Recent Post
-
ಕಾರ್ಯಕ್ರಮ
ಸುತ್ತೂರು ಜಾತ್ರೋತ್ಸವದ ಪ್ರಚಾರ ರಥಕ್ಕೆ ಕುಶಾಲನಗರದಲ್ಲಿ ಸ್ವಾಗತ
ಕುಶಾಲನಗರ, ಜ 04:ಸುತ್ತೂರು ಮಹಾ ಸಂಸ್ಥಾನದಲ್ಲಿ ಜನವರಿ 26 ರಿಂದ ಫೆ 1 ರವರೆಗೆ ಹಮ್ಮಿಕೊಂಡಿರುವ ಸುತ್ತೂರು ಜಾತ್ರೋತ್ಸವದ ಬಗ್ಗೆ ಪ್ರಚುರ ಪಡಿಸಲು ರಾಜ್ಯದಾದ್ಯಂತ ಸಂಚರಿಸುತ್ತಿರುವ ರಥಕ್ಕೆ…
Read More » -
ಕಾರ್ಯಕ್ರಮ
ಸಮುದಾಯ ಪುನರ್ವಸತಿ ಕೇಂದ್ರವನ್ನು ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ
ಕುಶಾಲನಗರ, ಜ 04: ವಿಶೇಷಚೇತನರಿಗೆ ಸರಕಾರದ ಸೌಲಭ್ಯಗಳು ತಲುಪಲು ಹೆಚ್ಚಿನ ಪ್ರಚಾರದ ಅಗತ್ಯವಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಹೇಳಿದರು. ಕೊಡಗು ಜಿಲ್ಲಾ ವಿಕಲಚೇತನರ…
Read More » -
ಕ್ರೈಂ
ಮನೆಗೆ ಕನ್ನ ಹಾಕಿ ಚಿನ್ನಾಭರಣ ಕಳವು: ಆರೋಪಿ ಬಂಧನ
ಕುಶಾಲನಗರ, ಜ 03:ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಿ.ಟಿ ವೃತ್ತದ ಬಳಿಯ ನಿವಾಸಿ ರಜಿನಿ ಹರೀಶ್ ಎಂಬವವರು ದಿನಾಂಕ: 05-12-2024 ರಂದು ಮಗಳ ಶಾಲೆಯಲ್ಲಿನ ಸಾಂಸ್ಕೃತಿಕ…
Read More » -
ಕಾರ್ಯಕ್ರಮ
ಸಾಮೂಹಿಕ ನವಗ್ರಹ ಪೂಜಾ ಕಾರ್ಯಕ್ರಮ
ಕುಶಾಲನಗರ, ಜ 03: ಸೋಮವಾರಪೇಟೆಯ ಶಾಂತಳ್ಳಿ ವಲಯದ ಐಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಮುದಾಯ ಭವನದಲ್ಲಿ ಸೋಮವಾರಪೇಟೆ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ…
Read More » -
ಟ್ರೆಂಡಿಂಗ್
ಸಿಲಿಕಾನ್ ಛೇಂಬರ್ ಮಂಜೂರಾತಿ ಪತ್ರ ವಿತರಿಸಿದ ಶಾಸಕ ಡಾ.ಮಂತರ್ ಗೌಡ
ಕುಶಾಲನಗರ, ಜ 03: ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಗರಗಂದೂರಿನ ಹೊಸ ತೋಟ ಗ್ರಾಮಕ್ಕೆ ಸಿಲಿಕಾನ್ ಛೇಂಬರ್ ಮಂಜೂರಾತಿ ಪತ್ರವನ್ನು ಶಾಸಕ ಡಾ.ಮಂತರ್ ಗೌಡ ವಿತರಣೆ ಮಾಡಿದರು
Read More » -
ಚುನಾವಣೆ
ಆಟೋ ಚಾಲಕರು, ಮಾಲೀಕರಿಂದ ಗುಡ್ಡೆಹೊಸೂರು ಗ್ರಾಪಂ ನೂತನ ಉಪಾಧ್ಯಕ್ಷ ಪ್ರವೀಣ್ ಗೆ ಅಭಿನಂದನೆ
ಕುಶಾಲನಗರ, ಜ 03: ಗುಡ್ಡೆಹೊಸೂರು ಗ್ರಾಪಂ ನೂತನ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಕುಶಾಲನಗರ ಆಟೋ ಚಾಲಕರು ಮಾಲೀಕರ ಸಂಘದ ಸದಸ್ಯರೂ ಆದ ಎಂ.ಕೆ.ಪ್ರವೀಣ್ ಅವರಿಗೆ ಸಂಘದ ಕಾರ್ಯಾಧ್ಯಕ್ಷ…
Read More » -
ಚುನಾವಣೆ
ಗುಡ್ಡೆಹೊಸೂರು ಗ್ರಾಪಂ ಉಪಾಧ್ಯಕ್ಷರಾಗಿ ಎಂ.ಕೆ.ಪ್ರವೀಣ್ ಅವಿರೋಧ ಆಯ್ಕೆ
ಕುಶಾಲನಗರ, ಜ 03: ಗುಡ್ಡೆಹೊಸೂರು ಗ್ರಾಪಂ ಉಪಾಧ್ಯಕ್ಷರಾಗಿ ಎಂ.ಕೆ.ಪ್ರವೀಣ್ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಪ್ರವೀಣ್ ಹಾಗೂ ನಿತ್ಯಾನಂದ ನಾಮಪತ್ರ ಸಲ್ಲಿಸಿದ್ದರು. ನಿತ್ಯಾನಂದ…
Read More » -
ಕಾರ್ಯಕ್ರಮ
ಕುಶಾಲನಗರದ ನಂ.122 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ: ಬಿರುಸಿನ ಮತಯಾಚನೆ
ಕುಶಾಲನಗರ, ಜ 03: ಕುಶಾಲನಗರದ ನಂ.122 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಜ.5 ರ ಭಾನುವಾರ ನಡೆಯಲಿದ್ದು, ಟಿ.ಆರ್.ಶರವಣಕುಮಾರ್ ನೇತೃತ್ವದ ತಂಡದ ನೇತ್ರಾವತಿ,…
Read More » -
ಟ್ರೆಂಡಿಂಗ್
ಗುಡ್ಡೆಹೊಸೂರು ಗ್ರಾಪಂ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ
ಕುಶಾಲನಗರ, ಜ 03: ಗುಡ್ಡೆಹೊಸೂರು ಗ್ರಾಪಂ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿ ಬಿಜೆಪಿ ಯ ಪ್ರವೀಣ್ ಸ್ಪರ್ಧಿಸಿದ್ದಾರೆ.
Read More » -
ಕಾರ್ಯಕ್ರಮ
ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ 30ನೇ ವರ್ಷದ ಪಂಪಾ ದೀಪೋತ್ಸವ ಪೂಜಾ ಕಾರ್ಯಕ್ರಮ
ಕುಶಾಲನಗರ, ಜ 02: ಕುಶಾಲನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ 30ನೇ ವರ್ಷದ ಪಂಪಾ ದೀಪೋತ್ಸವ ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು. ಗೆಳೆಯರ ಬಳಗದ ನೇತೃತ್ವದಲ್ಲಿ ನಡೆದ ಪೂಜೋತ್ಸವ…
Read More » -
ಕಾರ್ಯಕ್ರಮ
ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ
ಕುಶಾಲನಗರ, ಜ.1: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿರುವ ಶ್ರೀ ವಿನಾಯಕ ಯುವಕಸಂಘದ ವಾರ್ಷಿಕೋತ್ಸವದ ಅಂಗವಾಗಿ ಚಿಕ್ಕತೂರಿನ ಗ್ರಾಮ ದೇವತೆಯಾದ ಶ್ರೀ ಕನ್ನಿಕಾ ಚೌಡೇಶ್ವರಿ ದೇವಸ್ಥಾನದ…
Read More » -
ಕಾರ್ಯಕ್ರಮ
ಕುಶಾಲನಗರದ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘದಲ್ಲಿ ಸಹಕಾರಿ ದಿನಾಚರಣೆ
ಕುಶಾಲನಗರ, ಜ 01: ನಂ 568ನೇ ಕುಶಾಲನಗರದ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘದಲ್ಲಿ ಸೌಹಾರ್ದ ಸಹಕಾರಿ ದಿನಾಚರಣೆ ಆಚರಿಸಲಾಯಿತು. ಸಂಘದ ಕಛೇರಿ ಮುಂಭಾಗದಲ್ಲಿ ಸಂಘದ ಅಧ್ಯಕ್ಷ…
Read More » -
ಕಾರ್ಯಕ್ರಮ
ಪಡಿತರ ಚೀಟಿಯ ನೊಂದಣಿ ಕಾರ್ಯ ಆರಂಭ
ಕುಶಾಲನಗರ, ಡಿ 31: ಆಹಾರ ನಾಗರಿಕ ಸರಬರಾಜು ಇಲಾಖೆಯ ಮೂಲಕ ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ಜೇನುಕುರುಬ ಕುಟುಂಬದ ಸದಸ್ಯರಗಳಿಗೆ ಪಡಿತರ ಚೀಟಿ ವಿತರಣೆ ಮಾಡುವ ಉದ್ದೇಶದಿಂದ ಪಡಿತರ…
Read More » -
ಆರೋಪ
ಪೀಠೋಪಕರಣ ಅಂಗಡಿ ಮಾಲೀಕ ನಾಪತ್ತೆ
ಸೋಮವಾರಪೇಟೆ, ಡಿ 31: *ಪೀಠೋಪಕರಣ ಅಂಗಡಿ ಮಾಲೀಕ ನಾಪತ್ತೆ. * ಸೋಮವಾರಪೇಟೆ ಪಟ್ಟಣದ ಎಂ.ಜಿ.ರಸ್ತೆಯಲ್ಲಿರುವ ಮಹಿಎಂಟರ್ಪ್ರೈಸಸ್ *ಅಂಗಡಿ ಮುಂದೆ ಜಮಾಯಿಸಿದ ಜನತೆ. *ಅಂಗಡಿ ವಶಕ್ಕೆ ಪಡೆದ ಪೊಲೀಸರು.…
Read More » -
ಕಾರ್ಯಕ್ರಮ
ಕುಶಾಲನಗರ ಸಾಹಿತ್ಯಾಸಕ್ತರ ವೇದಿಕೆಯಿಂದ ಕುವೆಂಪು ಸಂಸ್ಮರಣೆ
ಕುಶಾಲನಗರ, ಡಿ 30: ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವ ಮೂಲಕ ನಾಡಿನಲ್ಲಿ ವೈಚಾರಿಕತೆಯನ್ನು ಭಿತ್ತಿದ ಸಾಹಿತ್ಯದ ಮೇರು ಪರ್ವತ ಕುವೆಂಪು ಎಂದು ಕೊಡಗಿನ ಹಿರಿಯ ಸಾಹಿತಿ ಕಣಿವೆ ಭಾರಧ್ವಜ್…
Read More » -
ಸಭೆ
ಕುಶಾಲನಗರ ಗೌಡ ಸಮಾಜದ ವತಿಯಿಂದ ಅಗಲಿದ ಯೋಧನಿಗೆ ಶ್ರದ್ದಾಂಜಲಿ
ಕುಶಾಲನಗರ, ಡಿ 30: ಕುಶಾಲನಗರ ಗೌಡ ಸಮಾಜದ ವತಿಯಿಂದ ಅಪಘಾತದಲ್ಲಿ ಗಾಯಗೊಂಡು ನಿಧನರಾದ ಆಲೂರು ಸಿದ್ದಾಪುರದ ವೀರ ಯೋದ ಪಳೊಂಗೋಟು ದಿವಿನ್ ಆತ್ಮಕ್ಕೆ ಶಾಂತಿ ಕೋರಲಾಯಿತು. ಗೌಡ…
Read More » -
ಧಾರ್ಮಿಕ
ಪೊನ್ನಂಪೇಟೆಯಲ್ಲಿ ವಶಕ್ಕೆ ಪಡೆದ 50ಕ್ಕೂ ಅಧಿಕ ಮಂದಿ ಕೂಡಿಗೆಗೆ ಸ್ಥಳಾಂತರ
ಕುಶಾಲನಗರ, ಡಿ 30: ಕಟ್ಟೆಮಾಡು ಮೃತ್ಯುಂಜಯ ದೇವಾಲಯಕ್ಕೆ ತೆರಳಲು ಅಣಿಯಾಗಿದ್ದ ಕೊಡವ ರೈಡರ್ಸ್ ಕ್ಲಬ್ ಮುಖಂಡರು, ಆಯೋಜಕರು ಹಾಗೂ ಸದಸ್ಯರನ್ನು ಪೊನ್ನಂಪೇಟೆ ಪೊಲೀಸರು ವಶಕ್ಕೆ ಪಡೆದು ಮೂರು…
Read More » -
ಪ್ರಕಟಣೆ
ಗೌಡ ಸಮುದಾಯ ಕರೆ ನೀಡಿದ್ದ ಹಿಂದೂ ಭಕ್ತರ ನಡೆ ಮೃತ್ಯುಂಜಯ ಕ್ಷೇತ್ರದ ಕಡೆ ರಾಲಿ ಮುಂದೂಡಿಕೆ
ಕುಶಾಲನಗರ, ಡಿ 30: ಗೌಡ ಸಮುದಾಯ ಕರೆಯಂತೆ ಇಂದು ಕಟ್ಟೆಮಾಡು ಮೃತ್ಯುಂಜಯ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ, “ಸಹಸ್ರಾರು ಹಿಂದೂ ಭಕ್ತರ ನಡೆ ಮೃತ್ಯುಂಜಯ ಕ್ಷೇತ್ರದ ಕಡೆಗೆ” ರ್ಯಾಲಿ ಮುಂದೂಡಲಾಗಿದೆ.…
Read More » -
ನಿಧನ
ಜಮ್ಮು ಕಾಶ್ಮೀರದಲ್ಲಿ ನಡೆದ ಸೇನಾ ವಾಹನ ಅಪಘಾತ: ಗಾಯಗೊಂಡಿದ್ದ ಸೋಮವಾರಪೇಟೆ ಯೋಧ ನಿಧನ
ಕುಶಾಲನಗರ, ಡಿ 29: ಜಮ್ಮು ಕಾಶ್ಮೀರದ ಪೂಂಚ್ ನಲ್ಲಿ ಸೇನೆಯ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಶ್ರೀನಗರದ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಮವಾರಪೇಟೆ ತಾಲೂಕಿನ ಆಲೂರು…
Read More » -
ಚುನಾವಣೆ
ಟಿ.ಆರ್. ಶರವಣಕುಮಾರ್ ನೇತೃತ್ವದ ಪಕ್ಷಾತೀತ ತಂಡದಿಂದ ಬಿರುಸಿನ ಚುನಾವಣಾ ಪ್ರಚಾರ
ಕುಶಾಲನಗರ, ಡಿ 29: ಕುಶಾಲನಗರದ ನಂ.122ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025 ರಿಂದ 2030 ರವರೆಗಿನ ಆಡಳಿತ ಮಂಡಳಿಗೆ ನಡೆಯುವ ಚುನಾವಣೆಗೆ ಭರದ ಪ್ರಚಾರ…
Read More » -
ಪೊಲೀಸ್
ಕಟ್ಟೆಮಾಡು ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿ
ಕುಶಾಲನಗರ, ಡಿ 29: ಮಡಿಕೇರಿ ಹೋಬಳಿಯ ಎಸ್. ಕಟ್ಟೆಮಾಡು ಗ್ರಾಮದ ಶ್ರೀ ಮಹಾಮೃತ್ಯುಂಜಯ ದೇವಸ್ಥಾನದ ವಾರ್ಷಿಕೋತ್ಸವದ ವೇಳೆಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಅಹಿತಕರ ಘಟನೆಯ ವಿಚಾರವಾಗಿ…
Read More » -
ಪರಿಸರ
ಕುಶಾಲನಗರ ಕಾವೇರಿ ಸೇತುವೆ ಕೆಳಭಾಗದಲ್ಲಿ ನದಿ ಸ್ವಚ್ಛತಾ ಕಾರ್ಯಕ್ರಮ
ಕುಶಾಲನಗರ, ಡಿ 29: ನಿರಂತರ ಜಾಗೃತಿಯಿಂದ ಕಾವೇರಿ ನದಿ ಸಂರಕ್ಷಣೆ ಸಾಧ್ಯ ಎಂದು ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯುವ ಬ್ರಿಗೇಡ್ ವತಿಯಿಂದ…
Read More » -
ಟ್ರೆಂಡಿಂಗ್
ದೇಗುಲ ಪ್ರವೇಶ ನಿರಾಕರಿಸಿರುವುದರಿಂದ ಸರಕಾರ ಮಧ್ಯ ಪ್ರವೇಶಿಸಿ ತಕ್ಷಣ ದೇವಾಲಯವನ್ನು ಮುಜರಾಯಿ ಸುರ್ಪದಿಗೆ ಪಡೆಯಬೇಕು
ಕುಶಾಲನಗರ, ಡಿ 28: ನಿನ್ನೆ ಕಟ್ಟೆಮಾಡುವಿನಲ್ಲಿ ಕೆಲವು ಕಿಡಿಗೇಡಿಗಳು ಕೊಡವರ ಸಾಂಪ್ರದಾಯಿಕ ಉಡುಪು ಧರಿಸಿ ದೇವಾಲಯದ ವಾರ್ಷಿಕ ಉತ್ಸವದಲ್ಲಿ ಭಾಗವಹಿಸದಂತೆ ತಡೆದಿರುವುದು ಈ ದೇಶದ ಸಂವಿಧಾನದಲ್ಲಿ ಕೊಡಮಾಡಲ್ಪಟ್ಟಿರುವ…
Read More » -
ಸುದ್ದಿಗೋಷ್ಠಿ
ಮೃತ್ಯುಂಜಯ ದೇವರ ವಾರ್ಷಿಕ ಉತ್ಸವದಲ್ಲಿ ಗಲಭೆ ಪೂರ್ವನಿಯೋಜಿತ: ಗೌಡ ಜನಾಂಗದ ಅವಹೇಳನದ ವಿರುದ್ದ ದೂರು
ಕುಶಾಲನಗರ, ಡಿ 28 : ಕೊಡಗು ಜಿಲ್ಲೆಯ ಕಟ್ಟೆಮಾಡು ಗ್ರಾಮದಲ್ಲಿ ಮೃತ್ಯುಂಜಯ ದೇವರ ವಾರ್ಷಿಕ ಉತ್ಸವ ಸಂದರ್ಭ ಕೆಲವು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಅಶಾಂತಿ ವಾತಾವರಣ ಸೃಷ್ಠಿಸಿದ್ದಾರೆ…
Read More » -
ಸಾಮಾಜಿಕ
ಕಾವೇರಿ ನದಿ ಸ್ವಚ್ಛತೆಯ ಜಾಗೃತಿ ಮೂಡಿಸುವ ಕಾವೇರಿ ನಮನ ಬೈಕ್ ರಾಲಿ ಆಗಮನ
ಕುಶಾಲನಗರ, ಡಿ 28: ಕಾವೇರಿ ನದಿ ಸ್ವಚ್ಛತೆ ಬಗ್ಗೆ ಜನರಿಗೆ ಅರಿವು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಯುವ ಬ್ರಿಗೇಡ್ ಕಾರ್ಯಕರ್ತರ ‘ಕಾವೇರಿ…
Read More » -
ಕಾರ್ಯಕ್ರಮ
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಮಾಜಿ ಪ್ರಧಾನಿ ದಿ. ಮನಮೋಹನ್ ಸಿಂಗ್ ಅವರಿಗೆ ಶ್ರದ್ದಾಂಜಲಿ
ಕುಶಾಲನಗರ, ಡಿ 27: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಪ್ರಧಾನಿ ದಿವಂಗತ ಮನಮೋಹನ್ ಸಿಂಗ್ ಅವರಿಗೆ ಶ್ರದ್ದಾಂಜಲಿ ಸಭೆ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಏರ್ಪಡಿಸಲಾಗಿತ್ತು.…
Read More » -
ಅಪಘಾತ
ಹಾರಂಗಿಯಲ್ಲಿ ಟಿಟಿ-ಸ್ಕೂಟಿ ನಡುವೆ ಅಪಘಾತ: ಓರ್ವ ದುರ್ಮರಣ, ಇಬ್ಬರು ಗಂಭೀರ
ಕುಶಾಲನಗರ, ಡಿ 27: ಹಾರಂಗಿ-ಸುಂದರನಗರ ರಸ್ತೆಯಲ್ಲಿ ಟೂರಿಸ್ಟ್ ಟಿಟಿ ವಾಹನ ಹಾಗೂ ಸ್ಕೂಟಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಕೂಟಿ ಸವಾರ ಮೃತಪಟ್ಟ ಘಟನೆ ನಡೆದಿದೆ.…
Read More » -
ಸಭೆ
ಕೂಡುಮಂಗಳೂರು ಶಕ್ತಿಕೇಂದ್ರದ ಸಂಘಟನ ಪರ್ವ
ಕುಶಾಲನಗರ, ಡಿ 26:ಕೂಡುಮಂಗಳೂರು ಶಕ್ತಿಕೇಂದ್ರದ ಸಂಘಟನ ಪರ್ವ ಕಾರ್ಯಕ್ರಮದ ಪ್ರಯುಕ್ತ ಸುಂದರನಗರ ಬೂತ್ ಸಂಖ್ಯೆ 154 ರ ಬೂತ್ ಸಮಿತಿಯ ಸಭೆ ನಡೆಸಿ ಬುತ್ ಸಮಿತಿಯನ್ನು ರಚನೆ…
Read More » -
ಚುನಾವಣೆ
ಕುಶಾಲನಗರ PACS ಚುನಾವಣೆ: ಟಿ.ಆರ್.ಶರವಣಕುಮಾರ್ ನೇತೃತ್ವದ ತಂಡದಿಂದ ನಾಮಪತ್ರ ಸಲ್ಲಿಕೆ
ಕುಶಾಲನಗರ, ಡಿ 26: ಕುಶಾಲನಗರದ ನಂ.122 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಜನವರಿಯಲ್ಲಿ ಚುನಾವಣೆ ನಡೆಯಲಿದ್ದು ಹಾಲಿ ಟಿ.ಆರ್.ಶರವಣಕುಮಾರ್…
Read More » -
ಟ್ರೆಂಡಿಂಗ್
ಸಾಮಾನ್ಯ ಸಾಲಗಾರರ ಹಿಂದುಳಿದ ವರ್ಗ ಕ್ಷೇತ್ರದಿಂದ ರವಿಕುಮಾರ್ ಬಿ.ಗೌಡಯ್ಯ ನಾಮಪತ್ರ ಸಲ್ಲಿಕೆ
ಕುಶಾಲನಗರ, ಡಿ 26: ದಿನಾಂಕ 5-1-2025ನೇ ಭಾನುವಾರ ನಡೆಯಲಿರುವ ನಂ.112 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ, ಕುಶಾಲನಗರ ಇದರ 2025 -2030 ವರೆಗಿನ…
Read More » -
ಸಭೆ
ಕುಶಾಲನಗರ ಬ್ರಾಹ್ಮಣ ಕ್ಷೇಮಾಭಿವೃದ್ದಿ ಸಂಘದ ವಾರ್ಷಿಕ ಮಹಾಸಭೆ
ಕುಶಾಲನಗರ,ಡಿ 25:ಕುಶಾಲನಗರದ ಬ್ರಾಹ್ಮಣ ಕ್ಷೇಮಾಭಿವೃದ್ದಿ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಕೆ.ಎಸ್.ರಾಜಶೇಖರ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸಂಘದ ಸಾಧಕ ಬಾಧಕಗಳು ಹಾಗೂ ಸಮಾಜದ ಶ್ರೇಯೋಭಿವೃದ್ದಿಗೆ ಚರ್ಚೆ…
Read More » -
ಕ್ರೈಂ
ಕುಶಾಲನಗರದಲ್ಲಿ ಗೋಕಳ್ಳರ ಹಾವಳಿ: ತಡರಾತ್ರಿ ಹಸು ಅಪಹರಣ
ಕುಶಾಲನಗರ, ಡಿ 25: ಕುಶಾಲನಗರ ತಾಲೂಕಿನಲ್ಲಿ ಗೋಕಳ್ಳರ ಹಾವಳಿ ಮಿತಿಮೀರಿದೆ. ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಹಸುವೊಂದನ್ನು ದುಷ್ಕರ್ಮಿಗಳು ಅಪಹರಿಸಿದ ಘಟನೆ ನಡೆದಿದೆ. ಪುರಸಭೆ ಸದಸ್ಯ…
Read More » -
ಕಾಮಗಾರಿ
ಮಾದಾಪಟ್ಟಣದಲ್ಲಿ ವಿವಿಧ ಅಭಿವೃದ್ಧಿಗೆ ಕಾಮಗಾರಿಗೆ ಭೂಮಿಪೂಜೆ
ಕುಶಾಲನಗರ, ಡಿ 25: ಗುಡ್ಡೆಹೊಸೂರು ಗ್ರಾಪಂ ವತಿಯಿಂದ 15ನೇ ಹಣಕಾಸು ಯೋಜನೆಯಡಿ ಮತ್ತು ಗ್ರಾಪಂ ಅನುದಾನದಲ್ಲಿ ಮಾದಾಪಟ್ಟಣ ಗ್ರಾಮದಲ್ಲಿ ರೂ 20 ಲಕ್ಷ ವೆಚ್ಚದಲ್ಲಿ ಕೈಗೊಂಡಿರುವ ವಿವಿಧ…
Read More » -
ಚುನಾವಣೆ
ಪರಿವರ್ತನಾ ತಂಡದಿಂದ ಚುನಾವಣೆಗೆ ನಾಮಪತ್ರ ಸಲ್ಲಿಕೆ
ಕುಶಾಲನಗರ, ಡಿ 25: ಜನವರಿ ತಿಂಗಳಲ್ಲಿ ನಡೆಯಲಿರುವ ಕುಶಾಲನಗರದ ನಂ 122ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಸ್ಪರ್ಧಿಸಿರುವ ಕುಶಾಲನಗರ ಪರಿವರ್ತನಾ…
Read More » -
ಧಾರ್ಮಿಕ
ಕುಶಾಲನಗರ ಸಂತ ಸೆಬಾಸ್ಟಿಯನ್ನರ ದೇವಾಲಯದಲ್ಲಿ ಕ್ರಿಸ್ಮಸ್ ಆಚರಣೆ
ಕುಶಾಲನಗರ ಡಿ 25 : ಕುಶಾಲನಗರ ಪಟ್ಟಣದಲ್ಲಿ ಕ್ರೈಸ್ತ ಬಾಂಧವರು ಕ್ರಿಸ್ಮಸ್ ಹಬ್ಬ ಶ್ರದ್ಧಾ ಭಕ್ತಿಯಿಂದ ಹಾಗು ವಿಜೃಂಭಣೆಯಿಂದ ಆಚರಿಸಿದರು. ಕುಶಾಲನಗರದ ಹೃದಯ ಭಾಗದಲ್ಲಿರುವ ಸಂತ ಸೆಬಾಸ್ಟಿಯನ್ನರ…
Read More » -
ರಾಜಕೀಯ
ರಾಜ್ಯ ಸರಕಾರದಲ್ಲಿ ಅನುದಾನ ಕೊರತೆ: ರೈಲ್ವೇ ಯೋಜನೆ ನೆನೆಗುದಿಗೆ-ಸಂಸದ ಯದುವೀರ್
ಕುಶಾಲನಗರ, ಡಿ 24: ಕೊಡಗು-ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಂಗಳವಾರ ಕುಶಾಲನಗರ ತಾಲೂಕಿನ ವಿವಿಧೆಡೆ ಪ್ರವಾಸ ಕೈಗೊಂಡರು. ಹೆಬ್ಬಾಲೆ, ಶಿರಂಗಾಲ, ತೊರೆನೂರು, ಚಿಕ್ಕ…
Read More » -
ಸಭೆ
ಕುಶಾಲನಗರದಲ್ಲಿ ಶಾಸಕರೊಂದಿಗೆ ಸಂವಾದ ಕಾರ್ಯಕ್ರಮ: ಸಂಘಸಂಸ್ಥೆಗಳಿಂದ ಹಲವು ಮನವಿ
ಕುಶಾಲನಗರ, ಡಿ 24: ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಸ್ಥಾನೀಯ ಸಮಿತಿ ವತಿಯಿಂದ ಮಡಿಕೇರಿ ಕ್ಷೇತ್ರ ಶಾಸಕರೊಂದಿಗೆ ಸಂವಾದ ಕಾರ್ಯಕ್ರಮ ಕನ್ನಿಕಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.…
Read More » -
ಕಾರ್ಯಕ್ರಮ
ಹೆಬ್ಬಾಲೆಗೆ ಭೇಟಿ ನೀಡಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಕುಶಾಲನಗರ, ಡಿ 24: ಇಂದು ಮಂಗಳವಾರ ಕುಶಾಲನಗರ ತಾಲೂಕಿನ ವಿವಿಧ ಗ್ರಾಮಗಳಿಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಭೇಟಿ ನೀಡಲಿದ್ದಾರೆ. ಹೆಬ್ಬಾಲೆ, ಶಿರಂಗಾಲ, ತೊರೆನೂರು,…
Read More » -
ಟ್ರೆಂಡಿಂಗ್
ನಾಳೆ ಕುಶಾಲನಗರ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಸಂಸದ ಯದುವೀರ್ ಭೇಟಿ
ಕುಶಾಲನಗರ, ಡಿ 23: ಡಿ.24 ರಂದು ಮಂಗಳವಾರ ಕುಶಾಲನಗರ ತಾಲೂಕಿನ ವಿವಿಧ ಗ್ರಾಮಗಳಿಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಭೇಟಿ ನೀಡಲಿದ್ದಾರೆ. ಹೆಬ್ಬಾಲೆ, ಶಿರಂಗಾಲ,…
Read More » -
ಅಪಘಾತ
ಕಾವೇರಿ ನದಿಗೆ ಬಿದ್ದು ವ್ಯಕ್ತಿ ಸಾವು
ಕುಶಾಲನಗರ, ಡಿ 22: ಕಾವೇರಿ ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು. ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ಘಟನೆ. ದೇವಾಲಯ ಮುಂಭಾಗದಲ್ಲಿ ವಾಸವಿದ್ದ ಎಲೆಕ್ಟ್ರಿಷಿಯನ್ ಶರವಣ (46) ಮೃತ…
Read More » -
ಟ್ರೆಂಡಿಂಗ್
ಅಕ್ಕನ ಬಳಗ ವತಿಯಿಂದ ಸಾಮೂಹಿಕ ಇಷ್ಟ ಲಿಂಗಪೂಜೆ
ಸೋಮವಾರಪೇಟೆ, ಡಿ 21:ಜೀವನದ ಜಂಜಾಟದಲ್ಲಿರುವ ಜನತೆಗೆ ಆಧ್ಯಾತ್ಮದ ಅವಶ್ಯವಿದೆ ಅದರಿಂದ ನೆಮ್ಮದಿ ಕಾಣಲು ಸಾಧ್ಯವೆಂದು ಕೊಡ್ಲಿಪೇಟೆ ಕಿರಿಕೂಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು. ಅಕ್ಕನ ಬಳಗ…
Read More » -
ಶಿಕ್ಷಣ
ಕುಶಾಲನಗರದಲ್ಲಿ ಸ್ಕೌಟ್ಸ್ , ಗೈಡ್ಸ್ ಮಕ್ಕಳಿಂದ ಪರಿಸರ ಜಾಗೃತಿ ಜಾಥಾ
ಕುಶಾಲನಗರ, ಡಿ. 21: ಭಾರತ್ ಸ್ಕೌಟ್ಸ್ & ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆ, ಕುಶಾಲನಗರ ಸ್ಥಳೀಯ ಸಂಸ್ಥೆ ವತಿಯಿಂದ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಶನಿವಾರ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಜಿಲ್ಲಾಮಟ್ಟದ ಮಕ್ಕಳ ಮೇಳ
ಕುಶಾಲನಗರ, ಡಿ. 21:ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಶಿಸ್ತು- ಸಂಯಮ, ಉತ್ತಮ ನಾಯಕತ್ವ ಗುಣ, ರಾಷ್ಟ್ರೀಯ ಭಾವೈಕ್ಯತೆ, ಸೌಹಾರ್ದತೆ ಹಾಗೂ ಮಾನವೀಯ…
Read More » -
ಟ್ರೆಂಡಿಂಗ್
ಆಲ್ ಸ್ಟಾರ್ ಎಫ್.ಸಿ ಗೌರವಾಧ್ಯಕ್ಷರಾಗಿ ಕುಲ್ಲಚಂಡ ಪ್ರಮೋದ್ ಗಣಪತಿ ಆಯ್ಕೆ
ಮಡಿಕೇರಿ, ಡಿ 21: ಗೋಣಿಕೊಪ್ಪಲಿನ ಆಲ್ ಸ್ಟಾರ್ ಫುಟ್ಬಾಲ್ ಕ್ಲಬ್ ಗೌರವಾಧ್ಯಕ್ಷರಾಗಿ ಗೋಣಿಕೊಪ್ಪಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ ಅವಿರೋಧ ಆಯ್ಕೆಯಾಗಿದ್ದಾರೆ. ಆಲ್ ಸ್ಟಾರ್…
Read More » -
ಅವ್ಯವಸ್ಥೆ
ಕೂಡುಮಂಗಳೂರಿನಲ್ಲಿ ಅರಾಜಕತೆ: ರಸ್ತೆ ಬಗೆದು ಜನಜೀವನಕ್ಕೆ ತೊಂದರೆ
ಕುಶಾಲನಗರ, ಡಿ 20: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರಿನಲ್ಲಿ ಅರಾಜಕತೆ ತಾಂಡವವಾಡಿದೆ. ನ್ಯಾಯಾಲಯದಲ್ಲಿದ್ದ ರಸ್ತೆ ವಿವಾದ ತೀರ್ಮಾನಕ್ಕೆ ಬರುವ ಮುನ್ನವೇ ವ್ಯಕ್ತಿಯೊಬ್ಬರು ಮುಖ್ಯ ರಸ್ತೆಯನ್ನೇ ಅಡ್ಡಕ್ಕೆ ಬಗೆದು…
Read More » -
ಕಾರ್ಯಕ್ರಮ
ನೆಲ್ಲಿಹುದಿಕೇರಿ ಕೆಪಿಎಸ್ ಶಾಲೆಯಲ್ಲಿ ವಚನ ಗಾಯನ ಕಾರ್ಯಕ್ರಮ
ಸಿದ್ದಾಪುರ, ಡಿ 19 : ಭೂಮಿಯ ಮೇಲಿನ ಸಕಲ ಜೀವಿಗಳಿಗೂ ಬದುಕುವ ಸಮಾನ ಹಕ್ಕನ್ನು ಪ್ರತಿಪಾದಿಸಿದ ಶರಣರು ದಯೆಯನ್ನು ಧರ್ಮದ ಮೂಲವಾಗಿಸಿದರು. ಜೊತೆಗೆ ಎಲ್ಲಾ ಧರ್ಮಗಳ ಸಾರವೂ…
Read More » -
ಕಾರ್ಯಕ್ರಮ
ತಪೋಕ್ಷೇತ್ರ ಮನೇಹಳ್ಳಿ ಮಠದಲ್ಲಿ ಹದಿಮೂರನೇ ವರ್ಷದ ಸಹಸ್ರ ಕಾರ್ತಿಕ ದೀಪೋತ್ಸವ
ಸೋಮವಾರಪೇಟೆ, ಡಿ 19: ಮಠ ಮಾನ್ಯಗಳಿಂದ ಮಾತ್ರ ಈ ದೇಶದ ಸಂಸ್ಕೃತಿ,ಆಚಾರ ವಿಚಾರ ಉಳಿಯಲು ಸಾಧ್ಯವೆಂದು ರಾಜ್ಯ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಮಾಜಿ ಸಚಿವ…
Read More » -
ಅರಣ್ಯ ವನ್ಯಜೀವಿ
ಅತ್ತೂರು ಬಳಿ ಅಪರಿಚಿತ ವಾಹನ ಡಿಕ್ಕಿ-ಜಿಂಕೆ ಸಾವು.
ಕುಶಾಲನಗರ, ಡಿ 19:ಅತ್ತೂರು-ಹಾರಂಗಿ ಮಾರ್ಗದಲ್ಲಿ ಅಪರಿಚಿತ ವಾಹನ ಡಿಕ್ಕಿ-ಜಿಂಕೆ ಸಾವು. ಹಾರಂಗಿ ಜ್ಞಾನ ಗಂಗಾ ಶಾಲಾ ಸಮೀಪ ಘಟನೆ ರಸ್ತೆ ಬದಿಯಲ್ಲಿ ಕಂಡುಬಂದ ಜಿಂಕೆ ಮೃತದೇಹ. ಅಂದಾಜು…
Read More » -
ಆತ್ಮಹತ್ಯೆ
ದುಬಾರೆ ರಾಫ್ಟ್ ಗೈಡ್ ಆತ್ಮಹತ್ಯೆ
ಕುಶಾಲನಗರ, ಡಿ 18: ದುಬಾರೆಯಲ್ಲಿ ರಾಫ್ಟ್ ಗೈಡ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಚಿಕ್ಕಬೆಟ್ಟಗೇರಿ ಗ್ರಾಮದ ನಿವಾಸಿಯಾದ ದಿ. ಅಪ್ಪುಡ ಮುತ್ತಣ್ಣ ಅವರ ಪುತ್ರ ಪ್ರವೀಣ್ (32) (ರಾಜಮಣಿ)…
Read More » -
ಸುದ್ದಿಗೋಷ್ಠಿ
ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಕುಶಾಲನಗರದಲ್ಲಿ ಜಿಲ್ಲಾಮಟ್ಟದ ಮಕ್ಕಳ ರ್ಯಾಲಿ
ಕುಶಾಲನಗರ, ಡಿ.18:ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆ, ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ನ ಕುಶಾಲನಗರ ಸ್ಥಳೀಯ…
Read More » -
ಸುದ್ದಿಗೋಷ್ಠಿ
ರೈತರ ಪ್ರತಿಭಟನೆಗೆ ಎಲ್ಲಾ ಸಂಘಟನೆ, ವಿವಿಧ ಪಕ್ಷಗಳ ಬೆಂಬಲ, ಶಾಂತ ರೀತಿಯಲ್ಲಿ ವರ್ತಿಸಲು ಮನವಿ
ಸೋಮವಾರಪೇಟೆ, ಡಿ 18:ಜಿಲ್ಲೆಯಲ್ಲಿ ಶುಕ್ರವಾರ ನಡೆಯಲಿರುವ ರೈತರ ಪ್ರತಿಭಟನೆಗೆ ಎಲ್ಲಾ ಸಂಘಟನೆ,ವಿವಿಧ ಪಕ್ಷಗಳ ಬೆಂಬಲ,ಶಾಂತ ರೀತಿಯಲ್ಲಿ ವರ್ತಿಸಲು ರೈತ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಚಕ್ರವರ್ತಿ ಮನವಿ.…
Read More » -
ಕಾರ್ಯಕ್ರಮ
ರೋಟರಿ ವತಿಯಿಂದ ಹಾರಂಗಿ ಶಾಲೆಗೆ ಪೀಠೋಪಕಣಗಳ ಕೊಡುಗೆ
ಕುಶಾಲನಗರ, ಡಿ 12: ಕುಶಾಲನಗರ ರೋಟರಿ ಸಂಸ್ಥೆಯ ವತಿಯಿಂದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲುಗುಂದ (ಹಾರಂಗಿ) ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗ್ರಂಥಾಲಯಕ್ಕೆ ಅನುಕೂಲವಾಗುವಂತಹ…
Read More » -
ಪ್ರಕಟಣೆ
ಇಂಧನ ಸೋರಿಕೆಯಿಂದ ಉಂಟಾದ ಅಗ್ನಿ ಅನಾಹುತದಲ್ಲಿ ಮೃತಪಟ್ಟವರಿಗೆ ಪರಿಹಾರ
ಕುಶಾಲನಗರ, ಡಿ 17: ಕುಮಾರಿ ಲಿಪಿಕ ಆಲಿಯಾಸ್ ಐಶ್ವರ್ಯ, ಇವರ ತಂದೆ ಹೆಚ್.ಕೆ.ರಮೇಶ್ ಮತ್ತು ತಾಯಿ ಎನ್.ರೂಪ ಇವರು ಹೆಚ್.ಪಿ.ಗ್ಯಾಸಿನ ಅಡುಗೆ ಅನಿಲ ಸಂಪರ್ಕವನ್ನು ಪಡೆದುಕೊಂಡಿದ್ದು,ದಿನಾಂಕ 04/10/2023…
Read More » -
ಕಾರ್ಯಕ್ರಮ
ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ರೈತರಿಗೆ ಮಾಹಿತಿ ಕಾರ್ಯಾಗಾರ
ಕುಶಾಲನಗರ, ಡಿ 17: ಕೂಡಿಗೆಯಲ್ಲಿರುವ ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಕುಶಾಲನಗರದ ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ರೈತರಿಗೆ ವಿವಿಧ ಯೋಜನೆಗೆ ಸಂಬಂಧಿಸಿದಂತೆ,…
Read More » -
ಪ್ರಕಟಣೆ
ಡಿ.17ರಂದು ರೈತರಿಗೆ ಸಾಲ ಸೌಲಭ್ಯದ ಬಗ್ಗೆ ಮಾಹಿತಿ ಕಾರ್ಯಗಾರ
ಕುಶಾಲನಗರ, ಡಿ.15: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘದ ಸಭಾಂಗಣದಲ್ಲಿ ದಿನಾಂಕ 17 ರಂದು ಮಂಗಳವಾರ 11 ಗಂಟೆಗೆ ಕುಶಾಲನಗರ ಎಸ್. ಬಿ. ಐ.( S. B.…
Read More » -
ಸನ್ಮಾನ
ಕುಶಾಲನಗರ ಗೌಡ ಸಮಾಜದ ವಾರ್ಷಿಕ ಮಹಾಸಭೆ: ಸಾಧಕರಿಗೆ ಸನ್ಮಾನ
ಕುಶಾಲನಗರ, ಡಿ 16: ಕುಶಾಲನಗರ ಗೌಡ ಸಮಾಜದ ವಾರ್ಷಿಕ ಮಹಾಸಭೆಯು ಸಮಾಜದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ರವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು. ಇದೆ ಸಂದರ್ಭದಲ್ಲಿ ಮಿಕ್ಸೆಡ್…
Read More » -
ಕಾರ್ಯಕ್ರಮ
ಕುಶಾಲನಗರ ಗೌಡ ಸಮಾಜದ ವತಿಯಿಂದ ಸಂಭ್ರಮದ ಹುತ್ತರಿ ಆಚರಣೆ-ಕದಿರು ವಿತರಣೆ
ಕುಶಾಲನಗರ, ಡಿ 15: ಕುಶಾಲನಗರ ಗೌಡ ಸಮಾಜದ ವತಿಯಿಂದ ಸಂಭ್ರಮದ ಹುತ್ತರಿ ಹಬ್ಬ ಆಚರಣೆ ಹಾಗೂ ಸಾರ್ವಜನಿಕರಿಗೆ ಕದಿರು ವಿತರಣೆ ಕಾರ್ಯಕ್ರಮ ನಡೆಯಿತು. ಗೌಡ ಸಮಾಜ, ಗೌಡ…
Read More » -
ಟ್ರೆಂಡಿಂಗ್
ಕುಶಾಲನಗರ ಗೌಡ ಸಮಾಜದಿಂದ ಹುತ್ತರಿ ಆಚರಣೆ: ಕದಿರು ವಿತರಣೆ
ಕುಶಾಲನಗರ, ಡಿ 14: ಕುಶಾಲನಗರ ಗೌಡ ಸಮಾಜದ ವತಿಯಿಂದ ಹುತ್ತರಿ ಆಚರಣೆ ವಿಜೃಂಭಣೆಯಿಂದ ನೆರವೇರಿತು. ಗೌಡ ಸಮಾಜದಿಂದ ಸಾಂಪ್ರದಾಯಿಕ ಆಚರಣೆ ನೆರವೇರಿಸಿದ ಬಳಿಕ ಗೌಡ ಯುವಕ ಸಂಘದ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಹುತ್ತರಿ ಸಿದ್ದತೆ ವೀಕ್ಷಿಸಿದ ಮಾಜಿ ಸಿಎಂ ಸದಾನಂದ ಗೌಡರು
ಕುಶಾಲನಗರ, ಡಿ 14: ಜಿಲ್ಲೆಯಲ್ಲಿ ಹುತ್ತರಿ ಹಬ್ಬದ ಸಂಭ್ರಮ ಮನೆಮಾಡಿದ್ದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನದ ಗೌಡ ಅವರು ಕುಶಾಲನಗರ ಗೌಡ ಯುವಕ ಸಂಘದ ಬಳಿಯಿರುವ ಹುತ್ತರಿ ಗದ್ದೆಗೆ…
Read More » -
ಧಾರ್ಮಿಕ
ಕುಶಾಲನಗರ ಹನುಮ ಜಯಂತಿ: ಪ್ರಥಮ ಬಹುಮಾನ ಹಂಚಿಕೊಂಡ ಎರಡು ಮಂಟಪಗಳು
ಕುಶಾಲನಗರ, ಡಿ 14: ಕುಶಾಲನಗರದಲ್ಲಿ ಹನುಮ ಜಯಂತಿ ಅಂಗವಾಗಿ ಶುಕ್ರವಾರ ರಾತ್ರಿ ನಡೆದ ಉತ್ಸವ ಮಂಟಪಗಳ ಶೋಭಾಯಾತ್ರೆಯಲ್ಲಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದ ಎರಡು ತಂಡಗಳಿಗೆ 82 ಅಂಕಗಳು…
Read More » -
ಟ್ರೆಂಡಿಂಗ್
ವಿಜೃಂಭಣೆಯ ಹನುಮ ಜಯಂತಿ: ಶೋಭಾಯಾತ್ರೆ, ಡಿಜೆ, ಲೈಟಿಂಗ್ಸ್ ವೈಭವ
ಕುಶಾಲನಗರ, ಡಿ 13: ಕುಶಾಲನಗರದಲ್ಲಿ ಹನುಮ ಜಯಂತಿ ದಶಮಂಟಪ ಶೋಭಾಯಾತ್ರೆ ಆರಂಭಗೊಂಡಿದ್ದು ಕುಶಾಲನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶೋಭಾಯಾತ್ರೆ ವೈಭವ ಮೇಳೈಸಿದೆ.
Read More » -
ಕಾರ್ಯಕ್ರಮ
ಮನ ಮನೆಗಳಿಂದ ಜಾತಿಯತೆ, ಅಸ್ಪೃಶ್ಯತೆ ದೂರಮಾಡಬೇಕಿದೆ, ಹಿಂದುತ್ವ ಭಾವವನ್ನು ಗಟ್ಟಿಗೊಳಿಸಿ-ಸಿ.ಟಿ.ರವಿ ಕರೆ
ಕುಶಾಲನಗರ, ಡಿ 12: ನಾವೆಲ್ಲಾ ಒಂದೂ ನಾವೆಲ್ಲಾ ಹಿಂದೂ ಎಂಬ ಭಾವದಿಂದ ಹನುಮ ಜಯಂತಿ ಆಚರಿಸುವ ಮೂಲಕ ನಮ್ಮ ಮನ ಮನೆಗಳಿಂದ ಜಾತಿಯತೆ, ಅಸ್ಪೃಶ್ಯತೆ ದೂರಮಾಡಬೇಕಿದೆ, ಹಿಂದುತ್ವ…
Read More » -
ಕಾರ್ಯಕ್ರಮ
ಮುಳ್ಳುಸೋಗೆ ಗ್ರಾಮದಲ್ಲಿ ಕಲಾವಿದರು, ರಾಜಕೀಯ ಧುರೀಣರ ದಂಡು
ಕುಶಾಲನಗರ, ಡಿ 12: ಕುಶಾಲನಗರದಲ್ಲಿ ಡಿ.13 ರಂದು ನಡೆಯಲಿರುವ ಅದ್ದೂರಿ ಹನುಮ ಜಯಂತಿ ಅಂಗವಾಗಿ ಮುಳ್ಳುಸೋಗೆ ಗ್ರಾಮದಲ್ಲಿ ಬುಧವಾರ ರಾತ್ರಿ ಕಲಾವಿದರ ದಂಡು ಹರಿದುಬಂದಿದೆ. ಶ್ರೀ ಚಾಮುಂಡೇಶ್ವರಿ…
Read More » -
ಟ್ರೆಂಡಿಂಗ್
ಕುಶಾಲನಗರದ ಮುಳ್ಳುಸೋಗೆಗೆ ಆಗಮಿಸಿದ ರೋರಿಂಗ್ ಸ್ಟಾರ್ ಶ್ರೀಮುರಳಿ
ಕುಶಾಲನಗರ, ಡಿ 12:ಕುಶಾಲನಗರದಲ್ಲಿ ಹನುಮ ಜಯಂತಿ ಅಂಗವಾಗಿ ಮುಳ್ಳುಸೋಗೆ ಶ್ರೀ ಚಾಮುಂಡೇಶ್ವರಿ ಉತ್ಸವ ಸಮಿತಿಯ ವೇದಿಕೆ ಕಾರ್ಯಕ್ರಮಕ್ಕೆ ನಟ ಶ್ರೀಮುರಳಿ ಆಗಮಿಸಿದರು.
Read More » -
ಕ್ರೈಂ
ಗಾಂಜಾ ಮಾರಾಟ: ಇಬ್ಬರು ಬೆಡ್ ಶೀಟ್ ವ್ಯಾಪಾರಿಗಳ ಬಂಧನ
ಕುಶಾಲನಗರ, ಡಿ 12: ಗಾಂಜಾ ಸರಬರಾಜು ಮಾಡುತ್ತಿದ್ದ ಆರೋಪದಡಿ ಇಬ್ಬರು ಬೆಡ್ ಶೀಟ್ ಮಾರಾಟಗಾರರನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ. ಉತ್ತರಪ್ರದೇಶ ರಾಜ್ಯದ ಬುಲಂದಶಾಹರ್ ಜಿಲ್ಲೆಯ ಬೆಡ್ ಶೀಟ್…
Read More » -
ಕ್ರೀಡೆ
ಚಿನ್ನದ ಪದಕ ವಿಜೇತೆ ಆಜ್ಞಾರಿಗೆ ಕುಶಾಲನಗರದಲ್ಲಿ ಭವ್ಯ ಸ್ವಾಗತ
ಕುಶಾಲನಗರ ಡಿ. 12: ಇಂಡೋನೇಷ್ಯಾ ದೇಶದಲ್ಲಿ ನಡೆದ ಅಂತರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ (ಎಂಎಂಎ) ಚಿನ್ನದ ಪಡೆದು ತವರಿಗೆ ಆಗಮಿಸಿದ ಕೂಡುಮಂಗಳೂರು ಗ್ರಾಮದ ಆಜ್ಞಾ ಅವರಿಗೆ ಕೊಡಗು-ಮೈಸೂರು…
Read More » -
ಸುದ್ದಿಗೋಷ್ಠಿ
ಕಾಂಗರೂಕೇರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಫರ್ಟಿಲಿಟಿ ಸೆಂಟರ್ ನಿಂದ ಕುಶಾಲನಗರದಲ್ಲಿ ಔಟ್ರೀಚ್ ಕ್ಲಿನಿಕ್ ಸ್ಥಾಪನೆ
ಕುಶಾಲನಗರ, ಡಿ 12: ಕಾಂಗರೂ ಕೇರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಫರ್ಟಿಲಿಟಿ ಸೆಂಟರ್ ವತಿಯಿಂದ ಕುಶಾಲನಗರದಲ್ಲಿ ಔಟ್ರೀಚ್ ಕ್ಲಿನಿಕ್ ಸ್ಥಾಪಿಸುವ ಮೂಲಕ ಶೀಘ್ರದಲ್ಲೇ ಸೇವೆ ಒದಗಿಸಲಾಗುವುದು…
Read More » -
ಪ್ರತಿಭಟನೆ
ಕುಶಾಲನಗರದಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ-ಎಂದಿನಂತೆ ಜನಜೀವನ
ಕುಶಾಲನಗರ, ಡಿ 12: ಕುಶಾಲನಗರದಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ. ಬಹುತೇಕ ಅಂಗಡಿ ಮುಂಗಟ್ಟುಗಳು ಓಪನ್. ಚಾಲನೆಯಲ್ಲಿ ಆಟೋ, ಟ್ಯಾಕ್ಸಿ ಸೇವೆಗಳು. ಕೇವಲ ನೈತಿಕ ಬೆಂಬಲ ಘೋಷಿಸಿರುವ…
Read More » -
ಪ್ರಶಸ್ತಿ
ರಾಜ್ಯಮಟ್ಟದ ವಾರ್ಷಿಕ ಪ್ರಶಸ್ತಿಗಳಿಗೆ ಕೊಡಗು ಜಿಲ್ಲೆಯ ಇಬ್ಬರು ಸಾಧಕರು ಆಯ್ಕೆ
ಕುಶಾಲನಗರ, ಡಿ 11: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಎರಡು ಪ್ರತಿಷ್ಠಿತ ರಾಜ್ಯಮಟ್ಟದ ವಾರ್ಷಿಕ ಪ್ರಶಸ್ತಿಗಳಿಗೆ ಕೊಡಗು ಜಿಲ್ಲೆಯ ಇಬ್ಬರು ಸಾಧಕರು ಆಯ್ಕೆಯಾಗಿದ್ದಾರೆ. ಶಕ್ತಿ ಪತ್ರಿಕೆಯ…
Read More » -
ಕ್ರೀಡೆ
ಅಂತರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಸ್ಪರ್ಧೆ: ಕೂಡುಮಂಗಳೂರು ಬಾಲಕಿ ವಿಶ್ವ ಚಾಂಪಿಯನ್.
ಕುಶಾಲನಗರ ಡಿ. 11: ಇಂಡೋನೇಷ್ಯಾ ದೇಶದಲ್ಲಿ ನಡೆದ ಅಂತರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಕೊಡಗಿನ ಕುಶಾಲನಗರ ತಾಲ್ಲೂಕು ಕೂಡುಮಂಗಳೂರು ಗ್ರಾಮದ ಅಮಿತ್, ದಿವ್ಯ ದಂಪತಿಗಳ ಪುತ್ರಿ ಅಜ್ನಾ…
Read More » -
ರಾಜಕೀಯ
ಗುಡ್ಡೆಹೊಸೂರು ಗ್ರಾಪಂ ಮಾಜಿ ಅಧ್ಯಕ್ಷರ ಆರೋಪ ಖಂಡಿಸಿದ ಬಿಜೆಪಿ ಮುಖಂಡರು
ಕುಶಾಲನಗರ, ಡಿ 11: ಗುಡ್ಡೆಹೊಸೂರು ಗ್ರಾಮ ಪಂಚಾಯತಿಯಲ್ಲಿ ನಡೆದ ಅವಿಶ್ವಾಸ ನಿರ್ಣಯದಲ್ಲಿ ಅಧಿಕಾರದಿಂದ ಕೆಳಗಿಳಿದ ಅಧ್ಯಕ್ಷೆಯಾದ ಪಿ. ಎಂ. ರುಕ್ಮಿಣಿ ಅವರ ಪತ್ರಿಕೆ ಹೇಳಿಕೆಯನ್ನು ಗುಡ್ಡೆಹೊಸೂರು ಬಿಜೆಪಿ…
Read More » -
ಕಾರ್ಯಕ್ರಮ
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಶ್ರದ್ಧಾಂಜಲಿ ಸಭೆ
ಕುಶಾಲನಗರ ಡಿ.12ಇಡೀ ದೇಶದಲ್ಲೇ ಎಸ್.ಎಂ.ಕೃಷ್ಣ ಅಂತಹ ಸಜ್ಜನ ರಾಜಕಾರಣಿ ಮತ್ತೆ ಹುಟ್ಟಿ ಬರಲು ಸಾಧ್ಯವಿಲ್ಲ. ಅವರ ದೂರದೃಷ್ಟಿ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಗ್ಯಾರಂಟಿ ಯೋಜನೆಗಳ…
Read More » -
ಆತ್ಮಹತ್ಯೆ
ಕಾಣೆಯಾಗಿದ್ದ ಯುವತಿ ಮೃತದೇಹ ಪತ್ತೆ
ಕುಶಾಲನಗರ, ಡಿ 11: ಡಿ 8 ರಂದು ಕಾಣೆಯಾಗಿದ್ದ ಯುವತಿ ಮೃತದೇಹ ಪತ್ತೆ. ಕುಶಾಲನಗರದ ಆದಿಶಂಕರಾಚಾರ್ಯ ಬಡಾಬಣೆ ನಿವಾಸಿ ರಣಜಿತ್ ಸಿಂಗ್ ಅವರ ದ್ವಿತೀಯ ಪುತ್ರಿ ಭಾವನ…
Read More » -
ಕ್ರೈಂ
ಮದುವೆ ಮನೆಯಲ್ಲಿ ಚಿನ್ನಾಭರಣ, ನಗದು ಕಳ್ಳತನ: ಮೂವರ ಬಂಧನ
ಕುಶಾಲನಗರ, ಡಿ 11:ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ರೈತಭವನದಲ್ಲಿ ನಳಿನಿ ಎಂಬುವವರು ದಿನಾಂಕ: 28-11-2024 ರಂದು ಅವರ ಮಗಳ ಮದುವೆಯ ಶಾಸ್ತ್ರ ನಡೆಯುವ ಸಂದರ್ಭ ವಧುವಿನ…
Read More » -
ಶಿಕ್ಷಣ
ಕನ್ನಡ ಭಾರತಿ ಕಾಲೇಜು ವಾರ್ಷಿಕೋತ್ಸವ
ಕುಶಾಲನಗರ, ಡಿ 10 : ವಿದ್ಯಾರ್ಥಿಗಳು ಮೊಬೈಲ್ ಗಳ ದಾಸರಾಗದೇ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವ ಮೂಲಕ ತಮ್ಮಲ್ಲಿನ ಮಸ್ತಕದ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಆದರ್ಶ…
Read More » -
ಪ್ರಕಟಣೆ
ವಾಲ್ನೂರು-ತ್ಯಾಗತ್ತೂರು ಶ್ರೀ ಮುತ್ತಪ್ಪ ತಿರುವಪ್ಪ ದೇವಾಲಯದಲ್ಲಿ ಪುತ್ತರಿ ವೆಳ್ಳಾಟಂ
ಕುಶಾಲನಗರ, ಡಿ 10: ವಾಲ್ನೂರು-ತ್ಯಾಗತ್ತೂರು ಶ್ರೀ ಮುತ್ತಪ್ಪ ತಿರುವಪ್ಪ ದೇವಾಲಯದಲ್ಲಿ ಪುತ್ತರಿ ವೆಳ್ಳಾಟಂ ತೆರೆ ಮಹೋತ್ಸವ ಡಿ.14 ರಂದು ಶನಿವಾರ ಸಂಜೆ 4 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಸಂಜೆ…
Read More » -
ಸುದ್ದಿಗೋಷ್ಠಿ
ಕುಶಾಲನಗರ ಗೌಡ ಸಮಾಜದ ಆಶ್ರಯದಲ್ಲಿ ಡಿ.14 ರಂದು ಹುತ್ತರಿ ಆಚರಣೆ
ಕುಶಾಲನಗರ, ಡಿ 10: ಕುಶಾಲನಗರ ಗೌಡ ಸಮಾಜದ ಆಶ್ರಯದಲ್ಲಿ ಈ ತಿಂಗಳ 14ರಂದು ಹುತ್ತರಿ ಹಬ್ಬ ಆಚರಣೆ ನಡೆಯಲಿದೆ ಎಂದು ಕುಶಾಲನಗರ ಗೌಡ ಸಮಾಜದ ಅಧ್ಯಕ್ಷರಾದ ಚಿಲ್ಲನ…
Read More » -
ರಾಜಕೀಯ
ಪಕ್ಷ ಬಾಹಿರ ಚಟುವಟಿಕೆ: ಇಬ್ಬರು ಕಾಂಗ್ರೆಸಿಗರ ಉಚ್ಚಾಟನೆ
ಕುಶಾಲನಗರ, ಡಿ; 10: ಗುಡ್ಡೆಹೊಸೂರು ವ್ಯಾಪ್ತಿಯಲ್ಲಿ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬ ಹಿನ್ನೆಲೆಯಲ್ಲಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅನಿರ್ಧಿಷ್ಟಾವಧಿಯವರೆಗೆ ಉಚ್ಚಾಟಿಸಲಾಗಿದೆ. ಈ…
Read More » -
ಕಾರ್ಯಕ್ರಮ
ಕುಶಾಲನಗರ ತಾಲೂಕು ಒಕ್ಕಲಿಗ ಸಂಘದಲ್ಲಿ ಎಸ್.ಎಂ.ಕೃಷ್ಣರಿಗೆ ಶ್ರದ್ದಾಂಜಲಿ
ಕುಶಾಲನಗರ, ಡಿ 10: ದಿವಂಗತ ಮಾಜಿ ಮುಖ್ಯಮಂತ್ರಿ ಎಸ್ಎಂ. ಕೃಷ್ಣ ರಿಗೆ ಕುಶಾಲನಗರ ತಾಲೂಕು ಒಕ್ಕಲಿಗ ಸಂಘದ ಕಚೇರಿಯಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಎಂ.ಕೆ.ದಿನೇಶ್ ಹಾಗು…
Read More » -
ಸುದ್ದಿಗೋಷ್ಠಿ
ಕುಶಾಲನಗರದಲ್ಲಿ ಡಿಸೆಂಬರ್ 13 ರಂದು ವೈಭವೋಪೇತ ಹನುಮ ಜಯಂತಿ
ಕುಶಾಲನಗರ, ಡಿ 10: ಕುಶಾಲನಗರದಲ್ಲಿ ಡಿಸೆಂಬರ್ 13 ರಂದು ವೈಭವೋಪೇತ ಹನುಮ ಜಯಂತಿ ನಡೆಯಲಿದ್ದು ಇದರ ಅಂಗವಾಗಿ ಕುಶಾಲನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸುವ ಮಂಟಪಗಳ ಅದ್ದೂರಿ…
Read More » -
ಪ್ರಕಟಣೆ
ಮೊಬೈಲ್ ವಿಚಾರಕ್ಕೆ ಜಗಳ: ಯುವತಿ ನಾಪತ್ತೆ
ಕುಶಾಲನಗರ, ಡಿ 10: ಕುಶಾಲನಗರದ ಆದಿಶಂಕರಾಚಾರ್ಯ ಬಡಾಬಣೆ ನಿವಾಸಿ ರಣಜಿತ್ ಸಿಂಗ್ ಅವರ ದ್ವಿತೀಯ ಪುತ್ರಿ ಭಾವನ ಡಿ.8 ರಿಂದ ನಾಪತ್ತೆಯಾಗಿರುವುದಾಗಿ ಕುಶಾಲನಗರ ನಗರ ಪೊಲೀಸ್ ಠಾಣೆಗೆ…
Read More » -
ಪ್ರಕಟಣೆ
ಡಿಸೆಂಬರ್ 12 ಕ್ಕೆ ಮುಳ್ಳುಸೋಗೆಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ಆಗಮನ
ಕುಶಾಲನಗರ, ಡಿ 10: ಡಿಸೆಂಬರ್ 13 ರಂದು ಕುಶಾಲನಗರದಲ್ಲಿ ನಡೆಯಲಿರುವ ಹನುಮ ಜಯಂತಿ ಅಂಗವಾಗಿ ಮುಳ್ಳುಸೋಗೆ ಶ್ರೀ ಚಾಮುಂಡೇಶ್ವರಿ ಉತ್ಸವ ಸಮಿತಿ ವತಿಯಿಂದ ಡಿ.12 ರಂದು ಏರ್ಪಡಿಸಿರುವ…
Read More » -
ಪ್ರಕಟಣೆ
ಜನವರಿ 19 ರಂದು ಬೃಹತ್ ಉದ್ಯೋಗ ಮೇಳ
ಕುಶಾಲನಗರ, ಡಿ 09: ಅನ್ನ, ಅಕ್ಷರ, ಅವಕಾಶ ಕಲ್ಪಿಸುವ ಸಂಕಲ್ಪದೊಂದಿಗೆ ಒಕ್ಕಲಿಗ ಯುವ ಬ್ರಿಗೇಡ್ ನೇತೃತ್ವದಲ್ಲಿ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ…
Read More » -
ಟ್ರೆಂಡಿಂಗ್
ನಕಲಿ ಚಿನ್ನ ಅಡವಿಟ್ಟು ಸಾಲ ಪಡೆಯಲು ಯತ್ನ: ವ್ಯಕ್ತಿ ಪೊಲೀಸ್ ವಶಕ್ಕೆ
ಕುಶಾಲನಗರ, ಡಿ 09: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ನಿ (ಕೆಡಿಸಿಸಿ) ಮಡಿಕೇರಿ ಮುಖ್ಯ ಶಾಖೆಯಲ್ಲಿ ದಿನಾಂಕ: 04-12-2024 ರಂದು ಮೊಹಮ್ಮದ್ ರಿಜ್ವಾನ್.ಕೆ.ಎ ಎಂಬಾತ 08…
Read More » -
ಅಪಘಾತ
ಅಂಗನವಾಡಿಯಲ್ಲಿ ಮಗು ತೊಡೆ ಮೇಲೆ ಚೆಲ್ಲಿದ ಸಾಂಬಾರ್
ಕುಶಾಲನಗರ, ಡಿ.9: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆ ಕೂಡಿಗೆ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ದಿನಂಪ್ರತಿಯಂತೆ ಮಧ್ಯಾಹ್ನ ಸಮಯದಲ್ಲಿ ಮಕ್ಕಳಿಗೆ ಊಟ ಬಡಿಸುವ ಸಂದರ್ಭದಲ್ಲಿ ಅಂಗನವಾಡಿ ಸಹಾಯಕಿಯ…
Read More » -
ಟ್ರೆಂಡಿಂಗ್
ಹನುಮ ಜಯಂತಿ ಕಾರ್ಯಕ್ರಮ: ಸಮಿತಿಯಿಂದ ಸಿ.ಟಿ.ರವಿ ಆಹ್ವಾನ
ಕುಶಾಲನಗರ, ಡಿ 08: ದಿನಾಂಕ ಡಿಸೆಂಬರ್ 12 ರಂದು ನಡೆಯುವ ಕುಶಾಲನಗರದ ಮುಳ್ಳುಸೋಗೆ ಯಲ್ಲಿ ನಡೆಯುವ ಹನುಮ ಜಯಂತಿ ಸಭಾ ಕಾರ್ಯಕ್ರಮಕ್ಕೆ ಮಾಜಿ ಸಚಿವರು ಹಾಗೂ ವಿಧಾನ…
Read More » -
ಅವ್ಯವಸ್ಥೆ
ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ: ಮೈದಾನ ಸ್ವಚ್ಚತೆ ಕಾಪಾಡದ ಆಯೋಜಕರು: ಆಕ್ರೋಷ
ಕುಶಾಲನಗರ, ಡಿ 08: ಕುಶಾಲನಗರದ ಜಿಎಂಪಿ ಮೈದಾನದಲ್ಲಿ ಆಯೋಜಿಸಿದ್ದ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ ಹಿನ್ನಲೆಯಲ್ಲಿ ಮೈದಾನ ಹದಗೆಡಿಸಿರುವ ಆಯೋಜಕರ ನಡೆಗೆ ತೀವ್ರ ಆಕ್ರೋಷ ವ್ಯಕ್ತಗೊಂಡಿದೆ. ಮೈದಾನದಲ್ಲಿ ಎಲ್ಲೆಂದರಲ್ಲಿ…
Read More » -
ಅಪಘಾತ
ಟೂರಿಸ್ಟ್ ಬಸ್ ಅವಘಡ: ಪ್ರವಾಸಿ ವಿದ್ಯಾರ್ಥಿ ದುರ್ಮರಣ
ಕುಶಾಲನಗರ, ಡಿ 07 : ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ಬಸ್ ಅವಘಡದಿಂದ ಮೃತಪಟ್ಟ ಘಟನೆ ಶುಕ್ರವಾರ ಮಧ್ಯಾಹ್ನ ಕೊಪ್ಪ-ಟಿಬೇಟಿಯನ್ ಕ್ಯಾಂಪ್ ಮಾರ್ಗದಲ್ಲಿ ನಡೆದಿದೆ. ತಮಿಳುನಾಡು ಮೂಲದ ದೀನ್…
Read More » -
ಧಾರ್ಮಿಕ
ಸೋಮವಾರಪೇಟೆ ವ್ಯಾಪ್ತಿಯಲ್ಲಿ ಷಷ್ಠಿ ಆಚರಣೆ
ಸೋಮವಾರಪೇಟೆ, ಡಿ 07::ಪಟ್ಟಣದ ದೇವಾಲಯಗಳಲ್ಲಿ ಷಷ್ಠಿ ಹಬ್ಬದ ಪೂಜೆಯನ್ನು ಶ್ರದ್ಧಾ ಭಕ್ತಿಗಳಿಂದ ನಡೆಸಲಾಯಿತು. ಕರ್ಕಳ್ಳಿಯ ಕಟ್ಟೆ ಬಸವೇಶ್ವರ ದೇವಾಲಯ ಹಾಗೂ ದೇವಾಲಯದ ಸಮೀಪವಿರುವ ನಾಗಬನದಲ್ಲಿ ಅರ್ಚಕರಾದ ವಿರುಪಾಕ್ಷ…
Read More » -
ಧಾರ್ಮಿಕ
ಕುಶಾಲನಗರ ಸುತ್ತಮುತ್ತಲಿನ ದೇವಾಲಯಗಳಲ್ಲಿ ಶ್ರದ್ದಾಭಕ್ತಿಯ ಸುಬ್ರಮಣ್ಯ ಷಷ್ಠಿ ಉತ್ಸವ
ಕುಶಾಲನಗರ, ಡಿ 07: ಕುಶಾಲನಗರ ತಾಲೂಕಿನಾದ್ಯಂತ ವಿವಿಧ ದೇವಾಲಯಗಳಲ್ಲಿ ಶ್ರದ್ದಾಭಕ್ತಿಯ ಸುಬ್ರಮಣ್ಯ ಷಷ್ಠಿ ಉತ್ಸವ ಜರುಗಿತು. ಕೂಡಿಗೆ, ಕುಶಾಲನಗರ ಕೆ.ಹೆಚ್.ಬಿ.ಕಾಲನಿಯ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಗಳಲ್ಲಿ ವಿಜೃಂಭಣೆಯಿಂದ ಸುಬ್ರಹ್ಮಣ್ಯ…
Read More » -
ಟ್ರೆಂಡಿಂಗ್
ಮನೆಯಲ್ಲಿ ಕಳ್ಖಭಟ್ಟಿ ತಯಾರಿಕೆ: ಅಬಕಾರಿ ಅಧಿಕಾರಿಗಳ ದಾಳಿ
ಕುಶಾಲನಗರ, ಡಿ 07: ಸೋಮವಾರಪೇಟೆ ತಾಲ್ಲೂಕಿನ ಕಣಿವೆ ಬಸವನಹಳ್ಳಿ ಗ್ರಾಮದ ಉಣ್ಣಿ ಕೃಷ್ಣನ್ ಎಂಬಾತನ ಮನೆ ಹಾಗೂ ಕಾಫಿ ತೋಟಕ್ಕೆ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳ…
Read More » -
ಪ್ರಕಟಣೆ
ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಗುಡ್ಡೆಹೊಸೂರು ಗ್ರಾಪಂ ಮಾಜಿ ಅಧ್ಯಕ್ಷೆ ರುಕ್ಮಿಣಿ
ಕುಶಾಲನಗರ, ಡಿ 07:ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಪಿ.ಎಂ.ರುಕ್ಮಿಣಿ ರವರು ತಮ್ಮ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬಿ.ಜೆ.ಪಿ ಯ ತತ್ವಸಿದ್ಧಾಂತವನ್ನು ಒಪ್ಪಿ ಬಿಜೆಪಿಯನ್ನು ಸೇರ್ಪಡೆಗೊಂಡಿದ್ದೆ.…
Read More » -
ಸುದ್ದಿಗೋಷ್ಠಿ
ಡಿಸೆಂಬರ್ 12 ಮತ್ತು 13 ರಂದು 39ನೇ ವರ್ಷದ ಹನುಮ ಜಯಂತಿ
ಕುಶಾಲನಗರ, ಡಿ 06: ಕುಶಾಲನಗರದ ಶ್ರೀ ರಾಮಾಂಜನೇಯ ಉತ್ಸವ ಸಮಿತಿ, ದೇವಸ್ಥಾನ ಸೇವಾ ಟ್ರಸ್ಟ್ ಹಾಗೂ ಶ್ರೀ ಆಂಜನೇಯ ಸೇವಾ ಸಮಿತಿ ಆಶ್ರಯದಲ್ಲಿ ಡಿಸೆಂಬರ್ 12 ಮತ್ತು…
Read More » -
ಪ್ರಕಟಣೆ
ನಿಖಿಲಾವತಿ ಎಸ್ ಅವರ ಮಹಾಪ್ರಬಂಧಕ್ಕೆ ಡಾಕ್ಟರೇಟ್
ಕುಶಾಲನಗರ, ಡಿ 06: ಮೈಸೂರಿನ ವಿದ್ಯಾಶ್ರಮ ಕಾಲೇಜಿನ ಸಹಾಯಕ ಉಪನ್ಯಾಸಕಿ ನಿಖಿಲಾವತಿ ಎಸ್ ಅವರು ಡಾ.ಹೆಚ್.ರಾಜಶೇಖರ್ ಅವರ ಮಾರ್ಗದರ್ಶನದಲ್ಲಿ ವಾಣಿಜ್ಯಶಾಸ್ತ್ರ ವಿಷಯದಲ್ಲಿ ಆಂಗ್ಲ ಭಾಷೆಯಲ್ಲಿ ಮಂಡಿಸಿದ ‘ಪರ್ಫಾರ್ಮೆನ್ಸ್…
Read More » -
ಆರೋಪ
ಕೇರಳ ಮೂಲದ ವ್ಯಾಪಾರಿಯಿಂದ ಲಕ್ಷಾಂತರ ವಂಚನೆ: ಅಂಗಡಿಗೆ ಮುತ್ತಿಗೆ
ಕುಶಾಲನಗರ, ಡಿ 05: ಕುಶಾಲನಗರ ಪುರಸಭೆ ವ್ಯಾಪ್ತಿಯ ಗೊಂದಿಬಸವನಹಳ್ಳಿ ಗ್ರಾಮದಲ್ಲಿ ವಿಜಯಲಕ್ಷ್ಮಿ ಸ್ಟೋರ್ ನಡೆಸುತ್ತಿದ್ದ ಕೇರಳ ಮೂಲದ ವಿಪಿನ್ ಎಂಬಾತ ಸಾಮಗ್ರಿಗಳನ್ನು ಪೂರೈಸುತ್ತಿದ್ದವರಿಗೆ ಲಕ್ಷಾಂತರ ರೂ ವಂಚಿಸಿ…
Read More » -
ಕಾರ್ಯಕ್ರಮ
ವಿ-ಕೇರ್ ಸೂಪರ್ ಸ್ಪೆಶಾಲಿಟಿ ದಂತಚಿಕಿತ್ಸಾ ಕೇಂದ್ರ ಲೋಕಾರ್ಪಣೆ
ಸೋಮವಾರಪೇಟೆ, ಡಿ 04:ಇಲ್ಲಿನ ಕ್ಲಬ್ ರಸ್ತೆಯಲ್ಲಿ ಆದುನಿಕ ತಂತ್ರಜ್ಞಾನ ಹಾಗು ಲೇಸರ್ ಚಿಕಿತ್ಸೆಯನ್ನು ಒಳಗೊಂಡ ವಿ ಕೇರ್ ಸೂಪರ್ ಸ್ಪೆಶಾಲಿಟಿ ದಂತ ಚಿಕಿತ್ಸಾ ಕೇಂದ್ರ ವನ್ನು ಮಾಜಿ…
Read More » -
ಕಾರ್ಯಕ್ರಮ
ಶ್ರೀ ಕಾವೇರಿ ಶಾಮಿಯಾನ, ಸೌಂಡ್ಸ್ ಮತ್ತು ಡೆಕೊರೇಷನ್ ಮಾಲೀಕರ ಸಂಘದ ನೂತನ ಕಛೇರಿ ಉದ್ಘಾಟನೆ
ಕುಶಾಲನಗರ, ಡಿ 03: ಕುಶಾಲನಗರ ತಾಲೂಕಿನ ಶ್ರೀ ಕಾವೇರಿ ಶಾಮಿಯಾನ, ಸೌಂಡ್ಸ್- ಮತ್ತು ಡೆಕೊರೇಷನ್ ಮಾಲೀಕರ ಸಂಘದ ನೂತನ ಕಛೇರಿ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಕೋಣಮಾರಿಯಮ್ಮ ದೇವಾಲಯ…
Read More » -
ಕಾಮಗಾರಿ
ದುಬಾರೆಯಲ್ಲಿ 39 ಲಕ್ಷ ವೆಚ್ಚದ ಹೈಟೆಕ್ ಶೌಚಾಲಯ ಉದ್ಘಾಟನೆ
ಕುಶಾಲನಗರ, ಡಿ 03: ಮುಂದಿನ ಮಳೆಗಾಲದ ಒಳಗಾಗಿ ದುಬಾರೆ ಕಾವೇರಿ ನದಿಗೆ ಅಡ್ಡಲಾಗಿ ತೂಗು ಸೇತುವೆ ನಿರ್ಮಾಣವಾಗಲಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ತಿಳಿಸಿದರು.…
Read More » -
ಕಾಮಗಾರಿ
ಮುಂದಿನ ಮಳೆಗಾಲದ ಒಳಗಾಗಿ ದುಬಾರೆಯಲ್ಲಿ ತೂಗು ಸೇತುವೆ ನಿರ್ಮಾಣ-ಡಾ.ಮಂತರ್ ಗೌಡ
ಕುಶಾಲನಗರ, ಡಿ 03: ಮುಂದಿನ ಮಳೆಗಾಲದ ಒಳಗಾಗಿ ದುಬಾರೆ ಕಾವೇರಿ ನದಿಗೆ ಅಡ್ಡಲಾಗಿ ತೂಗು ಸೇತುವೆ ನಿರ್ಮಾಣವಾಗಲಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ತಿಳಿಸಿದರು.…
Read More »