ಪ್ರತಿಭಟನೆ

ಕೂಡಿಗೆ ಗ್ರಾಪಂ ವಿರುದ್ದ ದಲಿತಪರ ಸಂಘಟನೆಗಳ ಪ್ರತಿಭಟನೆ

ಕುಶಾಲನಗರ, ಸೆ 21:ಅಂಬೇಡ್ಕರ್ ಗೆ ಅಪಮಾನ‌ ಖಂಡಿಸಿ ಕೂಡಿಗೆ ಗ್ರಾಪಂ ಗೆ ಮುತ್ತಿಗೆ.

ಅಂಬೇಡ್ಕರ್ ಭಾವಚಿತ್ರ ಮೂಲೆಗುಂಪು ಮಾಡಿದ ಆರೋಪ.

ಪಂಚಾಯತ್ ಆಡಳಿತ ಮಂಡಳಿ ವಿರುದ್ದ ದಲಿತಪರ ಸಂಘಟನೆಗಳು, ಗ್ರಾಮಸ್ಥರ ಪ್ರತಿಭಟನೆ.

ಸ್ಥಳಕ್ಕೆ ಆಗಮಿಸಿದ ತಾಲೂಕು ಇಒ‌ ಜಯಣ್ಣ ಅವರಿಗೆ ಕ್ರಮಕ್ಕೆ‌ ಒತ್ತಾಯಿಸಿ ಮನವಿ.

Related Articles

Leave a Reply

Your email address will not be published. Required fields are marked *

Back to top button
error: Content is protected !!