Recent Post
-
ಚುನಾವಣೆ
ದೆಹಲಿ ಚುನಾವಣೆ: ಕುಶಾಲನಗರದಲ್ಲಿ ಬಿಜೆಪಿ ವಿಜಯೋತ್ಸವ
ಕುಶಾಲನಗರ, ಫೆ 08: ದೆಹಲಿಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ವಿಜಯದ ಹಿನ್ನೆಲೆಯಲ್ಲಿ ಕುಶಾಲನಗರದ ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಕುಶಾಲನಗರ ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ವಿಜಯೋತ್ಸವ…
Read More » -
ಟ್ರೆಂಡಿಂಗ್
ಬಸವೇಶ್ವರ ಬಡಾವಣೆಯಲ್ಲಿ ೫ ಲಕ್ಷ ರೂ ಕಾಂಕ್ರೀಟ್ ರಸ್ತೆ ನಿರ್ಮಾಣ: ಕಾಮಗಾರಿ ಪರಿಶೀಲನೆ
ಕುಶಾಲನಗರ,ಫೆ೮: ಕೂಡುಮಂಗಳೂರು ಗ್ರಾ.ಪಂ ನ ಬಸವೇಶ್ವರ ಬಡಾವಣೆಯಲ್ಲಿ ಐದು ಲಕ್ಷ ರೂ ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದ್ದು, ಕಾಮಗಾರಿಯನ್ನು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಅವರು ಪರಿಶೀಲನೆ ನಡೆಸಿದರು.…
Read More » -
ಕೃಷಿ
ಕೂಡಿಗೆ ಸಹಕಾರ ಸಭಾಂಗಣದಲ್ಲಿ ರೈತರಿಗೆ ಮಾಹಿತಿ ಕಾರ್ಯಗಾರ
ಕುಶಾಲನಗರ, ಫೆ. 8: ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಕೋರಮಂಡಲ್ ಇಂಟರ್ ನ್ಯಾಶನಲ್ ಲಿಮಿಟೆಡ್ ಸಂಯುಕ್ತ ಆಶ್ರಯದಲ್ಲಿ ಸಂಘದ ವ್ಯಾಪ್ತಿಯ ರೈತರಿಗೆ ಶುಂಠಿ…
Read More » -
ಪ್ರತಿಭೆ
ಮಡಿಕೇರಿ ಅರಣ್ಯದ ಮೇಲೆ ನಗರೀಕರಣದ ಪರಿಣಾಮ ” ಪ್ರಬಂಧಕ್ಕೆ ಚಿನ್ನದ ಪದಕ
ಕುಶಾಲನಗರ, ಫೆ 08: ಮಡಿಕೇರಿ ಅರಣ್ಯದ ಮೇಲೆ ನಗರೀಕರಣದ ಪರಿಣಾಮ ಎಂಬ ಪ್ರಬಂಧಕ್ಕೆ ಕುಶಾಲನಗರದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಹೆಚ್.ಎ.ಚಿಂತನಾ ಎಂಬವರಿಗೆ ಹರಿಯಾಣದ ಅಮೇಥಿ ವಿಶ್ವವಿದ್ಯಾಲಯ ಒಂದು ಲಕ್ಷ…
Read More » -
ಚುನಾವಣೆ
ಕುಶಾಲನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಚಿರಂಜೀವಿ ಹೆಚ್.ಕೆ.ಗೆಲುವು
ಕುಶಾಲನಗರ, ಫೆ 07: ಜಿಲ್ಲೆಯ ಯುವ ಕಾಂಗ್ರೆಸ್ ನ ವಿವಿಧ ಘಟಕಗಳಿಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಘೋಷಣೆಯಾಗಿದ್ದು, ಕುಶಾಲನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ…
Read More » -
ಕಾಮಗಾರಿ
ಹೈಟೆಕ್ ಶೌಚಾಲಯ ಗ್ರಾಪಂ ಗೆ ಹಸ್ತಾಂತರ
ಕುಶಾಲನಗರ, ಫೆ 07:ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುಬಾರೆ ಪ್ರವಾಸಿ ತಾಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಪ್ರವಾಸಿಗರ/ಸಾರ್ವಜನಿಕ ಬಳಕೆಗಾಗಿ ಹೈ-ಟೆಕ್ ಶೌಚಾಲಯವನ್ನು ಕೊಡಗು ಜಿಲ್ಲೆ ಪ್ರವಾಸೋದ್ಯಮ ಇಲಾಖೆ ನಂಜರಾಯಪಟ್ಟಣ…
Read More » -
ಪ್ರಶಸ್ತಿ
ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ ಪ್ರಧಾನ
ಕುಶಾಲನಗರ, ಫೆ 07: : ಸ್ವಾಮಿ ವಿವೇಕಾನಂದ ಯುವ ಒಕ್ಕೂಟಗಳ ರಾಜ್ಯ ಸಮಿತಿ ವತಿಯಿಂದ ಮುದ್ದೇಬಿಹಾಳದ ಅಕ್ಕಮಹಾದೇವಿ ಮಹಿಳಾ ವಿವಿ ಆವರಣದಲ್ಲಿ ಕೊಡಮಾಡಿದ ರಾಜ್ಯ ಮಟ್ಟದ ಸ್ವಾಮಿ…
Read More » -
ಸಭೆ
ಹೆಬ್ಬಾಲೆ ಗ್ರಾಪಂ ಸಾಮಾನ್ಯ ಸಭೆ: ಪ್ರತಿಭಟನೆಗೆ ಮುಂದಾದ ಸದಸ್ಯ
ಕುಶಾಲನಗರ, ಫೆ 05: ಹೆಬ್ಬಾಲೆ ಗ್ರಾಪಂ ಸಾಮಾನ್ಯ ಸಭೆ ಪಂಚಾಯತಿ ಅಧ್ಯಕ್ಷೆ ಹೆಚ್.ಪಿ.ಅರುಣಕುಮಾರಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಆಗಬೇಕಿರುವ ಅಗತ್ಯ ಕಾಮಗಾರಿಗಳ ಬಗ್ಗೆ ಸದಸ್ಯರು…
Read More » -
ಪ್ರತಿಭೆ
ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಲಿಶ್ಮ ಡಯಾಸ್ ಆಯ್ಕೆ
ಸೋಮವಾರಪೇಟೆ, ಫೆ.5: ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಫೆ.7 ಮತ್ತು 8 ರಂದು ಎರಡು ದಿನಗಳ ಕಾಲ ಚಿತ್ರದುರ್ಗದಲ್ಲಿ ನಡೆಯಲಿರುವ ಮಕ್ಕಳ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸಾಂಸ್ಕೃತಿಕ…
Read More » -
ಧಾರ್ಮಿಕ
ಕುಶಾಲನಗರ ಶ್ರೀ ಗಣಪತಿ ದೇವಸ್ಥಾನ ನವೀಕರಣ ಕಾಮಗಾರಿ: ಫೆ 9,10 ರಂದು ಭೂಮಿಪೂಜೆ
ಕುಶಾಲನಗರ, ಫೆ 05: ಕುಶಾಲನಗರ ಹೃದಯ ಭಾಗದಲ್ಲಿ ನೆಲೆಸಿರುವ ಸಹಸ್ರಾರು ಭಕ್ತರ ಆರಾಧ್ಯ ದೇವರಾದ ಶ್ರೀ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ದಾರ ಹಿನ್ನಲೆಯಲ್ಲಿ ಭೂಮಿ ಪೂಜೆ ಫೆ. 9…
Read More » -
ಸುದ್ದಿಗೋಷ್ಠಿ
13 ರಂದು ಲ್ಯಾಂಪ್ಸ್ ಸೊಸೈಟಿ ಚುನಾವಣೆ: ನೈಜ ಗಿರಿಜನ ಅಭ್ಯರ್ಥಿಗಳನ್ನು ಗೆಲ್ಲಿಸಲು ಮನವಿ
ಕುಶಾಲನಗರ ಫೆ 04: ಕುಶಾಲನಗರ ತಾಲ್ಲೂಕಿನ ಬಸವನಹಳ್ಳಿ ಲ್ಯಾಂಪ್ಸ್ ಸೊಸೈಟಿಯ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ಫೆ.13 ರಂದು ಚುನಾವಣೆ ನಡೆಯುತ್ತಿದ್ದು,ಸದಸ್ಯರು ನೈಜ ಗಿರಿಜನರಿಗೆ ಮತ ನೀಡಿ…
Read More » -
ಆರೋಗ್ಯ
ಕುಶಾಲನಗರ ತಾಲೂಕು ಒಕ್ಕಲಿಗರ ಸಂಘದ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ, ರಕ್ರದಾನ ಶಿಬಿರ
ಕುಶಾಲನಗರ, ಫೆ 04: ಆದಿಚುಂಚನಗಿರಿ ವಿಶ್ವ ವಿದ್ಯಾಲಯ,ಆದಿಚುಂಚನಗಿರಿ ಆಸ್ಪತ್ರೆ ಹಾಗೂ ತಾಲ್ಲೂಕು ಒಕ್ಕಲಿಗರ ಸಂಘದ ಆಶ್ರಯದಲ್ಲಿ ಮಂಗಳವಾರ ಕುಶಾಲನಗರ ಎಪಿಎಸಿಎಂಸ್ ಸುವರ್ಣ ಮಹೋತ್ಸವ ಸಭಾಂಗಣದ ಆವರಣದಲ್ಲಿ ಆಯೋಜಿಸಿದ್ದ…
Read More » -
ಕಾರ್ಯಕ್ರಮ
ಹುಲುಸೆ ಪ್ರಾಥಮಿಕ ಶಾಲೆಗೆ ಶಾಸಕ ಡಾ.ಮಂತರ್ ಗೌಡ ಭೇಟಿ
ಕುಶಾಲನಗರ, ಫೆ. 4: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲುಸೆ ಗ್ರಾಮದಲ್ಲಿರುವ ಪ್ರಾಥಮಿಕ ಶಾಲೆಗೆ ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಭೇಟಿ ನೀಡಿದರು. ಶಾಲಾಭಿವೃದ್ಧಿ…
Read More » -
ಕಾಮಗಾರಿ
ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ 2 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ
ಕುಶಾಲನಗರ. ಫೆ. 03: ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಕುಶಾಲನಗರ ತಾಲ್ಲೂಕು ವ್ಯಾಪ್ತಿಯ 5 ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮಗಳ ರಸ್ತೆ ಕಾಮಗಾರಿಗಳಿಗೆ…
Read More » -
ಕಾರ್ಯಕ್ರಮ
ಕುಶಾಲನಗರ ಟೈಲರ್ಸ್ ಅಸೋಸಿಯೇಷನ್ ವಲಯ ಸಮಿತಿ ವಾರ್ಷಿಕೋತ್ಸವ
ಕುಶಾಲನಗರ, ಫೆ 02: ಟೈಲರ್ ವೃತ್ತಿ ಅವಲಂಬಿಸಿರುವ ಜನರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸರ್ಕಾರ ಸೇರ್ಪಡೆ ಮಾಡಿದ್ದು, ಅಸಂಘಟಿತ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಜಾರಿಗೆ ತಂದಿರುವ ಯೋಜನೆಗಳನ್ನು ಟೈಲರ್…
Read More » -
ಪೊಲೀಸ್
ಶಾಂತಿ, ಸುವ್ಯೆವಸ್ಥೆಗಾಗಿ ಪಥಸಂಚಲನ
ಕುಶಾಲನಗರ ಫೆ 02:ಇತ್ತೀಚಿಗೆ ಕೊಡಗು ಜಿಲ್ಲೆಯಲ್ಲಿ ಶಾಂತಿ ಕದಡುವ ಶಕ್ತಿ ಬಲಿಷ್ಠವಾಗುತ್ತಿದೆ. ಅದನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕೊಡಗು ಪೊಲೀಸ್ ಮುಂದಾಗಿದ್ದು ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ಕ್ಷಿಪ್ರಪಡೆ ಮತ್ತು…
Read More » -
ಸಾಂಸ್ಕೃತಿಕ
ಗುಡುಗಳಲೆ ಜಾತ್ರಾ ಸಮಾರೋಪದಲ್ಲಿ ಗಮನಸೆಳೆದ ಶಿವತಾಂಡವ ನೃತ್ಯ ರೂಪಕ
ಶನಿವಾರಸಂತೆ ಫೆ 02 : ಇಲ್ಲಿಗೆ ಸಮೀಪದ ಗುಡುಗಳಲೆಯ ಜಾತ್ರಾ ಸಮಾರೋಪದಲ್ಲಿ ಕೊಡಗು ಜಿಲ್ಲಾ ವೀರಶೈವ ಮಹಾಸಭಾದ ಮಹಿಳಾ ಘಟಕದ ವತಿಯಿಂದ ನಡೆಸಿಕೊಟ್ಟ ಶಿವತಾಂಡವ ನೃತ್ಯ ರೂಪಕ…
Read More » -
ಕ್ರೈಂ
ಕಟ್ಟೆಮಾಡು ಮೃತ್ಯುಂಜಯ ದೇವಸ್ಥಾನ ಆರ್ಚಕರ ಮೇಲೆ ಹಲ್ಲೆ: ಆರೋಪಿಗಳ ಬಂಧನ
ಕುಶಾಲನಗರ, ಫೆ 01:ದಿನಾಂಕ: 27-01-2025 ರಂದು ಸಂಜೆ ಕಟ್ಟೆಮಾಡು ಮೃತ್ಯುಂಜಯ ದೇವಸ್ಥಾನದ ಆರ್ಚಕ ವಿಘ್ನೇಶ್ ಭಟ್ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಸುರಜ್.ಪಿ.ಎ. ಡಿಎಪಿ.…
Read More » -
ಸುದ್ದಿಗೋಷ್ಠಿ
ಕುಶಾಲನಗರದಲ್ಲಿ ಮಂಗಳವಾರ ಬೃಹತ್ ಆರೋಗ್ಯ ತಪಾಸಣಾ ಉಚಿತ ಶಿಬಿರ
ಕುಶಾಲನಗರ, ಫೆ 01: ಆದಿಚುಂಚನಗಿರಿ ವಿಶ್ವ ವಿದ್ಯಾಲಯ,ಆದಿಚುಂಚನಗಿರಿ ಆಸ್ಪತ್ರೆ ಹಾಗೂ ಕುಶಾಲನಗರ ತಾಲ್ಲೂಕು ಒಕ್ಕಲಿಗರ ಸಂಘದ ಆಶ್ರಯದಲ್ಲಿ ಫೆ.4 ರಂದು ಮಂಗಳವಾರ ಕುಶಾಲನಗರದಲ್ಲಿ ಬೃಹತ್ ಉಚಿತ ಆರೋಗ್ಯ…
Read More » -
ಕಾರ್ಯಕ್ರಮ
ವಿವೇಕಾನಂದ ಪಿಯು ಕಾಲೇಜಿನಲ್ಲಿ ಫೇರ್ ವೆಲ್ ಡೇ
ಕುಶಾಲನಗರ, ಫೆ 01 : ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಮಾರಕವಾಗಿರುವ ಮೊಬೈಲ್ ಎಂಬ ಮಾಯಾಪೆಟ್ಟಿಗೆಯನ್ನು ದೂರವಿಟ್ಟು ಪುಸ್ತಕ ಹಿಡಿದು ಅಧ್ಯಯನ ಮಾಡುವ ಮೂಲಕ ಜ್ಞಾನವಂತರಾಗಲು ನಿವೃತ್ತ ಪ್ರಾಂಶುಪಾಲ ಡಾ.ದೇವರಾಜು…
Read More » -
ಕಾರ್ಯಕ್ರಮ
ಚಿತ್ರಕಲೆ, ಪ್ರಬಂಧ ,ರಸಪ್ರಶ್ನೆ, ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮ
ಕುಶಾಲನಗರ, ಜ 31: ಕುಶಾಲನಗರದ ರಂಗ ಭಾರತಿ ಕಲಾಮಂದಿರಮ್ ಮತ್ತು ವಾಸವಿ ಯುವಜನ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಅಯೋಧ್ಯ ಶ್ರೀ ಬಾಲರಾಮನ ಪ್ರಾಣಪ್ರತಿಷ್ಠಾಪನ ವಾರ್ಷಿಕೋತ್ಸವದ ಅಂಗವಾಗಿ *ಭಾರತ…
Read More » -
ಪ್ರಕಟಣೆ
ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿಗೆ ಕೆ.ಎಸ್.ಮೂರ್ತಿ ಆಯ್ಕೆ
ಕುಶಾಲನಗರ, ಜ 31: ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಇವರ ವತಿಯಿಂದ ಕೊಡಮಾಡುವ 2024 -25 ನೇ ಸಾಲಿನ ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ…
Read More » -
ಕಾರ್ಯಕ್ರಮ
ಜೆಸಿಐ ಕುಶಾಲನಗರ ಕಾವೇರಿ ವತಿಯಿಂದ ಆರೋಗ್ಯ, ಸ್ವಚ್ಛತೆ ಹಾಗೂ ಫಿಟ್ನೆಸ್ ಮಾಹಿತಿ ಕಾರ್ಯಾಗಾರ
ಕುಶಾಲನಗರ, ಜ 31: ಜೆಸಿಐ ಕುಶಾಲನಗರ ಕಾವೇರಿ ವತಿಯಿಂದ ಇಂದು ಸರ್ಕಾರಿ ಪ್ರೌಢಶಾಲೆ ಬೆಟ್ಟದಪುರದ 9 ಮತ್ತು 10ನೇ ತರಗತಿಯ ವಿದ್ಯಾರ್ಥಿನಿಯರಿಗೆ ಆಹಾರ, ಆರೋಗ್ಯ, ಸ್ವಚ್ಛತೆ ಹಾಗೂ…
Read More » -
ಕಾರ್ಯಕ್ರಮ
ಹೊಸ ಹೋಂಡಾ ಆಕ್ಟಿವ 125 ಅನಾವರಣ
ಕುಶಾಲನಗರ, ಜ 27: ನೂತನವಾಗಿ ಬಿಡುಗಡೆಯಾದ ಹೋಂಡಾ ಆಕ್ಟಿವ 125 (OBD2B) ವಾಹನವನ್ನು ಕುಶಾಲನಗರ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ ಕುಶಾಲನಗರ ಹೋಂಡಾ ಶೋರೂಂನಲ್ಲಿ ಅನಾವರಣಗೊಳಿಸಿದರು. ಹೊಸ ವಾಹನ ಯಶಸ್ಸು…
Read More » -
ಕಾರ್ಯಕ್ರಮ
ವಿದ್ಯಾರ್ಥಿಗಳು ರಾಷ್ಟಪ್ರೇಮ ಬೆಳೆಸಿಕೊಳ್ಳಲು ತಂಬಂಡ ತೇಜ ಕರೆ
ಕುಶಾಲನಗರ, ಜ.26: ನಾವು ಇಂದು ಗಣರಾಜ್ಯವಾಗಿ 76 ಅದ್ಭುತ ವರ್ಷಗಳನ್ನು ಆಚರಿಸುತ್ತಿದ್ದೇವೆ. ನಮ್ಮ ಸಂವಿಧಾನವನ್ನು ರಚಿಸಿದ ಮತ್ತು ಪ್ರಜಾಪ್ರಭುತ್ವ, ಘನತೆ ,ರಾಷ್ಟ್ರಪ್ರೇಮ, ಮತ್ತು ಏಕತೆಯಲ್ಲಿ ನಮ್ಮ ಪ್ರಯಾಣ…
Read More » -
ಕಾರ್ಯಕ್ರಮ
ಕುಶಾಲನಗರ ಪುರಸಭೆ ವತಿಯಿಂದ ಗಣರಾಜ್ಯೋತ್ಸವ ಆಚರಣೆ
ಕುಶಾಲನಗರ: ಜ 26: ಕುಶಾಲನಗರ ಪುರಸಭೆ ವತಿಯಿಂದ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ 76ನೇ ಗಣರಾಜ್ಯೋತ್ಸವದಲ್ಲಿ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ರಾಷ್ಟ್ರಪಿತ ಮಹಾತ್ಮ ಗಾಂಧಿ…
Read More » -
ಕಾರ್ಯಕ್ರಮ
ಕೂಡ್ಲೂರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಲಯನ್ಸ್ ಸಂಸ್ಥೆಯಿಂದ ಗಣರಾಜ್ಯೋತ್ಸವ
ಕುಶಾಲನಗರ, ಜ 26: ಕೂಡ್ಲೂರು ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕುಶಾಲನಗರ ಲಯನ್ಸ್ ಸಂಸ್ಥೆ ವತಿಯಿಂದ ಜಂಟಿಯಾಗಿ ಗಣರಾಜ್ಯೋತ್ಸವ ಸಮಾರಂಭ ನಡೆಯಿತು. ಲಯನ್ಸ್ ಅಧ್ಯಕ್ಷ ಡಾ.ಪ್ರವೀಣ್ ದೇವರಗುಂಡ…
Read More » -
ಕಾರ್ಯಕ್ರಮ
ಕೂಡಿಗೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ
ಕುಶಾಲನಗರ, ಜ 26: ಕೂಡಿಗೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು. ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದೀಪಿಕಾ ಮೂರ್ತಿ ಧ್ವಜಾರೋಹಣ ನೆರವೇರಿಸಿ ದಿನದ ಮಹತ್ವದ…
Read More » -
ಕಾರ್ಯಕ್ರಮ
ಕುಶಾಲನಗರದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗಣರಾಜ್ಯೋತ್ಸವ ಆಚರಣೆ
ಕುಶಾಲನಗರ, ಜ 26: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿರಚಿತ ಭಾರತದ ಸಂವಿಧಾನ ಇಡೀ ವಿಶ್ವದ ಸುಗಮ ಆಡಳಿತ ವ್ಯವಸ್ಥೆಯ ದಾರಿದೀಪವಾಗಿದೆ ಎಂದು ನಿವೃತ್ತ ಶಿಕ್ಷಣಾಧಿಕಾರಿ ಹೆಚ್.ಡಿ.ಮಂಜುನಾಥ್ ಆಶಿಸಿದರು.…
Read More » -
ಕಾರ್ಯಕ್ರಮ
ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗಣರಾಜ್ಯೋತ್ಸವ
ಕುಶಾಲನಗರ, ಜ 26: ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗಣರಾಜ್ಯೋತ್ಸವ ಸಮಾರಂಭ ನಡೆಯಿತು. ಶಾಲಾ ಪ್ರಾಂಶುಪಾಲ ಕೆ.ಪ್ರಕಾಶ್ ಧ್ವಜಾರೋಹಣ ನೆರವೇರಿಸಿ ಶಾಲಾ ಮಕ್ಕಳಿಗೆ ದಿನದ ಸಂದೇಶ…
Read More » -
ಸುದ್ದಿಗೋಷ್ಠಿ
ಜನಾಂಗ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ : ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯ
ಕುಶಾಲನಗರ, ಜ 25 : ಅರೆಭಾಷೆ ಒಕ್ಕಲಿಗ ಗೌಡ ಸಮುದಾಯದ ಮೇಲೆ ಕೀಳುಮಟ್ಟದ ಭಾಷೆಯನ್ನು ಉಪಯೋಗಿಸಿ ಸಮಾಜದಲ್ಲಿ ಶಾಂತಿ ಕದಡಲು ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೋ,ವಿಡಿಯೋಗಳನ್ನು ಹರಿಬಿಡುತ್ತಿದ್ದು,ಇಂತಹ ದುಷ್ಟ…
Read More » -
ಟ್ರೆಂಡಿಂಗ್
ನಂಜರಾಯಪಟ್ಟಣದಲ್ಲಿ ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ
ಕುಶಾಲನಗರ, ಜ 25:ನಂಜರಾಯಪಟ್ಟಣ ಗ್ರಾಮಪಂಚಾಯಿತಿ, ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಎಸ್.ಡಿ.ಎಂ.ಸಿ ಹಾಗೂ ಹಳೇ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ 2024-25ನೇ ಸಾಲಿನ ಗ್ರಾಮೀಣ ಕ್ರೀಡಾಕೂಟ ಮತ್ತು ಗಣರಾಜ್ಯೋತ್ಸವ…
Read More » -
ಮನವಿ
ಪ್ರಯಾಣಿಕರಿಗೆ ಶೆಲ್ಟರ್ ನಿರ್ಮಾಣಕ್ಕೆ ಕುಶಾಲನಗರ ರೋಟರಿ ಕ್ಲಬ್ ಗೆ ಮನವಿ
ಕುಶಾಲನಗರ, ಜ 25:ಕುಶಾಲನಗರ ತಾಲೂಕು ಹಾರಂಗಿ ಗ್ರಾಮದಲ್ಲಿ ಬಸ್ ತಂಗದಾಣ (ಶೆಲ್ಟರ್) ನಿರ್ಮಾಣ ಮಾಡಲು ಆಗ್ರಹಿಸಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಕುಶಾಲನಗರ ರೋಟರಿ…
Read More » -
ಪ್ರಕಟಣೆ
ಖಾಸಗಿ ಹಣಕಾಸು ಸಂಸ್ಥೆಯವರು ಸಾಲ ಮರುಪಾವತಿಗಾಗಿ ಬೆದರಿಸುವಂತಿಲ್ಲ-ಕೊಡಗು ಎಸ್ಪಿ
ಕುಶಾಲನಗರ, ಜ 25: ವಿವಿಧ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ವೈಯಕ್ತಿಕ ಹಾಗೂ ಜಂಟಿ ಸಾಲವನ್ನು ನೀಡಿ ಸಾಲ ಮರು ಪಾವತಿ ಮಾಡುವ ಸಂದರ್ಭ ದೈಹಿಕ ಹಲ್ಲೆ, ಅವಾಚ್ಯ…
Read More » -
ಕಾರ್ಯಕ್ರಮ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಡೆಸ್ಕ್-ಬೆಂಚ್ ವಿತರಣೆ
ಕುಶಾಲನಗರ, ಜ 24: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸೋಮವಾರಪೇಟೆ ತಾಲೂಕು ಘಟಕದ ಆಶ್ರಯದಲ್ಲಿ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿ ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ 210…
Read More » -
ಅರಣ್ಯ ವನ್ಯಜೀವಿ
ನೀರು ಕುಡಿಯಲು ಬಂದು ನಾಲೆಯೊಳಗೆ ಸಿಲುಕಿಕೊಂಡ ಕಾಡಾನೆಮರಿ
ಕುಶಾಲನಗರ, ಜ 24: ನೀರು ಕುಡಿಯಲು ಬಂದ ಕಾಡಾನೆ ಮರಿ ನಾಲೆಯೊಳಗೆ ಸಿಲುಕಿಕೊಂಡ ಘಟನೆ ಚಿಕ್ಲಿಹೊಳೆಯಲ್ಲಿ ನಡೆದಿದೆ. ರಾತ್ರಿ ವೇಳೆ ತಾಯಿಯೊಂದಿಗೆ ಆಗಮಿಸಿದ ಮರಿ ಕಾಡಾನೆ ನೀರು…
Read More » -
ಟ್ರೆಂಡಿಂಗ್
ಕೊಡಗಿನ ಪೊನ್ನಂಪೇಟೆ ಅರಣ್ಯ ಕಾಲೇಜಿನ ವಿದ್ಯಾರ್ಥಿನಿಗೆ ಚಿನ್ನದ ಪದಕ.
ಕುಶಾಲನಗರ, ಜ 23: ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮರೂರು ಗ್ರಾಮ ನಿವಾಸಿ ಹೆಬ್ಬಾಲೆ ಗ್ರಾಪಂ ಸದಸ್ಯ ಹೆಚ್. ಸಿ. ಮಹದೇವ್ ಎಂಬವರ ಪುತ್ರಿ ಎಂ.ಎಂ. ಸುಪ್ರಿತಾ…
Read More » -
ಕಾರ್ಯಕ್ರಮ
ಹೆಬ್ಬಾಲೆಯಲ್ಲಿ ಸೆಸ್ಕ್ ಜಾಗೃತ ದಳದಿಂದ ಜಾಗೃತಿ ಕಾರ್ಯಕ್ರಮ
ಕುಶಾಲನಗರ, ಜ 22 : ಮನೆ,ಪಂಪ್ ಸೆಟ್ ಗಳಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆಯುವುದು ಮತ್ತು ಅದರಿಂದ ಉಂಟಾಗುವ ಅನಾಹುತಗಳ ಕುರಿತು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್)…
Read More » -
ಕ್ರೈಂ
ಸಾರ್ವಜನಿಕರಿಗೆ ಪಂಗನಾಮ ಹಾಕಿದ ಅಂಗಡಿ ಮಾಲೀಕ ಬಂಧನ
ಕುಶಾಲನಗರ, ಜ 22: *ಫರ್ನೀಚರ್ ಅಂಗಡಿಯವನಿಂದ ಸಾರ್ವಜನಿಕರಿಗೆ ಪಂಗನಾಮ ಪ್ರಕರಣ. *ಅಂಗಡಿ ಮಾಲೀಕನನ್ನು ಬಂಧಿಸಿದ ಸೋಮವಾರಪೇಟೆ ಪೊಲೀಸರು. *ತಮಿಳುನಾಡಿನ ಕಲಂಬಪುಡಿಯಲ್ಲಿ ಬಂಧನ. *ಆರೋಪಿ..ಬಾಬು ಶರವಣನ್ ಬಂಧಿತ ಆರೋಪಿ.…
Read More » -
ಶಿಕ್ಷಣ
ಹೆಬ್ಬಾಲೆ ಶಾಲೆಯಲ್ಲಿ ಇಂಗ್ಲಿಷ್ ಮೇಳ
ಕುಶಾಲನಗರ, ಜ 22: ಕುಶಾಲನಗರ ತಾಲೂಕು ಹೆಬ್ಬಾಲೆಯಲ್ಲಿ ಪ್ರಗತಿ ಮತ್ತು ಪ್ರಥಮ್ ಸಂಸ್ಥೆ ಮೈಸೂರು. ಮತ್ತು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಇವರ ಸಹಯೋಗದಲ್ಲಿ ಶಾಲೆಯ ಆವರಣದಲ್ಲಿ…
Read More » -
ಪ್ರಕಟಣೆ
ಜ.23 ರಂದು ವಿದ್ಯುತ್ ವ್ಯತ್ಯಯ
ಮಡಿಕೇರಿ ಜ.22::-ಕುಶಾಲನಗರ ಉಪವಿಭಾಗ, ಕೂಡಿಗೆ ಶಾಖಾ ವ್ಯಾಪ್ತಿಯ, ಎಫ್1 ಹೆಬ್ಬಾಲೆ ಫೀಡರ್ ಮಾರ್ಗದಲ್ಲಿ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುವುದರಿಂದ ಜನವರಿ, 23 ರಂದು ಬೆಳಗ್ಗೆ 10 ರಿಂದ ಸಂಜೆ…
Read More » -
ಆರೋಗ್ಯ
ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಿಳೆ ಸಾವು ಪ್ರಕರಣ: ಪರಿಶೀಲನೆ
ಕುಶಾಲನಗರ, ಜ 22: ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲ್ಯಾಪ್ರೋಸ್ಕೊಪಿ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ ಮೃತಪಟ್ಟ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ…
Read More » -
ಪ್ರತಿಭೆ
ದಾವಣಗೆರೆ ವಿರಕ್ತ ಮಠದ ಶ್ರೀ.ಬಸವಪ್ರಭು ಸ್ವಾಮೀಜಿಯವರಿಗೆ ಪಿ.ಹೆಚ್.ಡಿ
ಕುಶಾಲನಗರ, ಜ 22: ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದಲ್ಲಿರುವ ಕುವೆಂಪು ವಿವಿಯ 34 ಘಟಿಕೋತ್ಸವ ಕಾರ್ಯಕ್ರಮದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರ “ಸಾಹಿತ್ಯ ಮತ್ತು ಸಂಸ್ಕೃತಿ “* ಎಂಬ ಮಹಾಪ್ರಬಂಧವನ್ನು…
Read More » -
ಆರೋಪ
ಕೂಡ್ಲೂರು ಗ್ಯಾಸ್ ಬಂಕ್ ಗೆ ಗ್ರಾಮಸ್ಥರ ಮುತ್ತಿಗೆ
ಕುಶಾಲನಗರ, ಜ 22: ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿ ನೂತನವಾಗಿ ಆರಂಭಗೊಳ್ಳುತ್ತಿರುವ ಖಾಸಗಿ ಸಿ ಎನ್ ಜಿ ಘಟಕದಿಂದ ಮಂಗಳವಾರ ಸಂಜೆ ಅನಿಲ ಸೋರಿಕೆ ಉಂಟಾಗಿದೆ ಎಂದು ಆರೋಪಿಸಿ…
Read More » -
ಕಾರ್ಯಕ್ರಮ
ಮಾವಿನಹಳ್ಳಹಾಡಿ ಹಾಗೂ ಕಟ್ಟೆಹಾಡಿಯ ಅರಣ್ಯ ಹಕ್ಕು ಸಮಿತಿಯ ವಿಶೇಷ ಗ್ರಾಮಸಭೆ
ಕುಶಾಲನಗರ, ಜ 21: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಸಮುದ್ರ ಬಳಿಯ ಚಿಕ್ಲಿಹೊಳೆ ಆವರಣದಲ್ಲಿ ಮಾವಿನಹಳ್ಳಹಾಡಿ ಹಾಗೂ ಕಟ್ಟೆಹಾಡಿಯ ಅರಣ್ಯ ಹಕ್ಕು ಸಮಿತಿಯ ವಿಶೇಷ ಗ್ರಾಮಸಭೆ ನಡೆಯಿತು.…
Read More » -
ಧಾರ್ಮಿಕ
ದಲೈಲಾಮಾ ಭೇಟಿಯಾದ ಶಾಸಕ ಡಾ.ಮಂತರ್ ಗೌಡ ದಂಪತಿ
ಕುಶಾಲನಗರ, ಜ 22: ಬೈಲುಕೊಪ್ಪೆ ಟಿಬೇಟಿಯನ್ ಶಿಬಿರಕ್ಕೆ ಆಗಮಿಸಿರುವ ಟಿಬೇಟಿಯನ್ ಪರಮೋಚ್ಚ ಧರ್ಮಗುರು ದಲೈಲಾಮಾ ಅವರನ್ನು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಎ ದಂಪತಿಗಳು ಭೇಟಿಯಾಗಿ ಆಶೀರ್ವಾದ…
Read More » -
ಆರೋಪ
ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ ಸಾವು
ಕುಶಾಲನಗರ, ಜ 21: ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲ್ಯಾಪ್ರೊಸ್ಕೋಪಿ (ಉದರ ದರ್ಶಕ) ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ ಅಸ್ವಸ್ಥತೆಯಿಂದ ಮೃತಪಟ್ಟ ಘಟನೆ ನಡೆದಿದೆ. ಮೂಲತಃ ಮಾದಾಪಟ್ಟಣ ನಿವಾಸಿ…
Read More » -
ಆರೋಪ
ಸಾಲ ಮರುಪಾವತಿಗೆ ಸತಾಯಿಸದೆ ಸಮಯಾವಕಾಶ ನೀಡಬೇಕಿದೆ: ತಹಸೀಲ್ದಾರ್ ಗೆ ಮನವಿ
ಕುಶಾಲನಗರ, ಜ 21: ವಿವಿಧ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದವರು ಸಾಲ ಮರುಪಾವತಿ ಸಾಧ್ಯವಾಗದೆ ಫೈನಾನ್ಸ್ ಗಳ ಕಿರುಕುಳದಿಂದ ಊರು ಬಿಟ್ಟ ಪ್ರಕರಣ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ…
Read More » -
ಟ್ರೆಂಡಿಂಗ್
5ನೇ ವರ್ಷದ ಜೈ ಭೀಮ್ ಕಪ್ ಸಹಾರ ತಂಡಕ್ಕೆ: ರಂಜಿತ್ ಫ್ರೆಂಡ್ಸ್ ರನ್ನರ್ ಅಪ್
ಕುಶಾಲನಗರ ಜ 21. ಕುಶಾಲನಗರ ಜಿ.ಎಂ.ಪಿ ಶಾಲಾ ಮೈದಾನದಲ್ಲಿ ಕುಶಾಲನಗರ ಪುರಸಭೆ ವಾರ್ಡ್ ಗೆ ಸೀಮಿತವಾಗಿ ನಡೆದ ಐದನೇ ವರ್ಷದ ಜೈ ಭೀಮ್ ಕ್ರಿಕೆಟ್ ಪಂದ್ಯಾವಳಿಯಲ್ಲಿ 15ನೇ…
Read More » -
ಆರೋಪ
ವಿವಿಧಹಣಕಾಸು ಸಂಸ್ಥೆಯಿಂದ ಸಾಲ ಪಡೆದು ಮರುಪಾವತಿಸಲಾಗದೆ ಊರು ಬಿಟ್ಟ ನಿವಾಸಿಗಳು
ಕುಶಾಲನಗರ, ಜ 20: ವಿವಿಧ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದವರು ಮರುಪಾವತಿ ಸಾಧ್ಯವಾಗದೆ ಊರು ಬಿಟ್ಟ ಪ್ರಕರಣ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯಲ್ಲಿ ಕಂಡುಬಂದಿದೆ. ನಂಜರಾಯಪಟ್ಟಣ…
Read More » -
ಸಾಹಿತ್ಯ
ಕಾವೇರಿ ನಿಸರ್ಗಧಾಮದಲ್ಲಿ ವೀಕೆರ್ ಅಕ್ಷರ ಹಕ್ಕಿಗಳ ಕಲರವ
ಕುಶಾಲನಗರ, ಜ 20: ವಾರಂತ್ಯದಲ್ಲಿ ಕೊಡಗಿನ ನಿಸರ್ಗಧಾಮಕ್ಕೆ ಲಗ್ಗೆ ಇಟ್ಟ ಪ್ರವಾಸಿಗರ ಗುಂಪುಗಳು ಬಿಡದೆಯೇ ಅತ್ತಕಡೆ ನೋಡುತ್ತ, ನಿಂತು ಗಮನಿಸುತ್ತ, ವನರಾಶಿಯ ನಡುವೆ ವಿನೂತನ ಪ್ರಯೋಗದಲ್ಲಿ ತೊಡಗಿದ್ದ…
Read More » -
ಪ್ರತಿಭೆ
ಬಿ.ಎಡ್ ನಲ್ಲಿ ಸೋನಿಯಾಗೆ ಮೂರನೇ ರಾಂಕ್.
ಕುಶಾಲನಗರ, ಜ 20: ಹೆಬ್ಬಾಲೆ ಗ್ರಾಮದ ಕನಕ ಬ್ಲಾಕ್ ನಿವಾಸಿ ಪೊಲೀಸ್ ಅಧಿಕಾರಿಯಾಗಿದ್ದ ದಿವಂಗತ ಎಚ್.ಜೆ.ಮಹೇಶ್ ಮತ್ತು ಮಣಿ ದಂಪತಿ ಪುತ್ರಿ ಎಂ.ಸೋನಿಯಾ ಬಿ.ಎಡ್ ಕೋರ್ಸ್ ನಲ್ಲಿ…
Read More » -
ಪ್ರಶಸ್ತಿ
ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ರಾಜ್ಯಪ್ರಶಸ್ತಿ
ಕುಶಾಲನಗರ, ಜ 19: ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಉತ್ತಮ ಸಾಧನೆ ಹಿನ್ನಲೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ರಾಜ್ಯಮಟ್ಟದ ಪ್ರಶಸ್ತಿ ನೀಡಿ…
Read More » -
ಸಾಮಾಜಿಕ
ದುಶ್ಚಟಗಳಿಂದ ದೂರವಾಗಿ ಆರೋಗ್ಯವಂತ ಸಮಾಜ ನಿರ್ಮಾಣವಾಗಲಿ: ಡಿವೈಎಸ್ಪಿ ಗಂಗಾಧರಪ್ಪ
ಕುಶಾಲನಗರ, ಜ 19: ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ಹೆಚ್ಚಾಗಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದು ಮಕ್ಕಳ ಉತ್ತಮ ಭವಿಷ್ಯ ರೂಪಿಸಲು ಪೋಷಕರು ನಿಗಾ ವಹಿಸುವುದರೊಂದಿಗೆ ಸಂಘ ಸಂಸ್ಥೆಗಳು ಜಾಗೃತಿ…
Read More » -
ಅರಣ್ಯ ವನ್ಯಜೀವಿ
ಹಾರಂಗಿ ಅಣೆಕಟ್ಟೆಯ ಹಿನ್ನೀರಿನಲ್ಲಿ ಕಾಡಾನೆ ಸಂಚಾರ
ಕುಶಾಲನಗರ, ಜ. 19: ಯಡನವಾಡು ಮೀಸಲು ಅರಣ್ಯ ಪ್ರದೇಶದಿಂದ ಬಂದ ಕಾಡಾನೆ ಹಗಲು ವೇಳೆಯಲ್ಲಿ ಹಾ ರಂಗಿ ಅಣೆಕಟ್ಟೆಯ ಹಿನ್ನೀರಿನಲ್ಲಿ ಈಜಿಕೊಂಡು ಅತ್ತೂರು ಮೀಸಲು ಅರಣ್ಯದತ್ತ ತೆರಳಿದ…
Read More » -
ಚುನಾವಣೆ
ಮದಲಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಆರ್. ಸುನಿಲ್ ರಾವ್
ಕುಶಾಲನಗರ, ಜ 19: ಮದಲಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಆರ್. ಸುನಿಲ್ ರಾವ್ ಉಪಾಧ್ಯಕ್ಷರಾಗಿ ತಮ್ಮಯ್ಯ ಅವಿರೋಧವಾಗಿ ಆಯ್ಕೆಯಾದರು. ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ…
Read More » -
ಸುದ್ದಿಗೋಷ್ಠಿ
ಗೌಡ ಸಂಘಟನೆಗಳಿಂದ ಸೋಮವಾರ ಮಡಿಕೇರಿಯಲ್ಲಿ ಪ್ರತಿಭಟನೆ
ಕುಶಾಲನಗರ, ಜ 18: ಶ್ರೀ ಕ್ಷೇತ್ರ ಕಟ್ಟೆಮಾಡು ಮೃತ್ಯುಂಜಯ ದೇವಾಲಯದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಅರೆಭಾಷಿಕ ಗೌಡ ಜನಾಂಗದವರನ್ನು ನಿಂದಿಸಿದವರ ವಿರುದ್ಧ ಈಗಾಗಲೇ ಹಲವು ಕಡೆ ದೂರು…
Read More » -
ಕ್ರೈಂ
ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣ: ಆರೋಪಿಗೆ ಶಿಕ್ಷೆ ಪ್ರಕಟ
ಕುಶಾಲನಗರ, ಜ 18:ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಹರದೂರು ಗ್ರಾಮದ ಮುತ್ತಿನತೋಟ ಎಸ್ಟೇಟ್ನ ಲೈನ್ ಮನೆಯಲ್ಲಿ ವಾಸವಿದ್ದ ರಮೇಶ ಎಂ.ವಿ. ಎಂಬಾತನು ದಿನಾಂಕ: 05-08-2021 ರಂದು ಅಪ್ರಾಪ್ತ…
Read More » -
ಅರಣ್ಯ ವನ್ಯಜೀವಿ
ಸೀಗೆಹೊಸೂರು ಗ್ರಾಮದಲ್ಲಿ ರಾಸುಗಳ ಮೇಲೆ ಚಿರತೆ ದಾಳಿ
ಕುಶಾಲನಗರ, ಜ 17: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿ ಚಿರತೆ ದಾಳಿಯಿಂದ ಹಸು ಹಾಗೂ ಕರು ಗಾಯಗೊಂಡ ಘಟನೆ ನಡೆದಿದೆ. ಪ್ರಕಾಶ್ ಎಂಬುವರಿಗೆ ಸೇರಿದ…
Read More » -
ಚುನಾವಣೆ
ಕುಶಾಲನಗರ ಪ್ಯಾಕ್ಸ್ ಅಧ್ಯಕ್ಷರಾಗಿ ಟಿ.ಆರ್.ಶರವಣಕುಮಾರ್, ಉಪಾಧ್ಯಕ್ಷರಾಗಿ ಕೆ.ವಿ.ನೇತ್ರಾವತಿ ಆಯ್ಕೆ
ಕುಶಾಲನಗರ, ಜ 17: ಕುಶಾಲನಗರದ ನಂ 122ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025-30 ನೇ ಸಾಲಿನ ಅಧ್ಯಕ್ಷರಾಗಿ ಟಿ.ಆರ್.ಶರವಣಕುಮಾರ್, ಉಪಾಧ್ಯಕ್ಷರಾಗಿ ಕೆ.ವಿ.ನೇತ್ರಾವತಿ ಆಯ್ಕೆಯಾದರು. ಶುಕ್ರವಾರ…
Read More » -
ಶಿಕ್ಷಣ
ರಾಮಾಯಣ, ಮಹಾಭಾರತ, ಭಾರತ ಸಂಸ್ಕೃತಿಯನ್ನಾಧರಿಸಿ ಶಾಲಾ ಮಕ್ಕಳಿಗೆ ಸ್ಪರ್ಧಾ ಕಾರ್ಯಕ್ರಮ
ಕುಶಾಲನಗರ, ಜ 16: ಕುಶಾಲನಗರದ ರಂಗ ಭಾರತಿ ಕಲಾಮಂದಿರಮ್ ಆಶ್ರಯದಲ್ಲಿ ವಾಸವಿ ಯುವಜನ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಅಯೋಧ್ಯೆ ಶ್ರೀ ಬಾಲರಾಮನ ಪ್ರಾಣಪ್ರತಿಷ್ಠಾಪನ ವಾರ್ಷಿಕೋತ್ಸವದ ಅಂಗವಾಗಿ *ಭಾರತ…
Read More » -
ಕಾರ್ಯಕ್ರಮ
ವೃದ್ಧಾಶ್ರಮದಲ್ಲಿ ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಹಾಗೂ ಉದ್ಯಮಿ ಯಶ್ವಂತ್ ಅವರ ಜನ್ಮ ದಿನಾಚರಣೆ
ಕುಶಾಲನಗರ,ಜ೧೬: ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಹಾಗೂ ಉದ್ಯಮಿ ಯಶ್ವಂತ್ ಅವರ ಜನ್ಮ ದಿನಾಚರಣೆಯು ಕೂಡಿಗೆಯ ಶಕ್ತಿ ವೃದ್ಧಾಶ್ರಮದಲ್ಲಿ ಅನ್ನದಾನ ಮಾಡುವ ಆಚರಿಸಲಾಯಿತು. ಈ ಸಂದರ್ಭ ಮಾತನಾಡಿದ…
Read More » -
ಕಾರ್ಯಕ್ರಮ
ಕುಶಾಲನಗರ ಜೆಸಿ ಇಂಟರ್ನ್ಯಾಷನಲ್ ಕಾವೇರಿ ಘಟಕದ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ
ಕುಶಾಲನಗರ, ಜ 17: ಕುಶಾಲನಗರ ಜೆಸಿ ಇಂಟರ್ನ್ಯಾಷನಲ್ ಕಾವೇರಿ ಘಟಕದ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕುಶಾಲನಗರ ಸಮೀಪ ಖಾಸಗಿ ರೆಸಾರ್ಟ್ ನಲ್ಲಿ ನಡೆಯಿತು. ಘಟಕದ…
Read More » -
ಪ್ರಶಸ್ತಿ
ಸಾಹಿತಿ ಜಲಾಕಾಳಪ್ಪ ನವರಿಗೆ ಚುಂಚಾದ್ರಿ ಭೈರವಿ ಪ್ರಶಸ್ತಿ
ಸೋಮವಾರಪೇಟೆ, ಜ 16::ಇಲ್ಲಿನ ಹಾನಗಲ್ಲು ನಿವಾಸಿ ಸಾಹಿತಿ ಶ್ರೀಮತಿ ಜಲಾಕಾಲಪ್ಪನವರು ಆದಿಚುಂಚನಗಿರಿ ಬೃಹನ್ ಮಠ ಕೊಡಮಾಡುವ ಚುಂಚಾದ್ರಿ ಭೈರವಿ ಪ್ರಶಸ್ತಿಗೆ ಭಾಜನರಾಗಿದ್ದರು ಜ 17ರಂದು(ನಾಳೆ)ನಡೆಯುವ ಸಮಾರಂಭದಲ್ಲಿ ಆದಿಚುಂಚನಗಿರಿ…
Read More » -
ಕ್ರೈಂ
ಸೋಮವಾರಪೇಟೆ ತಾಲೂಕಿನ ವಿವಿಧೆಡೆ ಕಳ್ಳಬಟ್ಟಿ ತಯಾರಿಕೆ ಅಡ್ಡೆ ಮೇಲೆ ಅಬಕಾರಿ ಅಧಿಕಾರಿಗಳ ದಾಳಿ
ಕುಶಾಲನಗರ, ಜ 16: ಅಬಕಾರಿ ಅಪರ ಆಯುಕ್ತರು (ಜಾರಿ ಮತ್ತು ಅಪರಾಧ) ಕೇಂದ್ರ ಸ್ಥಾನ ಬೆಂಗಳೂರು ರವರ ಆದೇಶದ ಪ್ರಕಾರ, ಅಬಕಾರಿ ಜಂಟಿ ಆಯುಕ್ತರು, ಮಂಗಳೂರು ವಿಭಾಗ …
Read More » -
ಕ್ರೀಡೆ
ರಾಷ್ಟ್ರಮಟ್ಟದ ಹಾಕಿ ಟೂರ್ನಿಗೆ ಕರ್ನಾಟಕ ತಂಡದಿಂದ ದಿಶಾ ನಿಡ್ಯಮಲೆ ಆಯ್ಕೆ
ಕುಶಾಲನಗರ, ಜ 16: ದಿನಾಂಕ 28/1/2025 ರಂದು ಜಾರ್ಖಂಡನ ರಾಂಚಿ ಯಲ್ಲಿ ನಡೆಯುವ ರಾಷ್ಟ್ರಮಟ್ಟದ ಹಾಕಿ ಪಂದ್ಯಾಟದಲ್ಲಿ ಕರ್ನಾಟಕ ತಂಡದಿಂದ ದಿಶಾ ನಿಡ್ಯ ಮಲೆ ಆಯ್ಕೆಯಾಗಿರುತ್ತಾಳೆ. ಇವಳು…
Read More » -
ಆರೋಪ
ದಂಡಿನಮ್ಮ ಕೆರೆ ಒತ್ತುವರಿ ಸ್ಧಳಕ್ಕೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಭೇಟಿ: ಪರಿಶೀಲನೆ
ಕುಶಾಲನಗರ, ಜ 14: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ದಂಡಿನಮ್ಮ ಕೆರೆ ಒತ್ತುವರಿಯಾಗುತ್ತಿದೆ ಎಂದು ಭುವನಗಿರಿ ಗ್ರಾಮದ ಗ್ರಾಮಸ್ಥರು ನೀಡಿದ ದೂರದ ಮೇರೆಗೆ ಕೂಡಿಗೆ ಗ್ರಾಮ ಪಂಚಾಯತಿ…
Read More » -
ಅರಣ್ಯ ವನ್ಯಜೀವಿ
ಯಡನವಾಡು ಮೀಸಲು ಅರಣ್ಯದಲ್ಲಿ ಕಾಡಾನೆ ದಾಳಿ: ವ್ಯಕ್ತಿ ಸಾವು.
ಕುಶಾಲನಗರ, ಜ 14: ಇಲ್ಲಿಗೆ ಸಮೀಪದ ಯಡನವಾಡು ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡಾನೆ ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ ಘಟನೆ ನಡೆದಿದೆ. ಕೂಪೆ ಹಾಡಿಯ ತಾಮ್ಮು(68) ಮೃತ ದುರ್ದೈವಿ…
Read More » -
ಕಾರ್ಯಕ್ರಮ
ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ ಭಿತ್ತಿ ಪತ್ರಗಳ ಬಿಡುಗಡೆ
ಕುಶಾಲನಗರ, ಜ 14: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ 9ನೇ ವರ್ಷದ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮಕ್ಕೆ ಕುಶಾಲನಗರದಲ್ಲಿ ಚಾಲನೆ ನೀಡಲಾಯಿತು. ಕುಶಾಲನಗರ…
Read More » -
ಕಾರ್ಯಕ್ರಮ
ಸಿದ್ದಗಂಗಾ ಶ್ರೀಗಳಿಂದ ವೀರಶೈವ ಮಹಾಸಭಾದ ಕ್ಯಾಲೆಂಡರ್ ಬಿಡುಗಡೆ
ಕುಶಾಲನಗರ, ಜ 12: ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಹೊರತರಲಾದ ನೂತನ ವರ್ಷದ ಕ್ಯಾಲೆಂಡರ್ ಅನ್ನು ಸಿದ್ದಗಂಗಾ ಮಠದ ಪೀಠಾಧಿಪತಿ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಬಿಡುಗಡೆ…
Read More » -
ಪರಿಸರ
ಕಸ್ತೂರಿರಂಗನ್ ವರದಿ, ಸಿ & ಡಿ ಭೂಮಿ ವಿವಾದದಿಂದ ರೈತರು ಹಾಗೂ ಜನಸಾಮಾನ್ಯರಿಗೆ ತೊಂದರೆ
ಸೋಮವಾರಪೇಟೆ, ಜ 12: ಪಶ್ಚಿಮ ಘಟ್ಟಗಳ ಉಳಿವಿಗಾಗಿ ಕಸ್ತೂರಿ ರಂಗನ್ ವರದಿ ರೈತರ ಹಾಗೂ ಜನಸಾಮಾನ್ಯರ ಹಿತಾಸಕ್ತಿ ಕಡೆಗಣನೆ ಬೇಡ ಎಂದು ತುಮಕೂರು ಸಿದ್ದಗಂಗಾ ಮಠಾದ್ಯಕ್ಷರಾದ ಶ್ರೀ…
Read More » -
ಅಪಘಾತ
ನಿಲ್ಲಿಸಿದ್ದ ಆಟೋಗೆ ಹಿಂಬದಿಯಿಂದ ಡಿಕ್ಕಿ: ಕಾರು ಚಾಲಕನ ವಿರುದ್ದ ಪ್ರಕರಣ ದಾಖಲು
ಕುಶಾಲನಗರ, ಜ 11: ದಿನಾಂಕ: 10-01-2025 ರಂದು ಸಮಯ ಸುಮಾರು 05.35 ಗಂಟೆಗೆ ಕೂಡಿಗೆಯಿಂದ ಕುಶಾಲನಗರದ ಕಡೆಗೆ ಹೋಗುವ ರಸ್ತೆಯಲ್ಲಿ ಕೆಎ-09 ಎಂಕೆ 2864 ನೊಂದಣಿ ಸಂಖ್ಯೆಯ…
Read More » -
ಕ್ರೈಂ
ಕುಶಾಲನಗರದ ಬಸವನತ್ತೂರಿನಲ್ಲಿ ಗಾಂಜಾ ಮಾರಾಟ: ಇಬ್ಬರ ಬಂಧನ
ಕುಶಾಲನಗರ, ಜ 11:ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಸವನತ್ತೂರು ಗ್ರಾಮದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಸರಬರಾಜು/ಮಾರಾಟ ಮಾಡುತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ…
Read More » -
ಶಿಕ್ಷಣ
ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಾರ್ಷಿಕೋತ್ಸವ
ಕುಶಾಲನಗರ, ಜ 11 : ವಿದ್ಯಾರ್ಥಿಗಳು ಸೃಜನಶೀಲತೆ ಮೈಗೂಡಿಸಿಕೊಳ್ಳುವ ಮೂಲಕ ಸದಾ ಅಧ್ಯಯನಶೀಲರಾದಲ್ಲಿ ಹೆಚ್ಚಿನ ಜ್ಞಾನವಂತರಾಗಲು ಸಾಧ್ಯ. ಜ್ಞಾನಕ್ಕೆ ಸರಿ ಸಮನಾದ ಗೌರವ ಸಮಾಜದಲ್ಲಿ ಮತ್ತೊಂದಿಲ್ಲ ಎಂದು…
Read More » -
ಪ್ರಕಟಣೆ
ವಿದ್ವತ್ ವಿಭಾಗದಲ್ಲಿ ತೇರ್ಗಡೆಯಾದ ಕುಶಾಲನಗರದ ಶ್ವೇತಾ ಬಿ.ಆರ್
ಕುಶಾಲನಗರ, ಜ 10: ಕುಶಾಲನಗರದ ಸಾನ್ವಿ ನೃತ್ಯ ಶಾಲೆ ಯ ಶಿಕ್ಷಕಿ ಕುಮಾರಿ ಶ್ವೇತಾ ಬಿ.ಆರ್.ಅವರು ವಿದ್ವತ್ ವಿಭಾಗ ದಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ವಿದ್ವನ್ ಶಂಕರ್ರಯ್ಯ…
Read More » -
ಚುನಾವಣೆ
ಗುಡ್ಡೆಹೊಸೂರು ಗ್ರಾಪಂ ಪ್ರಭಾರ ಅಧ್ಯಕ್ಷರಾಗಿ ಎಂ.ಕೆ.ಪ್ರವೀಣ್ ಕುಮಾರ್ ಗೆ ಅಧಿಕಾರ
ಕುಶಾಲನಗರ, ಜ 10: ಗುಡ್ಡೆಹೊಸೂರು ಗ್ರಾಪಂನ ಪ್ರಭಾರ ಅಧ್ಯಕ್ಷರಾಗಿ ಎಂ.ಕೆ.ಪ್ರವೀಣ್ ಗೆ ಅಧಿಕಾರ ವಹಿಸಿಕೊಂಡರು. ಅಧ್ಯಕ್ಷ ಗಾದಿ ವಿವಾದ ನ್ಯಾಯಾಲಯದಲ್ಲಿದ್ದು, ಗ್ರಾಪಂ ಆಡಳಿತ ನಡೆಸಲು ತೊಡಕುಂಟಾಗಿರುವ ಹಿನ್ನಲೆಯಲ್ಲಿ…
Read More » -
ಆರೋಪ
ಚರಂಡಿ ಸ್ವಚ್ಚಗೊಳಿಸಲು ಆಗ್ರಹ
ಕುಶಾಲನಗರ, ಜ 10: ಕುಶಾಲನಗರ ವಾರ್ಡ್ ನಂಬರ್ 15. ಮಡಿಕೇರಿ ಮುಖ್ಯ ರಸ್ತೆ ಕೆ.ಜಿ.ಎಫ್ ಮಿಲ್ ಬಳಿ ಹಲವು ದಿನಗಳ ಇಂದ ಚರಂಡಿ ಗಬ್ಬೆದ್ದು ನಾರುತಿದ್ದರು. ಇತ್ತ…
Read More » -
ಕಾರ್ಯಕ್ರಮ
ಕನ್ನಡಸಿರಿ ಸ್ನೇಹ ಬಳಗದ ವತಿಯಿಂದ ಉಪ ಮುಖ್ಯಮಂತ್ರಿಯ ಭೇಟಿ: ಆಹ್ವಾನ
ಕುಶಾಲನಗರ, ಜ. 9: ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗ ವತಿಯಿಂದ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ನವರ ನೇತ್ರತ್ವದಲ್ಲಿ ಬೆಂಗಳೂರಿನಲ್ಲಿ ರಾಜ್ಯದ ಉಪ…
Read More » -
ಪ್ರಕಟಣೆ
ಮಹಿಳೆಯರು, ಹಣಕಾಸು ಸಂಸ್ಥೆಗಳಿಗೆ ವಂಚಿಸಿ ಪರಾರಿಯಾದ ದಂಪತಿ
ಕುಶಾಲನಗರ, ಜ 09: ಕುಶಾಲನಗರದ ಗಂಧದಕೋಟಿಯಲ್ಲಿ ವಾಸವಿದ್ದ ಕುಶಾಲನಗರ ಉಡುಪಿ ವೆಜ್ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಶಾಂತ @ ಸಣ್ಣತಾಯಮ್ಮ ಎಂಬ ಮಹಿಳೆ ಹಲವು ಮಹಿಳೆಯರ…
Read More » -
ಟ್ರೆಂಡಿಂಗ್
ಭಾರತ್ ಮಾತಾ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳಿಂದ ಸ್ವಚ್ಚತಾ ಆಂದೋಲನ
ಕುಶಾಲನಗರ, ಜ 09: ಕುಶಾಲನಗರ ಸಮೀಪದ ಕೊಪ್ಪ ಭಾರತ್ ಮಾತಾ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಕುಶಾಲನಗರದಲ್ಲಿ ಹೆದ್ದಾರಿ ಬದಿಯ ಸೂಚನಾ ಫಲಕಗಳನ್ನು…
Read More » -
ಕಾರ್ಯಕ್ರಮ
ಕುಶಾಲನಗರದ ಅನುಗ್ರಹ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ
ಕುಶಾಲನಗರ, ಜ 08: ಕುಶಾಲನಗರದ ಅನುಗ್ರಹ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವವು ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ನಡೆಯಿತು. ಅನುಗ್ರಹ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷ ಎಸ್.ಕೆ.…
Read More » -
ಕಾರ್ಯಕ್ರಮ
ದುಶ್ಚಟ, ಅನೈತಿಕ ಚಟುವಟಿಕೆಗಳಿಂದ ದೂರವಿರಿಸಲು ಜಾಗೃತಿ ಅಗತ್ಯ: ವೈಶಾಲಿ ಕುಡ್ವಾ ಕರೆ
ಕುಶಾಲನಗರ ಜ.08: ಯುವ ಸಮುದಾಯ ದುಶ್ಚಟ, ಅನೈತಿಕ ಚಟುವಟಿಕೆಗಳಿಂದ ದೂರವಿರಿಸಲು ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕಿದೆ. ಅದರ ಅಗತ್ಯತೆ ಇತ್ತೀಚಿಗೆ ತೀರ ಹೆಚ್ಚಾಗಿದೆ ಎಂದು ಇನ್ನರ್ ವೀಲ್…
Read More » -
ಪ್ರತಿಭೆ
ನಾಟ್ಯ ನಿಕೇತನ ಸಂಗೀತ, ನೃತ್ಯ ಶಾಲೆಯ ವಿದ್ಯಾರ್ಥಿಗಳ ಸಾಧನೆ
ಕುಶಾಲನಗರ, ಜ 08: ಕರ್ನಾಟಕ ರಾಜ್ಯ ಡಾ. ಗಂಗೂ ಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾನಿಲಯ, ಮೈಸೂರು ಇವರ ವತಿಯಿಂದ ನಡೆದ ಸಂಗೀತ,…
Read More » -
ಪ್ರಕಟಣೆ
ಕೆಎ 12 ಲಕ್ಕಿ ಸ್ಕೀಂ: ಯಾವುದೇ ವಂಚನೆಗೆ ಅವಕಾಶವಿಲ್ಲ-ಇಕ್ಬಾಲ್ ಅವರ ಸ್ಪಷ್ಟೀಕರಣ
ಕುಶಾಲನಗರ, ಜ 08: ಕುಶಾಲನಗರದ ಕೆಎ 12 ಲಕ್ಕಿ ಸ್ಕೀಂ ಆಯೋಜಕ ಇಕ್ಬಾಲ್ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಹಿತಿ ಲಭಿಸಿದೆ. ಲಕ್ಕೀ ಸ್ಕೀಂ ನಲ್ಲಿ ವಂಚನೆಯಾಗಿದೆ…
Read More » -
ಕಾರ್ಯಕ್ರಮ
ಶಾಸಕ ಮಂತರ್ ಗೌಡ ರಿಂದ ಕಾರ್ಮಿಕ ಕಿಟ್ ವಿತರಣೆ.
ಕುಶಾಲನಗರ, ಜ. 7: ಕಾರ್ಮಿಕ ಇಲಾಖೆ, ಮತ್ತು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಇವರ ವತಿಯಿಂದ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಕಿಟ್ ಗಳ…
Read More » -
ಕ್ರೀಡೆ
ಲೆಜೆಂಡ್ ಕಪ್-2025, ಸೀಸನ್-4: ಬಿಡ್ಡಿಂಗ್ ಆರಂಭ
ಕುಶಾಲನಗರ, ಜ 07: ಕೂರ್ಗ್ ವಾಟರ್ ಪಾರ್ಕ್ ಮಾಲೀಕ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಕುಶಾಲನಗರದಲ್ಲಿ ಫೆ.21, 22, 23, 24, 25 ರಂದು ಹಮ್ಮಿಕೊಂಡಿರುವ ಲೆಜೆಂಡ್ ಪ್ರೀಮಿಯರ್ ಲೀಗ್…
Read More » -
ಆರೋಪ
ಸರ್ವೆ ಮುಂದೂಡಿಕೆ: ತಾಲೂಕು ಕಚೇರಿ ಎದುರು ಉಗ್ರ ಪ್ರತಿಭಟನೆಯ ಎಚ್ಚರಿಕೆ
ಕುಶಾಲನಗರ, ಜ 07: ಕುಶಾಲನಗರ ಹಾರಂಗಿ ಮುಖ್ಯ ರಸ್ತೆಯನ್ನು ಕಾವೇರಿ ನೀರಾವರಿ ನಿಗಮದಿಂದ ನಿರ್ಮಾಣ ಮಾಡಿದ್ದು ಚಿಕ್ಕತ್ತೂರು ಭಾಗದಲ್ಲಿ ವ್ಯಕ್ತಿಯೊಬ್ಬರು ರಸ್ತೆ ಇರುವ ಜಾಗ ನನ್ನದೆಂದು ಸಮಸ್ಯೆ…
Read More » -
ಕಾರ್ಯಕ್ರಮ
ಕುಶಾಲನಗರ ಕೊಡವ ಸಮಾಜದಲ್ಲಿ ಪುತ್ತರಿ ಊರೋರ್ಮೆ ಸಂತೋಷ ಕೂಟ
ಕುಶಾಲನಗರ, ಜ 07: ಕುಶಾಲನಗರ ಕೊಡವ ಸಮಾಜದ ಪುತ್ತರಿ ಊರೋರ್ಮೆ ಸಂತೋಷ ಕೂಟ ಕೊಡವ ಸಮಾಜದ ಅಧ್ಯಕ್ಷ ವಾಂಚೀರ ಮನು ನಂಜುಂಡ ಅವರ ಅಧ್ಯಕ್ಷತೆಯಲ್ಲಿ ಸಮಾಜದ ಸಭಾಂಗಣದಲ್ಲಿ…
Read More » -
ಕಾರ್ಯಕ್ರಮ
ಚಿಕ್ಕತೂರು ಗ್ರಾಮದ ನಾಮಫಲಕ ಉದ್ಘಾಟನೆ ಕಾರ್ಯಕ್ರಮ
ಕುಶಾಲನಗರ, ಜ 07: ಚಿಕ್ಕತ್ತೂರಿನ ಶ್ರೀ ವಿನಾಯಕ ಯುವಕ ಸಂಘದ ವತಿಯಿಂದ ಚಿಕ್ಕತೂರು ಗ್ರಾಮದ ನಾಮಫಲಕ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಎಸ್ಎಲ್ಎ ನ್ ಕಾಫಿ ಕ್ಯೂರಿಂಗ್ ವ್ಯವಸ್ಥಾಪಕ…
Read More » -
ಕ್ರೈಂ
ಕುಶಾಲನಗರ ಮಸೀದಿಯಲ್ಲಿ ಕಳ್ಳತನ: ಆರೋಪಿ ಬಂಧನ
ಕುಶಾಲನಗರ, ಜ 06: ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ: 19-12-2024 ಇಂದಿರಾ ಬಡಾವಣೆಯಲ್ಲಿರುವ ಮಸೀದಿಯ ಒಳಗೆ ಇಟ್ಟಿದ್ದ ಕಾಣಿಕೆ ಹುಂಡಿಯನ್ನು ಮತ್ತು ಮಸೀದಿಯ ಧ್ವನಿ…
Read More » -
ಅರಣ್ಯ ವನ್ಯಜೀವಿ
ಹೇರೂರು ಭಾಗದಲ್ಲಿ ಮಿತಿಮೀರಿದ ಕಾಡಾನೆಗಳ ಉಪಟಳ: ಬೆಳೆ ನಾಶ
ಸುಂಟಿಕೊಪ್ಪ, ಜ 06: ಕೊಡಗಿನಲ್ಲಿ ಕಾಡಾನೆ ಹಾವಳಿ ಮುಗಿಯದ ಕಥೆಯಾಗಿದೆ ವರ್ಷವಿಡಿ ರೈತರು ಆನೆಗಳಿಂದ ಎದುರಿಸುತ್ತಿರುವ ಸಂಕಷ್ಟ ಹೇಳಿ ತೀರದಂತಾಗಿದೆ,ರೈತರು ತಾವು ಬೆಳೆದ ಬೆಳೆ ಉಳಿಸಿಕೊಳ್ಳುವುದೇ ಒಂದು…
Read More » -
ಪ್ರಕಟಣೆ
ವಾಲ್ನೂರ್ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಗಣೇಶ್ ಪಿ.ಜಿ. ಆಯ್ಕೆ
ಕುಶಾಲನಗರ, ಜ 05: ವಾಲ್ನೂರ್ ಶಕ್ತಿ ಕೇಂದ್ರದ ಪದಾಧಿಕಾರಿಗಳ ಆಯ್ಕೆ ನಡೆಯಿತು. 1.ಶಕ್ತಿ ಕೇಂದ್ರದ ಅಧ್ಯಕ್ಷರಾಗಿ =ಗಣೇಶ್ ಪಿ. ಜಿ. 2.ಶಕ್ತಿ ಕೇಂದ್ರದ ಉಪಾಧ್ಯಕ್ಷರಾಗಿ =ಮದನ್ ಕಾರ್ಯಪ್ಪ.…
Read More » -
ಟ್ರೆಂಡಿಂಗ್
ಪರಿವರ್ತನಾ ತಂಡದ ಎಂ.ಎಂ.ಚರಣ್, ಹೆಚ್.ಎಂ.ಮಧುಸೂದನ್ ಗೆಲುವು
ಕುಶಾಲನಗರ, ಜ 05: ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಟಿ.ಆರ್.ಶರವಣಕುಮಾರ್ ನೇತೃತ್ವದ ತಂಡದ ವಿರುದ್ದ ಸ್ಪರ್ಧಿಸಿದ್ದ ಪರಿವರ್ತನಾ ತಂಡದ ಎಂ.ಎಂ.ಚರಣ್, ಹೆಚ್.ಎಂ.ಮಧುಸೂದನ್ ಗೆಲುವು…
Read More » -
ಚುನಾವಣೆ
ಕುಶಾಲನಗರ PACS ಚುನಾವಣೆ: ಟಿ.ಆರ್.ಶರವಣಕುಮಾರ್ ತಂಡದ 11 ಮಂದಿ ಗೆಲವು
ಕುಶಾಲನಗರ, ಜ 05: ಕುಶಾಲನಗರ ದ 122ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಭಾನುವಾರ ಮತದಾನ ನಡೆಯಿತು. ಸಂಜೆ ನಂತರ ಮತ…
Read More » -
ಚುನಾವಣೆ
ಕುಶಾಲನಗರ PACS ಚುನಾವಣೆ: ಟಿ.ಆರ್.ಶರವಣಕುಮಾರ್ ತಂಡ ಮುನ್ನಡೆ: 8 ಮಂದಿ ಗೆಲವು
ಕುಶಾಲನಗರ, ಜ 05: ಕುಶಾಲನಗರದ 122ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಭಾನುವಾರ ಮತದಾನ ನಡೆಯಿತು. ಸಂಜೆ ನಂತರ ಮತ ಎಣಿಕೆ…
Read More » -
ಚುನಾವಣೆ
ಕುಶಾಲನಗರ PACS ಚುನಾವಣೆ: ಟಿ.ಆರ್.ಶರವಣಕುಮಾರ್ ತಂಡ ಮುನ್ನಡೆ: ನಾಲ್ವರ ಗೆಲವು
ಕುಶಾಲನಗರ, ಜ 05: ಕುಶಾಲನಗರ ದ 122ನೇ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಭಾನುವಾರ ಮತದಾನ ನಡೆಯಿತು. ಸಂಜೆ ನಂತರ ಮತ ಎಣಿಕೆ…
Read More » -
ಕ್ರೈಂ
ಗಾಂಜಾ ಮಾರಾಟ: ನಾಲ್ವರ ಬಂಧನ
ಕುಶಾಲನಗರ, ಜ 05: ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಮೇಕೂರು ಹೊಸ್ಕೇರಿ ಬಸ್ ನಿಲ್ದಾಣ ಹಾಗೂ ಮಾರ್ಕೆಟ್ನಲ್ಲಿ ಆಕ್ರಮವಾಗಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಮಾರಾಟ/ಸರಬರಾಜು ಮಾಡುತಿದ್ದ…
Read More » -
ಕಾರ್ಯಕ್ರಮ
ಕುಶಾಲನಗರ ತಾಲೋಕು ವಿಶ್ವಹಿಂದೂಪರಿಷತ್ ಹೊಸ ತಾಲೋಕು ಘಟಕ ಘೋಷಣೆ
ಕುಶಾಲನಗರ, ಜ 05: ಕುಶಾಲನಗರ ತಾಲೋಕು ವಿಶ್ವಹಿಂದೂಪರಿಷತ್ ಹೊಸ ತಾಲೋಕು ಘಟಕವನ್ನು ಕೊಡಗು ಜಿಲ್ಲಾ ಸಹ ಕಾರ್ಯದರ್ಶಿ ಸಂತೋಷ್ ಕುಶಾಲನಗರ ಘೋಷಣೆ ಮಾಡಿದರು. ಜಿಲ್ಲಾ ಗೋ ರಕ್ಷಾರಾಗಿ…
Read More » -
ಪ್ರಶಸ್ತಿ
ಕೊಡಗಿನ ಇಬ್ಬರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ
ಕುಶಾಲನಗರ, ಜ 05: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಮೂಲಕ ನೀಡುವ ರಾಜ್ಯ ಮಟ್ಟದ ಹೆಚ್ ಎನ್ ಪ್ರಶಸ್ತಿ ಗೆ ಭಾಜನರಾದ ‘ಶಕ್ತಿ’ ಪತ್ರಿಕೆಯ ಪ್ರಧಾನ…
Read More »