Recent Post
-
ಶಿಕ್ಷಣ
ಶಾಲಾ ಮಕ್ಕಳನ್ನು ಸಂಭ್ರಮದಿಂದ ಶಿಕ್ಷಕರು
ಕುಶಾಲನಗರ, ಮೇ 31; ಬೇಸಿಗೆ ರಜೆ ಮುಗಿಸಿದ ಶಾಲಾ ವಿದ್ಯಾರ್ಥಿಗಳು ಇಂದು ಶಾಲೆಗೆ ಹಾಜರಾದರು. ಶಾಲಾ ಮಕ್ಕಳನ್ನು ಸಂಭ್ರಮದಿಂದ ಶಿಕ್ಷಕರು ಸ್ವಾಗತಿಸಿದರು. ರಜೆ ಬಳಿಕ ಆರಂಭಗೊಂಡ 2024-25…
Read More » -
ಪ್ರತಿಭೆ
ಎವರೆಸ್ಟ್ ಏರಿದ ಕೊಡಗಿನ ಮಹಿಳೆ ಡಾ.ಬಿ.ಎಂ.ಲತಾ
ಸೋಮವಾರಪೇಟೆ, ಮೇ 31:- ಕೊಡಗಿನ ಮಹಿಳೆಯೋರ್ವರು ಇವರೆಸ್ಟ್ ಶಿಖರವೇರುವ ಮೂಲಕ ಸಾಹಸ ಮೆರೆದಿದ್ದಾರೆ. ಸೋಮವಾರಪೇಟೆ ತಾಲೂಕಿನ ಆಲೂರುಸಿದ್ದಾಪುರ ಸಮೀಪದ ಬಡುಬನ ಹಳ್ಳಿಯ ನಿವಾಸಿ ದಿವಂಗತ ಮಲ್ಲಪ್ಪನವರ ಪುತ್ರಿ…
Read More » -
ಅಪಘಾತ
ಸುಂದರನಗರದಲ್ಲಿ ಅಪಘಾತ: ಯುವಕ ದುರ್ಮರಣ
ಕುಶಾಲನಗರ, ಮೇ 31: ಕುಶಾಲನಗರ ಬಳಿ ಸುಂದರನಗರದಲ್ಲಿ ಅಪಘಾತ. ಚಿಕ್ಕತ್ತೂರಿನ ಮಹದೇವ್ ಅವರ ಪುತ್ರ ಶಿವಶಂಕರ್ (22) ಸ್ಥಳದಲ್ಲೇ ಸಾವು. ಟ್ರಾಕ್ಟರ್ ಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾಗಿ…
Read More » -
ಟ್ರೆಂಡಿಂಗ್
ಗಂಧದಕೋಟಿ ನಿವಾಸಿ ಆಟೋ ಚಾಲಕನಿಗೆ ವೀಲ್ ಚೇರ್ ಕೊಡುಗೆ
ಕುಶಾಲನಗರ, ಮೇ 30: ಪಾರ್ಶ್ವವಾಯುಗೆ ಒಳಪಟ್ಟು ದೇಹದ ಚಲನೆಯ ನಿಯಂತ್ರಣ ಕಳೆದುಕೊಂಡಿರುವ ಗಂಧದಕೋಟಿಯ ಅಟೋ ಚಾಲಕರಾದ ರಾಜಣ್ಣ ರವರಿಗೆ ಕುಶಾಲನಗರದ ಅಳಿಲು ಸೇವಾ ಟ್ರಸ್ಟ್(ರಿ)ವತಿಯಿಂದ ಅವರ ನಿವಾಸಕ್ಕೆ…
Read More » -
ಟ್ರೆಂಡಿಂಗ್
ಮಾದಾಪಟ್ಟಣ ಹೆಡ್ ಕಾನ್ಸ್ ಟೇಬಲ್ ಮನೆಯಲ್ಲಿ ಕಳ್ಳತನ
ಕುಶಾಲನಗರ, ಮೇ 30: ಕುಶಾಲನಗರ ತಾಲೂಕಿನ ಮಾದಾಪಟ್ಟಣ ಗ್ರಾಮದ ನಿವಾಸಿ ಕುಶಾಲನಗರ ಪೊಲೀಸ್ ಠಾಣೆಯ ಸಿಬ್ಬಂದಿ ಪಿ.ಸಿ. ಸುನಿಲ್ ಕುಮಾರ್ ಎಂಬವರ ಮನೆಗೆ ಕನ್ನ ಹಾಕಿದ ಕಳ್ಳರು,…
Read More » -
ಪ್ರಕಟಣೆ
-
ಸಭೆ
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಕರ್ತರ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ
ಸೋಮವಾರಪೇಟೆ, ಮೇ 29: ದಿನಾಂಕ; 28.05.2024ರಂದು ಸೋಮವಾರಪೇಟೆ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಕರ್ತರ ತಾಲೂಕು ಮಟ್ಟದ ಪ್ರಗತಿಪರಿಶೀಲನಾ ಸಭೆಯನ್ನು ಜಿಲ್ಲೆಯ ನಿರ್ದೇಶಕಿ ಲೀಲಾವತಿ…
Read More » -
ಪ್ರಕಟಣೆ
ಜೂ.01 ರಿಂದ ಮೀನುಗಾರಿಕೆ ನಿಷೇಧ
ಕುಶಾಲನಗರ ಮೇ.29:-ಮುಂಗಾರು ಮಳೆಗಾಲದ ಅವಧಿಯಲ್ಲಿ ಮೀನುಗಳ ವಂಶಾಭಿವೃದ್ಧಿ ಚಟುವಟಿಕೆಗಳು ನಡೆಯುವುದರಿಂದ ಪ್ರತಿ ವರ್ಷದ ಜೂನ್, 01 ರಿಂದ ಜುಲೈ 30 ರವರೆಗೆ ರಾಜ್ಯದ ಎಲ್ಲಾ ಸರ್ವಋತು ಕೆರೆಗಳು,…
Read More » -
ಚುನಾವಣೆ
ಜೂ.3 ರಂದು ನೈರುತ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಕ್ಕೆ ಚುನಾವಣೆ: ಮತಗಟ್ಟೆ ವಿವರ
ಕುಶಾಲನಗರ ಮೇ.29: -ಕರ್ನಾಟಕ ವಿಧಾನ ಪರಿಷತ್ತಿನ ದ್ವೈವಾರ್ಷಿಕ ಚುನಾವಣೆ ಸಂಬಂಧಿಸಿದಂತೆ ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆಯು ಇದೇ ಜೂನ್, 03…
Read More » -
ಕ್ರೀಡೆ
ಅಖಿಲ ಭಾರತ ಅಂತರ್ ವಿಶ್ವ ವಿದ್ಯಾನಿಲಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಟೂರ್ನಿಗೆ ಆಯ್ಕೆ
ಕುಶಾಲನಗರ, ಮೇ 29; ತಮಿಳುನಾಡು ರಾಜ್ಯದ ಚೆನ್ಬೈ ನ ಜೆಪ್ಪಿಯಾರ್ ವಿಶ್ವ ವಿದ್ಯಾನಿಲಯದಲ್ಲಿ ಮೇ.31 ರಿಂದ ಜೂ.3 ರವರೆಗೆ ನಡೆಯಲಿರುವ ಪ್ರತಿಷ್ಠಿತ ಅಖಿಲ ಭಾರತ ಅಂತರ್ ವಿಶ್ವ…
Read More » -
ರಾಜಕೀಯ
ಬಿಜೆಪಿಯ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಪ್ರಚಾರ ಸಭೆ
ಕುಶಾಲನಗರ, ಮೇ 28: ಬಿಜೆಪಿಯ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರ ಪ್ರಚಾರ ಸಭೆ ಕುಶಾಲನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ನೈರುತ್ಯ ಪದವೀಧರ ಕ್ಷೇತ್ರದ…
Read More » -
ಟ್ರೆಂಡಿಂಗ್
ಮುಸ್ಲಿಂ ಕಪ್ ಫುಟ್ಬಾಲ್: ಅಲ್-ಅಮೀನ್ ಪಾಲಿಬೆಟ್ಟ ಚಾಂಪಿಯನ್ಸ್
ಕುಶಾಲನಗರ, ಮೇ 28: ತಾಜ್ ಯೂತ್ ಕ್ಲಬ್ ಕುಶಾಲನಗರ ಹಾಗೂ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಫುಟ್ಬಾಲ್ ಅಸೋಸಿಯೇಷನ್ ಸಹಯೋಗದಲ್ಲಿ ಕುಶಾಲನಗರದ ಜಿ.ಎಂ.ಪಿ ಶಾಲಾ ಮೈದಾನದಲ್ಲಿ ನಡೆದ…
Read More » -
ಕ್ರೈಂ
ದೇವಸ್ಥಾನ ಹುಂಡಿ, ಮನೆಗೆ ಕನ್ನ: ಆರೋಪಿ ಬಂಧನ
ಕುಶಾಲನಗರ, ಮೇ 27: ಶನಿವಾರಸಂತೆ ಪೊಲೀಸ್ ವ್ಯಾಪ್ತಿಯ ಸುಳುಗಳಲೆ ಕಾಲೋನಿ ನಿವಾಸಿ ಸುಂದರ್.ಬಿ.ಕೆ ಎಂಬವವರು ದಿನಾಂಕ: 24-05-2024 ರಂದು ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ತೆರಳಿದ್ದು, ಮಧ್ಯಾಹ್ನ…
Read More » -
ಟ್ರೆಂಡಿಂಗ್
ಹೊಟೇಲ್ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ನಾಲ್ವರ ವಿರುದ್ದ ಪ್ರಕರಣ ದಾಖಲು
ಸಿದ್ದಾಪುರ, ಮೇ 27: ಊಟ ಖಾಲಿ ಯಾಗಿದೆ ಎಂದು ಹೇಳಿದ ಹೊಟೇಲ್ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ನೆಲ್ಯಹುದಿಕೇರಿಯ ನಾಲ್ವರು ಯುವಕರ ವಿರುದ್ಧ ಪ್ರಕರಣ…
Read More » -
ಅಪಘಾತ
ಕೂಡಿಗೆಯಲ್ಲಿ ಅಪಘಾತ: ದ್ವಿಚಕ್ರ ಸವಾರ ದುರ್ಮರಣ
ಕುಶಾಲನಗರ, ಮೇ 27 ಕೂಡಿಗೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ಸವಾರ ಸಾವನ್ನಪಿದ ಘಟನೆ ಶನಿವಾರ ತಡರಾತ್ರಿ ಸಂಭವಿಸಿದೆ. ಪಿರಿಯಾಪಟ್ಟಣ ತಾಲೂಕಿನ ಹೊನ್ನಾಪುರ ನಿವಾಸಿ ರಘುನಾಥ್ (38)…
Read More » -
ಟ್ರೆಂಡಿಂಗ್
ಕುಶಾಲನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿರುದ್ಧ ಪ್ರತಿಭಟನೆ
ಕುಶಾಲನಗರ,ಮೆ 27:: ಕುಶಾಲನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿರುದ್ಧ ಕುಶಾಲನಗರ ತಾಲ್ಲೂಕು ಸಮಾನ ಮನಸ್ಕರ ತಂಡದಿಂದ ಕುಡಾ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಕುಶಾಲನಗರ ಯೋಜನಾ…
Read More » -
ಮನವಿ
ಹಾರಂಗಿ ಗ್ರಾಮ ಒಳಗೊಂಡಂತೆ ನಾಲ್ಕು ಗ್ರಾಮಗಳಿಗೆ ಹೆಚ್ಚುವರಿ ವಿದ್ಯುತ್ ಫೀಡರ್ ಅಳವಡಿಕೆಗೆ ಮನವಿ
ಕುಶಾಲನಗರ, ಮೇ 27: ಹಾರಂಗಿ ಮತ್ತು ಯಡವನಾಡು, ಅತ್ತೂರು, ಹುದುಗೂರು ಗ್ರಾಮಕ್ಕೆ ಹೆಚ್ಚುವರಿ ವಿದ್ಯುತ್ ಫೀಡರ್ ಅಳವಡಿಕೆಗೆ ಮಾಡುವಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಸಹಾಯಕ ಕಾರ್ಯಪಾಲಕ…
Read More » -
ನಿಧನ
ಕಾಲು ಜಾರಿ ಬಿದ್ದು ಗ್ರಾಪಂ ಮಾಜಿ ಸದಸ್ಯ ಸಾವು.
ಕುಶಾಲನಗರ, ಮೇ. 25: ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೂಡಲಕೊಪ್ಪಲು ಗ್ರಾಮ ನಿವಾಸಿ ಶಿರಂಗಾಲ ಗ್ರಾಮ ಪಂಚಾಯತಿ ಮಾಜಿ ಸದಸ್ಯ, ಸಹಕಾರ ಸಂಘದ ಹಾಲಿ…
Read More » -
ಟ್ರೆಂಡಿಂಗ್
ಮನೆಗೊಂದು ಗಿಡ ಊರಿಗೊಂದು ವನ* ಗಿಡ ನೆಡುವ ಕಾರ್ಯಕ್ರಮ
ಕುಶಾಲನಗರ, ಮೇ 26: ಜೆಸಿಐ ಕುಶಾಲನಗರ ಕಾವೇರಿ ವತಿಯಿಂದ ಅಳಿಲು ಸೇವಾ ಟ್ರಸ್ಟ್(ರಿ)ನ ಸಹಯೋಗದೊಂದಿಗೆ *ಮನೆಗೊಂದು ಗಿಡ ಊರಿಗೊಂದು ವನ* ಎಂಬ ಎಂಬ ಶೀರ್ಷಿಕೆಯೊಂದಿಗೆ ಬೃಹತ್ ಗಿಡ…
Read More » -
ಸಾಹಿತ್ಯ
ಡಾ.ವಿದ್ಯಾಭೂಷಣ್ ತಂಡದಿಂದ ವಾಸವಿ ಮಹಲ್ ನಲ್ಲಿ ಸಂಗೀತ ಕಾರ್ಯಕ್ರಮ
ಕುಶಾಲನಗರ, ಮೇ 25 ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ಹಾಗೂ ಆರ್ಯವೈಶ್ಯ ಮಂಡಳಿಯಿಂದ ಕುಶಾಲನಗರದ ಶ್ರೀ ವಾಸವಿ ಕನ್ನಿಕಾಪರಮೇಶ್ವರೀ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ ಶತ ಚಂಡಿಕಾಯಾಗ ಅಂಗವಾಗಿ ಶನಿವಾರ…
Read More » -
ಅರಣ್ಯ ವನ್ಯಜೀವಿ
ಸುಂಟಿಕೊಪ್ಪ 7ನೇ ಹೊಸಕೋಟೆ ಕಾಫಿತೋಟದಲ್ಲಿ ಕಾಡಾನೆ ಸಾವು
ಕುಶಾಲನಗರ, ಮೇ 25:ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆ ಬಳಿಯ ಕಾಫಿ ತೋಟವೊಂದರಲ್ಲಿ 20 ವರ್ಷ ಪ್ರಾಯದ ಕಾಡಾನೆ ಸಾವನ್ನಪ್ಪಿದ ಘಟನೆ ನಡೆದಿದೆ ಆನೆಕಾಡು ಅರಣ್ಯ ಸಮೀಪದಲ್ಲಿರುವ ಕಾಫಿ…
Read More » -
ಟ್ರೆಂಡಿಂಗ್
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಧನಸಹಾಯ
ಸೋಮವಾರಪೇಟೆ, ಮೇ 24: ತಾಲೂಕಿನ ಶಾಂತಳ್ಳಿ ಗ್ರಾಮದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಧರ್ಮದೇವತೆ ತಂಡದ ಸದಸ್ಯರಾದ ವೇದಾವತಿಯವರ ಪತಿಯಾದ ಪರಮೇಶ್ರವರು ಮರದಿಂದ ಬಿದ್ದು ಸೊಂಟದ ಮೂಳೆ ಮುರಿತಕ್ಕೊಳಗಾಗಿದ್ದು,ಇವರ…
Read More » -
ಅರಣ್ಯ ವನ್ಯಜೀವಿ
ಸಂಶಯಾಸ್ಪದ ರೀತಿಯಲ್ಲಿ ಕಾಡಾನೆಯ ಮೃತದೇಹ ಪತ್ತೆ.
ಸಿದ್ದಾಪುರ, ಮೇ 24: ಸಂಶಯಾಸ್ಪದ ರೀತಿಯಲ್ಲಿ ಕಾಡಾನೆಯ ಮೃತದೇಹ ಪತ್ತೆಯಾದ ಘಟನೆ ವಾಲ್ನೂರು ತ್ಯಾಗತ್ತೂರು ಗ್ರಾಮದಲ್ಲಿ ನಡೆದಿದೆ. ತ್ಯಾಗತ್ತೂರು ಗ್ರಾಮದ ಎಂ ಎಂ ಗಿರೀಶ್ ಎಂಬುವರ ಕಾಫಿ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಬುದ್ಧ ಪೂರ್ಣಿಮೆ ಅಂಗವಾಗಿ ಕಾವೇರಿಗೆ 159ನೇ ಮಹಾ ಆರತಿ
ಕುಶಾಲನಗರ, ಮೇ 24: ಗೌತಮ ಬುದ್ಧರ ಸಂದೇಶ ಸರ್ವಕಾಲಕ್ಕೂ ಮಾದರಿಯಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಹೆಚ್ ಪಿ ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಶಾಲನಗರದಲ್ಲಿ…
Read More » -
ಅವ್ಯವಸ್ಥೆ
ಕಾರು ಚಾಲಕರು-ಮಾಲೀಕರ ಬಡಾವಣೆ ಜಲಾವೃತ
ಕುಶಾಲನಗರ, ಮೇ 24: ಕುಶಾಲನಗರ ಪುರಸಭಾ ವ್ಯಾಪ್ತಿಯ ಕಾರು ಚಾಲಕರು ಮಾಲೀಕರ ಬಡಾವಣೆಯ ತಗ್ಗು ಪ್ರದೇಶ ಸಂಪೂರ್ಣ ಜಲಾವೃತಗೊಂಡಿದೆ. ರಾತ್ರಿ ಸರಿದ ಮಳೆಯ ಪರಿಣಾಮ ಮೇಲ್ ಪ್ರದೇಶದಲ್ಲಿ…
Read More » -
ಅಪಘಾತ
ರಸ್ತೆ ಅಪಘಾತ: ಸೋಮವಾರಪೇಟೆ ತಾಲೂಕು ಶಾಲಾ ಶಿಕ್ಷಕ ದುರ್ಮರಣ
ಕುಶಾಲನಗರ, ಮೇ 23: ಸೋಮವಾರಪೇಟೆ ತಾಲೂಕಿನ ಜಕ್ಕನಹಳ್ಳಿ ಸ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಎಚ್.ಸಿ. ಮನೋಹರ (38) ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ. ಪಿರಿಯಾಪಟ್ಟಣ ತಾಲೂಕಿನಲ್ಲಿ ಗುರುವಾರ ಸಂಭವಿಸಿದ ರಸ್ತೆ…
Read More » -
ನಿಧನ
ಮಿತಿಮೀರಿದ ಹಬ್ಬದ ಸಂಭ್ರಮ: ಕುಂಡೆ ಹಬ್ಬ ವೇಷಧಾರಿ ದಾರುಣ ಅಂತ್ಯ
ಕುಶಾಲನಗರ, ಮೇ 23: ಕೊಡಗಿನ ವಿಚಿತ್ರ ಆಚರಣೆ ಕುಂಡೆ ಹಬ್ಬದ ಸಂಭ್ರಮದಲ್ಲಿದ್ದ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ. ರಮೇಶ (39) ಮೃತ ವ್ಯಕ್ತಿ. ಕುಂಡೆಹಬ್ಬದ ಪ್ರಯುಕ್ತ ವಿರಾಜಪೇಟೆ…
Read More » -
ಮನವಿ
ಹೆಬ್ಬಾಲೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರು, ನರ್ಸ್ ಸಿಬ್ಬಂದಿ ನೇಮಕಕ್ಕೆ ಒತ್ತಾಯಿಸಿ ಮನವಿ
ಕುಶಾಲನಗರ, ಮೇ 23: ಹೆಬ್ಬಾಲೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಿನದ 24 ಗಂಟೆಯಲ್ಲೂ ವೈದ್ಯರು, ನರ್ಸ್, ಸಿಬ್ಬಂದಿಗಳು ಹಾಗೂ ಅಂಬುಲೆನ್ಸ್ ಶೀಘ್ರವೇ ಕೋರಿ ಕರ್ನಾಟಕ ರಾಜ್ಯ…
Read More » -
ಶಿಕ್ಷಣ
ದ್ವಿತೀಯ ಪಿಯುಸಿ ಫಲಿತಾಂಶ: ರಾಜ್ಯಕ್ಕೆ 3ನೇ ರಾಂಕ್
ಕುಶಾಲನಗರ, ಮೇ 23: 2023 – 24ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ನಳಂದ ಇಂಟರ್ನ್ಯಾಷನಲ್ ಇಂಡಿಪೆಂಡೆಂಟ್ ಪ್ರಿ ಯೂನಿವರ್ಸಿಟಿ ಕಾಲೇಜು ವಿದ್ಯಾರ್ಥಿನಿ ಕೆ.ಗಾಯತ್ರಿ ರಾಜ್ಯಕ್ಕೆ 3ನೇ…
Read More » -
ಟ್ರೆಂಡಿಂಗ್
ಹೊಸ ಹಟ್ಟಿಯಲೊಂದು ಸಾಹಿತ್ಯ ಸಂಭ್ರಮ
ಕುಶಾಲನಗರ, ಮೇ 22: ಕವಿಹೃದಯಗಳು, ಸಾಹಿತಿಗಳು ಕನ್ನಡಾಭಿಮಾನಿಗಳು ಜೊತೆಗೆ ಒಂದಿಷ್ಟು ಗಾಯಕರು ಒಟ್ಟಿಗೆ ಯಾವುದಾದರೊಂದು ಸಂದರ್ಭದಲ್ಲಿ ಒಟ್ಟಿಗೆ ಸೇರಿದರೆಂದರೆ ಅಲ್ಲೊಂದು ಸಾಹಿತ್ಯ ಸಂಭ್ರಮ ನಡೆಯುತ್ತದೆ, ಇದಕ್ಕೆ ಉದಾಹರಣೆಯಂತೆ…
Read More » -
ಟ್ರೆಂಡಿಂಗ್
ಕುಶಾಲನಗರ ವ್ಯಾಪ್ತಿಯ ಮಳೆಹಾನಿ ಪ್ರದೇಶಗಳನ್ನು ವೀಕ್ಷಿಸಿದ ಶಾಸಕ ಡಾ.ಮಂಥರ್ ಗೌಡ
ಕುಶಾಲನಗರ, ಮೇ 22: ಕುಶಾಲನಗರ ವ್ಯಾಪ್ತಿಯ ಮಳೆಹಾನಿ ಪ್ರದೇಶಗಳನ್ನು ವೀಕ್ಷಿಸಿದ ಶಾಸಕ ಡಾ.ಮಂಥರ್ ಗೌಡ. ಕುಶಾಲನಗರದ ಮುಳ್ಳುಸೋಗೆ ಸಾಯಿ ಬಡಾವಣೆ ಸೇರಿದಂತೆ ವಿವಿಧ ಭಾಗದಲ್ಲಿ ಪರಿಶೀಲನೆ. ನಿವಾಸಿಗಳ…
Read More » -
ಟ್ರೆಂಡಿಂಗ್
ಶ್ರೀ ವಾಸವಿ ಕನ್ನಿಕಾಪರಮೇಶ್ವರೀ ದೇವಸ್ಥಾನದಲ್ಲಿ ಶತ ಚಂಡಿಕಾಯಾಗ
ಕುಶಾಲನಗರ, ಮೇ 22: ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಪ್ರಪ್ರಥಮ ಬಾರಿಗೆ ಶ್ರೀ ವಾಸವಿ ಕನ್ನಿಕಾಪರಮೇಶ್ವರೀ ದೇವಸ್ಥಾನದಲ್ಲಿ ಶತ ಚಂಡಿಕಾಯಾಗ ಹಮ್ಮಿಕೊಳ್ಳಲಾಗಿದೆ. ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ಹಾಗೂ…
Read More » -
ಟ್ರೆಂಡಿಂಗ್
ರಾಷ್ಟ್ರಮಟ್ಟದ ಮಿಕ್ಸ್ಡ್ ಮಾರ್ಷಿಯಲ್ ಆರ್ಟ್ಸ್:ಕೊಡಗಿನ ಕೂರ್ಗ್ ಕೊಂಬಾಟ್ ಕ್ಲಬ್ ಸಾಧನೆ
ಕುಶಾಲನಗರ, ಮೇ 22: ಕೇರಳದ ಕೋಜಿಕೋಡ್ ನಲ್ಲಿ GAMMA ಹಾಗೂ IMMAF ವತಿಯಿಂದ ಆಯೋಜಿಸಿದ್ದ ರಾಷ್ಟ್ರಮಟ್ಟದ ಮಿಕ್ಸ್ಡ್ ಮಾರ್ಷಿಯಲ್ ಆರ್ಟ್ಸ್ ನಲ್ಲಿ ಕೊಡಗಿನ ಕೂರ್ಗ್ ಕೊಂಬಾಟ್ ಕ್ಲಬ್…
Read More » -
ಕಾಮಗಾರಿ
ಗುಂಡುರಾವ್ ಬಡಾವಣೆಯಲ್ಲಿ ನೂತನ ಟ್ರಾನ್ಸಫಾರ್ಮರ್ ಅಳವಡಿಕೆ, ವಿದ್ಯುತ್ ತಂತಿ ಬದಲಾವಣೆಗೆ ಆಗ್ರಹ
ಕುಶಾಲನಗರ, ಮೇ ,21: ಕುಶಾಲನಗರ ಪುರಸಭಾ ವ್ಯಾಪ್ತಿಯ ಗುಂಡುರಾವ್ ಬಡಾವಣೆಯಲ್ಲಿ ಹಳೆಯ ವಿದ್ಯುತ್ ಟ್ರಾನ್ಸ್ ಫಾರ್ಮರ್ ಬದಲಿಗೆ ಹೊಸ ಟ್ರಾನ್ಸ್ ಫಾರ್ಮ್ರ್ ಅನ್ನು ಮಂಗಳವಾರ ಸಂಜೆ ಅಳವಡಿಸಲಾಯಿತು.…
Read More » -
ಪ್ರಕಟಣೆ
ಹಾರಂಗಿ ಅಣೆಕಟ್ಟೆಗೆ 24*7 ವಿದ್ಯುತ್ ಸರಬರಾಜಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲು ಭಾಸ್ಕರ್ ನಾಯಕ್ ಒತ್ತಾಯ
ಕುಶಾಲನಗರ, ಮೇ 21: ಹಾರಂಗಿ ಅಣೆಕಟ್ಟೆಗೆ 24*7 ವಿದ್ಯುತ್ ಸರಬರಾಜಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲು ಕೂಡುಮಂಗಳೂರು ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್ ಒತ್ತಾಯಿಸಿದರು. ಕೊಡಗು ಜಿಲ್ಲೆಯ ಪ್ರಮುಖ…
Read More » -
ಮಳೆ
ಕೂಡ್ಲೂರಿನಲ್ಲಿ ಬರೆ ಕುಸಿದು ನೆಲಕಚ್ಚಿದ ತಡೆಗೋಡೆ: ಮನೆಗೆ ಹಾನಿ
ಕುಶಾಲನಗರ, ಮೇ 21: ಸೋಮವಾರ ಸಂಜೆ ಸುರಿದ ಭಾರೀ ಮಳೆಗೆ ಕೂಡ್ಲೂರಿನ ಕೆ.ಕೆ.ನಿಂಗಪ್ಪ ಬಡಾವಣೆಯಲ್ಲಿ ತಡೆಗೋಡೆ ಜರಿದ ಪರಿಣಾಮ ಶಿಕ್ಷಕಿ ಶಾಂತಲಾ ಎಂಬವರ ಮನೆಗೆ ಅಪಾರ ಹಾನಿ…
Read More » -
ಟ್ರೆಂಡಿಂಗ್
ಕುಶಾಲನಗರ ಸುತ್ತಮುತ್ತ ಭಾರೀ ಮಳೆ, ತಗ್ಗು ಪ್ರದೇಶಗಳು ಜಲಾವೃತ
ಕುಶಾಲನಗರ, ಮೇ 20: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಭಾಗದಲ್ಲಿ ಸೋಮವಾರ ಸಂಜೆ ಭಾರೀ ಮಳೆಯಾಗಿದೆ. ಸಂಜೆ 5 ಗಂಟೆ ವೇಳೆಗೆ ಆರಂಭವಾದ ಮಳೆ ಅರ್ಧ ಗಂಟೆಗೂ ಅಧಿಕ…
Read More » -
ಅರಣ್ಯ ವನ್ಯಜೀವಿ
ಕಾಡುಕೋಣ ಹತ್ಯೆ, ಸಾಗಾಟ: ಅರಣ್ಯಾಧಿಕಾರಿಗಳ ದಾಳಿ, ಓರ್ವನ ಬಂಧನ
ಕುಶಾಲನಗರ, ಮೇ 20: ಕೊಡಗಿನಲ್ಲಿ ಬೃಹತ್ ಗಾತ್ರದ ಕಾಡುಕೋಣ(ಕಾಟಿ) ಬೇಟೆ. 549 ಕೆ.ಜಿ ಕಾಡುಕೋಣ ಮಾಂಸ ಸೇರಿ ಓರ್ವನ ಬಂಧನ. ಎಮ್ಮೆಮಾಡು ನಿವಾಸಿ ಹ್ಯಾರಿಸ್(42) ಬಂಧಿತ ಆರೋಪಿ.…
Read More » -
ಕ್ರೀಡೆ
ಜಿಲ್ಲಾಮಟ್ಟದ ಪತ್ರಕರ್ತರ ಕ್ರಿಕೆಟ್, ಮೀಡಿಯ ಸೂಪರ್ ಕಿಂಗ್ಸ್ ಪ್ರಥಮ, ಸೆನ್ಸಾ ತಂಡ ದ್ವಿತೀಯ
ಕುಶಾಲನಗರ, ಮೇ 19:ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಕುಶಾಲನಗರ ಹೋಬಳಿ ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿಹಬ್ಬದ ಅಂಗವಾಗಿ ಪತ್ರಕರ್ತರ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿ ಕುಶಾಲನಗರದ…
Read More » -
ಟ್ರೆಂಡಿಂಗ್
ಕಾಳುಮೆಣಸುನ್ನು ಕಳವು ಪ್ರಕರಣ: ಆರೋಪಿಗಳ ಬಂಧನ
ಕುಶಾಲನಗರ, ಮೇ 18: ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಅರವತ್ತೋಕ್ಲು ಗ್ರಾಮ ನಿವಾಸಿಯಾದ ಎಂ.ಸುಬ್ಬಯ್ಯ ರವರ ಮನೆಯ ಸಂಗ್ರಹಣಾ ಕೊಠಡಿಯಲ್ಲಿ ಶೇಖರಿಸಿಟ್ಟಿದ್ದ ಕಾಳುಮೆಣಸುನ್ನು ಮನೆಯಲ್ಲಿ ಯಾರು ಇಲ್ಲದಿರುವ…
Read More » -
ಪ್ರಕಟಣೆ
ಗುಡ್ಡೆಹೊಸೂರು ಗ್ರಾಪಂ ಸಾರ್ವಜನಿಕ ಪ್ರಕಟಣೆ: ಕನ್ನಡ ಬಳಕೆ ಕಡ್ಡಾಯ
ಕುಶಾಲನಗರ, ಮೇ 17: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ-2022 ಅನ್ವಯ ಎಲ್ಲಾ ಅಂಗಡಿ, ಹೋಟೆಲ್, ವಾಣಿಜ್ಯ ಸಂಕೀರ್ಣ, ಕೈಗಾರಿಕೋದ್ಯಮ, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನ ಕೇಂದ್ರಗಳು, ಶಾಲಾ…
Read More » -
ಟ್ರೆಂಡಿಂಗ್
ತೊರೆನೂರಿನಲ್ಲಿ ಮಳೆ ನೀರು ಮನೆಗೆ
ಕುಶಾಲನಗರ, ಮೇ 17: ತೊರೆನೂರಿನ ಗ್ರಾಮ ಪಂಚಾಯಿತಿಯ ಮುಂಭಾಗ ಸೂಕ್ತ ಚರಂಡಿಯ ವ್ಯವಸ್ಥೆಯಿಲ್ಲದೆ ಟಿ.ಎಲ್.ಪುಟ್ಟಸ್ವಾಮಿ ಎಂಬವರ ಮನೆಗೆ ನೀರು ನುಗ್ಗಿದ ಪರಿಣಾಮ ಮನೆಯ ವಸ್ತುಗಳು ನೀರು ಮಯವಾಗಿದೆ.
Read More » -
ರಾಜಕೀಯ
ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ: ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಕೆ
ಕುಶಾಲನಗರ, ಮೇ 16:ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಯಾದ ಡಾ. ಧನಂಜಯ್ ಸರ್ಜಿ ಅವರು ಇಂದು ಮೈಸೂರಿನ ಪ್ರಾದೇಶಿಕ ಆಯುಕ್ತರ…
Read More » -
ರಾಜಕೀಯ
ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಮಂಜುನಾಥಕುಮಾರ್ ನಾಮಪತ್ರ ಸಲ್ಲಿಕೆ
ಕುಶಾಲನಗರ : ವಿಧಾನಪರಿಷತ್ತಿನ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಜೂನ್ 3 ರಂದು ಜರುಗಲಿರುವ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಕೆ.ಕೆ.ಮಂಜುನಾಥಕುಮಾರ್ ಗುರುವಾರ ಮೈಸೂರಿನ ಪ್ರಾದೇಶಿಕ ಕಛೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದರು.…
Read More » -
ಟ್ರೆಂಡಿಂಗ್
ಕೊಡಗು ಜಿಲ್ಲೆಗೆ ಆಗಮಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಗೆ ಭವ್ಯ ಸ್ವಾಗತ
ಕುಶಾಲನಗರ, ಮೇ 16: ಕೊಡಗು ಜಿಲ್ಲೆಗೆ ಆಗಮಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್. ಕೊಡಗು-ಮೈಸೂರು ಗಡಿಯಲ್ಲಿ ಅದ್ದೂರಿ ಸ್ವಾಗತ. ಗೃಹ ಸಚಿವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಕಾಂಗ್ರೆಸಿಗರು. ಸೂರ್ಲಬಿಯಲ್ಲಿ ಹತ್ಯೆಯಾದ…
Read More » -
ಸಭೆ
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನೈರುತ್ಯ ಪದವಿಧರರ ಕ್ಷೇತ್ರದ ಚುನಾವಣೆ ಸಭೆ
ಕುಶಾಲನಗರ, ಮೇ 15: ಕೊಡಗು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನೈರುತ್ಯ ಪದವಿಧರರ ಕ್ಷೇತ್ರದ ಚುನಾವಣೆಯ ಹಿನ್ನಲೆ ಕಾರ್ಯಕರ್ತರ ಮತ್ತು ಪ್ರಮುಖರ ಸಭೆಯನ್ನು ಆಯೋಜಿಸಲಾಗಿತ್ತು, ಈ ಸಂಧರ್ಭದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ…
Read More » -
ಟ್ರೆಂಡಿಂಗ್
ಹಾರಂಗಿ ಯುವಕ ನಾಪತ್ತೆ: ಪೊಲೀಸ್ ದೂರು
ಕುಶಾಲನಗರ ಮೇ 15: ಹಾರಂಗಿ ಗ್ರಾಮದ ಮಣಿ ಎಂಬವರ ಪುತ್ರ ಮುತ್ತು ಎಂಬವರು ಮೇ 13 ರಿಂದ ನಾಪತ್ತೆಯಾಗಿರುವ ಬಗ್ಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು…
Read More » -
ಟ್ರೆಂಡಿಂಗ್
ಎಚ್ಚರ! ಹೆಚ್ಚುತ್ತಿದೆ ಡೆಂಗ್ಯು ಪ್ರಕರಣಗಳು
ಕುಶಾಲನಗರ, ಮೇ 14: ಕೊಡಗು ಜಿಲ್ಲೆಯಾದ್ಯಂತ ಹಲವೆಡೆ ಡೆಂಗ್ಯು ಪ್ರಕರಣಗಳು ಹೆಚ್ಚುತ್ತಿವೆ. ಕುಶಾಲನಗರದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯು ಬಾಧಿತರು ಚಿಕಿತ್ಸೆಗೆ ದಾಖಲಾಗುತ್ತಿದ್ದಾರೆ. ಈ ಬಗ್ಗೆ ನಾಗರಿಕರು ಎಚ್ಚರ…
Read More » -
ಆತ್ಮಹತ್ಯೆ
ಕಣಿವೆ ಹಾರಂಗಿ ನಾಲೆ ಬಳಿ ಪೊನ್ನಂಪೇಟೆ ಮೂಲದ ಯುವಕನ ಮೃತದೇಹ ಪತ್ತೆ: ಆತ್ಮಹತ್ಯೆ ಶಂಕೆ
ಕುಶಾಲನಗರ, ಮೇ 14: ಕುಶಾಲನಗರ ತಾಲೂಕಿನ ಕಣಿವೆ ಬಳಿಯಿರುವ ಹಾರಂಗಿ ನಾಲೆ ಬಳಿ ಯುವಕನ ಮೃತದೇಹ ಪತ್ತೆಯಾಗಿದೆ. ಮೂಲತಃ ಮಡಿಕೇರಿಯವರಾದ ಪ್ರಸ್ತುತ ಸುಳ್ಯದಲ್ಲಿ ನೆಲೆಸಿರುವ ಕಣ್ಣಂಡ ರಾಮು…
Read More » -
ಪ್ರಕಟಣೆ
ಸರ್ಕಾರಿ ಪದವಿ ಪೂರ್ವ ಕಾಲೇಜು, ಕುಶಾಲನಗರ: ಪ್ರಥಮ ಪಿಯು ಪ್ರವೇಶಾತಿ ಆರಂಭ
ಕುಶಾಲನಗರ, ಮೇ 14: ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2024-25 ನೇ ಸಾಲಿನ ಪ್ರಥಮ ಪಿಯುಸಿಯ ಕಲಾ ವಾಣಿಜ್ಯ ಮತ್ತು ವಿಜ್ಞಾನ ವಿಭಾಗಕ್ಕೆ ಪ್ರವೇಶಾತಿಯು ಆರಂಭವಾಗಿದ್ದು,…
Read More » -
ಕ್ರೀಡೆ
ವಾಸವಿ ಯುವಜನ ಸಂಘದಿಂದ ವಾಸವಿ ಜಯಂತಿ ಅಂಗವಾಗಿ ಒಳಾಂಗಣ ಕ್ರೀಡಾಸ್ಪರ್ಧೆ
ಕುಶಾಲನಗರ, ಮೇ 12: ವಾಸವಿ ಜಯಂತಿ ಅಂಗವಾಗಿ ಕುಶಾಲನಗರದ ವಾಸವಿ ಯುವಜನ ಸಂಘದ ವತಿಯಿಂದ ಕುಲಬಾಂಧವರಿಗೆ ಒಳಾಂಗಣ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಾಸವಿ ಮಹಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ…
Read More » -
ಆರೋಪ
ನಿಸರ್ಗಧಾಮ ಮುಂಭಾಗ ಹೆದ್ದಾರಿಯಲ್ಲಿ ಪಾರ್ಕಿಂಗ್: ದಂಡ ವಿಧಿಸಲು ಆಗ್ರಹ
ಕುಶಾಲನಗರ, ಮೇ 12:ರಾಷ್ಟ್ರೀಯ ಹೆದ್ದಾರಿ 275ರ ನಿಸರ್ಗಧಾಮ ಮುಂಭಾಗ ರಸ್ತೆಯ ಎಡ ಮತ್ತು ಬಲ ಭಾಗದಲ್ಲಿ ಪ್ರವಾಸಿ ಕಾರು ಚಾಲಕರು ಮತ್ತು ಮಾಲೀಕರು ನಿಸರ್ಗಧಾಮದ ಒಳಗೆ ವಾಹನ…
Read More » -
ಕಾರ್ಯಕ್ರಮ
ಕುಶಾಲನಗರ ಚೇಂಬರ್ ಅಪ್ ಕಾಮರ್ಸ್ ವತಿಯಿಂದ ವರ್ತಕರ ಸ್ನೇಹ ಮಿಲನ ಕಾರ್ಯಕ್ರಮ
ಕುಶಾಲನಗರ, ಮೇ 12:ಕೊಡಗು ಜಿಲ್ಲೆ ಕರ್ನಾಟಕದ ಪುಟ್ಟ ಜಿಲ್ಲೆ ಎನ್ನುವುದು ಗೊತ್ತಿರುವುದೇ. ಅಂತಹ ಪುಟ್ಟ ಜಿಲ್ಲೆ ಟ್ಯಾಕ್ಸ್ ಕಟ್ಟುವುದರಲ್ಲಿ ಮೊದಲ ಸ್ಥಾನದಲ್ಲಿ ಇದೆ ಎನ್ನುವುದು ಹೆಮ್ಮೆ ಪಡುವ…
Read More » -
ಪ್ರಕಟಣೆ
ಕದಳಿ ವೇದಿಕೆ ಜಿಲ್ಲಾ ಅಧ್ಯಕ್ಷರಾಗಿ ಜಲಜಾ ಶೇಖರ್
ಕುಶಾಲನಗರ, ಮೇ 12 : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಂಗ ಸಂಸ್ಥೆಯಾದ ಕದಳಿ ವೇದಿಕೆಗೆ ಕೊಡಗು ಜಿಲ್ಲಾಧ್ಯಕ್ಷರಾಗಿ ಸೋಮವಾರಪೇಟೆಯ ಜಲಜಾ ಶೇಖರ್ ಅವರನ್ನು ನೇಮಕ…
Read More » -
ಕ್ರೈಂ
ಸೂರ್ಲಬಿ: ಅಪ್ರಾಪ್ತ ಬಾಲಕಿಯ ಕೊಲೆ ಆರೋಪಿ ಬಂಧನ
ಕುಶಾಲನಗರ, ಮೇ 11: ಅಪ್ರಾಪ್ತ ಬಾಲಕಿಯ ಹತ್ಯೆ ಪ್ರಕರಣದ ಆರೋಪಿ ಪತ್ತೆ. ಬಾಲಕಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಪ್ರಕಾಶ್. ಪ್ರಕಾಶ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಯಾಗಿತ್ತು…
Read More » -
ಟ್ರೆಂಡಿಂಗ್
ಸೋಮವಾರಪೇಟೆಯಲ್ಲಿ ಬಸವ ಜಯಂತಿ ಆಚರಣೆ
ಸೋಮವಾರಪೇಟೆ, ಮೇ 10: ಬಸವಣ್ಣ ಈ ನಾಡಿನ ಸಾಂಸ್ಕೃತಿಕ ಅಡಿಪಾಯದ ಬುನಾದಿ ಕಟ್ಟಿದ ಮಹಾನ್ ಪುರುಷ,ಈ ರಾಷ್ಟ್ರದ ಸಾಂಸ್ಕೃತಿಕ ನಾಯಕನಾಗಬೇಕು ಎಂದು ಸರ್ವಧರ್ಮ ಗುರುಗಳು ಬಣ್ಣಿಸಿದರು. ಇಲ್ಲಿನ…
Read More » -
ಕಾರ್ಯಕ್ರಮ
ಕುಶಾಲನಗರ ತಾಲೂಕು ಕಚೇರಿಯಲ್ಲಿ ವಿಶ್ವಗುರು ಬಸವಣ್ಣ ಜಯಂತಿ ಆಚರಣೆ
ಕುಶಾಲನಗರ, ಮೇ 10: ಕುಶಾಲನಗರ ತಾಲೂಕು ಕಚೇರಿಯಲ್ಲಿ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಆಚರಿಸಲಾಯಿತು. ಕುಶಾಲನಗರ ತಾಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು…
Read More » -
ಟ್ರೆಂಡಿಂಗ್
ಭಾನುವಾರ ವರ್ತಕರ ಸ್ನೇಹಮಿಲನ, ವ್ಯಾಪಾರ ವಹಿವಾಟು ಸ್ಥಗಿತಕ್ಕೆ ಮನವಿ
ಕುಶಾಲನಗರ, ಮೇ 10: ಕುಶಾಲನಗರ ಚೇಂಬರ್ ಅಪ್ ಕಾಮರ್ಸ್ ವತಿಯಿಂದ ಭಾನುವಾರ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ವರ್ತಕರ ಸ್ನೇಹ ಮಿಲನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅಂದು ವ್ಯಾಪಾರಸ್ಥರು ತಮ್ಮ…
Read More » -
ಕ್ರೈಂ
ಸೂರ್ಲಬ್ಬಿಯಲ್ಲಿ ಅಪ್ರಾಪ್ತೆ ಹತ್ಯೆ ಪ್ರಕರಣ: ಬಾಲ್ಯವಿವಾಹ ಪ್ರಯತ್ನಕ್ಕೆ ಬಲಿಯಾದ ಅಪ್ರಾಪ್ತೆ
ಕುಶಾಲನಗರ, ಮೇ 10: ಸೂರ್ಲಬ್ಬಿ ಕೊಲೆ ಪ್ರಕರಣದ ವಿವರ: ಮೃತ ಬಾಲಕಿ ಮೀನಾ ಹಾಗೂ ಆರೋಪಿ ಪ್ರಕಾಶನಿಗೂ ವಿವಾಹ ನಿಶ್ಚಿತಾರ್ಥ ಏರ್ಪಡಿಸಲಾಗಿತ್ತು. ಮಕ್ಕಳ ಸಹಾಯವಾಣಿ ಸಂಖ್ಯೆಗೆ ಮಾಹಿತಿ…
Read More » -
ಟ್ರೆಂಡಿಂಗ್
ಕಾಂಗ್ರೆಸ್ ಸರಕಾರದ ವಿರುದ್ದ ಕೊಡಗು ಜೆಡಿಎಸ್ ವತಿಯಿಂದ ಪ್ರತಿಭಟನೆ
ಕುಶಾಲನಗರ, ಮೇ 08: ಪೆನ್ ಡ್ರೈವ್ ಪ್ರಕರಣ ಸಂಬಂಧ ಕಾಂಗ್ರೆಸ್ ಸರಕಾರದ ವಿರುದ್ದ ಕೊಡಗು ಜಿಲ್ಲಾ ಜೆಡಿಎಸ್ ವತಿಯಿಂದ ನಾಳೆ ಡಿಸಿ ಕಛೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ…
Read More » -
ಕಾಮಗಾರಿ
ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ
ಕುಶಾಲನಗರ, ಮೇ 08: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ) ಸೋಮವಾರಪೇಟೆ ತಾಲೂಕಿನ ವತಿಯಿಂದ ಶನಿವಾರ ಸಂತೆ ವಲಯದ ಹುಲಸೆ ಗ್ರಾಮದಲ್ಲಿ ನಮ್ಮೂರು…
Read More » -
ಶಿಕ್ಷಣ
ಟೀಮ್ ಆಟಿಟ್ಯೂಡ್ ಕಲ್ಚರಲ್ ಅಕಾಡೆಮಿಯ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ
ಕುಶಾಲನಗರ, ಮೇ 08: ಮಾನವೀಯ ಮೌಲ್ಯಗಳು ಮರೆಯಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವ ಮೂಲಕ ಮಾನವೀಯ ಮೌಲ್ಯ, ಸಂಬಂಧಗಳ ಬಗ್ಗೆ…
Read More » -
ಪ್ರಕಟಣೆ
ತೊರೆನೂರು ವಿರಕ್ತ ಮಠಕ್ಕೆ ಸಂಬಂಧಿಸಿದ ಆಸ್ತಿ ರಕ್ಷಣೆಗೆ ವೀರಶೈವ ಮುಖಂಡರ ಒತ್ತಾಯ
ಕುಶಾಲನಗರ, ಮೇ 08: ಕೊಡಗು ಜಿಲ್ಲೆ, ಕುಶಾಲನಗರ ತಾಲೂಕಿಗೆ ಸೇರಿದ ತೊರೆನೂರು ವಿರಕ್ತ ಮಠದ ಆಸ್ತಿ ವಿವಿಧೆಡೆ ಖಾಸಗಿಯವರ ಸ್ವಾಧೀನದಲ್ಲಿದ್ದು ಮಠದ ಸುಪರ್ದಿಗೆ ಪಡೆದುಕೊಳ್ಳಲು ಸಮಾಜದ ಮುಖಂಡರು…
Read More » -
ಪ್ರಕಟಣೆ
ಕೋಮು ಸೌಹಾರ್ದ ಕದಡುವವರ ವಿರುದ್ದ ಕಠಿಣ ಕ್ರಮದ ಎಚ್ಚರಿಕೆ
ಕುಶಾಲನಗರ, ಮೇ 07: Facebook/ Whatsapp/ Instagram & etc) ಸಮುದಾಯ/ ಜಾತಿ/ ಧರ್ಮ/ ವ್ಯಕ್ತಿಗಳ ವಿರುದ್ಧ ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿಗಳನ್ನು ಹರಿಬಿಡುವುದು ಹಾಗೂ ತಮಾಷೆಗಾಗಿ (Prank)…
Read More » -
ಕ್ರೈಂ
ಮದುವೆಯಾಗುವುದಾಗಿ ನಂಬಿಸಿ ಬಲಾತ್ಕಾರ: ಆರೋಪಿಗೆ ಶಿಕ್ಷೆ ಪ್ರಕಟ
ಕುಶಾಲನಗರ, ಮೇ 07: ಮಾಯಮುಡಿ ಗ್ರಾಮ ನಿವಾಸಿಯಾದ ಮಹಿಳೆಯ ಮೇಲೆ ಮಾಯಮುಡಿ ನಿವಾಸಿಯಾದ ಪುಟ್ಟರಾಜು ಎಂಬಾತನು ಮದುವೆಯಾಗುವುದಾಗಿ ನಂಬಿಸಿ ಹಾಗೂ ಬಲವಂತವಾಗಿ ಅತ್ಯಾಚಾರ ಮಾಡಿರುವ ಕುರಿತು ಪುಟ್ಟರಾಜು…
Read More » -
ಅಪಘಾತ
ಮರದ ಕೊಂಬೆ ಬಿದ್ದು ಕಾರ್ಮಿಕ ದುರ್ಮರಣ
ಸೋಮವಾರಪೇಟೆ, ಮೇ 05: ಮರ ಕಡಿಯುತ್ತಿದ್ದ ವೇಳೆ ಕಾರ್ಮಿಕನ ಮೇಲೆ ಮರ ಉರುಳಿ ಬಿದ್ದ ಪರಿಣಾಮ ಕಾರ್ಮಿಕ ಸಾವನಪ್ಪಿರುವ ಘಟನೆ ಸೋಮವಾರಪೇಟೆ ತಾಲೂಕಿನ ಹಾನಗಲ್ ಗ್ರಾಮದಲ್ಲಿ ನಡೆದಿದೆ.…
Read More » -
ಶಿಕ್ಷಣ
ವಿವೇಕಾನಂದ ಪಿಯು ಕಾಲೇಜಿನಲ್ಲಿ ಓರಿಯಂಟೇಶನ್ ಕಾರ್ಯಕ್ರಮ
ಕುಶಾಲನಗರ, ಮೇ 05: ಕುಶಾಲನಗರದ ವಿವೇಕಾನಂದ ಪಿಯು ಕಾಲೇಜಿನಲ್ಲಿ 10 ನೇ ತರಗತಿ ನಂತರದ ಭವಿಷ್ಯದ ಶೈಕ್ಷಣಿಕ ಕೋರ್ಸ್ಗಳು ಮತ್ತು ಸಿಇಟಿ ನೀಟ್ ಕೋರ್ಸ್ನ ಪ್ರಾಮುಖ್ಯತೆಯ ಕುರಿತು…
Read More » -
ಅಪಘಾತ
ಗುಡ್ಡೆಹೊಸೂರು: ಟಿಪ್ಪರ್-ಕಾರ್ ನಡುವೆ ಅಪಘಾತ
ಕುಶಾಲನಗರ, ಮೇ 05: ಗುಡ್ಡೆಹೊಸೂರು-ಮಡಿಕೇರಿ ಹೆದ್ದಾರಿಯಲ್ಲಿ ಎಸ್ಟೀಂ ಕಾರು ಮತ್ತು ಟಿಪ್ಪರ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಾರು ಚಾಲಕ ಕುಶಾಲನಗರದ ಜಾನ್ಸನ್, ಹಾಗೂ ಆತನ ಪತ್ನಿಗೆ…
Read More » -
ಆರೋಪ
49 ಕೋಟಿ ವೆಚ್ಚದ ಹಾರಂಗಿ ಮುಖ್ಯನಾಲೆ ಕಾಮಗಾರಿ ಗುಣಮಟ್ಟ ಬಗ್ಗೆ ಅಪಸ್ವರ
ಕುಶಾಲನಗರ, ಮೇ 05: ಹಾರಂಗಿ ಅಣೆಕಟ್ಟೆ ಮುಖ್ಯ ನಾಲೆಯ 6 ನೇ ತೂಬಿನವರೆಗೆ ನಡೆಯುತ್ತಿರುವ 49 ಕೋಟಿ ವೆಚ್ಚದ ದುರಸ್ಥಿ ಕಾಮಗಾರಿ ಬಗ್ಗೆ ಅಪಸ್ವರ ಕೇಳಿಬಂದಿದೆ. ನಾಲೆಯ…
Read More » -
ಕ್ರೈಂ
ಗುಡ್ಲೂರಿನಲ್ಲಿ ನಡೆದ ದರೋಡೆ ಪ್ರಕರಣ: ಐವರು ಆರೋಪಿಗಳ ಬಂಧನ
ಕುಶಾಲನಗರ, ಮೇ 04: ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗೂಡ್ಲೂರು ಗ್ರಾಮದ ಚನ್ನಂಗಿ ನಿವಾಸಿ ಶ್ರೀ ತಂಗಪ್ಪನ್.ಕೆ.ಕೆ ಎಂಬವವರ ಮನೆಗೆ ದಿನಾಂಕ: 08-06-2022 ರಂದು ರಾತ್ರಿ ಸುಮಾರು…
Read More » -
ಟ್ರೆಂಡಿಂಗ್
ಕುಶಾಲನಗರ, ಕೂಡಿಗೆ ವ್ಯಾಪ್ತಿಯಲ್ಲಿ ಮೇ, 05 ರಂದು ವಿದ್ಯುತ್ ವ್ಯತ್ಯಯ
ಕುಶಾಲನಗರ, ಮೇ 04: ಕುಶಾಲನಗರ 230/ 66/11 ಕೆ.ವಿ ವಿದ್ಯುತ್ ಉಪ ಕೇಂದ್ರದಿಂದ ಹಾದುಹೋಗುವ ಫೀಡರ್ ಗಳ ಮಾರ್ಗದಲ್ಲಿ ತುರ್ತಾಗಿ ಹೊಸ ಎಂಐಡಿ ಅಭಿವೃದ್ಧಿ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ…
Read More » -
ಧಾರ್ಮಿಕ
ಚಿಕ್ಕತ್ತೂರು : ಕಲ್ಲುರ್ಟಿ ಪಾಷಾಣಮೂರ್ತಿ, ಮಹಾಕಾಳಿ ಪೂಜಾ ಮಹೋತ್ಸವ
ಕುಶಾಲನಗರ, ಮೇ 02: ಸಮೀಪದ ಚಿಕ್ಕತ್ತೂರು ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಲ್ಲುರ್ಟು ಪಾಷಾಣಮೂರ್ತಿ ಹಾಗೂ ಮಹಾಕಾಳಿ ದೇವಸ್ಥಾನದ ವಾರ್ಷಿಕ ಪೂಜಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಪೂಜಾ ಕಾರ್ಯದಲ್ಲಿ…
Read More » -
ಸಿನಿಮಾ
ಕಂಟೆಂಟ್ ಬೇಸ್ಡ್ *ದ ಸೂಟ್* ಸಿನಿಮಾ ಮೇ 17 ಕ್ಕೆ ರಾಜ್ಯಾದ್ಯಂತ ಬಿಡುಗಡೆ
ಕುಶಾಲನಗರ, ಮೇ 03: ವಿಭಿನ್ನ ಕಾನ್ಸೆಪ್ಟ್ ಹೊಂದಿರುವ ಕನ್ನಡ ಚಲನಚಿತ್ರ *ದ ಸೂಟ್* ಸಿನಿಮಾ ಇದೇ ತಿಂಗಳು ಮೇ 17 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ಚಿತ್ರದ…
Read More » -
ಟ್ರೆಂಡಿಂಗ್
ಕೊಡಗು ಜಿಲ್ಲೆಗೆ ಮುರುಘಾ ಮಠದ ಆಡಳಿತಾಧಿಕಾರಿ ಭೇಟಿ
ಕುಶಾಲನಗರ, ಮೇ 03:ಕೊಡಗು ಜಿಲ್ಲೆಗೆ ಮುರುಘಾ ಮಠದ ಆಡಳಿತಾಧಿಕಾರಿ ಭೇಟಿ *ಜಿಲ್ಲೆಯಲ್ಲಿರುವ ಚಿತ್ರದುರ್ಗ ಮಠದ ಶಾಖಾ ಮಠಗಳು ಹಾಗೂ ಆಸ್ತಿಗಳ ವೀಕ್ಷಣೆ. *ರಾಜ್ಯ ಉಚ್ಚ ನ್ಯಾಯಾಲಯದ ಆದೇಶದಂತೆ…
Read More » -
ನಿಧನ
ಸ್ನಾನಕ್ಕೆ ನದಿಗಿಳಿದ ವ್ಯಕ್ತಿ ದುರ್ಮರಣ
ಕುಶಾಲನಗರ, ಮೇ 02: ಸ್ನಾನಕ್ಕೆ ನದಿಗಿಳಿದ ವ್ಯಕ್ತಿ ದುರ್ಮರಣ. ಕುಶಾಲನಗರ-ಕೊಪ್ಪ ಮಧ್ಯದ ಸೇತುವೆ ಕೆಳಗೆ ಘಟನೆ ಪಿರಿಯಾಪಟ್ಟಣ ತಾಲೂಕಿನ ಹಿಟ್ನೆಹೆಬ್ಬಾಗಿಲಿನ ಶಿವಪ್ಪ (50) ಮೃತ ದುರ್ದೈವಿ. ಕುಶಾಲನಗರ…
Read More » -
ಕಾರ್ಯಕ್ರಮ
ಚೌಡ್ಲು ಕರ್ನಾಟಕ ಬ್ಯಾಂಕ್ ಶಾಖೆಯ ಪ್ರಾಂಗಣ ಉದ್ಘಾಟನೆ
ಸೋಮವಾರಪೇಟೆ, ಮೇ 02: :ಆರ್ಥಿಕ ಕ್ಷೇತ್ರದಲ್ಲಿ ಬ್ಯಾಂಕ್ ಗಳ ಸೇವೆ ಗಮನಾವಾಗಿದ್ದು,ಜನಸಾಮಾನ್ಯರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವಸ್ವಾಮೀಜಿ ಹೇಳಿದರು. ಅವರು ಇಲ್ಲಿನ…
Read More » -
ಆರೋಪ
ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ: ಚಿಕಿತ್ಸೆ ಪಡೆಯುವ ಗರ್ಭಿಣಿಯರಿಗೆ ಆತಂಕ: ಭಾಸ್ಕರ್ ನಾಯಕ್ ಆರೋಪ
ಕುಶಾಲನಗರ, ಮೇ 02:ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಗರ್ಭಿಣಿಯರು ಭಯ ಭೀರಾಗಿದ್ದಾರೆ ಎಂದು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಆರೋಪಿಸಿದ್ದಾರೆ. ಕುಶಾಲನಗರ ಸರ್ಕಾರಿ…
Read More » -
ಟ್ರೆಂಡಿಂಗ್
ಮೆಕಾನಿಕ್ ವೃತ್ತಿ ಬಗ್ಗೆ ನಿಂದನೆ, ಕಾನೂನು ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ
ಕುಶಾಲನಗರ: ಮೇ 01: ಕನ್ನಡದ ಖಾಸಗಿ ವಾಹಿನಿಯ ರಿಯಾಲಿಟಿ ಶೋ ಒಂದರಲ್ಲಿ ಮೆಕಾನಿಕ್ ವೃತ್ತಿಯ ಬಗ್ಗೆ ಕೀಳಾಗಿ ನಿಂದಿಸಿ ಅಪಮಾನಿಸಲಾಗಿದೆ ಎಂದು ಆರೋಪಿಸಿ ಕುಶಾಲನಗರ ವರ್ಕ್ ಶಾಪ್…
Read More » -
ಟ್ರೆಂಡಿಂಗ್
ನಿವೃತ್ತಿ ಹೊಂದಿದ ಉ.ರಾ.ನಾಗೇಶ್ ಅವರಿಗೆ ಆತ್ಮೀಯ ಬೀಳ್ಕೊಡುಗೆ
ಕುಶಾಲನಗರ, ಮೇ.1: ಸರ್ಕಾರಿ ಅಧಿಕಾರಿಗಳು ನಿಷ್ಠೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವುದರ ಮೂಲಕ ಸಮಾಜದಲ್ಲಿ ಗೌರವ ಸಂಪಾದನೆ ಮಾಡಬೇಕು ಎಂದು ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ…
Read More » -
ಮಳೆ
ಜನ, ಜಾನುವಾರು, ಜಲಚರಗಳಿಗೆ ನೀರಿನ ಕೊರತೆ ನೀಗಿಸಲು ನೀರಾವರಿ ನಿಗಮದ ಮೂಲಕ ಶಾಶ್ವತ ಕ್ರಮಕ್ಕೆ ಒತ್ತಾಯ
ಕುಶಾಲನಗರ, ಏ 30: ಕೊಡಗಿನಲ್ಲಿ ವಾಡಿಕೆಯಾಗಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಬೀಳುತ್ತಿದ್ದ ಮಳೆ ಈ ಬಾರಿ ಕೈ ಕೊಟ್ಟಿದ್ದು ಕಾಫಿ ಬೆಳೆಗಾರರಿಗೆ , ಕುಡಿಯುವ ನೀರಿಗೆ,…
Read More » -
ಆರೋಪ
ಬೈಕ್ ಮೆಕಾನಿಕ್ ಗಳ ಬಗ್ಗೆ ಅವಹೇಳನ: ಸೂಕ್ತ ಕ್ರಮಕ್ಕೆ ಕುಶಾಲನಗರ ಮೆಕಾನಿಕ್ ಗಳ ಒತ್ತಾಯ
ಕುಶಾಲನಗರ ಏ 30: ಜಿ ಕನ್ನಡ ಟಿವಿಯಲ್ಲಿ ಪ್ರಸಾರವಾಗುವ ಮಹಾನಟಿ ಕಾರ್ಯಕ್ರಮದಲ್ಲಿ ಮೆಕಾನಿಕ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಗ್ಗೆ ಕುಶಾಲನಗರ ಬೈಕ್ ಮೆಕಾನಿಕ್ ಸಂಘದಿಂದ ಖಂಡಿಸಲಾಯಿತು. ಕುಶಾಲನಗರ…
Read More » -
ಟ್ರೆಂಡಿಂಗ್
ಜೆಸಿಐನ ಸೆವೆನ್ ಡೇಸ್ ಗೋಲ್ಡನ್ ಬೇಸಿಗೆ ಶಿಬಿರ ಸಮಾರೋಪ
ಕುಶಾಲನಗರ, ಏ 28: ಜೆ ಸಿ ಕುಶಾಲನಗರ ಕಾವೇರಿ ವತಿಯಿಂದ ನಡೆದ ಸೆವೆನ್ ಡೇಸ್ ಗೋಲ್ಡನ್ ವೀಕ್ ಸಿಬಿರದ ಸಮಾರೋಪ ಸಮಾರಂಭವು ಇಂದು ವಾಸವಿ ಮಹಲ್ ನಲ್ಲಿ…
Read More » -
ಅಪಘಾತ
ಕುಶಾಲನಗರ ಡಿಗ್ರಿ ಕಾಲೇಜು ಮುಂಭಾಗ ಭೀಕರ ಅಪಘಾತ
ಕುಶಾಲನಗರ, ಏ 28: ಕುಶಾಲನಗರ-ಹಾರಂಗಿ ರಸ್ತೆಯಲ್ಲಿ ಭಾನುವಾರ ಸಂಜೆ ಭೀಕರ ಅಪಘಾತ ಸಂಭವಿಸಿದೆ. ಜಯಪ್ರಕಾಶ್ ಎಂಬವರಿಗೆ ಸೇರಿದ ಮಾರುತಿ ಕ್ರೆಟಾ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ, ಮರಕ್ಕೆ…
Read More » -
ಪ್ರಕಟಣೆ
ನಳಂದ ಇಂಟರ್ನ್ಯಾಷನಲ್ ಇಂಡಿಪೆಂಡೆಂಟ್ ಪ್ರಿ ಯೂನಿವರ್ಸಿಟಿ ಕಾಲೇಜು 2023 – 24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಮರು ಮೌಲ್ಯಮಾಪನ ಫಲಿತಾಂಶ.
ಕುಶಾಲನಗರ, ಏ 27: ನಳಂದ ಇಂಟರ್ನ್ಯಾಷನಲ್ ಇಂಡಿಪೆಂಡೆಂಟ್ ಪ್ರಿ ಯೂನಿವರ್ಸಿಟಿ ಕಾಲೇಜು 2023 – 24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಮರು ಮೌಲ್ಯಮಾಪನ ಫಲಿತಾಂಶ ಹೊರಬಂದಿದೆ.…
Read More » -
ಟ್ರೆಂಡಿಂಗ್
ಶುಕ್ರವಾರ ನದಿಯಲ್ಲಿ ಮುಳುಗಿದ್ದ ಯುವಕನ ಮೃತದೇಹ ಪತ್ತೆ.
ಕುಶಾಲನಗರ, ಏ 27: ಶುಕ್ರವಾರ ನದಿಯಲ್ಲಿ ಮುಳುಗಿದ್ದ ಯುವಕನ ಮೃತದೇಹ ಪತ್ತೆ. ಮುಳುಗಿದ ಸ್ಥಳದಲ್ಲಿ 7 ಅಡಿ ಗುಂಡಿಯಲ್ಲಿ ಪತ್ತೆಯಾದ ಮೃತದೇಹ. ಸ್ನಾನಕ್ಕೆ ನದಿಗಿಳಿದ ಐವರು ಸ್ನೇಹಿತರ…
Read More » -
ಅಪಘಾತ
ವಾಲ್ನೂರು ಮಗ್ಗೆರೆಕೈ ಬಳಿ ನದಿ ಪಾಲಾದ ಸುಂಟಿಕೊಪ್ಪ ಯುವಕ
ಕುಶಾಲನಗರ, ಏ 26: ಸ್ನಾನಕ್ಕೆ ನದಿಗಿಳಿದ ಐವರು ಸ್ನೇಹಿತರ ಪೈಕಿ ಓರ್ವ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ವಾಲ್ನೂರಿನ ಮಗ್ಗೆರೆಕೈ ಬಳಿ ನಡೆದಿದೆ. ಸುಂಟಿಕೊಪ್ಪ ಮತ್ತಿಕಾಡು ಯುವಕ…
Read More » -
ಚುನಾವಣೆ
ಸೀಗೆಹೊಸೂರಿನಲ್ಲಿ ಮತ ಚಲಾಯಿಸಿದ ನವದಂಪತಿ
ಕುಶಾಲನಗರ, ಏ 26: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ಬೂತ್ ಸಂಖ್ಯೆ 149 ರಲ್ಲಿ ನವದಂಪತಿಗಳಾದ ಹರ್ಶನ್ ಪಿ ಆರ್ ಮತ್ತು ಚಂದ್ರಕಲಾ ಲೋಕಸಭೆ ಚುನಾವಣೆಗೆ…
Read More » -
ಆರೋಗ್ಯ
ಔತಣಕೂಟದಲ್ಲಿ ಫುಡ್ ಪಾಯ್ಸನ್: ನೂರಾರು ಮಂದಿ ಅಸ್ವಸ್ಥ
ಕುಶಾಲನಗರ, ಏ 25: ಕೊಪ್ಪ ಬೀಗರ ಊಟದಲ್ಲಿ ಫುಡ್ ಪಾಯ್ಸನ್ ಸಾವಿರಕ್ಕೂ ಅಧಿಕ ಮಂದಿ ಅಸ್ವಸ್ಥ. ಕುಶಾಲನಗರ ಹಾಗೂ ಪಿರಿಯಾಪಟ್ಟಣ, ಮಡಿಕೇರಿಗೆ ಚಿಕಿತ್ಸೆಗೆ ಅಸ್ವಸ್ಥರ ರವಾನೆ. ಸ್ಥಳಕ್ಕೆ…
Read More » -
ಪ್ರಕಟಣೆ
ಮತದಾನ ಮಾಡದಿರುವವರಿಗೆ ಸರ್ಕಾರದ ಯಾವುದೇ ಸೌಲಭ್ಯ, ಸೇವೆಗಳನ್ನು ನೀಡಬಾರದು: ಭಾಸ್ಕರ್ ನಾಯಕ್ ಒತ್ತಾಯ
ಕುಶಾಲನಗರ, ಏ 25:ಚುನಾವಣೆಯಲ್ಲಿ ಸಮರ್ಥ ಅಭ್ಯರ್ಥಿ ಆಯ್ಕೆ ಎಲ್ಲರ ಹೊಣೆಯಾಗಿರುತ್ತದೆ ಆದರೆ ಈ ಒಣೆಗಾರಿಕೆಯಲ್ಲಿ ಹಲವಾರು ಮಂದಿ ದೂರ ಉಳಿದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಕೂಡುಮಂಗಳೂರು ಗ್ರಾಮ ಪಂಚಾಯಿತಿ…
Read More » -
ಟ್ರೆಂಡಿಂಗ್
ಜೆಸಿಐ ಬೇಸಿಗೆ ಶಿಬಿರ: ಯೋಗ, ಶ್ಲೋಕ, ಆರೋಗ್ಯ, ಸಾಮಾಜಿಕ ಜಾಲತಾಣದ ಬಗ್ಗೆ ಅರಿವು ಕಾರ್ಯಗಾರ
ಕುಶಾಲನಗರ, ಏ 24: ಜೆಸಿಐ ನ 7 ಡೇಸ್ ಗೋಲ್ಡನ್ ವೀಕ್ ಬೇಸಿಗೆ ಶಿಬಿರದ 3ನೇ ದಿನ ಯೋಗ ಮತ್ತು ಶ್ಲೋಕಗಳ ಬಗ್ಗೆ ಅರಿವು ಮೂಡಿಸಲಾಯಿತು. ಜೆಸಿಐ…
Read More » -
ಸುದ್ದಿಗೋಷ್ಠಿ
ಸಿಇಟಿಯಲ್ಲಿ ಗೊಂದಲ ನಿವಾರಣೆಗೆ ಆಗ್ರಹ: ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಆದ ಅನ್ಯಾಯಕ್ಕೆ ಅಸಮಾಧಾನ
ಕುಶಾಲನಗರ, ಏ 24: ಇಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಶಿಕ್ಷಣ ಕೋರ್ಸ್ ಗಳ ಪ್ರವೇಶಕ್ಕಾಗಿ ಇದೇ ಏಪ್ರಿಲ್ 18 ಹಾಗೂ 19 ರಂದು 3 ಲಕ್ಷದ 49…
Read More » -
ಟ್ರೆಂಡಿಂಗ್
ಕೆರೆಯಲ್ಲಿ ಸಿಲುಕಿ ಹೊರಬರಲಾರದೆ ಪರದಾಡುತ್ತಿರುವ ಕಾಡಾನೆ ಹಿಂಡು
ಕುಶಾಲನಗರ, ಏ 24: ರೈತನ ಕೆರೆಯಲ್ಲಿ ಹಿಂಡು..ಹಿಂಡು ಕಾಡಾನೆಗಳು ದ.ಕೊಡಗಿನ ಶ್ರೀಮಂಗಲ ಬಳಿಯಲ್ಲಿರುವ ಕಾಡಾನೆಗಳು ಕುಮಟೂರು ಗ್ರಾಮದ ರೈತರಾದ ಬಾಚಂಗಡ ಕುಟುಂಬಕ್ಕೆ ಸೇರಿದ ಕೆರೆ ಬೆಳಿಗ್ಗೆಯಿಂದಲೇ ಕೆರೆಯಲ್ಲಿ…
Read More » -
ಅರಣ್ಯ ವನ್ಯಜೀವಿ
7ನೇ ಹೊಸಕೋಟೆಯ ಹೆದ್ದಾರಿಯಲ್ಲಿ ಬೆಳ್ಳಂಬೆಳಗ್ಗೆ ಕಾಡಾನೆ ದರ್ಶನ
ಕುಶಾಲನಗರ, ಏ 24: 7ನೇ ಹೊಸಕೋಟೆಯಲ್ಲಿ ಬೆಳ್ಳಂಬೆಳಗ್ಗೆ ಕಾಡಾನೆ ದರ್ಶನ. ಹೆದ್ದಾರಿಯಲ್ಲಿ ಕಾಡಾನೆ ಓಡಾಟ ಕಂಡು ಗಲಿಬಿಲಿಗೊಂಡ ಪ್ರಯಾಣಿಕರು. ಕೆಲಕಾಲ ಆತಂಕ ಸೃಷ್ಠಿಸಿದ್ದ ಕಾಡಾನೆ. ತೊಂಡೂರು ಮೂಲಕ…
Read More » -
ಕಾರ್ಯಕ್ರಮ
ಕುಶಾಲನಗರ ಜೆಸಿಐ ವತಿಯಿಂದ ಬೇಸಿಗೆ ಶಿಬಿರ
ಕುಶಾಲನಗರ ಏ 23: ಜೆಸಿಐ ಕುಶಾಲನಗರ ಕಾವೇರಿ ಘಟಕದ ವತಿಯಿಂದ ಗೋಲ್ಡನ್ ವೀಕ್ ಎಂಬ ಬೇಸಿಗೆ ಶಿಬಿರ ಆಯೋಜಿಸಲಾಗಿದೆ. ಬೈಪಾಸ್ ರಸ್ತೆಯಲ್ಲಿರುವ ವಾಸವಿ ಮಹಲ್ ನಲ್ಲಿ ಕುಶಾಲನಗರ…
Read More » -
ಚುನಾವಣೆ
ಕುಶಾಲನಗರದಲ್ಲಿ ಪೊಲೀಸ್ ಪಥ ಸಂಚಲನ
ಕುಶಾಲನಗರ ಏ 23: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಕುಶಾಲನಗರದಲ್ಲಿ ಪೊಲೀಸ್ ಪಥ ಸಂಚಲನ ನಡೆಯಿತು. ಕುಶಾಲನಗರ ಬೈಚನಹಳ್ಳಿ ಪೆಟ್ರೋಲ್ ಬಂಕ್ ಬಳಿಯಿಂದ ಹೊರಟ ಪಥ…
Read More » -
ಕಾರ್ಯಕ್ರಮ
ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಅಕ್ಕ ಮಹಾದೇವಿ ಜಯಂತಿ
ಕುಶಾಲನಗರ, ಏ 23 : ಹನ್ನೆರಡನೇ ಶತಮಾನದಲ್ಲಿ ಸಮಾಜದ ಸ್ವಾಸ್ಥ್ಯ ಕದಡುತ್ತಿದ್ದವರನ್ನು ಪರಿವರ್ತಿಸಿ ಅವರಲ್ಲಿ ಅರಿವಿನ ಜ್ಯೋತಿ ಹಚ್ಚಿದವರು ಹನ್ನೆರಡನೇ ಶತಮಾನದ ಶ್ರೇಷ್ಠ ವಚನಕಾರ್ತಿ ಅಕ್ಕ ಮಹಾದೇವಿ…
Read More » -
ಟ್ರೆಂಡಿಂಗ್
ಮಾದಾಪಟ್ಟಣ, ಬೆಟಗೇರಿಯಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರಿಂದ ಮತಯಾಚನೆ
ಕುಶಾಲನಗರ, ಏ 23: ಕುಶಾಲನಗರ ತಾಲೂಕಿನ ಮಾದಾಪಟ್ಟಣ ಹಾಗೂ ಬೆಟಗೇರಿ ಗ್ರಾಮದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಕೊಡಗು-ಮೈಸೂರು ಲೋಕಸಭಾ ಅಭ್ಯರ್ಥಿ ಯದುವೀರ್ ಪರ ಬಿರುಸಿನ ಮಾತಯಾಚನೆ…
Read More » -
ಅರಣ್ಯ ವನ್ಯಜೀವಿ
ಕಾವೇರಿ ನದಿಯಲ್ಲಿ ಮೀನುಗಳ ಮಾರಣ ಹೋಮ: ಮೋಡ ಬಿತ್ತನೆಗೆ ಆಗ್ರಹ
ಕುಶಾಲನಗರ, ಏ 22: ಕಾವೇರಿ ನದಿಯಲ್ಲಿ ಮೀನುಗಳ ಮಾರಣ ಹೋಮ. ನೀರಿನ ಕೊರತೆಯಿಂದ ಉಸಿರು ಚೆಲ್ಲಿದ ಜಲಚರಗಳು. ಬಿಸಿಲಬೇಗೆ, ಕಲುಷಿತ ನೀರಿನಲ್ಲಿ ಬದುಕಲು ಸಾಧ್ಯವಿಲ್ಲದೆ ಮೃತಪಟ್ಟಿರುವ ಶಂಕೆ.…
Read More » -
ಟ್ರೆಂಡಿಂಗ್
ಕುಶಾಲನಗರದಲ್ಲಿ ಹೋಟೆಲ್ ಸಿಬ್ಬಂದಿ ಹತ್ಯೆ ಪ್ರಕರಣ, ಪ್ರತಿಭಟನೆ
ಕುಶಾಲನಗರ, ಏ 22: ಕುಶಾಲನಗರದಲ್ಲಿ ಹೋಟೆಲ್ ಸಿಬ್ಬಂದಿ ಹತ್ಯೆ ಪ್ರಕರಣ ಸ್ಥಳಕ್ಕೆ ಎಎಸ್ಪಿ ಸುಂದರ್ ರಾಜ್ ಭೇಟಿ ಆರೋಪಿ ವಿರುದ್ದ ಸೂಕ್ತ ಕ್ರಮಕ್ಕೆದಲಿತ ಮುಖಂಡರು, ಕಾಂಗ್ರೆಸ್ ಪ್ರಮುಖರ…
Read More »