Recent Post
-
ಮಳೆ
ಮನೆ ತಡೆಗೋಡೆ ಕುಸಿತ: ಅಪಾಯದಲ್ಲಿದ್ದ ಕುಟುಂಬಕ್ಕೆ ಅಗತ್ಯ ಸೌಕರ್ಯ ಒದಗಿಸಲು ಶಾಸಕರ ಸೂಚನೆ
ಕುಶಾಲನಗರ, ಜು 31: ಗುಮ್ಮನಕೊಲ್ಲಿ-ಹಾರಂಗಿ ರಸ್ತೆಯಲ್ಲಿ ವಸಂತ ಎಂಬವರ ಮನೆಯ ತಡೆಗೋಡೆ ಕುಸಿದು ಬಿದ್ದಿದ್ದು, ಸ್ಥಳಕ್ಕೆ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಭೇಟಿ ನೀಡಿ ಪರಿಶೀಲಿಸಿದರು.…
Read More » -
ಮಳೆ
ಮನೆ ತಡೆಗೋಡೆ ಕುಸಿತ: ಅಪ್ಪಚ್ಚುರಂಜನ್ ಭೇಟಿ ಪರಿಶೀಲನೆ
ಕುಶಾಲನಗರ, ಜು 31:ಗುಮ್ಮನಕೊಲ್ಲಿ-ಹಾರಂಗಿ ರಸ್ತೆಯಲ್ಲಿ ಮನೆಯ ತಡೆಗೋಡೆ ಕುಸಿದ ಸ್ಥಳಕ್ಕೆ ಮಾಜಿ ಸಚಿವ ಅಪ್ಪಚ್ಚು ರಂಜನ್ ಭೇಟಿ ನೀಡಿ ಪರಿಶೀಲಿಸಿದರು. ಇದೇ ಸಂದರ್ಭ ಸದರಿ ಕುಟುಂಬಕ್ಕೆ ಕಿಟ್…
Read More » -
ಮಳೆ
ಸಧ್ಯಕ್ಕಿಲ್ಲ ರೊಂಡಕೆರೆ ಏರಿ ದುರಸ್ಥಿ: ಶಾಸಕರಿಂದ ಪರಿಶೀಲನೆ
ಕುಶಾಲನಗರ, ಜು 31: ಗೊಂದಿಬಸವನಹಳ್ಳಿ ರೊಂಡಕೆರೆ ಏರಿ ಒಡೆದು ತಗ್ಗು ಪ್ರದೇಶದ ಕಾರು ಚಾಲಕರು ಮಾಲೀಕರ ಬಡಾವಣೆ ಜಲಾವೃತಗೊಂಡು ಹಲವು ಮನೆಗಳಿಗೆ ನೀರು ನುಗ್ಗಿತ್ತು. ಬಡಾವಣೆಗೆ ಭೇಟಿ…
Read More » -
ಸಭೆ
ನಂಜರಾಯಪಟ್ಟಣ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಸಭೆ
ಕುಶಾಲನಗರ, ಜು 31: ನಂಜರಾಯಪಟ್ಟಣ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ನೂತನ ಆಡಳಿತ ಮಂಡಳಿಯ ಆಯ್ಕೆಯ ಸಂಬಂಧ ಶಾಲಾ ವಿದ್ಯಾ ಸಂಘದ ವತಿಯಿಂದ ಹಳೆಯ ವಿದ್ಯಾರ್ಥಿಗಳ ಸಭೆ…
Read More » -
ಮಳೆ
ಪ್ರವಾಹ ಪೀಡಿತ ಸಾಯಿ ಬಡಾವಣೆಯಲ್ಲಿ ತಡರಾತ್ರಿ ರಕ್ಷಣಾ ಕಾರ್ಯ
ಕುಶಾಲನಗರ, ಜು 31: ಪ್ರವಾಹ ಪೀಡಿತ ಸಾಯಿ ಬಡಾವಣೆಯಲ್ಲಿ ತಡರಾತ್ರಿ ರಕ್ಷಣಾ ಕಾರ್ಯ. ಜಲಾವೃತಗೊಂಡ ಬಡಾವಣೆಯಲ್ಲಿ ಸಿಲುಕಿದ್ದವರ ರಕ್ಷಣೆ. ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಜಂಟಿ ಕಾರ್ಯಾಚರಣೆ.…
Read More » -
ಮಳೆ
ಕಾವೇರಿ ನದಿ ಸೇತುವೆ ಬಳ್ಳದ ಬಾವಿಗೆ ನೀರು
ಕುಶಾಲನಗರ, ಜು 30: ಕಾವೇರಿ ನದಿ ತಟದಲ್ಲಿ ಮತ್ತೆ ಪ್ರವಾಹ ಆತಂಕ ಎದುರಾಗಿದೆ. ಕಾವೇರಿ ಸೇತುವೆ ಬಳ್ಳದ ಬಾವಿಯೊಳಗೆ ನೀರು ಹರಿಯಲು ಆರಂಭಿಸಿರುವ ಕಾರಣ ಮುಂದಿನ ಮಳೆಯ…
Read More » -
ಮಳೆ
ರೆಡ್ ಅಲರ್ಟ್: ಎರಡು ದಿನಗಳು ಪ್ರವಾಸಿ ತಾಣಗಳು ಬಂದ್
ಕುಶಾಲನಗರ, ಜು 30: ದಿನಾಂಕ : 31-07-2024 ಮತ್ತು 01-08-2024 ರಂದು ಕೊಡಗು ಜಿಲ್ಲೆ ವಿಪರೀತ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಹವಾಮಾನ ಇಲಾಖೆಯವರು ರೆಡ್ ಆಲರ್ಟ್ ಎಂದು ಘೋಷಿಸಿರುವುದರಿಂದ…
Read More » -
ಟ್ರೆಂಡಿಂಗ್
ಮತ್ತೆ ಒಡೆದ ರೊಂಡಕೆರೆ ಏರಿ
ಕುಶಾಲನಗರ, ಜು 30: ಗೊಂದಿಬಸವನಹಳ್ಳಿ ಗ್ರಾಮದ ರೊಂಡಕೆರೆ ಏರಿ ಮತ್ತೆ ಒಡೆದಿದೆ. ಕಳೆದ 15 ದಿನಗಳ ಹಿಂದೆ ಕೆರೆ ಏರಿ ಒಡೆದು ನೀರು ನುಗ್ಗಿತ್ತು. ತಾತ್ಕಾಲಿಕವಾಗಿ ಒಡೆದ…
Read More » -
ಟ್ರೆಂಡಿಂಗ್
ದೊಡ್ಡತ್ತೂರು ಕೆರೆ ಒಡೆದು ಕೃಷಿ ಭೂಮಿ ಜಲಾವೃತ, ಬೆಳೆ ನಾಶ
ಕುಶಾಲನಗರ, ಜು 30: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ದೊಡ್ಡತ್ತೂರಿನಲ್ಲಿ ಕೆರೆ ಒಡೆದು ಸಮೀಪದ ಕೃಷಿ ಭೂಮಿ ಸಂಪೂರ್ಣ ಜಲಾವೃತಗೊಂಡು ಅಪಾರ ಪ್ರಮಾಣದ ಬೆಳೆ ನಾಶ ಉಂಟಾಗಿದೆ ಎಂದು…
Read More » -
ಪ್ರತಿಭಟನೆ
ವಿದ್ಯುತ್ ಕಡಿತ: ಚೆಸ್ಕಾಂ ಗೆ ಮುತ್ತಿಗೆ.
ಕುಶಾಲನಗರ, ಜು 29: ಕುಶಾಲನಗರದಲ್ಲಿ ಅನಿಯಮಿತ ವಿದ್ಯುತ್ ಕಡಿತ ಉಂಟಾಗುತ್ತಿದ್ದು, ಈ ಬಗ್ಗೆ ದೂರು ನೀಡಿದರೂ ಕೂಡ ಚೆಸ್ಕಾ ಅಧಿಕಾರಿ,ಸಿಬ್ಬಂದಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಕುಶಾಲನಗರದ…
Read More » -
ಮನವಿ
ದುಬಾರೆ ರಾಫ್ಟ್ ತಂಡಕ್ಕೆ ಆಕ್ಸಿಜನ್, ಸ್ವಿಮ್ ಸೂಟ್ ಒದಗಿಸಲು ಮನವಿ.
ಕುಶಾಲನಗರ ಜು 29: ಕೊಡಗು-ಮೈಸೂರು ಗಡಿಯಲ್ಲಿರುವ ಕಾವೇರಿ ಸೇತುವೆ ಮೇಲಿನಿಂದ ನದಿಗೆ ಹಾರಿ ಆತ್ಮಹತ್ಯೆ ಗೆ ಶರಣಾಗಿದ್ದ ಕೊಡಗು ಜಿಲ್ಲೆಯ ಸರಕಾರಿ ನೌಕರ ಕೆ.ಎಸ್ ಅರುಣ್ ಕುಮಾರ್…
Read More » -
ಕಾಮಗಾರಿ
ಪ್ರಾರ್ಥನಾ ಮಂದಿರ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ
ಕುಶಾಲನಗರ, ಜು 29: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ನಂಜರಾಯಪಟ್ಟಣ ಗ್ರಾಮದ ಮುಸ್ಲಿಂ ಸಮುದಾಯದ ಪ್ರಾರ್ಥನಾ ಮಂದಿರಕ್ಕೆ ಕಾಂಪೌಂಡ್ ನಿರ್ಮಾಣ ಕಾಮಗಾರಿಯ ಗುದ್ದಲಿ ಪೂಜೆಯನ್ನು ಮಾಡಲಾಯಿತು.…
Read More » -
ಆರೋಪ
ಸಾಲಗಾರರ ಕಿರುಕುಳ ಆಟೋಚಾಲಕ ಆತ್ಮಹತ್ಯೆಗೆ ಶರಣು
ಹುಣಸೂರು.ಜು.28. ಸಾಲಗಾರರ ಕಾಟದಿಂದ ಹೆದರಿದ ಆಟೋಚಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಕುಟುವಾಡಿಯಲ್ಲಿ ಜರುಗಿದೆ. ಹುಣಸೂರು ತಾಲೂಕಿನ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಟುವಾಡಿ ಗ್ರಾಮದ ಆಟೋ…
Read More » -
ಪ್ರಕಟಣೆ
ಕರ್ನಾಟಕ ಚಾಲಕರ ಒಕ್ಕೂಟದ ತಾಲೂಕು ಅಧ್ಯಕ್ಷರಾಗಿ ಬಿ.ಜೆ ಅಣ್ಣಯ್ಯ
ಕುಶಾಲನಗರ, ಜು 27: ದಿನಾಂಕ 26 7 2024 ರಂದು ನಡೆದ ಕರ್ನಾಟಕ ಚಾಲಕರ ಒಕ್ಕೂಟದ ಸಭೆಯಲ್ಲಿ ತಾಲೂಕು ಅಧ್ಯಕ್ಷರಾಗಿ ಬಿಜೆ ಅಣ್ಣಯ್ಯ ಅವರನ್ನು ಸರ್ವಾನುಮತದಿಂದ ಆರಿಸಲಾಯಿತು.…
Read More » -
ಮನವಿ
ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ:ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ರೈತರಲ್ಲಿ ಮನವಿ.
ಪಿರಿಯಾಪಟ್ಟಣ ಜು 26:ರೈತರು ಕೃಷಿಯಲ್ಲಿನ ಉತ್ಪಾದನೆ ಮತ್ತು ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಲು ಮಣ್ಣಿನ ಪರೀಕ್ಷೆ ಅತ್ಯಗತ್ಯ ಹಾಗಾಗಿ ಕೂಡಲೇ ಮಣ್ಣಿನ ತಪಾಸಣೆ ಮಾಡಿಸುವಂತೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ…
Read More » -
ಮಳೆ
ಯಡವನಾಡಿನಲ್ಲಿ ರಸ್ತೆಗಡ್ಡಲಾಗಿ ಉರುಳಿದ ಮರ
ಕುಶಾಲನಗರ, ಜು 26: ಸೋಮವಾರಪೇಟೆ, ಕೂಡಿಗೆ ನಡುವಿನ ರಸ್ತೆಯ ಯಡವನಾಡಿನಲ್ಲಿ ಬಿದ್ದ ಬಾರಿ ಗಾತ್ರದ ಮರ ಬಿದ್ದು ರಸ್ತೆ ಸಂಚಾರ ಬಂದ್ ಆಗಿದೆ. ಮರವನ್ನು ಊರಿನ ಜನರ…
Read More » -
ಮಳೆ
ಬಸವನಹಳ್ಳಿಯಲ್ಲಿ ಮನೆ ಕುಸಿತ
ಕುಶಾಲನಗರ, ಜು 26: ಗಾಳಿ ಮಳೆಗೆ ಕುಶಾಲನಗರ ಸಮೀಪ ಬಸವನಹಳ್ಳಿ ನಿವಾಸಿ ಮರಿಯಮ್ ಎಂಬವರ ಮನೆ ಕುಸಿದು ಬಿದ್ದಿದೆ. ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ಗೌತಮ್ ಭೇಟಿ ನೀಡಿ ಪರಿಶೀಲಿಸಿ…
Read More » -
ಆತ್ಮಹತ್ಯೆ
ಕಾವೇರಿ ನದಿಯಲ್ಲಿ ಪತ್ತೆಯಾಗಿದ್ದು ಬಸವನಹಳ್ಳಿ ವ್ಯಕ್ತಿಯ ಮೃತದೇಹ
ಕುಶಾಲನಗರ, ಜು 26: ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಅರುಣ್ ನದ್ದು ಎನ್ನಲಾದ ಮೃತದೇಹ ಅರುಣ್ ಅವರದ್ದಲ್ಲ ಎಂದು ಖಚಿತಗೊಂಡಿದೆ. ಅರಣ್ ಮೃತದೇಹ ಶೋಧ ಕಾರ್ಯ…
Read More » -
ಕಾರ್ಯಕ್ರಮ
ಹಿಂದು ಜಾಗರಣ ವೇದಿಕೆ ಹಾಗೂ ಮಾಜಿ ಸೈನಿಕರ ಸಂಘದ ಸಹಭಾಗಿತ್ವದಲ್ಲಿ ವಿಜಯ ದಿವಸ್ ಆಚರಣೆ
ಕುಶಾಲನಗರ, ಜು 26:ಹಿಂದು ಜಾಗರಣ ವೇದಿಕೆ ಹಾಗೂ ಮಾಜಿ ಸೈನಿಕರ ಸಂಘದ ಸಹಭಾಗಿತ್ವದಲ್ಲಿ ಮಡಿಕೇರಿಯ ಯುದ್ಧ ಸ್ಮಾರಕದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮ ನಡೆಯಿತು.ನಿವೃತ್ತ ಸೇನಾಧಿಕಾರಿಗಳಾದ ಚೋಂಡಿರ…
Read More » -
ವಿಶೇಷ
ಭಾರತ ಪಾಕ್ ಗಡಿಯಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ
ಕುಶಾಲನಗರ, ಜು 26: ಕುಶಾಲನಗರದ ಗೌಡ ಯುವಕ ಸಂಘದಿಂದ ಭಾರತ ಪಾಕ್ ಗಡಿಯಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ ಮಾಡಲಾಯಿತು. ಸಂಘದ ಅಧ್ಯಕ್ಷ ಕೊಡಗನ ಹರ್ಷ, ಕಾರ್ಯದರ್ಶಿ…
Read More » -
ಮನವಿ
ಲ್ಯಾಂಪ್ಸ್ ಅಭಿವೃದ್ಧಿಗೆ ಅನುದಾನ ಕೋರಿ ಸಹಕಾರ ಸಚಿವರಿಗೆ ಮನವಿ .
ಕುಶಾಲನಗರ ಜು 24: ಜಿಲ್ಲೆಯ ಬಸವನಹಳ್ಳಿ ಮತ್ತು ತಿತಿಮತಿ ಲ್ಯಾಂಪ್ಸ್ ಸಹಕಾರ ಸಂಘಗಳ ಅಭಿವೃದ್ಧಿಗೆ ಪೂರಕವಾಗಲು ಸಹಕಾರ ಇಲಾಖೆಯ ವತಿಯಿಂದ ಹೆಚ್ಚುವರಿಯಾಗಿ ಅನುದಾನವನ್ನು ಬಿಡುಗಡೆ ಮಾಡುವಂತೆ ಡಿಕೇರಿ…
Read More » -
ಟ್ರೆಂಡಿಂಗ್
ಮದ್ಯದ ಅಮಲಿನಲ್ಲಿ ನದಿಗೆ ಹಾರಿದ ವ್ಯಕ್ತಿ: ತೀವ್ರಗೊಂಡ ಶೋಧ ಕಾರ್ಯ
ಕುಶಾಲನಗರ, ಜು 24: ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಕೊಡಗು-ಮೈಸೂರು ಗಡಿ ಕಾವೇರಿ ನದಿ ಸೇತುವೆ ಮೇಲಿಂದ ನೀರಿಗೆ ಹಾರಿದ ಘಟನೆ ನಡೆದಿದೆ. ನದಿಗೆ ಹಾರಿದವರನ್ನು ಡಿಕೇರಿಯ ಎಸಿ…
Read More » -
ಕ್ರೈಂ
ಮಾದಾಪಟ್ಟಣ: ಜಾತಿ ನಿಂದನೆ,ಕೊಲೆ ಯತ್ನ: 10 ವರ್ಷ ಶಿಕ್ಷೆ
ಕುಶಾಲನಗರ, ಜು 23: ಕುಶಾಲನಗರ ಮಾದಾಪಟ್ಟಣ ಗ್ರಾಮ ನಿವಾಸಿಯಾದ ಅಣ್ಣಾಜಿ ಎಂಬುವವರಿಗೆ ದಿನಾಂಕ: 11-10-2022 ರಂದು ಸುಮಾರು 12.30 ಗಂಟೆ ಸಮಯದಲ್ಲಿ ಅದೇ ಗ್ರಾಮದ ನಿವಾಸಿ ನಂದೀಶ…
Read More » -
ಟ್ರೆಂಡಿಂಗ್
ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ಧಿ: ಸಿ.ಎಲ್.ಸೋಮಶೇಖರ್
ಪಿರಿಯಾಪಟ್ಟಣ, ಜು 23:ಯಾವುದೇ ಸಮಾಜ ರಾಜಕೀಯ, ಆರ್ಥಿಕ, ಶೈಕ್ಷಣಿಕವಾಗಿ ಮುಂದೆ ಬರಬೇಕಾದರೆ ಆ ಸಮಾಜ ಮೊದಲು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಉಪ್ಪಾರ ನೌಕರರ ಹಾಗೂ…
Read More » -
ಪ್ರಕಟಣೆ
ನಳಂದ ಕಾಲೇಜಿನ ಮಡಿಲಿಗೆ “ಪ್ರೈಡ್ ಆಫ್ ನೇಷನ್” ಪ್ರಶಸ್ತಿಯ ಗರಿ
ಕುಶಾಲನಗರ, ಜು 23:ಏಷ್ಯಾದ ಟುಡೆ ಮಾಧ್ಯಮವು ಭಾರತ ಮತ್ತು ಇಡೀ ವಿಶ್ವವೇ ಹೆಮ್ಮೆಪಡುವಂತೆ ಮಾಡಿದ ಎಲ್ಲಾ ಸಾಧಕರಿಗೆ ಫ್ರೈಡ್ ಆಫ್ ನೇಶನ್ ಎಂಬ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.…
Read More » -
ಸಭೆ
ನಂಜರಾಯಪಟ್ಟಣ ಗ್ರಾಮಪಂಚಾಯತ್ ನ 2024-25ನೇ ಸಾಲಿನ ಮೊದಲನೇ ಅವಧಿಯ ಗ್ರಾಮ ಸಭೆ
ಕುಶಾಲನಗರ, ಜು 23: ನಂಜರಾಯಪಟ್ಟಣ ಗ್ರಾಮಪಂಚಾಯತ್ ನ 2024-25ನೇ ಸಾಲಿನ ಮೊದಲನೇ ಅವಧಿಯ ಗ್ರಾಮ ಸಭೆ ಪಂಚಾಯತ್ ಅಧ್ಯಕ್ಷ ಸಿ.ಎಲ್.ವಿಶ್ವ ಅವರ ಅಧ್ಯಕ್ಷತೆಯಲ್ಲಿ ಹೊಸಪಟ್ಟಣ ಗ್ರಾಮದ ಸಮುದಾಯ…
Read More » -
ಸನ್ಮಾನ
ಶಿಕ್ಷಕ ಹೆಚ್.ಕೆ.ಕುಮಾರ್ ಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ
ಕುಶಾಲನಗರ, ಜು 23: ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಗೋಣಿಕೊಪ್ಪ ಸ.ಮಾ.ಪ್ರಾ.ಶಾಲಾ ಮುಖ್ಯ ಶಿಕ್ಷಕ ಹೆಚ್.ಕೆ.ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಮಾರ್…
Read More » -
ಆರೋಪ
ಮುಳ್ಳುಸೋಗೆ ಗ್ರಾಪಂ ವಿಲೀನ ಪ್ರಕ್ರಿಯೆ ಬಳಿಕ ಮುಳ್ಳುಸೋಗೆ ಅಭಿವೃದ್ದಿ ಮರೀಚಿಕೆ
ಕುಶಾಲನಗರ, ಜು 23: 23 ಚುನಾಯಿತ ಜನಪ್ರತಿನಿಧಿಗಳು ಇದ್ದು 8-10 ಸಾವಿರ ಜನಸಂಖ್ಯೆ ಇರುವ ನೂರಾರು ವರ್ಷಗಳ ಇತಿಹಾಸ ಇರುವ ಆಡಳಿತ ಮಂಡಳಿ ಇರುವ ಮುಳ್ಳುಸೋಗೆ ಗ್ರಾಮಪಂಚಾಯಿತಿಯನ್ನು…
Read More » -
ಸಭೆ
ಜುಲೈ 28 ರಿಂದ ಹಾರಂಗಿ ಅಣೆಕಟ್ಟೆ ಕಾಲುವೆಗಳಿಗೆ ನೀರು ಹರಿಸಲು ನಿರ್ಧಾರ
ಕುಶಾಲನಗರ, ಜು 22: ಜುಲೈ 28 ರಿಂದ ಕಾಲುವೆಗಳಿಗೆ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹಾರಂಗಿ ನೀರಾವರಿ ವಿಭಾಗದ ಕಾರ್ಯಪಾಲಕ…
Read More » -
ಪ್ರಕಟಣೆ
ಮುಳ್ಳುಸೋಗೆ ಭಾಗದಲ್ಲಿ ಅಭಿವೃದ್ದಿ ಕುಂಠಿತ: ಪ್ರತಿಭಟನೆಗೆ ನಿರ್ಧಾರ
ಕುಶಾಲನಗರ, ಜು 22:ಮುಳ್ಳುಸೋಗೆ ಗ್ರಾಮ ಪಂಚಾಯಿತಿಯು ಪುರಸಭೆಯಾಗಿ ಮೇಲ್ದರ್ಜೆಗೇರಿ ಸುಮಾರು ಒಂದುವರೆ ವರ್ಷ ಕಳೆದರೂ ಈ ಭಾಗದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು ಅತಂತ್ರ ಸ್ಥಿತಿಯಲ್ಲಿರುವುದು ವಿಪರ್ಯಾಸ!…
Read More » -
ಮಳೆ
ಮಳೆ ಅವಾಂತರ, ಲಕ್ಷಾಂತರ ರೂಪಾಯಿ ಬೆಳೆಹಾನಿ., ಕೆರೆ ಕೋಡಿ ದುರಸ್ತಿ ಮೈಮರೆತ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ
ಪಿರಿಯಾಪಟ್ಟಣ, ಜು 22: ಧಾರಾಕಾರ ಮಳೆ ಸುರಿಯುತ್ತಿದ್ದರೂ ಕೆರೆ ಕೋಡಿ ದುರಸ್ತಿ ಮಾಡದ ಹಿನ್ನಲೆಯಲ್ಲಿ ಹುಲುಸಾಗಿ ಬೆಳೆದಿದ್ದ ತಂಬಾಕು ಹಾಗೂ ಅಡಿಕೆ ಬೆಳೆ ನಾಶವಾಗಿದ್ದು ಇದಕ್ಕೆ ಗ್ರಾಮ…
Read More » -
ಕಾರ್ಯಕ್ರಮ
ಕುಶಾಲನಗರ ತಾಲೂಕು ವ್ಯಾಪ್ತಿಯ ಮಳೆಹಾನಿ ಪ್ರದೇಶಗಳಿಗೆ ಮಾಜಿ ಶಾಸಕ ಅಪ್ಪಚ್ಚುರಂಜನ್ ಭೇಟಿ
ಕುಶಾಲನಗರ, ಜು 22: ಕುಶಾಲನಗರ ತಾಲೂಕು ವ್ಯಾಪ್ತಿಯ ವಿವಿಧೆಡೆ ಮಳೆಹಾನಿ ಪ್ರದೇಶಗಳಿಗೆ ಮಾಜಿ ಶಾಸಕ ಅಪ್ಪಚ್ಚುರಂಜನ್ ಭೇಟಿ ನೀಡಿ ಪರಿಶೀಲಿಸಿದರು. ಕುಶಾಲನಗರ ಪುರಸಭೆ, ಕೂಡುಮಂಗಳೂರು, ಗುಡ್ಡೆಹೊಸೂರು ಗ್ರಾಪಂ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಗುರುಪೂರ್ಣಿಮೆ
ಕುಶಾಲನಗರ, ಜು 22: ಪ್ರತಿಯೊಬ್ಬರು ತಮ್ಮಲ್ಲಿನ ಗುಣ ದೋಷಗಳು ಹಾಗೂ ಅಹಂ ನಿರ್ಮೂಲನೆ ಮಾಡುವ ಮೂಲಕ ಉತ್ತಮವಾದ ಗುಣಸ್ವಭಾವಗಳನ್ನು ಸಂವರ್ಧಿಸಿಕೊಂಡಲ್ಲಿ ರಾಮರಾಜ್ಯದ ಕನಸು ನನಸಾಗುತ್ತದೆ ಎಂದು ಹಿಂದೂ…
Read More » -
ಕ್ರೈಂ
ಸಿದ್ದಾಪುರದಲ್ಲಿ ನಿಧಿಗಾಗಿ ಶೋಧ, ಬಲಿಪೂಜೆಗೆ ಸಿದ್ದತೆ: ಐವರ ಬಂಧನ
ಸಿದ್ದಾಪುರ,ಜು 21: ನಿಧಿಯ ಆಸೆಗೆ ಮನೆಯ ಕೋಣೆಯಲ್ಲಿ ಗುಂಡಿ ತೋಡಿ ಶೋಧನೆ ಮಾಡಿದ ಆರು ಮಂದಿಯ ಮೇಲೆ ಪ್ರಕರಣ ದಾಖಲಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ನೆಲ್ಯಹುದಿಕೇರಿ ಗ್ರಾ.ಪಂ…
Read More » -
ಕಾರ್ಯಕ್ರಮ
ಕೂಡಿಗೆಯಲ್ಲಿ ನಡೆದ ಕಣ್ಣಿನ ಪೊರೆ ಉಚಿತ ತಪಾಸಣೆ ಶಿಬಿರ
ಕುಶಾಲನಗರ, ಜು. 21: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಹಾಸನ ಅಮ್ಮ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಸಹಕಾರ ಸಂಘದ ಸಭಾಂಗಣದಲ್ಲಿ…
Read More » -
ಟ್ರೆಂಡಿಂಗ್
ಶಸಾಪದಿಂದ ಹಡಪದ ಅಪ್ಪಣ್ಣ ಜಯಂತಿ
ಕುಶಾಲನಗರ, ಜು 21: ಹನ್ನೆರಡನೇ ಶತಮಾನದಲ್ಲಿ ಇದ್ದಂತಹ ಒಡೆದು ಆಳುವ ನೀತಿಯನ್ನು ಖಂಡಿಸಿ ಸಮಾಜದಲ್ಲಿ ಸಮಾನತೆಗಾಗಿ ಹೋರಾಡಿದ ಶ್ರೇಷ್ಠ ಶರಣ ಹಡಪದ ಅಪ್ಪಣ್ಣ ಎಂದು ವಾಗ್ಮಿ ಹಾಗೂ…
Read More » -
ಆರೋಪ
ಸೋಮವಾರದಂದು ವಿಧಾನಸೌಧ ಛಲೋ ಚಳುವಳಿ
ಕುಶಾಲನಗರ, ಜು 21: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷರಾದ ವಾಸುದೇವ ಮೇಟಿ ನೇತೃತ್ವದಲ್ಲಿ 22/7/2024 ಸೋಮವಾರದಂದು ವಿಧಾನಸೌಧ ಛಲೋ ಚಳುವಳಿಯನ್ನ ಬೆಂಗಳೂರಿನಲ್ಲಿ…
Read More » -
ಮಳೆ
ಬಂಡೆ ಕುಸಿದು ಬಿದ್ದು ಮನೆಗೆ ಹಾನಿ: ಸ್ಥಳಕ್ಕೆ ಜನಪ್ರತಿನಿಧಿ, ಅಧಿಕಾರಿಗಳು ಭೇಟಿ
ಕುಶಾಲನಗರ,ಜು 20: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನವಗ್ರಾಮದಲ್ಲಿ ಬಂಡೆ ಕುಸಿದು ಬಿದ್ದ ಪರಿಣಾಮ ಮನೆಗೆ ಹಾನಿ ಸಂಭವಿಸಿದ ಘಟನೆ ನಡೆದಿದ್ದು, ಸ್ಥಳಕ್ಕೆ ಕೂಡುಮಂಗಳೂರು ಗ್ರಾ.ಪಂ ಅಧ್ಯಕ್ಷ…
Read More » -
ಮಳೆ
ಚಿಕ್ಕತ್ತೂರಿನಲ್ಲಿ ಮನೆ ಕುಸಿತ: ಶಾಸಕ ಮಂತರ್ ಗೌಡ ಭೇಟಿ, ಪರಿಶೀಲನೆ
ಕುಶಾಲನಗರ, ಜು 20: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರಿನಲ್ಲಿ ಪುಷ್ಪಾ ಗಣೇಶ್ ಅವರ ಮನೆ ಮಳೆಯಿಂದಾಗಿ ಹಾನಿಗೊಳಗಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಮಂತರ್ ಗೌಡ ಅವರು…
Read More » -
ಮಳೆ
ತೊರೆನೂರಿನಲ್ಲಿ ಮಳೆಹಾನಿ ಸಂತ್ರಸ್ಥರಿಗೆ ಆಹಾರ ಕಿಟ್ ವಿತರಿಸಿದ ಶಾಸಕ ಮಂತರ್ ಗೌಡ
ಕುಶಾಲನಗರ, ಜು 20: ತೊರೆನೂರಿನಲ್ಲಿ ಮಳೆಹಾನಿ ಸಂತ್ರಸ್ಥ ರಾಜಶೆಟ್ಟಿ ಅವರ ಕುಟುಂಬಕ್ಕೆ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಆಹಾರ ಕಿಟ್ ವಿತರಣೆ ಮಾಡಿದರು. ಈ ಸಂದರ್ಭ…
Read More » -
ಟ್ರೆಂಡಿಂಗ್
ಗುಂಡು ಹಾರಿಸಿ ಪತ್ನಿಯನ್ನು ಹತ್ಯೆಗೈದ ಪತಿ
ಕುಶಾಲನಗರ, ಜು 20: ವಿರಾಜಪೇಟೆಯಲ್ಲಿ ಭೀಕರವಾಗಿ ಮಹಿಳೆಯ ಹತ್ಯೆ ನಡೆದಿದೆ ಹೆಂಡತಿಗೆ ಗುಂಡು ಹೊಡೆದು ಹತ್ಯೆಗೈದ ಪತಿ. ಶಿಲ್ಪ (40) ಮೃತಪಟ್ಟ ದುರ್ದೈವಿ. ನಾಯಕಂಡ ಬೋಪಣ್ಣ (45)…
Read More » -
ಸನ್ಮಾನ
ಪ್ರಮೋದ್ ಮುತ್ತಪ್ಪ ಹಾಗೂ ನೂತನ ನಾಮನಿರ್ದೇಶಿತ ಸದಸ್ಯರಿಗೆ ಸ್ವಾಗತ, ಅಭಿನಂದನೆ
ಕುಶಾಲನಗರ, ಜು 20: ಕುಶಾಲನಗರ ಪುರಸಭೆ ಸಾಮಾನ್ಯ ಸಭೆ ಸಂದರ್ಭ ಕುಶಾಲನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾಗಿ ನೇಮಕಗೊಂಡ ಪುರಸಭಾ ಸದಸ್ಯ ಪ್ರಮೋದ್ ಮುತ್ತಪ್ಪ ಹಾಗೂ ನೂತನ ನಿರ್ದೇಶಿತ…
Read More » -
ಟ್ರೆಂಡಿಂಗ್
ತಡರಾತ್ರಿ ಶಾಸಕರಿಂದ ಸಾಯಿ ಬಡಾವಣೆ ಭೇಟಿ, ವೀಕ್ಷಣೆ, ಅಧಿಕಾರಿಗಳಿಂದ ಪರಿಶೀಲನೆ
ಕುಶಾಲನಗರ, ಜು 20: ಶುಕ್ರವಾರ ತಡರಾತ್ರಿ ಶಾಸಕರಾದ ಡಾ.ಮಂತರ್ ಗೌಡ ಕಾಂಗ್ರೆಸ್ ಮುಖಂಡರೊಂದಿಗೆ ಸಾಯಿ ಬಡಾವಣೆ ಪರಿಸ್ಥಿತಿ ವೀಕ್ಷಣೆ ಮಾಡಿದರು. ಸ್ಥಳದಲ್ಲಿದ್ದ ಅಧಿಕಾರಿಗಳು, ಸಂತ್ರಸ್ಥರೊಂದಿಗೆ ಚರ್ಚಿಸಿದರು. ಶನಿವಾರ…
Read More » -
ಮಳೆ
ಕೂಡಿಗೆ ಕಾವೇರಿ ನದಿ ತಟದ ಮನೆಯ ಆವರಣ ಕುಸಿತ
ಕುಶಾಲನಗರ, ಜು 19: ಕೂಡಿಗೆ ಸೇತುವೆ ಬಳಿ ಇರುವ ಯೋಗೀಶ್ ಅವರ ಮನೆ ಮುಂದೆ ಸಂಜೆ 6 ಗಂಟೆಯಲ್ಲಿ ಆವರಣದ ಬರೆ ಜಾರಿದೆ.ಈ ಘಟನೆಯಿಂದಾಗಿ ಮನೆಯವರೆಲ್ಲರೂ ಆತಂಕದಲ್ಲಿ…
Read More » -
ಮಳೆ
ಕಾರು ಚಾಲಕರು ಮಾಲೀಕರ ಬಡಾವಣೆ ಜಲಾವೃತ
ಕುಶಾಲನಗರ, ಜು 19; ಗೊಂದಿಬಸವನಹಳ್ಳಿ ರೊಂಡಕೆರೆ ಒಡೆದು ನೀರು ನುಗ್ಗಿದ ಕಾರಣ ಕೆರೆ ಕೆಳಭಾಗದ ಕಾರು ಚಾಲಕರು ಮಾಲೀಕರ ಬಡಾವಣೆ ಸಂಪೂರ್ಣ ಜಲಾವೃತಗೊಂಡಿದೆ.
Read More » -
ಮಳೆ
ರೊಂಡಕೆರೆ ಏರಿ ಒಡೆದು ಕೆರೆ ನೀರು ಹೊರಕ್ಕೆ
ಕುಶಾಲನಗರ, ಜು 19: ಗೊಂದಿಬಸವನಹಳ್ಳಿ ಯ ರೊಂಡಕೆರೆ ಏರಿ ಒಡೆದಿದೆ. ಕೆರೆಯ ಅಪಾರ ಪ್ರಮಾಣದ ನೀರು ತಗ್ಗು ಪ್ರದೇಶದ ನುಗ್ಗುತ್ತಿದೆ. ಕೆರೆ ಕೆಳ ಭಾಗದ ನಿವಾಸಿಗಳು ಎಚ್ಚರವಹಿಸಲು…
Read More » -
ಮಳೆ
ಕುಶಾಲನಗರ ಸಾಯಿ ಬಡಾವಣೆಗೆ ನುಗ್ಗಿದ ಕಾವೇರಿ, ಜಲಾವೃತಗೊಳ್ಳುತ್ತಿದೆ ರಸ್ತೆಗಳು
ಕುಶಾಲನಗರ, ಜು 19: ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು ಕುಶಾಲನಗರ ಭಾಗದ ಜನವಸತಿ ಪ್ರದೇಶಕ್ಕೆ ನದಿ ನೀರು ನುಗ್ಗುತ್ತಿದೆ. ಸಾಯಿ ಬಡಾವಣೆಯತ್ತ ನಿನ್ನೆ ಸಂಜೆಯಿಂದ ನಿಧಾನಗತಿಯಲ್ಲಿ ನೀರು…
Read More » -
ಅವ್ಯವಸ್ಥೆ
ನದಿ ತೊರೆಗಳೊಂದಿಗೆ ಉಕ್ಕಿ ಹರಿಯುತ್ತಿದೆ, ಯುಜಿಡಿ ಮ್ಯಾನ್ ಹೋಲ್
ಕುಶಾಲನಗರ, ಜು 19: ಕುಶಾಲನಗರ ಭಾಗದಲ್ಲಿ ಕಾವೇರಿ ಹಾಗೂ ಹಾರಂಗಿ ನದಿ ತುಂಬಿ ಹರಿಯುತ್ತಿದ್ದು ಪ್ರವಾಹ ಭೀತಿ ಉಂಟುಮಾಡಿದೆ. ಇದರ ನಡುವೆ ಕುಶಾಲನಗರ ಭಾಗದಲ್ಲಿ ನಿರ್ಮಾಣಗೊಂಡ ಯುಜಿಡಿ…
Read More » -
ಮಳೆ
ರಂಗಸಮುದ್ರ ತೋಟದೊಳಗೆ ನುಗ್ಗಿದ ಚಿಕ್ಲಿಹೊಳೆ ನಾಲೆ ನೀರು
ಕುಶಾಲನಗರ, ಜು 18: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ರಂಗಸಮುದ್ರ ಮಾವಿನಹಳ್ಳಿ ಗ್ರಾಮದ ಸಟ್ಟೆಜನ ಗಿರೀಶ್ ಎಂಬವರ ತೋಟಕ್ಕೆ ಚಿಕ್ಲಿಹೊಳೆ ನಾಲೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿದೆ.…
Read More » -
ಮಳೆ
ಸಾಯಿ ಬಡಾವಣೆಯತ್ತ ಕಾವೇರಿ?
ಕುಶಾಲನಗರ, ಜು 18: ಕುಶಾಲನಗರ ಕಾವೇರಿ ನದಿ ತಟದ ನಿವಾಸಿಗಳಲ್ಲಿ ಪ್ರಸಕ್ತ ಮಳೆ ಮತ್ತೆ ಪ್ರವಾಹ ಆತಂಕ ಸೃಷ್ಟಿಸಿದೆ. ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು ತಗ್ಗು…
Read More » -
ಮಳೆ
ಕರ್ತೋಜಿ ಗ್ರಾಮ ಬಳಿ ಗುಡ್ಡ ಕುಸಿತ: ಸಂಚಾರ ಬಂದ್
ಕುಶಾಲನಗರ, ಜು 18: ಗುಡ್ಡೆ ಕುಸಿತ ಆತಂಕ-ಮಂಗಳೂರು ಮಡಿಕೇರಿ ರಸ್ತೆ ಸಂಚಾರ ಇಂದು ರಾತ್ರಿಯಿಂದಲೇ ಬಂದ್. ಕರ್ತೋಜಿ ಗ್ರಾಮ ಬಳಿ ಗುಡ್ಡ ಕುಸಿಯುವ ಸೂಚನೆ. ಮಂಗಳೂರು ಮಡಿಕೇರಿ…
Read More » -
ಟ್ರೆಂಡಿಂಗ್
ಹುಲುಸೆಯಲ್ಲಿ ಅಡಿಕೆ, ಶುಂಠಿ, ಜೋಳದ ಬೆಳೆ ನೀರು ಪಾಲು
ಕುಶಾಲನಗರ, ಜು 18: ಪ್ರಸಕ್ತ ಮಳೆ ಎಲ್ಲೆಡೆ ಆತಂಕ ತಂದೊಡ್ಡಿದ್ದು ಕಾವೇರಿ ನದಿ ಉಕ್ಕಿ ಹರಿದು ತಗ್ಗು ಪ್ರದೇಶಗಳ ನುಗ್ಗುತ್ತಿದೆ. ನದಿ ತಟದ ಕೃಷಿ ಭೂಮಿಗಳು ಜಲಾವೃತಗೊಂಡು…
Read More » -
ಮಳೆ
ಮಳೆ ಅವಾಂತರ, ಕೆಸರುಗದ್ದೆಯಾದ ರಸ್ತೆಗಳು, ಮಾರಕ ರೋಗದ ಭೀತಿಯಲ್ಲಿ ಜನತೆ, ವಿದ್ಯಾರ್ಥಿಗಳ ಪರದಾಟ
(ಪಿ.ಎನ್.ದೇವೇಗೌಡ ಪಿರಿಯಾಪಟ್ಟಣ) ಪಿರಿಯಾಪಟ್ಟಣ, ಜು 18: ತಾಲೂಕಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರೈತರು, ಸಣ್ಣಪುಟ್ಟ ರಸ್ತೆಬದಿ ವ್ಯಾಪಾರಿಗಳು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪರಿತಪಿಸುವಂತಾಗಿದೆ. ಈ ಬಾರಿ ತಾಲೂಕಿನಲ್ಲಿ…
Read More » -
ಸಭೆ
ಜಿಲ್ಲಾ ಕುಲಾಲ (ಕುಂಬಾರ)ರ ಸಂಘದ ಮಾಸಿಕ ಸಭೆ
ಕುಶಾಲನಗರ, ಜು. 17: ಜಿಲ್ಲಾ ಕುಲಾಲ (ಕುಂಬಾರ)ರ ಸಂಘದ ಮಾಸಿಕ ಸಭೆಯು ಮದಲಾಪುರದ ಶ್ರೀ ಬಸವೇಶ್ವರ ದೇವಾಲಯದ ಸಭಾಂಗಣದಲ್ಲಿ ಜಿಲ್ಲಾಧ್ಯಕ್ಷ ಕೆ. ಕುಶಾಲಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಿತು.…
Read More » -
ಪ್ರಕಟಣೆ
ಕುಶಾಲನಗರ ಪುರಸಭೆಯಿಂದ ಪ್ರವಾಹ ಮುನ್ನೆಚ್ಚರಿಕೆ ಪ್ರಕಟಣೆ
ಕುಶಾಲನಗರ, ಜು 19: ಕುಶಾಲನಗರ ಪುರಸಭೆಯಿಂದ ಪ್ರವಾಹ ಮುನ್ನೆಚ್ಚರಿಕೆ ಪ್ರಕಟಣೆ. ಆಟೋದಲ್ಲಿ ಮೈಕ್ ಮೂಲಕ ಎಚ್ಚರಿಕೆ ಸೂಚನೆ. ಕಾವೇರಿ ನದಿ ಉಕ್ಕಿ ಹರಿಯುವ ಸಾಧ್ಯತೆ ಹಿನ್ನಲೆ ಮುಂಹಾಗ್ರತೆ…
Read More » -
ಕ್ರೈಂ
ಹೋಟೆಲ್ ಮಾಲೀಕನಿಗೆ ಚಾಕು ಇರಿತ: ಇಬ್ಬರ ಬಂಧನ
ಕುಶಾಲನಗರ, ಜು17:ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆ ಖಾಸಗಿ ಬಸ್ ನಿಲ್ದಾಣದಿಂದ ಐ.ಜಿ. ಸರ್ಕಲ್ ಕಡೆ ತೆರಳುವ ರಸ್ತೆಯಲ್ಲಿ ದಿನಾಂಕ: 16-07-2024 ರಂದು ರಾತ್ರಿ ಸಮಯ…
Read More » -
ಸುದ್ದಿಗೋಷ್ಠಿ
3.04 ಕೋಟಿ ನಿವ್ವಳ ಲಾಭಗಳಿಸಿದ ಕೈಗಾರಿಕೋದ್ಯಮಿಗಳ ಸಂಘ
ಕುಶಾಲನಗರ, ಜು 17:ಕುಶಾಲನಗರದ ಬೈಪಾಸ್ ರಸ್ತೆಯಲ್ಲಿ ಇರುವ ನಂ.19722ನೇ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿದ್ದೋದೇಶ ಸಹಕಾರ ಸಂಘ ನಿಯಮಿತ 2023 -24 ರಲ್ಲಿ 412.71 ಕೋಟಿ…
Read More » -
ಮಳೆ
ಗುಡ್ಡೆಹೊಸೂರು ಗ್ರಾಮದಲ್ಲಿ ಮನೆ ಹಂಚುಗಳು ನೆಲಸಮ
ಕುಶಾಲನಗರ, ಜು 15: ಗುಡ್ಡೆಹೊಸೂರು ಗ್ರಾಮದಲ್ಲಿ ಮಳೆಯಿಂದಾಗಿ ಕಣ್ಣಮ್ಮ ಎಂಬವರ ಮನೆಯ ಮೇಲ್ಚಾವಣಿ ಹೆಂಚುಗಳು ಭಾರೀ ಮಳೆಗೆ ನೆಲಕಚ್ಚಿವೆ. ಸ್ಥಳಕ್ಕೆ ಗ್ರಾಪಂ ವಾರ್ಡ್ ಸದಸ್ಯರಾದ ಸದಸ್ಯ ಪ್ರದೀಪ್,…
Read More » -
ಮಳೆ
ನೀರಾವರಿ ನಿಗಮ ಕಾರ್ಯಪಾಲಕ ಅಭಿಯಂತರ ಕಛೇರಿ ತಡೆಗೋಡೆ ಕುಸಿತ
ಕುಶಾಲನಗರ, ಜು 15: ಕುಶಾಲನಗರದ ಹೆಚ್.ಆರ್ ಪಿ.ಕಾಲೋನಿಯಲ್ಲಿರುವ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಕಛೇರಿಯ ಕಾಂಪೌಂಡ್ ಅತಿಯಾದ ಮಳೆಯಿಂದ ಬಿದ್ದು ಹೋಗಿದೆ.
Read More » -
ಮಳೆ
ಸೇತುವೆ ಮುಳುಗಡೆ, ನಾಳೆವರೆಗೆ ಕೊಡಗಿನಲ್ಲಿ ಆರೆಂಜ್ ಅಲರ್ಟ್ ಘೋಷಣೆ
ಕುಶಾಲನಗರ, ಜು 15: ಹಾರಂಗಿ ಡ್ಯಾಂ ನಿಂದ ಹೊರ ಹರಿವು ನೀರಿನ ಮಟ್ಟ ಹೆಚ್ಚಿರುವ ಬಗ್ಗೆ ಸ್ಥಳಕ್ಲೆ ಭೇಟಿ ನೀಡಿದ ತಹಸೀಲ್ದಾರ್ ಕಿರಣ್ ಗೌರಯ್ಯ ಪರಿಶೀಲಿಸಿದ್ದು ಹಾರಂಗಿ…
Read More » -
ಮಳೆ
ಹಾರಂಗಿ ಅಣೆಕಟ್ಟೆಯಿಂದ ಹೆಚ್ಚುವರಿ ನೀರು ಬಿಡುಗಡೆ: ಕಿರುಸೇತುವೆ ಮುಳುಗಡೆ ಭೀತಿ
ಕುಶಾಲನಗರ, ಜು 15: ಹಾರಂಗಿಯಿಂದ ಹೆಚ್ಚಿನ ಪ್ರಮಾಣ ನೀರು ಹೊರಹರಿವು. ಅಣೆಕಟ್ಟೆ ಮುಂಭಾಗದ ಕಿರುಸೇತುವೆ ಮುಳುಗಡೆ ಸಾಧ್ಯತೆ. ಗುಡ್ಡೆಹೊಸೂರು-ಹಾರಂಗಿ-ಸೋಮವಾರಪೇಟೆ ಸಂಪರ್ಕ ಕಡಿತ ಆತಂಕ. ಪ್ರತಿಬಾರಿ 15 ಸಾವಿರ…
Read More » -
ಮಳೆ
ಗಾಳಿ ಮಳೆ: ಮಾದಾಪಟ್ಟಣದಲ್ಲಿ ಮನೆಗೆ ಹಾನಿ
ಕುಶಾಲನಗರ, ಜು 15: ಮಾದಪಟ್ಟಣ ಗ್ರಾಮದ ಬಸವರಾಜು ಎಂಬವರ ಮನೆ ಗಾಳಿಗೆ ಮಳೆಗೆ ತೀವ್ರ ಹಾನಿ ಉಂಟಾಗಿದೆ. ಸ್ಥಳಕ್ಕೆ ಗುಡ್ಡೆ ಹೊಸೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರುಕ್ಮಿಣಿ…
Read More » -
ಟ್ರೆಂಡಿಂಗ್
ಸಮಾಜಮುಖಿ ಚಿಂತನೆಗಳು ಹೆಮ್ಮರವಾಗಿ ಬೆಳೆಯಲಿ: ಮಡ್ಡಿಗೆರೆ ಗೋಪಾಲ್
ಪಿರಿಯಾಪಟ್ಟಣ, ಜು 15:ಎದೆ ಮಟ್ಟಕ್ಕೆ ಬೆಳೆದು ನಿಂತ ಮಕ್ಕಳನ್ನು ತಮ್ಮ ಕಣ್ಣೆದುರು ಕಳೆದುಕೊಂಡು ಅಂತರಂಗದಲ್ಲಿ ಅಪಾರವಾದ ನೋವು ತುಂಬಿಕೊಂಡಿದ್ದರೂ ಮಕ್ಕಳ ಹೆಸರಿನಲ್ಲಿ ಅಮೋಘ ವರ್ಷ ಅಮೃತ ವರ್ಷಿಣಿ…
Read More » -
ಮಳೆ
ಹಾರಂಗಿಯಿಂದ ನೀರು ಬಿಡುಗಡೆ, ಏರಿಕೆಯಾಗುತ್ತಿದೆ ಕಾವೇರಿ: ಜಲಾವೃತಗೊಂಡ ಗದ್ದೆಗಳು
ಕುಶಾಲನಗರ, ಜು 15: ಕುಶಾಲನಗರ ಭಾಗದಲ್ಲಿ ನಿರಂತರ ಮಳೆ ಆತಂಕ ಸೃಷ್ಠಿಸಿದೆ. ಹಾರಂಗಿ ಅಣೆಕಟ್ಟೆಗೆ ಹೆಚ್ಚಿದ ಒಳಹರಿವಿನಿಂದ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆಗೊಳಿಸಲಾಗುತ್ತಿದೆ. ಇತ್ತ ಕಾವೇರಿ…
Read More » -
ಪ್ರಕಟಣೆ
ಕದಳಿ ವೇದಿಕೆ ಪೊನ್ನಂಪೇಟೆ ಅಧ್ಯಕ್ಷರಾಗಿ ಶೋಭಾ ರಾಣಿ ನೇಮಕ
ಮಡಿಕೇರಿ ಜು 14 : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮಹಿಳಾ ಘಟಕ ಕದಳಿ ವೇದಿಕೆಯ ಪೊನ್ನಂಪೇಟೆ ತಾಲ್ಲೂಕು ಅಧ್ಯಕ್ಷರಾಗಿ ಮಾಯಮುಡಿ ಧನುಗಾಲ ಗ್ರಾಮದ ಶೋಭಾ…
Read More » -
ಪ್ರಕಟಣೆ
ಕದಳಿ ವೇದಿಕೆ ಅಧ್ಯಕ್ಷರಾಗಿ ರಜಿತಾ ಕಾರ್ಯಪ್ಪ ನೇಮಕ
ಮಡಿಕೇರಿ ಜು 14: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮಹಿಳಾ ಘಟಕ ಕದಳಿ ವೇದಿಕೆಯ ವಿರಾಜಪೇಟೆ ತಾಲ್ಲೂಕು ಅಧ್ಯಕ್ಷರಾಗಿ ವಿರಾಜಪೇಟೆಯ ಆರ್ಜಿ ಗ್ರಾಮದ ಸಾಹಿತಿ ರಜಿತಾ…
Read More » -
ಟ್ರೆಂಡಿಂಗ್
ಕೊಡಗು ಜಿಪಂ ಸಿಇಒ ವರ್ಣಿತ್ ನೇಗಿ ಅವರಿಗೆ ಬೀಳ್ಕೊಡುಗೆ
ಕುಶಾಲನಗರ, ಜು 14: ಕೊಡಗಿನಿಂದ ವರ್ಗಾವಣೆಗೊಂಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಮಾನ್ಯ ವರ್ಣಿತ್ ನೇಗಿ ರವರಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಜಿಲ್ಲಾ ಪಂಚಾಯತ್…
Read More » -
ಮಳೆ
ನೀರಾವರಿ ನಿಗಮದಿಂದ ಪ್ರವಾಹ ಮುನ್ನೆಚ್ಚರಿಕೆ ವಹಿಸಲು ಸೂಚನೆ: ಹಾರಂಗಿ ಬಹುತೇಕ ಭರ್ತಿ
ಕುಶಾಲನಗರ, ಜು 14:ಹಾರಂಗಿ ಜಲಾನಯನ ಪ್ರದೇಶದಲ್ಲಿ ಹೆಚ್ಚಾಗಿ ಮಳೆಯಾಗುತ್ತಿದ್ದು, ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿರುತ್ತದೆ. ಹಾಗೂ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಲಾನಯನ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ…
Read More » -
ಅಪಘಾತ
ಓವರ್ ಟೇಕ್ ಭರದಲ್ಲಿ ಸರಣಿ ಅಪಘಾತ
ಕುಶಾಲನಗರ, ಜು 14: ಕಾರೊಂದು ಓವರ್ ಟೇಕ್ ಮಾಡುವ ಸಂದರ್ಭ ಟ್ರಾಕ್ಟರ್ ಹಾಗೂ ಮತ್ತೊಂದು ಕಾರಿಗೆ ಡಿಕ್ಕಿಪಡಿಸಿದ ಘಟನೆ ಬಾಳುಗೋಡಿನಲ್ಲಿ ನಡೆದಿದೆ. ಟ್ಯಾಕ್ಸಿ ಚಾಲಕ ಕಾರೊಂದನ್ನು ಹಿಂದಿಕ್ಕುವ…
Read More » -
ಶಿಕ್ಷಣ
ನಳಂದ ಗುರುಕುಲ: ವಿದ್ಯಾರ್ಥಿ ಪರಿಷತ್ ನ ಪ್ರಮಾಣವಚನ ಸ್ವೀಕಾರ ಸಮಾರಂಭ
ಕುಶಾಲನಗರ, ಜು 14:ನಳಂದ ಗುರುಕುಲ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಮತ್ತು ನಳಂದ ಇಂಟರ್ನ್ಯಾಷನಲ್ ಇಂಡಿಪೆಂಡೆಟ್ ಪ್ರಿಯುನಿವರ್ಸಿಟಿ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಷತ್ತಿನ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ…
Read More » -
ಅಪಘಾತ
ಕೆದಕಲ್ ತಿರುವಿನಲ್ಲಿ ಭೀಕರ ಅಪಘಾತ
ಕುಶಾಲನಗರ, ಜು 14: ಸುಂಟಿಕೊಪ್ಪ-ಮಡಿಕೇರಿ ಮಾರ್ಗದ ಕೆದಕಲ್ ಬಳಿ ತಿರುವಿನಲ್ಲಿ ಮಿನಿ ಟಿಪ್ಪರ್ ಹಾಗೂ ಇನ್ನೋವ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತ ತೀವ್ರತೆಗೆ ಇನ್ನೋವ ಒಂದು…
Read More » -
ಟ್ರೆಂಡಿಂಗ್
ಶಾಸಕರಿಂದ ಕೃಷಿ ಯಂತ್ರೋಪಕರಣಗಳ ವಿತರಣೆ
ಕುಶಾಲನಗರ. ಜು. 13: 2024–25 ನೇ ಸಾಲಿನ ರಾಜ್ಯ ವಲಯದ ಕೃಷಿ ಯಂತ್ರೋಪಕರಣಗಳ ಯೋಜನೆ ಯಡಿಯಲ್ಲಿ ಸೋಮವಾರಪೇಟೆ ತಾಲ್ಲೂಕು ಕೃಷಿ ಇಲಾಖೆಯ ವತಿಯಿಂದ ಸೋಮವಾರಪೇಟೆ, ಕುಶಾಲನಗರ ತಾಲ್ಲೂಕಿನ…
Read More » -
ಕಾರ್ಯಕ್ರಮ
ಭಾರತೀಯ ತಂಬಾಕು ಸಂಸ್ಧೆಯ 24ನೇ ಆವೃತ್ತಿಯ ತಂಬಾಕು ರೈತರ ಪ್ರಶಸ್ತಿ ಪ್ರಧಾನ ಸಮಾರಂಭ
ಪಿರಿಯಾಪಟ್ಟಣ, ಜು 13 : ಭಾರತೀಯ ತಂಬಾಕು ಸಂಸ್ಥೆಯು ಎಫ್ ಸಿವಿ ತಂಬಾಕು ರೈತರ ಜೀವನೋಪಾಯ ಮತ್ತು ಗಳಿಕಯ ಮೇಲೆ ಪರಿಣಾಮ ಬೀರುವ ಹಾಗೂ ಸರ್ಕಾರಕ್ಕೆ ನಷ್ಟ…
Read More » -
ಟ್ರೆಂಡಿಂಗ್
ಕೊಪ್ಪ-ಟಿಬೆಟ್ ಕ್ಯಾಂಪ್ ರಸ್ತೆ ಕೆಸರುಮಯ: ಶಾಸಕರೇ ಇತ್ತ ಗಮನಹರಿಸಿ
ಬೈಲುಕೊಪ್ಪ,ಜು 13: ಮೈಸೂರು ಜಿಲ್ಲೆಯಲ್ಲಿ ಕೆರೆಯಂತಾದ ರಸ್ತೆಗಳು. ಪಿರಿಯಾಪಟ್ಟಣ ತಾಲ್ಲೂಕು ಬೈಲುಕುಪ್ಪೆಯ ಗೋಲ್ಡನ್ ಟೆಂಪಲ್ ಪ್ರವಾಸಿಗರ ತಾಣ ಮುಖ್ಯ ರಸ್ತೆ, ರಸ್ತೆಯಲ್ಲಿ ನಿಂತ ಮಳೆ ನೀರು, ವಾಹನ…
Read More » -
ಮಳೆ
ವಯನಾಡಿನಲ್ಲಿ ಹೆಚ್ಚಿದ ಮಳೆ: ಕಬಿನಿ ಜಲಾಶಯದಿಂದ ನೀರು ಬಿಡುಗಡೆ
ಹೆಚ್ ಡಿ ಕೋಟೆ, ಜು 13: ಕಬಿನಿ ಜಲಾಶಯದ ಮುಖ್ಯ ನಾಲ್ಕು ಕ್ರಸ್ಟ್ ಗೇಟ್ ಗಳಿಂದ 15 ಸಾವಿರ ಕ್ಯೂ ಸೆಕ್ಸ್ ನೀರನ್ನು ನದಿಗೆ ಬಿಡಲಾಗಿದೆ. ಕೇರಳ…
Read More » -
ಕಾರ್ಯಕ್ರಮ
ದೇಶದಲ್ಲಿ ಜನಸಂಖ್ಯೆ ನಿಯಂತ್ರಣ ಅನಿವಾರ್ಯ:ಎಂ.ಎಂ.ರಾಜೇಗೌಡ.
ಪಿರಿಯಾಪಟ್ಟಣ ಜು 12: ದೇಶದ ಅಭಿವೃದ್ಧಿಗೆ ಮಾರಕ ಹಾಗೂ ಅನಾಹುತಗಳಿಗೆ ಕಾರಣವಾಗಿರುವ ಜನಸಂಖ್ಯೆಯನ್ನು ಭವಿಷ್ಯದ ಹಿತ ದೃಷ್ಟಿಯಿಂದ ನಿಯಂತ್ರಿಸುವುದು ಅನಿವಾರ್ಯವಾಗಿದೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಎಂ.ಎಂ.ರಾಜೇಗೌಡ…
Read More » -
ಮನವಿ
ಬೀದಿ ನಾಯಿಗಳಿಂದ ಸಾರ್ವಜನಿಕರಿಗೆ ಸಮಸ್ಯೆ: ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ
ಕುಶಾಲನಗರ,ಜು೧೨: ಕುಶಾಲನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀದಿ ನಾಯಿಗಳಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮವಹಿಸಬೇಕು ಎಂದು ಕೂಡುಮಂಗಳೂರು ಗ್ರಾಮ ಪಂಚಾಯಿತಿ…
Read More » -
ಆರೋಪ
ಕೂಡುಮಂಗಳೂರು ಜನತಾ ಕಾಲನಿಯಲ್ಲಿ ಕಸದ ರಾಶಿಯಿಂದ ಅನಾನುಕೂಲ ಆರೋಪ
ಕುಶಾಲನಗರ, ಜು 12: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಜನತಾ ಕಾಲನಿಯಲ್ಲಿ ಕಸದ ರಾಶಿಯಿಂದ ಅನಾನುಕೂಲ ಉಂಟಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಹಾರಂಗಿ ರಸ್ತೆಯ ಬದಿಯಲ್ಲಿ ಕಸದ…
Read More » -
ಪ್ರಕಟಣೆ
ಎಸ್.ಕೆ.ಎಸ್.ಬಿ.ವಿ ಯ ನೂತನ ಸಮಿತಿ ಅಧ್ಯಕ್ಷರಾಗಿ ಎಂ.ಎಸ್ ಶಾಹಿದ್, ಕಾರ್ಯದರ್ಶಿಯಾಗಿ ಅಮಾನ್ ಶಾನಿದ್ ಆಯ್ಕೆ
ಕುಶಾಲನಗರ,ಜು೧೨: ಕುಶಾಲನಗರ ದಾರುಲ್ ಉಲೂಂ ಹೈಯರ್ ಸೆಕೆಂಡರಿ ಮದ್ರಸದ ನೂತನ ಸಮಿತಿ ರಚನೆಯಾಗಿದ್ದು, ಅಧ್ಯಕ್ಷರಾಗಿ ಎಂ.ಎಸ್.ಶಾಹಿದ್ ಹಾಗೂ ಕಾರ್ಯದರ್ಶಿಯಾಗಿ ಅಮಾನ್ ಶಾನಿದ್ ಅವರನ್ನು ಆಯ್ಕೆ ಮಾಡಲಾಯಿತು. ಕುಶಾಲನಗರದ…
Read More » -
ಟ್ರೆಂಡಿಂಗ್
ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ 8 ಮಂದಿಗೆ ವಾರ್ಷಿಕ ಪ್ರಶಸ್ತಿ
ಕುಶಾಲನಗರ, ಜು 12: ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ 8 ಮಂದಿಗೆ ಅತ್ಯುತ್ತಮ ವರದಿಗಳಿಗೆ ಸಂಘದ ಸದಸ್ಯರುಗಳಿಗೆ ನೀಡಲಾಗುವ ವಾರ್ಷಿಕ ದತ್ತಿ ನಿಧಿ ಪ್ರಶಸ್ತಿಗಳ ಆಯ್ಕೆ…
Read More » -
ಕಾರ್ಯಕ್ರಮ
ಕುಶಾಲನಗರ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಡಾ.ಪ್ರವೀಣ್ ದೇವರಗುಂಡ ಅಧಿಕಾರ ಸ್ವೀಕಾರ
ಕುಶಾಲನಗರ, ಜು 10: ಕುಶಾಲನಗರ ಲಯನ್ಸ್ ಕ್ಲಬ್ ನ ನೂತನ ಅವಧಿಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕುಶಾಲನಗರದ ಎಪಿಸಿಸಿಎಂಎಸ್ ಸಭಾಂಗಣದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಡಾ.ಪ್ರವೀಣ್ ದೇವರಗುಂಡ…
Read More » -
ಕ್ರೈಂ
ಅಪ್ರಾಪ್ತೆಯರ ಅತ್ಯಾಚಾರಕ್ಕೆ ಯತ್ನ: ಐವರ ಬಂಧನ
ಕುಶಾಲನಗರ, ಜು 10: ದಿನಾಂಕ: 09-07-2024 ರಂದು ಮಧ್ಯಾಹ್ನ ಸುಮಾರು 03.15 ಗಂಟೆ ಸಮಯದಲ್ಲಿ ಕುಟ್ಟದಿಂದ ನಾಗರಹೊಳೆ ಕಡೆ ಹೋಗುವ ರಸ್ತೆಯಲ್ಲಿ 5 ಜನರು (2 ಅಪ್ರಾಪ್ತ…
Read More » -
ಅಪಘಾತ
ಬ್ರೇಕ್ ವಿಫಲ: ಎಕ್ಸ್ಕವೇಟರ್ ಹೊತ್ತೊಯ್ಯುತ್ತಿದ್ದ ಲಾರಿ ಪಲ್ಟಿ
ಕುಶಾಲನಗರ, ಜು 10: ಮಡಿಕೇರಿ – ಮಂಗಳೂರು ರಸ್ತೆಯ ಜೋಡುಪಾಲ ಸಮೀಪ ಅಕ್ಸ್ಕವೇಟರ್ ಸಾಗಿಸುತ್ತಿದ್ದ ಲಾರಿಯೊಂದು ಬ್ರೇಕ್ ವೈಫಲದಿಂದ ನಿಯಂತ್ರಣ ಕಳೆದುಕೊಂಡು ರಸ್ತೆ ಮಧ್ಯ ಪಲ್ಟಿಯಾದ ಘಟನೆ…
Read More » -
ಸನ್ಮಾನ
ಭೂಮಿಕಾ ಮಹಿಳಾ ಹಿತರಕ್ಷಣಾ ವೇದಿಕೆಯಿಂದ ನಾಟಿವೈದ್ಯೆ ಕೊಡಗರಮ್ಮನಿಗೆ ಸನ್ಮಾನ
ಕುಶಾಲನಗರ, ಜು 10: ಕುಶಾಲನಗರದ ಭೂಮಿಕಾ ಮಹಿಳಾ ಹಿತರಕ್ಷಣಾ ವೇದಿಕೆ ವತಿಯಿಂದ ಮಾದಾಪಟ್ಟಣದ ನಾಟಿ ವೈದ್ಯೆ ಅಯಿನಮಂಡ ಲೀಲಾವತಿ ಗಣಪತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಾಟಿ ವೈದ್ಯಕೀಯ…
Read More » -
ಚುನಾವಣೆ
ವೀರಶೈವ-ಲಿಂಗಾಯತ ಮಹಾಸಭಾ ಕೊಡಗು ಜಿಲ್ಲಾಧ್ಯಕ್ಷರಾಗಿ ಹೆಚ್.ವಿ.ಶಿವಪ್ಪ ಪುನರಾಯ್ಕೆ
ಕುಶಾಲನಗರ, ಜು 09:ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಡಗು ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ನಿವೃತ್ತ ಪ್ರಾಂಶುಪಾಲ ಹೆಚ್.ವಿ. ಶಿವಪ್ಪ ಅವಿರೋಧವಾಗಿ ಆಯ್ಕೆಯಾದರು. ಮಹಾಸಭಾದ ಜಿಲ್ಲಾ…
Read More » -
ಟ್ರೆಂಡಿಂಗ್
ಕುಶಾಲನಗರದ ಅಯಿನಮಂಡ ಲೀಲಾವತಿ ಗಣಪತಿಗೆ ರಾಜ್ಯಮಟ್ಟದ ಕಾಯಕ ರತ್ನ ಪ್ರಶಸ್ತಿ
ಕುಶಾಲನಗರ,ಜು 08:ಜಿಲ್ಲೆಯ ಕುಶಾಲನಗರದ ಖ್ಯಾತ ನಾಟಿ ವೈದ್ಯೆ ಅಯಿನ ಮಂಡ ಲೀಲಾವತಿ ಗಣಪತಿ ಅವರಿಗೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ ಕೊಡಮಾಡುವ ರಾಜ್ಯಮಟ್ಟದ ಕಾಯಕ ರತ್ನ…
Read More » -
ಟ್ರೆಂಡಿಂಗ್
ಡೇಟಿಂಗ್ ಆಪ್ ಮೂಲಕ ಮಹಿಳೆಯರು ಪೂರೈಸುವ ನಕಲಿ ಜಾಲ: 8 ಮಂದಿ ಬಂಧನ
ಕುಶಾಲನಗರ, ಜು 08: ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಬೈಚನಹಳ್ಳಿ ನಿವಾಸಿಯಾದ ಶ್ರೀ ಮಂಜು ಎಂಬುವವರು ದಿನಾಂಕ: 29-06-2024 ರಂದು ಮೊಬೈಲ್ ನಲ್ಲಿರುವ Locanto App…
Read More » -
ಮಳೆ
ಹಾರಂಗಿ ಅಣೆಕಟ್ಟೆಯಿಂದ ನದಿಗೆ ನೀರು ಬಿಡುಗಡೆ
ಕುಶಾಲನಗರ, ಜು 08:ಹಾರಂಗಿ ಜಲಾನಯನ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನಲೆ. ಮುನ್ನೆಚ್ಚರಿಕೆ ಕ್ರಮವಾಗಿ ಹಾರಂಗಿ ಜಲಾಶಯದಿಂದ 1 ಸಾವಿರ ಕ್ಯೂಸೆಕ್ ಪ್ರಮಾಣದ ನೀರು ನದಿಗೆ ಬಿಡುಗಡೆ. ಮಡಿಕೇರಿ…
Read More » -
ಮಳೆ
ಹಾರಂಗಿಯಿಂದ ನೀರು ಬಿಡುಗಡೆ: ಪ್ರವಾಹ ಮುನ್ನೆಚ್ಚರಿಕೆ ಸೂಚನೆ
ಕುಶಾಲನಗರ, ಜು 08: ಹಾರಂಗಿ ಜಲಾನಯನ ಪ್ರದೇಶದಲ್ಲಿ ಹೆಚ್ಚಾಗಿ ಮಳೆಯಾಗುತ್ತಿದ್ದು, ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿರುತ್ತದೆ. ಹಾಗೂ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಲಾನಯನ ಪ್ರದೇಶಗಳಲ್ಲಿ ಭಾರಿ…
Read More » -
ಪ್ರಕಟಣೆ
ಹಾರಂಗಿಯಿಂದ ಇಂದು ಸಂಜೆ ನೀರು ಬಿಡುಗಡೆ
ಕುಶಾಲನಗರ, ಜು 08: ಸೋಮವಾರ ಸಂಜೆ 4-00 ಘಂಟೆಗೆ ಮಡಿಕೇರಿ ಕ್ಷೇತ್ರ ಶಾಸಕ ಮಂತರ್ ಗೌಡರು ಹಾರಂಗಿ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ಕೃಷಿ ಉದ್ದೇಶಕ್ಕಾಗಿ ಹಾರಂಗಿ ಜಲಾಶಯದಿಂದ…
Read More » -
ಟ್ರೆಂಡಿಂಗ್
ಬಾಬು ಜಗಜೀವನರಾಂ ದೇಶ ಕಂಡ ಧೀಮಂತ ನಾಯಕ: ಸಚಿವ ಕೆ.ವೆಂಕಟೇಶ್ ಬಣ್ಣನೆ
ಪಿರಿಯಾಪಟ್ಟಣ, ಜು 06: ಬಾಬು ಜಗಜೀವನರಾಂ ಈ ನಾಡು ಕಂಡ ಧೀಮಂತ ನಾಯಕ ಅವರು ಹಸಿರು ಕ್ರಾಂತಿಯ ಮೂಲಕ ಜನರ ಹಸಿವು ತಣಿಸಿದ್ದಾರೆ ಎಂದು ಪಶುಸಂಗೋಪನೆ ಮತ್ತು…
Read More » -
ಟ್ರೆಂಡಿಂಗ್
ಬೆಟ್ಟದಪುರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವನ ಮಹೋತ್ಸವ
ಪಿರಿಯಾಪಟ್ಟಣ, ಜು 06: ಭೂಮಿ ನಮ್ಮ ಆಸ್ತಿ ಅಲ್ಲ. ನಾವು ಭೂಮಿಯ ಆಸ್ತಿ ಆಗಬೇಕು ಆ ಮೂಲಕ ಪರಿಸರ ಸಂರಕ್ಷಿಸಲು ಟೊಂಕ ಕಟ್ಟಿ ನಿಲ್ಲಬೇಕು ಎಂದು ಬೆಟ್ಟದಪುರ…
Read More » -
ಟ್ರೆಂಡಿಂಗ್
ಕರ್ನಾಟಕ ರಕ್ಷಣಾ ವೇದಿಕೆ ನೂತನ ತಾಲೂಕು ಸಮಿತಿ ರಚನೆ: ಅಧ್ಯಕ್ಷರಾಗಿ ಬಿ.ಜೆ.ಅಣ್ಣಯ್ಯ ಆಯ್ಕೆ
ಕುಶಾಲನಗರ, ಜು 06: ಕರ್ನಾಟಕ ರಕ್ಷಣಾ ವೇದಿಕೆಯ ಕುಶಾಲನಗರ ತಾಲೂಕು ಘಟಕದ ನೂತನ ಸಮಿತಿ ರಚಿಸಲಾಗಿದೆ. ಈ ಕೆಳಗಿನ ಸದಸ್ಯರು ಹೊಸ ಪದಾಧಿಕಾರಿಗಳಾಗಿ ನೇಮಕಗೊಂಡಿದ್ದಾರೆ. ಅಧ್ಯಕ್ಷರು :…
Read More » -
ಆರೋಪ
ವಿದ್ಯುತ್ ಅವಘಡ ಸಂಭವಿಸುವ ಮುನ್ನ ಎಚ್ಚರಿಕೆ ವಹಿಸಲು ಆಗ್ರಹ
ಕುಶಾಲನಗರ, ಜು 06: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ರಂಗಸಮುದ್ರ ಸ.ಹಿ.ಪ್ರಾಥಮಿಕ ಶಾಲೆಯಿಂದ ಮಾವಿನಹಳ್ಳಿ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಗಾಳಿ ಮರವೊಂದು ಬೀಳುವ ಸ್ಥಿತಿಯಲ್ಲಿದೆ. ಮರ ಬಿದ್ದಲ್ಲಿ ರಸ್ತೆಯ…
Read More » -
ಟ್ರೆಂಡಿಂಗ್
ಕೊಲೆ ಯತ್ನ ಆರೋಪ: ವಕೀಲ, ಪುರಸಭಾ ಸದಸ್ಯ ಸೇರಿದಂತೆ 8 ಜನರ ಮೇಲೆ ಎಫ್ಐಆರ್ ದಾಖಲು
ಪಿರಿಯಾಪಟ್ಟಣ, ಜು 05: ತನ್ನ ಸ್ವಂತ ಅಳಿಯನ ಕೊಲೆ ಯತ್ನದ ಆರೋಪದಡಿಯಲ್ಲಿ ಪಟ್ಟಣದ ಹಿರಿಯ ವಕೀಲ ಸಿ.ಕೆ. ಮಂಜುನಾಥ್ ಮತ್ತು ಪುರಸಭಾ ಸದಸ್ಯ ಪಿ.ಸಿ.ಕೃಷ್ಣ ಸೇರಿದಂತೆ ಎಂಟು…
Read More » -
ಕೃಷಿ
ಮುಸುಕಿನ ಜೋಳಕ್ಕೆ ಸೈನಿಕ ಹುಳು ಕಾಟ: ಹತೋಟಿ ಕ್ರಮಗಳ ಬಗ್ಗೆ ಕೃಷಿ ಇಲಾಖೆಯಿಂದ ಪ್ರಾತ್ಯಕ್ಷಿತೆ ಕಾರ್ಯಾಗಾರ
ಪಿರಿಯಾಪಟ್ಟಣ, ಜು 05: ತಾಲ್ಲೂಕಿನಾದ್ಯಂತ ರೈತರ ಜಮೀನಿನಲ್ಲಿ ಬೆಳೆದಿದ್ದ ಮುಸುಕಿನ ಜೋಳಕ್ಕೆ ಸೈನಿಕ ಹುಳುಗಳ ಕಾಟ ಎದುರಾದ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೈ.ಪ್ರಸಾದ್ ನೇತೃತ್ವದಲ್ಲಿ…
Read More » -
ಕ್ರೈಂ
ಕೊಲೆ ಪ್ರಕರಣ: ಗೊಂದಿಬಸವನಹಳ್ಳಿ, ಜನತಾ ಕಾಲನಿಯ ಆರೋಪಿಗಳಿಗೆ ಶಿಕ್ಷೆ ಪ್ರಕಟ
ಕುಶಾಲನಗರ, ಜು 06: 2019 ರಲ್ಲಿ ನಾಪೊಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕುಂಬಳದಾಳು ಗ್ರಾಮದಲ್ಲಿ ನಡೆದಿದ್ದ ರಾಧಾ ಎಂಬವರ ಕೊಲೆ ಪ್ರಕರಣ ಸಂಬಂಧ ಕುಶಾಲನಗರದ ಗೊಂದಿಬಸವನಹಳ್ಳಿ…
Read More » -
ಜಾಹಿರಾತು
ಜಿಪಂ ಚುನಾವಣೆ: ಹೆಬ್ಬಾಲೆ ಕ್ಷೇತ್ರದಿಂದ ಹೆಚ್.ಜೆ.ಶರತ್ ಗೆ ಟಿಕೆಟ್ ನೀಡಲು ರೈತ ಸಂಘ, ಹಸಿರು ಸೇನೆ ಒತ್ತಾಯ
ಕುಶಾಲನಗರ, ಜು 05: ಮುಂಬರುವ ಜಿಲ್ಲಾ ಪಂಚಾಯತಿ ಚುನಾವಣೆಗೆ ಹೆಬ್ಬಾಲೆ ಕ್ಷೇತ್ರ ದಿಂದ ಯುವ ನಾಯಕ ಪದವೀಧರ ಶರತ್ ಕುಮಾರ್ HJ ಅವರಿಗೆ BJP ಮತ್ತು JDS…
Read More » -
ರಾಜಕೀಯ
ಕುಶಾಲನಗರದಲ್ಲಿ ಸಚಿವ ಡಾ.ಆರ್.ಶರಣಪ್ರಕಾಶ ಪಾಟೀಲರಿಗೆ ಕಾಂಗ್ರೆಸಿಗರಿಂದ ಭವ್ಯ ಸ್ವಾಗತ
ಕುಶಾಲನಗರ, ಜು 04: ಕೊಡಗಿಗೆ ಪ್ರಥಮಬಾರಿಗೆ ಭೇಟಿ ನೀಡಿರುವ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ.ಆರ್.ಶರಣಪ್ರಕಾಶ ಪಾಟೀಲ ಅವರನ್ನು ಕೊಡಗು ಗಡಿ…
Read More »