Recent Post
-
ಕಾರ್ಯಕ್ರಮ
ಕರ್ನಾಟಕ ರಕ್ಷಣಾ ವೇದಿಕೆಯಿಂದ ಕುಶಾಲನಗರದಲ್ಲಿ ಸುವರ್ಣ ಕರ್ನಾಟಕ ಕನ್ನಡ ರಾಜ್ಯೋತ್ಸವ
ಕುಶಾಲನಗರ, ಡಿ 02: ನಾಡು, ನುಡಿ,ನೆಲ, ಜಲ, ಭಾಷೆಯ ಪರವಾಗಿ ರಾಜ್ಯದಲ್ಲಿ ಯಾವ ಪಕ್ಷವೂ ಮಾಡಲಾಗದು ಹೋರಾಟ ಕರವೇ ಮಾಡಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ…
Read More » -
ಪ್ರಕಟಣೆ
ಕೊಡಗು ವೀರಶೈವ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷರಾಗಿ ದೀಪಾ ಆಯ್ಕೆ
ಕುಶಾಲನಗರ, ಡಿ 02: ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಮಹಿಳಾ ಘಟಕದ ನೂತನ ಅಧ್ಯಕ್ಷರಾಗಿ ಕುಶಾಲನಗರದ ದೀಪಾ ಕರುಣ್ ಆಯ್ಕೆಯಾಗಿದ್ದಾರೆ. ನಿಯೋಜಿತ ಅಧ್ಯಕ್ಷೆ ದೀಪಾ…
Read More » -
ಸಾಂಸ್ಕೃತಿಕ
ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ಕೂಡಿಗೆ “ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ” ವಿದ್ಯಾರ್ಥಿಗಳ ಸಾಧನೆ
ಕುಶಾಲನಗರ, ಡಿ 02: ದಿನಾಂಕ: 30-11-2024 ರ ಶನಿವಾರ ಕುಶಾಲನಗರ ಶ್ರೀ ಗಣಪತಿ ದೇವಸ್ಥಾನ ಸೇವಾ ಸಮಿತಿ (ರಿ) ಹಾಗೂ ಜಾತ್ರೋತ್ಸವ ಸಾಂಸ್ಕೃತಿಕ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ…
Read More » -
ಅರಣ್ಯ ವನ್ಯಜೀವಿ
ಕಾಫಿ ತೋಟಗಳಲ್ಲಿದ್ದ 9 ಆನೆಗಳನ್ನು ಕಾಡಿಗಟ್ಟಿದ ಅರಣ್ಯ ಇಲಾಖೆ ಸಿಬ್ಬಂದಿಗಳು.
ಸಿದ್ದಾಪುರ, ಡಿ 02 :- ಕಾಫಿ ತೋಟಗಳಲ್ಲಿ ಬಿಡು ಬಿಟ್ಟು ಕೃಷಿ ಪಸಲು ನಾಶ ಮಾಡುವುದರ ಮೂಲಕ ಕಾರ್ಮಿಕರು, ಬೆಳಗಾರರಲ್ಲಿ ಆತಂಕ ಸೃಷ್ಟಿ ಮಾಡುತ್ತಿದ್ದ 9 ಕಾಡಾನೆಗಳನ್ನು…
Read More » -
ಶಿಕ್ಷಣ
ಬ್ಯಾಂಕ್ ಆಫ್ ಬರೋಡದಿಂದ ಪ್ರಿಂಟರ್ ಕೊಡುಗೆ
ಕುಶಾಲನಗರ, ಡಿ 02 : ಬ್ಯಾಂಕ್ ಆಫ್ ಬರೋಡ ಸಿದ್ದಾಪುರ ಶಾಖೆಯಿಂದ ಸಿದ್ದಾಪುರ ಸ. ಹಿ ಪ್ರಾ ( ಮಲಯಾಳಂ ) ಶಾಲೆಗೆ ಶೈಕ್ಷಣಿಕ ಉದ್ದೇಶಕ್ಕಾಗಿ ರೂ…
Read More » -
ಕಾರ್ಯಕ್ರಮ
ವೀರಭೂಮಿ ರೆಸಾರ್ಟ್ ನಲ್ಲಿ ಅಡುಗೆ ಅನಿಲ ವಿತರಕರ ಸಮಾವೇಶ-ಅಡುಗೆ ಸ್ಪರ್ಧೆ
ಕುಶಾಲನಗರ, ಡಿ 01 : ಭಾರತ ಸರಕಾರದ ಇಂಧನ ಸಚಿವಾಲಯದ ನಿರ್ದೇಶನದಂತೆ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ವತಿಯಿಂದ ವೀರಭೂಮಿ ರೆಸಾರ್ಟ್ ಆವರಣದಲ್ಲಿ ಆಯೋಜಿಸಿದ್ದ ‘ನಮ್ಮ ಅಡುಗೆ…
Read More » -
ಕಾರ್ಯಕ್ರಮ
ಕುಶಾಲನಗರದ ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ ವಾರ್ಷಿಕೋತ್ಸವ ಮತ್ತು ಗುರುನಮನ ಕಾರ್ಯಕ್ರಮ
ಕುಶಾಲನಗರ, ಡಿ 01: ಕುಶಾಲನಗರದ ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ 2023-24ನೇ ಸಾಲಿನ ವಾರ್ಷಿಕೋತ್ಸವ ಮತ್ತು ಗುರು ನಮನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಸಮಾಜದ ಅಧ್ಯಕ್ಷ…
Read More » -
ಪ್ರಕಟಣೆ
ಪ್ರೌಢ ಶಾಲೆ ಹಾಗೂ ಪಿಯು ವಿದ್ಯಾರ್ಥಿಗಳಿಗೆ ವಚನ ಗಾಯನ ಸ್ಪರ್ಧೆಗೆ ಆಹ್ವಾನ
ಕುಶಾಲನಗರ, ಡಿ 01: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲಾ ಘಟಕದ ವತಿಯಿಂದ ಕೊಡಗು ಜಿಲ್ಲೆಯ ಪ್ರೌಢ ಶಾಲೆಗಳು ಹಾಗೂ ಪಿಯು ವಿಭಾಗದ ವಿದ್ಯಾರ್ಥಿಗಳಿಗಾಗಿ…
Read More » -
ಅರಣ್ಯ ವನ್ಯಜೀವಿ
ಮಾಲಂಬಿ ಕಾಫಿ ತೋಟಗಳಲ್ಲಿ ಕಾಡುಕೋಣ ಹಾವಳಿ
ಕುಶಾಲನಗರ, ನ 30: ಮಾಲಂಬಿ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಕಾಡುಕೋಣಗಳು ಹಾವಳಿ ಮೀತಿಮೀರಿದೆ. ಒಂದೆಡೆ ಕಾಡಾನೆಗಳು ಇದರೊಂದಿಗೆ ಕಾಡು ಕೋಣಗಳು ಕೂಡ ಕಾಣಿಸಿಕೊಳ್ಳುತ್ತಿದ್ದು ತೋಟ ಕಾರ್ಮಿಕರಲ್ಲಿ ಆತಂಕ…
Read More » -
ಕ್ರೈಂ
ಫೇಸ್ ಬುಕ್ ಪೋಸ್ಟ್ ಗೆ ಅಶ್ಲೀಲ ಕಮೆಂಟ್: ಬೆಳಗಾವಿ ಜಿಲ್ಲೆ ವ್ಯಕ್ತಿ ಬಂಧನ
ಕುಶಾಲನಗರ, ನ 30: ಕೊಡವ ಜನಾಂಗದ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಅಪಲೋಡ್ ಮಾಡಿದ್ದ ಭಾವಚಿತ್ರಕ್ಕೆ “ಬೆಳಗಾವಿ ಜಿಎಂಜಿ” ಎಂಬ ಫೇಸ್ಬುಕ್ ಖಾತೆದಾರ ಅಶ್ಲೀಲವಾಗಿ ಕಾಮೆಂಟ್ ಮಾಡಿರುವ…
Read More » -
ಶಿಕ್ಷಣ
ಶಿರಂಗಾಲ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ
ಕುಶಾಲನಗರ, ನ 30: ಶಿರಂಗಾಲ ಗ್ರಾಮದ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಲರವ ಸಡಗರ ಸಂಭ್ರಮ ಹೇಳತ್ತಿರದಾಗಿತ್ತು. ಇದಕ್ಕೆ ಕಾರಣ ಮಕ್ಕಳೇ ಹಮ್ಮಿಕೊಂಡಿದ್ದ ಸಂತೆ.…
Read More » -
ಕ್ರೈಂ
ವಧುವಿಗೆ ತೊಡಿಸಲು ಇಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು
ಕುಶಾಲನಗರ, ನ 29: ವಧುವಿಗೆ ತೊಡಿಸಲೆಂದು ಇಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮದುವೆ ಮನೆಯಲ್ಲೇ ಕಳ್ಳತನವಾಗಿರುವ ಘಟನೆ ಕುಶಾಲನಗರದ ರೈತ ಭವನದಲ್ಲಿ ನಡೆದಿದೆ. ಒಂದು ಚಿನ್ನದ…
Read More » -
ಕ್ರೈಂ
ಗಾಂಜಾ ಗಿಡ ಬೆಳೆದ ವ್ಯಕ್ತಿ ಮಾಲು ಸಹಿತ ಪೊಲೀಸ್ ವಶಕ್ಕೆ
ಕುಶಾಲನಗರ, ನ 29:ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ಮಾಡು ಗ್ರಾಮದಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಗಾಂಜಾ ಗಿಡಗಳನ್ನು ಬೆಳೆಸಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚುವಲ್ಲಿ ಕೊಡಗು…
Read More » -
ಕಾರ್ಯಕ್ರಮ
ಶ್ರೀದೇವಿ ಆನ್ ಲೈನ್ ಸರ್ವಿಸಸ್ ಕೇಂದ್ರ ಉದ್ಘಾಟನೆ
ಕುಶಾಲನಗರ, ನ 29: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾವೇರಿ ಬಡವಾಣಿ ಸಮೀಪ ಶ್ರೀದೇವಿ ಆನ್ಲೈನ್ ಸರ್ವಿಸಸ್ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರವನ್ನು ಶುಕ್ರವಾರ ಕೂಡುಮಂಗಳೂರು…
Read More » -
ಕ್ರೈಂ
ಚಿನ್ನದ ವಾಲೆ ಎಗರಿಸಿದ್ದ ಮಹಿಳೆ ಪೊಲೀಸ್ ವಶಕ್ಕೆ
ಕುಶಾಲನಗರ, ನ 29:ಚಿನ್ನದ ವಾಲೆ ಎಗರಿಸಿದ್ದ ಮಹಿಳೆ ಪೊಲೀಸ್ ವಶಕ್ಕೆ ಕುಶಾಲನಗರದ ಚಿನ್ನದಂಗಡಿಯಲ್ಲಿ ಘಟನೆ ಗ್ರಾಹಕ ಸೋಗಿಬಲ್ಲಿ ಬಂದಿದ್ದ ಮಹಿಳೆಯಿಂದ ವಾಲೆ ಅಪಹರಣ. ಮಾಲೀಕರ ಕಣ್ತಪ್ಪಿಸಿ ಎರಡು…
Read More » -
ಕಾರ್ಯಕ್ರಮ
ಕುಶಾಲನಗರ ಜಾತ್ರೋತ್ಸವ: ಅಧಿಕಾರಿಗಳಿಗೆ ಸನ್ಮಾನ
ಕುಶಾಲನಗರ, ನ 28: ಕುಶಾಲನಗರ ಶ್ರೀ ಮಹಾಗಣಪತಿ ರಥೋತ್ಸವ ಹಾಗೂ ಜಾತ್ರೋತ್ಸವ ಅಂಗವಾಗಿ ಸಾಂಸ್ಕೃತಿಕ ವೇದಿಕೆ ಮತ್ತು ಗೆಳೆಯರ ಬಳಗದ ವತಿಯಿಂದ ಕುಶಾಲನಗರ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.…
Read More » -
ಕ್ರೈಂ
ಕೇರಳ ರಾಜ್ಯ ಲಾಟರಿ ಮಾರಾಟ: ವ್ಯಕ್ತಿ ಬಂಧನ
ಕುಶಾಲನಗರ, ನ 28: ಮಡಿಕೇರಿ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಸಮೀಪ ಕೇರಳ ರಾಜ್ಯ ಲಾಟರಿಯನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿರುತ್ತಾರೆ.…
Read More » -
ವಿಶೇಷ
37.35 ಕಿಲೋ ತೂಕದ ಬೃಹತ್ ಕುಂಬಳ
ಕುಶಾಲನಗರ, ನ 28:ಕುಶಾಲನಗರದ ಉದ್ಯಮಿಯೊಬ್ಬರ ಮನೆಯಲ್ಲಿ ಬೃಹತ್ ಗಾತ್ರದ ಬೂದು ಕುಂಬಳಕಾಯಿ ಒಂದು ಬೆಳೆದಿದ್ದು, ನೋಡುಗರಿಗೆ ಅಚ್ಚರಿ ಉಂಟು ಮಾಡಿದೆ. ಕುಶಾಲನಗರ ನಾಲ್ಕನೇ ಬಡಾವಣೆ ಅನುಗ್ರಹ ಕಾಲೇಜು…
Read More » -
ಕಾರ್ಯಕ್ರಮ
ಬೆಂಡೆಬೆಟ್ಟ ಹಾಡಿಯ ಜೇನು ಕುರುಬ ಕುಟುಂಬಗಳಿಗೆ ಕೋಳಿಮರಿ ವಿತರಣೆ
ಕುಶಾಲನಗರ, ನ 27: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವತಿಯಿಂದ ದೊಡ್ಡತ್ತೂರು ಗ್ರಾಮದ ಬೆಂಡೆಬೆಟ್ಟ ಹಾಡಿಯ ಜೇನು ಕುರುಬ ಜನಾಂಗದ ಸುಮಾರು 24 ಕುಟುಂಬಗಳಿಗೆ ಗಿರಿರಾಜ ಕೋಳಿಮರಿಯನ್ನು ವಿತರಣೆ…
Read More » -
ಸಾಂಸ್ಕೃತಿಕ
ಕುಶಾಲನಗರ ವಲಯ ಇಸ್ಲಾಮಿಕ್ ಕಲೋತ್ಸವ: ಕೊಡ್ಲಿಪೇಟೆ ಯೂನಿಟ್ ಚಾಂಪಿಯನ್
ಮಡಿಕೇರಿ, ನ 26 ಸುಂಟ್ಟಿಕೊಪ್ಪದಲ್ಲಿ ನಡೆದ ಕುಶಾಲನಗರ ವಲಯ ಮಟ್ಟದ ಎಸ್.ಕೆ.ಎಸ್.ಎಸ್.ಎಫ್ ಇಸ್ಲಾಮಿಕ್ ಕಲೋತ್ಸವದಲ್ಲಿ ಕೊಡ್ಲಿಪೇಟೆ ಯೂನಿಟ್ (286) ಅಂಕಗಳೊಂದಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. 284 ಅಂಕಗಳೊಂದಿಗೆ…
Read More » -
ಸುದ್ದಿಗೋಷ್ಠಿ
ದೇಶದ ಅತ್ಯುನ್ನತ ಸೇನಾನಿಗಳಿಗೆ ಅಗೌರವ: ಆರೋಪಿ ಗಡಿಪಾರಿಗೆ ಕುಶಾಲನಗರ ಕೊಡವ ಸಮಾಜ ಆಗ್ರಹ
ಕುಶಾಲನಗರ, ನ 26:ಕೊಡಗಿನ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿರುವ ವಕೀಲ ವಿದ್ಯಾಧರ ಕೃತ್ಯವನ್ನು ಖಂಡಿಸಿರುವ…
Read More » -
ಪ್ರಕಟಣೆ
ಪುಟ್ಟರಾಜು ಸಿ. ಅವರಿಗೆ ಡಾಕ್ಟರೇಟ್ ಪದವಿ
ಕುಶಾಲನಗರ, ನ 26:ಪಿರಿಯಾಪಟ್ಟಣ ತಾಲೂಕು ಸತ್ಯಗಾಲ ಗ್ರಾಮದ ಎಚ್.ಎನ್ ಚಂದ್ರಾಚಾರ್ ಮತ್ತು ರತ್ನಮ್ಮ ದಂಪತಿಗಳ ಪುತ್ರ, ಪುಟ್ಟರಾಜು ಸಿ ಸಹ ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ವಿಭಾಗ ಸರ್ಕಾರಿ ಪ್ರಥಮ…
Read More » -
ಸಭೆ
ಟೀಂ ವೀರ ಹನುಮ ಸೇವಾ ಸಮಿತಿ ಸಭೆ
ಕುಶಾಲನಗರ, ನ 26: ಅತ್ತೂರು, ಹಾರಂಗಿ, ಯಡವನಾಡು, ಹುದುಗೂರು, ದೊಡ್ಡತ್ತೂರು, ಚಿಕ್ಕತ್ತೂರು, ಸುಂದರನಗರದ ಟೀಂ ವೀರ ಹನುಮ ಸೇವಾ ಸಮಿತಿ ಸಭೆ ಚಿಕ್ಕತ್ತೂರು ಗ್ರಾಮದ ಸಮುದಾಯ ಭವನದಲ್ಲಿ…
Read More » -
ಕಾರ್ಯಕ್ರಮ
ಕೂಡಿಗೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ಕುಶಾಲನಗರ, ನ 25: ಕನ್ನಡ ನಾಡು – ನುಡಿ, ಕಲೆ ಆಚಾರ ವಿಚಾರಗಳ ಸಂರಕ್ಷಣೆ ಹಾಗು ಸಂವರ್ಧನೆಗೆ ಆಟೋ ಚಾಲಕರ ಕೊಡುಗೆ ಶ್ಲಾಘನೀಯವಾಗಿದ್ದು ಚಾಲಕರು ಕನ್ನಡ ನಾಡು…
Read More » -
ಪ್ರಕಟಣೆ
ಕುಶಾಲನಗರ ಕೊಡವ ಸಮಾಜದ ಅಧ್ಯಕ್ಷರಾಗಿ ವಾಂಚಿರ ಮನು ನಂಜುಂಡ ಆಯ್ಕೆ
ಕುಶಾಲನಗರ, ನ 25:ಕುಶಾಲನಗರ ಕೊಡವ ಸಮಾಜದ ಮುಂದಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ವಾಂಚೀರ ಮನು ನಂಜುಂಡರವರು ತಮ್ಮ ಪ್ರತಿಸ್ಪರ್ಧಿ ಎಳ್ತಂಡ ರಂಜಿತ್ ರವರ ವಿರುದ್ದ ಸುಮಾರು…
Read More » -
ಟ್ರೆಂಡಿಂಗ್
ಕುಶಾಲನಗರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಎರಡು ದಿನಗಳ ಕನ್ನಡ ರಾಜ್ಯೋತ್ಸವಕ್ಕೆ ಚಾಲನೆ
ಕುಶಾಲನಗರ,ನ 23: ಕುಶಾಲನಗರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು. ಸರಕಾರಿ…
Read More » -
ಕ್ರೈಂ
ಗಾಂಜಾ ಮಾರಾಟ ಯತ್ನ: ಮೂವರ ಬಂಧನ
ಕುಶಾಲನಗರ, ನ 23: ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಗುಂಡುರಾವ್ ಬಡಾವಣೆಯ ಜಾತ್ರೆ ಬಾಣೆಯಲ್ಲಿ ಸಾರ್ವಜನಿಕ ಶೌಚಾಲಯದ ಬಳಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ…
Read More » -
ಸಭೆ
ಕಟ್ಟೆಹಾಡಿ ಅರಣ್ಯ ಹಕ್ಕು ಸಮಿತಿ ರಚನೆ
ಕುಶಾಲನಗರ, ನ 21: ಚಿಕ್ಲಿಹೊಳೆ ಜಲಾಶಯದ ಬಳಿ ಇರುವ ಕಟ್ಟೆಹಾಡಿಯಲ್ಲಿ ಹಾಡಿಯ ನಿವಾಸಿಗಳು ಗ್ರಾಮ ಸಭೆ ನಡೆಸಿ ಗ್ರಾಮ ಅರಣ್ಯ ಸಮಿತಿಯನ್ನು ರಚಿಸಿದ್ದಾರೆ. ಕಟ್ಟೆಹಾಡಿ ಗ್ರಾಮ ಅರಣ್ಯ…
Read More » -
ಚುನಾವಣೆ
ಗುಡ್ಡೆಹೊಸೂರು ಗ್ರಾಮ ಪಂಚಾಯತ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ
ಕುಶಾಲನಗರ, ನ 21: ಗುಡ್ಡೆಹೊಸೂರು ಗ್ರಾಮ ಪಂಚಾಯತ್ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ಪರ್ಯಾಲೋಚನಾ ಸಭೆ ಉಪವಿಭಾಗಾಧಿಕಾರಿಗಳ ಪರವಾಗಿ ಅಪರ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ…
Read More » -
ಆರೋಗ್ಯ
ಜಾತ್ರಾ ಮೈದಾನದಲ್ಲಿ ಆರೋಗ್ಯ ಮಾಹಿತಿ ಕೇಂದ್ರ ಆರಂಭ
ಕುಶಾಲನಗರ, ನ 21: ಕುಶಾಲನಗರದ ಗುಂಡೂರಾವ್ ಬಡಾವಣೆಯ ಗಣಪತಿ ಜಾತ್ರೋತ್ಸವ ಮಳಿಗೆಗಳ ಬಳಿ ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ಮಾಹಿತಿ…
Read More » -
ಧಾರ್ಮಿಕ
ಕುಶಾಲನಗರ ಶ್ರೀ ಮಹಾಗಣಪತಿಯ 103ನೇ ವಾರ್ಷಿಕ ರಥೋತ್ಸವ
ಕುಶಾಲನಗರ ನ.19 : ಕುಶಾಲನಗರದ ಐತಿಹಾಸಿಕ ದೇವಾಲಯ ಶ್ರೀ ಮಹಾಗಣಪತಿ ದೇವರ ವಾರ್ಷಿಕ 103ನೇ ರಥೋತ್ಸವ ಮಂಗಳವಾರ ಸಾವಿರಾರು ಸಂಖ್ಯೆಯ ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ದಾಭಕ್ತಿಯಿಂದ ನೆರವೇರಿತು. ದೇವಾಲಯದ…
Read More » -
ಕಾರ್ಯಕ್ರಮ
ಕುಶಾಲನಗರ ನಗರ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಜೋಸೆಫ್ ವಿಕ್ಟರ್ ಸೋನ್ಸ್ ಅಧಿಕಾರ ಸ್ವೀಕಾರ
ಕುಶಾಲನಗರ, ನ 18: ಕುಶಾಲನಗರ ನಗರ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಜೋಸೆಫ್ ವಿಕ್ಟರ್ ಸೋನ್ಸ್ ಸೋಮವಾರ ಅಧಿಕಾರ ವಹಿಸಿಕೊಂಡರು. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಕಛೇರಿಯಲ್ಲಿ ಹಮ್ಮಿಕೊಂಡಿದ್ದ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ದಾಸ ಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಆಚರಣೆ
ಕುಶಾಲನಗರ, ನ 18:ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಕುಶಾಲನಗರ ಪುರಸಭೆ, ಸೋಮವಾರಪೇಟೆ ಪಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ದಾಸ…
Read More » -
ಕ್ರೈಂ
ನಿಷೇಧಿತ ಮಾದಕ ವಸ್ತು ಮಾರಾಟ ಯತ್ನ: ಐವರ ಬಂಧನ
ಕುಶಾಲನಗರ, ನ 17:ವಿರಾಜಪೇಟೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅರ್ಜಿ ಗ್ರಾಮದ ಕಿರುಮಕ್ಕಿ-ಕಂಡಿಮಕ್ಕಿ ಜಂಕ್ಷನ್ನಲ್ಲಿ ನಿಷೇಧಿತ ಮಾದಕ ವಸ್ತು MDMA & ಗಾಂಜಾವನ್ನು ಸರಬರಾಜು/ಮಾರಾಟ ಮಾಡುತಿದ್ದ ವ್ಯಕ್ತಿಗಳನ್ನು…
Read More » -
ಕ್ರೀಡೆ
ಮಿನಿ ಒಲಿಂಪಿಕ್ಸ್ ಫುಟ್ಬಾಲ್: ಕೊಡಗು ಬಾಲಕರ ತಂಡ ಪ್ರಥಮ ಬಾರಿಗೆ ಫೈನಲ್ ಗೆ
ಮಡಿಕೇರಿ, ನ 17:ರಾಜ್ಯ ಒಲಿಂಪಿಕ್ ಸಂಸ್ಥೆ, ರಾಜ್ಯ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ,ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಮಿನಿ ಒಲಿಂಪಿಕ್ಸ್ ಫುಟ್ಬಾಲ್…
Read More » -
ಕ್ರೀಡೆ
ಜಿಲ್ಲಾಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ‘ಡಾ.ಮಂತರ್ ಗೌಡ ಕಪ್’ ಗೆ ಚಾಲನೆ
ಕುಶಾಲನಗರ, ನ 17:ಕನಕಜಯಂತಿ ಅಂಗವಾಗಿ ಭುವನಗಿರಿಯ ಶ್ರೀ ಭಕ್ತ ಕನಕದಾಸರು ಹಾಗೂ ಸಂಗೊಳ್ಳಿ ರಾಯಣ್ಣ ಗೆಳೆಯರ ಬಳಗದ ವತಿಯಿಂದ ಪ್ರಥಮ ವರ್ಷದ ಜಿಲ್ಲಾಮಟ್ಟದ ಹೊನಲು ಬೆಳಕಿನ ವಾಲಿಬಾಲ್…
Read More » -
ಸಾಂಸ್ಕೃತಿಕ
ಇಸ್ಲಾಮಿಕ್ ಕಲೋತ್ಸವ: ಸಿದ್ದಾಪುರ ಯೂನಿಟ್ ಚಾಂಪಿಯನ್ಸ್
ಮಡಿಕೇರಿ, ನ 17:ಎಸ್.ಕೆ.ಎಸ್.ಎಸ್.ಎಫ್ ಸಿದ್ದಾಪುರ ವಲಯ ಮಟ್ಟದ ಇಸ್ಲಾಮಿಕ್ ಕಲೋತ್ಸವದಲ್ಲಿ ಸಿದ್ದಾಪುರ ಯೂನಿಟ್ ಚಾಂಪಿಯನ್ ಪ್ರಶಸ್ತಿಯನ್ನು ಅಲಂಕರಿಸಿದೆ. ನೆಲ್ಲಿಹುದಿಕೇರಿಯಲ್ಲಿ ನಡೆದ ಸಿದ್ದಾಪುರ ವಲಯ ಮಟ್ಟದ ಇಸ್ಲಾಮಿಕ್ ಕಲೋತ್ಸವದಲ್ಲಿ…
Read More » -
ಸಭೆ
ಜೆಸಿಐ ಕುಶಾಲನಗರ ಕಾವೇರಿ 2025 ನೇ ಸಾಲಿನ ಅಧ್ಯಕ್ಷರಾಗಿ ತಂಬಂಡ ತೇಜ ದಿನೇಶ್ ಆಯ್ಕೆ
ಕುಶಾಲನಗರ, ನ 17: ಜೆಸಿಐ ಕುಶಾಲನಗರ ಕಾವೇರಿ 2025 ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಜೆಸಿ ತಂಬಂಡ ತೇಜ ದಿನೇಶ್ ರವರು ಆಯ್ಕೆಯಾಗಿದ್ದಾರೆ. ಇಂದು ನಡೆದ ಸಭೆಯಲ್ಲಿ…
Read More » -
ಸಾಂಸ್ಕೃತಿಕ
ಜಿಲ್ಲಾಮಟ್ಟದ ನೃತ್ಯ ಸ್ಪರ್ಧೆ: ಕೂಡಿಗೆಯ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿಗೆ ಪ್ರಥಮ ಹಾಗೂ ತೃತೀಯ ಬಹುಮಾನ
ಕುಶಾಲನಗರ, ನ 17: ದಿನಾಂಕ: 16-11-2024 ರ ಶನಿವಾರ ಕುಶಾಲನಗರದಲ್ಲಿ ದ್ವಿತೀಯ ವರ್ಷದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೊಡಗು ಕರ್ನಾಟಕ ಚಾಲಕರ ಒಕ್ಕೂಟ ಕುಶಾಲನಗರ ಇವರ ಆಶ್ರಯದಲ್ಲಿ…
Read More » -
ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಬೈಕ್ ಅಪಘಾತ: ಕೊಡಗಿನ ಯುವಕ ಸಾವು.
ಕುಶಾಲನಗರ ನ. 16: ಚಿಕ್ಕಬಳ್ಳಾಪುರದಲ್ಲಿ ನಡೆದ ರಸ್ತೆ ಅವಘಡದಲ್ಲಿ ಕೊಡಗಿನ ಯಡನವಾಡು ಗ್ರಾಮದ ಯುವಕ ಸಾವನಪ್ಪಿದ್ದಾನೆ. ಯಡವನಾಡು ಗ್ರಾಮದ ನಂಜುಂಡ ಎಂಬವರ ಪುತ್ರ ವಿಕಾಸ್ (19) ಮೃತ…
Read More » -
ಕ್ರೀಡೆ
ವಿವೇಕಾನಂದ ಪಿಯು ಕಾಲೇಜಿನ ಕ್ರೀಡಾಕೂಟ ಸಮಾರೋಪ
ಕುಶಾಲನಗರ,ನ 16: ವಿಧ್ಯಾರ್ಥಿಗಳು ವಿಧ್ಯಾರ್ಥಿ ಜೀವನದಲ್ಲೇ ಜ್ಞಾನ ಭಂಡಾರ ಹೆಚ್ಚಿಸಿಕೊಂಡು ಉತ್ತಮ ಸಮಾಜ ಕಟ್ಟಬೇಕೆಂದು ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ನಾಗೇಶ್ ಕರೆ ನೀಡಿದರು.…
Read More » -
ಟ್ರೆಂಡಿಂಗ್
ನಂಜರಾಯಪಟ್ಟಣದಲ್ಲಿ ನಡೆದ ವಿಶ್ವ ಮಧುಮೇಹ ದಿನಾಚರಣೆ
ಕುಶಾಲನಗರ, ನ. 16 : ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕುಶಾಲನಗರ ತಾಲ್ಲೂಕು ಅರೋಗ್ಯಾಧಿಕಾರಿಗಳ ಕಛೇರಿ ಸಂಯುಕ್ತ ಆಶ್ರಯದಲ್ಲಿ ನಂಜರಾಯಪಟ್ಟಣ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ…
Read More » -
ಕಾರ್ಯಕ್ರಮ
ಕರ್ನಾಟಕ ಚಾಲಕರ ಒಕ್ಕೂಟ ಆಶ್ರಯದಲ್ಲಿ ಎರಡನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ ಸಮಾರಂಭ
ಕುಶಾಲನಗರ, ನ 16:ಕರ್ನಾಟಕ ಚಾಲಕರ ಒಕ್ಕೂಟ ಕುಶಾಲನಗರ ತಾಲೂಕು ಘಟಕದ ಆಶ್ರಯದಲ್ಲಿ ಎರಡನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ ಸಮಾರಂಭ ಕುಶಾಲನಗರ ಕಾರು ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕೊಡ್ಲಿಪೇಟೆ…
Read More » -
ರಾಜಕೀಯ
ಇಂಧನ ಸಚಿವರಿಗೆ ಕುಶಾಲನಗರದಲ್ಲಿ ಸ್ವಾಗತ
ಕುಶಾಲನಗರ, ನ 15:ಕೊಡಗು ಪ್ರವಾಸ ಹಮ್ಮಿಕೊಂಡಿರುವ ಇಂಧನಸಚಿವ ಕೆ.ಜೆ.ಜಾರ್ಜ್ ಅವರು ಜಿಲ್ಲೆಗೆ ಆಗಮಿಸಿದ ಸಂದರ್ಭ ಕೊಡಗು-ಮೈಸೂರು ಗಡಿಯಲ್ಲಿ ಕುಶಾಲನಗರ ಕಾಂಗ್ರೆಸ್ ಮುಖಂಡರು ಸ್ವಾಗತ ಕೋರಿದರು. ಸಚಿವರಿಗೆ ಮಾಲಾರ್ಪಣೆ…
Read More » -
ಕ್ರೈಂ
ಹಕ್ಕೆ ಗ್ರಾಮದಲ್ಲಿ ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ
ಕುಶಾಲನಗರ, ನ 15: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹಕ್ಕೆ ಗ್ರಾಮ ನಿವಾಸಿಯಾದ ದೇವರಾಜು ಎಂಬುವವರು ದಿನಾಂಕ: 03-11-2024 ರಂದು ದೀಪವಾಳಿ ಹಬ್ಬದ ಪ್ರಯುಕ್ತ ಸಂಬಂಧಿಕರ…
Read More » -
ಕ್ರೀಡೆ
ಕುಶಾಲನಗರದ ವಿವೇಕಾನಂದ ಪಿ.ಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸ್ಪೋರ್ಟ್ಸ್ ಫಿಯೆಸ್ಟಾ ಕ್ರೀಡಾಕೂಟಕ್ಕೆ ಚಾಲನೆ
ಕುಶಾಲನಗರ, ನ 15: ಕ್ರೀಡೆಯ ಮಹತ್ವ ಪ್ರತಿಯೊಬ್ಬರೂ ಅರಿತುಕೊಳ್ಳಬೇಕಿದೆ. ಪ್ರತಿನಿತ್ಯ ಕ್ರೀಡೆ ಹಾಗೂ ದೈಹಿಕ ಕಸರತ್ತುಗಳ ಮೂಲಕ ಸದೃಢರಾಗಲು ಸಾಧ್ಯ ಎಂದು ಕುಶಾಲನಗರ ಬಿ.ಎಸ್.ಆರ್.ಹೆಲ್ತ್ ಕೇರ್ ನ…
Read More » -
ಧಾರ್ಮಿಕ
ಹೆಗ್ಗಡಹಳ್ಳಿ ಶನೈಶ್ವರ ದೇವಾಲಯದಲ್ಲಿ ಪೂಜೋತ್ಸವ.
ಕುಶಾಲನಗರ, ನ 15: ಕೂಡಿಗೆ ಸಮೀಪದ ಹೆಗ್ಗಡಹಳ್ಳಿ ಶನೈಶ್ವರ ದೇವಾಲಯದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಹೆಗ್ಗಡಹಳ್ಳಿ ಶನೈಶ್ವರ ದೇವಾಲಯ ಆವರಣದಲ್ಲಿ ಸ್ವರ್ಗಸ್ತ ಎಲ್ಲುಬಾಯಿ ಅಮ್ಮನವರ ಆಶೀರ್ವಾದದಿಂದ ಶುಕ್ರವಾರ…
Read More » -
ಅವ್ಯವಸ್ಥೆ
ಗುಂಡಿ ಬಿದ್ದ ಹೆದ್ದಾರಿ,ಕಣ್ಮುಚ್ಚಿ ಕುಳಿತ ಲೋಕೋಪಯೋಗಿ ಇಲಾಖೆ
ಸೋಮವಾರಪೇಟೆ ನ 15:ದಿನನಿತ್ಯ ನೂರಾರು ವಾಹನಗಳು ಓಡಾಡುವ ರಸ್ತೆ ಗುಂಡಿಬಿದ್ದು ವಾಹನ ಸವಾರರು ಹರಸಾಹಸ ಪಡುತ್ತಿದ್ದರೆ ಲೋಕೋಪಯೋಗಿ ಇಲಾಖೆ ಮಾತ್ರ ಕಣ್ಮುಚ್ಚಿಕುಳಿತಿದೆ,ತಕ್ಷಣವೇ ರಸ್ತೆ ಸರಿಪಡಿಸದಿದ್ದಾರೆ ಪ್ರತಿಭಟನೆ ನಡೆಸುವುದಾಗಿ…
Read More » -
ಸುದ್ದಿಗೋಷ್ಠಿ
ರೋಡ್ ಮಾರ್ಜಿನ್ ಬಿಡದೆ ವಾಣಿಜ್ಯ ಕಟ್ಟಡಗಳ ನಿರ್ಮಾಣ-ಕ್ರಮವಹಿಸದ ಪುರಸಭೆ: ಆರೋಪ
ಕುಶಾಲನಗರ, ನ 15: ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಮುನ್ಸಿಪಲ್ ವಸತಿ ಗೃಹ ಮುಂಭಾಗ ರಾಜ್ಯ ಹೆದ್ದಾರಿ ನಿಯಮ ಉಲ್ಲಂಘಿಸಿ ಅಕ್ರಮವಾಗಿ ವಾಣಿಜ್ಯ ಕಟ್ಟಡಗಳು ನಿರ್ಮಾಣಗೊಳ್ಳುತ್ತಿವೆ ಎಂದು ದಂಡಿನಪೇಟೆ…
Read More » -
ಸಭೆ
ನಂಜರಾಯಪಟ್ಟಣ ಗ್ರಾಪಂ: ಕ್ರಿಯಾ ಯೋಜನೆ ವಿಶೇಷ ಗ್ರಾಮ ಸಭೆ
ಕುಶಾಲನಗರ, ನ . 14: ನಂಜರಾಯಪಟ್ಟಣ ಗ್ರಾಮ ಪಂಚಾಯತಿಯ 2025-26 ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಯ ಕ್ರಿಯಾ ಯೋಜನೆ ತಯಾರಿಕೆ(ಕಾರ್ಮಿಕ…
Read More » -
ಕಾರ್ಯಕ್ರಮ
ಹೆಬ್ಬಾಲೆ ಸ.ಮಾ.ಪ್ರಾ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಮತ್ತು ಕನ್ನಡ ರಾಜ್ಯೋತ್ಸವ
ಕುಶಾಲನಗರ, ನ 14: ಹೆಬ್ಬಾಲೆಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಹೆಬ್ಬಾಲೆ ಪ್ರೌಢಶಾಲೆಯ…
Read More » -
ಕಾರ್ಯಕ್ರಮ
ರಾಮೇಶ್ವರ ಕೂಡುಮಂಗಳೂರು ಪ್ರಾ.ಕೃ.ಪ ಸಹಕಾರ ಸಂಘದಲ್ಲಿ ಸಹಕಾರ ಸಪ್ತಾಹ ಆಚರಣೆ
ಕುಶಾಲನಗರ ನ 14: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಿಸಲಾಯಿತು. ಸಹಕಾರ ಧ್ವಜವನ್ನು…
Read More » -
ಪ್ರತಿಭಟನೆ
ರಿಯಲ್ ಎಸ್ಟೇಟ್ ಉದ್ಯಮಿ ಆತ್ಮಹತ್ಯೆ ಪ್ರಕರಣ: ರಸ್ತೆ ತಡೆ ಪ್ರತಿಭಟನೆ
ಕುಶಾಲನಗರ, ನ 14:ರಿಯಲ್ ಎಸ್ಟೇಟ್ ಉದ್ಯಮಿ ಆತ್ಮಹತ್ಯೆ ಪ್ರಕರಣ ದಂಪತಿಗಳ ಆತ್ಮಹತ್ಯೆಗೆ ಕಾರಣರಾದವರನ್ನು ಬಂಧಿಸುವಂತೆ ಒತ್ತಾಯಿಸಿ ರಸ್ತೆ ತಡೆ, ಪ್ರತಿಭಟನೆ. ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದ…
Read More » -
ಆತ್ಮಹತ್ಯೆ
ನೇಣು ಬಿಗಿದ ಸ್ಥಿತಿಯಲ್ಲಿ ಪತಿ, ಪತ್ನಿ ಮೃತದೇಹ ಪತ್ತೆ: ಆತ್ಮಹತ್ಯೆ ಶಂಕೆ
ಕುಶಾಲನಗರ, ನ 13: ರಿಯಲ್ ಎಸ್ಟೇಟ್ ಉದ್ಯಮಿ ಕೊಪ್ಪ ಗ್ರಾಮದ ಸುರೇಶ್ ಹಾಗೂ ಅವರ ಪತ್ನಿ ಪಲ್ಲವಿ ಇಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಆತ್ಮಹತ್ಯೆ…
Read More » -
ಸಭೆ
ಕೂಡಿಗೆ ಗ್ರಾಮಸಭೆ: ಸಭೆಯಲ್ಲಿ ಬಹುಪಾಲು ಸಮಯ ವ್ಯರ್ಥಗೊಳಿಸಿದ ಮದ್ಯದಂಗಡಿಗೆ ಎನ್.ಒ.ಸಿ.ವಿಚಾರ
ಕುಶಾಲನಗರ, ನ 13: ಕೂಡಿಗೆ ಗ್ರಾಪಂನ 2024-25ನೇ ಸಾಲಿನ ಗ್ರಾಮಸಭೆ ಪಂಚಾಯಿತಿ ಅಧ್ಯಕ್ಷ ಕೆ.ಟಿ.ಗಿರೀಶ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಆಲೂರು ಸಿದ್ದಾಪುರದಿಂದ ಹಳೆ ಕೂಡಿಗೆಗೆ ಸ್ಥಳಾಂತರಗೊಂಡ…
Read More » -
ಕ್ರೀಡೆ
ಮಿನಿ ಒಲಿಂಪಿಕ್ಸ್ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ: ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ
ಮಡಿಕೇರಿ, ನ 13: ಕೊಡಗು ಜಿಲ್ಲೆಯ ಯುವ ಫುಟ್ಬಾಲ್ ಆಟಗಾರರಿಗೆ ಮಿನಿ ಒಲಿಂಪಿಕ್ಸ್ ಫುಟ್ಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ದೊರೆತಿದ್ದು, ಹೆಮ್ಮೆಯ ವಿಷಯವಾಗಿದೆ. ಜಿಲ್ಲಾ ಫುಟ್ಬಾಲ್ ಸಂಸ್ಥೆಯ…
Read More » -
ಸಭೆ
ಅಕ್ಕನ ಬಳಗದ ಅಧ್ಯಕ್ಷರಾಗಿ ಗೀತಾರಾಜು ಆಯ್ಕೆ
ಸೋಮವಾರಪೇಟೆ, ನ 13: ಇಲ್ಲಿನ ಅಕ್ಕನ ಬಳಗದ ನೂತನ ಅಧ್ಯಕ್ಷರಾಗಿ ಗೀತರಾಜು ಆಯ್ಕೆಯಾಗಿದ್ದಾರೆ. ಪಟ್ಟಣದ ಬೇಳೂರು ರಸ್ತೆಯಲ್ಲಿರುವ ಅಕ್ಕನ ಬಳಗದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮುಂದಿನ ಅವಧಿಗೆ…
Read More » -
ಟ್ರೆಂಡಿಂಗ್
507 ಶಾಲೆಗಳಿಗೆ 2.74 ಕೋ.ಮೊತ್ತದ 4,044 ಜೊತೆ ಡೆಸ್ಕ್-ಬೆಂಚು ವಿತರಿಸಿದ ಡಾ|| ಡಿ.ವೀರೇಂದ್ರ ಹೆಗ್ಗಡೆ
ಕುಶಾಲನಗರ, ನ 13:ರಾಜ್ಯದಲ್ಲಿ ಸರಕಾರಿ ಶಾಲೆಗಳು ಇಂದು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ ಶಿಕ್ಷಕರ ಕೊರತೆ ಕಾಡುತ್ತಿದೆ. ಈ ನೆಲೆಯಲ್ಲಿ ಸರಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ…
Read More » -
ಸುದ್ದಿಗೋಷ್ಠಿ
ನ.15 ರಂದು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೊಸ ಡಯಾಲಿಸಿಸ್ ಯಂತ್ರಗಳ ಉದ್ಘಾಟನೆ
ಕುಶಾಲನಗರ, ನ 13: ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎರಡು ಹೊಸ ಡಯಾಲಿಸಿಸ್ ಯಂತ್ರಗಳ ಉದ್ಘಾಟನೆ ಕಾರ್ಯಕ್ರಮ ನ.15 ರಂದು ಹಮ್ಮಿಕೊಳ್ಳಲಾಗಿದೆ ಎಂದು ಕುಶಾಲನಗರ ರೋಟರಿ ಸಂಸ್ಥೆಯ…
Read More » -
ಪ್ರಕಟಣೆ
ಸಾಮಿಲ್ ಸಂಘದ ಅಧ್ಯಕ್ಷರಾಗಿ ಎಂ.ಎಚ್. ಮಹಮ್ಮದ್ ಆಯ್ಕೆ
ಕುಶಾಲನಗರ, ನ.12: ಕುಶಾಲನಗರ ಸಾಮಿಲ್ ಮಾಲೀಕರ ಸಂಘದ ನೂತನ ಅಧ್ಯಕ್ಷರಾಗಿ ಕರ್ನಾಟಕ ಸಾಮಿಲ್ ಮಾಲೀಕ ಎಂ.ಎಚ್. ಮಹಮ್ಮದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕುಶಾಲನಗರ ಸಮೀಪದ ಗಂಧದ ಕೋಟೆ ಬಳಿ…
Read More » -
ಆರೋಪ
ಬಸವನತ್ತೂರು: ಅಕ್ರಮವಾಗಿ ಮಣ್ಣು ಸಾಗಾಟ: ಪಿಡಿಒ ಪರಿಶೀಲನೆ
ಕುಶಾಲನಗರ, ನ 12: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಮಣ್ಣು ಸಾಗಾಟ, ಮಾರಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಇತ್ತೀಚೆಗಷ್ಟೆ ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶದ ಮಣ್ಣನ್ನು…
Read More » -
ಸಭೆ
ಹನುಮಜಯಂತಿ: ಶಾಸಕರ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಪೂರ್ವಭಾವಿ ಸಭೆ
ಕುಶಾಲನಗರ, ನ 12: ಕುಶಾಲನಗರದಲ್ಲಿ ಡಿ.13 ರಂದು ನಡೆಯಲಿರುವ ಹನುಮ ಜಯಂತಿ ಅಂಗವಾಗಿ ಶಾಸಕ ಡಾ.ಮಂತರ್ ಗೌಡ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಯಿತು.…
Read More » -
ಟ್ರೆಂಡಿಂಗ್
ಕೂಡ್ಲೂರು ಕೈಗಾರಿಕಾ ಬಡಾವಣೆಯ ಅಮೃತ ವಿಘ್ನೇಶ್ವರ ಪೂಜಾ ಮಹೋತ್ಸವ
ಕುಶಾಲನಗರ, ನ 12: ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿರುವ ಅಮೃತ ವಿಘ್ನೇಶ್ವರ ದೇವರ ವಾರ್ಷಿಕ ಪೂಜಾ ಮಹೋತ್ಸವ ಮಂಗಳವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಕೈಗಾರಿಕಾ ಬಡಾವಣೆಯ ಕಾವೇರಿ ನದಿ…
Read More » -
ಕಾರ್ಯಕ್ರಮ
ಕೂಡಿಗೆ ಶಕ್ತಿ ವೃದ್ಧಾಶ್ರಮದಲ್ಲಿ ಶರತ್ ಕುಮಾರ್ ಹೆಚ್.ಜೆ.ಹುಟ್ಟುಹಬ್ಬ ಆಚರಣೆ
ಕುಶಾಲನಗರ, ನ 11: ಕೂಡಿಗೆ ಶಕ್ತಿ ವೃದ್ಧಾಶ್ರಮ ಕೇಂದ್ರದಲ್ಲಿ ಶ್ರೀ ಶರತ್ ಕುಮಾರ್ ಹೆಚ್ ಜೆ, ಕೊಡಗು ಜಿಲ್ಲಾಧ್ಯಕ್ಷರು ರೈತ ಸಂಘ ಮತ್ತು ಹಸಿರು ಸೇನೆ ಹುಟ್ಟುಹಬ್ಬವನ್ನು…
Read More » -
ಜಾಹಿರಾತು
ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆ ಕೊಡಗು ಜಿಲ್ಲಾ ಅಧ್ಯಕ್ಷ ಹೆಚ್.ಜೆ.ಶರತ್ ಹುಟ್ಟುಹಬ್ಬ ಶುಭಾಶಯ
ಕುಶಾಲನಗರ, ನ 11: ಹೆಬ್ಬಾಲೆ ಕೃಷಿ ಪತ್ತಿನ ಪ್ರಾಥಮಿಕ ಸಹಕಾರ ಸಂಘದ ನಿರ್ದೇಶಕರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕೊಡಗು ಜಿಲ್ಲಾ…
Read More » -
ಸುದ್ದಿಗೋಷ್ಠಿ
ನ.19 ರಂದು ಕುಶಾಲನಗರದ ಮಹಾಗಣಪತಿ ರಥೋತ್ಸವ
ಕುಶಾಲನಗರ, ನ 11: ಕುಶಾಲನಗರದ ಶ್ರೀ ಮಹಾಗಣಪತಿ ರಥೋತ್ಸವ ನ.19 ರಂದು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಜರುಗಲಿದೆ ಎಂದು ಶ್ರೀ ಮಹಾಗಣಪತಿ ದೇವಸ್ಥಾನ ದೇವಾ ಸಮಿತಿ…
Read More » -
ಟ್ರೆಂಡಿಂಗ್
ಮರಡಿಯೂರಿನ ಆಕ್ಸಿಲಿಯಂ ಶಾಲೆಯಲ್ಲಿ ಮಕ್ಕಳ ದಿನಾಚರಣೆ
ಕುಶಾಲನಗರ, ನ 10; ಮಕ್ಕಳು ಬೆಳೆಯುವ ಹಂತದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಆಸಕ್ತಿ ಮೂಡಿಸುವಂತೆ ಕೆಲಸಗಳಲ್ಲಿ ತೊಡಗಬೇಕು, ಕೇವಲ ಪಠ್ಯಕ್ಕೆ ಸೀಮಿತವಾದಾಗ ಆಗ ಅದರಲ್ಲಿ ಏಕತಾನತೆ ಉಂಟಾಗಿ ಆಸಕ್ತಿ…
Read More » -
ಪ್ರಕಟಣೆ
ಸಮಾಜದ ಸ್ವಾಸ್ಥ್ಯ ಕೆಡಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಅಗತ್ಯ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ಕೆ.ಬಿ.ಶಂಶುದ್ಧೀನ್ ಆಗ್ರಹ
ಕುಶಾಲನಗರ, ನ 9:: ಸ್ವಾಸ್ಥ್ಯ ಸಮಾಜದಲ್ಲಿ ಒಡಕನ್ನು ತರುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಆಗ್ರಹಿಸಿದ್ದಾರೆ. ಕುಶಾಲನಗರದಲ್ಲಿ ಪತ್ರಕರ್ತರೊಡನೆ…
Read More » -
ಅರಣ್ಯ ವನ್ಯಜೀವಿ
ಹುದುಗೂರು, ಕಾಳಿದೇವನ ಹೊಸೂರಿನಲ್ಲಿ ಕಾಡಾನೆ ಹಾವಳಿ: ಭತ್ತ, ತೆಂಗು ಬೆಳೆ ಹಾನಿ
ಕುಶಾಲನಗರ, ನ 09: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳಿದೇವನ ಹೊಸೂರು, ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿಂದ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಭತ್ತ, ಅಡಿಕೆ ಬೆಳೆಯನ್ನು ಹಾನಿಗೊಳಿಸಿದ…
Read More » -
ರಾಜಕೀಯ
ನಿಖಿಲ್ ಕುಮಾರಸ್ವಾಮಿ ಪರ ಮತಯಾಚನೆ: ಮಾಜಿ ಸಚಿವ ಅಪ್ಪಚ್ಚುರಂಜನ್ ಭಾಗಿ
ಕುಶಾಲನಗರ, ನ 09: ಮಡಿಕೇರಿ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವರಾದ ಅಪ್ಪಚ್ಚು ರಂಜನ್ ಅವರು ಚನ್ನಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಾದ ಹುಣಸವಾಡಿ, ಮಂದಾರ, ಮಾವಂದೂರು, ಬಿವಿ…
Read More » -
ಕ್ರೀಡೆ
ಎಂಜಿಎಂ ಕ್ಯಾಂಪಸ್ ಚಾಲೆಂಜ್ ಕ್ರೀಡಾಕೂಟದ ಸಮಾರೋಪ ಸಮಾರಂಭ
ಕುಶಾಲನಗರ, ನ 09: ಕುಶಾಲನಗರ ಮಹಾತ್ಮಾ ಗಾಂಧಿ ಮೆಮೋರಿಯಲ್ ಪದವಿ ಕಾಲೇಜಿನಲ್ಲಿ ಮೂರು ದಿನಗಳ ಕಾಲ ನಡೆದ ಕ್ಯಾಂಪಸ್ ಚಾಲೆಂಜ್ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಿತು. ಮೂರು…
Read More » -
ಸಭೆ
ಕನಕ ಜಯಂತಿ ಆಚರಣೆ ಪೂರ್ವಭಾವಿ ಸಭೆ
ಕುಶಾಲನಗರ, ನ 09: ಕುಶಾಲನಗರ ತಾಲೂಕು ಆಡಳಿತದಿಂದ ನ.18 ರಂದು ಕನಕ ಜಯಂತಿ ಆಚರಣೆ ಹಿನ್ನಲೆಯಲ್ಲಿ ಪೂರ್ವಭಾವಿ ಸಭೆ ಪೊಲೀಸ್ ವಿಶ್ರಾಂತಿ ಗೃಹದಲ್ಲಿ ನಡೆಸಲಾಯಿತು. ತಹಸೀಲ್ದಾರ್ ಕಿರಣ್…
Read More » -
ಪ್ರಕಟಣೆ
ಮುಳ್ಳುಸೋಗೆ ಮಹಿಳೆಗೆ ಬೆದರಿಕೆ ಪ್ರಕರಣ: ತನಿಖೆಯಲ್ಲಿ ಕಂಡುಬರದ ಸತ್ಯಾಂಶ: ಪೊಲೀಸ್ ಪ್ರಕಟಣೆ
ಕುಶಾಲನಗರ, ನ 08: ಕುಶಾಲನಗರ ತಾಲೂಕಿನ ಮುಳ್ಳುಸೋಗೆ ನಿವಾಸಿ ಪುಚ್ಚಿಮಂಡ ರೇಣುಕಾ ಉತ್ತಪ್ಪ ಎಂಬುವವರಿಗೆ ಸೇರಿದ ಕುಶಾಲನಗರ ಮುಳ್ಳುಸೋಗೆ ಗ್ರಾಮದಲ್ಲಿರುವ ಪ್ರಾಪರ್ಟಿಗೆ ಇಬ್ಬರು ಬಂದು ಇದು ವಕ್ಖ್…
Read More » -
ಪ್ರಕಟಣೆ
ವ್ಯಕ್ತಿಗಳು ಮಾಡಿದ ತಪ್ಪಿಗೆ ಧರ್ಮದ ಮೇಲೆ ಆರೋಪ ಹೊರಿಸಬಾರದು: ಗ್ರಾಮ ಪಂಚಾಯಿತಿ ಸದಸ್ಯ ಕೆ.ಬಿ.ಶಂಶುದ್ಧೀನ್ ಆಗ್ರಹ
ಕುಶಾಲನಗರ,ನ೮: ಕೊಡಗಿನಲ್ಲಿ ಎಲ್ಲಾ ಧರ್ಮದವರು ಪರಸ್ಪರ ಸೌಹಾರ್ದತೆ ಹಾಗೂ ಸಾಮರಸ್ಯದಿಂದ ಬಾಳುತ್ತಿದ್ದು, ಕೆಲವರು ಮುಸ್ಲಿಂ ಸಮುದಾಯದ ಮೇಲೆ ಆರೋಪವನ್ನು ಹೊರಿಸುವ ಮೂಲಕ ಧರ್ಮಗಳ ನಡುವೆ ಕಂದಕವನ್ನು ಸೃಷ್ಟಿಸುವ…
Read More » -
ಕ್ರೀಡೆ
ಕರಾಟೆ: ರಾಜ್ಯಮಟ್ಟಕ್ಕೆ ಆಯ್ಕೆ
ಕುಶಾಲನಗರ, ನ 08: ಗೋಣಿಕೊಪ್ಪದ ಕಾವೇರಿ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಕೊಡಗು ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ, ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ…
Read More » -
ಆರೋಗ್ಯ
ಕೂಡಿಗೆಯಲ್ಲಿ ರಕ್ತದಾನ ಶಿಬಿರ:ಗ್ರಾಮೀಣ ಜನರಿಗೆ ರಕ್ತದಾನದ ಮಹತ್ವ ತಿಳಿಸಲು ಡಾ.ಕರುಂಬಯ್ಯ ಕರೆ
ಕುಶಾಲನಗರ, ನ 08 : ರಕ್ತದಾನದ ಮಹತ್ವ ಹಾಗೂ ರಕ್ತದಾನದಿಂದ ಆಗುವ ಪ್ರಯೋಜನಗಳ ಕುರಿತು ಗ್ರಾಮೀಣ ಜನರಿಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಎಂದು ಜಿಲ್ಲಾ ರಕ್ತ ನಿಧಿ…
Read More » -
ಸುದ್ದಿಗೋಷ್ಠಿ
ನ.11 ರಂದು ಕುಶಾಲನಗರದಲ್ಲಿ ಐದು ಸಹಸ್ರ ಮಂದಿಯಿಂದ ಕನ್ನಡ ಕಂಠ ಗಾಯನ
ಕುಶಾಲನಗರ,ನ 08: ಕರ್ನಾಟಕ ಸುವರ್ಣ ಸಂಭ್ರಮ ಪ್ರಯುಕ್ತ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ವಿವಿಧ ಸಂಘ…
Read More » -
ಸಭೆ
ಪಟ್ಟಣ ಮಾರಾಟ ಸಮಿತಿ ಸಭೆ. ರೂ.30 ಲಕ್ಷ ವೆಚ್ಚದಲ್ಲಿ ಮಾರಾಟ ವಲಯ ನಿರ್ಮಾಣ : ಕೃಷ್ಣಪ್ರಸಾದ್.
ಕುಶಾಲನಗರ, ನ 08: ಕುಶಾಲನಗರ ಪುರಸಭೆ ವತಿಯಿಂದ ರೂ.30 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಹಾಗೂ ವ್ಯವಸ್ಥಿತವಾದ ವ್ಯಾಪಾರ ವಲಯ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಾಧಿಕಾರಿ…
Read More » -
ಕ್ರೈಂ
ಕೊಲೆ ಪ್ರಕರಣ ಬೇಧಿಸಿದ ಪೊಲೀಸ್ ತಂಡಕ್ಕೆ ಎಸ್.ಪಿ.ಯಿಂದ ಪ್ರಶಂಸನಾ ಪತ್ರ
ಕುಶಾಲನಗರ, ನ 07: ಸುಂಟಿಕೊಪ್ಪ ತೋಟ ಒಂದರಲ್ಲಿ ಅರೆಸುಟ್ಟ ಶವದ ಗಂಭೀರ ಪ್ರಕರಣದ ಎಲ್ಲಾ ಆರೋಪಿಗಳನ್ನು ಅಂತರಾಜ್ಯಕ್ಕೆ ತೆರಳಿ ಬಂಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಸುಂಟಿಕೊಪ್ಪ ಠಾಣಾಧಿಕಾರಿ ಚಂದ್ರಶೇಖರ್,…
Read More » -
ಚುನಾವಣೆ
ನಿಖಿಲ್ ಕುಮಾರಸ್ವಾಮಿ ಪರ ಚನ್ನಪಟ್ಟಣದಲ್ಲಿ ಕೊಡಗು ಜಿಲ್ಲಾ ಜೆಡಿಎಸ್ ಮುಖಂಡರಿಂದ ಮತಯಾಚನೆ
ಕುಶಾಲನಗರ. ನ. 07: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾದ ನಿಖಿಲ್ ಕುಮಾರಸ್ವಾಮಿ ಪರವಾಗಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಕೊಡಗು ಜಿಲ್ಲಾ ಮುಖಂಡರುಗಳು ಗ್ರಾಮಾಂತರ…
Read More » -
ಪ್ರತಿಭಟನೆ
ಕಾಂಗ್ರೆಸ್ ಸರಕಾರದ ವಿರುದ್ದ ಕುಶಾಲನಗರದಲ್ಲಿ ಬಿಜೆಪಿ ಪ್ರತಿಭಟನೆ
ಕುಶಾಲನಗರ, ನ 07: ವಕ್ಫ್ ಬೋರ್ಡ್ ಕಾಯ್ದೆ ರದ್ದುಪಡಿಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಿದರು. ಕುಶಾಲನಗರ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಜಮಾಯಿಸಿದ…
Read More » -
ಕಾರ್ಯಕ್ರಮ
ಕುಶಾಲನಗರ ತಹಸೀಲ್ದಾರ್ ಕಛೇರಿಯಲ್ಲಿ ಸ್ಕೌಟ್ಸ್, ಗೈಡ್ಸ್ ಸಂಸ್ಥೆ ವತಿಯಿಂದ ಧ್ವಜ ದಿನಾಚರಣೆ
ಕುಶಾಲನಗರ, ನ.7: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಧ್ವಜ ದಿನಾಚರಣೆ ಹಾಗೂ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ,ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕುಶಾಲನಗರ ತಾಲ್ಲೂಕು ಸ್ಥಳೀಯ ಸಂಸ್ಥೆಯ ವತಿಯಿಂದ…
Read More » -
ಕಾಮಗಾರಿ
ಇಂದಿರಾ ಬಡಾವಣೆ ರಸ್ತೆ ಸಂಪರ್ಕ ಕಡಿತ: ವಿಳಂಭ ಕಾಮಗಾರಿಗೆ ಸ್ಥಳೀಯರ ಆಕ್ರೋಷ
ಕುಶಾಲನಗರ, ನ 07: ಕುಶಾಲನಗರದ ಹೃದಯ ಭಾಗದಲ್ಲಿರುವ ಇಂದಿರಾ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸುಮಾರು15 ದಿನ ಕಳೆದರೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ರಸ್ತೆ ಹಾಗೂ ಚರಂಡಿ ಕಾಮಗಾರಿ…
Read More » -
ನಿಧನ
ದುಬಾರೆ ರಿವರ್ ರಾಫ್ಟ್ ಬೋಟ್ ಪೈಲಟ್ ನಿಧನ
ಕುಶಾಲನಗರ, ನ 07: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ದುಬಾರೆಯಲ್ಲಿ ರಿವರ್ ರಾಫ್ಟ್ ಬೋಟಿಂಗ್ ಪೈಲೆಟ್ ಆಗಿದ್ದ ಚೇತನ್ ಅಪ್ಪಣ್ಣ (35) ಅನಾರೋಗ್ಯದಿಂದ ಗುರುವಾರ ನಿಧನರಾದರು. ನಂಜರಾಯಪಟ್ಟಣ ಶಿರಾಜಳ್ಳ…
Read More » -
ಪ್ರಕಟಣೆ
‘ಆಡೋಣ ಬಾರಾ’ ಹಾಗೂ ‘ಗಾನ ಕೋಗಿಲೆ’ ಗಾಯನ ಸ್ಪರ್ಧೆ:ಆಡಿಷನ್ ನಲ್ಲಿ ಭಾಗವಹಿಸಲು ಕೋರಿಕೆ
ಕುಶಾಲನಗರ, ನ 06: ಮಾನ್ಯರೇ, ತಮಗೆಲ್ಲಾ ತಿಳಿದಿರುವಂತೆ ಪ್ರತೀ ವರ್ಷದ ಕಾರ್ತೀಕ ಮಾಸದಲ್ಲಿ ಜರುಗುವ ಕುಶಾಲನಗರದ ಐತಿಹಾಸಿಕ ಗಣಪತಿ ದೇವರ ರಥೋತ್ಸವ ಹಾಗೂ ಜಾತ್ರೋತ್ಸವದ ನಿಮಿತ್ತ ಪಟ್ಟಣದ…
Read More » -
ಕಾರ್ಯಕ್ರಮ
ದುರ್ಗಾ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದಿಂದ ಕುರಿಗಾಹಿಗಳಿಗೆ ಮಾಹಿತಿ ಕಾರ್ಯಗಾರ
ಕುಶಾಲನಗರ, ನ 06: ಕೊಡಗು ಜಿಲ್ಲಾ ದುರ್ಗಾ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ನಿಯಮಿತದ ವತಿಯಿಂದ ಕುರಿಗಾಹಿಗಳಿಗೆ ಮಾಹಿತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು. ಸೋಮವಾರಪೇಟೆ ತಾಲೂಕು ಅಬ್ಬೂರ್…
Read More » -
ಸಭೆ
ಏಳನೇ ಹೊಸಕೋಟೆ ಗ್ರಾಮಸಭೆ: ಕಾಡಾನೆಗಳ ಹಾವಳಿ, ಪರಿಹಾರಕ್ಕೆ ಒತ್ತಾಯ
ಕುಶಾಲನಗರ, ನ 06 : ಕಾಡಾನೆಗಳಿಂದ ನಿರಂತರವಾಗಿ ಬೆಳೆ ಹಾಗೂ ಸ್ವತ್ತು ನಷ್ಟವಾಗುತ್ತಿದ್ದರೂ ಕೂಡ ಅರಣ್ಯ ಇಲಾಖೆ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಿಲ್ಲ. ಈ ಬಗ್ಗೆ…
Read More » -
ಸಭೆ
ಕುಶಾಲನಗರದ ವ್ಯಾನು ಮಾಲೀಕರ ಮತ್ತು ಚಾಲಕರ ಸಂಘದ ನೂತನ ಅಧ್ಯಕ್ಷ ಎನ್.ಸಿ.ಡಾಲು
ಕುಶಾಲನಗರ, ನ 06: ಕುಶಾಲನಗರದ ವ್ಯಾನು ಮಾಲೀಕರ ಮತ್ತು ಚಾಲಕರ ಸಂಘದ ವಾರ್ಷಿಕ ಮಹಾಸಭೆ ಕುಶಾಲನಗರದ ಮಹಾಲಕ್ಷ್ಮಿ ಪ್ರೆಸಿಡೆನ್ಸಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಎಚ್.ಎನ್. ವರದ ಅಧ್ಯಕ್ಷತೆಯಲ್ಲಿ…
Read More » -
ಅಪಘಾತ
ಪಿರಿಯಾಪಟ್ಟಣದಲ್ಲಿ ರಸ್ತೆ ಅಪಘಾತ: ಕೂಡಿಗೆಯ ಯುವಕ ದುರ್ಮರಣ
ಕುಶಾಲನಗರ ನ 06: ಪಿರಿಯಾಪಟ್ಟಣದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೂಡಿಗೆಯ ಯುವಕ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಕೂಡಿಗೆಯ ಮಾಜಿ ಯೋಧ ಗಿರಿಯಪ್ಪ ಎಂಬವರ ಪುತ್ರ…
Read More » -
ಸುದ್ದಿಗೋಷ್ಠಿ
ಡಿಸೆಂಬರ್ ನಲ್ಲಿ ಕುಶಾಲನಗರದಲ್ಲಿ ಪ್ರತಿಭಾ ಪುರಸ್ಕಾರ, ಕ್ರೀಡಾಕೂಟ
ಕುಶಾಲನಗರ, ನ 05: ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಡಗು ಜಿಲ್ಲಾ ಘಟಕದ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಕ್ರೀಡಾಕೂಟವನ್ನು ಡಿಸೆಂಬರ್ ತಿಂಗಳಲ್ಲಿ ಕುಶಾಲನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು…
Read More » -
ಕ್ರೀಡೆ
ಮಹಾತ್ಮಾಗಾಂಧಿ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಕ್ರೀಡಾಕೂಟ
ಕುಶಾಲನಗರ ನ 05: ಕುಶಾಲನಗರದ ಮಹಾತ್ಮಾ ಗಾಂಧಿ ಪದವಿ ಕಾಲೇಜಿನಲ್ಲಿ ಕ್ಯಾಂಪಸ್ ಚಾಲೆಂಜ್ ಕ್ರೀಡಾಕೂಟ ಏರ್ಪಡಿಸಲಾಗಿದೆ. ಕಾಲೇಜು ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಕ್ರೀಡಾಕೂಟಕ್ಕೆ ಭಾರತೀಯ…
Read More » -
ಅರಣ್ಯ ವನ್ಯಜೀವಿ
ನಿಂತಿದ್ದ ಕಾರಿನ ಮೇಲೇ ಕಾಡಾನೆ ದಾಳಿ: ಮಹಿಳೆಗೆ ಘಾಸಿ
ಕುಶಾಲನಗರ, ನ 05: ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ಯಡವನಾಡು ಸೂಳೆಬಾವಿ ಹಾಡಿಯಲ್ಲಿ ನಡೆದಿದೆ. ಬೆಳಗ್ಗೆ 6.30 ಕ್ಕೆ ಸಲಗವೊಂದು…
Read More » -
ಅಪಘಾತ
ಬೈಕ್ ನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ ಮಹಿಳೆ ಸಾವು
ಕುಶಾಲನಗರ, ನ. 4: ಚಲಿಸುತ್ತಿದ್ದ ಬೈಕ್ ನಿಂದ ಕೆಳಗುರುಳಿದ ಪರಿಣಾಮ ಮಹಿಳೆಯೊಬ್ಬರು ಗಾಯಗೊಂಡು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಹೆಬ್ಬಾಲೆಯಲ್ಲಿ ನಡೆದಿದೆ. ಕೂಡುಮಂಗಳೂರು ಗ್ರಾಮದ ನಿವೃತ್ತ ಡೈರಿ…
Read More » -
ಶಿಕ್ಷಣ
ಯುಪಿಎಸ್ಸಿ-ಎನ್ ಡಿಎ ಪರೀಕ್ಷೆಯಲ್ಲಿ ಸೈನಿಕ ಶಾಲೆ ಕೊಡಗಿನ 19 ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ
ಕುಶಾಲನಗರ, ನ 04: ಯು ಪಿ ಎಸ್ ಸಿ-ಎನ್ ಡಿ ಎ ಪರೀಕ್ಷೆಯಲ್ಲಿ ಸೈನಿಕ ಶಾಲೆ ಕೊಡಗಿನ 19 ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ ತೋರಿದ್ದಾರೆ. (ಎನ್ ಡಿ…
Read More » -
ಕ್ರೈಂ
ರಾಷ್ಟ್ರೀಕೃತ ಬ್ಯಾಂಕ್ ಶಾಖೆಗೆ ಕನ್ನ: ಯತ್ನ ವಿಫಲ: ದೂರು ದಾಖಲು
ವಿರಾಜಪೇಟೆ: ನ: 03: ಸಾಲು ಸಾಲು ರಜೆಯನ್ನು ಗಮನಿಸಿದ ಚೋರರ ಗುಂಪು ಒಂದು ರಾಷ್ಟೀಕೃತ ಬ್ಯಾಂಕ್ ಶಾಖೆಗೆ ಕನ್ನ ಹಾಕಿ ಯತ್ನ ವಿಫಲವಾದ ಘಟನೆ ವಿರಾಜಪೇಟೆ ಕಾಕೋಟುಪರಂಬು…
Read More » -
ಕಾರ್ಯಕ್ರಮ
ಸಾಮರಸ್ಯ ವೇದಿಕೆ ವತಿಯಿಂದ ದೀಪಾವಳಿ ಅಂಗವಾಗಿ ದೀಪ ಪ್ರಜ್ವಲನ ಕಾರ್ಯಕ್ರಮ
ಕುಶಾಲನಗರ, ನ 03: ಸಾಮರಸ್ಯ ವೇದಿಕೆ ವತಿಯಿಂದ ದೀಪಾವಳಿ ಅಂಗವಾಗಿ ಕುಶಾಲನಗರದ ಆದಿ ದ್ರಾವಿಡ ಕಾಲೋನಿಯ ಪಟ್ಟಾಲಮ್ಮ ದೇವಸ್ಥಾನ ಮತ್ತು ಬೈಚನಹಳ್ಳಿ ಅಂಬೇಡ್ಕರ್ ಕಾಲೋನಿಯಲ್ಲಿ ದೀಪ ಪೂಜನ…
Read More » -
ಆತ್ಮಹತ್ಯೆ
ಕನ್ನಡ ಚಲನಚಿತ್ರ ನಿರ್ದೇಶಕ ಮಠ ಗುರುಪ್ರಸಾದ್ ಆತ್ಮಹತ್ಯೆ
ಕುಶಾಲನಗರ, ನ 03: ಕನ್ನಡದ ಹೆಸರಾಂತ ನಿರ್ದೇಶಕ ಗುರುಪ್ರಸಾದ್ (52) ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಠ ಸಿನಿಮಾ ನಿರ್ದೇಶನ ಮಾಡಿದ್ದ ಅವರು ಮಠ ಗುರು ಪ್ರಸಾದ್ ಎಂದೇ ಖ್ಯಾತಿಗಳಿಸಿದ್ದರು.…
Read More » -
ವೈರಲ್
ಮೈಸೂರು: ದ್ವಿಚಕ್ರ ಸವಾರನಿಗೆ ಎದುರಾದ ವಿಚಿತ್ರ ಆಕೃತಿ
ಕುಶಾಲನಗರ, ನ 03: ದ್ವಿಚಕ್ರ ವಾಹನ ಸವಾರನಿಗೆ ರಾತ್ರಿ ಹೊತ್ತು ಎದುರಾದ ವಿಚಿತ್ರ ಆಕೃತಿ ಘಾಸಿಗೊಳಿಸಿದ ಪರಿಣಾಮ ಆಸ್ಪತ್ರೆಗೆ ದಾಖಲಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೊಗಳು ಬಿತ್ತರಗೊಂಡಿವೆ.…
Read More » -
ಆರೋಪ
ಕನ್ನಡ ರಾಜ್ಯೋತ್ಸವ ಆಚರಣೆ ಮರೆತ ಕಾವೇರಿ ನೀರಾವರಿ ನಿಗಮ
ಕುಶಾಲನಗರ, ನ 01: ಕರ್ನಾಟಕದಾದ್ಯಂತ ಕನ್ನಡ ರಾಜ್ಯೋತ್ಸವ ಸಂಭ್ರಮ ಸಡಗರ ಮುಗಿಲುಮುಟ್ಟಿದ್ದು ಕಾವೇರಿ ನೀರಾವರಿ ನಿಗಮ ಹಾರಂಗಿ ವೃತ್ತದ ಕುಶಾಲನಗರ ಕಛೇರಿಯಲ್ಲಿ ರಾಜ್ಯೋತ್ಸವ ಆಚರಣೆ ಮಾಡಲು ಅಧಿಕಾರಿಗಳು…
Read More »