Recent Post
-
ಅಪಘಾತ
ನಿಲ್ಲಿಸಿದ್ದ ಆಟೋಗೆ ಹಿಂಬದಿಯಿಂದ ಡಿಕ್ಕಿ: ಕಾರು ಚಾಲಕನ ವಿರುದ್ದ ಪ್ರಕರಣ ದಾಖಲು
ಕುಶಾಲನಗರ, ಜ 11: ದಿನಾಂಕ: 10-01-2025 ರಂದು ಸಮಯ ಸುಮಾರು 05.35 ಗಂಟೆಗೆ ಕೂಡಿಗೆಯಿಂದ ಕುಶಾಲನಗರದ ಕಡೆಗೆ ಹೋಗುವ ರಸ್ತೆಯಲ್ಲಿ ಕೆಎ-09 ಎಂಕೆ 2864 ನೊಂದಣಿ ಸಂಖ್ಯೆಯ…
Read More » -
ಕ್ರೈಂ
ಕುಶಾಲನಗರದ ಬಸವನತ್ತೂರಿನಲ್ಲಿ ಗಾಂಜಾ ಮಾರಾಟ: ಇಬ್ಬರ ಬಂಧನ
ಕುಶಾಲನಗರ, ಜ 11:ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಸವನತ್ತೂರು ಗ್ರಾಮದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಸರಬರಾಜು/ಮಾರಾಟ ಮಾಡುತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ…
Read More » -
ಶಿಕ್ಷಣ
ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಾರ್ಷಿಕೋತ್ಸವ
ಕುಶಾಲನಗರ, ಜ 11 : ವಿದ್ಯಾರ್ಥಿಗಳು ಸೃಜನಶೀಲತೆ ಮೈಗೂಡಿಸಿಕೊಳ್ಳುವ ಮೂಲಕ ಸದಾ ಅಧ್ಯಯನಶೀಲರಾದಲ್ಲಿ ಹೆಚ್ಚಿನ ಜ್ಞಾನವಂತರಾಗಲು ಸಾಧ್ಯ. ಜ್ಞಾನಕ್ಕೆ ಸರಿ ಸಮನಾದ ಗೌರವ ಸಮಾಜದಲ್ಲಿ ಮತ್ತೊಂದಿಲ್ಲ ಎಂದು…
Read More » -
ಪ್ರಕಟಣೆ
ವಿದ್ವತ್ ವಿಭಾಗದಲ್ಲಿ ತೇರ್ಗಡೆಯಾದ ಕುಶಾಲನಗರದ ಶ್ವೇತಾ ಬಿ.ಆರ್
ಕುಶಾಲನಗರ, ಜ 10: ಕುಶಾಲನಗರದ ಸಾನ್ವಿ ನೃತ್ಯ ಶಾಲೆ ಯ ಶಿಕ್ಷಕಿ ಕುಮಾರಿ ಶ್ವೇತಾ ಬಿ.ಆರ್.ಅವರು ವಿದ್ವತ್ ವಿಭಾಗ ದಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ವಿದ್ವನ್ ಶಂಕರ್ರಯ್ಯ…
Read More » -
ಚುನಾವಣೆ
ಗುಡ್ಡೆಹೊಸೂರು ಗ್ರಾಪಂ ಪ್ರಭಾರ ಅಧ್ಯಕ್ಷರಾಗಿ ಎಂ.ಕೆ.ಪ್ರವೀಣ್ ಕುಮಾರ್ ಗೆ ಅಧಿಕಾರ
ಕುಶಾಲನಗರ, ಜ 10: ಗುಡ್ಡೆಹೊಸೂರು ಗ್ರಾಪಂನ ಪ್ರಭಾರ ಅಧ್ಯಕ್ಷರಾಗಿ ಎಂ.ಕೆ.ಪ್ರವೀಣ್ ಗೆ ಅಧಿಕಾರ ವಹಿಸಿಕೊಂಡರು. ಅಧ್ಯಕ್ಷ ಗಾದಿ ವಿವಾದ ನ್ಯಾಯಾಲಯದಲ್ಲಿದ್ದು, ಗ್ರಾಪಂ ಆಡಳಿತ ನಡೆಸಲು ತೊಡಕುಂಟಾಗಿರುವ ಹಿನ್ನಲೆಯಲ್ಲಿ…
Read More » -
ಆರೋಪ
ಚರಂಡಿ ಸ್ವಚ್ಚಗೊಳಿಸಲು ಆಗ್ರಹ
ಕುಶಾಲನಗರ, ಜ 10: ಕುಶಾಲನಗರ ವಾರ್ಡ್ ನಂಬರ್ 15. ಮಡಿಕೇರಿ ಮುಖ್ಯ ರಸ್ತೆ ಕೆ.ಜಿ.ಎಫ್ ಮಿಲ್ ಬಳಿ ಹಲವು ದಿನಗಳ ಇಂದ ಚರಂಡಿ ಗಬ್ಬೆದ್ದು ನಾರುತಿದ್ದರು. ಇತ್ತ…
Read More » -
ಕಾರ್ಯಕ್ರಮ
ಕನ್ನಡಸಿರಿ ಸ್ನೇಹ ಬಳಗದ ವತಿಯಿಂದ ಉಪ ಮುಖ್ಯಮಂತ್ರಿಯ ಭೇಟಿ: ಆಹ್ವಾನ
ಕುಶಾಲನಗರ, ಜ. 9: ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗ ವತಿಯಿಂದ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ನವರ ನೇತ್ರತ್ವದಲ್ಲಿ ಬೆಂಗಳೂರಿನಲ್ಲಿ ರಾಜ್ಯದ ಉಪ…
Read More » -
ಪ್ರಕಟಣೆ
ಮಹಿಳೆಯರು, ಹಣಕಾಸು ಸಂಸ್ಥೆಗಳಿಗೆ ವಂಚಿಸಿ ಪರಾರಿಯಾದ ದಂಪತಿ
ಕುಶಾಲನಗರ, ಜ 09: ಕುಶಾಲನಗರದ ಗಂಧದಕೋಟಿಯಲ್ಲಿ ವಾಸವಿದ್ದ ಕುಶಾಲನಗರ ಉಡುಪಿ ವೆಜ್ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಶಾಂತ @ ಸಣ್ಣತಾಯಮ್ಮ ಎಂಬ ಮಹಿಳೆ ಹಲವು ಮಹಿಳೆಯರ…
Read More » -
ಟ್ರೆಂಡಿಂಗ್
ಭಾರತ್ ಮಾತಾ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳಿಂದ ಸ್ವಚ್ಚತಾ ಆಂದೋಲನ
ಕುಶಾಲನಗರ, ಜ 09: ಕುಶಾಲನಗರ ಸಮೀಪದ ಕೊಪ್ಪ ಭಾರತ್ ಮಾತಾ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಕುಶಾಲನಗರದಲ್ಲಿ ಹೆದ್ದಾರಿ ಬದಿಯ ಸೂಚನಾ ಫಲಕಗಳನ್ನು…
Read More » -
ಕಾರ್ಯಕ್ರಮ
ಕುಶಾಲನಗರದ ಅನುಗ್ರಹ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ
ಕುಶಾಲನಗರ, ಜ 08: ಕುಶಾಲನಗರದ ಅನುಗ್ರಹ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವವು ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ನಡೆಯಿತು. ಅನುಗ್ರಹ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷ ಎಸ್.ಕೆ.…
Read More » -
ಕಾರ್ಯಕ್ರಮ
ದುಶ್ಚಟ, ಅನೈತಿಕ ಚಟುವಟಿಕೆಗಳಿಂದ ದೂರವಿರಿಸಲು ಜಾಗೃತಿ ಅಗತ್ಯ: ವೈಶಾಲಿ ಕುಡ್ವಾ ಕರೆ
ಕುಶಾಲನಗರ ಜ.08: ಯುವ ಸಮುದಾಯ ದುಶ್ಚಟ, ಅನೈತಿಕ ಚಟುವಟಿಕೆಗಳಿಂದ ದೂರವಿರಿಸಲು ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕಿದೆ. ಅದರ ಅಗತ್ಯತೆ ಇತ್ತೀಚಿಗೆ ತೀರ ಹೆಚ್ಚಾಗಿದೆ ಎಂದು ಇನ್ನರ್ ವೀಲ್…
Read More » -
ಪ್ರತಿಭೆ
ನಾಟ್ಯ ನಿಕೇತನ ಸಂಗೀತ, ನೃತ್ಯ ಶಾಲೆಯ ವಿದ್ಯಾರ್ಥಿಗಳ ಸಾಧನೆ
ಕುಶಾಲನಗರ, ಜ 08: ಕರ್ನಾಟಕ ರಾಜ್ಯ ಡಾ. ಗಂಗೂ ಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾನಿಲಯ, ಮೈಸೂರು ಇವರ ವತಿಯಿಂದ ನಡೆದ ಸಂಗೀತ,…
Read More » -
ಪ್ರಕಟಣೆ
ಕೆಎ 12 ಲಕ್ಕಿ ಸ್ಕೀಂ: ಯಾವುದೇ ವಂಚನೆಗೆ ಅವಕಾಶವಿಲ್ಲ-ಇಕ್ಬಾಲ್ ಅವರ ಸ್ಪಷ್ಟೀಕರಣ
ಕುಶಾಲನಗರ, ಜ 08: ಕುಶಾಲನಗರದ ಕೆಎ 12 ಲಕ್ಕಿ ಸ್ಕೀಂ ಆಯೋಜಕ ಇಕ್ಬಾಲ್ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಹಿತಿ ಲಭಿಸಿದೆ. ಲಕ್ಕೀ ಸ್ಕೀಂ ನಲ್ಲಿ ವಂಚನೆಯಾಗಿದೆ…
Read More » -
ಕಾರ್ಯಕ್ರಮ
ಶಾಸಕ ಮಂತರ್ ಗೌಡ ರಿಂದ ಕಾರ್ಮಿಕ ಕಿಟ್ ವಿತರಣೆ.
ಕುಶಾಲನಗರ, ಜ. 7: ಕಾರ್ಮಿಕ ಇಲಾಖೆ, ಮತ್ತು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಇವರ ವತಿಯಿಂದ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಕಿಟ್ ಗಳ…
Read More » -
ಕ್ರೀಡೆ
ಲೆಜೆಂಡ್ ಕಪ್-2025, ಸೀಸನ್-4: ಬಿಡ್ಡಿಂಗ್ ಆರಂಭ
ಕುಶಾಲನಗರ, ಜ 07: ಕೂರ್ಗ್ ವಾಟರ್ ಪಾರ್ಕ್ ಮಾಲೀಕ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಕುಶಾಲನಗರದಲ್ಲಿ ಫೆ.21, 22, 23, 24, 25 ರಂದು ಹಮ್ಮಿಕೊಂಡಿರುವ ಲೆಜೆಂಡ್ ಪ್ರೀಮಿಯರ್ ಲೀಗ್…
Read More » -
ಆರೋಪ
ಸರ್ವೆ ಮುಂದೂಡಿಕೆ: ತಾಲೂಕು ಕಚೇರಿ ಎದುರು ಉಗ್ರ ಪ್ರತಿಭಟನೆಯ ಎಚ್ಚರಿಕೆ
ಕುಶಾಲನಗರ, ಜ 07: ಕುಶಾಲನಗರ ಹಾರಂಗಿ ಮುಖ್ಯ ರಸ್ತೆಯನ್ನು ಕಾವೇರಿ ನೀರಾವರಿ ನಿಗಮದಿಂದ ನಿರ್ಮಾಣ ಮಾಡಿದ್ದು ಚಿಕ್ಕತ್ತೂರು ಭಾಗದಲ್ಲಿ ವ್ಯಕ್ತಿಯೊಬ್ಬರು ರಸ್ತೆ ಇರುವ ಜಾಗ ನನ್ನದೆಂದು ಸಮಸ್ಯೆ…
Read More » -
ಕಾರ್ಯಕ್ರಮ
ಕುಶಾಲನಗರ ಕೊಡವ ಸಮಾಜದಲ್ಲಿ ಪುತ್ತರಿ ಊರೋರ್ಮೆ ಸಂತೋಷ ಕೂಟ
ಕುಶಾಲನಗರ, ಜ 07: ಕುಶಾಲನಗರ ಕೊಡವ ಸಮಾಜದ ಪುತ್ತರಿ ಊರೋರ್ಮೆ ಸಂತೋಷ ಕೂಟ ಕೊಡವ ಸಮಾಜದ ಅಧ್ಯಕ್ಷ ವಾಂಚೀರ ಮನು ನಂಜುಂಡ ಅವರ ಅಧ್ಯಕ್ಷತೆಯಲ್ಲಿ ಸಮಾಜದ ಸಭಾಂಗಣದಲ್ಲಿ…
Read More » -
ಕಾರ್ಯಕ್ರಮ
ಚಿಕ್ಕತೂರು ಗ್ರಾಮದ ನಾಮಫಲಕ ಉದ್ಘಾಟನೆ ಕಾರ್ಯಕ್ರಮ
ಕುಶಾಲನಗರ, ಜ 07: ಚಿಕ್ಕತ್ತೂರಿನ ಶ್ರೀ ವಿನಾಯಕ ಯುವಕ ಸಂಘದ ವತಿಯಿಂದ ಚಿಕ್ಕತೂರು ಗ್ರಾಮದ ನಾಮಫಲಕ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಎಸ್ಎಲ್ಎ ನ್ ಕಾಫಿ ಕ್ಯೂರಿಂಗ್ ವ್ಯವಸ್ಥಾಪಕ…
Read More » -
ಕ್ರೈಂ
ಕುಶಾಲನಗರ ಮಸೀದಿಯಲ್ಲಿ ಕಳ್ಳತನ: ಆರೋಪಿ ಬಂಧನ
ಕುಶಾಲನಗರ, ಜ 06: ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ: 19-12-2024 ಇಂದಿರಾ ಬಡಾವಣೆಯಲ್ಲಿರುವ ಮಸೀದಿಯ ಒಳಗೆ ಇಟ್ಟಿದ್ದ ಕಾಣಿಕೆ ಹುಂಡಿಯನ್ನು ಮತ್ತು ಮಸೀದಿಯ ಧ್ವನಿ…
Read More » -
ಅರಣ್ಯ ವನ್ಯಜೀವಿ
ಹೇರೂರು ಭಾಗದಲ್ಲಿ ಮಿತಿಮೀರಿದ ಕಾಡಾನೆಗಳ ಉಪಟಳ: ಬೆಳೆ ನಾಶ
ಸುಂಟಿಕೊಪ್ಪ, ಜ 06: ಕೊಡಗಿನಲ್ಲಿ ಕಾಡಾನೆ ಹಾವಳಿ ಮುಗಿಯದ ಕಥೆಯಾಗಿದೆ ವರ್ಷವಿಡಿ ರೈತರು ಆನೆಗಳಿಂದ ಎದುರಿಸುತ್ತಿರುವ ಸಂಕಷ್ಟ ಹೇಳಿ ತೀರದಂತಾಗಿದೆ,ರೈತರು ತಾವು ಬೆಳೆದ ಬೆಳೆ ಉಳಿಸಿಕೊಳ್ಳುವುದೇ ಒಂದು…
Read More » -
ಪ್ರಕಟಣೆ
ವಾಲ್ನೂರ್ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಗಣೇಶ್ ಪಿ.ಜಿ. ಆಯ್ಕೆ
ಕುಶಾಲನಗರ, ಜ 05: ವಾಲ್ನೂರ್ ಶಕ್ತಿ ಕೇಂದ್ರದ ಪದಾಧಿಕಾರಿಗಳ ಆಯ್ಕೆ ನಡೆಯಿತು. 1.ಶಕ್ತಿ ಕೇಂದ್ರದ ಅಧ್ಯಕ್ಷರಾಗಿ =ಗಣೇಶ್ ಪಿ. ಜಿ. 2.ಶಕ್ತಿ ಕೇಂದ್ರದ ಉಪಾಧ್ಯಕ್ಷರಾಗಿ =ಮದನ್ ಕಾರ್ಯಪ್ಪ.…
Read More » -
ಟ್ರೆಂಡಿಂಗ್
ಪರಿವರ್ತನಾ ತಂಡದ ಎಂ.ಎಂ.ಚರಣ್, ಹೆಚ್.ಎಂ.ಮಧುಸೂದನ್ ಗೆಲುವು
ಕುಶಾಲನಗರ, ಜ 05: ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಟಿ.ಆರ್.ಶರವಣಕುಮಾರ್ ನೇತೃತ್ವದ ತಂಡದ ವಿರುದ್ದ ಸ್ಪರ್ಧಿಸಿದ್ದ ಪರಿವರ್ತನಾ ತಂಡದ ಎಂ.ಎಂ.ಚರಣ್, ಹೆಚ್.ಎಂ.ಮಧುಸೂದನ್ ಗೆಲುವು…
Read More » -
ಚುನಾವಣೆ
ಕುಶಾಲನಗರ PACS ಚುನಾವಣೆ: ಟಿ.ಆರ್.ಶರವಣಕುಮಾರ್ ತಂಡದ 11 ಮಂದಿ ಗೆಲವು
ಕುಶಾಲನಗರ, ಜ 05: ಕುಶಾಲನಗರ ದ 122ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಭಾನುವಾರ ಮತದಾನ ನಡೆಯಿತು. ಸಂಜೆ ನಂತರ ಮತ…
Read More » -
ಚುನಾವಣೆ
ಕುಶಾಲನಗರ PACS ಚುನಾವಣೆ: ಟಿ.ಆರ್.ಶರವಣಕುಮಾರ್ ತಂಡ ಮುನ್ನಡೆ: 8 ಮಂದಿ ಗೆಲವು
ಕುಶಾಲನಗರ, ಜ 05: ಕುಶಾಲನಗರದ 122ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಭಾನುವಾರ ಮತದಾನ ನಡೆಯಿತು. ಸಂಜೆ ನಂತರ ಮತ ಎಣಿಕೆ…
Read More » -
ಚುನಾವಣೆ
ಕುಶಾಲನಗರ PACS ಚುನಾವಣೆ: ಟಿ.ಆರ್.ಶರವಣಕುಮಾರ್ ತಂಡ ಮುನ್ನಡೆ: ನಾಲ್ವರ ಗೆಲವು
ಕುಶಾಲನಗರ, ಜ 05: ಕುಶಾಲನಗರ ದ 122ನೇ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಭಾನುವಾರ ಮತದಾನ ನಡೆಯಿತು. ಸಂಜೆ ನಂತರ ಮತ ಎಣಿಕೆ…
Read More » -
ಕ್ರೈಂ
ಗಾಂಜಾ ಮಾರಾಟ: ನಾಲ್ವರ ಬಂಧನ
ಕುಶಾಲನಗರ, ಜ 05: ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಮೇಕೂರು ಹೊಸ್ಕೇರಿ ಬಸ್ ನಿಲ್ದಾಣ ಹಾಗೂ ಮಾರ್ಕೆಟ್ನಲ್ಲಿ ಆಕ್ರಮವಾಗಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಮಾರಾಟ/ಸರಬರಾಜು ಮಾಡುತಿದ್ದ…
Read More » -
ಕಾರ್ಯಕ್ರಮ
ಕುಶಾಲನಗರ ತಾಲೋಕು ವಿಶ್ವಹಿಂದೂಪರಿಷತ್ ಹೊಸ ತಾಲೋಕು ಘಟಕ ಘೋಷಣೆ
ಕುಶಾಲನಗರ, ಜ 05: ಕುಶಾಲನಗರ ತಾಲೋಕು ವಿಶ್ವಹಿಂದೂಪರಿಷತ್ ಹೊಸ ತಾಲೋಕು ಘಟಕವನ್ನು ಕೊಡಗು ಜಿಲ್ಲಾ ಸಹ ಕಾರ್ಯದರ್ಶಿ ಸಂತೋಷ್ ಕುಶಾಲನಗರ ಘೋಷಣೆ ಮಾಡಿದರು. ಜಿಲ್ಲಾ ಗೋ ರಕ್ಷಾರಾಗಿ…
Read More » -
ಪ್ರಶಸ್ತಿ
ಕೊಡಗಿನ ಇಬ್ಬರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ
ಕುಶಾಲನಗರ, ಜ 05: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಮೂಲಕ ನೀಡುವ ರಾಜ್ಯ ಮಟ್ಟದ ಹೆಚ್ ಎನ್ ಪ್ರಶಸ್ತಿ ಗೆ ಭಾಜನರಾದ ‘ಶಕ್ತಿ’ ಪತ್ರಿಕೆಯ ಪ್ರಧಾನ…
Read More » -
ಧಾರ್ಮಿಕ
ಬೈಲಕುಪ್ಪೆಗೆ ಆಗಮಿಸಿದ ಟಿಬೆಟಿಯನ್ ಧರ್ಮಗುರು ದಲೈಲಾಮ
ಕುಶಾಲನಗರ, ಜ 05: ಬೈಲಕುಪ್ಪೆಗೆ ಆಗಮಿಸಿದ ಟಿಬೆಟಿಯನ್ ಧರ್ಮಗುರು ದಲೈಲಾಮ. 30 ದಿನಗಳ ಕಾಲ ವಿಶ್ರಾಂತಿಗೆ ಆಗಮಿಸಿದ ದಲೈಲಾಮ. ದೆಹಲಿಯ ಹಿಮಾಚಲ ಪ್ರದೇಶದಲ್ಲಿ ಹೆಚ್ಚು ಚಳಿ ಹೊಂದಿರುವ…
Read More » -
ಸಭೆ
ಕೂಡಿಗೆ ಹಾಲಿನ ಡೇರಿ ಸದ್ಯದಲ್ಲೇ ಮೇಲ್ದರ್ಜೆಗೆ: ಕೆ.ಕೆ.ಹೇಮಂತ್ ಕುಮಾರ್
ಕುಶಾಲನಗರ, ಜ 04 : ರಾಜ್ಯದಲ್ಲಿಯೇ ಪ್ರಥಮ ಹಾಲಿನ ಡೈರಿ ಎಂಬ ಹೆಸರು ಗಳಿಸಿರುವ ಕೂಡಿಗೆ ಹಾಲಿನ ಡೈರಿಯು ಸದ್ಯದಲ್ಲೇ ಮೇಲ್ದರ್ಜೆಗೆ ಏರಲಿದ್ದು, ಮುಂದಿನ ದಿನಗಳಲ್ಲಿ ನಮ್ಮ…
Read More » -
ಕಾರ್ಯಕ್ರಮ
ಸುತ್ತೂರು ಜಾತ್ರೋತ್ಸವದ ಪ್ರಚಾರ ರಥಕ್ಕೆ ಕುಶಾಲನಗರದಲ್ಲಿ ಸ್ವಾಗತ
ಕುಶಾಲನಗರ, ಜ 04:ಸುತ್ತೂರು ಮಹಾ ಸಂಸ್ಥಾನದಲ್ಲಿ ಜನವರಿ 26 ರಿಂದ ಫೆ 1 ರವರೆಗೆ ಹಮ್ಮಿಕೊಂಡಿರುವ ಸುತ್ತೂರು ಜಾತ್ರೋತ್ಸವದ ಬಗ್ಗೆ ಪ್ರಚುರ ಪಡಿಸಲು ರಾಜ್ಯದಾದ್ಯಂತ ಸಂಚರಿಸುತ್ತಿರುವ ರಥಕ್ಕೆ…
Read More » -
ಕಾರ್ಯಕ್ರಮ
ಸಮುದಾಯ ಪುನರ್ವಸತಿ ಕೇಂದ್ರವನ್ನು ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ
ಕುಶಾಲನಗರ, ಜ 04: ವಿಶೇಷಚೇತನರಿಗೆ ಸರಕಾರದ ಸೌಲಭ್ಯಗಳು ತಲುಪಲು ಹೆಚ್ಚಿನ ಪ್ರಚಾರದ ಅಗತ್ಯವಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಹೇಳಿದರು. ಕೊಡಗು ಜಿಲ್ಲಾ ವಿಕಲಚೇತನರ…
Read More » -
ಕ್ರೈಂ
ಮನೆಗೆ ಕನ್ನ ಹಾಕಿ ಚಿನ್ನಾಭರಣ ಕಳವು: ಆರೋಪಿ ಬಂಧನ
ಕುಶಾಲನಗರ, ಜ 03:ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಿ.ಟಿ ವೃತ್ತದ ಬಳಿಯ ನಿವಾಸಿ ರಜಿನಿ ಹರೀಶ್ ಎಂಬವವರು ದಿನಾಂಕ: 05-12-2024 ರಂದು ಮಗಳ ಶಾಲೆಯಲ್ಲಿನ ಸಾಂಸ್ಕೃತಿಕ…
Read More » -
ಕಾರ್ಯಕ್ರಮ
ಸಾಮೂಹಿಕ ನವಗ್ರಹ ಪೂಜಾ ಕಾರ್ಯಕ್ರಮ
ಕುಶಾಲನಗರ, ಜ 03: ಸೋಮವಾರಪೇಟೆಯ ಶಾಂತಳ್ಳಿ ವಲಯದ ಐಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಮುದಾಯ ಭವನದಲ್ಲಿ ಸೋಮವಾರಪೇಟೆ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ…
Read More » -
ಟ್ರೆಂಡಿಂಗ್
ಸಿಲಿಕಾನ್ ಛೇಂಬರ್ ಮಂಜೂರಾತಿ ಪತ್ರ ವಿತರಿಸಿದ ಶಾಸಕ ಡಾ.ಮಂತರ್ ಗೌಡ
ಕುಶಾಲನಗರ, ಜ 03: ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಗರಗಂದೂರಿನ ಹೊಸ ತೋಟ ಗ್ರಾಮಕ್ಕೆ ಸಿಲಿಕಾನ್ ಛೇಂಬರ್ ಮಂಜೂರಾತಿ ಪತ್ರವನ್ನು ಶಾಸಕ ಡಾ.ಮಂತರ್ ಗೌಡ ವಿತರಣೆ ಮಾಡಿದರು
Read More » -
ಚುನಾವಣೆ
ಆಟೋ ಚಾಲಕರು, ಮಾಲೀಕರಿಂದ ಗುಡ್ಡೆಹೊಸೂರು ಗ್ರಾಪಂ ನೂತನ ಉಪಾಧ್ಯಕ್ಷ ಪ್ರವೀಣ್ ಗೆ ಅಭಿನಂದನೆ
ಕುಶಾಲನಗರ, ಜ 03: ಗುಡ್ಡೆಹೊಸೂರು ಗ್ರಾಪಂ ನೂತನ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಕುಶಾಲನಗರ ಆಟೋ ಚಾಲಕರು ಮಾಲೀಕರ ಸಂಘದ ಸದಸ್ಯರೂ ಆದ ಎಂ.ಕೆ.ಪ್ರವೀಣ್ ಅವರಿಗೆ ಸಂಘದ ಕಾರ್ಯಾಧ್ಯಕ್ಷ…
Read More » -
ಚುನಾವಣೆ
ಗುಡ್ಡೆಹೊಸೂರು ಗ್ರಾಪಂ ಉಪಾಧ್ಯಕ್ಷರಾಗಿ ಎಂ.ಕೆ.ಪ್ರವೀಣ್ ಅವಿರೋಧ ಆಯ್ಕೆ
ಕುಶಾಲನಗರ, ಜ 03: ಗುಡ್ಡೆಹೊಸೂರು ಗ್ರಾಪಂ ಉಪಾಧ್ಯಕ್ಷರಾಗಿ ಎಂ.ಕೆ.ಪ್ರವೀಣ್ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಪ್ರವೀಣ್ ಹಾಗೂ ನಿತ್ಯಾನಂದ ನಾಮಪತ್ರ ಸಲ್ಲಿಸಿದ್ದರು. ನಿತ್ಯಾನಂದ…
Read More » -
ಕಾರ್ಯಕ್ರಮ
ಕುಶಾಲನಗರದ ನಂ.122 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ: ಬಿರುಸಿನ ಮತಯಾಚನೆ
ಕುಶಾಲನಗರ, ಜ 03: ಕುಶಾಲನಗರದ ನಂ.122 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಜ.5 ರ ಭಾನುವಾರ ನಡೆಯಲಿದ್ದು, ಟಿ.ಆರ್.ಶರವಣಕುಮಾರ್ ನೇತೃತ್ವದ ತಂಡದ ನೇತ್ರಾವತಿ,…
Read More » -
ಟ್ರೆಂಡಿಂಗ್
ಗುಡ್ಡೆಹೊಸೂರು ಗ್ರಾಪಂ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ
ಕುಶಾಲನಗರ, ಜ 03: ಗುಡ್ಡೆಹೊಸೂರು ಗ್ರಾಪಂ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿ ಬಿಜೆಪಿ ಯ ಪ್ರವೀಣ್ ಸ್ಪರ್ಧಿಸಿದ್ದಾರೆ.
Read More » -
ಕಾರ್ಯಕ್ರಮ
ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ 30ನೇ ವರ್ಷದ ಪಂಪಾ ದೀಪೋತ್ಸವ ಪೂಜಾ ಕಾರ್ಯಕ್ರಮ
ಕುಶಾಲನಗರ, ಜ 02: ಕುಶಾಲನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ 30ನೇ ವರ್ಷದ ಪಂಪಾ ದೀಪೋತ್ಸವ ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು. ಗೆಳೆಯರ ಬಳಗದ ನೇತೃತ್ವದಲ್ಲಿ ನಡೆದ ಪೂಜೋತ್ಸವ…
Read More » -
ಕಾರ್ಯಕ್ರಮ
ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ
ಕುಶಾಲನಗರ, ಜ.1: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿರುವ ಶ್ರೀ ವಿನಾಯಕ ಯುವಕಸಂಘದ ವಾರ್ಷಿಕೋತ್ಸವದ ಅಂಗವಾಗಿ ಚಿಕ್ಕತೂರಿನ ಗ್ರಾಮ ದೇವತೆಯಾದ ಶ್ರೀ ಕನ್ನಿಕಾ ಚೌಡೇಶ್ವರಿ ದೇವಸ್ಥಾನದ…
Read More » -
ಕಾರ್ಯಕ್ರಮ
ಕುಶಾಲನಗರದ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘದಲ್ಲಿ ಸಹಕಾರಿ ದಿನಾಚರಣೆ
ಕುಶಾಲನಗರ, ಜ 01: ನಂ 568ನೇ ಕುಶಾಲನಗರದ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘದಲ್ಲಿ ಸೌಹಾರ್ದ ಸಹಕಾರಿ ದಿನಾಚರಣೆ ಆಚರಿಸಲಾಯಿತು. ಸಂಘದ ಕಛೇರಿ ಮುಂಭಾಗದಲ್ಲಿ ಸಂಘದ ಅಧ್ಯಕ್ಷ…
Read More » -
ಕಾರ್ಯಕ್ರಮ
ಪಡಿತರ ಚೀಟಿಯ ನೊಂದಣಿ ಕಾರ್ಯ ಆರಂಭ
ಕುಶಾಲನಗರ, ಡಿ 31: ಆಹಾರ ನಾಗರಿಕ ಸರಬರಾಜು ಇಲಾಖೆಯ ಮೂಲಕ ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ಜೇನುಕುರುಬ ಕುಟುಂಬದ ಸದಸ್ಯರಗಳಿಗೆ ಪಡಿತರ ಚೀಟಿ ವಿತರಣೆ ಮಾಡುವ ಉದ್ದೇಶದಿಂದ ಪಡಿತರ…
Read More » -
ಆರೋಪ
ಪೀಠೋಪಕರಣ ಅಂಗಡಿ ಮಾಲೀಕ ನಾಪತ್ತೆ
ಸೋಮವಾರಪೇಟೆ, ಡಿ 31: *ಪೀಠೋಪಕರಣ ಅಂಗಡಿ ಮಾಲೀಕ ನಾಪತ್ತೆ. * ಸೋಮವಾರಪೇಟೆ ಪಟ್ಟಣದ ಎಂ.ಜಿ.ರಸ್ತೆಯಲ್ಲಿರುವ ಮಹಿಎಂಟರ್ಪ್ರೈಸಸ್ *ಅಂಗಡಿ ಮುಂದೆ ಜಮಾಯಿಸಿದ ಜನತೆ. *ಅಂಗಡಿ ವಶಕ್ಕೆ ಪಡೆದ ಪೊಲೀಸರು.…
Read More » -
ಕಾರ್ಯಕ್ರಮ
ಕುಶಾಲನಗರ ಸಾಹಿತ್ಯಾಸಕ್ತರ ವೇದಿಕೆಯಿಂದ ಕುವೆಂಪು ಸಂಸ್ಮರಣೆ
ಕುಶಾಲನಗರ, ಡಿ 30: ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವ ಮೂಲಕ ನಾಡಿನಲ್ಲಿ ವೈಚಾರಿಕತೆಯನ್ನು ಭಿತ್ತಿದ ಸಾಹಿತ್ಯದ ಮೇರು ಪರ್ವತ ಕುವೆಂಪು ಎಂದು ಕೊಡಗಿನ ಹಿರಿಯ ಸಾಹಿತಿ ಕಣಿವೆ ಭಾರಧ್ವಜ್…
Read More » -
ಸಭೆ
ಕುಶಾಲನಗರ ಗೌಡ ಸಮಾಜದ ವತಿಯಿಂದ ಅಗಲಿದ ಯೋಧನಿಗೆ ಶ್ರದ್ದಾಂಜಲಿ
ಕುಶಾಲನಗರ, ಡಿ 30: ಕುಶಾಲನಗರ ಗೌಡ ಸಮಾಜದ ವತಿಯಿಂದ ಅಪಘಾತದಲ್ಲಿ ಗಾಯಗೊಂಡು ನಿಧನರಾದ ಆಲೂರು ಸಿದ್ದಾಪುರದ ವೀರ ಯೋದ ಪಳೊಂಗೋಟು ದಿವಿನ್ ಆತ್ಮಕ್ಕೆ ಶಾಂತಿ ಕೋರಲಾಯಿತು. ಗೌಡ…
Read More » -
ಧಾರ್ಮಿಕ
ಪೊನ್ನಂಪೇಟೆಯಲ್ಲಿ ವಶಕ್ಕೆ ಪಡೆದ 50ಕ್ಕೂ ಅಧಿಕ ಮಂದಿ ಕೂಡಿಗೆಗೆ ಸ್ಥಳಾಂತರ
ಕುಶಾಲನಗರ, ಡಿ 30: ಕಟ್ಟೆಮಾಡು ಮೃತ್ಯುಂಜಯ ದೇವಾಲಯಕ್ಕೆ ತೆರಳಲು ಅಣಿಯಾಗಿದ್ದ ಕೊಡವ ರೈಡರ್ಸ್ ಕ್ಲಬ್ ಮುಖಂಡರು, ಆಯೋಜಕರು ಹಾಗೂ ಸದಸ್ಯರನ್ನು ಪೊನ್ನಂಪೇಟೆ ಪೊಲೀಸರು ವಶಕ್ಕೆ ಪಡೆದು ಮೂರು…
Read More » -
ಪ್ರಕಟಣೆ
ಗೌಡ ಸಮುದಾಯ ಕರೆ ನೀಡಿದ್ದ ಹಿಂದೂ ಭಕ್ತರ ನಡೆ ಮೃತ್ಯುಂಜಯ ಕ್ಷೇತ್ರದ ಕಡೆ ರಾಲಿ ಮುಂದೂಡಿಕೆ
ಕುಶಾಲನಗರ, ಡಿ 30: ಗೌಡ ಸಮುದಾಯ ಕರೆಯಂತೆ ಇಂದು ಕಟ್ಟೆಮಾಡು ಮೃತ್ಯುಂಜಯ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ, “ಸಹಸ್ರಾರು ಹಿಂದೂ ಭಕ್ತರ ನಡೆ ಮೃತ್ಯುಂಜಯ ಕ್ಷೇತ್ರದ ಕಡೆಗೆ” ರ್ಯಾಲಿ ಮುಂದೂಡಲಾಗಿದೆ.…
Read More » -
ನಿಧನ
ಜಮ್ಮು ಕಾಶ್ಮೀರದಲ್ಲಿ ನಡೆದ ಸೇನಾ ವಾಹನ ಅಪಘಾತ: ಗಾಯಗೊಂಡಿದ್ದ ಸೋಮವಾರಪೇಟೆ ಯೋಧ ನಿಧನ
ಕುಶಾಲನಗರ, ಡಿ 29: ಜಮ್ಮು ಕಾಶ್ಮೀರದ ಪೂಂಚ್ ನಲ್ಲಿ ಸೇನೆಯ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಶ್ರೀನಗರದ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಮವಾರಪೇಟೆ ತಾಲೂಕಿನ ಆಲೂರು…
Read More » -
ಚುನಾವಣೆ
ಟಿ.ಆರ್. ಶರವಣಕುಮಾರ್ ನೇತೃತ್ವದ ಪಕ್ಷಾತೀತ ತಂಡದಿಂದ ಬಿರುಸಿನ ಚುನಾವಣಾ ಪ್ರಚಾರ
ಕುಶಾಲನಗರ, ಡಿ 29: ಕುಶಾಲನಗರದ ನಂ.122ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025 ರಿಂದ 2030 ರವರೆಗಿನ ಆಡಳಿತ ಮಂಡಳಿಗೆ ನಡೆಯುವ ಚುನಾವಣೆಗೆ ಭರದ ಪ್ರಚಾರ…
Read More » -
ಪೊಲೀಸ್
ಕಟ್ಟೆಮಾಡು ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿ
ಕುಶಾಲನಗರ, ಡಿ 29: ಮಡಿಕೇರಿ ಹೋಬಳಿಯ ಎಸ್. ಕಟ್ಟೆಮಾಡು ಗ್ರಾಮದ ಶ್ರೀ ಮಹಾಮೃತ್ಯುಂಜಯ ದೇವಸ್ಥಾನದ ವಾರ್ಷಿಕೋತ್ಸವದ ವೇಳೆಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಅಹಿತಕರ ಘಟನೆಯ ವಿಚಾರವಾಗಿ…
Read More » -
ಪರಿಸರ
ಕುಶಾಲನಗರ ಕಾವೇರಿ ಸೇತುವೆ ಕೆಳಭಾಗದಲ್ಲಿ ನದಿ ಸ್ವಚ್ಛತಾ ಕಾರ್ಯಕ್ರಮ
ಕುಶಾಲನಗರ, ಡಿ 29: ನಿರಂತರ ಜಾಗೃತಿಯಿಂದ ಕಾವೇರಿ ನದಿ ಸಂರಕ್ಷಣೆ ಸಾಧ್ಯ ಎಂದು ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯುವ ಬ್ರಿಗೇಡ್ ವತಿಯಿಂದ…
Read More » -
ಟ್ರೆಂಡಿಂಗ್
ದೇಗುಲ ಪ್ರವೇಶ ನಿರಾಕರಿಸಿರುವುದರಿಂದ ಸರಕಾರ ಮಧ್ಯ ಪ್ರವೇಶಿಸಿ ತಕ್ಷಣ ದೇವಾಲಯವನ್ನು ಮುಜರಾಯಿ ಸುರ್ಪದಿಗೆ ಪಡೆಯಬೇಕು
ಕುಶಾಲನಗರ, ಡಿ 28: ನಿನ್ನೆ ಕಟ್ಟೆಮಾಡುವಿನಲ್ಲಿ ಕೆಲವು ಕಿಡಿಗೇಡಿಗಳು ಕೊಡವರ ಸಾಂಪ್ರದಾಯಿಕ ಉಡುಪು ಧರಿಸಿ ದೇವಾಲಯದ ವಾರ್ಷಿಕ ಉತ್ಸವದಲ್ಲಿ ಭಾಗವಹಿಸದಂತೆ ತಡೆದಿರುವುದು ಈ ದೇಶದ ಸಂವಿಧಾನದಲ್ಲಿ ಕೊಡಮಾಡಲ್ಪಟ್ಟಿರುವ…
Read More » -
ಸುದ್ದಿಗೋಷ್ಠಿ
ಮೃತ್ಯುಂಜಯ ದೇವರ ವಾರ್ಷಿಕ ಉತ್ಸವದಲ್ಲಿ ಗಲಭೆ ಪೂರ್ವನಿಯೋಜಿತ: ಗೌಡ ಜನಾಂಗದ ಅವಹೇಳನದ ವಿರುದ್ದ ದೂರು
ಕುಶಾಲನಗರ, ಡಿ 28 : ಕೊಡಗು ಜಿಲ್ಲೆಯ ಕಟ್ಟೆಮಾಡು ಗ್ರಾಮದಲ್ಲಿ ಮೃತ್ಯುಂಜಯ ದೇವರ ವಾರ್ಷಿಕ ಉತ್ಸವ ಸಂದರ್ಭ ಕೆಲವು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಅಶಾಂತಿ ವಾತಾವರಣ ಸೃಷ್ಠಿಸಿದ್ದಾರೆ…
Read More » -
ಸಾಮಾಜಿಕ
ಕಾವೇರಿ ನದಿ ಸ್ವಚ್ಛತೆಯ ಜಾಗೃತಿ ಮೂಡಿಸುವ ಕಾವೇರಿ ನಮನ ಬೈಕ್ ರಾಲಿ ಆಗಮನ
ಕುಶಾಲನಗರ, ಡಿ 28: ಕಾವೇರಿ ನದಿ ಸ್ವಚ್ಛತೆ ಬಗ್ಗೆ ಜನರಿಗೆ ಅರಿವು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಯುವ ಬ್ರಿಗೇಡ್ ಕಾರ್ಯಕರ್ತರ ‘ಕಾವೇರಿ…
Read More » -
ಕಾರ್ಯಕ್ರಮ
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಮಾಜಿ ಪ್ರಧಾನಿ ದಿ. ಮನಮೋಹನ್ ಸಿಂಗ್ ಅವರಿಗೆ ಶ್ರದ್ದಾಂಜಲಿ
ಕುಶಾಲನಗರ, ಡಿ 27: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಪ್ರಧಾನಿ ದಿವಂಗತ ಮನಮೋಹನ್ ಸಿಂಗ್ ಅವರಿಗೆ ಶ್ರದ್ದಾಂಜಲಿ ಸಭೆ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಏರ್ಪಡಿಸಲಾಗಿತ್ತು.…
Read More » -
ಅಪಘಾತ
ಹಾರಂಗಿಯಲ್ಲಿ ಟಿಟಿ-ಸ್ಕೂಟಿ ನಡುವೆ ಅಪಘಾತ: ಓರ್ವ ದುರ್ಮರಣ, ಇಬ್ಬರು ಗಂಭೀರ
ಕುಶಾಲನಗರ, ಡಿ 27: ಹಾರಂಗಿ-ಸುಂದರನಗರ ರಸ್ತೆಯಲ್ಲಿ ಟೂರಿಸ್ಟ್ ಟಿಟಿ ವಾಹನ ಹಾಗೂ ಸ್ಕೂಟಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಕೂಟಿ ಸವಾರ ಮೃತಪಟ್ಟ ಘಟನೆ ನಡೆದಿದೆ.…
Read More » -
ಸಭೆ
ಕೂಡುಮಂಗಳೂರು ಶಕ್ತಿಕೇಂದ್ರದ ಸಂಘಟನ ಪರ್ವ
ಕುಶಾಲನಗರ, ಡಿ 26:ಕೂಡುಮಂಗಳೂರು ಶಕ್ತಿಕೇಂದ್ರದ ಸಂಘಟನ ಪರ್ವ ಕಾರ್ಯಕ್ರಮದ ಪ್ರಯುಕ್ತ ಸುಂದರನಗರ ಬೂತ್ ಸಂಖ್ಯೆ 154 ರ ಬೂತ್ ಸಮಿತಿಯ ಸಭೆ ನಡೆಸಿ ಬುತ್ ಸಮಿತಿಯನ್ನು ರಚನೆ…
Read More » -
ಚುನಾವಣೆ
ಕುಶಾಲನಗರ PACS ಚುನಾವಣೆ: ಟಿ.ಆರ್.ಶರವಣಕುಮಾರ್ ನೇತೃತ್ವದ ತಂಡದಿಂದ ನಾಮಪತ್ರ ಸಲ್ಲಿಕೆ
ಕುಶಾಲನಗರ, ಡಿ 26: ಕುಶಾಲನಗರದ ನಂ.122 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಜನವರಿಯಲ್ಲಿ ಚುನಾವಣೆ ನಡೆಯಲಿದ್ದು ಹಾಲಿ ಟಿ.ಆರ್.ಶರವಣಕುಮಾರ್…
Read More » -
ಟ್ರೆಂಡಿಂಗ್
ಸಾಮಾನ್ಯ ಸಾಲಗಾರರ ಹಿಂದುಳಿದ ವರ್ಗ ಕ್ಷೇತ್ರದಿಂದ ರವಿಕುಮಾರ್ ಬಿ.ಗೌಡಯ್ಯ ನಾಮಪತ್ರ ಸಲ್ಲಿಕೆ
ಕುಶಾಲನಗರ, ಡಿ 26: ದಿನಾಂಕ 5-1-2025ನೇ ಭಾನುವಾರ ನಡೆಯಲಿರುವ ನಂ.112 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ, ಕುಶಾಲನಗರ ಇದರ 2025 -2030 ವರೆಗಿನ…
Read More » -
ಸಭೆ
ಕುಶಾಲನಗರ ಬ್ರಾಹ್ಮಣ ಕ್ಷೇಮಾಭಿವೃದ್ದಿ ಸಂಘದ ವಾರ್ಷಿಕ ಮಹಾಸಭೆ
ಕುಶಾಲನಗರ,ಡಿ 25:ಕುಶಾಲನಗರದ ಬ್ರಾಹ್ಮಣ ಕ್ಷೇಮಾಭಿವೃದ್ದಿ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಕೆ.ಎಸ್.ರಾಜಶೇಖರ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸಂಘದ ಸಾಧಕ ಬಾಧಕಗಳು ಹಾಗೂ ಸಮಾಜದ ಶ್ರೇಯೋಭಿವೃದ್ದಿಗೆ ಚರ್ಚೆ…
Read More » -
ಕ್ರೈಂ
ಕುಶಾಲನಗರದಲ್ಲಿ ಗೋಕಳ್ಳರ ಹಾವಳಿ: ತಡರಾತ್ರಿ ಹಸು ಅಪಹರಣ
ಕುಶಾಲನಗರ, ಡಿ 25: ಕುಶಾಲನಗರ ತಾಲೂಕಿನಲ್ಲಿ ಗೋಕಳ್ಳರ ಹಾವಳಿ ಮಿತಿಮೀರಿದೆ. ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಹಸುವೊಂದನ್ನು ದುಷ್ಕರ್ಮಿಗಳು ಅಪಹರಿಸಿದ ಘಟನೆ ನಡೆದಿದೆ. ಪುರಸಭೆ ಸದಸ್ಯ…
Read More » -
ಕಾಮಗಾರಿ
ಮಾದಾಪಟ್ಟಣದಲ್ಲಿ ವಿವಿಧ ಅಭಿವೃದ್ಧಿಗೆ ಕಾಮಗಾರಿಗೆ ಭೂಮಿಪೂಜೆ
ಕುಶಾಲನಗರ, ಡಿ 25: ಗುಡ್ಡೆಹೊಸೂರು ಗ್ರಾಪಂ ವತಿಯಿಂದ 15ನೇ ಹಣಕಾಸು ಯೋಜನೆಯಡಿ ಮತ್ತು ಗ್ರಾಪಂ ಅನುದಾನದಲ್ಲಿ ಮಾದಾಪಟ್ಟಣ ಗ್ರಾಮದಲ್ಲಿ ರೂ 20 ಲಕ್ಷ ವೆಚ್ಚದಲ್ಲಿ ಕೈಗೊಂಡಿರುವ ವಿವಿಧ…
Read More » -
ಚುನಾವಣೆ
ಪರಿವರ್ತನಾ ತಂಡದಿಂದ ಚುನಾವಣೆಗೆ ನಾಮಪತ್ರ ಸಲ್ಲಿಕೆ
ಕುಶಾಲನಗರ, ಡಿ 25: ಜನವರಿ ತಿಂಗಳಲ್ಲಿ ನಡೆಯಲಿರುವ ಕುಶಾಲನಗರದ ನಂ 122ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಸ್ಪರ್ಧಿಸಿರುವ ಕುಶಾಲನಗರ ಪರಿವರ್ತನಾ…
Read More » -
ಧಾರ್ಮಿಕ
ಕುಶಾಲನಗರ ಸಂತ ಸೆಬಾಸ್ಟಿಯನ್ನರ ದೇವಾಲಯದಲ್ಲಿ ಕ್ರಿಸ್ಮಸ್ ಆಚರಣೆ
ಕುಶಾಲನಗರ ಡಿ 25 : ಕುಶಾಲನಗರ ಪಟ್ಟಣದಲ್ಲಿ ಕ್ರೈಸ್ತ ಬಾಂಧವರು ಕ್ರಿಸ್ಮಸ್ ಹಬ್ಬ ಶ್ರದ್ಧಾ ಭಕ್ತಿಯಿಂದ ಹಾಗು ವಿಜೃಂಭಣೆಯಿಂದ ಆಚರಿಸಿದರು. ಕುಶಾಲನಗರದ ಹೃದಯ ಭಾಗದಲ್ಲಿರುವ ಸಂತ ಸೆಬಾಸ್ಟಿಯನ್ನರ…
Read More » -
ರಾಜಕೀಯ
ರಾಜ್ಯ ಸರಕಾರದಲ್ಲಿ ಅನುದಾನ ಕೊರತೆ: ರೈಲ್ವೇ ಯೋಜನೆ ನೆನೆಗುದಿಗೆ-ಸಂಸದ ಯದುವೀರ್
ಕುಶಾಲನಗರ, ಡಿ 24: ಕೊಡಗು-ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಂಗಳವಾರ ಕುಶಾಲನಗರ ತಾಲೂಕಿನ ವಿವಿಧೆಡೆ ಪ್ರವಾಸ ಕೈಗೊಂಡರು. ಹೆಬ್ಬಾಲೆ, ಶಿರಂಗಾಲ, ತೊರೆನೂರು, ಚಿಕ್ಕ…
Read More » -
ಸಭೆ
ಕುಶಾಲನಗರದಲ್ಲಿ ಶಾಸಕರೊಂದಿಗೆ ಸಂವಾದ ಕಾರ್ಯಕ್ರಮ: ಸಂಘಸಂಸ್ಥೆಗಳಿಂದ ಹಲವು ಮನವಿ
ಕುಶಾಲನಗರ, ಡಿ 24: ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಸ್ಥಾನೀಯ ಸಮಿತಿ ವತಿಯಿಂದ ಮಡಿಕೇರಿ ಕ್ಷೇತ್ರ ಶಾಸಕರೊಂದಿಗೆ ಸಂವಾದ ಕಾರ್ಯಕ್ರಮ ಕನ್ನಿಕಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.…
Read More » -
ಕಾರ್ಯಕ್ರಮ
ಹೆಬ್ಬಾಲೆಗೆ ಭೇಟಿ ನೀಡಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಕುಶಾಲನಗರ, ಡಿ 24: ಇಂದು ಮಂಗಳವಾರ ಕುಶಾಲನಗರ ತಾಲೂಕಿನ ವಿವಿಧ ಗ್ರಾಮಗಳಿಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಭೇಟಿ ನೀಡಲಿದ್ದಾರೆ. ಹೆಬ್ಬಾಲೆ, ಶಿರಂಗಾಲ, ತೊರೆನೂರು,…
Read More » -
ಟ್ರೆಂಡಿಂಗ್
ನಾಳೆ ಕುಶಾಲನಗರ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಸಂಸದ ಯದುವೀರ್ ಭೇಟಿ
ಕುಶಾಲನಗರ, ಡಿ 23: ಡಿ.24 ರಂದು ಮಂಗಳವಾರ ಕುಶಾಲನಗರ ತಾಲೂಕಿನ ವಿವಿಧ ಗ್ರಾಮಗಳಿಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಭೇಟಿ ನೀಡಲಿದ್ದಾರೆ. ಹೆಬ್ಬಾಲೆ, ಶಿರಂಗಾಲ,…
Read More » -
ಅಪಘಾತ
ಕಾವೇರಿ ನದಿಗೆ ಬಿದ್ದು ವ್ಯಕ್ತಿ ಸಾವು
ಕುಶಾಲನಗರ, ಡಿ 22: ಕಾವೇರಿ ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು. ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ಘಟನೆ. ದೇವಾಲಯ ಮುಂಭಾಗದಲ್ಲಿ ವಾಸವಿದ್ದ ಎಲೆಕ್ಟ್ರಿಷಿಯನ್ ಶರವಣ (46) ಮೃತ…
Read More » -
ಟ್ರೆಂಡಿಂಗ್
ಅಕ್ಕನ ಬಳಗ ವತಿಯಿಂದ ಸಾಮೂಹಿಕ ಇಷ್ಟ ಲಿಂಗಪೂಜೆ
ಸೋಮವಾರಪೇಟೆ, ಡಿ 21:ಜೀವನದ ಜಂಜಾಟದಲ್ಲಿರುವ ಜನತೆಗೆ ಆಧ್ಯಾತ್ಮದ ಅವಶ್ಯವಿದೆ ಅದರಿಂದ ನೆಮ್ಮದಿ ಕಾಣಲು ಸಾಧ್ಯವೆಂದು ಕೊಡ್ಲಿಪೇಟೆ ಕಿರಿಕೂಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು. ಅಕ್ಕನ ಬಳಗ…
Read More » -
ಶಿಕ್ಷಣ
ಕುಶಾಲನಗರದಲ್ಲಿ ಸ್ಕೌಟ್ಸ್ , ಗೈಡ್ಸ್ ಮಕ್ಕಳಿಂದ ಪರಿಸರ ಜಾಗೃತಿ ಜಾಥಾ
ಕುಶಾಲನಗರ, ಡಿ. 21: ಭಾರತ್ ಸ್ಕೌಟ್ಸ್ & ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆ, ಕುಶಾಲನಗರ ಸ್ಥಳೀಯ ಸಂಸ್ಥೆ ವತಿಯಿಂದ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಶನಿವಾರ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಜಿಲ್ಲಾಮಟ್ಟದ ಮಕ್ಕಳ ಮೇಳ
ಕುಶಾಲನಗರ, ಡಿ. 21:ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಶಿಸ್ತು- ಸಂಯಮ, ಉತ್ತಮ ನಾಯಕತ್ವ ಗುಣ, ರಾಷ್ಟ್ರೀಯ ಭಾವೈಕ್ಯತೆ, ಸೌಹಾರ್ದತೆ ಹಾಗೂ ಮಾನವೀಯ…
Read More » -
ಟ್ರೆಂಡಿಂಗ್
ಆಲ್ ಸ್ಟಾರ್ ಎಫ್.ಸಿ ಗೌರವಾಧ್ಯಕ್ಷರಾಗಿ ಕುಲ್ಲಚಂಡ ಪ್ರಮೋದ್ ಗಣಪತಿ ಆಯ್ಕೆ
ಮಡಿಕೇರಿ, ಡಿ 21: ಗೋಣಿಕೊಪ್ಪಲಿನ ಆಲ್ ಸ್ಟಾರ್ ಫುಟ್ಬಾಲ್ ಕ್ಲಬ್ ಗೌರವಾಧ್ಯಕ್ಷರಾಗಿ ಗೋಣಿಕೊಪ್ಪಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ ಅವಿರೋಧ ಆಯ್ಕೆಯಾಗಿದ್ದಾರೆ. ಆಲ್ ಸ್ಟಾರ್…
Read More » -
ಅವ್ಯವಸ್ಥೆ
ಕೂಡುಮಂಗಳೂರಿನಲ್ಲಿ ಅರಾಜಕತೆ: ರಸ್ತೆ ಬಗೆದು ಜನಜೀವನಕ್ಕೆ ತೊಂದರೆ
ಕುಶಾಲನಗರ, ಡಿ 20: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರಿನಲ್ಲಿ ಅರಾಜಕತೆ ತಾಂಡವವಾಡಿದೆ. ನ್ಯಾಯಾಲಯದಲ್ಲಿದ್ದ ರಸ್ತೆ ವಿವಾದ ತೀರ್ಮಾನಕ್ಕೆ ಬರುವ ಮುನ್ನವೇ ವ್ಯಕ್ತಿಯೊಬ್ಬರು ಮುಖ್ಯ ರಸ್ತೆಯನ್ನೇ ಅಡ್ಡಕ್ಕೆ ಬಗೆದು…
Read More » -
ಕಾರ್ಯಕ್ರಮ
ನೆಲ್ಲಿಹುದಿಕೇರಿ ಕೆಪಿಎಸ್ ಶಾಲೆಯಲ್ಲಿ ವಚನ ಗಾಯನ ಕಾರ್ಯಕ್ರಮ
ಸಿದ್ದಾಪುರ, ಡಿ 19 : ಭೂಮಿಯ ಮೇಲಿನ ಸಕಲ ಜೀವಿಗಳಿಗೂ ಬದುಕುವ ಸಮಾನ ಹಕ್ಕನ್ನು ಪ್ರತಿಪಾದಿಸಿದ ಶರಣರು ದಯೆಯನ್ನು ಧರ್ಮದ ಮೂಲವಾಗಿಸಿದರು. ಜೊತೆಗೆ ಎಲ್ಲಾ ಧರ್ಮಗಳ ಸಾರವೂ…
Read More » -
ಕಾರ್ಯಕ್ರಮ
ತಪೋಕ್ಷೇತ್ರ ಮನೇಹಳ್ಳಿ ಮಠದಲ್ಲಿ ಹದಿಮೂರನೇ ವರ್ಷದ ಸಹಸ್ರ ಕಾರ್ತಿಕ ದೀಪೋತ್ಸವ
ಸೋಮವಾರಪೇಟೆ, ಡಿ 19: ಮಠ ಮಾನ್ಯಗಳಿಂದ ಮಾತ್ರ ಈ ದೇಶದ ಸಂಸ್ಕೃತಿ,ಆಚಾರ ವಿಚಾರ ಉಳಿಯಲು ಸಾಧ್ಯವೆಂದು ರಾಜ್ಯ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಮಾಜಿ ಸಚಿವ…
Read More » -
ಅರಣ್ಯ ವನ್ಯಜೀವಿ
ಅತ್ತೂರು ಬಳಿ ಅಪರಿಚಿತ ವಾಹನ ಡಿಕ್ಕಿ-ಜಿಂಕೆ ಸಾವು.
ಕುಶಾಲನಗರ, ಡಿ 19:ಅತ್ತೂರು-ಹಾರಂಗಿ ಮಾರ್ಗದಲ್ಲಿ ಅಪರಿಚಿತ ವಾಹನ ಡಿಕ್ಕಿ-ಜಿಂಕೆ ಸಾವು. ಹಾರಂಗಿ ಜ್ಞಾನ ಗಂಗಾ ಶಾಲಾ ಸಮೀಪ ಘಟನೆ ರಸ್ತೆ ಬದಿಯಲ್ಲಿ ಕಂಡುಬಂದ ಜಿಂಕೆ ಮೃತದೇಹ. ಅಂದಾಜು…
Read More » -
ಆತ್ಮಹತ್ಯೆ
ದುಬಾರೆ ರಾಫ್ಟ್ ಗೈಡ್ ಆತ್ಮಹತ್ಯೆ
ಕುಶಾಲನಗರ, ಡಿ 18: ದುಬಾರೆಯಲ್ಲಿ ರಾಫ್ಟ್ ಗೈಡ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಚಿಕ್ಕಬೆಟ್ಟಗೇರಿ ಗ್ರಾಮದ ನಿವಾಸಿಯಾದ ದಿ. ಅಪ್ಪುಡ ಮುತ್ತಣ್ಣ ಅವರ ಪುತ್ರ ಪ್ರವೀಣ್ (32) (ರಾಜಮಣಿ)…
Read More » -
ಸುದ್ದಿಗೋಷ್ಠಿ
ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಕುಶಾಲನಗರದಲ್ಲಿ ಜಿಲ್ಲಾಮಟ್ಟದ ಮಕ್ಕಳ ರ್ಯಾಲಿ
ಕುಶಾಲನಗರ, ಡಿ.18:ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆ, ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ನ ಕುಶಾಲನಗರ ಸ್ಥಳೀಯ…
Read More » -
ಸುದ್ದಿಗೋಷ್ಠಿ
ರೈತರ ಪ್ರತಿಭಟನೆಗೆ ಎಲ್ಲಾ ಸಂಘಟನೆ, ವಿವಿಧ ಪಕ್ಷಗಳ ಬೆಂಬಲ, ಶಾಂತ ರೀತಿಯಲ್ಲಿ ವರ್ತಿಸಲು ಮನವಿ
ಸೋಮವಾರಪೇಟೆ, ಡಿ 18:ಜಿಲ್ಲೆಯಲ್ಲಿ ಶುಕ್ರವಾರ ನಡೆಯಲಿರುವ ರೈತರ ಪ್ರತಿಭಟನೆಗೆ ಎಲ್ಲಾ ಸಂಘಟನೆ,ವಿವಿಧ ಪಕ್ಷಗಳ ಬೆಂಬಲ,ಶಾಂತ ರೀತಿಯಲ್ಲಿ ವರ್ತಿಸಲು ರೈತ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಚಕ್ರವರ್ತಿ ಮನವಿ.…
Read More » -
ಕಾರ್ಯಕ್ರಮ
ರೋಟರಿ ವತಿಯಿಂದ ಹಾರಂಗಿ ಶಾಲೆಗೆ ಪೀಠೋಪಕಣಗಳ ಕೊಡುಗೆ
ಕುಶಾಲನಗರ, ಡಿ 12: ಕುಶಾಲನಗರ ರೋಟರಿ ಸಂಸ್ಥೆಯ ವತಿಯಿಂದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲುಗುಂದ (ಹಾರಂಗಿ) ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗ್ರಂಥಾಲಯಕ್ಕೆ ಅನುಕೂಲವಾಗುವಂತಹ…
Read More » -
ಪ್ರಕಟಣೆ
ಇಂಧನ ಸೋರಿಕೆಯಿಂದ ಉಂಟಾದ ಅಗ್ನಿ ಅನಾಹುತದಲ್ಲಿ ಮೃತಪಟ್ಟವರಿಗೆ ಪರಿಹಾರ
ಕುಶಾಲನಗರ, ಡಿ 17: ಕುಮಾರಿ ಲಿಪಿಕ ಆಲಿಯಾಸ್ ಐಶ್ವರ್ಯ, ಇವರ ತಂದೆ ಹೆಚ್.ಕೆ.ರಮೇಶ್ ಮತ್ತು ತಾಯಿ ಎನ್.ರೂಪ ಇವರು ಹೆಚ್.ಪಿ.ಗ್ಯಾಸಿನ ಅಡುಗೆ ಅನಿಲ ಸಂಪರ್ಕವನ್ನು ಪಡೆದುಕೊಂಡಿದ್ದು,ದಿನಾಂಕ 04/10/2023…
Read More » -
ಕಾರ್ಯಕ್ರಮ
ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ರೈತರಿಗೆ ಮಾಹಿತಿ ಕಾರ್ಯಾಗಾರ
ಕುಶಾಲನಗರ, ಡಿ 17: ಕೂಡಿಗೆಯಲ್ಲಿರುವ ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಕುಶಾಲನಗರದ ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ರೈತರಿಗೆ ವಿವಿಧ ಯೋಜನೆಗೆ ಸಂಬಂಧಿಸಿದಂತೆ,…
Read More » -
ಪ್ರಕಟಣೆ
ಡಿ.17ರಂದು ರೈತರಿಗೆ ಸಾಲ ಸೌಲಭ್ಯದ ಬಗ್ಗೆ ಮಾಹಿತಿ ಕಾರ್ಯಗಾರ
ಕುಶಾಲನಗರ, ಡಿ.15: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘದ ಸಭಾಂಗಣದಲ್ಲಿ ದಿನಾಂಕ 17 ರಂದು ಮಂಗಳವಾರ 11 ಗಂಟೆಗೆ ಕುಶಾಲನಗರ ಎಸ್. ಬಿ. ಐ.( S. B.…
Read More » -
ಸನ್ಮಾನ
ಕುಶಾಲನಗರ ಗೌಡ ಸಮಾಜದ ವಾರ್ಷಿಕ ಮಹಾಸಭೆ: ಸಾಧಕರಿಗೆ ಸನ್ಮಾನ
ಕುಶಾಲನಗರ, ಡಿ 16: ಕುಶಾಲನಗರ ಗೌಡ ಸಮಾಜದ ವಾರ್ಷಿಕ ಮಹಾಸಭೆಯು ಸಮಾಜದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ರವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು. ಇದೆ ಸಂದರ್ಭದಲ್ಲಿ ಮಿಕ್ಸೆಡ್…
Read More » -
ಕಾರ್ಯಕ್ರಮ
ಕುಶಾಲನಗರ ಗೌಡ ಸಮಾಜದ ವತಿಯಿಂದ ಸಂಭ್ರಮದ ಹುತ್ತರಿ ಆಚರಣೆ-ಕದಿರು ವಿತರಣೆ
ಕುಶಾಲನಗರ, ಡಿ 15: ಕುಶಾಲನಗರ ಗೌಡ ಸಮಾಜದ ವತಿಯಿಂದ ಸಂಭ್ರಮದ ಹುತ್ತರಿ ಹಬ್ಬ ಆಚರಣೆ ಹಾಗೂ ಸಾರ್ವಜನಿಕರಿಗೆ ಕದಿರು ವಿತರಣೆ ಕಾರ್ಯಕ್ರಮ ನಡೆಯಿತು. ಗೌಡ ಸಮಾಜ, ಗೌಡ…
Read More » -
ಟ್ರೆಂಡಿಂಗ್
ಕುಶಾಲನಗರ ಗೌಡ ಸಮಾಜದಿಂದ ಹುತ್ತರಿ ಆಚರಣೆ: ಕದಿರು ವಿತರಣೆ
ಕುಶಾಲನಗರ, ಡಿ 14: ಕುಶಾಲನಗರ ಗೌಡ ಸಮಾಜದ ವತಿಯಿಂದ ಹುತ್ತರಿ ಆಚರಣೆ ವಿಜೃಂಭಣೆಯಿಂದ ನೆರವೇರಿತು. ಗೌಡ ಸಮಾಜದಿಂದ ಸಾಂಪ್ರದಾಯಿಕ ಆಚರಣೆ ನೆರವೇರಿಸಿದ ಬಳಿಕ ಗೌಡ ಯುವಕ ಸಂಘದ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಹುತ್ತರಿ ಸಿದ್ದತೆ ವೀಕ್ಷಿಸಿದ ಮಾಜಿ ಸಿಎಂ ಸದಾನಂದ ಗೌಡರು
ಕುಶಾಲನಗರ, ಡಿ 14: ಜಿಲ್ಲೆಯಲ್ಲಿ ಹುತ್ತರಿ ಹಬ್ಬದ ಸಂಭ್ರಮ ಮನೆಮಾಡಿದ್ದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನದ ಗೌಡ ಅವರು ಕುಶಾಲನಗರ ಗೌಡ ಯುವಕ ಸಂಘದ ಬಳಿಯಿರುವ ಹುತ್ತರಿ ಗದ್ದೆಗೆ…
Read More » -
ಧಾರ್ಮಿಕ
ಕುಶಾಲನಗರ ಹನುಮ ಜಯಂತಿ: ಪ್ರಥಮ ಬಹುಮಾನ ಹಂಚಿಕೊಂಡ ಎರಡು ಮಂಟಪಗಳು
ಕುಶಾಲನಗರ, ಡಿ 14: ಕುಶಾಲನಗರದಲ್ಲಿ ಹನುಮ ಜಯಂತಿ ಅಂಗವಾಗಿ ಶುಕ್ರವಾರ ರಾತ್ರಿ ನಡೆದ ಉತ್ಸವ ಮಂಟಪಗಳ ಶೋಭಾಯಾತ್ರೆಯಲ್ಲಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದ ಎರಡು ತಂಡಗಳಿಗೆ 82 ಅಂಕಗಳು…
Read More » -
ಟ್ರೆಂಡಿಂಗ್
ವಿಜೃಂಭಣೆಯ ಹನುಮ ಜಯಂತಿ: ಶೋಭಾಯಾತ್ರೆ, ಡಿಜೆ, ಲೈಟಿಂಗ್ಸ್ ವೈಭವ
ಕುಶಾಲನಗರ, ಡಿ 13: ಕುಶಾಲನಗರದಲ್ಲಿ ಹನುಮ ಜಯಂತಿ ದಶಮಂಟಪ ಶೋಭಾಯಾತ್ರೆ ಆರಂಭಗೊಂಡಿದ್ದು ಕುಶಾಲನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶೋಭಾಯಾತ್ರೆ ವೈಭವ ಮೇಳೈಸಿದೆ.
Read More » -
ಕಾರ್ಯಕ್ರಮ
ಮನ ಮನೆಗಳಿಂದ ಜಾತಿಯತೆ, ಅಸ್ಪೃಶ್ಯತೆ ದೂರಮಾಡಬೇಕಿದೆ, ಹಿಂದುತ್ವ ಭಾವವನ್ನು ಗಟ್ಟಿಗೊಳಿಸಿ-ಸಿ.ಟಿ.ರವಿ ಕರೆ
ಕುಶಾಲನಗರ, ಡಿ 12: ನಾವೆಲ್ಲಾ ಒಂದೂ ನಾವೆಲ್ಲಾ ಹಿಂದೂ ಎಂಬ ಭಾವದಿಂದ ಹನುಮ ಜಯಂತಿ ಆಚರಿಸುವ ಮೂಲಕ ನಮ್ಮ ಮನ ಮನೆಗಳಿಂದ ಜಾತಿಯತೆ, ಅಸ್ಪೃಶ್ಯತೆ ದೂರಮಾಡಬೇಕಿದೆ, ಹಿಂದುತ್ವ…
Read More » -
ಕಾರ್ಯಕ್ರಮ
ಮುಳ್ಳುಸೋಗೆ ಗ್ರಾಮದಲ್ಲಿ ಕಲಾವಿದರು, ರಾಜಕೀಯ ಧುರೀಣರ ದಂಡು
ಕುಶಾಲನಗರ, ಡಿ 12: ಕುಶಾಲನಗರದಲ್ಲಿ ಡಿ.13 ರಂದು ನಡೆಯಲಿರುವ ಅದ್ದೂರಿ ಹನುಮ ಜಯಂತಿ ಅಂಗವಾಗಿ ಮುಳ್ಳುಸೋಗೆ ಗ್ರಾಮದಲ್ಲಿ ಬುಧವಾರ ರಾತ್ರಿ ಕಲಾವಿದರ ದಂಡು ಹರಿದುಬಂದಿದೆ. ಶ್ರೀ ಚಾಮುಂಡೇಶ್ವರಿ…
Read More » -
ಟ್ರೆಂಡಿಂಗ್
ಕುಶಾಲನಗರದ ಮುಳ್ಳುಸೋಗೆಗೆ ಆಗಮಿಸಿದ ರೋರಿಂಗ್ ಸ್ಟಾರ್ ಶ್ರೀಮುರಳಿ
ಕುಶಾಲನಗರ, ಡಿ 12:ಕುಶಾಲನಗರದಲ್ಲಿ ಹನುಮ ಜಯಂತಿ ಅಂಗವಾಗಿ ಮುಳ್ಳುಸೋಗೆ ಶ್ರೀ ಚಾಮುಂಡೇಶ್ವರಿ ಉತ್ಸವ ಸಮಿತಿಯ ವೇದಿಕೆ ಕಾರ್ಯಕ್ರಮಕ್ಕೆ ನಟ ಶ್ರೀಮುರಳಿ ಆಗಮಿಸಿದರು.
Read More » -
ಕ್ರೈಂ
ಗಾಂಜಾ ಮಾರಾಟ: ಇಬ್ಬರು ಬೆಡ್ ಶೀಟ್ ವ್ಯಾಪಾರಿಗಳ ಬಂಧನ
ಕುಶಾಲನಗರ, ಡಿ 12: ಗಾಂಜಾ ಸರಬರಾಜು ಮಾಡುತ್ತಿದ್ದ ಆರೋಪದಡಿ ಇಬ್ಬರು ಬೆಡ್ ಶೀಟ್ ಮಾರಾಟಗಾರರನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ. ಉತ್ತರಪ್ರದೇಶ ರಾಜ್ಯದ ಬುಲಂದಶಾಹರ್ ಜಿಲ್ಲೆಯ ಬೆಡ್ ಶೀಟ್…
Read More » -
ಕ್ರೀಡೆ
ಚಿನ್ನದ ಪದಕ ವಿಜೇತೆ ಆಜ್ಞಾರಿಗೆ ಕುಶಾಲನಗರದಲ್ಲಿ ಭವ್ಯ ಸ್ವಾಗತ
ಕುಶಾಲನಗರ ಡಿ. 12: ಇಂಡೋನೇಷ್ಯಾ ದೇಶದಲ್ಲಿ ನಡೆದ ಅಂತರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ (ಎಂಎಂಎ) ಚಿನ್ನದ ಪಡೆದು ತವರಿಗೆ ಆಗಮಿಸಿದ ಕೂಡುಮಂಗಳೂರು ಗ್ರಾಮದ ಆಜ್ಞಾ ಅವರಿಗೆ ಕೊಡಗು-ಮೈಸೂರು…
Read More » -
ಸುದ್ದಿಗೋಷ್ಠಿ
ಕಾಂಗರೂಕೇರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಫರ್ಟಿಲಿಟಿ ಸೆಂಟರ್ ನಿಂದ ಕುಶಾಲನಗರದಲ್ಲಿ ಔಟ್ರೀಚ್ ಕ್ಲಿನಿಕ್ ಸ್ಥಾಪನೆ
ಕುಶಾಲನಗರ, ಡಿ 12: ಕಾಂಗರೂ ಕೇರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಫರ್ಟಿಲಿಟಿ ಸೆಂಟರ್ ವತಿಯಿಂದ ಕುಶಾಲನಗರದಲ್ಲಿ ಔಟ್ರೀಚ್ ಕ್ಲಿನಿಕ್ ಸ್ಥಾಪಿಸುವ ಮೂಲಕ ಶೀಘ್ರದಲ್ಲೇ ಸೇವೆ ಒದಗಿಸಲಾಗುವುದು…
Read More » -
ಪ್ರತಿಭಟನೆ
ಕುಶಾಲನಗರದಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ-ಎಂದಿನಂತೆ ಜನಜೀವನ
ಕುಶಾಲನಗರ, ಡಿ 12: ಕುಶಾಲನಗರದಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ. ಬಹುತೇಕ ಅಂಗಡಿ ಮುಂಗಟ್ಟುಗಳು ಓಪನ್. ಚಾಲನೆಯಲ್ಲಿ ಆಟೋ, ಟ್ಯಾಕ್ಸಿ ಸೇವೆಗಳು. ಕೇವಲ ನೈತಿಕ ಬೆಂಬಲ ಘೋಷಿಸಿರುವ…
Read More » -
ಪ್ರಶಸ್ತಿ
ರಾಜ್ಯಮಟ್ಟದ ವಾರ್ಷಿಕ ಪ್ರಶಸ್ತಿಗಳಿಗೆ ಕೊಡಗು ಜಿಲ್ಲೆಯ ಇಬ್ಬರು ಸಾಧಕರು ಆಯ್ಕೆ
ಕುಶಾಲನಗರ, ಡಿ 11: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಎರಡು ಪ್ರತಿಷ್ಠಿತ ರಾಜ್ಯಮಟ್ಟದ ವಾರ್ಷಿಕ ಪ್ರಶಸ್ತಿಗಳಿಗೆ ಕೊಡಗು ಜಿಲ್ಲೆಯ ಇಬ್ಬರು ಸಾಧಕರು ಆಯ್ಕೆಯಾಗಿದ್ದಾರೆ. ಶಕ್ತಿ ಪತ್ರಿಕೆಯ…
Read More »