ಕುಶಾಲನಗರ, ಅ 28: ಎಸ್ ಎನ್ ಡಿ ಪಿ ಕುಶಾಲನಗರ ಶಾಖೆ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಶಾಖೆ ಕಛೇರಿಯಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ ಪ್ರಯುಕ್ತ 6 ಕನ್ನಡ ಹಾಡುಗಳನ್ನು ಹಾಡಿ ಕನ್ನಡ ಪ್ರತಿಜ್ಞೆ ಮಾಡುವುದರ ಮೂಲಕ ಸಂಭ್ರಮಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಖೆಯ ಅಧ್ಯಕ್ಷ ಕೆ. ಟಿ. ಗಣೇಶ್,
ಕಾರ್ಯದರ್ಶಿ ಕೆ. ರಾಜೇಶ್,
ಯೂನಿಯನ್ ಮೆಂಬರ್ ಕೆ. ವಿ. ಕಿಶೋರ್
ಹಾಗೂ ನಿರ್ದೇಶಕರುಗಳಾದ
ಅನಿಶ್ ಕುಮಾರ್ ಕೆ. ಎಂ,
ವಿನು ಕೆ,
ಹಾಗೂ ಮಹಿಳಾ ಸದಸ್ಯರು ಇದ್ದರು.
Back to top button
error: Content is protected !!