ಕ್ರೈಂ

ಶಾಸಕ ಪೊನ್ನಣ್ಣ ತೇಜೋವಧೆ ಪ್ರಕರಣ: ಪ್ರಕರಣದ ಆರೋಪಿ ಆತ್ಮಹತ್ಯೆ

ನಿರಂತರ ಕಿರುಕುಳದಿಂದ ಬೇಸತ್ತಿರುವ ಬಗ್ಗೆ ವಾಟ್ಸಾಪ್ ನಲ್ಲಿ ಮೆಸೆಜ್ ರವಾನೆ

ಕುಶಾಲನಗರ, ‌ಏ 04: ಕೊಡಗು ಮೂಲದ ವ್ಯಕ್ತಿ ಬೆಂಗಳೂರಿನಲ್ಲಿ ‌ಆತ್ಮಹತ್ಯೆಗೆ ಶರಣು.

ಸೋಮವಾರಪೇಟೆ ಗೋಣಿಮರೂರು‌ ಮೂಲದ ವಿನಯ್ ಸೋಮಯ್ಯ (39) ಮೃತ ವ್ಯಕ್ತಿ.

ವಿನಯ್ ಸೋಮಯ್ಯ ಕೊಡಗಿನ ಸಮಸ್ಯೆಗಳು, ಸಲಹೆ ಸೂಚನೆಗಳು ಎಂಬ ವಾಟ್ಸಾಪ್ ಗ್ರೂಪ್ ಅಡ್ಮಿನ್.

ಬೆಂಗಳೂರಿನ ಖಾಸಗಿ ಕಂಪನಿಯ ಉದ್ಯೋಗದಲ್ಲಿದ್ದರು.

ಕೊಡಗಿನಲ್ಲಿ ರಾಜಕೀಯ ಪ್ರೇರಿತವಾದ ಪ್ರಕರಣ ದಾಖಲಿಸಿದ್ದರಿಂದ ಮನನೊಂದು‌ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಮೃತ ವಿನಯ್ ಆರೋಪ.

ಜಿಲ್ಲೆಯ ಕಾಂಗ್ರೆಸ್ ಮುಖಂಡರೊಬ್ಬರ ಹೆಸರು‌ ಉಲ್ಲೇಖ.

ಈ‌ ಬಗ್ಗೆ ವಾಟ್ಸಾಪ್ ಮೂಲಕ ಡೆತ್ ನೋಟ್ ರವಾನಿಸಿರುವ ವಿನಯ್.

ಬೆಂಗಳೂರಿನ ಎಲೆಕ್ಟ್ರಾನ್ ಸಿಟಿಯಲ್ಲಿ ಬೆಳಗಿನ ಜಾವ ಆತ್ಮಹತ್ಯೆಗೆ ಶರಣಾಗಿರುವ ವಿನಯ್.

ಈತನ ವಿರುದ್ದ ಶಾಸಕ‌ ಪೊನ್ನಣ್ಣ ಅವರ ತೇಜೋವಧೆಗೆ ಸಂಬಂಧಿಸಿದಂತೆ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿತ್ತು.

Related Articles

Leave a Reply

Your email address will not be published. Required fields are marked *

Back to top button
error: Content is protected !!
WhatsApp us