Recent Post
-
ಕಾರ್ಯಕ್ರಮ
ಕೂಡಿಗೆ ಶಕ್ತಿ ವೃದ್ಧಾಶ್ರಮದಲ್ಲಿ ಮಾಜಿ ಶಾಸಕ ಅಪ್ಪಚ್ಚುರಂಜನ್ ಹುಟ್ಟುಹಬ್ಬ ಆಚರಣೆ
ಕೂಡಿಗೆ, ಜು. 4: ಮಡಿಕೇರಿ ಕ್ಷೇತ್ರದ ಮಾಜಿ ಶಾಸಕರಾದ ಅಪ್ಪಚ್ಚು ರಂಜನ್ ಅವರ ಹುಟ್ಟು ಹಬ್ಬವನ್ನು ಕೂಡುಮಂಗಳೂರು ಮತ್ತು ಕೂಡಿಗೆ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಕೂಡಿಗೆಯ…
Read More » -
ಟ್ರೆಂಡಿಂಗ್
ಮದ್ಯಮ ವರ್ಗದ ಆರ್ಥಿಕ ಸ್ವಾವಲಂಬನೆಗೆ ಲಘು ವಾಹನಗಳು ಸಹಕಾರಿ: ಸರ್ಕಲ್ ಇನ್ಸ್ಪೆಕ್ಟರ್ ಜಿ.ಕೆ.ರಾಘವೇಂದ್ರ
ಪಿರಿಯಾಪಟ್ಟಣ, ಜು 04: ಅಶೋಕ ಲೈಲ್ಯಾಂಡ್ ಕಂಪನಿಯ ಲಘು ವಾಹನಗಳು ಸರಕುಗಳನ್ನು ಒಂದೆಡೆಯಿಂದ ಮತ್ತೊಂದೆಡೆ ಸಾಗಣೆ ಮಾಡಲು ಮತ್ತು ರೈತರು ಹಾಗೂ ಮದ್ಯಮ ವರ್ಗದ ಆರ್ಥಿಕವಾಗಿ ಸ್ವಾವಲಂಬನೆ…
Read More » -
ದೇಶ-ವಿದೇಶ
ಅಮೇರಿಕಾದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಅಪ್ಪಚ್ಚುರಂಜನ್
ಕುಶಾಲನಗರ, ಜು 04: ಮಡಿಕೇರಿ ಕ್ಷೇತ್ರ ಮಾಜಿ ಶಾಸಕ, ಮಾಜಿ ಸಚಿವರೂ ಆದ ಅಪ್ಪಚ್ಚುರಂಜನ್ ಅವರು ತಮ್ಮ ಹುಟ್ಟುಹಬ್ಬವನ್ನು ಅಮೇರಿಕಾದಲ್ಲಿ ತಮ್ಮ ಪತ್ನಿ, ಇಬ್ಬರು ಪುತ್ರರು ಸೊಸೆಯಂದಿರು…
Read More » -
ಅವ್ಯವಸ್ಥೆ
ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸೋಲಿಗ ಜನಾಂಗ: ರಸ್ತೆ ಸಂಪರ್ಕ ಇಲ್ಲದ ಕುಟುಂಬಗಳಿಗೆ ನ್ಯಾಯ ಒದಗಿಸುವವರು ಯಾರು
ಕುಶಾಲನಗರ, ಜು 04: ಕೃಷಿಯನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ಸೋಲಿಗ ಜನಾಂಗದವರು ಕುಟುಂಬಗಳಿಗೆ ತಿರುಗಾಡಲು ರಸ್ತೆಯೇ ಇಲ್ಲದೆ ಕಳೆದ 6 ದಶಕಗಳಿಂದ ಸರಕಾರದ ನಿರ್ಲಕ್ಷ್ಯಕ್ಕೆ ಒಳಗಾಗುವ ಶೋಚನೀಯ…
Read More » -
ಕಾರ್ಯಕ್ರಮ
ಕುಶಾಲನಗರ ಬಿಜೆಪಿ ಘಟಕದಿಂದ ಮಾಜಿ ಸಚಿವ ಅಪ್ಪಚ್ಚುರಂಜನ್ ಹುಟ್ಟುಹಬ್ಬ ಆಚರಣೆ
ಕುಶಾಲನಗರ, ಜು 04: ಕುಶಾಲನಗರ ಬಿಜೆಪಿ ಘಟಕದಿಂದ ಮಾಜಿ ಸಚಿವ ಅಪ್ಪಚ್ಚುರಂಜನ್ ಹುಟ್ಟುಹಬ್ಬ ಆಚರಣೆ ಮಾಡಲಾಯಿತು. ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಒಳರೋಗಿಗಳಿಗೆ ಹಣ್ಣುಹಂಪಲು, ಬ್ರೆಡ್ ವಿತರಣೆ…
Read More » -
ಕಾರ್ಯಕ್ರಮ
ರಾಜಕೀಯ ರಹಿತವಾಗಿ, ಜನಸಾಮಾನ್ಯರ ಸೇವೆಗೆ ಪ್ರಾಧಿಕಾರ ಕಾರ್ಯನಿರ್ವಹಿಸಲಿ: ಶಾಸಕ ಮಂಥರ್ ಗೌಡ
ಕುಶಾಲನಗರ, ಜೂ 24: ಕುಶಾಲನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾಗಿ ಪ್ರಮೋದ್ ಮುತ್ತಪ್ಪ, ಸದಸ್ಯರಾಗಿ ವಿ.ಎಸ್.ಸಜಿ, ಸಂಗೀತ, ಕೆ.ಆರ್.ಕಿರಣ್ ಕುಮಾರ್ ಅವರು ಬುಧವಾರ ಅಧಿಕಾರ ವಹಿಸಿಕೊಂಡರು. ಕುಶಾಲನಗರದ ಶ್ರೀ…
Read More » -
ಟ್ರೆಂಡಿಂಗ್
ಕುಶಾಲನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾಗಿ ಪ್ರಮೋದ್ ಮುತ್ತಪ್ಪ ಅಧಿಕಾರ ಸ್ವೀಕಾರ
ಕುಶಾಲನಗರ, ಜೂ 24: ಕುಶಾಲನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾಗಿ ಪ್ರಮೋದ್ ಮುತ್ತಪ್ಪ, ಸದಸ್ಯರಾಗಿ ವಿ.ಎಸ್.ಸಜಿ, ಕೆ.ಆರ್.ಸಂಗೀತ, ಕೆ.ಆರ್.ಕಿರಣ್ ಕುಮಾರ್ ಅವರು ಬುಧವಾರ ಅಧಿಕಾರ ವಹಿಸಿಕೊಂಡರು. ಶ್ರೀ ಗಣಪತಿ…
Read More » -
ಕಾರ್ಯಕ್ರಮ
ಹಾರಂಗಿ ಮೀನುಗಾರಿಕೆ ಇಲಾಖೆಯ ವತಿಯಿಂದ ನದಿಗೆ ಮೀನುಮರಿಗಳ ಬಿಡುಗಡೆ
ಕುಶಾಲನಗರ, ಜು 02:ಹಾರಂಗಿ ಮೀನುಗಾರಿಕೆ ಇಲಾಖೆಯ ವತಿಯಿಂದ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ ಕಾವೇರಿ ನದಿಗೆ 1 ಲಕ್ಷದ 20 ಸಾವಿರಕ್ಕೂ ಹೆಚ್ಚು ವಿವಿಧ ಬಗೆಯ…
Read More » -
ಟ್ರೆಂಡಿಂಗ್
ವೈದ್ಯರ ಸೇವೆಗೆ ಬೆಲೆ ಕಟ್ಟಲಾಗದು: ಹಿರಿಯ ರೊಟೇರಿಯನ್ ಬಿ.ವಿ.ಜವರೇಗೌಡ
ಪಿರಿಯಾಪಟ್ಟಣ, ಜು 02:ವೈದ್ಯರ ಸಮರ್ಪಣಾ ಸೇವೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಹಿರಿಯ ವಕೀಲ ಹಾಗೂ ರೊಟೇರಿಯನ್ ಬಿ.ವಿ.ಜವರೇಗೌಡ ತಿಳಿಸಿದರು. ಪಟ್ಟಣದ ಲಕ್ಷ್ಮಿ ಹೆಲ್ತ್ ಕೇರ್ ಸೆಂಟರ್…
Read More » -
ಕಾರ್ಯಕ್ರಮ
ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಿಸಿದ ಶಾಸಕ ಮಂಥರ್ ಗೌಡ
ಕುಶಾಲನಗರ, ಜು. 2: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಂಗನವಾಡಿ ಕೇಂದ್ರಗಳಲ್ಲಿ ನಡೆಯುವ ದಿನನಿತ್ಯದ ಚಟುವಟಿಗಳನ್ನು ಆನ್ಲೈನ್ ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಅನುಕೂಲವಾಗುವಂತೆ ಮಡಿಕೇರಿ…
Read More » -
ಕಾರ್ಯಕ್ರಮ
ಕಗ್ಯುನಳಂದ ಧರ್ಮಶಾಲೆಯ ಆವರಣದಲ್ಲಿ ಪರಿಸರ ದಿನಾಚರಣೆ: ಹುಟ್ಟುಹಬ್ಬ ಆಚರಣೆ
ಪಿರಿಯಾಪಟ್ಟಣ, ಜು 02 : ಬೌದ್ಧರಿಗೂ ಮರಗಳಿಗೂ ಅವಿನಾಭಾವ ಸಂಭಂದವಿದ್ದು ಪ್ರಕೃತಿಯನ್ನು ಉಳಿಸುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಟಿಬೇಟಿಯನ್ ಧರ್ಮಗುರು ಕರ್ಮಪಾ ರಿಪುಂಚೆ ತಿಳಿಸಿದರು. ತಾಲೂಕಿನ ಬೈಲುಕುಪ್ಪೆ…
Read More » -
ಕಾರ್ಯಕ್ರಮ
ಚಿಕ್ಲಿಹೊಳೆ ಅಣೆಕಟ್ಟೆಗೆ ಬಾಗಿನ ಅರ್ಪಿಸಿದ ಶಾಸಕ ಮಂಥರ್ ಗೌಡ
ಕುಶಾಲನಗರ, ಜು 02:ಚಿಕ್ಲಿಹೊಳೆ ಅಣೆಕಟ್ಟೆಗೆ ಬಾಗಿನ ಅರ್ಪಿಸಿದ ಶಾಸಕ ಮಂಥರ್ ಗೌಡ. ಕುಶಾಲನಗರ ತಾಲೂಕಿನ ಚಿಕ್ಲಿಹೊಳೆ ಅಣೆಕಟ್ಟೆ. ಉತ್ತಮ ಮಳೆಯಾದ ಹಿನ್ನಲೆಯಲ್ಲಿ ಭರ್ತಿಯಾದ ಚಿಕ್ಲಿಹೊಳೆ. ಚಿಕ್ಲಿಹೊಳೆಗೆ ಭೇಟಿ…
Read More » -
ಕಾರ್ಯಕ್ರಮ
ಹಳಕಟ್ಟಿ ವಚನ ಸಾಹಿತ್ಯದ ಅನರ್ಘ್ಯ ರತ್ನ: ಡಾ.ಸಿ.ಸೋಮಶೇಖರ್ ಅಭಿಮತ
ವಿರಾಜಪೇಟೆ, ಜು 02 : ಬಸವಾದಿ ಶರಣರು ರಚಿಸಿದ ವಚನಗಳನ್ನು ಸಂರಕ್ಷಿಸಿ ನವಪೀಳಿಗೆಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಾತಃ ಸ್ಮರಣೀಯ ಫಕೀರಪ್ಪ ಗುರಪ್ಪಾ ಹಳಕಟ್ಟಿ ವಚನ…
Read More » -
ಕ್ರೈಂ
ಚಿನ್ನಾಭರಣ, ದ್ವಿಚಕ್ರ ವಾಹನ, ನಗದು ಕಳವು ಪ್ರಕರಣ: ಆರೋಪಿ ಬಂಧನ
ಕುಶಾಲನಗರ, ಜು 02: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತಾಳತ್ ಮನೆ ನಿವಾಸಿಯದ ಭರತ್ ಎಂಬವರು ಕೋಳಿ ಅಂಗಡಿ ಹಾಗೂ ಐಸ್ಕ್ರಿಮ್/ಜ್ಯೂಸ್ ಅಂಗಡಿ ಇದ್ದು, ಸದರಿ…
Read More » -
ಟ್ರೆಂಡಿಂಗ್
ನಂಜರಾಯಪಟ್ಟಣ ಗ್ರಾಮ ಪಂಚಾಯ್ತಿಯಿಂದ ಶಾಸಕರಿಗೆ ಅಹವಾಲು ಸಲ್ಲಿಕೆ
ಕುಶಾಲನಗರ, ಜು 02: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವತಿಯಿಂದ ಮಡಿಕೇರಿ ಕ್ಷೇತ್ರ ಶಾಸಕ ಡಾ||ಮಂತರ್ ಗೌಡ ಅವರನ್ನು ಭೇಟಿ ಮಾಡಿ ಅರಣ್ಯ ಹಕ್ಕು ಪತ್ರ ಮತ್ತು ಗ್ರಾಮದ…
Read More » -
ಕಾಮಗಾರಿ
ನೆನೆಗುದಿಗೆ ಬಿದ್ದಿರುವ ಕುಶಾಲನಗರ ಕಲಾಭವನಕ್ಕೆ ಹೆಚ್ಚುವರಿ 1 ಕೋಟಿ ಅನುದಾನ ಬಿಡುಗಡೆ
ಕುಶಾಲನಗರ, ಜು 02: ದಶಕಗಳದ ಲೋಕಾರ್ಪಣೆ ಯಾಗದೆ ನೆನೆಗುದಿಗೆ ಬಿದ್ದಿರುವ ಕುಶಾಲನಗರದ ಕಲಾಭವನಕ್ಕೆ ಹೆಚ್ಚುವರಿ ಅಭಿವೃದ್ಧಿ ಕೆಲಸಗಳಿಗೆ ರೂ 1 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಮಡಿಕೇರಿ…
Read More » -
ಪ್ರಕಟಣೆ
ಪಠ್ಯದಲ್ಲಿ ವೀರಶೈವ ಪದಬಿಟ್ಟ ಸರ್ಕಾರ: ಒಡೆದು ಆಳುವ ನೀತಿ ಆರೋಪ, ಆಕ್ರೋಷ
ಸೋಮವಾರಪೇಟೆ, ಜು 01: ಪಠ್ಯದಲ್ಲಿ ವೀರಶೈವ ಪದಬಿಟ್ಟ ಸರ್ಕಾರ, ಒಡೆದು ಆಳುವ ನೀತಿಗೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಆಕ್ರೋಶ. ಈಬಗ್ಗೆ…
Read More » -
ಕಾರ್ಯಕ್ರಮ
ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯ ದಿನಾಚರಣೆ
ಕುಶಾಲನಗರ ಜುಲೈ ೧ : ವೈದ್ಯರ ದಿನಾಚರಣೆಯ ಅಂಗವಾಗಿ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿದ್ಯಾರ್ಥಿ ಪ್ಯಾರಾ ಮೆಡಿಕಲ್ ಕಾಲೇಜಿನ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ಯಾರಾ ಮೆಡಿಕಲ್…
Read More » -
ನಿಧನ
ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟ ಪ್ರವಾಸಿಗನ ಮೃತದೇಹ ಪತ್ತೆ
ಕುಶಾಲನಗರ, ಜು 01: ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟ ಪ್ರವಾಸಿಗನ ಮೃತದೇಹ ಪತ್ತೆ. ಸೋಮವಾರ ಬೆಳಗ್ಗೆ 8 ಗಂಟೆಗೆ ಪತ್ತೆಯಾದ ಮೃತದೇಹ. ಭಾನುವಾರ ಸಂಜೆ ಹೆರೂರು ವ್ಯಾಪ್ತಿಯ…
Read More » -
ಅಪಘಾತ
ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಪ್ರವಾಸಿಗ ದುರ್ಮರಣ
ಕುಶಾಲನಗರ, ಜೂ 30: ಪ್ರವಾಸಕ್ಕೆ ಆಗಮಿಸಿದ್ದ ಯುವಕ ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಹೆರೂರಿನಲ್ಲಿ ನಡೆದಿದೆ. ಮೈಸೂರಿನಿಂದ ಆಗಮಿಸಿದ್ದ 15 ಮಂದಿಯ ತಂಡದಲ್ಲಿದ್ದ ಶಶಿ ಎಂಬಾತ…
Read More » -
ರಾಜಕೀಯ
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
ನವದೆಹಲಿ, ಜೂನ್ 30: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ರಾಜ್ಯದ ಪ್ರಮುಖ ಯೋಜನೆಗಳ ಅನುಮೋದನೆ ಕುರಿತು ಮನವಿ ಮಾಡಿದ್ದಾರೆ. *ಪ್ರಮುಖ ನೀರಾವರಿ…
Read More » -
ಟ್ರೆಂಡಿಂಗ್
ಜು.1 ರಿಂದ ಭಾರಿ ವಾಹನಗಳ ಸಂಚಾರ ನಿಷೇಧ
ಮಡಿಕೇರಿ ಜೂ.29:-ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಹೆಚ್ಚಾಗುವ ದಿನಗಳಲ್ಲಿ ರಸ್ತೆಯ ಪರಿಸ್ಥಿತಿ ಹದಗೆಡುತ್ತಿದೆಯಲ್ಲದೆ ಅಧಿಕ ಬಾರ ತುಂಬಿದ ಭಾರೀ ಸರಕು ಸಾಗಾಣೆ ವಾಹನಗಳು ದಿನನಿತ್ಯ ಸಂಚರಿಸುವುದರಿಂದ ರಸ್ತೆಯ…
Read More » -
ಮಳೆ
ಕಬ್ಬಿನಗದ್ದೆ ಗ್ರಾಮದಲ್ಲಿ ಮನೆ ಮೇಲೆ ಉರುಳಿ ಬಿದ್ದ ಬೃಹತ್ ಮರ
ಕುಶಾಲನಗರ, ಜೂ 29: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ಕಬ್ಬಿನ ಗದ್ದೆ ಗ್ರಾಮದ ಆಟೋ ಚಾಲಕ ವಿಶ್ವನಾಥ ಎಂಬವರ ಮನೆ ಮೇಲೆ ಭಾರೀ ಗಾತ್ರದ ಮರ ಉರುಳಿ ಬಿದ್ದಿದೆ.…
Read More » -
ಮಳೆ
ಮಡಿಕೇರಿಯ ಮಳೆ ಹಾನಿ ಪ್ರದೇಶಗಳಿಗೆ ಡಾ.ಮಂಥರ್ ಗೌಡ ಭೇಟಿ; ಪರಿಶೀಲನೆ
ಮಡಿಕೇರಿ ಜೂ.29:-ಮಡಿಕೇರಿಯ ಮಲ್ಲಿಕಾರ್ಜುನ ನಗರ ಹಾಗೂ ತ್ಯಾಗರಾಜ ಕಾಲೋನಿಯ ಮಳೆಹಾನಿ ಪ್ರದೇಶಗಳಿಗೆ ಶಾಸಕರಾದ ಡಾ|| ಮಂತರ್ ಗೌಡ ಅವರು ಭೇಟಿ ನೀಡಿ ಪರಿಶೀಲಿಸಿದರು. ಹೆಚ್ಚಿನ ಮಳೆಯಿಂದಾಗಿ ಗೋಡೆ…
Read More » -
ಕಾಮಗಾರಿ
ಕ್ರೀಡಾ ಶಾಲೆಯ ಕಾಮಗಾರಿ ನಡೆಯುತ್ತಿರುವ ಸ್ಧಳಕ್ಕೆ ಗ್ರಾ.ಪಂ. ತಂಡ ಭೇಟಿ. ಪರಿಶೀಲನೆ
ಕೂಡಿಗೆ. ಜೂ. 29: ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿರುವ ಕ್ರೀಡಾ ಶಾಲೆಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಸೇರಿದಂತೆ ಸದಸ್ಯ ತಂಡವು ಭೇಟಿ ನೀಡಿ…
Read More » -
ಆರೋಪ
ರೈಲ್ವೇ ಬ್ಯಾರಿಕೆಡ್ ಹಾನಿಗೊಳಿಸಿದ ಕಾಡಾನೆ, ಸ್ಪಂದಿಸದ ಅರಣ್ಯ ಇಲಾಖೆ ಆರೋಪ
ಕುಶಾಲನಗರ, ಜೂ 29: ನಂಜರಾಯಪಟ್ಟಣ ಗ್ರಾಮದ ದಾಸವಾಳ ಕಾವೇರಿ ನದಿ ತಟದಲ್ಲಿ ವಾಸವಿರುವ ನಂದನ್, ಲಲಿತ, ಕುಮಾರನ್ ಅವರ ಮನೆಗೆ ಹೋಗುವ ಸಾರ್ವಜನಿಕ ರಸ್ತೆಗೆ ಕಾಡಾನೆ ಹಾವಳಿ…
Read More » -
ಟ್ರೆಂಡಿಂಗ್
ಸೆ.೧೫ ರ ವರೆಗೆ ’ಗ್ಲಾಸ್ ಬ್ರಿಡ್ಜ್’ ವೀಕ್ಷಣೆ ಸ್ಥಗಿತ
ಮಡಿಕೇರಿ ಜೂ 28: ಜಿಲ್ಲೆಯಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ’ಗ್ಲಾಸ್ ಬ್ರಿಡ್ಜ್’ಗಳನ್ನು ಸೆಪ್ಟೆಂಬರ್, ೧೫ ರವರೆಗೆ ಸ್ಥಗಿತಗೊಳಿಸುವಂತೆ ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ…
Read More » -
ಮಳೆ
ನೀರಿನ ಮಟ್ಟ ಹೆಚ್ಚಳ: ದುಬಾರೆ ಸಾಕಾನೆ ಶಿಬಿರಕ್ಕೆ ಬೋಟ್ ಸಂಚಾರ ಸ್ಥಗಿತ
ಕುಶಾಲನಗರ, ಜೂ 27: ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯಿಂದ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆ ಉಂಟಾಗಿದೆ. ಈ ಹಿನ್ನಲೆಯಲ್ಲಿ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಬಳಿ…
Read More » -
ಕಾಮಗಾರಿ
ಅಬ್ಬಿಫಾಲ್ಸ್ ಬಳಿಯ ಗ್ಲಾಸ್ ಬ್ರಿಡ್ಜ್ ಕೆಳಭಾಗ ಬರೆ ಕುಸಿತ
ಕುಶಾಲನಗರ, ಜೂ 27: ಕೊಡಗಿನ ಮಡಿಕೇರಿಯ ಅಬ್ಬಿಫಾಲ್ಸ್ ಬಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಗ್ಲಾಸ್ ಬ್ರಿಡ್ಜ್ ಪಿಲ್ಲರ್ ಗಳ ಕೆಳಭಾಗ ಭಾರೀ ಮಳೆಗೆ ಬರೆ ಮಣ್ಣು ಜರಿಯುತ್ತಿರುವ ದೃಶ್ಯ…
Read More » -
ಟ್ರೆಂಡಿಂಗ್
ನಂಜರಾಯಪಟ್ಟಣ ಗ್ರಾಪಂ ಕಛೇರಿಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ
ಕುಶಾಲನಗರ, ಜೂ 27: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ನಾಡ ಪ್ರಭು ಕೆಂಪೇಗೌಡರ 515 ನೇ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು. ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀ.ಸಿ.ಎಲ್.ವಿಶ್ವ…
Read More » -
ಕಾಮಗಾರಿ
ಗುಡ್ಡೆಹೊಸೂರಿನಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಭೂಮಿಪೂಜೆ
ಕುಶಾಲನಗರ, ಜೂ 27: ಗುಡ್ಡೆಹೊಸೂರು ಗ್ರಾಪಂ ವತಿಯಿಂದ ಪಂಚಾಯತ್ ನಿಧಿ ರೂ 2.50 ಲಕ್ಷ ವೆಚ್ಚದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಾರ್ವಜನಿಕ ಶೌಚಾಲಯ…
Read More » -
ಕಾರ್ಯಕ್ರಮ
ಸೋಮವಾರಪೇಟೆಯಲ್ಲಿ ಅರ್ಥಪೂರ್ಣ ಕೆಂಪೇಗೌಡ ಜಯಂತಿ ಆಚರಣೆ
ಕುಶಾಲನಗರ, ಜೂ 27: ಸೋಮವಾರಪೇಟೆಯಲ್ಲಿ ಅರ್ಥಪೂರ್ಣ ಕೆಂಪೇಗೌಡ ಜಯಂತಿ *ತಾಲ್ಲೋಕು ಆಡಳಿತ,ಒಕ್ಕಲಿಗ ಸಂಘದ ಸಂಯುಕ್ತ ಆಶ್ರಯ *ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಗುಣಗಾನ *ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ…
Read More » -
ಶಿಕ್ಷಣ
DDPI ರಂಗಧಾಮಪ್ಪ ಅವರಿಗೆ ಸ್ವಾಗತ ಕೋರಿದ ಅನುದಾನರಹಿತ ಶಾಲಾ ಆಡಳಿತ ಮಂಡಳಿ ಒಕ್ಕೂಟ
ಕುಶಾಲನಗರ, ಜೂ 26: ಕೊಡಗು ಅನುದಾನರಹಿತ ಶಾಲಾ ಆಡಳಿತ ಮಂಡಳಿ ಒಕ್ಕೂಟದ ವತಿಯಿಂದ ಕೊಡಗಿನ ಹೊಸ DDPI ರಂಗಧಾಮಪ್ಪ ಯವರನ್ನು ಸ್ವಾಗತಿಸಲಾಯಿತು. ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷರಾದ ಝರು…
Read More » -
ಸುದ್ದಿಗೋಷ್ಠಿ
ವಿಜೃಂಭಣೆಯ ಕೆಂಪೇಗೌಡ ಜಯಂತಿ ಆಚರಣೆಗೆ ತಾಲ್ಲೋಕು ಆಡಳಿತ ಸಿದ್ಧತೆ
ಕುಶಾಲನಗರ, ಜೂ 26: *ಸೋಮವಾರಪೇಟೆ ವಿಜೃಂಭಣೆಯ ಕೆಂಪೇಗೌಡ ಜಯಂತಿ ಆಚರಣೆಗೆ ತಾಲ್ಲೋಕು ಆಡಳಿತ ಸಿದ್ಧತೆ *ತಹಶೀಲ್ದಾರ್ ನವೀನ್ ಕುಮಾರ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ *ಒಕ್ಕಲಿಗ ಮುಖಂಡರ ಉಪಸ್ಥಿತಿ…
Read More » -
ಸುದ್ದಿಗೋಷ್ಠಿ
ಬೆಲೆ ಏರಿಕೆ, ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನೆ
ಕುಶಾಲನಗರ, ಜೂ 26: *ಬೆಲೆ ಏರಿಕೆ, ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನೆ. *ಪೊನ್ನಣ್ಣ ವಿರುದ್ಧ ವ್ಯಕ್ತಿಗತ ಪ್ರತಿಭಟನೆಯಲ್ಲಾ ,ಕಾಂಗ್ರೆಸಿಗರು ಅರ್ಥೈಸಿಕೊಳ್ಳಿ. *ಬಿಜೆಪಿ ಕಾರ್ಯಕರ್ತರನ್ನು ಹತ್ತಿಕ್ಕುವ ಪ್ರಯತ್ನ…
Read More » -
ಕಾರ್ಯಕ್ರಮ
ಹೆಬ್ಬಾಲೆ, ಕೂಡಿಗೆ ವ್ಯಾಪ್ತಿಯ ವಿವಿಧ ಹಾಡಿಗಳಿಗೆ ಶಾಸಕರ ಭೇಟಿ, ಪರಿಶೀಲನೆ
ಕುಶಾಲನಗರ, ಜೂ 25: ಹೆಬ್ಬಾಲೆ ಮತ್ತು ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಹಾಡಿಗಳಿಗೆ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ…
Read More » -
ಧಾರ್ಮಿಕ
ನಾಕೂರು ಶಿರಂಗಾಲದಲ್ಲಿ ಬಸವೇಶ್ವರ ದೇವಾಲಯದ ಪುನರ್ ಪ್ರತಿಷ್ಠಾಪನೆ
ಸುಂಟಿಕೊಪ್ಪ, ಜೂ 24: ದೈವ ಮಂದಿರಗಳು ಮನುಷ್ಯನ ಮಾನಸಿಕ ನೆಮ್ಮದಿಯ ಸುಂದರ ತಾಣಗಳು ಎಂದು ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.…
Read More » -
ಪ್ರಕಟಣೆ
ಕುಶಾಲನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾಗಿ ಪ್ರಮೋದ್ ಮುತ್ತಪ್ಪ ನೇಮಕ
ಕುಶಾಲನಗರ, ಜೂ 24: ಕುಶಾಲನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾಗಿ ಪ್ರಮೋದ್ ಮುತ್ತಪ್ಪ ನೇಮಕವಾಗಿದ್ದಾರೆ. ಸದಸ್ಯರಾಗಿ ವಿ.ಎಸ್.ಸಜಿ, ಕೆ.ಆರ್.ಸಂಗೀತ, ಕೆ.ಆರ್.ಕಿರಣ್ ಕುಮಾರ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
Read More » -
ಕಾರ್ಯಕ್ರಮ
ನಾಜ್ ಮಾರ್ಕೆಂಟಿಂಗ್ ವತಿಯಿಂದ KA-12 ಲಕ್ಕಿ ಸ್ಕೀಂ ಆರಂಭ, ಕಛೇರಿ ಉದ್ಘಾಟನೆ
ಕುಶಾಲನಗರ, ಜೂ 24: ನಾಜ್ ಮಾರ್ಕೆಂಟಿಂಗ್ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ವತಿಯಿಂದ ಆರಂಭಿಸಿರುವ KA-12 ಲಕ್ಕಿ ಸ್ಕೀಂ ಗೆ ಚಾಲನೆ ನೀಡಲಾಯಿತು. ಅಯ್ಯಪ್ಪಸ್ವಾಮಿ ದೇವಾಲಯ ಬಳಿಯಲ್ಲಿ ನೂತನ…
Read More » -
ಆರೋಗ್ಯ
ಕುಶಾಲನಗರದಲ್ಲಿ ಉಚಿತ ಡಯಾಲಿಸಿಸ್ ಘಟಕ ಉದ್ಘಾಟಿಸಿದ ಸಚಿವ ದಿನೇಶ್ ಗುಂಡುರಾವ್
ಕುಶಾಲನಗರ, ಜೂ 24: ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೂತನವಾಗಿ ಆರಂಭಿಸಿರುವ ಉಚಿತ ಡಯಾಲಿಸಿಸ್ ಕೇಂದ್ರವನ್ನು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್…
Read More » -
ಪ್ರಕಟಣೆ
ಕುಶಾಲನಗರದ ಕಾರು ಚಾಲಕ ಮೈಸೂರಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವು
ಕುಶಾಲನಗರ, ಜೂ 24: ಕುಶಾಲನಗರದ ಕಾರು ಚಾಲಕ ಮೂಲತಃ ಕೊಪ್ಪ ಗ್ರಾಮದ ನಿವಾಸಿ ಕಾರು ಕರ್ನಾಟಕ ಚಾಲಕರ ಒಕ್ಕೂಟದ ಸದಸ್ಯ ಮಹದೇವ (45) ಎಂಬವರ ಮೃತದೇಹ ಮೈಸೂರಿನಲ್ಲಿ…
Read More » -
ಕ್ರೈಂ
ಪಾರ್ಟಿಯಲ್ಲಿ ಮಾತಿನ ಚಕಮಕಿ: ಉದ್ಯಮಿಗೆ ಗುಂಡೇಟು
ಕುಶಾಲನಗರ, ಜೂ 24: ಪಾರ್ಟಿಯಲ್ಲಿ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಉದ್ಯಮಿಗೆ ಗುಂಡು ಹೊಡೆದ ಘಟನೆ ಕುಶಾಲನಗರದಲ್ಲಿ ನಡೆದಿದೆ. ಉದ್ಯಮಿ ಕೆ.ಎಸ್.ಶಶಿಕುಮಾರ್ ಅವರಿಗೆ ಅನುದೀಪ್ ಎಂಬಾತ…
Read More » -
ಪ್ರಕಟಣೆ
ಕೋಟೆ ಬೆಟ್ಟದಲ್ಲಿ ಪ್ರವಾಸಿಗರ ಮೇಲೆ ಹಲ್ಲೆ: ಪೊಲೀಸ್ ಪ್ರಕಟಣೆ
ಕುಶಾಲನಗರ, ಜೂ 23:ದಿನಾಂಕ: 23-06-2024 ರಂದು ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಪ್ರವಾಸಿ ತಾಣವಾದ ಕೋಟೆ ಬೆಟ್ಟಕ್ಕೆ ದಕ್ಷಿಣಕನ್ನಡ ಜಿಲ್ಲೆ ಪುತ್ತೂರು ಮೂಲದ ಪ್ರವಾಸಿಗಾರು ಕಾರಿನಲ್ಲಿ ತೆರಳುವ…
Read More » -
ಕಾರ್ಯಕ್ರಮ
ತೊರೆನೂರಿನಲ್ಲಿ ಜಿಲ್ಲಾ ಶಸಾಪ ದಿಂದ ಬಸವಣ್ಣನ ಲೋಕಸಂದೇಶ ಕಾರ್ಯಕ್ರಮ
ಕುಶಾಲನಗರ, ಜೂ 23 : ಹನ್ನೆರಡನೇ ಶತಮಾನದಲ್ಲಿ ಭಕ್ತಿ ಭಂಡಾರಿ ಬಸವಣ್ಣನು ಸಮಾಜಕ್ಕೆ ಸಾರಿದ ಸಂದೇಶಗಳು ಮನುಷ್ಯನ ಜೀವನವನ್ನು ಸನ್ನಡತೆಯ ದಾರಿಯಲ್ಲಿ ಒಯ್ಯುತ್ತವೆ ಎಂದು ತೊರೆನೂರಿನ ನಿವೃತ್ತ…
Read More » -
ಮನವಿ
ವಯೋವೃದ್ದೆಯ ನೆರವಿಗೆ ಮಗಳ ಮನವಿ: ಶೌಚಾಲಯ, ವೀಲ್ ಚೇರ್ ಒದಗಿಸಲು ಒತ್ತಾಯ
ಕುಶಾಲನಗರ, ಜೂ 23: ಪಿರಿಯಾಪಟ್ಟಣ ತಾಲೂಕಿನ ಮಂಚದೇವನಹಳ್ಳಿಯ ನಿವಾಸಿ ಚಿಕ್ಕ ಹನುಮ ನಾಯಕ ಅವರ ಪತ್ನಿ 82 ವರ್ಷದ ಈರಮ್ಮ ಅವರಿಗೆ ಅನುಕೂಲವಾಗುವಂತೆ ಹತ್ತಿರದಲ್ಲಿ ಶೌಚಾಲಯ ನಿರ್ಮಿಸಿಕೊಡಬೇಕಿದೆ…
Read More » -
ಪ್ರಕಟಣೆ
ಪಿರಿಯಾಪಟ್ಟಣ- ಮಾಲ್ದಾರೆ- ಸಿದ್ದಾಪುರ, ಪಿರಿಯಾಪಟ್ಟಣ- ವಿರಾಜಪೇಟೆ ಮಾರ್ಗದಲ್ಲಿ ದರೋಡೆ ಯತ್ನ ವದಂತಿ ಸುಳ್ಳು
ಕುಶಾಲನಗರ, ಜೂ 22: ದಿನಾಂಕ: 19-06-2024 ರಂದು ಅಫೈಲ್ ಪಿ ಹೆಚ್ ವ್ಯಾಪಾರ ವೃತ್ತಿ ಹಾಗೂ ನೆಲ್ಲಿಹುದಿಕೇರಿ ಗ್ರಾಮಪಂಚಾಯ್ತಿ ಸದಸ್ಯ ವಾಸ ನೆಲ್ಲಿಹುದಿಕೇರಿ ಮತ್ತು ಶಾಹುಲ್ ಎಂ…
Read More » -
ಪ್ರಕಟಣೆ
ಶಿಥಿಲಕಟ್ಟಡ ತೆರವುಗೊಳಿಸಲು ಕುಶಾಲನಗರ ಪುರಸಭೆಯಿಂದ ನೋಟಿಸ್ ಜಾರಿ
ಕುಶಾಲನಗರ, ಜೂ 21: ಕುಶಾಲನಗರ 1ನೇ ಬ್ಲಾಕ್, ದಂಡಿನಪೇಟೆಯಲ್ಲಿ ಹಳೆಯದಾದ ಹೆಂಚಿನ ಕಟ್ಟಡವು ತುಂಬಾ ಶಿಥಿಲಗೊಂಡಿದ್ದು ಕಟ್ಟಡ ತೆರವುಗೊಳಿಸಲು ಪುರಸಭೆ ವತಿಯಿಂದ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ.…
Read More » -
ಪ್ರಕಟಣೆ
ಜೂ 23ಕ್ಕೆ ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ
ಕುಶಾಲನಗರ, ಜೂ 20 : ಕುಶಾಲನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸದಸ್ಯರಿಗೆ ಉತ್ತಮ ಸೇವೆ ಸಲ್ಲಿಸುತ್ತ ಬ್ಯಾಂಕಿಂಗ್ ವ್ಯವಹಾರ ನಡೆಸುತ್ತಿದ್ದು,2023-24ನೇ ಸಾಲಿನಲ್ಲಿ ರೂ.266.44 ಕೋಟಿ…
Read More » -
ಪ್ರಕಟಣೆ
ಮಂಡೆಪಂಡ ಜಯಂತಿ ಬೋಪಣ್ಣ ಅವರಿಗೆ ಡಾಕ್ಟರೇಟ್
ಕುಶಾಲನಗರ, ಜೂ 21: ಮಂಡೆಪಂಡ ಜಯಂತಿ ಬೋಪಣ್ಣ ಅವರು ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಭಾಗದಿಂದ *Relationship of selected physical fitness…
Read More » -
ಕ್ರೀಡೆ
PACS ಕ್ರೀಡಾಕೂಟ: ವಿ.ಪಿ ಶಶಿಧರ್ ನಾಯಕತ್ವದ ರಾಹುಲ್ ದ್ರಾವಿಡ್ ತಂಡ ಚಾಂಪಿಯನ್
ಕುಶಾಲನಗರ. ಜೂ 21: ಕುಶಾಲನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎರಡನೇ ವರ್ಷದ ಕ್ರೀಡಾಕೂಟದಲ್ಲಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿ.ಪಿ. ಶಶಿಧರ್ ನಾಯಕತ್ವ ರಾಹುಲ್ ದ್ರಾವಿಡ್ ತಂಡ…
Read More » -
ಪ್ರತಿಭಟನೆ
ವಿರಾಜಪೇಟೆ ಮಂಡಲ ಬಿಜೆಪಿ ವತಿಯಿಂದ ಕಾಂಗ್ರೆಸ್ ವಿರುದ್ದ ಪ್ರತಿಭಟನೆ
ಕುಶಾಲನಗರ, ಜೂ 20: ವಿರಾಜಪೇಟೆ ಮಂಡಲ ಬಿಜೆಪಿ ವತಿಯಿಂದ ವಿರಾಜಪೇಟೆ ಗಡಿಯಾರ ಕಂಬ ಸಮೀಪ ಮಂಡಲ ಅಧ್ಯಕ್ಷ ಸುವಿನ್ ಗಣಪತಿ ಅವರ ಮುಂದಾಳತ್ವದಲ್ಲಿ ಕಾಂಗ್ರೆಸ್ ಸರ್ಕಾರ ದಬ್ಬಾಳಿಕೆ…
Read More » -
ಪ್ರತಿಭಟನೆ
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕುಶಾಲನಗರದಲ್ಲಿ ಬಿಜೆಪಿ ಪ್ರತಿಭಟನೆ
ಕುಶಾಲನಗರ, ಜೂ 20: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ರಾಜ್ಯ ಸರಕಾರದ ವಿರುದ್ದ ಕುಶಾಲನಗರ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು. ಕುಶಾಲನಗರ ಗಣಪತಿ ದೇವಾಲಯ ಮುಂಭಾಗ…
Read More » -
ಅಪಘಾತ
ಗೋಣಿಕೊಪ್ಪದಲ್ಲಿ ಕುಸಿದು ಬಿದ್ದ ಅಂಬೂರು ಬಿರಿಯಾನಿ ಸೆಂಟರ್ ಕಟ್ಟಡ
ಕುಶಾಲನಗರ, ಜೂ 20: ಗೋಣಿಕೊಪ್ಪಲು ಮುಖ್ಯ ರಸ್ತೆಯಲ್ಲಿರುವ ಅಂಬೂರ್ ಬಿರಿಯಾನಿ ಮಳಿಗೆ ಇದ್ದ ಕಟ್ಟಡ ಇಂದು ದಿಡೀರನ ಕುಸಿದು ಬಿದ್ದಿದೆ. ಹೊಟೇಲ್ ನಲ್ಲಿ ಕಾರ್ಮಿಕರು, ಊಟಕ್ಕೆ ತೆರಳಿದ…
Read More » -
ರಾಜಕೀಯ
ನೀಟ್ ಪರೀಕ್ಷೆ ವಿಚಾರ ಕಾಂಗ್ರೆಸ್ ಪ್ರತಿಭಟನೆ ಹಾಸ್ಯಾಸ್ಪದ: ರಂಜನ್ ಲೇವಡಿ
ಸೋಮವಾರಪೇಟೆ, ಜೂ 20: *ನೀಟ್ ಪರೀಕ್ಷೆ ವಿಚಾರ ಕಾಂಗ್ರೆಸ್ ಪ್ರತಿಭಟನೆ ಹಾಸ್ಯಾಸ್ಪದ *ಮಾಜಿ ಶಾಸಕ ಅಪ್ಪಚ್ಚುರಂಜನ್ ರಂಜನ್ ಲೇವಡಿ *ರಾಜ್ಯದಲ್ಲಿ ಎಲ್ಲಾ ಬೆಲೆ ಏರಿಸುತ್ತಿರುವ ರಾಜ್ಯಕ್ಕೆ ಬೇರೆ…
Read More » -
ಪ್ರತಿಭಟನೆ
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋದಿಸಿ ಬಿಜೆಪಿ ಪ್ರತಿಭಟನೆ
ಸೋಮವಾರಪೇಟೆ, ಜೂ 20: *ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋದಿಸಿ ಬಿಜೆಪಿ ಪ್ರತಿಭಟನೆ *ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದ ಬಿಜೆಪಿ *ಸೋಮವಾರಪೇಟೆ ಪುಟ್ಟಪ್ಪ ವೃತ್ತದಲ್ಲಿ ರಸ್ತೆ ತಡೆ.…
Read More » -
ಕಾರ್ಯಕ್ರಮ
ನಿವೃತ್ತ ನೌಕರರ ಸಂಘದ ಬೆಳ್ಳಿಹಬ್ಬ ಆಚರಣೆ ಮತ್ತು ವಾರ್ಷಿಕ ಮಹಾಸಭೆ
ಸೋಮವಾರಪೇಟೆ, ಜೂ 20:ರಾಜ್ಯ ಸರಕಾರದ ನಿವೃತ್ತ ನೌಕರರಿಗೂ ಆರೋಗ್ಯ ಸಂಜೀವಿನಿ ಸೇವೆಯನ್ನು ವಿಸ್ತರಿಸಬೇಕೆಂದು ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಸಿ.ಕೆ.ಮಲ್ಲಪ್ಪ ಹೇಳಿದರು.…
Read More » -
ಕ್ರೀಡೆ
ಶ್ರೀಲಂಕಾ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್: 1500 ಮೀ ಓಟ, ತೃತೀಯ ಸ್ಥಾನ
ಕುಶಾಲನಗರ, ಜೂ 20: ಶ್ರೀಲಂಕಾ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್: 2024 ಕ್ರೀಡಾಕೂಟದಲ್ಲಿ 1500 ಮೀ ಓಟದ ಸ್ಪರ್ಧೆಯಲ್ಲಿ ತೊರೆನೂರಿನ ಟಿ.ಹೆಚ್.ಗಣೇಶ್ 45+ ವಯೋಮಿತಿ ವಿಭಾಗದಲ್ಲಿ ತೃತೀಯ…
Read More » -
ಶಿಕ್ಷಣ
ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಿಸಿಕ್ಯಾಮೆರಾ ಲೋಕಾರ್ಪಣೆ
ಕುಶಾಲನಗರ, ಜೂ 19: ಸರಕಾರಿ ಶಾಲೆಗಳ ಬಲವರ್ಧನೆಗೆ ಆಂಗ್ಲ ಮಾಧ್ಯಮ ಶಾಲೆಗಳ ಸಂಯೋಜನೆ ಅಗತ್ಯ ಎಂದು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂಥರ್ ಗೌಡ ಇಂದಿಲ್ಲಿ ಹೇಳಿದರು.…
Read More » -
ಪ್ರಕಟಣೆ
ಜೂ 24: ಕುಶಾಲನಗರಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡುರಾವ್ ಭೇಟಿ
ಕುಶಾಲನಗರ, ಜೂ 19: ಕೊಡಗು ಜಿಲ್ಲೆಯ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಸ್ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದ್ದು, ದಿನಾಂಕ 24/06/2024 ರಂದು ಅಪರಾಹ್ನ 2 ರಿಂದ 3 ಘಂಟೆಗೆ…
Read More » -
ಟ್ರೆಂಡಿಂಗ್
ಮುಳ್ಳುಸೋಗೆ : ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಲೇಖನ ಸಾಮಾಗ್ರಿ ವಿತರಣೆ
ಕುಶಾಲನಗರ, ಜೂ 19 : ಮುಂದಿನ ಶೈಕ್ಷಣಿಕ ಸಾಲಿನಿಂದ ಮುಳ್ಳುಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್.ಕೆ.ಜಿ.ತರಗತಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಡಾ.ಮಂತರ್ ಗೌಡ…
Read More » -
ಕಾಮಗಾರಿ
ಕೂಡಿಗೆ ಸರಕಾರಿ ಪ.ಪೂ ಕಾಲೇಜಿನಲ್ಲಿ ಶೌಚಾಲಯ ಕಾಮಗಾರಿಗೆ ಶಾಸಕರಿಂದ ಚಾಲನೆ
ಕುಶಾಲನಗರ, ಜೂ 19: ಕೂಡಿಗೆ ಸರಕಾರಿ ಪ.ಪೂ ಕಾಲೇಜಿನಲ್ಲಿ ರೂ 10.40 ಲಕ್ಷ ವೆಚ್ಚದಲ್ಲಿ ಬಾಲಕರ ಶೌಚಾಲಯ ನಿರ್ಮಾಣ ಕಾಮಗಾರಿಗೆ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ…
Read More » -
ಅಪಘಾತ
ಗೋಣಿಕೊಪ್ಪ-ಅರುವತೊಕ್ಲು ರಸ್ತೆಯಲ್ಲಿ ಅಪಘಾತ: ಗಾಯಾಳು ಯುವತಿ ಸಾವು
ಕುಶಾಲನಗರ, ಜೂ 19: ಗೋಣಿಕೊಪ್ಪ ಅರುವತೊಕ್ಲು ರಸ್ತೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಪಿಕ್ ಅಪ್ ಸ್ಕೂಟಿ ನಡುವೆ ಅಪಘಾತದಲ್ಲಿ ಗಾಯಗೊಂಡಿದ್ದ ಹಿಂಬದಿ ಸವಾರ ಯುವತಿ ಮೃತಪಟ್ಟಿದ್ದಾರೆ. ಗೋಣಿಕೊಪ್ಪಲು…
Read More » -
ಧಾರ್ಮಿಕ
ಕುಶಾಲನಗರ ಶ್ರೀ ರಾಮಲಿಂಗ ಚೌಡೇಶ್ವರಿ ಅಮ್ಮನವರ ವಾರ್ಷಿಕ ಜಯಂತಿಗೆ ಚಾಲನೆ
ಕುಶಾಲನಗರ ಜೂ.10: ಕುಶಾಲನಗರದ ರಥ ಬೀದಿಯಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನದ ಶ್ರೀ ರಾಮಲಿಂಗ ಚೌಡೇಶ್ವರಿ ಅಮ್ಮನವರ ವಾರ್ಷಿಕ ಜಯಂತಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಬೆಳಿಗ್ಗೆ 5 ಗಂಟೆಗೆ…
Read More » -
ಅಪಘಾತ
ಗೋಣಿಕೊಪ್ಪ ಬಳಿ ಅರವತೊಕ್ಲು ರಸ್ತೆಯಲ್ಲಿ ಪಿಕಪ್-ಸ್ಕೂಟಿ ಡಿಕ್ಕಿ: ಗ್ರಾಪಂ ಮಾಜಿ ಸದಸ್ಯೆ ದುರ್ಮರಣ
ಕುಶಾಲನಗರ, ಜೂ 18: ಗೋಣಿಕೊಪ್ಪ ಪೊನ್ನಂಪೇಟೆ ಮುಖ್ಯ ರಸ್ತೆಯ ಅರುವತೋಕ್ಲು ಗ್ರಾಮ ಪಂಚಾಯಿತಿ ಸಮೀಪ ಸ್ಕೂಟಿಗೆ ಪಿಕಪ್ ಡಿಕ್ಕಿಯಾಗಿ ಸ್ಕೂಟಿ ಸವಾರ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಮಾಜಿ…
Read More » -
ಪ್ರತಿಭಟನೆ
ಚಲನಚಿತ್ರ ನಟ ದರ್ಶನ್ ವಿರುದ್ದ ಸೋಮವಾರಪೇಟೆಯಲ್ಲಿ ಪ್ರತಿಭಟನೆ
ಸೋಮವಾರಪೇಟೆ, ಜೂ 18: ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರನಟ ದರ್ಶನ್ ವಿರುದ್ಧ ಕೊಡಗಿನಲ್ಲಿಯೂ ಆಕ್ರೋಶ ವ್ಯಕ್ತವಾಗಿದ್ದು ವೀರಶೈವ ಲಿಂಗಾಯತ ಸಮಾಜ ಪ್ರತಿಭಟನೆ ನಡೆಸಿದೆ. ವಿವಿಧ…
Read More » -
ಧಾರ್ಮಿಕ
ಲೋಕ ಕಲ್ಯಾಣಕ್ಕಾಗಿ ವರದ ಶಂಕರ ಪೂಜೆ
ಸೋಮವಾರಪೇಟೆ, ಜೂ 18: ಲೋಕ ಕಲ್ಯಾಣಕ್ಕಾಗಿ ವರದ ಶಂಕರ ಪೂಜೆ ಶ್ರದ್ಧಾ, ಭಕ್ತಿ ಯಿಂದ ನೆರವೇರಿತು. ಕೊಡಗು ಜಿಲ್ಲಾ ವೀರಶೈವ ಲಿಂಗಾಯತ ಜಂಗಮ ಅರ್ಚಕರ ಸಂಘದ ವತಿಯಿಂದ…
Read More » -
ಕಾರ್ಯಕ್ರಮ
ಕಟ್ಟೆಹಾಡಿ ಗಿರಿಜನರ ಚಟುವಟಿಕೆಗಳಿಗೆ ಸಮುದಾಯ ಭವನ ಹಸ್ತಾಂತರ
ಕುಶಾಲನಗರ, ಜೂ 18: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ರಂಗಸಮುದ್ರ ಗ್ರಾಮದ ಕಟ್ಟೆಹಾಡಿ ಗಿರಿಜನ ಹಾಡಿಯಲ್ಲಿ ನಿರ್ಮಾಣಗೊಂಡಿರುವ ಸಮುದಾಯ ಭವನವನ್ನು ಸ್ಥಳೀಯ ನಿವಾಸಿಗಳ ಬಳಕೆಗೆ ಒದಗಿಸಲಾಯಿತು. ಭಾರೀ ಮಳೆಗೆ…
Read More » -
ಸಾಮಾಜಿಕ
ಧರ್ಮಸ್ಥಳ ಸಂಘದಿಂದ ಹಾರಂಗಿ ಗ್ರಾಮಕ್ಕೆ ದೇಹ ದಹನ ಸಿಲಿಕಾನ್ ಚೇಂಬರ್ ಮಂಜೂರು
ಕುಶಾಲನಗರ, ಜೂ 18: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ಹುಲುಗುಂದ ವ್ಯಾಪ್ತಿಯ ಹಿಂದೂ ರುದ್ರಭೂಮಿಗೆ ದೇಹ ದಹನ…
Read More » -
ಅರಣ್ಯ ವನ್ಯಜೀವಿ
ತೆರೆದ ಬಾವಿಗೆ ಬಿದ್ದು ಕಾಡಾನೆ ಸಾವು
ಕುಶಾಲನಗರ, ಜೂ 18: ಕೆದಮುಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಾಲಂಗಾಲ ಗ್ರಾಮದಲ್ಲಿ ಸೋಮವಾರ ರಾತ್ರಿ 11 ಗಂಟೆ ಸಮಯದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಉದ್ಯೋಗ ಖಾತ್ರಿ ಯೋಜನೆ…
Read More » -
ಕಾರ್ಯಕ್ರಮ
ನಾಟ್ಯಕಲಾ ನೃತ್ಯ ಶಾಲೆಗೆ ಚಾಲನೆ
ಸೋಮವಾರಪೇಟೆ, ಜೂ 17 :ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ಅಗತ್ಯ ವೆಂದು ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಅಭಿಪ್ರಾಯ ಪಟ್ಟರು. ಪಟ್ಟಣದ ಎಂ.ಜಿ ರಸ್ತೆಯಲ್ಲಿ…
Read More » -
ಸಿನಿಮಾ
ಜೂನ್ 21ಕ್ಕೆ ಸಂಭವಾಮಿ ಯುಗೇ ಯುಗೇ ರಾಜ್ಯಾದ್ಯಂತ ಬಿಡುಗಡೆ
ಕುಶಾಲನಗರ, ಜೂ 17: ಹೊಸ ತಂಡವೊಂದು ನಿರ್ಮಿಸಿ ನಿರ್ದೇಶಿಸಿ ತಯಾರಿಸಿರುವ ಸಂಭವಾಮಿ ಯುಗೇ ಯುಗೇ ಚಲನಚಿತ್ರ ಜೂನ್ 21ಕ್ಕೆ ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದಾಗಿ ಚಿತ್ರದ…
Read More » -
ಕ್ರೈಂ
ಸ್ಕೂಟಿಗೆ ಬಸ್ ಡಿಕ್ಕಿ : ಸವಾರ ದುರ್ಮರಣ
ಕುಶಾಲನಗರ, ಜೂ 16: ಭಾನುವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಸುಂಟಿಕೊಪ್ಪ ಸಮೀಪದ ಗದ್ಧೆಹಳ್ಳ ಪೆಟ್ರೋಲ್ ಬಂಕ್ ಮುಂಭಾಗ ಖಾಸಗಿ ಬಸ್, ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾದ…
Read More » -
ಕಾರ್ಯಕ್ರಮ
ಕ್ರೈಸ್ತ ಸೇವಾ ಸಂಘದಿಂದ ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮ
ಕುಶಾಲನಗರ ಜೂ 16: ಕೊಡಗು ಜಿಲ್ಲಾ ಕ್ರೈಸ್ತ ಸೇವಾ ಸಂಘದ ಕುಶಾಲನಗರ ಘಟಕದ ಆಶ್ರಯದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಗರಿಷ್ಠ ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ…
Read More » -
ಕ್ರೀಡೆ
PACS ಕ್ರೀಡಾಕೂಟ: ಇಂದು ಮಧ್ಯಾಹ್ನ ಕ್ರಿಕೆಟ್ ಫೈನಲ್ ಪಂದ್ಯಾವಳಿ
ಕುಶಾಲನಗರ, ಜೂ 16: ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಗ್ರಾಮೀಣ ಕ್ರೀಡಾಕೂಟದಲ್ಲಿ ಎರಡನೇ ವರ್ಷದ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿ.ಪಿ ಶಶಿಧರ್ ನಾಯಕತ್ವದ…
Read More » -
ಪ್ರಕಟಣೆ
19 ರಂದು ಚೌಡೇಶ್ವರಿ ಅಮ್ಮನವರ ವಾರ್ಷಿಕ ಜಯಂತಿ
ಕುಶಾಲನಗರ, ಜೂ. 15: ಕುಶಾಲನಗರದ ರಥ ಬೀದಿಯಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನದ ಶ್ರೀ ರಾಮಲಿಂಗ ಚೌಡೇಶ್ವರಿ ಅಮ್ಮನವರ ವಾರ್ಷಿಕ ಜಯಂತಿ ಉತ್ಸವವು 19 ರಂದು ನಡೆಯಲಿದೆ. ಇದರ…
Read More » -
ಕಾರ್ಯಕ್ರಮ
ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಫಲಾನುಭವಿಗಳಿಗೆ ಗ್ಯಾಸ್ ಸ್ಟೌ, ಸಿಲಿಂಡರ್ ವಿತರಣೆ
ಕುಶಾಲನಗರ, ಜೂ 15: ಗುಡ್ಡೆಹೊಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಶೇಕಡ 25ರ ನಿಧಿಯಲ್ಲಿ ಉಚಿತವಾಗಿ ಗ್ಯಾಸ್ ಸ್ಟೌ, ಸಿಲಿಂಡರ್ ವಿತರಣೆ…
Read More » -
ರಾಜಕೀಯ
ಸಂಸದರಾಗಿ ಮೊದಲ ಬಾರಿಗೆ ಕೊಡಗಿಗೆ ಆಗಮಿಸಿದ ಯದುವೀರ್ ಒಡೆಯರ್
ಕುಶಾಲನಗರ, ಜೂ 15: ಸಂಸದರಾಗಿ ಮೊದಲ ಬಾರಿಗೆ ಕೊಡಗಿಗೆ ಆಗಮಿಸಿದ ಯದುವೀರ್ ಒಡೆಯರ್. ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಯದುವೀರ್. ಕೊಡಗು-ಮೈಸೂರು ಗಡಿಯಲ್ಲಿ ಯದುವೀರ್ ಗೆ…
Read More » -
ಧಾರ್ಮಿಕ
ವೀರಶೈವ ಧರ್ಮ ಪ್ರಕೃತಿ ಆರಾಧನಾ ಧರ್ಮ…. ‘ಲಿಂಗ ‘ ಪೂಜಿಸಿ ಆರೋಗ್ಯವಂತರಾಗಲೂ ಕೋಡಿ ಮಠದ ಶ್ರೀ ಕರೆ
ಕುಶಾಲನಗರ, ಜೂ 14 : ವಿಶ್ಚದಲ್ಲಿಯೇ ವೀರಶೈವ ಧರ್ಮ ಸರ್ವಶ್ರೇಷ್ಠ ಧರ್ಮವಾಗಿದ್ದು, ಎದೆಯ ಮೇಲೆ ಲಿಂಗ ಧರಿಸುವ ಪ್ರತಿಯೊಬ್ಬ ಭವಿಯು ಹೃದ್ರೋಗದಿಂದ ದೂರವಾಗಬಹುದು ಎಂದು ಅರಸೀಕೆರೆ ತಾಲ್ಲೂಕು…
Read More » -
ಅರಣ್ಯ ವನ್ಯಜೀವಿ
ಕಾರು ಡಿಕ್ಕಿಯಾಗಿ ಜಿಂಕೆ ಸಾವು
ಕುಶಾಲನಗರ, ಜೂ 14: ಕಾರು ಡಿಕ್ಕಿಯಾಗಿ ಜಿಂಕೆ ಸಾವು. ಆನೆಕಾಡು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಘಟನೆ. ರಸ್ತೆ ದಾಟುತ್ತಿದ್ದ ಸಂದರ್ಭ ಮಹೇಂದ್ರ ಎಕ್ಸ್ ಯುವಿ ಗೆ ಡಿಕ್ಕಿ.…
Read More » -
ಟ್ರೆಂಡಿಂಗ್
ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ
ವಿರಾಜಪೇಟೆ ಜೂ 13 : ಬ್ರಿಟಿಷರ ವಿರುದ್ಧ ಯುದ್ಧ ಮಾಡಿ ಗೆದ್ದ ಪ್ರಥಮ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಇಂದಿಗೂ ಮಹಿಳೆಯರಿಗೆ ಆದರ್ಶ ಪ್ರಾಯವಾಗಿದ್ದಾರೆ ಎಂದು ಹನಗೋಡು…
Read More » -
ಕಾರ್ಯಕ್ರಮ
ಬಳಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಮಾಹಿತಿ ಜಾಗೃತಿ ಕಾರ್ಯಕ್ರಮ
ಕುಶಾಲನಗರ ಜೂ 13: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ) ಸೋಮವಾರಪೇಟೆ ಯೋಜನೆ ವತಿಯಿಂದ ಬಳಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ…
Read More » -
ಸಾಮಾಜಿಕ
ಅಪಘಾತದಲ್ಲಿ ಮೃತಪಟ್ಟ ಯುವಕನ ಪೋಷಕರಿಗೆ ಕೆ.ಬಿ.ಎಲ್.ಯೋಜನೆಯ 10 ಲಕ್ಷ ವಿತರಣೆ
ಕುಶಾಲನಗರ, ಜೂ 13: ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟ ಕೊಪ್ಪ ಗ್ರಾಮದ ಯುವಕ ಕೆ.ಆರ್.ಅಶ್ವಿನ್ ಅವರ ಪೋಷಕರಿಗೆ ಕುಶಾಲನಗರ ಕರ್ಣಾಟಕ ಬ್ಯಾಂಕ್ ಶಾಖೆ ವತಿಯಿಂದ ರೂ 10 ಲಕ್ಷ…
Read More » -
ಧಾರ್ಮಿಕ
ನರೇಂದ್ರ ಮೋದಿ ಹಾಗೂ ಯದುವೀರ್ ಒಡೆಯರ್ ಯಶಸ್ಸಿಗೆ ರಂಗಸಮುದ್ರದಲ್ಲಿ ವಿಶೇಷ ಪ್ರಾರ್ಥನೆ
ಕುಶಾಲನಗರ, ಜೂ 13: ನರೇಂದ್ರ ಮೋದಿ ಅವರು 3ನೇ ಬಾರಿಗೆ ಭಾರತ ದೇಶದ ಪ್ರಧಾನ ಮಂತ್ರಿಗಳಾದ ಹಿನ್ನಲೆಯಲ್ಲಿ ಪ್ರಧಾನಿ ಹಾಗೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿ…
Read More » -
ಅರಣ್ಯ ವನ್ಯಜೀವಿ
ಹೇರೂರಿನಲ್ಲಿ ಎರಡು ತಿಂಗಳಿಂದ ಒಂಟಿ ಸಲಗ ಉಪಟಳ: ಕಾಡಾನೆ ನಿಯಂತ್ರಣಕ್ಕೆ ಬೆಳೆಗಾರರ ಒತ್ತಾಯ
ಕುಶಾಲನಗರ, ಜೂ 13: ನಾಕೂರು-ಶಿರಂಗಾಲ ಗ್ರಾಪಂ ವ್ಯಾಪ್ತಿಯ ಹೇರೂರು ಗ್ರಾಮದಲ್ಲಿ ಒಂಟಿ ಸಲಗದ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅತ್ತೂರು ಮೀಸಲು ಅರಣ್ಯ ಪ್ರದೇಶದಿಂದ ಈ ಭಾಗಕ್ಕೆ…
Read More » -
ರಾಜಕೀಯ
ಸುಂಟಿಕೊಪ್ಪ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕಾಂಗ್ರೆಸ್ ಸೇರ್ಪಡೆ
ಕುಶಾಲನಗರ, ಜೂ 13: ಸುಂಟಿಕೊಪ್ಪ ಹೋಬಳಿ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎ.ಜಕ್ರಿಯಾ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಹಾರಂಗಿ ನೀರಾವರಿ ಸಲಹಾ ಸಮಿತಿ ಸದಸ್ಯ…
Read More » -
ಧಾರ್ಮಿಕ
ನರೇಂದ್ರ ಮೋದಿ, ಯದುವೀರ್ ಒಡೆಯರ್ ಯಶಸ್ಸಿಗೆ ರಂಗಸಮುದ್ರದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ
ಕುಶಾಲನಗರ, ಜೂ 13: ನರೇಂದ್ರ ಮೋದಿ ಅವರು 3ನೇ ಬಾರಿಗೆ ಭಾರತ ದೇಶದ ಪ್ರಧಾನ ಮಂತ್ರಿಗಳಾದ ಹಿನ್ನಲೆಯಲ್ಲಿ ಪ್ರಧಾನಿ ಹಾಗೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಲುಕ್ಸ್ ಅಕಾಡೆಮಿ ಕೇಂದ್ರಕ್ಕೆ ಚಾಲನೆ
ಕುಶಾಲನಗರ, ಜೂ 12: ಸೌಂದರ್ಯ ತಜ್ಞರಿಗೆ ಅತ್ಯಾಧುನಿಕ ತಂತ್ರಜ್ಞಾನಗಳ ಬಗ್ಗೆ ತರಬೇತು ಕಾರ್ಯಗಾರ ನಡೆಸುವ ನಿಟ್ಟಿನಲ್ಲಿ ಕುಶಾಲನಗರದಲ್ಲಿ ಲುಕ್ಸ್ ಅಕಾಡೆಮಿ ಕೇಂದ್ರಕ್ಕೆ ಚಾಲನೆ ನೀಡಲಾಯಿತು. ಕುಶಾಲನಗರದ ಸರಕಾರಿ…
Read More » -
ಸಾಮಾಜಿಕ
ಭೂಮಿಕಾ ಮಹಿಳಾ ಹಿತರಕ್ಷಣಾ ಸಮಿತಿ ಮರು ಚಾಲ್ತಿಗೆ
ಕುಶಾಲನಗರ,ಜೂ ೧೨: ಸಮಾಜದಲ್ಲಿ ತುಳಿತಕ್ಕೊಳಗಾದ, ದೌರ್ಜನ್ಯಕ್ಕೊಳಗಾದ ಮಹಿಳೆಯರ ಸಂರಕ್ಷಣೆಗಾಗಿ ಭೂಮಿಕಾ ಮಹಿಳಾ ಹಿತರಕ್ಷಣಾ ವೇದಿಕೆ ಕಾರ್ಯನಿರ್ವಹಿಸಲಿದೆ ಎಂದು ಭೂಮಿಕಾ ಮಹಿಳಾ ಹಿತರಕ್ಷಣಾ ವೇದಿಕೆ ಅಧ್ಯಕ್ಷೆ ಫಿಲೋಮಿನಾ ತಿಳಿಸಿದ್ದಾರೆ.…
Read More » -
ಮನವಿ
ಕುಶಾಲನಗರ – ಹಾರಂಗಿ ರಸ್ತೆಗೆ ಹಂಪ್ ಅಳವಡಿಸಲು ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ
ಕುಶಾಲನಗರ,ಜೂ೧೨: ಕುಶಾಲನಗರ ಹಾಗೂ ಹಾರಂಗಿ ರಸ್ತೆಯಲ್ಲಿ ವಾಹನಗಳ ವೇಗ ನಿಯಂತ್ರಣಕ್ಕಾಗಿ ಹಂಪ್ ಅಳವಡಿಸುವಂತೆ ಆಗ್ರಹಿಸಿ ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಕುಶಾಲನಗರ…
Read More » -
ಅರಣ್ಯ ವನ್ಯಜೀವಿ
ಸೋಲಾರ್ ಬೇಲಿಯ ವಿದ್ಯುತ್ ತಗುಲಿ ದಸರಾ ಆನೆ ಅಶ್ವತ್ಥಾಮ ಸಾವು
ಕುಶಾಲನಗರ, ಜೂ 11; ಸೋಲಾರ್ ಬೇಲಿಯ ವಿದ್ಯುತ್ ತಗುಲಿ ದಸರೆ ಆನೆ ಅಶ್ವತ್ಥಾಮ ಸಾವನ್ನಪಿದೆ. ಎರಡು ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ 38 ವರ್ಷದ ‘ಅಶ್ವತ್ಥಾಮ’ ಆನೆಯು…
Read More » -
ಪರಿಸರ
ಕೂಡಿಗೆ ಮಾರ್ನಿಂಗ್ ಬಾರ್ಯ್ಸ್ ತಂಡದ ವತಿಯಿಂದ ಶ್ರಮದಾನ
ಕುಶಾಲನಗರ. ಜೂ. 10: ಕೂಡಿಗೆಯ ಮಾರ್ನಿಂಗ್ ಬಾರ್ಯ್ಸ್ ತಂಡದ ವತಿಯಿಂದ ಕೂಡಿಗೆಯ ಪ್ರಮುಖ ಆಟದ ಮೈದಾನವಾದ ಡಯಟ್ ಮತ್ತು ಪ್ರಾಥಮಿಕ ಶಾಲೆ ಆಟದ ಮೈದಾನದ ಸುತ್ತಲೂ ಸ್ವಚ್ಚತಾ…
Read More » -
ಟ್ರೆಂಡಿಂಗ್
ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ: ಬಿಜೆಪಿ ಯಿಂದ ಪ್ರತಿಭಟನೆ
ಕುಶಾಲನಗರ, ಜೂ 10: *ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ *ಬಿಜೆಪಿ ಯಿಂದ ಪ್ರತಿಭಟನೆ *ವೈದ್ಯರ ನೇಮಕಕ್ಕೆಗಡುವು *ಮುಂದೆ ಬೃಹತ್ ಪ್ರತಿಭಟನೆಯ ಎಚ್ಚರಿಕೆ. *ಪುಟ್ಟಪ್ಪ ವೃತ್ತದಲ್ಲಿ ಪ್ರತಿಭಟನೆ,ಮೆರವಣಿಗೆ…
Read More » -
ಅಪಘಾತ
ಹಾರಂಗಿ ಬಳಿ ಮನೆಯ ಆವರಣಕ್ಕೆ ನುಗ್ಗಿದ ಕಾರು: ಗೇಟ್ ಜಖಂ
ಕುಶಾಲನಗರ, ಜೂ 10: ಹಾರಂಗಿ ವ್ಯಾಪ್ತಿಯ ಹುಲುಗುಂದ ಗ್ರಾಮದ ರಾಮಕೃಷ್ಣ ಎಂಬವರ ಮನೆಯ ಆವರಣಕ್ಕೆ ಭಾನುವಾರ ರಾತ್ರಿ ಕಾರೊಂದು ನಿಯಂತ್ರಣ ತಪ್ಪಿ ನುಗ್ಗಿದ ಪರಿಣಾಮ ಗೇಟ್ ಜಖಂಗೊಂಡಿದೆ.…
Read More » -
ಕಾರ್ಯಕ್ರಮ
ಪ್ರಧಾನಿಯಾಗಿ ಮತ್ತೊಮ್ಮೆ ಮೋದಿ: ಕುಶಾಲನಗರದಲ್ಲಿ ಬಿಜೆಪಿಗರಿಂದ ಸಂಭ್ರಮಾಚರಣೆ.
ಕುಶಾಲನಗರ, ಜೂ 09: ಕುಶಾಲನಗರ, ಜೂ 09: ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ. ಕುಶಾಲನಗರದಲ್ಲಿ ಬಿಜೆಪಿಗರಿಂದ ಸಂಭ್ರಮಾಚರಣೆ. ಗಣಪತಿ ದೇವಾಲಯ ಮುಂಭಾಗ ಪಟಾಕಿ…
Read More » -
ಸನ್ಮಾನ
ಕೆ.ಬಿ.ಶಂಶುದ್ಧೀನ್ ಅವರಿಗೆ ಮಾದರಿ ಜನಪ್ರತಿನಿಧಿ ಪ್ರಶಸ್ತಿ
ಕುಶಾಲನಗರ, ಜೂ 09; ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರು “ಮಾದರಿ ಜನಪ್ರತಿನಿಧಿ” ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಗಾಂಧಿ ಯುವಕ ಸಂಘದ ವತಿಯಿಂದ ಚಟ್ಟಳ್ಳಿಯ ಕಂಡಕೆರೆ…
Read More » -
ಪ್ರತಿಭೆ
ರಾಷ್ಟ್ರಮಟ್ಟದ ಆನ್ಲೈನ್ ಇನ್ ಸ್ಪೈರ್ ಅವಾರ್ಡ್ ಸ್ಪರ್ಧೆ:ಡಿ.ಎಂ. ಶ್ರೇಯಸ್ ರಾಜ್ಯಮಟ್ಟಕ್ಕೆ
ಕುಶಾಲನಗರ, ಜೂ 09 : ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ನಡೆಸುವ ವಿಜ್ಞಾನ ಮಾದರಿ ತಯಾರಿಕೆಯ ರಾಷ್ಟ್ರಮಟ್ಟದ ಆನ್ಲೈನ್ ಇನ್ ಸ್ಪೈರ್ ಅವಾರ್ಡ್ ಸ್ಪರ್ಧೆಯಲ್ಲಿ…
Read More » -
ಅಪಘಾತ
ಹೊಸಪಟ್ಟಣ ಬಳಿ ಕಾರುಗಳು ಮುಖಾಮುಖಿ ಡಿಕ್ಕಿ
ಕುಶಾಲನಗರ, ಜೂ 08: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ಹೊಸಪಟ್ಟಣ ಗ್ರಾಮದ ತಿರುವಿನಲ್ಲಿ ಬ್ರೀಜಾ ಹಾಗೂ ಅಸೆಂಟ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ತಿರುವಿನಲ್ಲಿ ಅತಿ ವೇಗದ…
Read More » -
ಕ್ರೀಡೆ
ಜ್ಞಾನ ಕಾವೇರಿ ಕ್ಯಾಂಪಸ್: 2023-24ನೇ ಶೈಕ್ಷಣಿಕ ಸಾಲಿನ ಕ್ರೀಡೋತ್ಸವ
ಕುಶಾಲನಗರ, ಜೂ 08: ಪಠ್ಯದ ಕಲಿಕೆಯ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢಗೊಳ್ಳುವುದಕ್ಕೆ ಕ್ರೀಡೆ ಪ್ರೇರಣೆಯನ್ನು ಒದಗಿಸುತ್ತದೆ ಎಂದು…
Read More » -
ಶಿಕ್ಷಣ
ನಗ್ಮಾ ಬಾನು ಹೆಚ್. ಎ., ಅವರಿಗೆ ಡಾಕ್ಟರೇಟ್ ಪದವಿ
ಕುಶಾಲನಗರ, ಜೂ 09: ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆಯ ಅಬ್ಬಾಸ್ ಮತ್ತು ನಸ್ರೀನ್ ದಂಪತಿಗಳ ಮಗಳಾಗಿರುವ ನಗ್ಮಾ ಬಾನು ಹೆಚ್. ಎ., ಅವರು, ಮಂಗಳೂರು ವಿಶ್ವವಿದ್ಯಾನಿಲಯದ, ಮಂಗಳ ಗಂಗೋತ್ರಿಯಲ್ಲಿನ…
Read More »