ಕುಶಾಲನಗರ, ಏ 14: ಅಗ್ನಿಶಾಮಕ ದಳದ ಮುಖ್ಯ ಕಚೇರಿ ಆದೇಶದನ್ವಯ ದೊಡ್ಡಕಮರವಳ್ಳಿ ಗ್ರಾಮದಲ್ಲಿ ಅಗ್ನಿಶಾಮಕ ಸೇವಾ ಸಪ್ತಾಹ ಅಂಗವಾಗಿ ಅಗ್ನಿಶಮನ
ಮುನ್ನೆಚ್ಚರಿಕೆ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಲಾಯಿತು.
ಈ ಸಂದರ್ಭ ಕುಶಾಲನಗರ ಅಗ್ನಿಶಾಮಕ ಠಾಣೆಯ ಪ್ರಭಾರ ಠಾಣಾಧಿಕಾರಿ ಲತೇಶ್ ಕುಮಾರ್
ಹಾಗೂ ದೊಡ್ಡಕಮರವಳ್ಳಿ ಪಿ. ಡಿ. ಓ ಕೀರ್ತಿಕುಮಾರ್ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿಗಳು, ದೊಡ್ಡಕಮರವಳ್ಳಿ ಗ್ರಾಮಸ್ಥರು ಇದ್ದರು.
Back to top button
error: Content is protected !!