ದುಲ್ ಗಫಾರ್ ಗೆ ಬೇಕಿದೆ ಅಗತ್ಯ ನೆರವು
ಕುಶಾಲನಗರ, ಏ 11: ಉರಗಗಳು ಸೇರಿದಂತೆ ವನ್ಯಜೀವಿಗಳ ಸಂರಕ್ಷಣೆಯಲ್ಲಿ ಸುಮಾರು 25 ವರ್ಷಗಳಿಗೂ ಹೆಚ್ಚಿನ ಕಾಲದಿಂದ ತೊಡಗಿಸಿಕೊಂಡಿರುವ ಕೂಡು ಮಂಗಳೂರು ಗ್ರಾಮದ ನಿವಾಸಿಯಾಗಿ ಅಬ್ದುಲ್ ಗಫಾರ್ ಸಧ್ಯಕ್ಕೆ…
Read More » -
ಕ್ರೈಂ
10 ಕೋಟಿ ಮೌಲ್ಯದ ಅಂಬರ್ ಗ್ರೀಸ್ ವಶ
ಕುಶಾಲನಗರ, ಏ 10: ಕೇರಳ ರಾಜ್ಯದಿಂದ ಅಕ್ರಮವಾಗಿ ಅಂದಾಜು ರೂ.10 ಕೋಟಿ ಮೌಲ್ಯದ 10 ಕೆ.ಜಿ 390 ಗ್ರಾಂ ಅಂಬರ್ಗ್ರೀಸ್ (ತಿಮಿಂಗಲದ ವಾಂತಿ) ಅನ್ನು ಮಾರಾಟ ಮಾಡಲು…
Read More » -
ಸುದ್ದಿಗೋಷ್ಠಿ
ಏಪ್ರಿಲ್ 14 ಅಂಬೇಡ್ಕರ್ ಹುಟ್ಟುಹಬ್ಬ ಮನೆ- ಮನದ ಹಬ್ಬ
ಕುಶಾಲನಗರ, ಏ 09: ಏಪ್ರಿಲ್ 14 ಅಂಬೇಡ್ಕರ್ ಹುಟ್ಟಿದ ದಿನ. ತಂದು ಅವರ ಸಾಧನೆಗಳನ್ನು ಸ್ಮರಿಸಿ ಸಂಭ್ರಮಿಸುವ ದಿನ. ಈ ದಿನವನ್ನು ವಿಶ್ವದ ಅತ್ಯುನ್ನತ ಸಂಸ್ಥೆಯಾದ ವಿಶ್ವಸಂಸ್ಥೆ…
Read More » -
ಶಿಕ್ಷಣ
ದ್ವಿತೀಯ ಪಿಯು ಫಲಿತಾಂಶ: ಕುಶಾಲನಗರ ಪ್ರತೀಕ್ಷಾ ರಾಜ್ಯಕ್ಕೆ 6ನೇ ರಾಂ್ಯಕ್
ಕುಶಾಲನಗರ, ಏ 09: ಕುಶಾಲನಗರದ ಮಾಜಿ ಸೈನಿಕ ಎಸ್.ಸುಧೀರ್ ಹಾಗೂ ಬಿ.ಕೆ.ಭವ್ಯ ಅವರ ಪುತ್ರಿ ಗುರುವಾನಕೆರೆ ಎಕ್ಷೆಲ್ ಕಾಲೇಜಿನ ವಿದ್ಯಾರ್ಥಿನಿ ಪ್ರತೀಕ್ಷಾ ಎಸ್ 600 ಕ್ಕೆ 594…
Read More » -
ಶಿಕ್ಷಣ
ದ್ವಿತೀಯ ಪಿಯು ಪರೀಕ್ಷೆ: ಕುಶಾಲನಗರದ ಪ್ರೇಕ್ಷಾ ಕುಂದರ್ ಗೆ 98%: ರಾಜ್ಯಕ್ಕೆ 13ನೇ ರಾಂಕ್
ಕುಶಾಲನಗರ, ಏ 09: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಬೆಳ್ತಂಗಡಿಯ ಗುರುವಾಯುನಕೆರೆ ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿನಿ ಕುಶಾಲನಗರದ ಸತೀಶ್ ಕುಂದರ್ ಹಾಗೂ ಪ್ರೀತಿಕಾ ಆರ್.ದಂಪತಿ ಪುತ್ರಿ ಪ್ರೇಕ್ಷಾ ಕುಂದರ್…
Read More » -
ಟ್ರೆಂಡಿಂಗ್
ದ್ವಿತೀಯ ಪಿಯುಸಿ ಪರೀಕ್ಷೆ: ಗೊಂದಿಬಸವನಹಳ್ಳಿ ಸಾನ್ವಿತ್ ಸಾಧನೆ
ಕುಶಾಲನಗರ, ಏ 08: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಗೊಂದಿಬಸವನಹಳ್ಳಿ ಗ್ರಾಮದ ಸಾನ್ವಿತ್(PCMB) ಗೌಡ ಜಿ.ಎಲ್.ಉನ್ನತ ಶ್ರೇಣಿಯಲ್ಲಿ ಸಾಧನೆಗೈದಿದ್ದಾರೆ. ಉಜಿರೆಯ ಎಸ್.ಡಿ.ಎಂ.ಕಾಲೇಜಿನ ವಿಜ್ಞಾನ ವಿದ್ಯಾರ್ಥಿಯಾಗಿರುವ ಇವರು 600…
Read More » -
ಆರೋಪ
ಅನಧಿಕೃತ ಚರ್ಚ್ ನಿರ್ಮಾಣ ಆರೋಪ: ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಮಾಜಿ ಸಂಸದ ಪ್ರತಾಪ್ ಸಿಂಹ
ಕುಶಾಲನಗರ, ಏ 08: ಪಿರಿಯಾಪಟ್ಟಣ ತಾಲ್ಲೂಕಿನ ಮರಡಿಯೂರು ಗ್ರಾಮದಲ್ಲಿ ಅನಧಿಕೃತವಾಗಿ ಚರ್ಚ್ ನಿರ್ಮಾಣ ಆರೋಪ ಹಿನ್ನಲೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಗ್ರಾಮಸ್ಥರೊಂದಿಗೆ ಭೇಟಿ ನೀಡಿ ಪರಿಶೀಲನೆ…
Read More » -
ಶಿಕ್ಷಣ
ಕುಶಾಲನಗರ ಕನ್ನಡ ಭಾರತಿ ಕಾಲೇಜು ವಿದ್ಯಾರ್ಥಿ ಜಿಲ್ಲೆಗೆ 2nd RANK
ಕುಶಾಲನಗರ, ಏ 09: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಕುಶಾಲನಗರದ ಕನ್ನಡ ಭಾರತಿ ಪಪೂ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿ ನವನಿಧನ್ ಎಂ.ಆರ್. 600 ಕ್ಕೆ…
Read More » -
ಶಿಕ್ಷಣ
ಕುಶಾಲನಗರದ ಎಂ.ಎ.ತೇಜಸ್ವಿನಿ ರಾಜ್ಯಕ್ಕೆ 2nd Rank
ಕುಶಾಲನಗರ, ಏ 08: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ತಾಲ್ಲೂಕಿನ ಕೊಪ್ಪ ಭಾರತ ಪಿಯು ಕಾಲೇಜಿನ ದ್ವಿತೀಯ ಪಿಯುಸಿಯ ಕಾಮರ್ಸ್ ವಿಭಾಗದಲ್ಲಿ 600 ಅಂಕಗಳಿಗೆ 598 ಅಂಕಗಳನ್ನು ಗಳಿಸುವ…
Read More » -
ಧಾರ್ಮಿಕ
ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ಸಹಕಾರ ಶಾಸಕ ಡಾ.ಮಂತರಗೌಡ
ಸೋಮವಾರಪೇಟೆ, ಏ 08 : ಹಾರಂಗಿ ಜಲಾಶಯವನ್ನು ನಿರ್ಮಾಣ ಮಾಡುವ ಸಂದರ್ಭ ಯಡವನಾಡು ಗ್ರಾಮದಲ್ಲಿ ಬಂದು ಬದುಕು ಕಟ್ಟಿಕೊಂಡ ನಿವಾಸಿಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕಾದುದು ಸರ್ಕಾರದ…
Read More » -
ಕ್ರೈಂ
ಕೂಡಲೆ ತೆನ್ನೀರಮೈನಾ ಬಂಧಿಸಿ: ತಪ್ಪಿದಲ್ಲಿ ಜಿಲ್ಲೆಯಾದ್ಯಂತ ಪ್ರತಿಭಟನೆ ಎಚ್ಚರಿಕೆ
ಕುಶಾಲನಗರ, ಏ 07: ದಿನಾಂಕ 04/04/2025 ರಂದು ಆತ್ಮಹತ್ಯೆಗೆ ಶರಣಾದ ವಿನಯ್ ಸೋಮಯ್ಯನವರ ಸಾವಿಗೆ ಪ್ರಚೋದನೆ ನೀಡಿದ ತೆನ್ನಿರ ಮೈನ ಮೇಲೆ ಮೊಕದ್ದಮೆ ದಾಖಲಾಗಿ ಮೂರು ದಿನ…
Read More » -
ಕಾರ್ಯಕ್ರಮ
ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಲಾಗುವುದು: ಶಾಸಕ ಡಾ.ಮಂತರ್ ಗೌಡ
ಕುಶಾಲನಗರ, ಏ 07: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆಯ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ದೇವಾಲಯದ ಅಭಿವೃದ್ಧಿಗೆ ಪೂರಕವಾದ ಯೋಜನೆಗೆ ಹೆಚ್ಚು ಒತ್ತು…
Read More » -
ಕ್ರೀಡೆ
ಜೈಭೀಮ್ ಕಪ್ ವಾಲಿಬಾಲ್ ಪಂದ್ಯಾಟ: ರಾಯಲ್ ಬಿರಿಯಾನಿ ತಂಡ ಚಾಂಪಿಯನ್
ಕುಶಾಲನಗರ, ಏ 07: ಹಳೆ ಕೂಡಿಗೆಯ ಶೈನಿಂಗ್ ಸ್ಟಾರ್ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ ದ್ವಿತೀಯ ವರ್ಷದ ಜೈ ಭೀಮ್ ಕಪ್ ವಾಲಿಬಾಲ್ ಲೀಗ್ ನಲ್ಲಿ ಕುಶಾಲನಗರದ…
Read More » -
ಸುದ್ದಿಗೋಷ್ಠಿ
8 ಕೋಟಿ ವೆಚ್ಚದಲ್ಲಿ ಸರಕಾರಿ ಮಾ.ಪ್ರಾ.ಶಾಲೆ ಶತಮಾನೋತ್ಸವ ಕಟ್ಟಡ ನಿರ್ಮಾಣ
ಕುಶಾಲನಗರ, ಏ 07:ದ್ವಿಶತಮಾನೋತ್ಸವ ಅಂಚಿನಲ್ಲಿರುವ ಕುಶಾಲನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಆಚರಣೆ ಹಾಗೂ ಕಟ್ಟಡ ನಿರ್ಮಾಣ ಅಂಗವಾಗಿ ಹಳೆಯ ವಿದ್ಯಾರ್ಥಿಗಳ ಸಭೆ ಏ.13…
Read More » -
ಸುದ್ದಿಗೋಷ್ಠಿ
ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಪ್ರಕರಣ: ಉನ್ನತ ಮಟ್ಟದ ತನಿಖೆ ಅಗತ್ಯ: ರವಿಕುಶಾಲಪ್ಪ
ಕುಶಾಲನಗರ, ಏ 07 : ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಪ್ರಕರಣದ ಸತ್ಯಾಸತ್ಯತೆ ತಿಳಿಯಬೇಕಾದರೆ ಸರಕಾರ ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ವಹಿಸಬೇಕು ಎಂದು…
Read More » -
ಟ್ರೆಂಡಿಂಗ್
ರಾಜ್ಯಮಟ್ಟದ ನೃತ್ಯ ಸ್ಪರ್ಧೆ: ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿಗೆ ಚಾಂಪಿಯನ್ ಪಟ್ಟ
ಕುಶಾಲನಗರ, ಏ 07: ದಿನಾಂಕ: 06-04-2025 ರ ಭಾನುವಾರ ಕಣಿವೆ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮ ರಥೋತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ…
Read More » -
ಕಾರ್ಯಕ್ರಮ
ದೇವರ ದಾಸಿಮಯ್ಯ ಜಯಂತಿ ಮತ್ತು ಶ್ರೀರಾಮನವಮಿ ಕಾರ್ಯಕ್ರಮ
ಕುಶಾಲನಗರ ಏ 6:ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಎಂದು ಎರಡು ರೀತಿಯಲ್ಲಿ ಆದ್ಯಪ್ರವರ್ತಕನೆಂದು ಗುರುತಿಸಲಾಗುತ್ತದೆ. ವೃತ್ತಿಯಲ್ಲಿ ನೆಯ್ಗೆಕಾರನಾದ ದಾಸಿಮಯ್ಯ ಶಿವನಿಗೆ ಬಟ್ಟೆಯನ್ನು ಕೊಟ್ಟು ಅಪೂರ್ವಭಕ್ತಿ ಮೆರೆದಂತೆ ಐತಿಹ್ಯ…
Read More » -
ಟ್ರೆಂಡಿಂಗ್
ದುಷ್ಕರ್ಮಿಗಳಿಂದ ಹಲಸಂಡೆ ಫಸಲು ಬಳ್ಳಿ ಹಾನಿ
ಕುಶಾಲನಗರ, ಏ 05: ಭುವನಗಿರಿ ರಸ್ತೆಯಲ್ಲಿರುವ ಟಿ.ಕೆ.ನಾರಾಯಣ ಎಂಬವರಿಗೆ ಸೇರಿದ ಕೃಷಿ ಭೂಮಿಯಲ್ಲಿ ಯುವ ರೈತ ಮಂಜುನಾಥ್ ಹಾಗೂ ಕೃಷಿಕ ಮಹಿಳೆ ರುಕ್ಮಿಣಿ ಎಂಬವರು ಒಂದೂವರೆ ಎಕರೆ ಹೊಲದಲ್ಲಿ…
Read More » -
ಸಭೆ
ಕೂಡಿಗೆಯ ಸಹಕಾರ ಸಂಘದಲ್ಲಿ ನಡೆದ ರೈತರ ಸಭೆ
ಕೂಡಿಗೆ, ಏ. 5: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಅಧ್ಯಕ್ಷರಾದ ಕೆ ಕೆ. ಹೇಮಂತ್ ಕುಮಾರ್ ನವರ ಅಧ್ಯಕ್ಷತೆಯಲ್ಲಿ ರೈತರ…
Read More » -
ಟ್ರೆಂಡಿಂಗ್
ನಮ್ಮ ತಾಳ್ಮೆ ಪರೀಕ್ಷಿಸಬೇಡಿ: ಮುಂದಿನ ಅನಾಹುತಗಳಿಗೆ ನಾವು ಹೊಣೆಯಲ್ಲ: ವಿಜಯೇಂದ್ರ
ಕುಶಾಲನಗರ, ಏ 05: ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ. ಕೊಡಗಿನ ಇಬ್ಬರು ಶಾಸಕರ ಕಿರುಕುಳ, ಒತ್ತಡವೇ ವಿನಯ್ ಆತ್ಮಹತ್ಯೆಗೆ ಕಾರಣ. ವಿನಯ್ ಸೋಮಯ್ಯ ಸೂಸೈಡ್…
Read More » -
ಪ್ರತಿಭಟನೆ
ಕುಶಾಲನಗರಕ್ಕೆ ಬಿಜೆಪಿ ಮುಖಂಡರ ಭೇಟಿ: ಮೃತದೇಹ ದರ್ಶನ ಪಡೆದ ಮುಖಂಡರು
ಕುಶಾಲನಗರ, ಏ 05: ಕಾಂಗ್ರೆಸ್ ವಿರುದ್ದ ಕುಶಾಲನಗರದಲ್ಲಿ ಬಿಜೆಪಿಯಿಂದ ಪ್ರತಿಭಟನೆ ಹಿನ್ನಲೆ, ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಕುಶಾಲನಗರ ಕ್ಕೆ ಆಗಮನ, ವಿನಯ್ ಸೋಮಯ್ಯ ಮೃತದೇಹ ಅಂತಿಮ…
Read More » -
ಪ್ರತಿಭಟನೆ
ಕುಶಾಲನಗರದಲ್ಲಿ ಪ್ರತಿಭಟನೆ ಕಾವು: ಸರಕಾರಿ ಆಸ್ಪತ್ರೆ ಬಳಿ ವಿನಯ್ ಮೃತದೇಹ
ಕುಶಾಲನಗರ, ಏ 05: ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಕುಶಾಲನಗರದಲ್ಲಿ ಬಿಜೆಪಿ ಹಾಗೂ ಗೌಡ ಸಮಾಜಗಳ ಒಕ್ಕೂಟ ವತಿಯಿಂದ ಬೃಹತ್ ಪ್ರತಿಭಟನೆ…
Read More » -
ಪ್ರಕಟಣೆ
ಶಾಸಕರುಗಳ ಅಭಿವೃದ್ಧಿ ಸಹಿಸದೆ ಬಿಜೆಪಿಗರಿಂದ ತೇಜೋವಧೆಗೆ ಪ್ರಯತ್ನ: ನಟೇಶ್ ಗೌಡ
ಕುಶಾಲನಗರ, ಏ 04: ಕೊಡಗಿನ ಶಾಸಕರುಗಳ ಅಭಿವೃದ್ಧಿ ಸಹಿಸದೆ ಬಿಜೆಪಿಗರಿಂದ ತೇಜೋವಧೆಗೆ ಪ್ರಯತ್ನ. ಕೆಪಿಸಿಸಿ ಸಂಯೋಜಕ ನಟೇಶ್ ಗೌಡ ಆರೋಪ. ವಿನಯ್ ಸೋಮಯ್ಯ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ…
Read More » -
ಪ್ರತಿಭಟನೆ
ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ ಪ್ರಕರಣ: ಕುಶಾಲನಗರದಲ್ಲಿ ಬಿಜೆಪಿ ಪ್ರತಿಭಟನೆ
ಕುಶಾಲನಗರ, ಏ 04: ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಹಿನ್ನೆಲೆಯಲ್ಲಿ ಕೊಡಗಿನ ಶಾಸಕರುಗಳ ವಿರುದ್ದ ಕುಶಾಲನಗರ ಭಾರತೀಯ ಜನತಾ ಪಾರ್ಟಿ ಮಹಾಶಕ್ತಿ ಕೇಂದ್ರದ…
Read More » -
ಟ್ರೆಂಡಿಂಗ್
ಕಾಂಗ್ರೆಸ್ ಕಟ್ಟಾಳು ಅಬ್ದುಲ್ ಖಾದರ್ ಅವರಿಗೆ ಕಾಂಗ್ರೆಸ್ ಶ್ರದ್ದಾಂಜಲಿ ಸಭೆ
ಕುಶಾಲನಗರ,ಏ 04 : ಕುಶಾಲನಗರ ನಗರ ಕಾಂಗ್ರೆಸ್ ಅಧ್ಯಕ್ಷರು, ಪುರಸಭೆಯ ಸದಸ್ಯರೂ ಆಗಿದ್ದ ಅಬ್ದುಲ್ ಖಾದರ್ ಅವರ ನಿಧನಾರ್ಥ ಕುಶಾಲನಗರ ಕಾಂಗ್ರೆಸ್ ಪಕ್ಷದ ವತಿಯಿಂದ ಪಕ್ಷದ ಕಛೇರಿಯಲ್ಲಿ…
Read More » -
ಪ್ರಕಟಣೆ
ವಿನಯ್ ಸೋಮಯ್ಯ ಆತ್ಮಹತ್ಯೆ: ಕೊಡಗು ಎಸ್ಪಿ ಅಮಾನತಿಗೆ ಆಗ್ರಹ
ಕುಶಾಲನಗರ, ಏ 04: ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ದುರಂತ ಅಂತ್ಯ ಕಂಡ ಕೊಡಗಿನ ವಿನಯ್ ಸೋಮಯ್ಯನವರ ಸಾವು ಪ್ರಜ್ಞಾವಂತರ ಪಾಲಿಗೆ ಆಘಾತಕಾರಿ, ರಾಜಕೀಯ ಮತ್ತು ಅಧಿಕಾರ ಶಾಹಿಗಳ…
Read More » -
ಕ್ರೈಂ
ಶಾಸಕ ಪೊನ್ನಣ್ಣ ತೇಜೋವಧೆ ಪ್ರಕರಣ: ಪ್ರಕರಣದ ಆರೋಪಿ ಆತ್ಮಹತ್ಯೆ
ಕುಶಾಲನಗರ, ಏ 04: ಕೊಡಗು ಮೂಲದ ವ್ಯಕ್ತಿ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣು. ಸೋಮವಾರಪೇಟೆ ಗೋಣಿಮರೂರು ಮೂಲದ ವಿನಯ್ ಸೋಮಯ್ಯ (39) ಮೃತ ವ್ಯಕ್ತಿ. ವಿನಯ್ ಸೋಮಯ್ಯ ಕೊಡಗಿನ…
Read More » -
ಅಪಘಾತ
ಕುಶಾಲನಗರ ಚಾಯ್ ನಗರ್ ಗೆ ಬೆಂಕಿ
ಕುಶಾಲನಗರ, ಏ 03: ಕುಶಾಲನಗರ-ಮಡಿಕೇರಿ ರಸ್ತೆಯಲ್ಲಿರುವ ಚಾಯ್ ನಗರ ಅಂಗಡಿಯಲ್ಲಿದ್ದ ಗ್ಯಾಸ್ ಸಿಲೆಂಡರ್ ಪೈಪ್ ಗೆ ಹಾನಿಯಾಗಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ…
Read More » -
ಪ್ರಕಟಣೆ
ಕುಶಾಲನಗರ ಪುರಸಭೆ ಮುಖ್ಯಾಧಿಕಾರಿಯಾಗಿ ಗಿರೀಶ್ ಅಧಿಕಾರ ಸ್ವೀಕಾರ
ಕುಶಾಲನಗರ, ಏ 03: ಕುಶಾಲನಗರ ಪುರಸಭೆಯ ನೂತನ ಮುಖ್ಯಾಧಿಕಾರಿಯಾಗಿ ಗಿರೀಶ್ ಎಂಬವರು ಗುರುವಾರ ಅಧಿಕಾರ ವಹಿಸಿಕೊಂಡರು.
Read More » -
ಟ್ರೆಂಡಿಂಗ್
ನಾಳೆಯಿಂದ ಮೂರು ದಿನಗಳು ಯಡವನಾಡು ಶಿವಬಸವೇಶ್ವರ ದೇವಾಲಯದ ವಾರ್ಷಿಕ ಪೂಜೆ
ಕುಶಾಲನಗರ, ಏ 03:ಕುಶಾಲನಗರ ತಾಲ್ಲೂಕಿನ ಯಡವನಾಡು ಗ್ರಾಮದಲ್ಲಿರುವ. ಶ್ರೀ ಶಿವ ಬಸವೇಶ್ವರ ಸ್ವಾಮಿಯ 12 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಅಷ್ಟಬಂಧ ಪುನರ್ ಪ್ರತಿಷ್ಠಾಪನೆ ಹಾಗೂ ಪಾರ್ವತಿ…
Read More » -
ಚುನಾವಣೆ
ಹರದೂರು ಗ್ರಾ.ಪಂ ಉಪಾಧ್ಯಕ್ಷರ ಚುನಾವಣೆ: ಅವಿರೋಧ ಆಯ್ಕೆಯಾದ ಎಂ.ಎ.ಮುಸ್ತಫಾ
ಕುಶಾಲನಗರ,ಏ೩: ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಯ ಹರದೂರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿ ಎಂ.ಎ.ಮುಸ್ತಫಾರವರು ಅವಿರೋಧ ಆಯ್ಕೆಯಾದರು. ಗುರುವಾರ ಹರದೂರು ಗ್ರಾ.ಪಂ ನಲ್ಲಿ ನಡೆದ ಉಪಾಧ್ಯಕ್ಷರ ಚುನಾವಣೆಯಲ್ಲಿ ಎಂ.ಎ.ಮುಸ್ತಫಾರವರು ಅವಿರೋಧವಾಗಿ…
Read More » -
ಕಾರ್ಯಕ್ರಮ
ಶ್ರೀ ಸಿದ್ದಗಂಗಾ ಭಕ್ತಮಂಡಳಿ ವತಿಯಿಂದ ಕುಶಾಲನಗರದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಯವರ ಹುಟ್ಟುಹಬ್ಬ ಆಚರಣೆ
ಕುಶಾಲನಗರ, ಏ 01: ಭಕ್ತಕೋಟಿಯ ಪಾಲಿನ ನಡೆದಾಡುವ ಶ್ರೇಷ್ಠ ಸಂತ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ ಸಾಧನೆಗಳಿಗೆ ನಾಡಿನ ಯಾವುದೇ ಮಠಗಳು ಸರಿಸಾಟಿಯಾಗಲಾರವು ಎಂದು ಕೊಡಗು…
Read More » -
ಟ್ರೆಂಡಿಂಗ್
ಬಸವನತ್ತೂರು ವಾಲಿಬಾಲ್ ಪಂದ್ಯಾವಳಿ: ಸಿಕ್ಸ್ ಫ್ರೆಂಡ್ಸ್ ತಂಡ ಪ್ರಥಮ
ಕುಶಾಲನಗರ ಮಾ 31: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ವಾಲಿಬಾಲ್ ಪಂದ್ಯಾವಳಿಗಳು ನಡೆದವು. ಪಂದ್ಯಾವಳಿಯ ಉದ್ಘಾಟನೆಯನ್ನು ಕೂಡುಮಂಗಳೂರು ಗ್ರಾಮ ಪಂಚಾಯತಿ…
Read More » -
ಕ್ರೀಡೆ
ಜಿಲ್ಲಾಮಟ್ಟದ ರೋಮನ್ ಕ್ಯಾಥೋಲಿಕ್ ಕ್ರಿಕೆಟ್ ಪಂದ್ಯಾವಳಿ: ಲಾಂಛನ ಬಿಡುಗಡೆ
ಕುಶಾಲನಗರ, ಮಾ 30: ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ (ರಿ) ಮತ್ತು ಸಂತ ಅಂತೋನಿಯವರ ದೇವಾಲಯ ಶುಂಠಿಕೊಪ್ಪ ಇವರ ಸಂಯುಕ್ತ ಆಶ್ರಯದಲ್ಲಿ 14ನೇ ವರ್ಷದ ಜಿಲ್ಲಾಮಟ್ಟದ…
Read More » -
ನಿಧನ
ಕುಶಾಲನಗರ ಪುರಸಭೆ ಸದಸ್ಯರಾದ ಅಬ್ದುಲ್ ಖಾದರ್ ವಿಧಿವಶ
ಕುಶಾಲನಗರ, ಮಾ 30: ಕುಶಾಲನಗರ ಪುರಸಭೆಯ ನಾಮನಿರ್ದೇಶಿತ ಸದಸ್ಯರಾದ ಹಿರಿಯ ಕಾಂಗ್ರೆಸ್ ನಾಯಕರಾದ ಅಬ್ದುಲ್ ಖಾದರ್ (60) ಅನಾರೋಗ್ಯ ಹಿನ್ನೆಲೆಯಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದರು.
Read More » -
ಪ್ರಕಟಣೆ
ಭಾನುವಾರ ಕುಶಾಲನಗರದಲ್ಲಿ ಆರಂಭವಾಗಲಿದೆ “ಶಿವಧಾರೆ” ನೃತ್ಯ ಶಾಲೆ
ಕುಶಾಲನಗರ, ಮಾ 29: ಕುಶಾಲನಗರದಲ್ಲಿ “ಶಿವಧಾರೆ” ನೃತ್ಯ ಶಾಲೆ. 30-3-2025 ರ ಭಾನುವಾರ ಆರಂಭವಾಗಲಿದೆ. ಯುಗಾದಿ ಹಬ್ಬದಂದು ಬೇವು ಬೆಲ್ಲದ ಸಿಹಿಯೊಂದಿಗೆ ಕುಶಿಯ ನಗರ ಕುಶಾಲನಗರದಲ್ಲಿ ಶಿವಧಾರೆ…
Read More » -
ಟ್ರೆಂಡಿಂಗ್
ನಿರಾಶ್ರಿತರಿಗೆ ಔಷಧ, ಬಟ್ಟೆ ವಿತರಣೆ
ಕುಶಾಲನಗರ ಮಾ.29: ಕುಶಾಲನಗರದ ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ಟ್ರಸ್ಟ್ ವತಿಯಿಂದ ಯುಗಾದಿ ಹಬ್ಬದ ಅಂಗವಾಗಿ ಕೂಡಿಗೆಯ ಶ್ರೀ ಶಕ್ತಿ ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ದಿನ ನಿತ್ಯ ಬಳಕೆಯಾಗುವ…
Read More » -
ಪ್ರಕಟಣೆ
ಏ.07 ರಿಂದ ಬೊಳ್ಳೂರು ಶ್ರೀ ಬಸವೇಶ್ವರ ಹಾಗೂ ಶ್ರೀ ಚೌಡೇಶ್ವರಿ ಅಮ್ಮನ ವಾರ್ಷಿಕ ಮಹೋತ್ಸವ
ಕುಶಾಲನಗರ, ಮಾ 29: ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯಲ್ಲಿರುವ ಬೊಳ್ಳೂರು ಗ್ರಾಮದ ಶ್ರೀ ಬಸವೇಶ್ವರ ಹಾಗೂ ಶ್ರೀ ಚೌಡೇಶ್ವರಿ ಅಮ್ಮನ ವಾರ್ಷಿಕ ಪೂಜಾ ಮಹೋತ್ಸವ ಏ.07, 08 ಹಾಗೂ…
Read More » -
ಕ್ರೈಂ
ನಾಲ್ವರ ಕೊಲೆ ಪ್ರಕರಣ: ಕೇರಳದಲ್ಲಿ ಆರೋಪಿ ಬಂಧನ
ಕುಶಾಲನಗರ, ಮಾ 28: (ಕುಶಲವಾಣಿ ನ್ಯೂಸ್) ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣ ಕೇರಳದ ತಲಪುಳ ಎಂಬಲ್ಲಿ ಆರೋಪಿ ಗಿರೀಶ್ (38) ಬಂಧಿಸಲಾಗಿದೆ.…
Read More » -
ಸಭೆ
ಬೆಂಗಳೂರಿನಲ್ಲಿ ಏಪ್ರಿಲ್ 5ರಂದು ನ್ಯಾಯಯುತ ನೀರಿನ ಹಕ್ಕಿಗಾಗಿ ಒಂದು ದಿನದ ಕಾರ್ಯಗಾರ ಹಾಗೂ ವಿಚಾರ ಸಂಕಿರಣ
ಕುಶಾಲನಗರ, ಮಾ 28:ಕಾವೇರಿ ನದಿ ರಕ್ಷಣಾ ಸಮಿತಿಯ ವತಿಯಿಂದ ಬೆಂಗಳೂರಿನಲ್ಲಿ ಏಪ್ರಿಲ್ 5ರಂದು ನ್ಯಾಯಯುತ ನೀರಿನ ಹಕ್ಕಿಗಾಗಿ ಒಂದು ದಿನದ ಕಾರ್ಯಗಾರ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮ…
Read More » -
ಪ್ರಕಟಣೆ
ರಾಷ್ಟ್ರೀಯ ಮಾನವ ಹಕ್ಕುಗಳ ತನಿಖಾ ಸಮಿತಿಯ ಕೊಡಗು ಜಿಲ್ಲಾ ಅಧ್ಯಕ್ಷರ ನೇಮಕ
ಕುಶಾಲನಗರ, ಮಾ 29: ರಾಷ್ಟ್ರೀಯ ಮಾನವ ಹಕ್ಕುಗಳ ತನಿಖಾ ಸಮಿತಿಯ ಕೊಡಗು ಜಿಲ್ಲಾ ಅಧ್ಯಕ್ಷರಾಗಿ ಮಾದಾಪಟ್ಟಣದ ಎಂ.ಬಿ.ಕೇಶವ ಅವರನ್ನು ನೇಮಕಗೊಳಿಸಲಾಗಿದೆ.
Read More » -
ಟ್ರೆಂಡಿಂಗ್
ಪೊನ್ನಂಪೇಟೆ ತಾಲೂಕು ಮಹಿಳಾ ಐ.ಎನ್.ಟಿ.ಯು.ಸಿ ಅಧ್ಯಕ್ಷರ ನೇಮಕ
ಕುಶಾಲನಗರ, ಮಾ 29: ಪೊನ್ನಂಪೇಟೆ ತಾಲೂಕು ಮಹಿಳಾ ಐ.ಎನ್.ಟಿ.ಯು.ಸಿ ಅಧ್ಯಕ್ಷರಾಗಿ ಗೋಣಿಕೊಪ್ಪದ ಯಾಸ್ಮಿನ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಿರಾಜಪೇಟೆ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ನೇಮಕಗೊಳಿಸಿದ್ದಾರೆ.
Read More » -
ಶಿಕ್ಷಣ
ದ್ವಿತೀಯ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ರ್ಯಾಂಕ್: 2 ಲಕ್ಷ ಬಹುಮಾನ
ಕುಶಾಲನಗರ, ಮಾ 28: ಕುಶಾಲನಗರ ನಳಂದ ಇಂಟರ್ನ್ಯಾಷನಲ್ ಪಿಯು ಕಾಲೇಜಿನ ದ್ವಿತೀಯ ಪಿಯು ( ವಿಜ್ಞಾನ) ವಿದ್ಯಾರ್ಥಿನಿ ಗಾಯತ್ರಿ ಕೆ ಅವರು 2023-24 ನೇ ಸಾಲಿನಲ್ಲಿ ನಡೆದ…
Read More » -
ಸಭೆ
ಕುಶಾಲನಗರ ಸ.ಮಾ.ಪ್ರಾ ಶಾಲೆ ಶತಮಾನೋತ್ಸವ ಆಚರಣಾ ಸಮಿತಿ ರಚನೆ
ಕುಶಾಲನಗರ, ಮಾ 28: ಕುಶಾಲನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯು ಶತಮಾನ ಕಳೆದಿರುವ ಹಿನ್ನೆಲೆಯಲ್ಲಿ ಶತಮಾನೋತ್ಸವ ಆಚರಣೆಯ ಉದ್ದೇಶಕ್ಕಾಗಿ ನೂತನ ಸಮಿತಿಯನ್ನು ರಚಿಸಲಾಯಿತು. ತಾಲೂಕು…
Read More » -
ಸುದ್ದಿಗೋಷ್ಠಿ
ಹನಿ ಟ್ರಾಪ್ ಪ್ರಕರಣದ ಬಗ್ಗೆ ತನಿಖೆ ನಡೆಸಲು ಕರ್ನಾಟಕ ಕಾವಲುಪಡೆ ಆಗ್ರಹ
ಕುಶಾಲನಗರ, ಮಾ 27:ರಾಜ್ಯ ರಾಜಕೀಯದಲ್ಲಿ ಇತ್ತೀಚೆಗೆ ನಡೆದ ಹನಿ ಟ್ರ್ಯಾಪ್ ವಿದ್ಯಮಾನಗಳು ಸಮಾಜದಲ್ಲಿ ಜನರು ಸಹನೆಯನ್ನು ಕಳೆದು ಕೊಳ್ಳುವ ಪ್ರಕರಣಗಳಾಗಿವೆ. ಇಂತಹ ಘಟನೆಗಳ ಬಗ್ಗೆ ಉನ್ನತ ಮಟ್ಟದ…
Read More » -
ಕಾರ್ಯಕ್ರಮ
ಏಳು ಮಂತ್ರಗಳನ್ನು ಪಾಲಿಸಿದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧ್ಯ: ಡಿವೈಎಸ್ಪಿ ರವಿ ಅಭಿಮತ
ವಿರಾಜಪೇಟೆ, ಮಾ 27: ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಉದ್ಯೋಗ ಕೋಶ ಸಮಿತಿಯ ಜಂಟಿ ಆಶ್ರಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ…
Read More » -
ಕಾರ್ಯಕ್ರಮ
ಕುಶಾಲನಗರ ಕೊಡವ ಸಮಾಜ ಮತ್ತು ಪೊಮ್ಮಕ್ಕಡ ಕೂಟ ಆಶ್ರಯದಲ್ಲಿ ಮಹಿಳಾ ದಿನಾಚರಣೆ
ಕುಶಾಲನಗರ, ಮಾ 27:ಭಾಷೆ ಉಳಿಸಿ ಬೆಳೆಸುವ ಕೆಲಸದಲ್ಲಿ ಮಹಿಳೆಯರ ಪಾತ್ರ ಪ್ರಮುಖದ್ದಾಗಿದೆ ಎಂದು ಸಾಹಿತಿ ಐಚಂಡ ರಶ್ಮಿ ಮೇದಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಕುಶಾಲನಗರ ಕೊಡವ ಸಮಾಜದಲ್ಲಿ…
Read More » -
ಕಾಮಗಾರಿ
ರೂ 3.85 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ.ಡಾ.ಮಂತರ್ ಗೌಡ ಭೂಮಿಪೂಜೆ
ಕುಶಾಲನಗರ, ಮಾ 26: ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ರೂ 3.85 ಕೋಟಿ ವೆಚ್ಚದಲ್ಲಿ ವಿವಿಧೆಡೆ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ.ಡಾ.ಮಂತರ್ ಗೌಡ ಅವರು ಭೂಮಿಪೂಜೆ ನೆರವೇರಿಸಿದರು. ಗೊಂದಿಬಸವನಹಳ್ಳಿ,…
Read More » -
ಕಾರ್ಯಕ್ರಮ
ವಸತಿ ಯೋಜನೆ ಫಲಾನುಭವಿಗಳಿಗೆ ಕಾಮಗಾರಿ ಆದೇಶಪತ್ರ ವಿತರಣೆ
ಕುಶಾಲನಗರ,ಮಾ 26: ಸೂರಿಲ್ಲದ ಜನರಿಗೆ ವಸತಿ ಸೌಕರ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ರಾಜೀವ್…
Read More » -
ಕಾರ್ಯಕ್ರಮ
ಯಡವನಾಡಿನಲ್ಲಿ ಎಂಜಿಎಂ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರ
ಕುಶಾಲನಗರ, ಮಾ 24 : ಸುಭದ್ರ ಹಾಗು ಸಮೃದ್ದ ರಾಷ್ಟ್ರ ಕಟ್ಟುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮಹತ್ವದ ಪಾತ್ರವಹಿಸುತ್ತದೆ ಎಂದು ಕುಶಾಲನಗರದ ಉದ್ಯಮಿ ಸುಘುರಾಜ್ ಆಶಿಸಿದರು. ಯಡವನಾಡು…
Read More » -
ಪ್ರಶಸ್ತಿ
ಗೀತಾಂಜಲಿಗೆ ಮಹಿಳಾರತ್ನ ಪ್ರಶಸ್ತಿ
ಸೋಮವಾರಪೇಟೆ, ಮಾ 24: ಬರಹಗಾರ್ತಿ ಗೀತಾಂಜಲಿ ಮಹಿಳಾ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಂಗಳೂರಿನ ಸ್ವರ್ಣ ಭಾರತಿ ಫೌಂಡೇಶನ್ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ…
Read More » -
ಕಾರ್ಯಕ್ರಮ
ಶಿವಕುಮಾರ ಸ್ವಾಮೀಜಿಗಳ 118ನೇ ಜನ್ಮದಿನ: ರಕ್ತದಾನ ಶಿಬಿರ
ಸೋಮವಾರಪೇಟೆ, ಮಾ 24: ಶಿವಕುಮಾರ ಸ್ವಾಮೀಜಿಗಳ 118ನೇ ಜನ್ಮದಿನದ ಅಂಗವಾಗಿ ಪಟ್ಟಣದಲ್ಲಿ ರಕ್ತದಾನ ಶಿಬಿರ ತಥಾಸ್ತು ಸಾತ್ವಿಕ ಸಂಸ್ಥೆ ನೇತೃತ್ವದಲ್ಲಿ ಅಬಕಾರಿ ಇಲಾಖೆ, ಬಿ.ಟಿ.ಸಿ.ಜಿ ಕಾಲೇಜು ಸಂಯುಕ್ತಾಶ್ರಯದಲ್ಲಿ…
Read More » -
ನಿಧನ
BSR GARDEN BAR ಸಿಬ್ಬಂದಿ ದಕ್ಷಿ ನಿಧನ
ಕುಶಾಲನಗರ, ಮಾ 24: ಕುಶಾಲನಗರದ ಬಿ.ಎಸ್.ಆರ್.ಗಾರ್ಡನ್ ಬಾರ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ದಕ್ಷಿತ್, (24 ವರ್ಷ) ಅನಾರೋಗ್ಯದಿಂದ ಸೋಮವಾರ ನಿಧನರಾಗಿದ್ದಾರೆ.
Read More » -
ಅಪಘಾತ
ಸ್ವಿಮಿಂಗ್ ಪೂಲ್ ದುರಂತದಲ್ಲಿ ಘಾಸಿಗೊಂಡಿದ್ದ ವ್ಯಕ್ತಿ ನಿಧನ
ಕುಶಾಲನಗರ, ಮಾ 24: (ಕುಶಲವಾಣಿನ್ಯೂಸ್) ಚಿಕ್ಕಮಗಳೂರಿನಲ್ಲಿ ನಡೆದ ಸ್ಬಿಮಿಂಗ್ ಪೂಲ್ ದುರಂತದಲ್ಲಿ ಘಾಸಿಗೊಂಡಿದ್ದ ಕುಶಾಲನಗರದ ಮೊಬೈಲ್ ಶಾಪ್ ಮಾಲೀಕ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದ ಘಟನೆ ನಡೆದಿದೆ. ಕುಶಾಲನಗರದ…
Read More » -
ಪ್ರಕಟಣೆ
ಕೊಡಗು ವಿವಿ ವಿಲೀನಕ್ಕೆ ಕರವೇ ರಾಜ್ಯ ಸಂಚಾಲಕರಿಂದ ಅಸಮಾಧಾನ
ಕುಶಾಲನಗರ, ಮಾ 23: ಕರ್ನಾಟಕ ಸರ್ಕಾರವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕೊಡಗು ವಿಶ್ವವಿದ್ಯಾಲಯವನ್ನು ಮಂಗಳೂರು ವಿಶ್ವವಿದ್ಯಾನಿಲಯದೊಂದಿಗೆ ವಿಲೀನ ಮಾಡಿ, ಕೊಡಗು ಭಾಗದ ಸ್ನಾತಕೋತ್ತರ ಕೇಂದ್ರ ಸೇರಿದಂತೆ ಇಲ್ಲಿನ ಕಾಲೇಜಿನ…
Read More » -
ಕ್ರೈಂ
ನಿಷೇದಿತ ಎಂಡಿಎಂಎ ಮಾರಾಟ: ಮೂವರ ಬಂಧನ
ಕುಶಾಲನಗರ, ಮಾ 21:ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಎಮ್ಮೆಮಾಡು ಗ್ರಾಮದ ಕುರುಳಿ ರಸ್ತೆಯಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು MDMA ಮಾರಾಟ /ಸರಬರಾಜು ಮಾಡುತ್ತಿದ್ದ ವ್ಯಕ್ತಿಗಳನ್ನು ಪತ್ತೆ…
Read More » -
ದೇವಾಲಯ
ಶಿರಂಗಾಲ ಶ್ರೀ ಉಮಾಮಹೇಶ್ವರ ಸ್ವಾಮಿ ತೆಪ್ಪೋತ್ಸವ.
ಕುಶಾಲನಗರ.ಮಾ. 20 : ಶಿರಂಗಾಲ ಗ್ರಾಮ ದೇವತಾ ಸಮಿತಿಯ ವತಿಯಿಂದ ನಡೆದ ಶ್ರೀ ಮಂಟಿಗಮ್ಮ ನವರ ಉತ್ಸವ ಮತ್ತು ಶ್ರೀ ಉಮಾಮಹೇಶ್ವರ ಸ್ವಾಮಿ ರಥೋತ್ಸವದ ತೆಪ್ಪೋತ್ಸವ ಕಾರ್ಯಕ್ರಮವು…
Read More » -
ಕಾರ್ಯಕ್ರಮ
ಕುಶಾಲನಗರದ ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳಿಂದ ವಿಶ್ವ ಅರಣ್ಯ ದಿನ ಆಚರಣೆ
ಕುಶಾಲನಗರ, ಮಾ 21 : ಇಲ್ಲಿನ ಮಹಾತ್ಮಗಾಂಧಿ ಪದವಿ ಕಾಲೇಜಿನಲ್ಲಿ ವಿಶ್ವ ಅರಣ್ಯ ದಿನದ ಅಂಗವಾಗಿ ವಿದ್ಯಾರ್ಥಿಗಳಿಂದ ಅರಣ್ಯ ಪರಿಸರದ ಜನಜಾಗೃತಿಗಾಗಿ ವಸ್ತು ಪ್ರದರ್ಶನ ಏರ್ಪಟಾಗಿತ್ತು. ಏರುತ್ತಿರುವ…
Read More » -
ಪ್ರಕಟಣೆ
ಕರ್ನಾಟಕ ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆಯ ಬೆಂಬಲವಿಲ್ಲ
ಕುಶಾಲನಗರ, ಮಾ.21: ಪರೀಕ್ಷಾ ಸಮಯದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಹಿತ ದೃಷ್ಟಿಯಿಂದ ಹಲವು ಸಂಘಟನೆ ಗಳು ಕರೆದಿರುವ 22 ರ ಶನಿವಾರದ ಕರ್ನಾಟಕ ಬಂದ್ ನಾರಾಯಣಗೌಡ ನೇತೃತ್ವದ…
Read More » -
ಶಿಕ್ಷಣ
ಗೊಂದಿಬಸವನಹಳ್ಳಿ ಸರಕಾರಿ ಶಾಲೆಗೆ ಸ್ವೆಟರ್ ವಿತರಣೆ
ಕುಶಾಲನಗರ, ಮಾ 21: ಸರಕಾರಿ ಶಾಲೆಗಳಲ್ಲಿ ಶಿಕ್ಷಣ ಗುಣಮಟ್ಟದಿಂದ ಕೂಡಿದ್ದು ಸರಕಾರಿ ಶಾಲೆಗಳ ಉಳಿವಿಗೆ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ದಾನಿಗಳ ಸಹಕಾರ ಅಗತ್ಯವಿದೆ ಎಂದು ಮುಳ್ಳುಸೋಗೆ…
Read More » -
ಟ್ರೆಂಡಿಂಗ್
ಏಪ್ರಿಲ್ 1 ರಂದು ಕುಶಾಲನಗರದಲ್ಲಿ ಸಿದ್ದಗಂಗಾ ಶ್ರೀಗಳ ಹುಟ್ಟುಹಬ್ಬ ಅಚರಣೆ
ಕುಶಾಲನಗರ,ಮಾ 20: ಭಕ್ತ ಜನರ ಪಾಲಿಗೆ ನಡೆದಾಡುವ ದೇವರೆಂದೇ ಜನಜನಿತವಾಗಿದ್ದ ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿ ಯವರ ಹುಟ್ಟು ಹಬ್ಬ ಆಚರಣೆ ಕುಶಾಲನಗರದಲ್ಲಿ ಏಪ್ರಿಲ್ 1…
Read More » -
ಸಭೆ
ಕುಶಾಲನಗರ ಜಲಮಂಡಳಿಗೆ ನಗರ ಬಿಜೆಪಿ ನಿಯೋಗ ಭೇಟಿ: ಅಧಿಕಾರಿಗಳೊಂದಿಗೆ ಚರ್ಚೆ
ಕುಶಾಲನಗರ, ಮಾ 20: ಕುಶಾಲನಗರದ ನಿವಾಸಿಗಳಿಗೆ ಕುಡಿವ ನೀರಿಗೆ ಯಾವುದೇ ಸಮಸ್ಯೆ ಆಗದಂತೆ ಜಲಮಂಡಳಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕುಶಾಲನಗರ ನಗರ ಬಿಜೆಪಿ ನಿಯೋಗ…
Read More » -
ಕ್ರೀಡೆ
ಕುಶಾಲನಗರದ ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದಿಂದ ಜಿಲ್ಲಾಮಟ್ಟದ ಕ್ರಿಕೆಟ್ ಟೂರ್ನಿ
ಕುಶಾಲನಗರ, ಮಾ 19: ಕುಶಾಲನಗರದ ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ ಆಶ್ರಯದಲ್ಲಿ ಏಪ್ರಿಲ್ 26 ಹಾಗೂ 27 ರಂದು ಕುಶಾಲನಗರದ ಜಿ. ಎಂ.ಪಿ ಶಾಲಾ ಮೈದಾನದಲ್ಲಿ ಜಿಲ್ಲಾ…
Read More » -
ಕ್ರೈಂ
ಡ್ರಿಂಕ್ & ಡ್ರೈವ್: 50 ಸಾವಿರ ದಂಡ ವಸೂಲಿ
ಕುಶಾಲನಗರ, ಮಾ 19:(ಕುಶಲವಾಣಿ ನ್ಯೂಸ್) ಕುಶಾಲನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಿಂಕ್ & ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರಿಂದ ರೂ 50 ಸಾವಿರ ರೂ ದಂಡ…
Read More » -
ಪ್ರಕಟಣೆ
ಟೈಲರ್ಸ್ ಅಸೋಸಿಯೇಷನ್ ಕುಶಾಲನಗರ ವಲಯ ಅಧ್ಯಕ್ಷರ ನೇಮಕ
ಕುಶಾಲನಗರ, ಮಾ 18: ಟೈಲರ್ಸ್ ಅಸೋಸಿಯೇಷನ್ (ಕೆ.ಎಸ್.ಟಿ.ಎ) ಕುಶಾಲನಗರ ವಲಯದ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ನಾಗರಾಜು ಅವರನ್ನು ನೇಮಕಗೊಳಿಸಲಾಗಿದೆ. ಉಪಾಧ್ಯಕ್ಷರಾಗಿ ಕಾಂಚನ, ಪ್ರಧಾನ ಕಾರ್ಯದರ್ಶಿಯಾಗಿ ಸಂಧ್ಯ…
Read More » -
ಕಾರ್ಯಕ್ರಮ
ಅಗ್ನಿ ಅವಘಡ ಅಗ್ನಿಶಾಮಕ ಸಿಬ್ಬಂದಿಗಳಿಂದ ಅಣಕು ಪ್ರದರ್ಶನ, ಜಾಗೃತಿ ಕಾರ್ಯಕ್ರಮ
ಕುಶಾಲನಗರ, ಮಾ 18: : ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ನಯರಾ ಎನರ್ಜಿ ಲಿಮಿಟೆಡ್ ಆಶ್ರಯದಲ್ಲಿ ಬುಧವಾರ ಕೂಡ್ಲೂರು ಕೆ.ಕೆ.ನಿಂಗಪ್ಪ ಅಂಡ್ ಸನ್ಸ್ ನಯರಾ…
Read More » -
ಆರೋಪ
ಜನಜಾಗೃತಿ ವೇದಿಕೆ ಪ್ರಮುಖರಿಂದ ಕುಶಾಲನಗರ ಪೊಲೀಸ್ ಠಾಣೆಗೆ ದೂರು
ಕುಶಾಲನಗರ, ಮಾ 18: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬ ಮತ್ತು ಧರ್ಮಸ್ಥಳಕ್ಕೆ ಸಂಬಂಧಿಸಿದ ಸಂಸ್ಥೆಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ…
Read More » -
ಕಾರ್ಯಕ್ರಮ
ಸುಕೃತ ಮತ್ತು ಸುಮುಖ ಗೌಡ ಮಹಿಳಾ ಸಂಘದಿಂದ ಮಹಿಳಾ ದಿನಾಚರಣೆ
ಕುಶಾಲನಗರ, ಮಾ 18: ಕುಶಾಲನಗರದ ಗೌಡ ಮಹಿಳಾ ಸಂಘ ಸುಕೃತ ಮತ್ತು ಸುಮುಖ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು. ಹಾರಂಗಿ ಹಿನ್ನೀರಿನ ಖಾಸಗಿ ರೆಸಾರ್ಟ್ ನಲ್ಲಿ…
Read More » -
ಕಾರ್ಯಕ್ರಮ
ತಪೋಕ್ಷೇತ್ರ ಮನೆಹಳ್ಳಿ ಕ್ಷೇತ್ರದ 13ನೇ ಜಾತ್ರೆ ಹಾಗೂ ರಥೋತ್ಸವ
ಸೋಮವಾರಪೇಟೆ, ಮಾ 18: ಜಾತ್ರೆ,ಉತ್ಸವಗಳು ನಮ್ಮ ಸಂಸ್ಕೃತಿಯ ಪ್ರತೀಕವೆಂದು ಮನೆ ಹಳ್ಳಿ ಮಠಾದೀಶರಾದ ಶ್ರೀ.ಮಹಾಂತ ಶಿವಲಿಂಗ ಸ್ವಾಮೀಜಿ ಹೇಳಿದರು. ತಪೋಕ್ಷೇತ್ರ ಮನೆಹಳ್ಳಿ ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಕ್ಷೇತ್ರದ…
Read More » -
ಕ್ರೈಂ
ಶೈಲಜಾ ಬಡವಾಣೆಯಲ್ಲಿ ಗಾಂಜಾ ಗಿಡ ಬೆಳೆಸಿದವನ ಬಂಧನ
ಕುಶಾಲನಗರ, ಮಾ 17: ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಶೈಲಜಾ ಬಡವಾಣೆಯಲ್ಲಿರುವ ಸ್ಮಶಾನದ ಜಾಗದಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಗಾಂಜಾ ಗಿಡಗಳನ್ನು ಬೆಳೆಸಿದ್ದ ವ್ಯಕ್ತಿಯನ್ನು…
Read More » -
ಕಾರ್ಯಕ್ರಮ
ಕುಶಾಲನಗರದ ಲಯನ್ಸ್ ಕ್ಲಬ್ ಹಾಗೂ ಗೌಡ ಸಮಾಜದ ಆಶ್ರಯದಲ್ಲಿ ರಕ್ತದಾನ ಶಿಬಿರ
ಕುಶಾಲನಗರ, ಮಾ 17:ಕುಶಾಲನಗರದ ಲಯನ್ಸ್ ಕ್ಲಬ್ ಹಾಗೂ ಗೌಡ ಸಮಾಜದ ಆಶ್ರಯದಲ್ಲಿ ದಿ.ಡಾ.ಪುನಿತ್ ರಾಜ್ ಕುಮಾರ್ ಹುಟ್ಟುಹಬ್ಬ ಅಂಗವಾಗಿ ರಕ್ತದಾನ ಶಿಬಿರ, ಮಧುಮೇಹ, ರಕ್ತದೊತ್ತಡ ತಪಾಸಣೆ ಹಾಗೂ…
Read More » -
ಧಾರ್ಮಿಕ
ಶ್ರದ್ದಾಭಕ್ತಿಯಿಂದ ನೆರವೇರಿದ ಶಿರಂಗಾಲದ ಶ್ರೀ ಉಮಾ ಮಹೇಶ್ವರಸ್ವಾಮಿ ವಾರ್ಷಿಕ ರಥೋತ್ಸವ
ಕುಶಾಲನಗರ, ಮಾ 17 : ಕುಶಾಲನಗರ ತಾಲೂಕಿನ ಶಿರಂಗಾಲ ಗ್ರಾಮದಲ್ಲಿ ಸೋಮವಾರ ಶ್ರೀ ಉಮಾ ಮಹೇಶ್ವರ ಸ್ವಾಮಿ ವಾರ್ಷಿಕ ರಥೋತ್ಸವ ಸೋಮವಾರ ವೈಭವಯುತವಾಗಿ ನಡೆಯಿತು. ಕೊಡಗು ಜಿಲ್ಲೆ…
Read More » -
ಪ್ರತಿಭಟನೆ
ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ
*ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ *ಸೋಮವಾರಪೇಟೆ ಜೆಸಿ ವೇದಿಕೆಯಲ್ಲಿ ಧರಣಿ *ಬಿಜೆಪಿ ಯುವ ಮೋರ್ಚಾ ವತಿಯಿಂದ ಮಾಜಿ ಸಚಿವ ರಂಜನ್ ನೇತೃತ್ವದಲ್ಲಿ…
Read More » -
ಅಪಘಾತ
ಪಿಕ್ ಅಪ್ ಪಲ್ಟಿ: ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಗಾಯ
ಕುಶಾಲನಗರ, ಮಾ 16: ಅರಣ್ಯ ಇಲಾಖೆಗೆ ಸೇರಿದ ಪಿಲ್ ಅಪ್ ವಾಹನ ಪಲ್ಟಿಯಾಗಿ ಅದರಲ್ಲಿದ್ದ 10 ಮಂದಿ ಸಿಬ್ಬಂದಿಗಳು ತೀವ್ರವಾಗಿ ಗಾಯಗೊಂಡ ಘಟನೆ ಯಡವನಾಡು ಬಳಿ ನಡೆದಿದೆ.…
Read More » -
ಕಾರ್ಯಕ್ರಮ
ಗೊಂದಿಬಸವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ
ಕುಶಾಲನಗರ, ಮಾ 16 : ಗ್ರಾಮಸ್ಥರ ಬಹುದಿನಗಳ ಬೇಡಿಕೆ ಹಾಗೂ ಬಹುದಿನಗಳಿಂದ ನೆನೆಗುದ್ದಿಗೆ ಬಿದ್ದಿದ್ದ ಗೊಂದಿಬಸವನಹಳ್ಳಿ ಮುಖ್ಯ ರಸ್ತೆಯನ್ನು ರೂ.1.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಅನುದಾನ…
Read More » -
ಟ್ರೆಂಡಿಂಗ್
ಕಾವೇರಿ ನದಿಯಲ್ಲಿ ಮೃತದೇಹ ಪತ್ತೆ
ಕುಶಾಲನಗರ, ಮಾ 16: ಗುಡ್ಡೆಹೊಸೂರು ಸಮೀಪದ, ಚಿಕ್ಕಬೆಟ್ಟಗೇರಿ ವ್ಯಾಪ್ತಿಯ, ಕಾವೇರಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
Read More » -
ಟ್ರೆಂಡಿಂಗ್
ಕುಶಾಲನಗರ ಕಾವೇರಿ ಆರತಿ ಕ್ಷೇತ್ರದಲ್ಲಿ 170ನೇ ಹುಣ್ಣಿಮೆ ಆರತಿ ಕಾರ್ಯಕ್ರಮ
ಕುಶಾಲನಗರ, ಮಾ 15:ನದಿ ಮತ್ತು ಜಲ ಮೂಲಗಳ ಮೂಲ ಸ್ವರೂಪಕ್ಕೆ ಧಕ್ಕೆ ಆಗದಂತೆ ಎಚ್ಚರ ವಹಿಸುವುದು ಅಗತ್ಯ ಎಂದು ಕೊಡವ ಸಮಾಜದ ಮಾಜಿ ಅಧ್ಯಕ್ಷರಾದ ಮಂಡೆಪಂಡ ಬೋಸ್…
Read More » -
ಸುದ್ದಿಗೋಷ್ಠಿ
ಮಾ.17 ರಂದು ಸೋಮವಾರ ಕುಶಾಲನಗರದಲ್ಲಿ ರಕ್ತದಾನ ಶಿಬಿರ
ಕುಶಾಲನಗರ, ಮಾ 15: ಕುಶಾಲನಗರದ ಲಯನ್ಸ್ ಕ್ಲಬ್ ಮತ್ತು ಗೌಡ ಸಮಾಜದ ವತಿಯಿಂದ ಕರ್ನಾಟಕ ರತ್ನ, ಯೂತ್ ಐಕಾನ್ ಡಾ।। ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ…
Read More »