Recent Post
-
ಸಿನಿಮಾ
ಕಂಟೆಂಟ್ ಬೇಸ್ಡ್ *ದ ಸೂಟ್* ಸಿನಿಮಾ ಮೇ 17 ಕ್ಕೆ ರಾಜ್ಯಾದ್ಯಂತ ಬಿಡುಗಡೆ
ಕುಶಾಲನಗರ, ಮೇ 03: ವಿಭಿನ್ನ ಕಾನ್ಸೆಪ್ಟ್ ಹೊಂದಿರುವ ಕನ್ನಡ ಚಲನಚಿತ್ರ *ದ ಸೂಟ್* ಸಿನಿಮಾ ಇದೇ ತಿಂಗಳು ಮೇ 17 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ಚಿತ್ರದ…
Read More » -
ಟ್ರೆಂಡಿಂಗ್
ಕೊಡಗು ಜಿಲ್ಲೆಗೆ ಮುರುಘಾ ಮಠದ ಆಡಳಿತಾಧಿಕಾರಿ ಭೇಟಿ
ಕುಶಾಲನಗರ, ಮೇ 03:ಕೊಡಗು ಜಿಲ್ಲೆಗೆ ಮುರುಘಾ ಮಠದ ಆಡಳಿತಾಧಿಕಾರಿ ಭೇಟಿ *ಜಿಲ್ಲೆಯಲ್ಲಿರುವ ಚಿತ್ರದುರ್ಗ ಮಠದ ಶಾಖಾ ಮಠಗಳು ಹಾಗೂ ಆಸ್ತಿಗಳ ವೀಕ್ಷಣೆ. *ರಾಜ್ಯ ಉಚ್ಚ ನ್ಯಾಯಾಲಯದ ಆದೇಶದಂತೆ…
Read More » -
ನಿಧನ
ಸ್ನಾನಕ್ಕೆ ನದಿಗಿಳಿದ ವ್ಯಕ್ತಿ ದುರ್ಮರಣ
ಕುಶಾಲನಗರ, ಮೇ 02: ಸ್ನಾನಕ್ಕೆ ನದಿಗಿಳಿದ ವ್ಯಕ್ತಿ ದುರ್ಮರಣ. ಕುಶಾಲನಗರ-ಕೊಪ್ಪ ಮಧ್ಯದ ಸೇತುವೆ ಕೆಳಗೆ ಘಟನೆ ಪಿರಿಯಾಪಟ್ಟಣ ತಾಲೂಕಿನ ಹಿಟ್ನೆಹೆಬ್ಬಾಗಿಲಿನ ಶಿವಪ್ಪ (50) ಮೃತ ದುರ್ದೈವಿ. ಕುಶಾಲನಗರ…
Read More » -
ಕಾರ್ಯಕ್ರಮ
ಚೌಡ್ಲು ಕರ್ನಾಟಕ ಬ್ಯಾಂಕ್ ಶಾಖೆಯ ಪ್ರಾಂಗಣ ಉದ್ಘಾಟನೆ
ಸೋಮವಾರಪೇಟೆ, ಮೇ 02: :ಆರ್ಥಿಕ ಕ್ಷೇತ್ರದಲ್ಲಿ ಬ್ಯಾಂಕ್ ಗಳ ಸೇವೆ ಗಮನಾವಾಗಿದ್ದು,ಜನಸಾಮಾನ್ಯರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವಸ್ವಾಮೀಜಿ ಹೇಳಿದರು. ಅವರು ಇಲ್ಲಿನ…
Read More » -
ಆರೋಪ
ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ: ಚಿಕಿತ್ಸೆ ಪಡೆಯುವ ಗರ್ಭಿಣಿಯರಿಗೆ ಆತಂಕ: ಭಾಸ್ಕರ್ ನಾಯಕ್ ಆರೋಪ
ಕುಶಾಲನಗರ, ಮೇ 02:ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಗರ್ಭಿಣಿಯರು ಭಯ ಭೀರಾಗಿದ್ದಾರೆ ಎಂದು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಆರೋಪಿಸಿದ್ದಾರೆ. ಕುಶಾಲನಗರ ಸರ್ಕಾರಿ…
Read More » -
ಟ್ರೆಂಡಿಂಗ್
ಮೆಕಾನಿಕ್ ವೃತ್ತಿ ಬಗ್ಗೆ ನಿಂದನೆ, ಕಾನೂನು ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ
ಕುಶಾಲನಗರ: ಮೇ 01: ಕನ್ನಡದ ಖಾಸಗಿ ವಾಹಿನಿಯ ರಿಯಾಲಿಟಿ ಶೋ ಒಂದರಲ್ಲಿ ಮೆಕಾನಿಕ್ ವೃತ್ತಿಯ ಬಗ್ಗೆ ಕೀಳಾಗಿ ನಿಂದಿಸಿ ಅಪಮಾನಿಸಲಾಗಿದೆ ಎಂದು ಆರೋಪಿಸಿ ಕುಶಾಲನಗರ ವರ್ಕ್ ಶಾಪ್…
Read More » -
ಟ್ರೆಂಡಿಂಗ್
ನಿವೃತ್ತಿ ಹೊಂದಿದ ಉ.ರಾ.ನಾಗೇಶ್ ಅವರಿಗೆ ಆತ್ಮೀಯ ಬೀಳ್ಕೊಡುಗೆ
ಕುಶಾಲನಗರ, ಮೇ.1: ಸರ್ಕಾರಿ ಅಧಿಕಾರಿಗಳು ನಿಷ್ಠೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವುದರ ಮೂಲಕ ಸಮಾಜದಲ್ಲಿ ಗೌರವ ಸಂಪಾದನೆ ಮಾಡಬೇಕು ಎಂದು ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ…
Read More » -
ಮಳೆ
ಜನ, ಜಾನುವಾರು, ಜಲಚರಗಳಿಗೆ ನೀರಿನ ಕೊರತೆ ನೀಗಿಸಲು ನೀರಾವರಿ ನಿಗಮದ ಮೂಲಕ ಶಾಶ್ವತ ಕ್ರಮಕ್ಕೆ ಒತ್ತಾಯ
ಕುಶಾಲನಗರ, ಏ 30: ಕೊಡಗಿನಲ್ಲಿ ವಾಡಿಕೆಯಾಗಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಬೀಳುತ್ತಿದ್ದ ಮಳೆ ಈ ಬಾರಿ ಕೈ ಕೊಟ್ಟಿದ್ದು ಕಾಫಿ ಬೆಳೆಗಾರರಿಗೆ , ಕುಡಿಯುವ ನೀರಿಗೆ,…
Read More » -
ಆರೋಪ
ಬೈಕ್ ಮೆಕಾನಿಕ್ ಗಳ ಬಗ್ಗೆ ಅವಹೇಳನ: ಸೂಕ್ತ ಕ್ರಮಕ್ಕೆ ಕುಶಾಲನಗರ ಮೆಕಾನಿಕ್ ಗಳ ಒತ್ತಾಯ
ಕುಶಾಲನಗರ ಏ 30: ಜಿ ಕನ್ನಡ ಟಿವಿಯಲ್ಲಿ ಪ್ರಸಾರವಾಗುವ ಮಹಾನಟಿ ಕಾರ್ಯಕ್ರಮದಲ್ಲಿ ಮೆಕಾನಿಕ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಗ್ಗೆ ಕುಶಾಲನಗರ ಬೈಕ್ ಮೆಕಾನಿಕ್ ಸಂಘದಿಂದ ಖಂಡಿಸಲಾಯಿತು. ಕುಶಾಲನಗರ…
Read More » -
ಟ್ರೆಂಡಿಂಗ್
ಜೆಸಿಐನ ಸೆವೆನ್ ಡೇಸ್ ಗೋಲ್ಡನ್ ಬೇಸಿಗೆ ಶಿಬಿರ ಸಮಾರೋಪ
ಕುಶಾಲನಗರ, ಏ 28: ಜೆ ಸಿ ಕುಶಾಲನಗರ ಕಾವೇರಿ ವತಿಯಿಂದ ನಡೆದ ಸೆವೆನ್ ಡೇಸ್ ಗೋಲ್ಡನ್ ವೀಕ್ ಸಿಬಿರದ ಸಮಾರೋಪ ಸಮಾರಂಭವು ಇಂದು ವಾಸವಿ ಮಹಲ್ ನಲ್ಲಿ…
Read More » -
ಅಪಘಾತ
ಕುಶಾಲನಗರ ಡಿಗ್ರಿ ಕಾಲೇಜು ಮುಂಭಾಗ ಭೀಕರ ಅಪಘಾತ
ಕುಶಾಲನಗರ, ಏ 28: ಕುಶಾಲನಗರ-ಹಾರಂಗಿ ರಸ್ತೆಯಲ್ಲಿ ಭಾನುವಾರ ಸಂಜೆ ಭೀಕರ ಅಪಘಾತ ಸಂಭವಿಸಿದೆ. ಜಯಪ್ರಕಾಶ್ ಎಂಬವರಿಗೆ ಸೇರಿದ ಮಾರುತಿ ಕ್ರೆಟಾ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ, ಮರಕ್ಕೆ…
Read More » -
ಪ್ರಕಟಣೆ
ನಳಂದ ಇಂಟರ್ನ್ಯಾಷನಲ್ ಇಂಡಿಪೆಂಡೆಂಟ್ ಪ್ರಿ ಯೂನಿವರ್ಸಿಟಿ ಕಾಲೇಜು 2023 – 24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಮರು ಮೌಲ್ಯಮಾಪನ ಫಲಿತಾಂಶ.
ಕುಶಾಲನಗರ, ಏ 27: ನಳಂದ ಇಂಟರ್ನ್ಯಾಷನಲ್ ಇಂಡಿಪೆಂಡೆಂಟ್ ಪ್ರಿ ಯೂನಿವರ್ಸಿಟಿ ಕಾಲೇಜು 2023 – 24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಮರು ಮೌಲ್ಯಮಾಪನ ಫಲಿತಾಂಶ ಹೊರಬಂದಿದೆ.…
Read More » -
ಟ್ರೆಂಡಿಂಗ್
ಶುಕ್ರವಾರ ನದಿಯಲ್ಲಿ ಮುಳುಗಿದ್ದ ಯುವಕನ ಮೃತದೇಹ ಪತ್ತೆ.
ಕುಶಾಲನಗರ, ಏ 27: ಶುಕ್ರವಾರ ನದಿಯಲ್ಲಿ ಮುಳುಗಿದ್ದ ಯುವಕನ ಮೃತದೇಹ ಪತ್ತೆ. ಮುಳುಗಿದ ಸ್ಥಳದಲ್ಲಿ 7 ಅಡಿ ಗುಂಡಿಯಲ್ಲಿ ಪತ್ತೆಯಾದ ಮೃತದೇಹ. ಸ್ನಾನಕ್ಕೆ ನದಿಗಿಳಿದ ಐವರು ಸ್ನೇಹಿತರ…
Read More » -
ಅಪಘಾತ
ವಾಲ್ನೂರು ಮಗ್ಗೆರೆಕೈ ಬಳಿ ನದಿ ಪಾಲಾದ ಸುಂಟಿಕೊಪ್ಪ ಯುವಕ
ಕುಶಾಲನಗರ, ಏ 26: ಸ್ನಾನಕ್ಕೆ ನದಿಗಿಳಿದ ಐವರು ಸ್ನೇಹಿತರ ಪೈಕಿ ಓರ್ವ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ವಾಲ್ನೂರಿನ ಮಗ್ಗೆರೆಕೈ ಬಳಿ ನಡೆದಿದೆ. ಸುಂಟಿಕೊಪ್ಪ ಮತ್ತಿಕಾಡು ಯುವಕ…
Read More » -
ಚುನಾವಣೆ
ಸೀಗೆಹೊಸೂರಿನಲ್ಲಿ ಮತ ಚಲಾಯಿಸಿದ ನವದಂಪತಿ
ಕುಶಾಲನಗರ, ಏ 26: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ಬೂತ್ ಸಂಖ್ಯೆ 149 ರಲ್ಲಿ ನವದಂಪತಿಗಳಾದ ಹರ್ಶನ್ ಪಿ ಆರ್ ಮತ್ತು ಚಂದ್ರಕಲಾ ಲೋಕಸಭೆ ಚುನಾವಣೆಗೆ…
Read More » -
ಆರೋಗ್ಯ
ಔತಣಕೂಟದಲ್ಲಿ ಫುಡ್ ಪಾಯ್ಸನ್: ನೂರಾರು ಮಂದಿ ಅಸ್ವಸ್ಥ
ಕುಶಾಲನಗರ, ಏ 25: ಕೊಪ್ಪ ಬೀಗರ ಊಟದಲ್ಲಿ ಫುಡ್ ಪಾಯ್ಸನ್ ಸಾವಿರಕ್ಕೂ ಅಧಿಕ ಮಂದಿ ಅಸ್ವಸ್ಥ. ಕುಶಾಲನಗರ ಹಾಗೂ ಪಿರಿಯಾಪಟ್ಟಣ, ಮಡಿಕೇರಿಗೆ ಚಿಕಿತ್ಸೆಗೆ ಅಸ್ವಸ್ಥರ ರವಾನೆ. ಸ್ಥಳಕ್ಕೆ…
Read More » -
ಪ್ರಕಟಣೆ
ಮತದಾನ ಮಾಡದಿರುವವರಿಗೆ ಸರ್ಕಾರದ ಯಾವುದೇ ಸೌಲಭ್ಯ, ಸೇವೆಗಳನ್ನು ನೀಡಬಾರದು: ಭಾಸ್ಕರ್ ನಾಯಕ್ ಒತ್ತಾಯ
ಕುಶಾಲನಗರ, ಏ 25:ಚುನಾವಣೆಯಲ್ಲಿ ಸಮರ್ಥ ಅಭ್ಯರ್ಥಿ ಆಯ್ಕೆ ಎಲ್ಲರ ಹೊಣೆಯಾಗಿರುತ್ತದೆ ಆದರೆ ಈ ಒಣೆಗಾರಿಕೆಯಲ್ಲಿ ಹಲವಾರು ಮಂದಿ ದೂರ ಉಳಿದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಕೂಡುಮಂಗಳೂರು ಗ್ರಾಮ ಪಂಚಾಯಿತಿ…
Read More » -
ಟ್ರೆಂಡಿಂಗ್
ಜೆಸಿಐ ಬೇಸಿಗೆ ಶಿಬಿರ: ಯೋಗ, ಶ್ಲೋಕ, ಆರೋಗ್ಯ, ಸಾಮಾಜಿಕ ಜಾಲತಾಣದ ಬಗ್ಗೆ ಅರಿವು ಕಾರ್ಯಗಾರ
ಕುಶಾಲನಗರ, ಏ 24: ಜೆಸಿಐ ನ 7 ಡೇಸ್ ಗೋಲ್ಡನ್ ವೀಕ್ ಬೇಸಿಗೆ ಶಿಬಿರದ 3ನೇ ದಿನ ಯೋಗ ಮತ್ತು ಶ್ಲೋಕಗಳ ಬಗ್ಗೆ ಅರಿವು ಮೂಡಿಸಲಾಯಿತು. ಜೆಸಿಐ…
Read More » -
ಸುದ್ದಿಗೋಷ್ಠಿ
ಸಿಇಟಿಯಲ್ಲಿ ಗೊಂದಲ ನಿವಾರಣೆಗೆ ಆಗ್ರಹ: ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಆದ ಅನ್ಯಾಯಕ್ಕೆ ಅಸಮಾಧಾನ
ಕುಶಾಲನಗರ, ಏ 24: ಇಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಶಿಕ್ಷಣ ಕೋರ್ಸ್ ಗಳ ಪ್ರವೇಶಕ್ಕಾಗಿ ಇದೇ ಏಪ್ರಿಲ್ 18 ಹಾಗೂ 19 ರಂದು 3 ಲಕ್ಷದ 49…
Read More » -
ಟ್ರೆಂಡಿಂಗ್
ಕೆರೆಯಲ್ಲಿ ಸಿಲುಕಿ ಹೊರಬರಲಾರದೆ ಪರದಾಡುತ್ತಿರುವ ಕಾಡಾನೆ ಹಿಂಡು
ಕುಶಾಲನಗರ, ಏ 24: ರೈತನ ಕೆರೆಯಲ್ಲಿ ಹಿಂಡು..ಹಿಂಡು ಕಾಡಾನೆಗಳು ದ.ಕೊಡಗಿನ ಶ್ರೀಮಂಗಲ ಬಳಿಯಲ್ಲಿರುವ ಕಾಡಾನೆಗಳು ಕುಮಟೂರು ಗ್ರಾಮದ ರೈತರಾದ ಬಾಚಂಗಡ ಕುಟುಂಬಕ್ಕೆ ಸೇರಿದ ಕೆರೆ ಬೆಳಿಗ್ಗೆಯಿಂದಲೇ ಕೆರೆಯಲ್ಲಿ…
Read More » -
ಅರಣ್ಯ ವನ್ಯಜೀವಿ
7ನೇ ಹೊಸಕೋಟೆಯ ಹೆದ್ದಾರಿಯಲ್ಲಿ ಬೆಳ್ಳಂಬೆಳಗ್ಗೆ ಕಾಡಾನೆ ದರ್ಶನ
ಕುಶಾಲನಗರ, ಏ 24: 7ನೇ ಹೊಸಕೋಟೆಯಲ್ಲಿ ಬೆಳ್ಳಂಬೆಳಗ್ಗೆ ಕಾಡಾನೆ ದರ್ಶನ. ಹೆದ್ದಾರಿಯಲ್ಲಿ ಕಾಡಾನೆ ಓಡಾಟ ಕಂಡು ಗಲಿಬಿಲಿಗೊಂಡ ಪ್ರಯಾಣಿಕರು. ಕೆಲಕಾಲ ಆತಂಕ ಸೃಷ್ಠಿಸಿದ್ದ ಕಾಡಾನೆ. ತೊಂಡೂರು ಮೂಲಕ…
Read More » -
ಕಾರ್ಯಕ್ರಮ
ಕುಶಾಲನಗರ ಜೆಸಿಐ ವತಿಯಿಂದ ಬೇಸಿಗೆ ಶಿಬಿರ
ಕುಶಾಲನಗರ ಏ 23: ಜೆಸಿಐ ಕುಶಾಲನಗರ ಕಾವೇರಿ ಘಟಕದ ವತಿಯಿಂದ ಗೋಲ್ಡನ್ ವೀಕ್ ಎಂಬ ಬೇಸಿಗೆ ಶಿಬಿರ ಆಯೋಜಿಸಲಾಗಿದೆ. ಬೈಪಾಸ್ ರಸ್ತೆಯಲ್ಲಿರುವ ವಾಸವಿ ಮಹಲ್ ನಲ್ಲಿ ಕುಶಾಲನಗರ…
Read More » -
ಚುನಾವಣೆ
ಕುಶಾಲನಗರದಲ್ಲಿ ಪೊಲೀಸ್ ಪಥ ಸಂಚಲನ
ಕುಶಾಲನಗರ ಏ 23: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಕುಶಾಲನಗರದಲ್ಲಿ ಪೊಲೀಸ್ ಪಥ ಸಂಚಲನ ನಡೆಯಿತು. ಕುಶಾಲನಗರ ಬೈಚನಹಳ್ಳಿ ಪೆಟ್ರೋಲ್ ಬಂಕ್ ಬಳಿಯಿಂದ ಹೊರಟ ಪಥ…
Read More » -
ಕಾರ್ಯಕ್ರಮ
ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಅಕ್ಕ ಮಹಾದೇವಿ ಜಯಂತಿ
ಕುಶಾಲನಗರ, ಏ 23 : ಹನ್ನೆರಡನೇ ಶತಮಾನದಲ್ಲಿ ಸಮಾಜದ ಸ್ವಾಸ್ಥ್ಯ ಕದಡುತ್ತಿದ್ದವರನ್ನು ಪರಿವರ್ತಿಸಿ ಅವರಲ್ಲಿ ಅರಿವಿನ ಜ್ಯೋತಿ ಹಚ್ಚಿದವರು ಹನ್ನೆರಡನೇ ಶತಮಾನದ ಶ್ರೇಷ್ಠ ವಚನಕಾರ್ತಿ ಅಕ್ಕ ಮಹಾದೇವಿ…
Read More » -
ಟ್ರೆಂಡಿಂಗ್
ಮಾದಾಪಟ್ಟಣ, ಬೆಟಗೇರಿಯಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರಿಂದ ಮತಯಾಚನೆ
ಕುಶಾಲನಗರ, ಏ 23: ಕುಶಾಲನಗರ ತಾಲೂಕಿನ ಮಾದಾಪಟ್ಟಣ ಹಾಗೂ ಬೆಟಗೇರಿ ಗ್ರಾಮದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಕೊಡಗು-ಮೈಸೂರು ಲೋಕಸಭಾ ಅಭ್ಯರ್ಥಿ ಯದುವೀರ್ ಪರ ಬಿರುಸಿನ ಮಾತಯಾಚನೆ…
Read More » -
ಅರಣ್ಯ ವನ್ಯಜೀವಿ
ಕಾವೇರಿ ನದಿಯಲ್ಲಿ ಮೀನುಗಳ ಮಾರಣ ಹೋಮ: ಮೋಡ ಬಿತ್ತನೆಗೆ ಆಗ್ರಹ
ಕುಶಾಲನಗರ, ಏ 22: ಕಾವೇರಿ ನದಿಯಲ್ಲಿ ಮೀನುಗಳ ಮಾರಣ ಹೋಮ. ನೀರಿನ ಕೊರತೆಯಿಂದ ಉಸಿರು ಚೆಲ್ಲಿದ ಜಲಚರಗಳು. ಬಿಸಿಲಬೇಗೆ, ಕಲುಷಿತ ನೀರಿನಲ್ಲಿ ಬದುಕಲು ಸಾಧ್ಯವಿಲ್ಲದೆ ಮೃತಪಟ್ಟಿರುವ ಶಂಕೆ.…
Read More » -
ಟ್ರೆಂಡಿಂಗ್
ಕುಶಾಲನಗರದಲ್ಲಿ ಹೋಟೆಲ್ ಸಿಬ್ಬಂದಿ ಹತ್ಯೆ ಪ್ರಕರಣ, ಪ್ರತಿಭಟನೆ
ಕುಶಾಲನಗರ, ಏ 22: ಕುಶಾಲನಗರದಲ್ಲಿ ಹೋಟೆಲ್ ಸಿಬ್ಬಂದಿ ಹತ್ಯೆ ಪ್ರಕರಣ ಸ್ಥಳಕ್ಕೆ ಎಎಸ್ಪಿ ಸುಂದರ್ ರಾಜ್ ಭೇಟಿ ಆರೋಪಿ ವಿರುದ್ದ ಸೂಕ್ತ ಕ್ರಮಕ್ಕೆದಲಿತ ಮುಖಂಡರು, ಕಾಂಗ್ರೆಸ್ ಪ್ರಮುಖರ…
Read More » -
ಕ್ರೈಂ
ಕುಡಿದ ಅಮಲಿನಲ್ಲಿ ಹೋಟೆಲ್ ಸಿಬ್ಬಂದಿ ಹತ್ಯೆ.
ಕುಶಾಲನಗರ, ಏ 22: ಕುಡಿದ ಅಮಲಿನಲ್ಲಿ ಹೋಟೆಲ್ ಸಿಬ್ಬಂದಿ ಹತ್ಯೆ. ಕುಶಾಲನಗರದ ಹೃದಯ ಭಾಗದ ಪ್ರತಿಷ್ಠಿತ ಹೋಟೆಲ್ನಲ್ಲಿ ಘಟನೆ. ಹೋಟೆಲ್ ಬಾರ್ ಟೆಂಡರ್ ಗೆ ಬೀರು ಗ್ಲಾಸ್…
Read More » -
ರಾಜಕೀಯ
ಗುಡ್ಡೆಹೊಸೂರು, ವಾಲ್ನೂರು-ತ್ಯಾಗತ್ತೂರು, ಅಭ್ಯತ್ ಮಂಗಲದಲ್ಲಿ ಮತಯಾಚನೆ
ಕುಶಾಲನಗರ, ಏ 21: ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ ಪರ ಬಿರುಸಿನ ಮತಯಾಚನೆ ನಡೆಯಿತು. ಗುಡ್ಡೆ ಹೊಸೂರು, ವಾಲ್ನೂರು ತ್ಯಾಗತ್ತೂರು, ಅಭ್ಯತ್ ಮಂಗಲ ಗ್ರಾಮಗಳಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ…
Read More » -
ಅಪಘಾತ
ಕಾರು ಡಿಕ್ಕಿಯಾಗಿ ಮಹಿಳೆ ದುರ್ಮರಣ
ಕುಶಾಲನಗರ, ಏ 21: ಸಂಬಂಧಿಕರ ಮದುವೆಗೆಂದು ಬಂದಿದ್ದ ಮಹಿಳೆಯೊಬ್ಬರು ಮಾರುತಿ ಕಾರು ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ಭಾನುವಾರ ಸಂಜೆ ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳದಲ್ಲಿ ನಡೆದಿದೆ.…
Read More » -
ಚುನಾವಣೆ
ಬೈಚನಹಳ್ಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರಕ್ಕೆ ಹಾಲಭಿಷೇಕ, ಪುಷ್ಪಾರ್ಚನೆ
ಕುಶಾಲನಗರ, ಏ 21: ಕುಶಾಲನಗರ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ವತಿಯಿಂದ ಜಂಟಿಯಾಗಿ ಕೊಡಗು-ಮೈಸೂರು ಲೋಕಸಭಾ ಅಭ್ಯರ್ಥಿ ಯದುವೀರ್ ಪರ ಮತ ಪ್ರಚಾರ ಕಾರ್ಯ ಆರಂಭಿಸಲಾಯಿತು. ಬೈಚನಹಳ್ಳಿ…
Read More » -
ರಾಜಕೀಯ
ಗುಡ್ಡೆಹೊಸೂರು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರಿಂದ ಮತಯಾಚನೆ
ಕುಶಾಲನಗರ, ಏ 21: ಗುಡ್ಡೆಹೊಸೂರು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರಿಂದ ಮತಯಾಚನೆ ನಡೆಯಿತು. ಶಕ್ತಿ ಕೇಂದ್ರ ಪ್ರಮುಖ ಹಾಗೂ ಸಹ ಪ್ರಮುಖ ನವೀನ್ ಹಾಗೂ ಬೂತ್ ಅಧ್ಯಕ್ಷ…
Read More » -
ಕಾರ್ಯಕ್ರಮ
ಕುಶಾಲನಗರ ಪುರಸಭೆ ವತಿಯಿಂದ ಬೈಕ್ ಜಾಥಾ
ಕುಶಾಲನಗರ, ಏ 21: ಕೊಡಗು ಜಿಲ್ಲಾ ಹಾಗೂ ಕುಶಾಲನಗರ ತಾಲೂಕು ಸ್ವೀಪ್ ಸಮಿತಿ ಹಾಗೂ ಕುಶಾಲನಗರ ಪುರಸಭೆ ಆಶ್ರಯದಲ್ಲಿ ನಮ್ಮ ನಡೆ ಮತಗಟ್ಟೆಯ ಕಡೆ ಮತದಾನ ಜಾಗೃತಿ…
Read More » -
ಟ್ರೆಂಡಿಂಗ್
ಗುಡ್ಡೆಹೊಸೂರು ಶಕ್ತಿ ಕೇಂದ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ
ಕುಶಾಲನಗರ, ಏ 20: ಗುಡ್ಡೆಹೊಸೂರು ಶಕ್ತಿ ಕೇಂದ್ರದಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಒಡೆಯರ್ ಪರ ಬಿರುಸಿನ ಪ್ರಚಾರ ಮಾಡಲಾಯಿತು. ಶಕ್ತಿಕೇಂದ್ರ ಪ್ರಮುಖ ಶಶಿಕುಮಾರ್ ಬಿ. ಏನ್,…
Read More » -
ಟ್ರೆಂಡಿಂಗ್
ಹಾರಂಗಿ ನಿವಾಸಿಗಳ ಚುನಾವಣಾ ಬಹಿಷ್ಕಾರ ಎಚ್ಚರಿಕೆ: ಅಧಿಕಾರಿಗಳ ಭೇಟಿ, ಪರಿಶೀಲನೆ
ಕುಶಾಲನಗರ, ಏ 20: ಹಾರಂಗಿ ನಿವಾಸಿಗಳ ಚುನಾವಣಾ ಬಹಿಷ್ಕಾರ ಎಚ್ಚರಿಕೆ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾರಂಗಿ…
Read More » -
ಆರೋಪ
ಘನ ವಾಹನ ಚಾಲನೆಯಿಂದ ಹದಗೆಟ್ಟ ರಸ್ತೆ, ಸಾರ್ವಜನಿಕರ ದೂರು
ಸೋಮವಾರಪೇಟೆ ಏ 20:ಸೀಮೆಂಟ್ ತುಂಬಿದ ಭಾರಿ ಲಾರಿಯೊಂದು ಚಲಿಸಿ ರಸ್ತೆ ಜಖಂಗೊಂಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಆಂಧ್ರಪ್ರದೇಶಕ್ಕೆ ಸೇರಿದ AP 39 VF 5166 ಸಂಖ್ಯೆಯ ಸಿಮೆಂಟ್…
Read More » -
ರಾಜಕೀಯ
ಕುಶಾಲನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಎಂಎಲ್ಸಿ ಡಾ.ಡಿ.ತಿಮ್ಮಯ್ಯ ಮತಯಾಚನೆ
ಕುಶಾಲನಗರ, ಏ 20: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ಸಭೆ ಕುಶಾಲನಗರದ ಖಾಸಗಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಎಂ…
Read More » -
ಟ್ರೆಂಡಿಂಗ್
ಸುಂಟಿಕೊಪ್ಪ ಹೋಬಳಿ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಅನೂಪ್ ಕುಮಾರ್ ಆಯ್ಕೆ
ಕುಶಾಲನಗರ, ಏ 20: ಸುಂಟಿಕೊಪ್ಪ ಹೋಬಳಿ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಅನೂಪ್ ಅವರನ್ನು ಆಯ್ಕೆಗೊಳಿಸಲಾಗಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಮತ್ತು ಜಿಲ್ಲಾಧ್ಯಕ್ಷ …
Read More » -
ಆರೋಪ
ವಾಲ್ನೂರು-ತ್ಯಾಗತ್ತೂರು ಅಪಘಾತ ಪ್ರಕರಣ: ಆರೋಪಿಗಳ ಪೋಟೊ ಬಿಡುಗಡೆಗೆ ಒತ್ತಾಯ
ಕುಶಾಲನಗರ, ಏ 20: ವಾಲ್ನೂರು-ತ್ಯಾಗತ್ತೂರು ಬಳಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಆರೋಪಿಗಳ ಪೋಟೊ ಬಿಡುಗಡೆಗೆ ಒತ್ತಾಯ ಕೇಳಿಬಂದಿದೆ. ಇತರೆ ಎಲ್ಲಾ ದುಷ್ಕೃತ್ಯಗಳಿಗೆ ಸಂಬಂಧಿಸಿದಂತೆ ಪೋಟೊ…
Read More » -
ಅಪಘಾತ
ಕೆಎಸ್ಆರ್ಟಿಸಿ ಬಸ್ಸು ಹಾಗೂ ಸ್ಕೂಟಿ ನಡುವೆ ಡಿಕ್ಕಿ. ಸ್ಕೂಟಿ ಚಾಲಕ ಸಾವು
ಕುಶಾಲನಗರ, ಏ 20: ಸಾರಿಗೆ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರ ಮೃತಪಟ್ಟು, ಬಾಲಕ ಗಾಯಗೊಂಡ ಘಟನೆ ಬಿಟ್ಟಂಗಾಲದಲ್ಲಿ ನಡೆದಿದೆ. ಬೆಂಗಳೂರಿನಿಂದ ವಿರಾಜಪೇಟೆಗೆ…
Read More » -
ಚುನಾವಣೆ
ಕೂಡುಮಂಗಳೂರು ಬೂತ್ ನಂ 157 ರಲ್ಲಿ ಮತಯಾಚನೆ
ಕುಶಾಲನಗರ ಏ 19: ಕೂಡುಮಂಗಳೂರು ಬೂತ್ ನಂಬರ್ 157 ರಲ್ಲಿ ಭಾರತೀಯ ಜನತಾ ಪಾರ್ಟಿಯ ಬೂತ್ ಅಧ್ಯಕ್ಷ ಪ್ರಶಾಂತ್ ರವರ ಅಧ್ಯಕ್ಷತೆಯಲ್ಲಿ ಗ್ರಾ ಪಂ ಅಧ್ಯಕ್ಷ ಭಾಸ್ಕರ್…
Read More » -
ಅಪಘಾತ
ವಾಲ್ನೂರು ತ್ಯಾಗತ್ತೂರು ಗ್ರಾಮದಲ್ಲಿ ಅಪಘಾತ ಪ್ರಕರಣ: ಕೊಡಗು ಜಿಲ್ಲಾ ಪೊಲೀಸ್ ಪ್ರಕಟಣೆ
ಕುಶಾಲನಗರ, ಏ 19:ದಿನಾಂಕ: 18-04-2024 ರಂದು ಸಂಜೆ ಸಮಯ ಸುಮಾರು 7.00 ಗಂಟೆಗೆ ವಾಲ್ಲೂರು ತ್ಯಾಗತ್ತೂರು ಗ್ರಾಮದಲ್ಲಿ ಭಾರತೀಯ ಜನತಾ ಪಾರ್ಟಿಯ ಸುಮಾರು 10 ಜನ ಕಾರ್ಯಕರ್ತರುಗಳು…
Read More » -
ಮಳೆ
ಕುಶಾಲನಗರಕ್ಕೆ ತಂಪೆರೆದ ಮಳೆ
ಕುಶಾಲನಗರ, ಏ 19: ಕುಶಾಲನಗರ ವ್ಯಾಪ್ತಿಯಲ್ಲಿ ಈ ಬಾರಿಯ ಪ್ರಥಮ ಮಳೆ ಶುಕ್ರವಾರ ಸುರಿದಿದೆ. ಗುಡುಗು ಸಿಡಿಲು ಸಹಿತ ಮಳೆಯಾಗಿದ್ದು ಬಿಸಿಲ ಧಗೆಯಿಂದ ಕಂಗೆಟ್ಟಿದ್ದ ಜನರಿಗೆ ತುಸು…
Read More » -
ಪ್ರಕಟಣೆ
ಬೇಸಿಗೆಯಲ್ಲಿ ಜಲಕ್ರೀಡೆ ಸಮಂಜಸವಲ್ಲ: ಕಾನೂನು ವಿದ್ಯಾರ್ಥಿ ಕುಲದೀಪ್ ಅಭಿಮತ
ಕುಶಾಲನಗರ, ಏ 19: ಹಾರಂಗಿ ಹಿನ್ನೀರಿನಲ್ಲಿ ಆರಂಭಿಸಿರುವ ಜಲಕ್ರೀಡೆ ಯಿಂದ ಇದೀಗ ಎದುರಾಗಿರುವ ಅನಾನುಕೂಲಗಳ ಬಗ್ಗೆ ಸಾರ್ವಜನಿಕರ ಅಭಿಪ್ರಾಯಗಳು ವ್ಯಕ್ತಗೊಳ್ಳುತ್ತಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕುಶಾಲನಗರದ…
Read More » -
ಪ್ರಕಟಣೆ
ಮಡಿಕೇರಿ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಸಂಯೋಜಕರಾಗಿ ಪ್ರದೀಪ್ ಕುಮಾರ್ ರೈ
ಕುಶಾಲನಗರ, ಏ 19: 2024 ನೇ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಕರ್ನಾಟಕ…
Read More » -
ಟ್ರೆಂಡಿಂಗ್
ಮಳೆಗಾಗಿ ದೇವರಿಗೆ ಮೊರೆ
ಸೋಮವಾರಪೇಟೆ, ಏ 19- ಏಪ್ರಿಲ್ ತಿಂಗಳು ಮುಗಿಯಲು ಬಂದರು ಇನ್ನೂ ವರುಣರಾಯ ಧರೆಗೆ ಇಳಿಯಲಿಲ್ಲ. ನೀರಿಲ್ಲದೆ ಭೂಮಿ ಬಿರಿಯುತಿದೆ,ಪಶು ಪಕ್ಷಿಗಳು ಚಡಪಡಿಸುತಿವೆ,ನೀರಿಗಾಗಿ ಪ್ರಾಣಿಗಳು ಪಟ್ಟಣಕ್ಕೆ ದಾಳಿಯಿಡುತಿವೆ, ರೈತಾಪಿವರ್ಗ…
Read More » -
ಟ್ರೆಂಡಿಂಗ್
ಸಿದ್ದಾಪುರದಲ್ಲಿ ನಿಷೇಧಾಜ್ಞೆ
ಕುಶಾಲನಗರ, ಏ 19:ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದಂಡ ಪ್ರಕ್ರಿಯಾ ಸಂಹಿತ 1973ರ ಕಲಂ 144 ರಡಿ ಕೊಡಗು ಜಿಲ್ಲೆಯ ಸಿದ್ದಾಪುರ ನಗರ, ವಾಲ್ನೂರು ಗ್ರಾಮ,…
Read More » -
ಅಪಘಾತ
ಎಸ್ಟೀಂ ಡಿಕ್ಕಿ: ಚುನಾವಣಾ ಪ್ರಚಾರ ನಿರತ ಬಿಜೆಪಿ ಕಾರ್ಯಕರ್ತನ ದುರ್ಮರಣ
ಕುಶಾಲನಗರ, ಏ 18: ಲೋಕಸಭಾ ಚುನಾವಣಾ ಪ್ರಚಾರದಲ್ಲಿ ನಿರತನಾಗಿದ್ದ ವ್ಯಕ್ತಿ ಅಪಘಾತದಲ್ಲಿ ದುರ್ಮರಣ ಹೊಂದಿದ ಘಟನೆ ವಾಲ್ನೂರಿನಲ್ಲಿ ನಡೆದಿದೆ. ವಾಲ್ನೂರು ಬಿಜೆಪಿ ಕಾರ್ಯಕರ್ತ ರಾಮಪ್ಪ (58) ಮೃತ…
Read More » -
ಪರಿಸರ
ಬತ್ತಿದ ಕಾವೇರಿ, ನಿಸರ್ಗಧಾಮದಲ್ಲಿ ಜಲಚರಗಳ ರಕ್ಷಣಾ ಕಾರ್ಯ
ಕುಶಾಲನಗರ, ಏ 18 : ಬಿಸಿಲಿನ ತಾಪಮಾನಕ್ಕೆ ಕಾವೇರಿಯ ಒಡಲು ಬತ್ತಿ ಹೋದ ಹಿನ್ನಲೆಯಲ್ಲಿ ಮೀನುಗಾರಿಕೆ ಇಲಾಖೆ ಹಾಗೂ ಅರಣ್ಯ ಇಲಾಖೆಯ ಜಂಟಿ ಕಾರ್ಯಚರಣೆ ಮೂಲಕ ಕುಶಾಲನಗರದ…
Read More » -
ಪ್ರಕಟಣೆ
ತಾಜ್ ಯೂತ್ ಕ್ಲಬ್ ವತಿಯಿಂದ ಮೇ 22 ರಿಂದ 26 ರವರೆಗೆ ಕೊಡಗು ಮುಸ್ಲಿಂ ಕಪ್ ಫುಟ್ಬಾಲ್ ಟೂರ್ನಿ
ಕುಶಾಲನಗರ, ಏ 18: ಕುಶಾಲನಗರದ ತಾಜ್ ಯೂತ್ ಕ್ಲಬ್ ವತಿಯಿಂದ ಮೇ 22 ರಿಂದ 26 ರವರೆಗೆ 5ನೇ ವರ್ಷದ ಕೊಡಗು ಮುಸ್ಲಿಂ ಕಪ್ ಫುಟ್ಬಾಲ್ ಟೂರ್ನಿ…
Read More » -
ಕಾರ್ಯಕ್ರಮ
ಕುಶಾಲನಗರ ದೇವಾಂಗ ಸಂಘದಿಂದ ದೇವರ ದಾಸಿಮಯ್ಯ ಜಯಂತಿ ಆಚರಣೆ
ಕುಶಾಲನಗರ ಏ 18: ಕುಶಾಲನಗರ ದೇವಾಂಗ ಸಂಘದ ವತಿಯಿಂದ ಆದ್ಯ ವಚನಕಾರ ದೇವರ ದಾಸಿಮಯ್ಯ ನವರ 1045ನೇ ಜಯಂತಿಯನ್ನು ಕುಶಾಲನಗರ ಚೌಡೇಶ್ವರಿ ಅಮ್ಮನ ದೇವಾಲಯದ ಸಭಾಂಗಣದಲ್ಲಿ ಆಚರಿಸಲಾಯಿತು.…
Read More » -
ಅರಣ್ಯ ವನ್ಯಜೀವಿ
ನಿಟ್ಟೂರು ಗ್ರಾಮದಲ್ಲಿ ವ್ಯಾಘ್ರ ದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ
ಕುಶಾಲನಗರ, ಏ 18: ಪೊನ್ನಂಪೇಟೆ ತಾಲ್ಲೂಕಿನ ನಿಟ್ಟೂರು ಜಾಗಲೆ ಗ್ರಾಮದಲ್ಲಿ ಇಂದು ಸಂಜೆ ದನ ಮೇಯಿಸುತ್ತಿದ್ದ ಅಸ್ಸಾಂ ಮೂಲದ ಕಾರ್ಮಿಕ ಮುಝೀದ್ ರೆಹಮಾನ್ (55) ಮೇಲೆ ಹುಲಿ…
Read More » -
ಟ್ರೆಂಡಿಂಗ್
ನಿಷೇಧಿತ ಮಾದಕ ಮಾರಾಟ/ಸರಬರಾಜು: ಮೂವರ ಬಂಧನ
ಕುಶಾಲನಗರ, ಏ 18: ಕೊಡಗು ಜಿಲ್ಲಾ ವ್ಯಾಪ್ತಿಯ ವಿರಾಜಪೇಟೆ ನಗರ ಪೊಲೀಸ್ ತಾಣೆ ಸರಹದ್ದಿನಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟ/ಸರಬರಾಜು ಮಾಡುತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು…
Read More » -
ಮಳೆ
ಕುಶಾಲನಗರ ವ್ಯಾಪ್ತಿಯಲ್ಲಿ ಮಳೆಹನಿ, ನಿರಾಸೆ ಮೂಡಿಸಿದ ವರುಣ
ಕುಶಾಲನಗರ, ಏ 18: ಕುಶಾಲನಗರ, ಗುಡ್ಡೆಹೊಸೂರು, ಕೂಡಿಗೆ ವ್ಯಾಪ್ತಿಯ ಕೆಲವೆಡೆ ಗುರುವಾರ ಸಂಜೆ ಚದುರಿದ ಮಳೆಯಾದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದೆ ನಿರಾಸೆ ಮೂಡಿಸಿತು.
Read More » -
ರಾಜಕೀಯ
ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಮಹಮ್ಮದ್ ರಫೀಕ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
ಕುಶಾಲನಗರ, ಏ 18:ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ ಮಾಸ್ಟರ್ ಪುತ್ರ ತಾಲ್ಲೂಕು ಪಂಚಾಯತಿ ಹಾಗೂ ಡಿ.ಸಿ.ಸಿ.ಮಾಜಿ ಸದಸ್ಯ ಮಹಮ್ಮದ್ ರಫೀಕ್ ಜೆಡಿಎಸ್ ಪಕ್ಷದ ರಾಜ್ಯ ಕಾರ್ಯ ಕಾರ್ಯದರ್ಶಿ ಸ್ಥಾನಕ್ಕೆ…
Read More » -
ಅವ್ಯವಸ್ಥೆ
ಬಯಲು ಬಸವೇಶ್ವರ ಬಡಾವಣೆ ಬಳಿ ಜಲಜೀವನ್ ಯೋಜನೆ ಅವ್ಯವಸ್ಥೆ ಸರಿಪಡಿಸಲು ಆಗ್ರಹ
ಕುಶಾಲನಗರ ಏ 18: ಬಯಲು ಬಸವೇಶ್ವರ ಬಡಾವಣೆಯ ಹತ್ತಿರ ಇರುವ ಜಲಜೀವನ್ ಯೋಜನೆಯಡಿಯಲ್ಲಿ ನಿರ್ಮಾಣವಾಗಿರುವ ಕುಡಿಯುವ ನೀರಿನ ಕೊಳಾಯಿ ಗಳಿಗೆ ಮೋಟಾರ್ ಅಳವಡಿಸಿ ಸ್ಥಳೀಯರು ನೀರನ್ನು ಬಳಕೆ…
Read More » -
ಸಭೆ
ಮಂಡಲ ಒಬಿಸಿ ಮೋರ್ಚಾ ಪದಾಧಿಕಾರಿಗಳ ಸಭೆ
ಕುಶಾಲನಗರ, ಏ 18: ಸೋಮವಾರಪೇಟೆ ಬಿಜೆಪಿ ಕಚೇರಿಯಲ್ಲಿ ಮಂಡಲ ಒಬಿಸಿ ಮೋರ್ಚಾ ಪದಾಧಿಕಾರಿಗಳ ಸಭೆ ನಡೆಯಿತು. ಒಬಿಸಿ ಮಂಡಲ ಅಧ್ಯಕ್ಷ ಪಿ.ಆರ್. ಸುನಿಲ್ ಅಧ್ಯಕ್ಷತೆ ವಹಿಸಿದ್ದರು. ಸಭೆಗೆ…
Read More » -
ರಾಜಕೀಯ
ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಕುಶಾಲನಗರದ ಶರೀಫ್ ಇಬ್ರಾಹಿಂ
ಕುಶಾಲನಗರ , ಏ 18: ಕುಶಾಲನಗರ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಶರೀಫ್ ಇಬ್ರಾಹಿಂ ಮರಳಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಕಳೆದ…
Read More » -
ರಾಜಕೀಯ
ಬೈಚನಹಳ್ಳಿಯ ಬಿಜೆಪಿ ಬೂತ್ ಮಟ್ಟದ ಪ್ರಮುಖರ ತಂಡ ಕಾಂಗ್ರೆಸ್ ಸೇರ್ಪಡೆ
ಕುಶಾಲನಗರ, ಏ 17: ಕುಶಾಲನಗರದ ಬೈಚನಹಳ್ಳಿಯ ಬಿಜೆಪಿ ಬೆಂಬಲಿತ ಬೂತ್ ಮಟ್ಟದ ಪ್ರಮುಖರ ತಂಡ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಕುಶಾಲನಗರ ಕಾರ್ಮಿಕ ಘಟಕದ ನಗರ ಅಧ್ಯಕ್ಷ ಶಿವಕುಮಾರ್…
Read More » -
ಟ್ರೆಂಡಿಂಗ್
ಕಾಂಗ್ರೆಸ್ ಪರಿಶಿಷ್ಟ ಜಾತಿ ಪದಾಧಿಕಾರಿಗಳ ಸಭೆ
ಕುಶಾಲನಗರ. ಏ.17. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಪದಾಧಿಕಾರಿಗಳ ಸಭೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಕರ್ನಾಟಕ ಪ್ರದೇಶ…
Read More » -
ಕಾರ್ಯಕ್ರಮ
ಅಗ್ನಿಶಾಮಕ ದಳದಿಂದ ಅಗ್ನಿಶಾಮಕ ಸೇವಾ ಸಪ್ತಾಹ.
ಕುಶಾಲನಗರ, ಏ. 17: ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಅಗ್ನಿಶಾಮಕ ಶಾಖೆ ಕುಶಾಲನಗರ ಇವರ ವತಿಯಿಂದ ಅಗ್ನಿಶಾಮಕ ಸೇವಾ ಸಪ್ತಾಹದ ಅಂಗವಾಗಿ ಕೂಡಿಗೆಯಲ್ಲಿರುವ ಗ್ರಾಮೀಣ…
Read More » -
ವಿಶೇಷ
ಮೋದಿ ಸರ್ಕಾರ ಬರಬೇಕೆಂದು ಚಪ್ಪಲಿ ಧರಿಸದೆ ವ್ರತ ಆಚರಿಸುತ್ತಿರುವ ಭಜರಂಗದಳ ಕಾರ್ಯಕರ್ತ
ಕುಶಾಲನಗರ, ಏ 17: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಯುವಕ ಪ್ರವೀಣ್ ಎಂಬಾತ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಮೂರನೇ ಬಾರಿ…
Read More » -
ಪ್ರತಿಭಟನೆ
ಹಾರಂಗಿ ಹಿನ್ನೀರಿನಲ್ಲಿ ವಾಟರ್ ಸ್ಪೋರ್ಟ್ಸ್ ಸ್ಥಗಿತಗೊಳಿಸಲು ಒತ್ತಾಯ
ಕುಶಾಲನಗರ, ಏ 17: ಹಾರಂಗಿ ಭಾಗದಲ್ಲಿ ಕುಡಿವ ನೀರಿನ ಸಮಸ್ಯೆ ಹಿನ್ನಲೆ ಆಕ್ರೋಷ ಹಾರಂಗಿ ಹಿನ್ನೀರಿನಲ್ಲಿ ಅಡ್ವೆಂಚರ್ಸ್ ಸ್ಪೋರ್ಟ್ ಕಾರಣ ಕುಡಿವ ನೀರು ಕಲ್ಮಶ ಆರೋಪ. ಕೂಡುಮಂಗಳೂರು…
Read More » -
ಟ್ರೆಂಡಿಂಗ್
ಕುಶಾಲನಗರದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮ
ಕುಶಾಲನಗರ, ಏ 17: ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿ ಕ್ಷೇತ್ರದ ಜನಪ್ರಿಯ ಶಾಸಕ ಡಾಕ್ಟರ್ ಮಂಥರ್ ಗೌಡ ಅವರ ಕಾರ್ಯವೈಖರಿಯನ್ನು ಮೆಚ್ಚಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ…
Read More » -
ಟ್ರೆಂಡಿಂಗ್
ಸೈಡ್ ಕೊಡುವ ವಿಚಾರಕ್ಕೆ ಕಲಹ: ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು
ಕುಶಾಲನಗರ, ಏ 16: ಸೈಡ್ ಕೊಡುವ ವಿಚಾರಕ್ಕೆ ಕಲಹ. ಗುಡ್ಡೆಹೊಸೂರು ಹೆದ್ದಾರಿಯಲ್ಲಿ ಘಟನೆ ಕಾರು ಮಾಲೀಕ, ಸಾರಿಗೆ ಬಸ್ ಡ್ರೈವರ್ ನಡುವೆ ವಾಗ್ವಾದ. ಘಟನೆ ಸಂದರ್ಭ ಸಾರಿಗೆ…
Read More » -
ಕ್ರೈಂ
ಮನೆ ಬಾಗಿಲು ಮುರಿದು ಚಿನ್ನಾಭರಣ ಕಳ್ಳತನ: ಇಬ್ಬರ ಬಂಧನ
ಕುಶಾಲನಗರ, ಏ 16: ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಅಯ್ಯಂಗೇರಿ ಗ್ರಾಮದ ನಿವಾಸಿ ಜಲೀನಾ ಕೆ.ಹೆಚ್ ಎಂಬವವರು ದಿನಾಂಕ: 12-04-2024 ರಂದು ಮನೆಗೆ ಬೀಗ ಹಾಕಿಕೊಂಡು ಸಂಬಂದಿಕರ…
Read More » -
ಪ್ರತಿಭಟನೆ
ದಲಿತ ಸಂಘರ್ಷ ಸಮಿತಿ, ಆರ್.ಪಿ.ಐ. ಪಕ್ಷದಿಂದ ಪ್ರತಿಭಟನೆ
ಕುಶಾಲನಗರ ಏ 16: ಸರಕಾರಿ ಭೂಮಿಗಳನ್ನು ಗುತ್ತಿಗೆ ಆಧಾರದಲ್ಲಿ ನೀಡಬಾರದು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಆರ್.ಪಿ.ಐ ಪಕ್ಷದ ವತಿಯಿಂದ ತಹಸೀಲ್ದಾರ್ ಕಛೇರಿ…
Read More » -
ಟ್ರೆಂಡಿಂಗ್
ನಾಪಂಡ ಮುತ್ತಪ್ಪ ಸೇರ್ಪಡೆಯಿಂದ ಕಾಂಗ್ರೆಸ್ ಗೆ ಹೆಚ್ಚಿನ ಬಲ,
ಕುಶಾಲನಗರ, ಏ 16: ನಾಪಂಡ ಮುತ್ತಪ್ಪ ಸೇರ್ಪಡೆಯಿಂದ ಕಾಂಗ್ರೆಸ್ ಗೆ ಹೆಚ್ಚಿನ ಬಲ ಬಂದಿದೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಮತ ಹರಿದುಬರಲು ಸಾಧ್ಯ…
Read More » -
ಚುನಾವಣೆ
ವಯೋವೃದ್ದರು, ವಿಶೇಷ ಚೇತನರಿಂದ ಮತದಾನ
ಕುಶಾಲನಗರ ಏ 15: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ 85 ವಯೋಮಿತಿಯ ಮತ್ತು ವಿಶೇಷ ಚೇತನರಿಗೆ ಕೇಂದ್ರದ ಚುನಾವಣಾ ಆಯೋಗದ ಸೂಚನೆಯಂತೆ ಮತ್ತು ಜಿಲ್ಲಾಧಿಕಾರಿಗಳ ಅದೇಶದ್ವಯ ಮತದಾನಕ್ಕೆ…
Read More » -
ಆರೋಪ
ನಿರ್ವಹಣೆ ಕಾಣದ ಬೀದಿ ದೀಪಗಳು: ಕಳ್ಳತನ ಪ್ರಕರಣ ಹೆಚ್ಚಲು ಕಾರಣ, ಆಕ್ರೋಷ
ಕುಶಾಲನಗರ, ಏ 15: ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ವ್ಯಾಪ್ತಿಯಲ್ಲಿ ಕಳೆದ 20 ದಿನಗಳ ಮೊದಲಿನಿಂದಲೂ ಬೀದಿ ದೀಪಗಳು ಉರಿಯದೆ ಇದ್ದು…
Read More » -
ರಾಜಕೀಯ
ಗ್ಯಾರೆಂಟಿ ಯೋಜನೆಗಳಿಂದ ಗೆಲುವು ಗ್ಯಾರೆಂಟಿ, ಎಚ್.ಎಸ್.ಚಂದ್ರಮೌಳಿ
ಕುಶಾಲನಗರ, ಏ 15: ರಾಜ್ಯ ಸರಕಾರದ ಜನಪ್ರಿಯ ಗ್ಯಾರೆಂಟಿ ಯೋಜನೆಗಳು ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ಮೆಟ್ಟಿಲುಗಳಾಗಲಿವೆ ಎಂದು ಹಿರಿಯ ವಕೀಲ, ಕಾಂಗ್ರೆಸ್ ಮುಖಂಡ ಎಚ್.ಎಸ್.ಚಂದ್ರಮೌಳಿ ಹೇಳಿದರು. ಲೋಕಸಭಾ…
Read More » -
ರಾಜಕೀಯ
ಮಡಿಕೇರಿ, ಸೋಮವಾರಪೇಟೆ ಕಾಂಗ್ರೆಸ್ ಕಛೇರಿಗೆ ನಾಪಂಡ ಮುತ್ತಪ್ಪ ಭೇಟಿ
ಕುಶಾಲನಗರ, ಏ 15: ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ನಾಪಂಡ ಮುತ್ತಪ್ಪ ಅವರು ಮಡಿಕೇರಿ, ಸೋಮವಾರಪೇಟೆ ಕಾಂಗ್ರೆಸ್ ಕಛೇರಿಯಲ್ಲಿ ಭೇಟಿ ನೀಡಿದರು. ಈ ಸಂದರ್ಭ ಅವರನ್ನು ಪ್ರಮುಖರು…
Read More » -
ಕಾರ್ಯಕ್ರಮ
ಸ್ವೀಪ್ ಸಮಿತಿ ಆಶಯದಲ್ಲಿ ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಮತದಾನ ಜಾಗೃತಿ
ಕುಶಾಲನಗರ. ಏ. 15. ಜಿಲ್ಲಾ ಸ್ವೀಪ್ ಸಮಿತಿ ಹಾಗೂ ತಾಲೂಕು ಸ್ವೀಪ್ ಸಮಿತಿ ಆಶಯದಲ್ಲಿ ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಮತದಾನ ಜಾಗೃತಿ ಆಂದೋಲನ ಕಾರ್ಯಕ್ರಮ ಆಯೋಜನೆ ಮಾಡಲಾಯಿತು.…
Read More » -
ಅರಣ್ಯ ವನ್ಯಜೀವಿ
ಬೀರುಗ ಗ್ರಾಮದಲ್ಲಿ ಕಾಡಾನೆ ದಾಳಿಗೆ ಓರ್ವ ಬಲಿ
ಕುಶಾಲನಗರ, ಏ 15: ಪೊನ್ನಂಪೇಟೆ ತಾಲೂಕು ಬೀರುಗ ಗ್ರಾಮದ ಚಾಮುಂಡಿ ಮುತ್ತಪ್ಪ ಕೊಲ್ಲಿ ರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ ತೋಟಕ್ಕೆ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿ…
Read More » -
ರಾಜಕೀಯ
ಮಡಿಕೇರಿಯಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಸಮಾವೇಶ, ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ
ಕುಶಾಲನಗರ, ಏ 14: ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಕೊಡಗು-ಮೈಸೂರು ಲೋಕಸಭಾ ಅಭ್ಯರ್ಥಿ ಲಕ್ಷ್ಮಣ್ ಪರ ಪ್ರಚಾರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ರಾಜ್ಯ…
Read More » -
ಪ್ರಕಟಣೆ
ಲೋಕಸಭಾ ಚುನಾವಣೆ; ನಿಷೇಧಾಜ್ಞೆ
ಮಡಿಕೇರಿ ಏ.13: ಕೊಡಗು ಜಿಲ್ಲೆಯಲ್ಲಿ ಪಾರದರ್ಶಕ, ಸುಗಮ ಮತ್ತು ಶಾಂತಿಯುತವಾಗಿ ಲೋಕಸಭಾ ಚುನಾವಣೆ-2024 ರ ಮತದಾನ ನಡೆಸುವ ಸಂಬಂಧ ಮತ್ತು ಈ ಅವಧಿಯಲ್ಲಿ ಶಾಂತಿಯುತ ಕಾನೂನು ಸುವ್ಯವಸ್ಥೆಯನ್ನು…
Read More » -
ಟ್ರೆಂಡಿಂಗ್
ಬೈಕ್ ಸವಾರರ ಮೇಲೆ ಒಂಟಿ ಸಲಗ ದಾಳಿ
ಕುಶಾಲನಗರ, ಏ 12: ಬೈಕ್ ನಲ್ಲಿ ತೆರಳುತ್ತಿದ್ದ ಇಬ್ಬರು ಸವಾರರ ಮೇಲೆ ಒಂಟಿ ಸಲಗ ದಾಳಿ ಮಾಡಿರುವ ಘಟನೆ ಸಿದ್ದಾಪುರ ಸಮೀಪದ ಅತ್ತಿಮಂಗಲ ಬಳಿ ನಡೆದಿದೆ. ಅರೆಕಾಡುವಿನಿಂದ…
Read More » -
ಅರಣ್ಯ ವನ್ಯಜೀವಿ
ಕಾಡುಕೋಣ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಕುಶಾಲನಗರ, ಏ 12: ಕುಶಾಲನಗರ ವಲಯ ವ್ಯಾಪ್ತಿಯ, ಮಾಲ್ದಾರೆ ಶಾಖೆಯ ಮಾಲ್ದಾರೆ ಗಸ್ತಿನ ಪಿರಿಯಾಪಟ್ಟಣ ಸಿದ್ಧಾಪುರ ರಸ್ತೆಯ ಅಂಚಿನಲ್ಲಿ ಒಂದು ಕಾಡುಕೋಣ (ಕಾಟಿ) ವನ್ನು ಗುಂಡಿಕ್ಕಿ ಕೊಂದು…
Read More » -
ಪ್ರಕಟಣೆ
ಲುಕ್ಸ್ ಬ್ಯೂಟಿ ಕೇರ್ ವಾರ್ಷಿಕೋತ್ಸವ ಅಂಗವಾಗಿ ರಿಯಾಯಿತಿ ದರ, ವಿಶೇಷ ಆಫರ್, ಕೊಡುಗೆ ಲಭ್ಯ
ಕುಶಾಲನಗರ, ಏ 12: ಕುಶಾಲನಗರದ ಲುಕ್ಸ್ ಬ್ಯೂಟಿ ಕೇರ್ ವಾರ್ಷಿಕೋತ್ಸವ ಅಂಗವಾಗಿ ಏ.13 ರಿಂದ ಕೆರಟಿನ್, ಕೇಶ ವಿನ್ಯಾಸ, ಫೇಶಿಯಲ್, ಸ್ಪಾ, ಪೆಡಿಕ್ಯೂರ್ ಮತ್ತಿತರ ಸೇವೆಗಳಿಗೆ ವಿಶೇಷ…
Read More » -
ಟ್ರೆಂಡಿಂಗ್
ಕುಶಾಲನಗರ ಪುರಸಭಾ ವ್ಯಾಪ್ತಿಯಲ್ಲಿ ಸರಣಿ ಕಳ್ಳತನ.
ಕುಶಾಲನಗರ, ಏ 11: ಕುಶಾಲನಗರ ಪುರಸಭಾ ವ್ಯಾಪ್ತಿಯಲ್ಲಿ ಸರಣಿ ಕಳ್ಳತನ. ಮೂರು ಮನೆಗಳಿಗೆ ಕನ್ನ ಹಾಕಿರುವ ಕಳ್ಳರು. ಸ್ವಾಮಿ ಬಡಾವಣೆ, ವಿಮಲ ವೀರಪ್ಪ ಬಡಾವಣೆಯಲ್ಲಿ ಮನೆಗೆ ಕನ್ನ.…
Read More » -
ಕ್ರೈಂ
ಕುಶಾಲನಗರದ ಸ್ವಾಮಿ ಲೇಔಟ್ ನಲ್ಲಿ ಕಳ್ಳತನ
ಕುಶಾಲನಗರ,ಏ 12: ಕುಶಾಲನಗರ ಪುರಸಭೆ ವ್ಯಾಪ್ತಿಯ ಸ್ವಾಮಿ ಲೇಔಟ್ ನಲ್ಲಿ ಮನೆ ಕಳ್ಳತನ ನಡೆದಿದೆ. ಗುರುವಾರ ನಿಧನರಾದ ಕೆಡಿಸಿಸಿ ಉದ್ಯೋಗಿ ಹರಿಣಿ ಅವರ ಮನೆಗೆ ನುಗ್ಗಿರುವ ಕಳ್ಳರು…
Read More » -
ನಿಧನ
ಕೆಡಿಸಿಸಿ ಬ್ಯಾಂಕ್ ಉದ್ಯೋಗಿ ಹರಿಣಿ ನಿಧನ
ಕುಶಾಲನಗರ, ಏ 11: ಕೊಡಗು ಡಿಸಿಸಿ ಬ್ಯಾಂಕ್ ಉದ್ಯೋಗಿ ಕುಶಾಲನಗರ ನಿವಾಸಿ ಹರಿಣಿ (45) ಅನಾರೋಗ್ಯದಿಂದ ಗುರುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕೋವಿಡ್ ಬಳಿಕ ಇವರು…
Read More » -
ಟ್ರೆಂಡಿಂಗ್
ಕುಶಾಲನಗರ ತಾಲೂಕು ಜೆಡಿಎಸ್ ಅಧ್ಯಕ್ಷರಾಗಿ ಕೋಟಿ ರಾಮಣ್ಣ ಆಯ್ಕೆ
ಕುಶಾಲನಗರ, ಏ 11:ಜೆಡಿಎಸ್ ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷರಾಗಿ ಕೋಟಿ ರಾಮಣ್ಣ ಅವರನ್ನು ಆಯ್ಕೆ ಮಾಡಲಾಯಿತು. ಖಾಸಗಿ ಸಭಾಂಗಣದಲ್ಲಿ ನಡೆದ ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ಈ…
Read More » -
ಧಾರ್ಮಿಕ
ಬೊಳ್ಳೂರು ಸುಣ್ಣದಕೆರೆಯಲ್ಲಿ ಶ್ರೀ ಚಾಮುಂಡೇಶ್ವರಿ ಪೂಜೋತ್ಸವ
ಕುಶಾಲನಗರ, ಏ 11: ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಬೊಳ್ಳೂರು ಸುಣ್ಣದಕೆರೆಯಲ್ಲಿ ಶ್ರೀ ಚಾಮುಂಡೇಶ್ವರಿ ಮತ್ತು ಗುಳಿಗ ದೇವರ ವಾರ್ಷಿಕ ಪೂಜೋತ್ಸವ ಎರಡು ದಿನಗಳ ಕಾಲ ಶ್ರದ್ದಾಭಕ್ತಿಯಿಂದ ನೆರವೇರಿತು.…
Read More » -
ಧಾರ್ಮಿಕ
ಕೂಡ್ಲೂರಿನಲ್ಲಿ ಯುಗಾದಿ ಅಂಗವಾಗಿ ಹೊನ್ನಾರು ಆಚರಣೆ
ಕುಶಾಲನಗರ ಏ 11: ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದಲ್ಲಿ ಗ್ರಾಮದ ಬಸವೇಶ್ವರ ದೇವಾಲಯ ಸಮಿತಿ ಆಶ್ರಯದಲ್ಲಿ ಹೊಸ ಸಂವತ್ಸರ ಯುಗಾದಿ ಹಬ್ಬದ…
Read More » -
ಪ್ರಕಟಣೆ
ನಳಂದ ಇಂಟರ್ನ್ಯಾಷನಲ್ ಇಂಡಿಪೆಂಡೆಂಟ್ ಪ್ರಿ ಯೂನಿವರ್ಸಿಟಿ ಕಾಲೇಜು: 2023-24ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ.
ಕುಶಾಲನಗರ, ಏ 11: ಕಾಲೇಜಿನ ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳೆಲ್ಲರಲ್ಲೂ 100% ಫಲಿತಾಂಶವನ್ನು ದಾಖಲಿಸಿದೆ ಶೇಕಡ 60ರಷ್ಟು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ…
Read More » -
ಧಾರ್ಮಿಕ
ಶಿರಂಗಾಲದಲ್ಲಿ ಹೊನ್ನಾರು ಉತ್ಸವ
ಕುಶಾಲನಗರ ಏ 11: ಕುಶಾಲನಗರ ತಾಲ್ಲೂಕಿನ ಬಯಲು ಸೀಮೆಯ ಶಿರಂಗಾಲ ಗ್ರಾಮದಲ್ಲಿ ಗ್ರಾಮದ ದೇವಾಲಯ ಸಮಿತಿ ವತಿಯಿಂದ ಹೊಸ ವರ್ಷ ಯುಗಾದಿ ಹಬ್ಬದ ಅಂಗವಾಗಿ ಗ್ರಾಮೀಣ ಜನಪದ…
Read More » -
ಟ್ರೆಂಡಿಂಗ್
ಸ್ನಾನಕ್ಕೆ ನದಿಗಿಳಿದ ವ್ಯಕ್ತಿಯ ದುರ್ಮರಣ
ಕುಶಾಲನಗರ, ಏ 11: ಸ್ನಾನಕ್ಕೆ ನದಿಗಿಳಿದ ವ್ಯಕ್ತಿ ನದಿ ನೀರಿನಲ್ಲಿ ಮುಳುಗಿ ದುರ್ಮರಣ. ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಕೇರಿ ಗ್ರಾಮದ ಕುವಲೆಕಾಡು ಎಂಬಲ್ಲಿ ಘಟನೆ. ಕಕ್ಕಬ್ಬೆ…
Read More » -
ಟ್ರೆಂಡಿಂಗ್
ನಿಧನ ಸುದ್ದಿ
ಸೋಮವಾರಪೇಟೆ, ಏ 11::- ಇಲ್ಲಿಗೆ ಸಮೀಪದ ಕರ್ಕಳ್ಳಿ ಗ್ರಾಮದ ನಿವಾಸಿ ಕಾಫಿ ಬೆಳೆಗಾರ ಬಿ.ಸಿ.ರವೀಂದ್ರ (71) ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ,ಇಬ್ಬರು ಹೆಣ್ಣು ಮಕ್ಕಳು ಹಾಗೂ…
Read More » -
ಧಾರ್ಮಿಕ
ಕುಶಾಲನಗರದ ಹಿಲಾಲ್ ಮಸೀದಿಯಲ್ಲಿ ಶಾಫಿ ಬಾಂಧವರಿಂದ ಈದುಲ್ ಫಿತರ್ ಆಚರಣೆ.
ಕುಶಾಲನಗರ, ಏ 10: ಸತತ ಒಂದು ತಿಂಗಳ ವ್ರತಾಚರಣೆಯ ನಂತರ ಮುಸ್ಲಿಂ ಸಮುದಾಯದ ಶಾಫಿ ಬಾಂಧವರಿಂದ ಮುಸಲ್ಮಾನರ ಪ್ರಮುಖ ಹಬ್ಬಗಳಲ್ಲಿ ಒಂದಾಗ ಈದುಲ್ ಫಿತರ್ ಹಬ್ಬವನ್ನು ಆಚರಿಸಲಾಯಿತು.…
Read More » -
ಟ್ರೆಂಡಿಂಗ್
ಬಸವನತ್ತೂರು ಗ್ರಾಮದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಗ್ರಾಮ ಮಟ್ಟದ ವಾಲಿಬಾಲ್ ಪಂದ್ಯಾವಳಿ
ಕುಶಾಲನಗರ, ಏ 10: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಗ್ರಾಮ ಮಟ್ಟದಲ್ಲಿ ನಡೆದ ವಾಲಿಬಾಲ್ ಪಂದ್ಯಾವಳಿಯಲ್ಲಿ ಚೌಡಮ್ಮ ತಂಡ ಪ್ರಥಮ…
Read More » -
ಅಪಘಾತ
ಗ್ಯಾಸ್ ವಾಹನಕ್ಕೆ ಸ್ಕೂಟಿ ಡಿಕ್ಕಿ: ತೀವ್ರವಾಗಿ ಗಾಯಗೊಂಡ ಮಗು
ಕುಶಾಲನಗರ, ಏ 10: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ದುಬಾರೆ ಬಳಿ ಗ್ಯಾಸ್ ವಾಹನಕ್ಕೆ ಸ್ಕೂಟಿ ಡಿಕ್ಕಿಯಾಗಿದೆ. ಘಟನೆಯಲ್ಲಿ ಸ್ಕೂಟಿಯಲ್ಲಿದ್ದ ಪುಟ್ಟ ಬಾಲಕಿಯ ತಲೆಗೆ ತೀವ್ರ ಸ್ವರೂಪದ ಗಾಯ…
Read More » -
ಕಾರ್ಯಕ್ರಮ
ಲೋಕಕಲ್ಯಾಣಕ್ಕಾಗಿ ವಿಶೇಷ ಪೂಜೆ ಸಲ್ಲಿಸಿ,ಸ್ವಾಮೀಜಿಗಳ ಆಶೀರ್ವಾದ ಪಡೆದ ಯದುವಂಶದ ಮಹಾರಾಜ.
ಕುಶಾಲನಗರ ಏ10:ಲೋಕಕಲ್ಯಾಣಕ್ಕಾಗಿ ವಿಶೇಷ ಪೂಜೆ ಸಲ್ಲಿಸಿ,ಸ್ವಾಮೀಜಿಗಳ ಆಶೀರ್ವಾದ ಪಡೆದ ಯದುವಂಶದ ಮಹಾರಾಜ. ತಾಲ್ಲೋಕಿನ ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಪೋಕ್ಷೇತ್ರ ಮನೆಹಳ್ಳಿ ಮಠಕ್ಕೆ ಭೇಟಿ ನೀಡಿದ ಮೈಸೂರಿನ…
Read More » -
ಟ್ರೆಂಡಿಂಗ್
ಕೆಸರುಮಯ ಆನೆಕಂದಕದಲ್ಲಿ ಸಿಲುಕಿದ ಕಾಡಾನೆ.
ಕುಶಾಲನಗರ, ಏ 10: ಕೆಸರುಮಯ ಆನೆಕಂದಕದಲ್ಲಿ ಸಿಲುಕಿದ ಕಾಡಾನೆ. ಕುಶಾಲನಗರ ಸಮೀಪದ ಚಿಕ್ಕಬೆಟಗೇರಿಯ ಕೆರೆಮೂಲೆಯಲ್ಲಿ ಘಟನೆ. ಈ ಭಾಗದಲ್ಲಿ ನಿರಂತರ ಉಪಟಳ ನೀಡುತ್ತಿದ್ದ ಕಾಡಾನೆ. ಕೆಸರಿನಲ್ಲಿ ಸಿಲುಕಿದ…
Read More » -
ಅರಣ್ಯ ವನ್ಯಜೀವಿ
ಕೊನೆಯುಸಿರೆಳೆದ ಸಾಕಾನೆ ಶಿಬಿರದಲ್ಲಿದ್ದ ವಿರಾಟ್
ಕುಶಾಲನಗರ, ಏ 10:ದಿನಾಂಕ ರಂದು 09-04-2024 ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅನೆಚೌಕೂರು ವನ್ಯಜೀವಿ ವಲಯದ ಮತ್ತಿಗೋಡು ಸಾಕಾನೆ ಶಿಬಿರದಲ್ಲಿದ್ದ ವಿರಾಟ್ ಎಂಬ ಸಾಕಾನೆಯು ವೀರನಹೊಸಹಳ್ಳಿ ವನ್ಯಜೀವಿ…
Read More » -
ಧಾರ್ಮಿಕ
ತೊರೆನೂರಿನಲ್ಲಿ ಯುಗಾದಿ ಅಂಗವಾಗಿ ಸಾಂಪ್ರದಾಯಿಕ ಹೊನ್ನಾರು ಉತ್ಸವ ಆಚರಣೆ
ಕುಶಾಲನಗರ, ಏ 09: ತೊರೆನೂರು ಗ್ರಾಮದಲ್ಲಿ ಯುಗಾದಿ ಹಬ್ಬದ ಅಂಗವಾಗಿ ರೈತರು ಮಂಗಳವಾರ ಸಾಂಪ್ರದಾಯಿಕವಾದ ಹೊನ್ನಾರು ಉತ್ಸವ ಆಚರಿಸಿದರು. ರೈತರು ಗ್ರಾಮದ ಬಸವೇಶ್ವರ ದೇವಾಲಯದ ಬಳಿ ಒಗ್ಗೂಡಿ…
Read More » -
ಅಪಘಾತ
ಕುಶಾಲನಗರ ಇಂಜಿನಿಯರಿಂಗ್ ಕಾಲೇಜು ಮುಂಭಾಗ ಅಪಘಾತ
ಕುಶಾಲನಗರ, ಏ 09: ಕುಶಾಲನಗರ ಸರಕಾರಿ ಇಂಜಿನಿಯರಿಂಗ್ ಕಾಲೇಜು ಮುಂಭಾಗ ಅಪಘಾತ ಸಂಭವಿಸಿದೆ. ಮಡಿಕೇರಿಯಿಂದ ಕುಶಾಲನಗರಕ್ಕೆ ಬರುತ್ತಿದ್ದ ಆಲ್ಟೋ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ…
Read More » -
ಆರೋಪ
ಕುಶಾಲನಗರದ ಆದಿಶಂಕರಾಚಾರ್ಯ ಬಡಾವಣೆಯಲ್ಲಿ ಈದ್ಗಾ ಮೈದಾನ ನಿರ್ಮಾಣ ಕಾಮಗಾರಿ ಆರೋಪ.
ಕುಶಾಲನಗರ, ಏ 09: ಕುಶಾಲನಗರದ ಆದಿಶಂಕರಾಚಾರ್ಯ ಬಡಾವಣೆಯಲ್ಲಿ ಈದ್ಗಾ ಮೈದಾನ ನಿರ್ಮಾಣ ಕಾಮಗಾರಿ ಆರೋಪ. ಅವೈಜ್ಞಾನಿಕ ಹಾಗೂ ಅನುಮತಿ ಪಡೆಯದೆ ಜಾಮಿಯಾ ಮಸೀದಿಯಿಂದ ಕಾಮಗಾರಿ ಆರೋಪ. ಬಡಾವಣೆಯ…
Read More » -
ಸಭೆ
ಕುಶಾಲನಗರ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆ, ಯದುವೀರ್ ಗೆಲುವಿಗೆ ಒಗ್ಗೂಡಿ ಶ್ರಮಿಸಲು ಕರೆ
ಕುಶಾಲನಗರ, ಏ 09: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕುಶಾಲನಗರದ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಜಂಟಿ ಸಭೆ ನಡೆಸಿ ಚರ್ಚಿಸಿದರು. ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಬಿಜೆಪಿ…
Read More »