Recent Post
-
ಟ್ರೆಂಡಿಂಗ್
ವೈದ್ಯ ವಿದ್ಯಾರ್ಥಿನಿ ಹತ್ಯೆ ಖಂಡಿಸಿ ಕುಶಾಲನಗರದಲ್ಲಿ ಪ್ರತಿಭಟನೆ
ಕುಶಾಲನಗರ, ಆ 17: ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ ಬರ್ಬರವಾಗಿ ಅತ್ಯಗೈದ ಪ್ರಕರಣವನ್ನು ಖಂಡಿಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ವೈದ್ಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು…
Read More » -
ಕಾಮಗಾರಿ
ಹಳಿ ತಪ್ಪಿದ ಜೆಜೆಎಂ ಕಾಮಗಾರಿ: ಅಧಿಕಾರಿಗಳಿಗೆ ತರಾಟೆ
ಪಿರಿಯಾಪಟ್ಟಣ, ಆ 17 : ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ನನ್ನನ್ನು ಕಾಯಬೇಡಿ ಬದಲಾಗಿ ಪಂಚಾಯಿತಿ ವತಿಯಿಂದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮುಂದಾಗಬೇಕು…
Read More » -
ಸುದ್ದಿಗೋಷ್ಠಿ
ಆಗಸ್ಟ್ 31 ರಂದು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಹೋಟೆಲ್ ಅಸೋಸಿಯೇಷನ್ ಸಭೆ
ಕುಶಾಲನಗರ, ಆ 17: ಆಗಸ್ಟ್ 31 ರಂದು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಹೋಟೆಲ್ ಅಸೋಸಿಯೇಷನ್ ವತಿಯಿಂದ ರಾಜ್ಯಮಟ್ಟದ ಸಭೆ ಹಮ್ಮಿಕೊಳ್ಳಲಾಗಿದ್ದು ಹೋಟೆಲ್ ಉದ್ಯಮಿಗಳ ಸಮಸ್ಯೆಗಳನ್ನು ಚರ್ಚಿಸಿ ಅದಕ್ಕೆ…
Read More » -
ಸನ್ಮಾನ
ಭೂಮಿಕ ಮಹಿಳಾ ಹಿತರಕ್ಷಣಾ ವೇದಿಕೆಯಿಂದ ಸಾಧಕ ಮಹಿಳೆಯರಿಗೆ ಸನ್ಮಾನ
ಕುಶಾಲನಗರ, ಆ 17:ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರು ತಮ್ಮನ್ನು ತೊಡಗಿಸಿಕೊಂಡು ಸಮಾಜದ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಕರೆ ನೀಡಿದರು.…
Read More » -
ಕಾರ್ಯಕ್ರಮ
ಗಾಂಧಿ ಯುವಕ ಸಂಘದಿಂದ ಕಂಡಕರೆ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ
ಮಡಿಕೇರಿ, ಆ 16: ಕಂಡಕರೆ ಸರ್ಕಾರಿ ಹಿರಿಯ ಪ್ರಾಥಮ ಶಾಲೆಯ 60 ವಿದ್ಯಾರ್ಥಿಗಳಿಗೆ ಉಚಿತವಾಗಿ ಕಂಡಕರೆ ಗಾಂಧಿ ಯುವಕ ಸಂಘದಿಂದ ಸಮವಸ್ತ್ರ (ಟ್ರ್ಯಾಕ್ ಪ್ಯಾಂಟ್ ಮತ್ತು ಟೀ…
Read More » -
ಕ್ರೈಂ
ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿಸಿ ಮಾರಾಟ: ಆರೋಪಿಗಳ ಬಂಧನ
ಕುಶಾಲನಗರ, ಆ 15: ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಸಣ್ಣಪುಲಿಕೋಟು ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಮಹೇಶ್…
Read More » -
ಕಾರ್ಯಕ್ರಮ
ಜಂಬೂರು ಬಾಣೆಯ ಬಡಾವಣೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ: ಅಪ್ಪಚ್ಚುರಂಜನ್ ಧ್ವಜಾರೋಹಣ
ಕುಶಾಲನಗರ, ಆ 15: ಮಾದಾಪುರದ ಜಂಬೂರು ಬಾಣೆಯ ಬಡಾವಣೆಯಲ್ಲಿ ಸ್ವಾತಂತ್ರ್ಯ ದಿನದ ಅಂಗವಾಗಿ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
Read More » -
ಕಾರ್ಯಕ್ರಮ
ನಂಜರಾಯಪಟ್ಟಣ ಮುಸ್ಲಿಂ ಜಮಾತ್ ಕಮಿಟಿ ವತಿಯಿಂದ ಸ್ವಾತಂತ್ರ್ಯೋತ್ಸವ
ಕುಶಾಲನಗರ, ಆ 15: ನಂಜರಾಯಪಟ್ಟಣ ಮುಸ್ಲಿಂ ಜಮಾತ್ ಕಮಿಟಿ ವತಿಯಿಂದ ನಂಜರಾಯಪಟ್ಟಣ ನೂರು ಇಸ್ಲಾಂ ಮದರಸದಲ್ಲಿ ವಿಜೃಂಭಣೆಯಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಧ್ವಜಾ ರೋಹಣವನ್ನು ನಂಜರಾಯಪಟ್ಟಣ ಗ್ರಾಮ…
Read More » -
ಟ್ರೆಂಡಿಂಗ್
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸನ್ಮಾನ ಕಾರ್ಯಕ್ರಮ
ಕುಶಾಲನಗರ, ಆ 15: ಕುಶಾಲನಗರದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಜಿಎಂಪಿ ಶಾಲಾ ಮೈದಾನದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ…
Read More » -
ಕಾರ್ಯಕ್ರಮ
ಕುಶಾಲನಗರ ಗೌಡ ಯುವಕ ಸಂಘದಿಂದ ಸ್ವಾತಂತ್ರ್ಯೋತ್ಸವ ಆಚರಣೆ
ಕುಶಾಲನಗರ, ಆ 15: ಕುಶಾಲನಗರ ಗೌಡ ಯುವಕ ಸಂಘದಿಂದ ಸಂಘದ ಕಛೇರಿ ಆವರಣದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ಕೊಡಗನ ಹರ್ಷ ಮತ್ತು…
Read More » -
ಕಾರ್ಯಕ್ರಮ
ಕುಶಾಲನಗರ ಬಿಜೆಪಿ ಯುವಮೋರ್ಚಾದಿಂದ ಬೈಕ್ ಜಾಥಾ
ಕುಶಾಲನಗರ, ಆ 15: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹರ್ ಘರ್ ತಿರಂಗ ಅಭಿಯಾನದ ಅಂಗವಾಗಿ ಕುಶಾಲನಗರ ಬಿಜೆಪಿ ಯುವಮೋರ್ಚಾದಿಂದ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿತ್ತು. ಕುಶಾಲನಗರದ ಬೈಚನಹಳ್ಳಿ ಮಾರಮ್ಮ…
Read More » -
ಕಾರ್ಯಕ್ರಮ
ರಾಮೇಶ್ವರ ಕೂಡುಮಂಗಳೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದಿಂದ ಸ್ವಾತಂತ್ರ್ಯೋತ್ಸವ.
ಕುಶಾಲನಗರ ಆ. 15: ಕೂಡಿಗೆಯಲ್ಲಿರುವ ರಾಮೇಶ್ವರ ಕೂಡುಮಂಗಳೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ವತಿಯಿಂದ 78ನೇ ಸ್ವಾತಂತ್ರ್ಯೊತ್ಸವ ಆಚರಿಸಲಾಯಿತು. ಸಹಕಾರ ಸಂಘದ ಉಪಾಧ್ಯಕ್ಷ ಕೆ.ಬಿ.…
Read More » -
ಕಾರ್ಯಕ್ರಮ
ಚಿಕ್ಲಿಹೊಳೆ, ದುಬಾರೆಯಲ್ಲಿ ಹರ್ ಘರ್ ತಿರಂಗಾ ಅಭಿಯಾನ
ಕುಶಾಲನಗರ, ಆ 14: ನಂಜರಾಯಪಟ್ಟಣ ಗ್ರಾಮ ಪಂಚಾಯತಿ ಮತ್ತು ಕಂದಾಯ ಇಲಾಖೆ ವತಿಯಿಂದ ಅ. 13 ರಂದು 78ನೇ ವರ್ಷದ ಸ್ವಾತಂತ್ರ್ಯ ದಿನದ ಪ್ರಯುಕ್ತ ಹರ್ ಘರ್…
Read More » -
ಧಾರ್ಮಿಕ
ಕುಶಾಲನಗರದಲ್ಲಿ ಬೃಹತ್ ಪಂಜಿನ ಮೆರವಣಿಗೆ
ಕುಶಾಲನಗರ,ಆ. 14: ಹಿಂದು ಜಾಗರಣ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಜನ ಜಾಗೃತಿಗಾಗಿ ಬುಧವಾರ ಸಂಜೆ ಕುಶಾಲನಗರದಲ್ಲಿ ಪಂಜಿನ ಮೆರವಣಿಗೆ ನಡೆಯಿತು.
Read More » -
ಕಾಮಗಾರಿ
ಕುಶಾಲನಗರ PACS ಶತಮಾನೋತ್ಸವ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ
ಕುಶಾಲನಗರ, ಆ 14 : ಕುಶಾಲನಗರದ ನಂ 122ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವದ ಅಂಗವಾಗಿ ಗುಡ್ಡೆಹೊಸೂರು ಬಳಿಯ ಗುಡ್ಡೆಹೊಸೂರು ಬಳಿ ರೂ.16.5 ಕೋಟಿ…
Read More » -
ಕ್ರೈಂ
ಪ್ರೀತಿಸಿ ವಂಚನೆ, ಯುವತಿ ಆತ್ಮಹತ್ಯೆಗೆ ಯತ್ನ: ಯುವಕನ ಬಂಧನ
ಕುಶಾಲನಗರ, ಆ 14: ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತೋರ ಗ್ರಾಮ ನಿವಾಸಿಯಾದ ಅಯ್ಯಪ್ಪ ಎಂಬುವವರ 20 ವರ್ಷ ಪ್ರಾಯದ ಮಗಳನ್ನು ಅದೇ ಗ್ರಾಮದ ನಿವಾಸಿಯಾದ…
Read More » -
ಆರೋಪ
ಆಟೋ ನಿಲ್ದಾಣಕ್ಕೆ ನೆರಳು ನೀಡುತ್ತಿದ್ದ ಮರಕ್ಕೆ ಕೊಡಲಿಯೇಟು: ಚಾಲಕರ ಆಕ್ರೋಷ
ಕುಶಾಲನಗರ, ಆ 14: ಕುಶಾಲನಗರದ ಹೃದಯಭಾಗದಲ್ಲಿರುವ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ತೆರಳುವ ಮಾರ್ಗದಲ್ಲಿ ಇರುವ ಆಟೋ ನಿಲ್ದಾಣಕ್ಕೆ ನೆರಳಿನಾಶ್ರಯವಾಗಿದ್ದು ಮರವನ್ನು ಚೆಸ್ಕಾಂ ಕತ್ತರಿಸಿ ಹಾಕಿರುವ ಬಗ್ಗೆ ಚಾಲಕರು ಆಕ್ರೋಷ…
Read More » -
ಕ್ರೈಂ
ನೆಲ್ಲಿಹುದಿಕೇರಿಯಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಸರಬರಾಜು/ಮಾರಾಟ: ಇಬ್ಬರ ಬಂಧನ
ಕುಶಾಲನಗರ, ಆ 14: ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಲಿಹುದಿಕೇರಿ ಗ್ರಾಮದ ಎಂ.ಜಿ ಕಾಲೋನಿಯಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಗಾಂಜಾ ಸರಬರಾಜು/ಮಾರಾಟ ಮಾಡುತಿದ್ದ ವ್ಯಕ್ತಿಗಳನ್ನು ಪತ್ತೆ…
Read More » -
ಕ್ರೀಡೆ
ಕೊಡಗಿನ ಮೂರು ವಿದ್ಯಾರ್ಥಿಗಳು ಹಾಕಿ ಖೇಲೋ ಇಂಡಿಯಾಗೆ ಆಯ್ಕೆ
ಕುಶಾಲನಗರ, ಆ 14: ಆಗಸ್ಟ್ 11 ಮತ್ತು 12ರಂದು ಬ್ಯಾಂಡಿ ಎಸ್ಸೋಸಿಯೇಷನ್ ಫಾರ್ ಇಂಡಿಯನ್ಸ್ ವತಿಯಿಂದ ಖೇಲೋ ಇಂಡಿಯಾದ ಆಯ್ಕೆ ಪ್ರಕ್ರಿಯೆ ಕ್ಯಾಂಪ್ನಲ್ಲಿ 16 ವರ್ಷದ ಒಳಗಿನ…
Read More » -
ಅರಣ್ಯ ವನ್ಯಜೀವಿ
ದೊಡ್ಡಬೆಟಗೇರಿಯಲ್ಲಿ ಕಾಡಾನೆ ದಾಳಿಯಿಂದ ಜೋಳದ ಫಸಲು ನಾಶ
ಕುಶಾಲನಗರ, ಆ 13: ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ದೊಡ್ಡಬೆಟಗೇರಿಯಲ್ಲಿ ಕುಡೆಕಲ್ ಗಣೇಶ್, ಚಿದಾನಂದ ಎಂಬವರ ಜಮೀನಿಗೆ ಕಾಡಾನೆ ದಾಳಿ ನಡೆಸಿ ಒಟ್ಟು ಎರಡು ಎಕರೆ ಪ್ರದೇಶದಲ್ಲಿ ಬೆಳೆದಿದ್ದ…
Read More » -
ಕಾರ್ಯಕ್ರಮ
ಹರ್ ಘರ್ ತಿರಂಗ್
ಕುಶಾಲನಗರ, ಆ 13: ಆಗಸ್ಟ್ 13 ರಿಂದ ಆಗಸ್ಟ್ 15 ರವರೆಗೆ ಪ್ರತಿ ಮನೆಯಲ್ಲಿ ತ್ರಿವರ್ಣ ರಾಷ್ಟ್ರಧ್ವಜ ವನ್ನು ಹಾರಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕರೆಯ…
Read More » -
ಅಪಘಾತ
ಪಾದಾಚಾರಿ ವೃದ್ದೆಗೆ ಬೈಕ್ ಡಿಕ್ಕಿ: ಸವಾರನ ವಿರುದ್ದ ಪ್ರಕರಣ ದಾಖಲು
ಕುಶಾಲನಗರ, ಆ 13: ಕುಶಾಲನಗರದ ಗೋಪಾಲ್ ಸರ್ಕಲ್ ಬಳಿ ನಡೆದುಕೊಂಡು ತೆರಳುತ್ತಿದ್ದ ವೃದ್ದೆಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾಗಿದೆ. ಅತಿ ವೇಗದಿಂದ ಬಂದ ಬೈಕ್ ಗೂಡ್ಸ್ ಆಟೋಗೆ ಡಿಕ್ಕಿಯಾಗುವುದನ್ನು…
Read More » -
ಕಾರ್ಯಕ್ರಮ
ಕೂಡುಮಂಗಳೂರು: ಪೌಷ್ಟಿಕ ಆಹಾರ ಸಿರಿಧಾನ್ಯ ಬಳಕೆ ಮಾಹಿತಿ ಕಾರ್ಯಕ್ರಮ
ಕುಶಾಲನಗರ, ಆ 13:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕುಶಾಲನಗರ ತಾಲೂಕು ಕೂಡುಮಂಗಳೂರು ಸಮುದಾಯ ಭವನದಲ್ಲಿ ಪೌಷ್ಟಿಕ ಆಹಾರ ಸಿರಿಧಾನ್ಯ ಬಳಕೆ ಮಾಹಿತಿ ಕಾರ್ಯಕ್ರಮವನ್ನು ಕೂಡುಮಂಗಳೂರು…
Read More » -
ಪ್ರತಿಭಟನೆ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಅಟ್ಟಹಾಸ: ಮತಾಂಧ ಶಕ್ತಿಗಳ ವಿರುದ್ದ ಕಾಂಗ್ರೆಸ್ ಪ್ರತಿಭಟನೆ
ಕುಶಾಲನಗರ, ಆ 13: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಎಸಗುತ್ತಿರುವ ಮತಾಂಧ ಶಕ್ತಿಗಳ ವಿರುದ್ದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ…
Read More » -
ಸುದ್ದಿಗೋಷ್ಠಿ
ನಾಳೆ ಕುಶಾಲನಗರದಲ್ಲಿ ಬೃಹತ್ ಪಂಜಿನ ಮೆರವಣಿಗೆ
ಕುಶಾಲನಗರ, ಆ 13: ಹಿಂದು ಜಾಗರಣ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಜನ ಜಾಗೃತಿಗಾಗಿ ಆ. 14ರ ಬುಧವಾರ ಸಂಜೆ ಕುಶಾಲನಗರದಲ್ಲಿ ಪಂಜಿನ ಮೆರವಣಿಗೆ…
Read More » -
ಟ್ರೆಂಡಿಂಗ್
ಆ.18: ಕುಶಾಲನಗರದ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ವಾರ್ಷಿಕ ಮಹಾಸಭೆ
ಕುಶಾಲನಗರ, ಆ 13: ಕುಶಾಲನಗರದ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಆಗಸ್ಟ್ 18 ರ ಭಾನುವಾರ ಕುಶಾಲನಗರ ಬೈಪಾಸ್ ರಸ್ತೆಯ…
Read More » -
ಟ್ರೆಂಡಿಂಗ್
ಕುಶಾಲನಗರ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಮಾನವ ಸರಪಳಿ: ಪ್ರತಿಭಟನೆ
ಕುಶಾಲನಗರ, ಆ 12: ಬಾಂಗ್ಲಾ ದೇಶದಲ್ಲಿರುವ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ, ಅಲ್ಲಿನ ಹಿಂದೂಗಳ ಸುರಕ್ಷತೆಗೆ ಕ್ರಮಕೈಗೊಳ್ಳಲು ಆಗ್ರಹಿಸಿ ಕುಶಾಲನಗರ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಕುಶಾಲನಗರದ…
Read More » -
ಶಿಕ್ಷಣ
ಅನುಗ್ರಹ ಪದವಿ ಕಾಲೇಜಿನ ಪ್ರಥಮ ವರ್ಷದ ಬಿ.ಕಾಂ ಮತ್ತು ಬಿಸಿಎ ವಿದ್ಯಾರ್ಥಿಗಳಿಗೆ ‘ಓರಿಯಂಟೇಶನ್’ ಕಾರ್ಯಕ್ರಮ
ಕುಶಾಲನಗರ, ಆ 12: ಕುಶಾಲನಗರದ ಅನುಗ್ರಹ ಪದವಿ ಕಾಲೇಜಿನ ಪ್ರಥಮ ವರ್ಷದ ಬಿ.ಕಾಂ ಮತ್ತು ಬಿಸಿಎ ವಿದ್ಯಾರ್ಥಿಗಳಿಗೆ ‘ಓರಿಯಂಟೇಶನ್’ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಕಾಲೇಜಿನ ಪ್ರಾಂಶುಪಾಲ …
Read More » -
ಕಾಮಗಾರಿ
ನೀರಾವರಿ ಇಲಾಖೆ ಕಾರ್ಯದರ್ಶಿ ಹಾರಂಗಿ, ಚಿಕ್ಲಿಹೊಳೆಗೆ ಭೇಟಿ, ಪರಿಶೀಲನೆ
ಕುಶಾಲನಗರ, ಆ 12: ಕರ್ನಾಟಕ ಸರಕಾರದ ನೀರಾವರಿ ಇಲಾಖೆ ಕಾರ್ಯದರ್ಶಿ ಕೃಷ್ಣಮೂರ್ತಿ ಕುಲಕರ್ಣಿ ಅವರು ಶನಿವಾರ ಹಾರಂಗಿ ಅಣೆಕಟ್ಟು ಮತ್ತು ಚಿಕ್ಲಿಹೊಳೆ ಅಣೆಕಟ್ಟೆ ಗಳಿಗೆ ಭೇಟಿ ನೀಡಿ…
Read More » -
ಚುನಾವಣೆ
ಚಿಕ್ಕ ಅಳುವಾರ ಹಾಲು ಉತ್ಪಾದಕರ ಸಹಕಾರ ಸಂಘ: ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ
ಕುಶಾಲನಗರ, ಆ 12: ತೊರೆನೂರು ಗ್ರಾಪಂ ವ್ಯಾಪ್ತಿಯ ಚಿಕ್ಕ ಅಳುವಾರ ಹಾಲು ಉತ್ಪಾದಕರ ಸಹಕಾರ ಸಂಘದ 2024-29ನೇ ಸಾಲಿಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ…
Read More » -
ಟ್ರೆಂಡಿಂಗ್
ಗುಡ್ಡೆಹೊಸೂರು ಶ್ರೀ ವಿನಾಯಕ ಸೇವಾ ಸಮಿತಿ ಸಮಿತಿ ರಚನೆ
ಕುಶಾಲನಗರ, ಆ 11: ಗುಡ್ಡೆಹೊಸೂರು ಶ್ರೀ ವಿನಾಯಕ ಸೇವಾ ಸಮಿತಿಯ 30ನೇ ವರ್ಷದ ವಾರ್ಷಿಕೋತ್ಸವದ ಪೂರ್ವಭಾವಿ ಸಭೆಯನ್ನು ಗುಡ್ಡೆಹೊಸೂರು ಸಮುದಾಯ ಭವನದಲ್ಲಿ ಕರೆಯಲಾಗಿತ್ತು. ಈ ಸಾಲಿನ ಅಧ್ಯಕ್ಷರಾಗಿ…
Read More » -
ಟ್ರೆಂಡಿಂಗ್
ಬಸವನಹಳ್ಳಿ ಮೊರಾರ್ಜಿ ವಸತಿ ಶಾಲೆಗೆ ಗ್ರೀನ್ ಅವಾರ್ಡ್ ಪ್ರಶಸ್ತಿ
ಕುಶಾಲನಗರ, ಆ 11: ಕುಶಾಲನಗರ ತಾಲ್ಲೂಕಿನ ಬಸವನಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಗ್ರೀನ್ ಅಂಡ್ ಗ್ರೀನ್ ಎಂಬ ಅಂತರರಾಷ್ಟ್ರೀಯಾ ಸಂಸ್ಥೆಯು ಕೊಡಮಾಡುವ ಗ್ರೀನ್ ಅವಾರ್ಡ್ ಪ್ರಶಸ್ತಿಗೆ ಭಾಜನವಾಗಿದೆ.…
Read More » -
ಪ್ರಕಟಣೆ
ಆಗಸ್ಟ್ 15ಕ್ಕೆ ಕೈಗೆ ಕಪ್ಪು ಬಟ್ಟೆ ಧರಿಸಿ ಕರಾಳ ಸ್ವತಂತ್ರ ದಿನ ಆಚರಣೆ
ಕುಶಾಲನಗರ, ಆ 11: ಕಳೆದ ಐದು ವರ್ಷಗಳಿ೦ದ ಶಿಕ್ಷಣ ಇಲಾಖೆಯು ದಿನಕ್ಕೊಂದು ಆದೇಶ ಹೊರಡಿಸಿ ಅನುದಾನ ರಹಿತ, ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳನ್ನು ಮಲತಾಯಿ ಮಕಳಂತೆ…
Read More » -
ಅಪಘಾತ
ಅಪಘಾತದಲ್ಲಿ ಗಾಯಗೊಂಡ ಹೋರಿಗೆ ಚಿಕಿತ್ಸೆ, ಆರೈಕೆ
ಕುಶಾಲನಗರ, ಆ 11: ಕುಶಾಲನಗರದ ಸಿಟಿ ಸೆಂಟರ್ ಮುಂಭಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಗಾಯಗೊಂಡು ನರಳುತ್ತಿದ್ದ ಹೋರಿಯನ್ನು ಸ್ಥಳೀಯರು ಪಶು ವೈದ್ಯಕೀಯ ಆಸ್ಪತ್ರೆಗೆ ಕೊಂಡೊಯ್ದು ಪ್ರಥಮ ಚಿಕಿತ್ಸೆ…
Read More » -
ಅವ್ಯವಸ್ಥೆ
ಮುಗಿಯದ ಯುಜಿಡಿ ಗೋಳು, ರಸ್ತೆಯಿಡೀ ಟಾಯ್ಲೆಟ್ ಗಲೀಜು, ನಿವಾಸಿಗಳ ಆಕ್ರೋಷ
ಕುಶಾಲನಗರ, ಆ 11: ಕುಶಾಲನಗರದಲ್ಲಿ ದಶಕಗಳಿಂದ ಲೋಕಾರ್ಪಣೆ ಯಾಗದೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದ ಯುಜಿಡಿ ಕಾಮಗಾರಿ ಪ್ರಾಯೋಗಿಕ ಆರಂಭದಲ್ಲೇ ಲೋಪಗಳು ಕಂಡುಬರತೊಡಗಿವೆ. ಅನುಕೂಲ ಒದಗಿಸಲು ಅನುಷ್ಠಾನಗೊಂಡ ಒಳಚರಂಡಿ…
Read More » -
ಕಾರ್ಯಕ್ರಮ
ವೀರಭದ್ರ ವರ್ದಂತಿ ಮಹೋತ್ಸವಕೆ ಆರ್ಟ್ ಆಫ್ ಲಿವಿಂಗ್ ಶ್ರೀ ರವಿಶಂಕರ್ ಗುರೂಜಿಗೆ ಆಹ್ವಾನ
ಸೋಮವಾರಪೇಟೆ, ಆ 10:- ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ದೆಹಲಿಯಲ್ಲಿ ನಡೆಸಲು ಉದ್ದೇಶಿಸಿರುವ ವೀರಭದ್ರ ವರ್ದಂತಿ ಮಹೋತ್ಸವಕೆ ಆರ್ಟ್ ಆಫ್ ಲಿವಿಂಗ್ ಶ್ರೀ ರವಿಶಂಕರ್ ಗುರೂಜಿ…
Read More » -
ಪ್ರತಿಭಟನೆ
ಗುಡ್ಡೆಹೊಸೂರಿನಿಂದ ಮೈಸೂರು ಚಲೋ ಕಾರ್ಯಕ್ರಮಕ್ಕೆ ತೆರಳಿದ ಕಾರ್ಯಕರ್ತರು
ಕುಶಾಲನಗರ, ಆ 10: ಗುಡ್ಡೆಹೊಸೂರು ಮಂಡಲದಿಂದ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಸಿದ್ದರಾಮಯ್ಯ ಅವರು ನಡೆಸಿರುವ ಮೂಡ ಹಗರಣ ವಿರುದ್ಧ ಪ್ರತಿಭಟನೆ ನಡೆಸಲು *ಮೈಸೂರು…
Read More » -
ಮನವಿ
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ: ಸಮಸ್ತ ವೃತ್ತಿ ಬಾಂಧವರು ಪಾಲ್ಗೊಳ್ಳಲು ಮನವಿ
ಕುಶಾಲನಗರ, ಆ 10: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ಬೆಂಗಳೂರು, ಜಿಲ್ಲಾ ಘಟಕ ಕೊಡಗು ವತಿಯಿಂದ ರಾಜ್ಯ ಸಂಘದ ನಿರ್ದೇಶನದಂತೆ ದಿನಾಂಕ 12-8-2024 ಸೋಮವಾರದಂದು…
Read More » -
ಪ್ರಕಟಣೆ
ಕುಶಾಲನಗರ ಕದಳಿ ವೇದಿಕೆ ಅಧ್ಯಕ್ಷರಾಗಿ ಹೇಮಲತಾ ನೇಮಕ
ಕುಶಾಲನಗರ, ಆ 09 : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕವಾದ ಕದಳಿ ವೇದಿಕೆಯ ಕುಶಾಲನಗರ ತಾಲ್ಲೂಕು ಅಧ್ಯಕ್ಷರಾಗಿ ಕುಶಾಲನಗರದ ಸಂಯುಕ್ತ ಪದವಿ ಪೂರ್ವ…
Read More » -
ಕಾರ್ಯಕ್ರಮ
ಕನ್ನಡ ಸಿರಿ ಸ್ನೇಹ ಬಳಗ, ಕನ್ನಡಭಾರತಿ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ವಿಚಾರಗೋಷ್ಠಿ
ಕುಶಾಲನಗರ, ಆ 09: ಕರ್ನಾಟಕ ಏಕೀಕರಣದಲ್ಲಿ ಪತ್ರಿಕೆ ಹಾಗೂ ಮಾಧ್ಯಮಗಳ ಪಾತ್ರ ಪ್ರಮುಖದ್ದಾಗಿದೆ ಎಂದು ನಿವೃತ್ತ ಪ್ರಾಂಶುಪಾಲರಾದ ಡಾ.ಜೆ ಎ ಸೋಮಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕನ್ನಡ ಸಿರಿ…
Read More » -
ಅರಣ್ಯ ವನ್ಯಜೀವಿ
ಹೇರೂರಿನಲ್ಲಿ ಕಾಡಾನೆಗಳ ದಾಳಿಯಿಂದ ನೆಲಕಚ್ಚಿದ 100 ಕ್ಕೂ ಅಧಿಕ ಅಡಿಕೆ ಗಿಡಗಳು
ಕುಶಾಲನಗರ, ಆ 09: ಕುಶಾಲನಗರ ಅರಣ್ಯ ವಲಯದ ಅತ್ತೂರು ಮೀಸಲು ಅರಣ್ಯ ವ್ಯಾಪ್ತಿಯ ಹೇರೂರಿನಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದೆ. ಕಾಡಾನೆಗಳ ಹಾವಳಿಯಿಂದ ವ್ಯಾಪಕವಾಗಿ ಬೆಳೆ ನಾಶ ಉಂಟಾಗುತ್ತಿರುವ…
Read More » -
ಪ್ರಕಟಣೆ
ಸುಣ್ಣದಕೆರೆ: ಸ್ಮಶಾನ ಜಾಗ ವಿವಾದ, ಹಳೆಯ ಆದೇಶ ರದ್ದು: ಪುನರ್ ಪರಿಶೀಲನೆಗೆ ನಿರ್ದೇಶನ
ಕುಶಾಲನಗರ, ಆ 09: ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಸುಣ್ಣದಕೆರೆಯಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ನಿಗದಿಪಡಿಸಿದ್ದ ಜಾಗದ ವಿವಾದ ಹಿನ್ನಲೆಯಲ್ಲಿ ಸ್ಥಳೀಯ ನಿವಾಸಿ ರಜಿತ್ ಅವರು ಮೇಲ್ಮನವಿ ನ್ಯಾಯಾಧಿಕರಣಕ್ಕೆ ಸಲ್ಲಿಸಿದ…
Read More » -
ಅಪಘಾತ
ಸುಂಟಿಕೊಪ್ಪ ಬಳಿ ಬೈಕ್ ಅಪಘಾತ : ಪಿರಿಯಾಪಟ್ಟಣ ಮೂಲದ ಸವಾರರಿಬ್ಬರ ದುರ್ಮರಣ
ಕುಶಾಲನಗರ, ಆ 09: ಸುಂಟಿಕೊಪ್ಪ ಸಮೀಪದ ಶಾಂತಿಗೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೆನ್ನೆ ರಾತ್ರಿ 10 ಗಂಟೆ ಸುಮಾರಿಗೆ ನಡೆದ ಬೈಕ್ ಅಪಘಾತದಲ್ಲಿ ಓರ್ವ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿ,…
Read More » -
ಪ್ರಕಟಣೆ
ಮೈಕ್ರೋ ಫೈನಾನ್ಸ್, ಗಿರವಿದಾರರಿಗೆ ಸಾಲ ವಸೂಲಾತಿ ಸಂಬಂಧ ಜಿಲ್ಲಾಧಿಕಾರಿ ನಿರ್ದೇಶನ
ಕುಶಾಲನಗರ, ಆ 07: ಕೊಡಗು ಜಿಲ್ಲೆಯಲ್ಲಿ 2024ನೇ ಸಾಲಿನಲ್ಲಿ ಬೀಳುತ್ತಿರುವ ಭಾರೀ ಮಳೆಯಿಂದ ಜಿಲ್ಲೆಯಲ್ಲಿನ ಕೂಲಿ ಕಾರ್ಮಿಕರಿಗೆ ಕೆಲಸ ಇಲ್ಲದೆ ದಿನ ನಿತ್ಯದ ಜೀವನ ನಡೆಸಲು ತೊಂದರೆ…
Read More » -
ಶಿಕ್ಷಣ
ಅನುಗ್ರಹ ಪಿಯು ಮತ್ತು ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಷತ್ತು ಪದಗ್ರಹಣ, ಸ್ವಾಗತ ಸಮಾರಂಭ
ಕುಶಾಲನಗರ, ಆ 07: ಕುಶಾಲನಗರ ಅನುಗ್ರಹ ಪಿಯು ಮತ್ತು ಪದವಿ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ವಿದ್ಯಾರ್ಥಿ ಪರಿಷತ್ತು ಪದಗ್ರಹಣ ಸಮಾರಂಭ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ…
Read More » -
ಕಾರ್ಯಕ್ರಮ
ಕೆ.ಎಸ್. ಆರ್.ಟಿ.ಸಿ. ನೂತನ ಬಸ್ಸ್ ಮಾರ್ಗಕ್ಕೆ ಚಾಲನೆ
ಸೋಮವಾರಪೇಟೆ, ಆ 06: ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಸೌಲಭ್ಯ ದೊರಕುವಂತಾಗಬೇಕು ಎಂದು ತಪೋಕ್ಷೇತ್ರ ಮನೇಹಳ್ಳಿ ಮಠದ ಶ್ರೀ.ಮಹಾಂತ ಶಿವಲಿಂಗ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು. ರಾಜ್ಯ ರಸ್ತೆ ಸಾರಿಗೆ…
Read More » -
ಆರೋಪ
ಹಾರಂಗಿ ಎಡದಂಡೆ ನಾಲೆ ದುರಸ್ಥಿ ಕಾಮಗಾರಿ ಕಳಪೆ ಆರೋಪ
ಕುಶಾಲನಗರ, ಆ 06:ಕಾವೇರಿ ನೀರಾವರಿ ನಿಗಮ ಹಾರಂಗಿ ಎಡದಂಡೆ ನಾಲೆಯ ದುರಸ್ತಿಯ ಕಾಮಗಾರಿ ಕಳಪೆ ಇಂದ ಕೂಡಿದ್ದು ಮಳೆ ಬಂದ ಸಂದರ್ಭದಲ್ಲಿ ನಾಲ ಸೈಡ್ ವಾಲ್ ಗಳು…
Read More » -
ಟ್ರೆಂಡಿಂಗ್
ಕೊನೆಗೂ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪ್ರಕಟಿಸಿದ ಸರ್ಕಾರ
ಕುಶಾಲನಗರ, ಆ 05: *ಕೊನೆಗೂ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪ್ರಕಟಿಸಿದ ಸರ್ಕಾರ *ಪಟ್ಟಣ ಪಂಚಾಯ್ತಿ,ಪುರಸಭೆ ಅಧ್ಯಕ್ಷ,ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ *ಇಂದು ಸರ್ಕಾರದ ಅಧಿಕೃತ ಆದೇಶ ಪ್ರಕಟ *ಮಡಿಕೇರಿ…
Read More » -
ಮಳೆ
ಗಂಗೆ ಕಲ್ಯಾಣ: ಮನೆಯ ಗೋಡೆ ಕುಸಿತ
ಕೂಡಿಗೆ, ಆ. 5: ಕುಶಾಲನಗರ ತಾಲ್ಲೂಕಿನ ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಂಗೆ ಕಲ್ಯಾಣ ಗ್ರಾಮದ ರಾಮಕೃಷ್ಣ ಎಂಬವರ ಮನೆ ಗಾಳಿಮಳೆಗೆ ಗೋಡೆ ಮತ್ತ ಛಾವಣಿಯು ಕುಸಿದಿದೆ.…
Read More » -
ಮಳೆ
ತೋಳೂರುಶೆಟ್ಟಳ್ಳಿ ಸುತ್ತಮುತ್ತಲ ಮಳೆಹಾನಿ ಪ್ರದೇಶಗಳಿಗೆ ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಭೇಟಿ, ಪರಿಶೀಲನೆ
ಸೋಮವಾರಪೇಟೆ, ಆ 05: ಇಲ್ಲಿಗೆ ಸಮೀಪದ ತೋಳೂರುಶೆಟ್ಟಳ್ಳಿ ಸುತ್ತಮುತ್ತಲ ಮಳೆಹಾನಿ ಪ್ರದೇಶಗಳಿಗೆ ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಸಂತ್ರಸ್ತರಿಗೆ…
Read More » -
ಕ್ರೀಡೆ
ನವೆಂಬರ್, ಡಿಸೆಂಬರ್ ನಲ್ಲಿ ಬೆಂಗಳೂರಿನಲ್ಲಿ ಕೆ.ಎಸ್.ಪಿ.ಎಲ್ ಲೀಗ್ ಟೂರ್ನಿ
ಕುಶಾಲನಗರ, ಆ 05: ಕರ್ನಾಟಕ ರಾಜ್ಯ ಸಾಫ್ಟ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಆಶ್ರಯದಲ್ಲಿ ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್ (ಕೆ.ಎಸ್.ಪಿ.ಎಲ್) ನವೆಂಬರ್ ಹಾಗೂ ಡಿಸೆಂಬರ್ ಎರಡು…
Read More » -
ಟ್ರೆಂಡಿಂಗ್
ಮಗನ ಸರ್ಕಾರದ ವಿರುದ್ಧ ಅಪ್ಪನ ಪ್ರತಿಭಟನೆ
ಕುಶಾಲನಗರ, ಆ 03: ಬಿಜೆಪಿ-ಜೆಡಿಎಸ್ ವತಿಯಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಮೈಸೂರು ಚಲೋ ಪಾದಯಾತ್ರೆ ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಉದ್ಘಾಟನೆಗೊಂಡಿತು. ಈ ಒಂದು ಪ್ರತಿಭಟನಾ ಕಾರ್ಯಕ್ರಮದಲ್ಲಿ ಅರಕಲಗೂಡು…
Read More » -
ಪ್ರತಿಭಟನೆ
ಕೇಂದ್ರ ಸರಕಾರದ ವಿರುದ್ದ ಕುಶಾಲನಗರದಲ್ಲಿ ಕಾಂಗ್ರೆಸ್ ಪ್ರತಿಭಟನೆ
ಕುಶಾಲನಗರ ಆ 3: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಕೇಂದ್ರದ ಬಿಜೆಪಿ ಸರಕಾರ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕುಶಾಲನಗರದಲ್ಲಿ ಬಿಜೆಪಿ…
Read More » -
ಕಾಮಗಾರಿ
ನಿರಂತರವಾಗಿ ಕುಸಿಯುತ್ತಿದೆ ಹಾರಂಗಿ ಎಡದಂಡೆ ನಾಲೆ ಬದಿ ಬರೆ
ಕುಶಾಲನಗರ, ಆ 03: ಹಾರಂಗಿ ಎಡದಂಡೆ ನಾಲೆಯ ದುರಸ್ಥಿ ಕಾಮಗಾರಿ ಇತ್ತೀಚೆಗೆ ಅಲ್ಲಲ್ಲಿ ಕುಸಿತ ಕಾಣುತ್ತಿದೆ. ರೂ 50 ಕೋಟಿಗೂ ಅಧಿಕ ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿ ಬರೆ…
Read More » -
ಟ್ರೆಂಡಿಂಗ್
ಮೈಸೂರು ಚಲೋ” ಪಾದಯಾತ್ರೆಯ ಕಾರ್ಯಕ್ರಮದಲ್ಲಿ ಕುಶಾಲನಗರ ಮುಖಂಡರು ಭಾಗಿ
ಕುಶಾಲನಗರ, ಆ 03: ಬಿಜೆಪಿ-ಜೆಡಿಎಸ್ ವತಿಯಿಂದ “ಮೈಸೂರು ಚಲೋ” ಪಾದಯಾತ್ರೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಕುಶಾಲನಗರ, ಸೋಮವಾರಪೇಟೆ ಭಾಗದ ಬಿಜೆಪಿ ಮುಖಂಡರು ಪಾಲ್ಗೊಂಡಿದ್ದಾರೆ. ಬಿಜೆಪಿ ಪ್ರಮುಖರಾದ ಗೌತಮ್, ಮೋಕ್ಷಿಕ್,…
Read More » -
ಕ್ರೈಂ
ಬುದ್ಧಿಮಾಂಧ್ಯ ಮಹಿಳೆ ಮೇಲೆ ಅತ್ಯಾಚಾರ ಆರೋಪಿಗೆ 10 ವರ್ಷಗಳ ಕಠಿಣ ಶಿಕ್ಷೆ
ಕುಶಾಲನಗರ, ಆ 02: ಪಿರಿಯಾಪಟ್ಟಣ ತಾಲ್ಲೂಕು ಬೈಲಕುಪ್ಪೆ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ ಆವರ್ತಿ ಗ್ರಾಮದ ವಾಸಿಯಾದ ಆರೋಪಿ ಕುಮಾರ @ ಕುಮಟ ಬಿನ್ ಲೇಟ್ ಸಣ್ಣಶೆಟ್ಟಿ,…
Read More » -
ಕಾರ್ಯಕ್ರಮ
ಕೊಡಗು ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಕುಶಾಲನಗರ, ಆ 02: ಕೊಡಗು ಜಿಲ್ಲೆಗೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯ ಮಳೆಹನಿ ಪ್ರದೇಶಗಳ ವೀಕ್ಷಣೆಗೆ ಬಂದಿರುವ ಸಿಎಂ. ಕೊಡಗಿನ ಗಡಿ ಆನೆಚೌಕೂರು ನಲ್ಲಿ ಸಿಎಂ ಗೆ…
Read More » -
ಕಾರ್ಯಕ್ರಮ
ತಾಯಂದಿರು ಹಸುಳೆಗಳಿಗೆ ಹೆಚ್ಚಾಗಿ ಎದೆ ಹಾಲುಣಿಸಿದರೆ ಸ್ತನ ಕ್ಯಾನ್ಸರ್ ದೂರ
ಕುಶಾಲನಗರ, ಆ 02: ತಾಯಂದಿರು ಎರಡು ವರ್ಷಗಳವರೆಗೆ ತಾಯಿಯ ಎದೆ ಹಾಲು ಕುಡಿಸುವುದರಿಂದ ಮಕ್ಕಳ ಆರೋಗ್ಯವೂ ವೃದ್ದಿಸುತ್ತದೆ. ತಾಯಂದಿರನ್ನು ಕಾಡುವ ಸ್ತನ ಕ್ಯಾನ್ಸರ್ ದೂರವಾಗುತ್ತದೆ ಎಂದು ಕುಶಾಲನಗರ…
Read More » -
ಸಭೆ
ಗುಡ್ಡೆಹೊಸೂರು ಗ್ರಾಮ ಪಂಚಾಯತಿ ತುರ್ತು ಸಭೆ
ಕುಶಾಲನಗರ, ಆ 02:ಗುಡ್ಡೆಹೊಸೂರು ಗ್ರಾಮ ಪಂಚಾಯತಿ ತುರ್ತು ಸಭೆ ಪಂಚಾಯತ್ ಅಧ್ಯಕ್ಷೆ ರುಕ್ಮಿಣಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾಪಂ ವ್ಯಾಪ್ತಿಯ ಬಸವನಹಳ್ಳಿ ಗ್ರಾಮದ ತೆಪ್ಪದಕಂಡಿಯ ಬಳಿ ಕಾವೇರಿ…
Read More » -
ಸನ್ಮಾನ
ಕುಶಾಲನಗರ ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷರಿಗೆ ಸನ್ಮಾನ
ಕುಶಾಲನಗರ, ಆ 02 : ವೀರಶೈವ ಲಿಂಗಾಯಿತ ಸಮಾಜದ ಕುಶಾಲನಗರ ತಾಲ್ಲೂಕು ಅಧ್ಯಕ್ಷ ಹೆಚ್.ಎಂ.ಮಧುಸೂದನ್ ಅವರನ್ನು ಪಿರಿಯಾಪಟ್ಟಣ ತಾಲ್ಲೂಕಿನ ವೀರಶೈವ ಸಮಾಜದ ಪದಾಧಿಕಾರಿಗಳು ಕುಶಾಲನಗರದಲ್ಲಿ ಸನ್ಮಾನಿಸಿ ಗೌರವಿಸಿದರು.…
Read More » -
ಪ್ರಕಟಣೆ
ಆ.8 ರಂದು ಕುಶಾಲನಗರದಲ್ಲಿ ರಕ್ತದಾನ ಶಿಬಿರ
ಕುಶಾಲನಗರ, ಆ 02: ತಾರೀಕು 8/8/2024 ರಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಶಾಲನಗರ ತಾಲ್ಲೂಕು ಘಟಕ, ಕುಶಾಲನಗರ ಹಾಗು ರೋಟರಿ ಸಂಸ್ಥೆ ಕುಶಾಲನಗರ ಅವರ ಸಂಯುಕ್ತ…
Read More » -
ಅಪಘಾತ
ಕೊಡಗರಹಳ್ಳಿ ಬಳಿ ಅಪಘಾತ
ಕುಶಾಲನಗರ, ಆ 02: ಮಡಿಕೇರಿ-ಕುಶಾಲನಗರ ಮುಖ್ಯ ರಸ್ತೆ ಕೊಡಗರಹಳ್ಳಿ ಸಮೀಪ ಜೀಪ್ ಹಾಗೂ ಕೆಎಸ್ಆರ್ಟಿಸಿ ಇವಿ ಬಸ್ ನಡುವೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಓವರ್ ಟೇಕ್ ಮಾಡಿಕೊಂಡು…
Read More » -
ಮನವಿ
ಮರೂರು ಗ್ರಾಮಕ್ಕೆ ತೆರಳುವ ರಸ್ತೆಯ ದುರಸ್ತಿಗೆ ಅಗ್ರಹ.
ಕುಶಾಲನಗರ ಆ. 1: ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲಸೆ ಸಮೀಪದ ಹಾಸನ ಹೆದ್ದಾರಿಯ ಮುಖ್ಯ ರಸ್ತೆಯಿಂದ ಮರೂರು ಗ್ರಾಮದ ಸಂಪರ್ಕ ರಸ್ತೆಯು ತೀರಾ ಹಾಳಾಗಿದ್ದು ಸಾರ್ವಜನಿಕರು…
Read More » -
ಮಳೆ
ಹೆಗ್ಗಡಹಳ್ಳಿ ಗ್ರಾಮದಲ್ಲಿ ಕಿರು ಬೆಟ್ಟದ ಬರೆ ಕುಸಿತ.
ಕುಶಾಲನಗರ ಆ.1: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಗ್ರಾಮದ ಶೈಲಾ ಕೃಷ್ಣ ಎಂಬುವರ ಮನೆಯ ಮುಂದೆ ಇರುವ ಕಿರು ಬೆಟ್ಟದ ಬರೆ ಕುಸಿತಗೊಂಡಿರುತ್ತದೆ. ಗ್ರಾಮ ಪಂಚಾಯತಿ…
Read More » -
ಮನವಿ
ಮುಲಾಜಿಲ್ಲದೆ ರಾಜಕಾಲುವೆ ತೆರವು ಗೊಳಿಸಿ: ಸಚಿವ ಕೆ.ವೆಂಕಟೇಶ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ.,
ಪಿರಿಯಾಪಟ್ಟಣ ಆ 1 :ಪಟ್ಟಣ ಸೇರಿದಂತೆ ತಾಲೂಕಿನ ಹಲವು ಭಾಗಗಳಲ್ಲಿ ರಾಜಕಾಲುವೆ ಸೇರಿದಂತೆ ಸರ್ಕಾರಿ ನೀರು ಹರಿಯುವ ಕೊಲ್ಲಿಗಳನ್ನು ಒತ್ತುವರಿ ಮಾಡಿಕೊಂಡಿರುವ ಕಾರಣದಿಂದ ಅನೇಕ ಮನೆಗಳು, ಮಳಿಗೆಗಳು…
Read More » -
ಪ್ರಕಟಣೆ
ನಾಳೆ ಕುಶಾಲನಗರಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ
ಕುಶಾಲನಗರ, ಆ 01: ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಶುಕ್ರವಾರ ಕೊಡಗು ಪ್ರವಾಸ * ಕುಶಾಲನಗರದ ವಿವಿಧ ನೆರೆ ಪೀಡಿತ ಪ್ರದೇಶಗಳ ವೀಕ್ಷಣೆ…
Read More » -
ಕಾರ್ಯಕ್ರಮ
ಬಸವನಹಳ್ಳಿಯಲ್ಲಿ ” ಶರಣ ಸಂಸ್ಕ್ರತಿ ಪ್ರಸಾರ ” ದತ್ತಿ ಕಾರ್ಯಕ್ರಮ
ಕುಶಾಲನಗರ, ಆ 01 : ಮನುಷ್ಯನ ನೋವು – ನಲಿವು, ದುಃಖ – ದುಮ್ಮಾನಗಳು ಹಾಗೂ ಆತನ ನಾಶಕ್ಕೆ ಆಸೆಗಳೇ ಕಾರಣವಾಗಿವೆ. ಮನುಷ್ಯ ನೆಮ್ಮದಿಯ ಬದುಕು ಕಟ್ಟಬೇಕಿದ್ದಲ್ಲಿ…
Read More » -
ಆರೋಪ
ಮೀನಿನಾಸೆಗೆ ರೊಂಡಕೆರೆ ಏರಿ ಒಡೆದ ಕಿಡಿಗೇಡಿಗಳು
ಕುಶಾಲನಗರ, ಆ 01: ಕುಶಾಲನಗರ ಗೊಂದಿಬಸವನಹಳ್ಳಿ ಗ್ರಾಮದ ರೊಂಡಕೆರೆ ಏರಿ ಎರಡನೇ ಬಾರಿಗೆ ಒಡೆದು ನೀರು ಹರಿದಿತ್ತು. ಇದು ಕಿಡಿಗೇಡಿಗಳ ಕೆಲಸ ಎಂಬ ಸಂಶಯ ವ್ಯಕ್ತಗೊಂಡಿದೆ. ಸ್ಥಳೀಯ…
Read More » -
ಕಾರ್ಯಕ್ರಮ
ಕನ್ನಡಸಿರಿ ಸ್ನೇಹ ಬಳಗದಿಂದ ಹಾರಂಗಿ ಜಲಾಶಯ ಕುರಿತು ಸಂವಾದ
ಕುಶಾಲನಗರ, ಆ 01: ಕುಶಾಲನಗರದ ಕನ್ನಡಸಿರಿ ಸ್ನೇಹ ಬಳಗದ ವತಿಯಿಂದ ಸರ್ಕಾರಿ ಎಂಜಿನಿಯರ್ ಕಾಲೇಜಿನಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಮತ್ತು ಮಾಜಿ ಮುಖ್ಯಂಮತ್ರಿ ವೀರೇಂದ್ರ ಪಾಟೀಲ್ ಅವರ…
Read More » -
ಮಳೆ
ಮನೆ ತಡೆಗೋಡೆ ಕುಸಿತ: ಅಪಾಯದಲ್ಲಿದ್ದ ಕುಟುಂಬಕ್ಕೆ ಅಗತ್ಯ ಸೌಕರ್ಯ ಒದಗಿಸಲು ಶಾಸಕರ ಸೂಚನೆ
ಕುಶಾಲನಗರ, ಜು 31: ಗುಮ್ಮನಕೊಲ್ಲಿ-ಹಾರಂಗಿ ರಸ್ತೆಯಲ್ಲಿ ವಸಂತ ಎಂಬವರ ಮನೆಯ ತಡೆಗೋಡೆ ಕುಸಿದು ಬಿದ್ದಿದ್ದು, ಸ್ಥಳಕ್ಕೆ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಭೇಟಿ ನೀಡಿ ಪರಿಶೀಲಿಸಿದರು.…
Read More » -
ಮಳೆ
ಮನೆ ತಡೆಗೋಡೆ ಕುಸಿತ: ಅಪ್ಪಚ್ಚುರಂಜನ್ ಭೇಟಿ ಪರಿಶೀಲನೆ
ಕುಶಾಲನಗರ, ಜು 31:ಗುಮ್ಮನಕೊಲ್ಲಿ-ಹಾರಂಗಿ ರಸ್ತೆಯಲ್ಲಿ ಮನೆಯ ತಡೆಗೋಡೆ ಕುಸಿದ ಸ್ಥಳಕ್ಕೆ ಮಾಜಿ ಸಚಿವ ಅಪ್ಪಚ್ಚು ರಂಜನ್ ಭೇಟಿ ನೀಡಿ ಪರಿಶೀಲಿಸಿದರು. ಇದೇ ಸಂದರ್ಭ ಸದರಿ ಕುಟುಂಬಕ್ಕೆ ಕಿಟ್…
Read More » -
ಮಳೆ
ಸಧ್ಯಕ್ಕಿಲ್ಲ ರೊಂಡಕೆರೆ ಏರಿ ದುರಸ್ಥಿ: ಶಾಸಕರಿಂದ ಪರಿಶೀಲನೆ
ಕುಶಾಲನಗರ, ಜು 31: ಗೊಂದಿಬಸವನಹಳ್ಳಿ ರೊಂಡಕೆರೆ ಏರಿ ಒಡೆದು ತಗ್ಗು ಪ್ರದೇಶದ ಕಾರು ಚಾಲಕರು ಮಾಲೀಕರ ಬಡಾವಣೆ ಜಲಾವೃತಗೊಂಡು ಹಲವು ಮನೆಗಳಿಗೆ ನೀರು ನುಗ್ಗಿತ್ತು. ಬಡಾವಣೆಗೆ ಭೇಟಿ…
Read More » -
ಸಭೆ
ನಂಜರಾಯಪಟ್ಟಣ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಸಭೆ
ಕುಶಾಲನಗರ, ಜು 31: ನಂಜರಾಯಪಟ್ಟಣ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ನೂತನ ಆಡಳಿತ ಮಂಡಳಿಯ ಆಯ್ಕೆಯ ಸಂಬಂಧ ಶಾಲಾ ವಿದ್ಯಾ ಸಂಘದ ವತಿಯಿಂದ ಹಳೆಯ ವಿದ್ಯಾರ್ಥಿಗಳ ಸಭೆ…
Read More » -
ಮಳೆ
ಪ್ರವಾಹ ಪೀಡಿತ ಸಾಯಿ ಬಡಾವಣೆಯಲ್ಲಿ ತಡರಾತ್ರಿ ರಕ್ಷಣಾ ಕಾರ್ಯ
ಕುಶಾಲನಗರ, ಜು 31: ಪ್ರವಾಹ ಪೀಡಿತ ಸಾಯಿ ಬಡಾವಣೆಯಲ್ಲಿ ತಡರಾತ್ರಿ ರಕ್ಷಣಾ ಕಾರ್ಯ. ಜಲಾವೃತಗೊಂಡ ಬಡಾವಣೆಯಲ್ಲಿ ಸಿಲುಕಿದ್ದವರ ರಕ್ಷಣೆ. ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಜಂಟಿ ಕಾರ್ಯಾಚರಣೆ.…
Read More » -
ಮಳೆ
ಕಾವೇರಿ ನದಿ ಸೇತುವೆ ಬಳ್ಳದ ಬಾವಿಗೆ ನೀರು
ಕುಶಾಲನಗರ, ಜು 30: ಕಾವೇರಿ ನದಿ ತಟದಲ್ಲಿ ಮತ್ತೆ ಪ್ರವಾಹ ಆತಂಕ ಎದುರಾಗಿದೆ. ಕಾವೇರಿ ಸೇತುವೆ ಬಳ್ಳದ ಬಾವಿಯೊಳಗೆ ನೀರು ಹರಿಯಲು ಆರಂಭಿಸಿರುವ ಕಾರಣ ಮುಂದಿನ ಮಳೆಯ…
Read More » -
ಮಳೆ
ರೆಡ್ ಅಲರ್ಟ್: ಎರಡು ದಿನಗಳು ಪ್ರವಾಸಿ ತಾಣಗಳು ಬಂದ್
ಕುಶಾಲನಗರ, ಜು 30: ದಿನಾಂಕ : 31-07-2024 ಮತ್ತು 01-08-2024 ರಂದು ಕೊಡಗು ಜಿಲ್ಲೆ ವಿಪರೀತ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಹವಾಮಾನ ಇಲಾಖೆಯವರು ರೆಡ್ ಆಲರ್ಟ್ ಎಂದು ಘೋಷಿಸಿರುವುದರಿಂದ…
Read More » -
ಟ್ರೆಂಡಿಂಗ್
ಮತ್ತೆ ಒಡೆದ ರೊಂಡಕೆರೆ ಏರಿ
ಕುಶಾಲನಗರ, ಜು 30: ಗೊಂದಿಬಸವನಹಳ್ಳಿ ಗ್ರಾಮದ ರೊಂಡಕೆರೆ ಏರಿ ಮತ್ತೆ ಒಡೆದಿದೆ. ಕಳೆದ 15 ದಿನಗಳ ಹಿಂದೆ ಕೆರೆ ಏರಿ ಒಡೆದು ನೀರು ನುಗ್ಗಿತ್ತು. ತಾತ್ಕಾಲಿಕವಾಗಿ ಒಡೆದ…
Read More » -
ಟ್ರೆಂಡಿಂಗ್
ದೊಡ್ಡತ್ತೂರು ಕೆರೆ ಒಡೆದು ಕೃಷಿ ಭೂಮಿ ಜಲಾವೃತ, ಬೆಳೆ ನಾಶ
ಕುಶಾಲನಗರ, ಜು 30: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ದೊಡ್ಡತ್ತೂರಿನಲ್ಲಿ ಕೆರೆ ಒಡೆದು ಸಮೀಪದ ಕೃಷಿ ಭೂಮಿ ಸಂಪೂರ್ಣ ಜಲಾವೃತಗೊಂಡು ಅಪಾರ ಪ್ರಮಾಣದ ಬೆಳೆ ನಾಶ ಉಂಟಾಗಿದೆ ಎಂದು…
Read More » -
ಪ್ರತಿಭಟನೆ
ವಿದ್ಯುತ್ ಕಡಿತ: ಚೆಸ್ಕಾಂ ಗೆ ಮುತ್ತಿಗೆ.
ಕುಶಾಲನಗರ, ಜು 29: ಕುಶಾಲನಗರದಲ್ಲಿ ಅನಿಯಮಿತ ವಿದ್ಯುತ್ ಕಡಿತ ಉಂಟಾಗುತ್ತಿದ್ದು, ಈ ಬಗ್ಗೆ ದೂರು ನೀಡಿದರೂ ಕೂಡ ಚೆಸ್ಕಾ ಅಧಿಕಾರಿ,ಸಿಬ್ಬಂದಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಕುಶಾಲನಗರದ…
Read More » -
ಮನವಿ
ದುಬಾರೆ ರಾಫ್ಟ್ ತಂಡಕ್ಕೆ ಆಕ್ಸಿಜನ್, ಸ್ವಿಮ್ ಸೂಟ್ ಒದಗಿಸಲು ಮನವಿ.
ಕುಶಾಲನಗರ ಜು 29: ಕೊಡಗು-ಮೈಸೂರು ಗಡಿಯಲ್ಲಿರುವ ಕಾವೇರಿ ಸೇತುವೆ ಮೇಲಿನಿಂದ ನದಿಗೆ ಹಾರಿ ಆತ್ಮಹತ್ಯೆ ಗೆ ಶರಣಾಗಿದ್ದ ಕೊಡಗು ಜಿಲ್ಲೆಯ ಸರಕಾರಿ ನೌಕರ ಕೆ.ಎಸ್ ಅರುಣ್ ಕುಮಾರ್…
Read More » -
ಕಾಮಗಾರಿ
ಪ್ರಾರ್ಥನಾ ಮಂದಿರ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ
ಕುಶಾಲನಗರ, ಜು 29: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ನಂಜರಾಯಪಟ್ಟಣ ಗ್ರಾಮದ ಮುಸ್ಲಿಂ ಸಮುದಾಯದ ಪ್ರಾರ್ಥನಾ ಮಂದಿರಕ್ಕೆ ಕಾಂಪೌಂಡ್ ನಿರ್ಮಾಣ ಕಾಮಗಾರಿಯ ಗುದ್ದಲಿ ಪೂಜೆಯನ್ನು ಮಾಡಲಾಯಿತು.…
Read More » -
ಆರೋಪ
ಸಾಲಗಾರರ ಕಿರುಕುಳ ಆಟೋಚಾಲಕ ಆತ್ಮಹತ್ಯೆಗೆ ಶರಣು
ಹುಣಸೂರು.ಜು.28. ಸಾಲಗಾರರ ಕಾಟದಿಂದ ಹೆದರಿದ ಆಟೋಚಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಕುಟುವಾಡಿಯಲ್ಲಿ ಜರುಗಿದೆ. ಹುಣಸೂರು ತಾಲೂಕಿನ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಟುವಾಡಿ ಗ್ರಾಮದ ಆಟೋ…
Read More » -
ಪ್ರಕಟಣೆ
ಕರ್ನಾಟಕ ಚಾಲಕರ ಒಕ್ಕೂಟದ ತಾಲೂಕು ಅಧ್ಯಕ್ಷರಾಗಿ ಬಿ.ಜೆ ಅಣ್ಣಯ್ಯ
ಕುಶಾಲನಗರ, ಜು 27: ದಿನಾಂಕ 26 7 2024 ರಂದು ನಡೆದ ಕರ್ನಾಟಕ ಚಾಲಕರ ಒಕ್ಕೂಟದ ಸಭೆಯಲ್ಲಿ ತಾಲೂಕು ಅಧ್ಯಕ್ಷರಾಗಿ ಬಿಜೆ ಅಣ್ಣಯ್ಯ ಅವರನ್ನು ಸರ್ವಾನುಮತದಿಂದ ಆರಿಸಲಾಯಿತು.…
Read More » -
ಮನವಿ
ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ:ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ರೈತರಲ್ಲಿ ಮನವಿ.
ಪಿರಿಯಾಪಟ್ಟಣ ಜು 26:ರೈತರು ಕೃಷಿಯಲ್ಲಿನ ಉತ್ಪಾದನೆ ಮತ್ತು ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಲು ಮಣ್ಣಿನ ಪರೀಕ್ಷೆ ಅತ್ಯಗತ್ಯ ಹಾಗಾಗಿ ಕೂಡಲೇ ಮಣ್ಣಿನ ತಪಾಸಣೆ ಮಾಡಿಸುವಂತೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ…
Read More » -
ಮಳೆ
ಯಡವನಾಡಿನಲ್ಲಿ ರಸ್ತೆಗಡ್ಡಲಾಗಿ ಉರುಳಿದ ಮರ
ಕುಶಾಲನಗರ, ಜು 26: ಸೋಮವಾರಪೇಟೆ, ಕೂಡಿಗೆ ನಡುವಿನ ರಸ್ತೆಯ ಯಡವನಾಡಿನಲ್ಲಿ ಬಿದ್ದ ಬಾರಿ ಗಾತ್ರದ ಮರ ಬಿದ್ದು ರಸ್ತೆ ಸಂಚಾರ ಬಂದ್ ಆಗಿದೆ. ಮರವನ್ನು ಊರಿನ ಜನರ…
Read More » -
ಮಳೆ
ಬಸವನಹಳ್ಳಿಯಲ್ಲಿ ಮನೆ ಕುಸಿತ
ಕುಶಾಲನಗರ, ಜು 26: ಗಾಳಿ ಮಳೆಗೆ ಕುಶಾಲನಗರ ಸಮೀಪ ಬಸವನಹಳ್ಳಿ ನಿವಾಸಿ ಮರಿಯಮ್ ಎಂಬವರ ಮನೆ ಕುಸಿದು ಬಿದ್ದಿದೆ. ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ಗೌತಮ್ ಭೇಟಿ ನೀಡಿ ಪರಿಶೀಲಿಸಿ…
Read More » -
ಆತ್ಮಹತ್ಯೆ
ಕಾವೇರಿ ನದಿಯಲ್ಲಿ ಪತ್ತೆಯಾಗಿದ್ದು ಬಸವನಹಳ್ಳಿ ವ್ಯಕ್ತಿಯ ಮೃತದೇಹ
ಕುಶಾಲನಗರ, ಜು 26: ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಅರುಣ್ ನದ್ದು ಎನ್ನಲಾದ ಮೃತದೇಹ ಅರುಣ್ ಅವರದ್ದಲ್ಲ ಎಂದು ಖಚಿತಗೊಂಡಿದೆ. ಅರಣ್ ಮೃತದೇಹ ಶೋಧ ಕಾರ್ಯ…
Read More » -
ಕಾರ್ಯಕ್ರಮ
ಹಿಂದು ಜಾಗರಣ ವೇದಿಕೆ ಹಾಗೂ ಮಾಜಿ ಸೈನಿಕರ ಸಂಘದ ಸಹಭಾಗಿತ್ವದಲ್ಲಿ ವಿಜಯ ದಿವಸ್ ಆಚರಣೆ
ಕುಶಾಲನಗರ, ಜು 26:ಹಿಂದು ಜಾಗರಣ ವೇದಿಕೆ ಹಾಗೂ ಮಾಜಿ ಸೈನಿಕರ ಸಂಘದ ಸಹಭಾಗಿತ್ವದಲ್ಲಿ ಮಡಿಕೇರಿಯ ಯುದ್ಧ ಸ್ಮಾರಕದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮ ನಡೆಯಿತು.ನಿವೃತ್ತ ಸೇನಾಧಿಕಾರಿಗಳಾದ ಚೋಂಡಿರ…
Read More » -
ವಿಶೇಷ
ಭಾರತ ಪಾಕ್ ಗಡಿಯಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ
ಕುಶಾಲನಗರ, ಜು 26: ಕುಶಾಲನಗರದ ಗೌಡ ಯುವಕ ಸಂಘದಿಂದ ಭಾರತ ಪಾಕ್ ಗಡಿಯಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ ಮಾಡಲಾಯಿತು. ಸಂಘದ ಅಧ್ಯಕ್ಷ ಕೊಡಗನ ಹರ್ಷ, ಕಾರ್ಯದರ್ಶಿ…
Read More » -
ಮನವಿ
ಲ್ಯಾಂಪ್ಸ್ ಅಭಿವೃದ್ಧಿಗೆ ಅನುದಾನ ಕೋರಿ ಸಹಕಾರ ಸಚಿವರಿಗೆ ಮನವಿ .
ಕುಶಾಲನಗರ ಜು 24: ಜಿಲ್ಲೆಯ ಬಸವನಹಳ್ಳಿ ಮತ್ತು ತಿತಿಮತಿ ಲ್ಯಾಂಪ್ಸ್ ಸಹಕಾರ ಸಂಘಗಳ ಅಭಿವೃದ್ಧಿಗೆ ಪೂರಕವಾಗಲು ಸಹಕಾರ ಇಲಾಖೆಯ ವತಿಯಿಂದ ಹೆಚ್ಚುವರಿಯಾಗಿ ಅನುದಾನವನ್ನು ಬಿಡುಗಡೆ ಮಾಡುವಂತೆ ಡಿಕೇರಿ…
Read More » -
ಟ್ರೆಂಡಿಂಗ್
ಮದ್ಯದ ಅಮಲಿನಲ್ಲಿ ನದಿಗೆ ಹಾರಿದ ವ್ಯಕ್ತಿ: ತೀವ್ರಗೊಂಡ ಶೋಧ ಕಾರ್ಯ
ಕುಶಾಲನಗರ, ಜು 24: ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಕೊಡಗು-ಮೈಸೂರು ಗಡಿ ಕಾವೇರಿ ನದಿ ಸೇತುವೆ ಮೇಲಿಂದ ನೀರಿಗೆ ಹಾರಿದ ಘಟನೆ ನಡೆದಿದೆ. ನದಿಗೆ ಹಾರಿದವರನ್ನು ಡಿಕೇರಿಯ ಎಸಿ…
Read More » -
ಕ್ರೈಂ
ಮಾದಾಪಟ್ಟಣ: ಜಾತಿ ನಿಂದನೆ,ಕೊಲೆ ಯತ್ನ: 10 ವರ್ಷ ಶಿಕ್ಷೆ
ಕುಶಾಲನಗರ, ಜು 23: ಕುಶಾಲನಗರ ಮಾದಾಪಟ್ಟಣ ಗ್ರಾಮ ನಿವಾಸಿಯಾದ ಅಣ್ಣಾಜಿ ಎಂಬುವವರಿಗೆ ದಿನಾಂಕ: 11-10-2022 ರಂದು ಸುಮಾರು 12.30 ಗಂಟೆ ಸಮಯದಲ್ಲಿ ಅದೇ ಗ್ರಾಮದ ನಿವಾಸಿ ನಂದೀಶ…
Read More » -
ಟ್ರೆಂಡಿಂಗ್
ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ಧಿ: ಸಿ.ಎಲ್.ಸೋಮಶೇಖರ್
ಪಿರಿಯಾಪಟ್ಟಣ, ಜು 23:ಯಾವುದೇ ಸಮಾಜ ರಾಜಕೀಯ, ಆರ್ಥಿಕ, ಶೈಕ್ಷಣಿಕವಾಗಿ ಮುಂದೆ ಬರಬೇಕಾದರೆ ಆ ಸಮಾಜ ಮೊದಲು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಉಪ್ಪಾರ ನೌಕರರ ಹಾಗೂ…
Read More » -
ಪ್ರಕಟಣೆ
ನಳಂದ ಕಾಲೇಜಿನ ಮಡಿಲಿಗೆ “ಪ್ರೈಡ್ ಆಫ್ ನೇಷನ್” ಪ್ರಶಸ್ತಿಯ ಗರಿ
ಕುಶಾಲನಗರ, ಜು 23:ಏಷ್ಯಾದ ಟುಡೆ ಮಾಧ್ಯಮವು ಭಾರತ ಮತ್ತು ಇಡೀ ವಿಶ್ವವೇ ಹೆಮ್ಮೆಪಡುವಂತೆ ಮಾಡಿದ ಎಲ್ಲಾ ಸಾಧಕರಿಗೆ ಫ್ರೈಡ್ ಆಫ್ ನೇಶನ್ ಎಂಬ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.…
Read More » -
ಸಭೆ
ನಂಜರಾಯಪಟ್ಟಣ ಗ್ರಾಮಪಂಚಾಯತ್ ನ 2024-25ನೇ ಸಾಲಿನ ಮೊದಲನೇ ಅವಧಿಯ ಗ್ರಾಮ ಸಭೆ
ಕುಶಾಲನಗರ, ಜು 23: ನಂಜರಾಯಪಟ್ಟಣ ಗ್ರಾಮಪಂಚಾಯತ್ ನ 2024-25ನೇ ಸಾಲಿನ ಮೊದಲನೇ ಅವಧಿಯ ಗ್ರಾಮ ಸಭೆ ಪಂಚಾಯತ್ ಅಧ್ಯಕ್ಷ ಸಿ.ಎಲ್.ವಿಶ್ವ ಅವರ ಅಧ್ಯಕ್ಷತೆಯಲ್ಲಿ ಹೊಸಪಟ್ಟಣ ಗ್ರಾಮದ ಸಮುದಾಯ…
Read More » -
ಸನ್ಮಾನ
ಶಿಕ್ಷಕ ಹೆಚ್.ಕೆ.ಕುಮಾರ್ ಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ
ಕುಶಾಲನಗರ, ಜು 23: ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಗೋಣಿಕೊಪ್ಪ ಸ.ಮಾ.ಪ್ರಾ.ಶಾಲಾ ಮುಖ್ಯ ಶಿಕ್ಷಕ ಹೆಚ್.ಕೆ.ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಮಾರ್…
Read More » -
ಆರೋಪ
ಮುಳ್ಳುಸೋಗೆ ಗ್ರಾಪಂ ವಿಲೀನ ಪ್ರಕ್ರಿಯೆ ಬಳಿಕ ಮುಳ್ಳುಸೋಗೆ ಅಭಿವೃದ್ದಿ ಮರೀಚಿಕೆ
ಕುಶಾಲನಗರ, ಜು 23: 23 ಚುನಾಯಿತ ಜನಪ್ರತಿನಿಧಿಗಳು ಇದ್ದು 8-10 ಸಾವಿರ ಜನಸಂಖ್ಯೆ ಇರುವ ನೂರಾರು ವರ್ಷಗಳ ಇತಿಹಾಸ ಇರುವ ಆಡಳಿತ ಮಂಡಳಿ ಇರುವ ಮುಳ್ಳುಸೋಗೆ ಗ್ರಾಮಪಂಚಾಯಿತಿಯನ್ನು…
Read More » -
ಸಭೆ
ಜುಲೈ 28 ರಿಂದ ಹಾರಂಗಿ ಅಣೆಕಟ್ಟೆ ಕಾಲುವೆಗಳಿಗೆ ನೀರು ಹರಿಸಲು ನಿರ್ಧಾರ
ಕುಶಾಲನಗರ, ಜು 22: ಜುಲೈ 28 ರಿಂದ ಕಾಲುವೆಗಳಿಗೆ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹಾರಂಗಿ ನೀರಾವರಿ ವಿಭಾಗದ ಕಾರ್ಯಪಾಲಕ…
Read More » -
ಪ್ರಕಟಣೆ
ಮುಳ್ಳುಸೋಗೆ ಭಾಗದಲ್ಲಿ ಅಭಿವೃದ್ದಿ ಕುಂಠಿತ: ಪ್ರತಿಭಟನೆಗೆ ನಿರ್ಧಾರ
ಕುಶಾಲನಗರ, ಜು 22:ಮುಳ್ಳುಸೋಗೆ ಗ್ರಾಮ ಪಂಚಾಯಿತಿಯು ಪುರಸಭೆಯಾಗಿ ಮೇಲ್ದರ್ಜೆಗೇರಿ ಸುಮಾರು ಒಂದುವರೆ ವರ್ಷ ಕಳೆದರೂ ಈ ಭಾಗದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು ಅತಂತ್ರ ಸ್ಥಿತಿಯಲ್ಲಿರುವುದು ವಿಪರ್ಯಾಸ!…
Read More »