Recent Post
-
ಪ್ರತಿಭಟನೆ
ಕೊಡಗು ವಿವಿ ಮುಂಭಾಗ ತಾತ್ಕಾಲಿಕ ಬೋಧಕೇತರ ಸಿಬ್ಬಂದಿಗಳ ಪ್ರತಿಭಟನೆ
ಕುಶಾಲನಗರ, ಡಿ 12: ಚಿಕ್ಕ ಅಳುವಾರದಲ್ಲಿರುವ ಕೊಡಗು ವಿವಿ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ತಾತ್ಕಾಲಿಕ ಬೋಧಕೇತರ ಸಿಬ್ಬಂದಿಗಳ ಸೇವೆಯನ್ನು ಮುಂದುವರೆಸಲು ಒತ್ತಾಯಿಸಿ ಕೇಂದ್ರದ…
Read More » -
ಟ್ರೆಂಡಿಂಗ್
ಡಿ.12 ರಂದು ಹೆಬ್ಬಾಲೆ ಗ್ರಾಮ ದೇವತೆ ಶ್ರೀ ಬನಶಂಕರಿ ಅಮ್ಮನವರ ವಾರ್ಷಿಕ ಹಬ್ಬ
ಕುಶಾಲನಗರ, ಡಿ 11 : ತಾಲ್ಲೂಕಿನ ಹೆಬ್ಬಾಲೆ ಗ್ರಾಮದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಗ್ರಾಮ ದೇವತೆ ಶ್ರೀ ಬನಶಂಕರಿ ಅಮ್ಮನವರ ವಾರ್ಷಿಕ ಉತ್ಸವ ಡಿ.12 ರಂದು ಮಂಗಳವಾರ…
Read More » -
ರಾಜಕೀಯ
ಕುಶಾಲನಗರ ಅಲ್ಪಸಂಖ್ಯಾತ ಘಟಕದ ನಗರಾಧ್ಯಕ್ಷರಾಗಿ ಕೈಸರ್ ಪೋರ್ ಶೆರಾ ನೇಮಕ
ಕುಶಾಲನಗರ, ಡಿ 11: ಕುಶಾಲನಗರ ಅಲ್ಪಸಂಖ್ಯಾತ ಘಟಕದ ನಗರಾಧ್ಯಕ್ಷರಾಗಿ ಕೈಸರ್ ಪೋರ್ ಶೆರಾ ಅವರನ್ನು ನೇಮಕಗೊಳಿಸಲಾಗಿದೆ. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಲಾಯಿತು.…
Read More » -
ಕಾರ್ಯಕ್ರಮ
ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸ ಮತ್ತು ತರಬೇತಿ ಕಾರ್ಯಕ್ರಮ
ಕುಶಾಲನಗರ ಡಿ11: ಯೋಗದಿಂದ ಬಹಳಷ್ಟು ಖಾಯಿಲೆಗಳನ್ನು ಗುಣಪಡಿಸಬಹುದು ಎಂದು ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎವರೆಸ್ಟ್ ಡಿಸೋಜ ಹೇಳಿದರು.. ಪಟ್ಟಣದ ಹಾರಂಗಿ…
Read More » -
ಚುನಾವಣೆ
ಶಿರಂಗಾಲ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಬಿ. ರವಿ ಅಯ್ಕೆ.
ಕುಶಾಲನಗರ ಡಿ.11: ಶಿರಂಗಾಲ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್. ಬಿ. ರವಿ, ಉಪಾಧ್ಯಕ್ಷೆಯಾಗಿ ದೇವಿರಮ್ಮ ಅವಿರೋಧವಾಗಿ ಅಯ್ಕೆಗೊಂಡರು. ಸಂಘದ ಸಭಾಂಗಣದಲ್ಲಿ…
Read More » -
ಕಾರ್ಯಕ್ರಮ
ಕುಶಾಲನಗರ ಕಸಾಪ ಆಶ್ರಯದಲ್ಲಿ ಹೆಬ್ಬಾಲೆಯಲ್ಲಿ ಕವಿಗೋಷ್ಠಿ
ಕುಶಾಲನಗರ, ಡಿ 11: ಕವನ ಓದುವ ಜೊತೆಗೆ ಕೇಳುಗರ ಸಂಕಟವನ್ನು ಕವನ ವಾಚಿಸುವ ಕವಿಗಳು ಅರಿಯಬೇಕು ಎಂದು ಸಾಹಿತಿ ಭಾರದ್ವಾಜ್.ಕೆ.ಅನಂದತೀರ್ಥ ಅಭಿಪ್ರಾಯ ವ್ಯಕ್ತಪಡಿಸಿದರು. ಕುಶಾಲನಗರ ಸಮೀಪದ ಹೆಬ್ಬಾಲೆ…
Read More » -
ಕಾರ್ಯಕ್ರಮ
ಕನ್ನಡ ಭಾರತಿ ಕಾಲೇಜಿನ ವಾರ್ಷಿಕೋತ್ಸವ
ಕುಶಾಲನಗರ, ಡಿ 11: ಭವಿಷ್ಯದ ಸಮೃದ್ಧ ಹಾಗೂ ಸಂಪದ್ಭರಿತವಾದ ಭಾರತ ದೇಶದ ಆರೋಗ್ಯವಂತ ಸಮಾಜ ನಿರ್ಮಾಣದ ಕನಸು ವಿದ್ಯಾರ್ಥಿಗಳ ಗುರಿಯಾಗಬೇಕೆಂದು ಜಿಲ್ಲಾ ಖಜಾನೆ ಇಲಾಖೆಯ ಉಪನಿರ್ದೇಶಕ ಡಾ. ಬಿ.ಎನ್.ರಘುನಾಥ್…
Read More » -
ಸಭೆ
ಹೆಬ್ಬಾಲೆ ಗ್ರಾಮ ದೇವತೆ ಹಬ್ಬದ ಅಂಗವಾಗಿ ಪೋಲಿಸ್ ಪೂರ್ವಭಾವಿ ಸಭೆ
ಕುಶಾಲನಗರ,ಡಿ.10: ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣೆಯ ವ್ಯಾಪ್ತಿಗೆ ಒಳಪಡುವ ಹೆಬ್ಬಾಲೆ ಗ್ರಾಮದಲ್ಲಿ ತಾ. 12 ರಂದು ನಡೆಯಲ್ಲಿರುವ ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನ ಮತ್ತು ಶ್ರೀ ಬಸವೇಶ್ವರ…
Read More » -
ಕಾರ್ಯಕ್ರಮ
ಬಸವನಹಳ್ಳಿ ಪ್ರೌಢಶಾಲೆಯಲ್ಲಿ ಕನಕ ಜಯಂತಿ
ಕುಶಾಲನಗರ : ಕುಶಾಲನಗರ ತಾಲ್ಲೂಕಿನ ಬಸವನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಭಕ್ತಕನಕದಾಸರ ಜಯಂತಿಯನ್ನು ಆಚರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಆಯಚ್ಚು ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಕ್ಕಳಿಗೆ ಕನಕದಾಸರ…
Read More » -
ಕಾರ್ಯಕ್ರಮ
ಕೆಟಿಡಿಒ ಕೊಡಗು ಜಿಲ್ಲಾ ಸಮ್ಮೇಳನ, ಕುಶಾಲನಗರ ತಾಲೂಕು ಸಮಿತಿಯ ವಾರ್ಷಿಕೋತ್ಸವ
ಕುಶಾಲನಗರ ನ 30: ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಸೇಶನ್ ಕೊಡಗು ಜಿಲ್ಲಾ ಘಟಕದ ಆಶ್ರಯದಲ್ಲಿ ಕೊಡಗು ಜಿಲ್ಲಾ ಸಮ್ಮೇಳನ ಹಾಗೂ ಕುಶಾಲನಗರ ತಾಲೂಕು ಸಮಿತಿಯ ವಾರ್ಷಿಕೋತ್ಸವ ಕಾರ್ಯಕ್ರಮ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಕನಕದಾಸ ಜಯಂತಿ: ವಿದ್ಯಾರ್ಥಿಗಳಿಗೆ ಸನ್ಮಾನ
ಕುಶಾಲನಗರ. ನ 30: ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ಆಡಳಿತ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ದಾಸಶ್ರೇಷ್ಠ…
Read More » -
ಕ್ರೈಂ
ಪತ್ನಿಗೆ ಚಾಕುವಿನಿಂದ ಇರಿದು ಪತಿ ಆತ್ಮಹತ್ಯೆ: ಪತ್ನಿ ಆಸ್ಪತ್ರೆಗೆ ದಾಖಲು
ಕುಶಾಲನಗರ ನ 30: ಪತ್ನಿಗೆ ಚಾಕುವಿನಿಂದ ನಾನಾ ಕಡೆ ತಿವಿದು, ಕ್ರೂರ ಪತಿ ತಾನು ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಆರಕ್ಷಕ ಠಾಣೆಯ…
Read More » -
ಕಾರ್ಯಕ್ರಮ
ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಕನಕ ಜಯಂತಿ
ಕುಶಾಲನಗರ ನ 30: ಕುಶಾಲನಗರ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಗುರುವಾರ ಕನಕಜಯಂತಿ ಕಾರ್ಯಕ್ರಮ ಆಚರಿಸಲಾಯಿತು. ಕನಕದಾಸರ ಭಾವಚಿತ್ರಕ್ಕೆ ಸಂಸ್ಥೆಯ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ ಪುಷ್ಪಾರ್ಚನೆ ಸಲ್ಲಿಸಿದರು. ಈ ಸಂದರ್ಭ ಸಂಸ್ಥೆಯ…
Read More » -
ಕ್ರೀಡೆ
ರಾಷ್ಟ್ರ ಮಟ್ಟದ ಕರಾಟೆ ಮತ್ತು ಯೋಗ ಸ್ಪರ್ಧೆಗೆ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಕರಾಟೆ ಶಾಲೆ ವಿದ್ಯಾರ್ಥಿಗಳು
ಕುಶಾಲನಗರ ನ 30: ಕರಾಟೆ ಒಳ್ಳೆಯ ಆರೋಗ್ಯ, ಒಳ್ಳೆಯ ಬದುಕು ಮತ್ತು ಜೀವನಕ್ಕೆ ದಾರಿ ದೀಪವಾಗುವಂತಹ ಕ್ರೀಡೆ. ಕರಾಟೆಯಿಂದ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬಹುದು. ದೈಹಿಕ, ಮಾನಸಿಕ…
Read More » -
ಪ್ರಕಟಣೆ
ಡ್ರೀಮ್ಸ್ ಡೇ ಕೇರ್ ಸೆಂಟರ್: ದಾಖಲಾತಿ ಆರಂಭ
ಕುಶಾಲನಗರ, ನ 29: ಕುಶಾಲನಗರ ಕೊಡವ ಸಮಾಜದಲ್ಲಿ ಆರಂಭಗೊಂಡಿರುವ ಡ್ರೀಮ್ಸ್ ಡೇ ಕೇರ್ ಬೇಬಿ ಸಿಟ್ಟಿಂಗ್ ಕೇಂದ್ರಕ್ಕೆ ದಾಖಲಾತಿ ಆರಂಭಗೊಂಡಿದೆ. 1.5 ವರ್ಷದಿಂದ 6 ವರ್ಷ ದೊಳಗಿನ…
Read More » -
ಧಾರ್ಮಿಕ
ಜೀವನದಿ ಕಾವೇರಿಗೆ 152 ನೇ ತಿಂಗಳ ಮಹಾ ಆರತಿ
ಕುಶಾಲನಗರ, ನ.29: ರಾಜ್ಯ ರಾಷ್ಟ್ರಮಟ್ಟದಲ್ಲಿ ಜೀವನದಿ ಕಾವೇರಿ ಸಂರಕ್ಷಣೆಗೆ ಯೋಜನೆಗಳನ್ನು ರೂಪುಗೊಳಿಸಬೇಕಾಗಿದೆ ಎಂದು ಸೆಂಟರ್ ಫಾರ್ ಎಜುಕೇಶನ್ ಎನ್ವಿರಾನ್ಮೆಂಟ್ ಅಂಡ್ ಕಮ್ಯೂನಿಟಿ (ಸೀಕೋ) ಸಂಸ್ಥೆಯ ಮುಖ್ಯಸ್ಥರಾದ ಡಾ…
Read More » -
ಪ್ರಕಟಣೆ
ನಂಜರಾಯಪಟ್ಟಣ ಗ್ರಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ಆಯ್ಕೆ
ಕುಶಾಲನಗರ, ನ 29: ನಂಜರಾಯಪಟ್ಟಣ ಗ್ರಾಪಂ ನ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಎರಡನೇ ಅವಧಿಗೆ ಅಧ್ಯಕ್ಷರಾಗಿ ಜಾಜಿ ತಮ್ಮಯ್ಯ ಆಯ್ಕೆಯಾದರು. ಸದಸ್ಯರುಗಳಾಗಿ ಮಾವಾಜಿ ರಕ್ಷಿತ್, ಗಿರಿಜಮ್ಮ…
Read More » -
ಕಾರ್ಯಕ್ರಮ
ಕಣಿವೆಯಲ್ಲಿ ಕೃತಿಕೋತ್ಸವ ದೀಪಾರಾಧನೆ.
ಕುಶಾಲನಗರ ನ 29: ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಸಮಿತಿಯ ವತಿಯಿಂದ ಕಾರ್ತಿಕ ಮಾಸದ ಪೂಜೆಯ ಸಂದರ್ಭದಲ್ಲಿ ಕೃತಿಕಾ ಅಮವಾಸ್ಯೆಯ ಪ್ರಾರಂಭ ದಿನಗಳಲ್ಲಿ ಬರುವ ಕೃತಿಕಾ ನಕ್ಷತ್ರ…
Read More » -
ಕಾರ್ಯಕ್ರಮ
ಕರ್ನಾಟಕ ಕಾವಲುಪಡೆ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ಕುಶಾಲನಗರ ನ 29:ವಿದ್ಯಾರ್ಥಿಗಳು ಬಾಲ್ಯದಿಂದಲೇ ದೇಶಾಭಿಮಾನದ ಜೊತೆಗೆ ಭಾಷಾಭಿಮಾನವನ್ನು ಮೈಗೂಡಿಸಿಕೊಂಡಾಗ ಮಾತ್ರ ನಾಡು ನುಡಿಯ ರಕ್ಷಣೆ ಸಾಧ್ಯ ಎಂದು ಕರ್ನಾಟಕ ಕಾವಲು ಪಡೆಯ ರಾಜ್ಯಾಧ್ಯಕ್ಷ ಎಂ.ಮೋಹನ್ ಕುಮಾರ್…
Read More » -
ಕಾರ್ಯಕ್ರಮ
ಕನ್ನಡ ಭಾರತಿ ಕಾಲೇಜಿನಲ್ಲಿ ‘ಕೆಬಿ ಯಾನ’ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ
ಕುಶಾಲನಗರ, ನ 29: ಕುಶಾಲನಗರದ ಕನ್ನಡ ಭಾರತಿ ಪದವಿಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನಡೆಯಿತು. ಕುಶಾಲನಗರ ಪುರಸಭೆ ಸದಸ್ಯ ವಿ.ಎಸ್.ಆನಂದಕುಮಾರ್…
Read More » -
ಆರೋಪ
ಕುಶಾಲನಗರದಲ್ಲಿ ಶಾಸಕರಂತೆ ವರ್ತಿಸುತ್ತಿದ್ದಾರೆ ಬ್ಲಾಕ್ ಅಧ್ಯಕ್ಷರು: ಬಿಜೆಪಿ ಮುಖಂಡರ ಆರೋಪ
ಕುಶಾಲನಗರ, ನ.28: ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ರಸ್ತೆಗಳು ಸೇತುವೆಗಳು ಸರಕಾರಿ ಕಟ್ಟಡಗಳ ಕಾಮಗಾರಿಗಳನ್ನು ನಡೆಸಲು ಮುಖ್ಯಮಂತ್ರಿಗಳ ಪರಿಹಾರ ನಿಧಿ ಪ್ರಕೃತಿ ವಿಕೋಪ ನಿಧಿ ಅಡಿ ಕೊಡಗು…
Read More » -
ಕಾರ್ಯಕ್ರಮ
ಶ್ರೀ ಶನಿಚ್ವರ ದೇವಾಲಯದಲ್ಲಿ ನಡೆದ ದೈವಗಳ ನರ್ತನ ಸೇವೆ.
ಕುಶಾಲನಗರ ನ. 28: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಗ್ರಾಮದಲ್ಲಿರುವ ಶ್ರೀ ಶನೈಚ್ವರ ದೇವಾಲಯದ ಆವರಣದಲ್ಲಿ ಶ್ರೀ ಅಣ್ಣಪ್ಪ ಹಾಗೂ ಪರಿವಾರ ದೈವಗಳ ನರ್ತನ ಸೇವೆ,…
Read More » -
ಕಾರ್ಯಕ್ರಮ
ಹುದುಗೂರು ಉಮಾಮಹೇಶ್ವರ ಕ್ಷೇತ್ರದಲ್ಲಿ ಹುತ್ತರಿ ಆಚರಣೆ
ಕುಶಾಲನಗರ ನ 28: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ದೇವಾಲಯ ಸಮಿತಿಯ ವತಿಯಿಂದ ಶ್ರಧ್ಧಾಭಕ್ತಿಯಿಂದ ಹುತ್ತರಿ ಹಬ್ಬ ಆಚರಣೆ ನಡೆಯಿತು. ದೇವಾಲಯ…
Read More » -
ಕಾರ್ಯಕ್ರಮ
ಗುಮ್ಮನಕೊಲ್ಲಿಯ ಬೃಂದಾವನ ಬಡಾವಣೆಯಲ್ಲಿ ಹುತ್ತರಿ ಆಚರಣೆ
ಕುಶಾಲನಗರ ನ 28: ಕುಶಾಲನಗರ ಪಟ್ಟಣದ ಮುಳ್ಳುಸೋಗೆ ಗ್ರಾಮದ ಗುಮ್ಮನಕೊಲ್ಲಿಯ ಬೃಂದಾವನ ಬಡಾವಣೆಯಲ್ಲಿ ಎಲ್ಲಾ ಧರ್ಮಿಯರು ಜತೆಗೂಡಿ ಜಾತ್ಯತೀತವಾಗಿ ಹುತ್ತರಿ ಹಬ್ಬ ಆಚರಿಸಿ ಭಾವೈಕ್ಯತೆ ಮೆರೆದರು. ಕಳೆದ…
Read More » -
ಮನವಿ
ಮಡಿಕೇರಿ ಕ್ಷೇತ್ರದ ಶಾಸಕರಿಗೆ ಮನವಿ
ಕುಶಾಲನಗರ ನ. 28: ರಾಜ್ಯ ಆದಿಜಾಂಭವ ಸಂಘ ಕುಶಾಲನಗರ ಘಟಕದ ವತಿಯಿಂದ ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಜಾರಿಗಾಗಿ ಆಗ್ರಹಿಸಿ, ಮುಂದಿನ ಅಧಿವೇಶನದಲ್ಲಿ ಆದಿ ಜಾಂಬವ ಮತ್ತು…
Read More » -
ಕಾರ್ಯಕ್ರಮ
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ
ಕುಶಾಲನಗರ, ನ 28: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆಯಿತು. ಕುಶಾಲನಗರ ಬ್ಲಾಕ್ ಕಾಂಗ್ರೆಸ್…
Read More » -
ಕಾರ್ಯಕ್ರಮ
ವಿವಿಧೆಡೆ ಸಂಭ್ರಮದ ಹುತ್ತರಿ ಆಚರಣೆ
ಕುಶಾಲನಗರ, ನ 28: ಧಾನ್ಯಲಕ್ಷ್ನಿಯನ್ನು ಬರಮಾಡಿಕೊಳ್ಖುವ ಕೊಡಗಿವ ಪ್ರಮುಖ ಹಬ್ಬ ಹುತ್ತರಿಯನ್ನು ವಿವಿಧೆಡೆ ಸಂಭ್ರಮದಿಂದ ಆಚರಿಸಲಾಯಿತು. ಕುಶಾಲನಗರ ಗೌಡ, ಕೊಡವ ಸಮಾಜ ಸೇರಿದಂತೆ ಮಾದಾಪಟ್ಟಣ, ನಂಜರಾಯಪಟ್ಟಣ ವ್ಯಾಪ್ತಿಯಲ್ಲಿ…
Read More » -
ಕ್ರೈಂ
ಅಜಾಗರೂಕವಾಗಿ ಕಾರು ಚಾಲನೆ, ಚಾಲಕನ ವಿರುದ್ದ ಪ್ರಕರಣ ದಾಖಲು
ಕುಶಾಲನಗರ ನ 27 : ವಿರಾಜಪೇಟೆ ಸಿದ್ದಾಪುರ ರಸ್ತೆಯಲ್ಲಿ ಕಾರನ್ನು ಅತೀವೇಗ, ಅಜಾಗರುಕತೆ ಹಾಗೂ ಸ್ಟೇರಿಂಗ್ನಿಂದ ಎರಡು ಕೈಗಳನ್ನು ತೆಗೆದು ಮೊಣಕಾಲಿನಿಂದ ಚಲಾಯಿಸುತ್ತಿರುವ ವಿಡಿಯೋ ತುಣುಕುಗಳನ್ನು ರ್ಯಾಲಿ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ನಮ್ಮ ಕ್ಲಿನಿಕ್ ಲೋಕಾರ್ಪಣೆ
ಕುಶಾಲನಗರ ನ 27 : ನಮ್ಮ ಕ್ಲಿನಿಕ್ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಪಡಿಸಿಕೊಳ್ಳುವಂತೆ ಶಾಸಕ ಡಾ.ಮಂಥರ್ ಗೌಡ ಕರೆ ನೀಡಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ…
Read More » -
ಸಾಹಿತ್ಯ
ರಂಗೋಲಿ ಸ್ಪರ್ಧೆ: ಬಿ.ಎ.ಐಶ್ವರ್ಯ ಪ್ರಥಮ, ಕೆ.ಎನ್. ಪುಣ್ಯ ದ್ವಿತೀಯ, ಎಸ್.ಸಂಗೀತ ತೃತೀಯ
ಕುಶಾಲನಗರ, ನ 27: ನಾಡಿನ ಸಂಸ್ಕೃತಿ ಮತ್ತು ಕಲೆಯನ್ನು ಉಳಿಸುವಲ್ಲಿ ಹಾಗೂ ಮುಂದಿನ ಪೀಳಿಗೆಗೆ ರಂಗೋಲಿ ಸ್ಪರ್ಧೆ ಖಂಡಿತ ಸಹಕಾರಿಯಾಗಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ…
Read More » -
ಕಾರ್ಯಕ್ರಮ
ಮಡಿಕೇರಿಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
ಕುಶಾಲನಗರ, ನ 27: ಮಾಜಿ ಮುಖ್ಯಮಂತ್ರಿ ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರು ಕುಟುಂಬದೊಂದಿಗೆ ಮಡಿಕೇರಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಖಾಸಗಿ ಕಾರ್ಯಕ್ರಮ ಹಿನ್ನಲೆ ಪತ್ನಿ ಯೊಂದಿಗೆ ಮಡಿಕೇರಿಗೆ ಧಾವಿಸಿದ್ದಾರೆ.
Read More » -
ಪ್ರಕಟಣೆ
ತೊಂಡೂರಿನಲ್ಲಿರುವ ವಿಕಾಸ ಜನಸೇವಾ ಟ್ರಸ್ಟ್ ಆಶ್ರಮದಲ್ಲಿ ಹುಟ್ಟುಹಬ್ಬ ಆಚರಣೆ
ಕುಶಾಲನಗರ, ನ 27: ಗುಡ್ಡೆಹೊಸೂರಿನ ಭವ್ಯ ಮತ್ತು ಸೆಲ್ವ ರವರ ಮುದ್ದಿನ ಮಗಳು ಪುನರ್ವಿ ಅವರ ಜನ್ಮ ದಿನದ ಪ್ರಯುಕ್ತ 7ನೇ ಹೊಸಕೋಟೆಯ ತೊಂಡೂರಿನಲ್ಲಿರುವ ವಿಕಾಸ ಜನಸೇವಾ…
Read More » -
ಕ್ರೈಂ
ಅಂಗಡಿ ಮಳಿಗೆಗಳಲ್ಲಿ ಕಳ್ಳತನಕ್ಕೆ ವಿಫಲ ಯತ್ನ: ಕಾಣಿಕೆ ಹುಂಡಿ ಕಳ್ಳತನ
ಕುಶಾಲನಗರ, ನ 26: ಕುಶಾಲನಗರ ಹೃದಯ ಭಾಗದಲ್ಲಿ ಅಂಗಡಿಗಳಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ. ವಾಚ್ ರಿಪೇರಿ, ಮೊಬೈಲ್ ರಿಪೇರಿ ಅಂಗಡಿ, ಫುಟ್ ವೇರ್ ಶಾಪ್ ಸೇರಿದಂತೆ…
Read More » -
ಕಾರ್ಯಕ್ರಮ
ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮ
ಕುಶಾಲನಗರ ನ 26: ಎನ್.ಸಿ.ಸಿ ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ಶಿಸ್ತುಬದ್ಧ ಜೀವನವನ್ನು ಅನುಸರಿಸುವುದನ್ನು ಕಲಿಸಲಾಗುತ್ತದೆ ಎಂದು ನಿವೃತ್ತ ಯೋಧ ಜನಾರ್ಧನ್ ಹೇಳಿದರು. ಎನ್.ಸಿ.ಸಿ. ರಾಷ್ಟ್ರೀಯ ದಿವಸ್ ಅಂಗವಾಗಿ ಸರ್ಕಾರಿ…
Read More » -
ಸಭೆ
ಬಸವನಹಳ್ಳಿ ಲ್ಯಾಂಪ್ಸ್ ಮಾಸಿಕ ಸಭೆ
ಕುಶಾಲನಗರ ನ 26: ಬಸವನಹಳ್ಳಿಯಲ್ಲಿರುವ ಸೋಮವಾರಪೇಟೆ ತಾಲ್ಲೂಕು ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ಮಾಸಿಕ ಸಭೆಯು ಅಧ್ಯಕ್ಷ ಎನ್. ಆರ್. ಅರುಣ್ ರಾವ್ ಅಧ್ಯಕ್ಷತೆಯಲ್ಲಿ…
Read More » -
ಶಿಕ್ಷಣ
ಪ್ರೀ ಸ್ಕೂಲ್ ಟೀಚರ್ಸ್ ಗೆ ಉಚಿತ ತರಬೇತಿ ಶಿಬಿರ
ಕುಶಾಲನಗರ, ನ 26: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅರ್ಲಿ ಚೈಲ್ಡ್ ಕೇರ್ ಅಂಡ್ ಎಜುಕೇಶನ್ ಸಂಸ್ಥೆ ವತಿಯಿಂದ ಪ್ರೀ ಸ್ಕೂಲ್ ಟೀಚರ್ಸ್ ಗೆ ಉಚಿತ ತರಬೇತಿ ಶಿಬಿರ…
Read More » -
ಕಾರ್ಯಕ್ರಮ
ಗುರುವಂದನಾ ಹಾಗೂ ಸ್ನೇಹಿತರ ಸಂಗಮ ಕಾರ್ಯಕ್ರಮ
ಕೊಡ್ಲಿಪೇಟೆ :ನ.26: ಕೊಡಗು ಜಿಲ್ಲೆಯ ಕೊಡ್ಲಿಪೇಟೆಯ, ಕೊಡ್ಲಿಪೇಟೆ ವಿದ್ಯಾಸಂಸ್ಥೆಯ 1993-96 ರವರೆಗೆ 8 ರಿಂದ 10 ನೇ ತರಗತಿವರೆಗೆ ವ್ಯಾಸಂಗ ಮಾಡಿದ ಪ್ರೌಢಶಾಲಾ ವಿದ್ಯಾರ್ಥಿಗಳಿಂದ “ಗುರುವಂದನಾ ಹಾಗೂ…
Read More » -
ಕಾರ್ಯಕ್ರಮ
ಕುಶಾಲನಗರ ಚೆಸ್ಕಾಂ ನಲ್ಲಿ ಭಾರತ ಸಂವಿಧಾನ ದಿನಾಚರಣೆ
ಕುಶಾಲನಗರ, ನ 26:ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕುಶಾಲನಗರ ಉಪ ವಿಭಾದಗಲ್ಲಿ ಭಾರತದ ಸಂವಿಧಾನ ದಿನಾಚರಣೆ ಆಚರಿಸಲಾಯಿತು. ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಂಜುನಾಥ್ ಎಂ.ಎಸ್, ಶಾಖಾಧಿಕಾರಿ…
Read More » -
ಪ್ರಕಟಣೆ
ಲೋಕ ಸಭಾ ಚುನಾವಣೆ: ಮೈಸೂರು ಕೊಡಗು ಕ್ಷೇತ್ರದಿಂದ ಕ್ರಿಸ್ಟೊಫರ್ ರಾಜಕುಮಾರ ಸ್ಪರ್ಧೆ
ಕುಶಾಲನಗರ,ನ 26: ೨೦೨೪ ರ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕೊಡಗು ಕ್ಷೇತ್ರದಿಂದ ಇಂಡಿಯನ್ ಮೂಮೆಂಟ್ ಪಾರ್ಟಿ ಯ ಅಭ್ಯರ್ಥಿಯಾಗಿ ಕ್ರಿಸ್ಟೊಫರ್ ರಾಜಕುಮಾರ ಅವರು ಸ್ಪರ್ಧಿಸಲಿದ್ದಾರೆ. ಮೈಸೂರು ಕೊಡಗು…
Read More » -
ಕಾರ್ಯಕ್ರಮ
ಆಟೋ ಚಾಲಕರು ಮಾಲೀಕರ ಸಂಘದಿಂದ ರಾಜ್ಯೋತ್ಸವ: ಕನ್ನಡಮ್ಮನ ಮೆರವಣಿಗೆ
ಕುಶಾಲನಗರ, ನ 26: ಕುಶಾಲನಗರದ ಆಟೋ ಚಾಲಕರು ಮಾಲೀಕರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಎರಡನೇ ದಿನ ಅದ್ದೂರಿ ಮೆರವಣಿಗೆ ನಡೆಯಿತು. ಕೊಡಗು ಜಿಲ್ಲಾ…
Read More » -
ಧಾರ್ಮಿಕ
ಕುಶಾಲನಗರ ಮುತ್ತಪ್ಪನ್ ದೇವಾಲಯದಲ್ಲಿ ಪುತ್ತರಿ ವೆಳ್ಳಾಟಂ
ಕುಶಾಲನಗರ ,ನ 25: ಕುಶಾಲನಗರದ ಬೈಚನಹಳ್ಳಿಯ ಯೋಗಾನಂದ ಬಡಾವಣೆಯಲ್ಲಿರುವ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಪುತ್ತರಿ ವೆಳ್ಳಾಟಂ ಪೂಜಾ ಮಹೋತ್ಸವ ಶ್ರದ್ದಾಭಕ್ತಿಯಿಂದ ಜರುಗಿತು. ಫೆಬ್ರವರಿಯಲ್ಲಿ ತೆರೆಮಹೋತ್ಸವ ನಡೆಯಲಿದೆ.
Read More » -
ಕಾರ್ಯಕ್ರಮ
ಕುಶಾಲನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಕನ್ನಡ ರಾಜ್ಯೋತ್ಸವ
ಕುಶಾಲನಗರ, ನ25: ಕನ್ನಡ ಉಳಿಸಿ ಬೆಳೆಸುವುಲ್ಲಿ ಆಟೋ ಚಾಲಕರ ಪಾತ್ರ ಮಹತ್ವವಾದದ್ದು. ಕನ್ನಡ ಭಾಷೆ, ಸಾಹಿತ್ಯವನ್ನು ಹೆಚ್ಚು ಬಳಸುವ ಮೂಲಕ ಚಾಲಕರು ಎಲ್ಲರಲ್ಲಿ ಮೊದಲಿಗರಾಗಿದ್ದಾರೆ ಎಂದು ಕುಶಾಲನಗರ…
Read More » -
ಕಾಮಗಾರಿ
ಕೂಡಿಗೆಯ ಪುರಾತನ ಕಾಲದ ಹಳೆಯ ಕಬ್ಬಿಣ ಸೇತುವೆ ಸ್ವಚ್ಛತಾ ಕಾರ್ಯ
ಕುಶಾಲನಗರ, ನ 25: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆ ಕಬ್ಬಿಣದ ಸೇತುವೆಯು ಹಲವು ವರ್ಷಗಳಿಂದ ಗಿಡಗಂಟಿಗಳು ಬೆಳೆದು ಸಾರ್ವಜನಿಕರು ಹಾಗೂ ವಾಹನ ಸವಾರರು ತಿರುಗಾಡಲು ತುಂಬಾ…
Read More » -
ಪ್ರಕಟಣೆ
ಕಸಾಪ ವತಿಯಿಂದ ರಥಬೀದಿಯಲ್ಲಿ (ಭಾನುವಾರ) ಮುಕ್ತ ರಂಗೋಲಿ ಸ್ಪರ್ಧೆ
ಕುಶಾಲನಗರ, ನ 25: ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕರ್ನಾಟಕ ಸುವರ್ಣ ಸಂಭ್ರಮ 50 ಅಂಗವಾಗಿ ಬಾನುವಾರ ಪಟ್ಟಣದ ರಥ ಬೀದಿಯಲ್ಲಿ ರಂಗೋಲಿ ಸ್ಪರ್ಧೆಯನ್ನು…
Read More » -
ಆರೋಪ
ನಕಲಿ ಐಟಿ ಅಧಿಕಾರಿಗಳಿಗೆ ಜಾಮೀನು: ಪೊಲೀಸರ ಕಾರ್ಯವೈಖರಿಗೆ ಗೌಡ ಸಮಾಜ ಅಸಮಾಧಾನ
ಕುಶಾಲನಗರ, ನ 24: ಕುಶಾಲನಗರದ ದಂತ ವೈದ್ಯ ದೇವರಗುಂಡ ಪ್ರವೀಣ್ ಅವರ ಮನೆಗೆ ಐಟಿ ಅಧಿಕಾರಿಗಳ ಹೆಸರಿನಲ್ಲಿ ಅತಿಕ್ರಮ ಪ್ರವೇಶ ಮಾಡಿದ ಆರೋಪಿಗಳ ವಿರುದ್ದ ಪೊಲೀಸರು ಸೂಕ್ತ…
Read More » -
ಸುದ್ದಿಗೋಷ್ಠಿ
ಕುಶಾಲನಗರ ಗೌಡ ಸಮಾಜ ಮತ್ತು ಅಂಗಸಂಸ್ಥೆಗಳ ಆಶ್ರಯದಲ್ಲಿ 27 ರಂದು ಹುತ್ತರಿ ಆಚರಣೆ
ಕುಶಾಲನಗರ, ನ. 24: ಕುಶಾಲನಗರದ ಗೌಡ ಸಮಾಜ ಮತ್ತು ಅಂಗಸಂಸ್ಥೆಗಳ ಆಶ್ರಯದಲ್ಲಿ ನ.27 ರಂದು ಹುತ್ತರಿ ಆಚರಣೆ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ…
Read More » -
ಸಭೆ
ಗುಡ್ಡೆಹೊಸೂರು ವೀರಾಂಜನೇಯ ಸೇವಾ ಸಮಿತಿ ಅಧ್ಯಕ್ಷರಾಗಿ ಶಶಿಕುಮಾರ್ ಪುನರಾಯ್ಕೆ
ಕುಶಾಲನಗರ, ನ 24: ಕುಶಾಲನಗರದಲ್ಲಿ ನಡೆಯಲಿರುವ ಅದ್ದೂರಿ ಹನುಮ ಜಯಂತಿ ಅಂಗವಾಗಿ ಗುಡ್ಡೆಹೊಸೂರು ಸಮುದಾಯ ಭವನದಲ್ಲಿ ಗುಡ್ಡೆಹೊಸೂರು ಶ್ರೀ ವೀರಾಂಜನೇಯ ಸೇವಾ ಸಮಿತಿಯ ಪೂರ್ವಭಾವಿ ಸಭೆ ನಡೆಯಿತು.…
Read More » -
ಸಭೆ
ಕುಶಾಲನಗರಕ್ಕೆ ಭೇಟಿ ನೀಡಿದ ಸಂಸದ, ಮಾಜಿ ಶಾಸಕರುಗಳು: ಸಮಾಲೋಚನಾ ಸಭೆ
ಕುಶಾಲನಗರ, ನ 24: ಕುಶಾಲನಗರದ ನಿರೀಕ್ಷಣಾ ಮಂದಿರದಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಸಂಸದ ಪ್ರತಾಪ್ ಸಿಂಹ ಮತ್ತು ಮಾಜಿ ಸಭಾಧ್ಯಕ್ಷರಾದ ಕೆ.ಜಿ.ಬೋಪಯ್ಯ ಹಾಗೂ ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್…
Read More » -
ಪ್ರಕಟಣೆ
ಹನುಮ ಜಯಂತಿ, ರಾಜ್ಯೋತ್ಸವ ಯಶಸ್ವಿಯಾಗಲು ಆದಿಯೋಗಿ ಕ್ಷೇತ್ರಕ್ಕೆ ಲೆವಿಸ್ಟ ಉದ್ಯೋಗಿ ಪಾದಯಾತ್ರೆ
ಕುಶಾಲನಗರ, ನ 24: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ವಿಜಯೇಂದ್ರ ಅವರಿಗೆ ಶುಭವಾಗಲು ಕೋರಿ, ಕುಶಾಲನಗರದಲ್ಲಿ ನಡೆಯಲಿರುವ ಹನುಮಜಯಂತಿ, ರಾಜ್ಯೋತ್ಸವ ಸಮಾರಂಭಗಳು ಯಶಸ್ವಿಯಾಗಲು ಕುಶಾಲನಗರ ಇಂದಿರಾ ಬಡಾವಣೆ ನಿವಾಸಿ…
Read More » -
ಕಾಮಗಾರಿ
ಕೂಡುಮಂಗಳೂರು ಗ್ರಾಪಂ ನೂತನ ಕಟ್ಟಡಕ್ಕೆ ಜಾಗ ಪರಿಶೀಲನೆ
ಕುಶಾಲನಗರ, ನ 24: ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ರವರ ಮನವಿಯ ಮೇರೆಗೆ ಪಂಚಾಯಿತಿ ನೂತನ ಕಟ್ಟಡಕ್ಕಾಗಿ ಹೊಸದಾಗಿ ಗುರುತಿಸಿರುವ ಕೃಷಿ ಇಲಾಖೆ ಜಾಗವನ್ನು…
Read More » -
ಸಭೆ
ಕೂಡಿಗೆ ಗ್ರಾಮ ಪಂಚಾಯತಿಯ ವಿಶೇಷ ಗ್ರಾಮ ಸಭೆ.
ಕುಶಾಲನಗರ ನ 23: ಕೂಡಿಗೆ ಗ್ರಾಮ ಪಂಚಾಯತಿಯ 2023-24 ನೇ ಸಾಲಿನ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳ ಕ್ರಿಯಾ ಯೋಜನೆಗೆ ಸಂಬಂಧಿಸಿದ ವಿಶೇಷ ಗ್ರಾಮ ಸಭೆಯು…
Read More » -
ಸುದ್ದಿಗೋಷ್ಠಿ
ಅಗತ್ಯವಿಲ್ಲದ, ಹಿಂಬಾಲಕರಿಗೆ ಅನುಕೂಲ ಕಲ್ಪಿಸಿದ್ದ ಕಾಮಗಾರಿ ಬದಲಾವಣೆ: ಗುಣಮಟ್ಟದ ಕಾಮಗಾರಿ ಕೈಗೊಳ್ಳಲಿದೆ ಕಾಂಗ್ರೆಸ್
ಕುಶಾಲನಗರ, ನ 23: ಮಾಜಿ ಶಾಸಕರ ಅವಧಿಯಲ್ಲಿ ಕೈಗೊಂಡಿದ್ದ ಸಾರ್ವಜನಿಕರಿಗೆ ಅಗತ್ಯವಿಲ್ಲದ ಕಾಮಗಾರಿಗಳನ್ನು ಹಾಲಿ ಶಾಸಕರು ಬದಲಾವಣೆ ಮಾಡಿರುವುದು ಆಡಳಿತಾತ್ಮಕವಾದ ಪ್ರಕ್ರಿಯೆ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್…
Read More » -
ಸಾಮಾಜಿಕ
ಬೆಂಡೆಬೆಟ್ಟ ಹಾಡಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಭೇಟಿ: ಪರಿಶೀಲನೆ
ಕುಶಾಲನಗರ ನ. 22: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಂಡೆಬೆಟ್ಟದ ಹಾಡಿಯ ನಿವಾಸಿಗಳ ದೂರಿನ ಮೇರೆಗೆ ಸಂಬಂಧಿಸಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮತ್ತು ಕೂಡುಮಂಗಳೂರು ಗ್ರಾಮ…
Read More » -
ಪ್ರಕಟಣೆ
ಮೂಕೊಂಡ ವಿಜು ಸುಬ್ರಮಣಿ ಗೆ ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿ
ಕುಶಾಲನಗರ, ನ 23: ಸೇವಾ ಮನೋಭಾವದ ಸಮಾಜ ಸೇವೆಗಾಗಿ ಪಾಲಿಬೆಟ್ಟದ ಮೂಕೊಂಡ ವಿಜು ಸುಬ್ರಮಣಿ ಅವರು ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜಿಲ್ಲಾ ಪಂಚಾಯಿತಿ ಸಾಮಾಜಿಕ…
Read More » -
ಕ್ರೈಂ
ದಂತ ವೈದ್ಯರ ಮನೆಗೆ ನಕಲಿ ಐಟಿ ರೇಡ್: ನಾಲ್ವರ ಬಂಧನ
ಕುಶಾಲನಗರ, ನ 22: ಕುಶಾಲನಗರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗುಮ್ಮನಕೊಲ್ಲಿ ನಿವಾಸಿ ದಂತ ವೈದ್ಯರೊಬ್ಬರ ಮನೆಗೆ ನಕಲಿ ಐಟಿ ಅಧಿಕಾರಿಗಳ ಹೆಸರಿನಲ್ಲಿ ರೇಡ್ ನಡೆಸಿದ ನಕಲಿ…
Read More » -
ಕ್ರೈಂ
ಸಚಿವರ ಆಪ್ತ ಸಹಾಯಕನ ಹೆಸರಿನಲ್ಲಿ ವಂಚನೆ: ಇಬ್ಬರ ಬಂಧನ
ಕುಶಾಲನಗರ, ನ 22: ಕುಶಾಲನಗರ ತಾಲ್ಲೂಕಿನ ಕಂದಾಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಚ್.ಎನ್.ಸಂತೋಷ್ ಅವರಿಂದ ಸಚಿವರ ಆಪ್ತ ಸಹಾಯಕನ ಹೆಸರಿನಲ್ಲಿ ಹಣ ವಂಚಿಸಿದ ಪ್ರಕರಣ ಸಂಬಂಧಿಸಿದಂತೆ…
Read More » -
ಕಾರ್ಯಕ್ರಮ
ಕುಶಾಲನಗರ-ಹಾರಂಗಿ ಬಸ್ ರೂಟ್ ಗೆ ಶಾಸಕ ಮಂಥರ್ ಗೌಡ ಚಾಲನೆ
ಕುಶಾಲನಗರ, ನ 22: ಕುಶಾಲನಗರ-ಹಾರಂಗಿ ರಸ್ತೆಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಬೇಡಿಕೆ ಹಿನ್ನಲೆಯಲ್ಲಿ ಬೆಳಗ್ಗೆ ತರಗತಿಗಳಿಗೆ ತೆರಳಲು ಅನುಕೂಲವಾಗುವಂತೆ ಸಾರಿಗೆ ಬಸ್ ಸಂಚಾರಕ್ಕೆ ಶಾಸಕ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ, ಮೆರವಣಿಗೆ, ಸನ್ಮಾನ ಕಾರ್ಯಕ್ರಮ
ಕುಶಾಲನಗರ, ನ 21: ಕರ್ನಾಟಕ ಚಾಲಕರ ಒಕ್ಕೂಟದ ಕುಶಾಲನಗರ ತಾಲೂಕು ಘಟಕದ ಆಶ್ರಯದಲ್ಲಿ ಕುಶಾಲನಗರದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಒಕ್ಕೂಟದ…
Read More » -
ಅರಣ್ಯ ವನ್ಯಜೀವಿ
ಚಿಕ್ಕಬೆಟ್ಟಗೇರಿ : ಕಾಡಾನೆ ಹಾವಳಿ.. ಭತ್ತದ ಫಸಲು ಹಾನಿ
ಕುಶಾಲನಗರ, ನ 21: ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಚಿಕ್ಕಬೆಟ್ಟಗೇರಿ ಗ್ರಾಮದಲ್ಲಿ ಕೃಷಿಕರು ಬೆಳೆದ ಭತ್ತದ ಫಸಲು ಸಂಪೂರ್ಣವಾಗಿ ಕಾಡಾನೆಗಳ ಪಾಲಾಗುತ್ತಿದೆ ಎಂದು ಗ್ರಾಮ ನಿವಾಸಿ…
Read More » -
ಸಭೆ
ನಂಜರಾಯಪಟ್ಟಣ ಗ್ರಾಪಂ: 2023-24ನೇ ಸಾಲಿನ ಮೊದಲನೇ ಅವಧಿಯ ಗ್ರಾಮಸಭೆ
ಕುಶಾಲನಗರ, ನ 21: ನಂಜರಾಯಪಟ್ಟಣ ಗ್ರಾಮಪಂಚಾಯ್ತಿಯ 2023-24ನೇ ಸಾಲಿನ ಮೊದಲನೇ ಅವಧಿಯ ಗ್ರಾಮಸಭೆ ಹೊಸಪಟ್ಟಣದ ಸಮುದಾಯ ಭವನದಲ್ಲಿ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯ…
Read More » -
ಸನ್ಮಾನ
ನಂಜರಾಯಪಟ್ಟಣ ಗ್ರಾಮಸಭೆಯಲ್ಲಿ ಸಾಧಕ ಶಿಕ್ಷಕರಿಗೆ ಸನ್ಮಾನ
ಕುಶಾಲನಗರ, ನ 21: ಹೊಸ ಪಟ್ಟಣದಲ್ಲಿ ನಡೆದ ನಂಜರಾಯಪಟ್ಟಣ ಗ್ರಾಮಸಭೆಯಲ್ಲಿ ರಂಗಸಮುದ್ರ ಸ.ಹಿ.ಪ್ರಾ. ಶಾಲೆಯಲ್ಲಿ ಸಹ ಶಿಕ್ಷಕಿಯಾಗಿರುವ ಸಾಹಿತಿ, ಲೇಖಕಿ ಕೆ.ಕೆ.ಸುನಿತಾ ಹಾಗೂ ನಂಜರಾಯಪಟ್ಟಣ ಪ್ರೌಢಶಾಲೆಯಲ್ಲಿ 2022-23ನೇ…
Read More » -
ಕಾರ್ಯಕ್ರಮ
ಕರ್ನಾಟಕ ಚಾಲಕರ ಒಕ್ಕೂಟದಿಂದ ಕನ್ನಡ ರಾಜ್ಯೋತ್ಸವ: ರಾಜ್ಯಾಧ್ಯಕ್ಷರಿಗೆ ಸ್ವಾಗತ
ಕುಶಾಲನಗರ, ನ 22: ಕರ್ನಾಟಕ ಚಾಲಕರ ಒಕ್ಕೂಟ ಕುಶಾಲನಗರ ತಾಲೂಕು ಘಟಕದ ಆಶ್ರಯದಲ್ಲಿ ನವೆಂಬರ್ 21 ರಂದು ಕುಶಾಲನಗರದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಒಕ್ಕೂಟದ…
Read More » -
ಅವ್ಯವಸ್ಥೆ
ಭೂಮಿಪೂಜೆ ನಡೆದರೂ ಆರಂಭಗೊಳ್ಳದ ರಸ್ತೆ ಅಭಿವೃದ್ಧಿ ಕಾಮಗಾರಿ: ವಾಹನ ತಡೆದು ಆಕ್ರೋಷ
ಕುಶಾಲನಗರ, ನ 21: ಕುಶಾಲನಗರ-ಸಿದ್ದಾಪುರ ಮಾರ್ಗ ಅಲ್ಲಲ್ಲಿ ಸಂಪೂರ್ಣ ಹದಗೆಟ್ಟಿದೆ. ಈ ಪೈಕಿ ಬಾಳೆಗುಂಡಿ ಹಾಡಿಯಿಂದ ಸರಕಾರಿ ಶಾಲೆವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಾರ್ಚ್ ತಿಂಗಳಲ್ಲಿ ಭೂಮಿಪೂಜೆ…
Read More » -
ಅರಣ್ಯ ವನ್ಯಜೀವಿ
ಮಾದಾಪಟ್ಟಣದಲ್ಲಿ ಕಾಡಾನೆ ದಾಳಿಗೆ ಬೆಳೆ ನಾಶ
ಕುಶಾಲನಗರ, ನ 21: ಕುಶಾಲನಗರದ ಮಾದಾಪಟ್ಟಣ ಗ್ರಾಮದಲ್ಲಿ ಜಮೀನಿಗೆ ದಾಳಿ ನಡೆಸಿದ ಕಾಡಾನೆ ಬೆಳೆ ನಾಶ ಮಾಡಿದ ಘಟನೆ ಸೋಮವಾರ ರಾತ್ರಿ ನಡೆದಿದೆ. ಪರಮೇಶ್ ಎಂಬವರಿಗೆ ಸೇರಿದ…
Read More » -
ಕಾರ್ಯಕ್ರಮ
70 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಜಿಲ್ಲಾಮಟ್ಟದ ಸಮಾರೋಪ ಸಮಾರಂಭ
ಕುಶಾಲನಗರ, ನ 20: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಮಡಿಕೇರಿ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್…
Read More » -
ಕ್ರೀಡೆ
ಕೊಡಗು ಸೈನಿಕ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ
ಕುಶಾಲನಗರ, ನ 20: ಕೂಡಿಗೆಯಲ್ಲಿರುವ ಕೊಡಗು ಸೈನಿಕ ಶಾಲೆಯಲ್ಲಿ 2023-24ನೇ ಸಾಲಿನ ಅಂತರ ನಿಲಯ ವಾರ್ಷಿಕ ಕ್ರೀಡಾಕೂಟವನ್ನು ಕೂಡಿಗೆಯ ಕ್ರೀಡಾ ಶಾಲೆಯ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ…
Read More » -
ಕಾರ್ಯಕ್ರಮ
70 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಜಿಲ್ಲಾಮಟ್ಟದ ಸಮಾರೋಪ ಸಮಾರಂಭ: ಮೆರವಣಿಗೆ
ಕುಶಾಲನಗರ, ನ 20: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ, ಮಡಿಕೇರಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್…
Read More » -
ಪ್ರಕಟಣೆ
ಕರ್ನಾಟಕ ಚಾಲಕರ ಒಕ್ಕೂಟದಿಂದ ನ.21ರಂದು ಅದ್ದೂರಿ ಕನ್ನಡ ರಾಜ್ಯೋತ್ಸವ
ಕುಶಾಲನಗರ, ನ 19: ಕರ್ನಾಟಕ ಚಾಲಕರ ಒಕ್ಕೂಟ ಕುಶಾಲನಗರ ತಾಲೂಕು ಘಟಕದ ಆಶ್ರಯದಲ್ಲಿ ನವೆಂಬರ್ 21 ರಂದು ಕುಶಾಲನಗರದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಒಕ್ಕೂಟದ…
Read More » -
ಪ್ರಕಟಣೆ
ವಿಶ್ವಕಪ್ ಭಾರತಕ್ಕೆ ಒಲಿಯಲಿ: ಸಮಸ್ತ ಭಾರತೀಯರ ಆಶಯ ಈಡೇರಲಿ: ವಿ.ಪಿ.ಶಶಿಧರ್
ಕುಶಾಲನಗರ, ನ 19: ಭಾನುವಾರ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯ ತಂಡಗಳ ನಡುವಿನ ವಿಶ್ವಕಪ್ ಸಮರದಲ್ಲಿ ಸಮಸ್ತ ಭಾರತೀಯರ ಪ್ರಾರ್ಥನೆ, ಆಶಯದಂತೆ ಭಾರತ ತಂಡ ವಿಶ್ವಕಪ್ ಗೆದ್ದು ಬರಲಿ ಎಂದು…
Read More » -
ಪ್ರಕಟಣೆ
ವಿಶ್ವಕಪ್ ಫೈನಲ್ಸ್: ಭಾರತಕ್ಕೆ ಶುಭ ಕೋರಿದ ಮಾರ್ನಿಗ್ ಕ್ರಿಕೆಟರ್ಸ್ ತಂಡದ ನಾಯಕ
ಕುಶಾಲನಗರ, ನ 19: ವಿಶ್ವ ಕಪ್ ಕ್ರಿಕೆಟ್ ಫೈನಲ್ ಪಂದ್ಯಾವಳಿಯಲ್ಲಿ ಭಾರತ ಗೆಲುವು ಸಾಧಿಸಲಿ ಎಂದು ಕುಶಾಲನಗರದ ಮಾರ್ನಿಂಗ್ ಕ್ರಿಕೆಟರ್ಸ್ ತಂಡದ ಅಧ್ಯಕ್ಷರು ಮತ್ತು ನಾಯಕ ಎಚ್.…
Read More » -
ಕ್ರೀಡೆ
ಕುಶಾಲನಗರ ಆಟೋ ಚಾಲಕರು ಮಾಲೀಕರ ಸಂಘದಿಂದ ಕಬ್ಬಡಿ, ಹಗ್ಗಜಗ್ಗಾಟ
ಕುಶಾಲನಗರ, ನ 19: ಕನ್ನಡ ರಾಜ್ಯೋತ್ಸವ ಅಂಗವಾಗಿ ಕುಶಾಲನಗರ ತಾಲೂಕು ಆಟೋ ಚಾಲಕರು ಮಾಲೀಕರ ಸಂಘದ ಆಶ್ರಯದಲ್ಲಿ ಗುಂಡುರಾವ್ ಬಡಾವಣೆ ಜಾತ್ರಾ ಮೈದಾನದಲ್ಲಿ ಆಟೋ ಚಾಲಕರಿಗೆ,ಮಾಲೀಕರಿಗೆ ಕಬ್ಬಡಿ…
Read More » -
ಕಾರ್ಯಕ್ರಮ
ಕುಶಾಲನಗರ ತಾಲೂಕಿನ ಶಾಸಕರ ಕಛೇರಿ ಉದ್ಘಾಟಿಸಿದ ಶಾಸಕ ಡಾ.ಮಂಥರ್ ಗೌಡ
ಕುಶಾಲನಗರ, ನ 19: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮದಿನದಂದು ನೂತನ ಕಛೇರಿ ಉದ್ಘಾಟಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಹೇಳಿದರು.…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಶಾಸಕರ ಕಛೇರಿ ಕಾರ್ಯಾರಂಭ ಹಿನ್ನಲೆ ಶಾಸ್ತ್ರೋಕ್ತ ಪೂಜೆ ನೇವೇರಿಸಿದ ಕಾಂಗ್ರೆಸ್ ಮುಖಂಡರು, ಗಣಪತಿ ಹೋಮ
ಕುಶಾಲನಗರ, ನ 19: ಕುಶಾಲನಗರದಲ್ಲಿ ಪ್ರಪ್ರಥಮವಾಗಿ ಶಾಸಕರ ಕಛೇರಿ ಕಾರ್ಯಾರಂಭ ಮಾಡಲಿದೆ. ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಅವರ ಕಛೇರಿಯನ್ನು ಮುಳ್ಳುಸೋಗೆ ಹಳೆ ಪಂಚಾಯ್ತಿ ಸಭಾಂಗಣದಲ್ಲಿ…
Read More » -
ಕ್ರೀಡೆ
ಜ.3 ರಂದು ಕೂಡಿಗೆಯಲ್ಲಿ ರಾಷ್ಟ್ರೀಯ ಹಾಕಿ ಪಂದ್ಯಾವಳಿ: ಪೂರ್ವಭಾವಿ ಸಭೆ
ಕುಶಾಲನಗರ ನ.18: ಕೂಡಿಗೆಯ ಕ್ರೀಡಾ ಶಾಲೆಯಲ್ಲಿ ಜ. 3 ರಂದು ಹಮ್ಮಿಕೊಂಡಿರುವ 17ರ ವಯೋಮಾನದ ಬಾಲಕಿಯರ ರಾಷ್ಟ್ರೀಯ ಮಟ್ಟದ ಮೊದಲ ಹಾಕಿ ಪಂದ್ಯಾವಳಿಯ ಪೂರ್ವಭಾವಿ ಸಭೆಯು ಕೂಡಿಗೆಯ…
Read More » -
ವಿಶೇಷ
ಚೊಚ್ಚಲ ಹೆರಿಗೆ ಕನಸು ಕಂಡ ಯುವ ಜೋಡಿಗೆ ಆಘಾತ: ಇಹಲೋಕ ತ್ಯಜಿಸಿದ ತುಂಬು ಗರ್ಭಿಣಿ
ಕುಶಾಲನಗರ, ನ 18: ಆ ವಯಸ್ಸೇ ಅಂತಹದ್ದು. ಆ ಹದಿ ಹರೆಯದ ವ್ಯಾಸಾಂಗದ ವಯಸ್ಸಿನಲ್ಲಿ ಪ್ರೀತಿ, ಪ್ರೇಮ ಪ್ರಣಯಕ್ಕೆ ಜೋತು ಬಿದ್ದು ಜೀವನವನ್ನು ಬರಿದಾಗಿಸಿಕೊಂಡ ಕಥೆ, ಸುಂದರ…
Read More » -
ಕಾರ್ಯಕ್ರಮ
ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ” ವಿಶ್ವ ಶೌಚಾಲಯ ದಿನ”
ಕುಶಾಲನಗರ ನ 18: ಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ಸ್ವಚ್ಛ್ ಭಾರತ್ ಮಿಷನ್ ವತಿಯಿಂದ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾಮ ಪಂಚಾಯತಿ ಹಾಗೂ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆ…
Read More » -
ಕಾರ್ಯಕ್ರಮ
ಮತಗಟ್ಟೆ ಕೇಂದ್ರಗಳಿಗೆ ತಹಸೀಲ್ದಾರ್ ಭೇಟಿ
ಕುಶಾಲನಗರ, ನ 18: ಚುನಾವಣಾ ಆಯೋಗ ನಿಯಮದಂತೆ ರಾಜ್ಯ ಮಟ್ಟದಲ್ಲಿ ನಡೆಯುತ್ತಿರುವ ಮತದಾರರ ನೋಂದಣಿ ಕಾರ್ಯದ ಹಿನ್ನಲೆಯಲ್ಲಿ ಮತಗಟ್ಟೆಯ ಕೇಂದ್ರಗಳಿಗೆ ಕುಶಾಲನಗರ ತಾಲ್ಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ…
Read More » -
ಕಾರ್ಯಕ್ರಮ
ಕೂಡಿಗೆ ವೃದ್ದಾಶ್ರಮದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಶಾಸಕ ಡಾ.ಮಂಥರ್ ಗೌಡ
ಕುಶಾಲನಗರ, ನ 18: ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಅವರ ಹುಟ್ಟುಹಬ್ಬವನ್ನು ಕಾಂಗ್ರೆಸ್ ಮುಖಂಡರು, ಪ್ರಮುಖರು ಕೂಡಿಗೆ ವೃದ್ದಾಶ್ರಮದಲ್ಲಿ ಆಚರಿಸಿದರು. ಖುದ್ದು ಶಾಸಕ ಮಂಥರ್ ಗೌಡ…
Read More » -
ಕ್ರೀಡೆ
ಹುಲುಸೆಯಲ್ಲಿ ನಡೆದ ಹೆಚ್. ವಿ. ಎಲ್, ವಾಲಿಬಾಲ್ ಲೀಗ್
ಕುಶಾಲನಗರ, ನ 16 ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲುಸೆ ಗ್ರಾಮದಲ್ಲಿ ಎಸ್. ಡಿ. ಪಿ. ಕೆ. ಫ್ರೆಂಡ್ಸ್ ವತಿಯಿಂದ ರಂಜನ್ ಅವರ ಜ್ಞಾಪಕಾರ್ಥವಾಗಿ ಹಮ್ಮಿಕೊಂಡ ಮೊದಲನೇ…
Read More » -
ಕ್ರೀಡೆ
ಅಂತರಾಷ್ಟ್ರೀಯ ಸೆಸ್ಟೋಬಾಲ್ ಚಾಂಪಿಯನ್ ಗಳಿಗೆ ಶುಭಕೋರಿದ ಶಾಸಕ ಮಂಥರ್ ಗೌಡ
ಕುಶಾಲನಗರ, ನ 16: ಅಂತರಾಷ್ಟ್ರೀಯ ಸೆಸ್ಟೋಬಾಲ್ ಚಾಂಪಿಯನ್ ಗಳಾದ ಶಾಹಿಲ್ ಉಸ್ಮಾನ್ ಹಾಗೂ ಇರ್ಷಾದ್ ಮುಸ್ತಾಫ ಅವರಿಗೆ ಶಾಸಕ ಡಾ.ಮಂಥರ್ ಗೌಡ ಅಭಿನಂದಿಸಿದರು. ಖುದ್ದು ಕ್ರೀಡಾಪಟುಗಳ ನಿವಾಸಕ್ಕೆ…
Read More » -
ಕಾರ್ಯಕ್ರಮ
ಹೆಬ್ಬಾಲೆಯ ಶ್ರೀ ಬಸವೇಶ್ವರ ದೇವಾಲಯ ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾಪನಾ ಕಾರ್ಯಕ್ರಮ
ಕುಶಾಲನಗರ ನ 16 : ಹೆಬ್ಬಾಲೆಯ ಶ್ರೀ ಬಸವೇಶ್ವರ ದೇವಾಲಯ ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾಪನಾ ಕಾರ್ಯಕ್ರಮ ಶ್ರದ್ದಾಭಕ್ತಿಯಿಂದ ನೆರವೇರಿತು. ಕಳಶರೋಹಣ, ಮಹಾರುದ್ರಾಭಿಷೇಕ, ಗೋಪುರ ಕಳಶ ಪ್ರತಿಷ್ಠಾಪನೆ, ಕುಂಭಾಭಿಷೇಕ…
Read More » -
ಕಾರ್ಯಕ್ರಮ
ಕುಶಾಲನಗರ ಮಹಾತ್ಮಗಾಂಧಿ ಪದವಿ ಕಾಲೇಜು ವಿದ್ಯಾರ್ಥಿಗಳ ” ಕಲಾರಂಭ್ ” ಕಾರ್ಯಕ್ರಮ
ಕುಶಾಲನಗರ, ನ 16: : ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಅವರಲ್ಲಿ ಕ್ರಿಯಾಶೀಲತೆ ಹಾಗೂ ಉತ್ತಮ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತವೆ ಎಂದು ಕುಶಾಲನಗರದ ಸರ್ಕಾರಿ ಪದವಿ…
Read More » -
ಕಾರ್ಯಕ್ರಮ
ಕೂಡಿಗೆ ಸಹಕಾರ ಸಂಘದಲ್ಲಿ ಸಹಕಾರ ಸಪ್ತಾಹ ಆಚರಣೆ
ಕುಶಾಲನಗರ ನ.15 ಕೂಡಿಗೆ ರಾಮಲಿಂಗೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಹಕಾರ ಸಪ್ತಾಹ ಆಚರಣೆ ನಡೆಸಲಾಯಿತು. ಸಹಕಾರ ಸಂಘದ ಧ್ವಜಾರೋಹಣವನ್ನು ಸಂಘದ ಉಪಾಧ್ಯಕ್ಷ ವಿ. ಬಸಪ್ಪ…
Read More » -
ಕ್ರೀಡೆ
ಸೆಸ್ಟೋಬಾಲ್ ಚಾಂಪಿಯನ್ ಗಳಾದ ಇರ್ಷಾದ್ ಮುಸ್ತಾಫ, ಉಸ್ಮಾನ್ ಗೆ ಅದ್ದೂರಿ ಸ್ವಾಗತ
ಕುಶಾಲನಗರ, ನ 15: ಕೊಡಗು ಜಿಲ್ಲೆಯ ಸುಂಟಿಕೊಪ್ಪದ ದಿವಂಗತ ಪನ್ನೇ ಮುಸ್ತಫ ರವರ ಪುತ್ರ ಇರ್ಷಾದ್ ಮುಸ್ತಫ ಹಾಗೂ ಉಸ್ಮಾನ್ ಸುಂಟಿಕೊಪ್ಪ ರವರ ಪುತ್ರ ಶಾಹಿಲ್ ಉಸ್ಮಾನ್…
Read More » -
ಪ್ರತಿಭಟನೆ
ಮಂಗಳೂರು ವಿವಿ ವಿರುಧ್ಧ ಕುಶಾಲನಗರ ಡಿಗ್ರಿ ವಿದ್ಯಾರ್ಥಿಗಳ ಪ್ರತಿಭಟನೆ
ಕುಶಾಲನಗರ, ನ 15: ಪರೀಕ್ಷೆ ಫಲಿತಾಂಶ ಗೊಂದಲ ಹಿನ್ನಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಗೆ ಬರುವ ಕುಶಾಲನಗರ ( ಕೊಡಗು) ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಂತಿಮ ಬಿಕಾಂ…
Read More » -
ಧಾರ್ಮಿಕ
ಕುಶಾಲನಗರದ ಶ್ರೀ ಕೋಣಮಾರಮ್ಮ ದೇವಾಲಯದ 21 ವರ್ಷದ ವಾರ್ಷಿಕ ಪೂಜೋತ್ಸವಕ್ಕೆ ಚಾಲನೆ
ಕುಶಾಲನಗರ, ನ 14: ಕುಶಾಲನಗರದ ಶ್ರೀ ಕೋಣಮಾರಮ್ಮ ದೇವಾಲಯದ 21 ವರ್ಷದ ವಾರ್ಷಿಕ ಪೂಜೋತ್ಸವಕ್ಕೆ ಶ್ರದ್ದಾಭಕ್ತಿಯಿಂದ ಚಾಲನೆ ನೀಡಲಾಯಿತು. ನವೆಂಬರ್ 14 ಮತ್ತು 15 ರಂದು ಎರಡು…
Read More » -
ಪ್ರಕಟಣೆ
ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಗೆ ಲೋಕೇಶ್ ಸಾಗರ್ ಆಯ್ಕೆ
ಕುಶಾಲನಗರ ನ. 14: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ಶಿವಮೊಗ್ಗ ಇವರ ವತಿಯಿಂದ ಕೊಡಮಾಡುವ 2023 ನೇ ಸಾಲಿನ ‘ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ‘ಗೆ…
Read More » -
ಕ್ರೈಂ
ವಾಹನ ಅಡ್ಡಗಟ್ಟಿ ಹಲ್ಲೆ ನಡೆಸಿ ಮೊಬೈಲ್ ಕಸಿದ ಪ್ರಕರಣ: ಕುಶಾಲನಗರದ ಇಬ್ಬರು ಪೊಲೀಸರ ವಶ
ಕುಶಾಲನಗರ, ನ 14: ಕೇರಳ ಮೂಲದವರ ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ಮೊಬೈಲ್ ಕಸಿದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನ. 12 ರ…
Read More » -
ಕಾರ್ಯಕ್ರಮ
ಸಾಮರಸ್ಯ ವೇದಿಕೆಯಿಂದ ಸಾಮರಸ್ಯ ದೀಪಾವಳಿ,ದೀಪ ಪ್ರಜ್ವಲನ ಕಾರ್ಯಕ್ರಮ
ಕುಶಾಲನಗರ ನ 13 : ಸಾಮರಸ್ಯ ವೇದಿಕೆ ಮತ್ತು ಬೈಚನಹಳ್ಳಿ ಮಾರಿಯಮ್ಮ ದೇವಸ್ಥಾನ ಮತ್ತು ಶನೇಶ್ವರ ದೇವಸ್ಥಾನ ಸಮಿತಿ ಸಂಯುಕ್ತ ಆಶಯದಲ್ಲಿ ಸಾಮರಸ್ಯ ಉದ್ದೇಶದಿಂದ ದೀಪೋತ್ಸವ ಕಾರ್ಯಕ್ರಮ…
Read More » -
ಆರೋಪ
ದುಪ್ಪಟ್ಟು ದರದಲ್ಲಿ ಪಟಾಕಿ ಮಾರಾಟ, ಅಂಗಡಿಗೆ ಮುತ್ತಿಗೆ ಹಾಕಿ ಮಾಲೀಕನನ್ನು ತರಾಟೆಗೆ ತೆಗೆದುಕೊಂಡ ಪ್ರಮುಖರು
ಕುಶಾಲನಗರ, ನ 12: ದೀಪಾವಳಿ ಹಿನ್ನಲೆಯಲ್ಲಿ ಕುಶಾಲನಗರದ ಜಾತ್ರಾ ಮೈದಾನದಲ್ಲಿ ಹಸಿರು ಪಟಾಕಿ ಮಾರಾಟ ಮಳಿಗೆಯಲ್ಲಿ ದುಪ್ಪಟ್ಟು ದರಕ್ಕೆ ಪಟಾಕಿ ಮಾರಾಟ ಮಾಡುತ್ತಿರುವ ದೂರಿನ ಮೇರೆಗೆ ಕಾಂಗ್ರೆಸ್…
Read More » -
ಕಾರ್ಯಕ್ರಮ
ಕರ್ನಾಟಕ ಒನ್, ಸಮಗ್ರ ನಾಗರಿಕ ಸೇವಾ ಕೇಂದ್ರಕ್ಕೆ ಚಾಲನೆ
ಸೋಮವಾರಪೇಟೆ, ನ 12: ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಸಹಕಾರಿಯಾಗಲಿದೆ ಎಂದು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದರು.…
Read More » -
ಕ್ರೀಡೆ
ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಹಾಕಿ: ಕೊಡಗು ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ
ಕುಶಾಲನಗರ, ನ 12: ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಹಾಕಿ ಪಂದ್ಯಾಟದಲ್ಲಿ ಕೊಡಗು ಜಿಲ್ಲೆಯ ಸರ್ಕಾರಿ ನೌಕರರ ತಂಡ ಜಯ ಸಾಧಿಸಿದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ. ರಾಜ್ಯ…
Read More » -
ವಿಶೇಷ
ಕಾಫಿ ತೋಟದಲ್ಲಿ ಕಂಡುಬಂತು ನಿಧಿ, ಪುರಾತನ ಚಿನ್ನ ಬೆಳ್ಳಿಯಾಭರಣ ಪತ್ತೆ
ಕುಶಾಲನಗರ, ನ 12: ಕಾಫಿ ತೋಟದಲ್ಲಿ ಪುರಾತನ ಕಾಲ ನಿಧಿ ಪತ್ತೆಯಾದ ಘಟನೆ ಸಿದ್ದಾಪುರದಲ್ಲಿ ನಡೆದಿದೆ. ಟಾಟಾ ಸಂಸ್ಥೆ ಗೆ ಸೇರಿದ ಆನಂದಪುರ ಕಾಫಿ ತೋಟದಲ್ಲಿರುವ ಈಶ್ವರ…
Read More » -
ಕ್ರೀಡೆ
ರಾಜ್ಯಮಟ್ಟಕ್ಕೆ ಅನುಗ್ರಹ ಪಿ ಯು ಕಾಲೇಜು ವಿದ್ಯಾರ್ಥಿಗಳು
ಕುಶಾಲನಗರ, ನ 12: ದಿನಾಂಕ 10-11-2023ರ ಶುಕ್ರವಾರ ಚೆನ್ನಮ್ಮ ಪದವಿ ಪೂರ್ವ ಕಾಲೇಜು ಮಾದಾಪುರ ಇಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ವಿಭಾಗದ ಅತ್ಲೇಟಿಕ್ಸ್ ನಲ್ಲಿ…
Read More » -
ಕಾರ್ಯಕ್ರಮ
ನಾಕೂರು ಶಿರಂಗಾಲದಲ್ಲಿ ಹಿಂದೂ ಮಲೆಯಾಳಿ ಸಮಾಜದಿಂದ ಓಣಂ ಆಚರಣೆ
ಕುಶಾಲನಗರ ನ 12 : ಮಕ್ಕಳ ವಿದ್ಯಾಭ್ಯಾಸಕ್ಕೆ ಪೋಷಕರು ಹೆಚ್ಚಿನ ಒತ್ತು ನೀಡುವ ಮೂಲಕ ಮಕ್ಕಳಲ್ಲಿ ಉತ್ತಮ ಸಂಸ್ಕಾರಗಳನ್ನು ಕಲಿಸಬೇಕೆಂದು ಕೊಡಗು ಜಿಲ್ಲಾ ಮಲೆಯಾಳಿ ಸಮಾಜದ ಅಧ್ಯಕ್ಷರೂ…
Read More » -
ಕಾರ್ಯಕ್ರಮ
ಹೆಬ್ಬಾಲೆಯಲ್ಲಿ ನಡೆದ ಅಂತರ್ ಪ್ರೌಢಶಾಲೆ, ಕಾಲೇಜುಗಳ ಭಾಷಣ, ಪ್ರಬಂಧ ಸ್ಪರ್ಧೆ.
ಕುಶಾಲನಗರ ನ.11: ಶ್ರೀ ಬನಶಂಕರಿ ಹಿರಿಯ ವಿದ್ಯಾರ್ಥಿಗಳ ಸಂಘ ಇವರ ವತಿಯಿಂದ ಅಂತರ್ ಪ್ರೌಢಶಾಲಾ, ಮತ್ತು ಪದವಿಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಭಾಷಣ ಹಾಗೂ ಪ್ರಬಂಧ ಸ್ಪರ್ಧೆಗಳು…
Read More » -
ಅರಣ್ಯ ವನ್ಯಜೀವಿ
ಅಂತಿಮ ಕಾಲ ಸಮೀಪಿಸಿದ ಸಾಕಾನೆ: ಮರುಕ ಹುಟ್ಟಿಸಿದ ನಿತ್ರಾಣ ದೇಹದ ಗಜರಾಜ
ಕುಶಾಲನಗರ, ನ 11: ಕೊಡಗಿನ ಮತ್ತಿಗೋಡು ಆನೆ ಶಿಬಿರದ ಅತ್ಯಂತ ವಯಸ್ಸಾದ ಸಾಕಾನೆಯೊಂದು ತನ್ನ ಅಂತಿಮ ಕಾಲಘಟ್ಟದ ದೇಹ ಸ್ಥಿತಿ ಪ್ರವಾಸಿಗರ ಕ್ಯಾಮೆರಾಗೆ ಸೆರೆಯಾಗಿದೆ. ಬಡಕಲು ದೇಹ,…
Read More » -
ಪ್ರಕಟಣೆ
ಶ್ರೀ ದಂಡಿನಮ್ಮ, ಶ್ರೀ ಬಸವೇಶ್ವರ ಹಾಗೂ ಮುತ್ತತ್ ರಾಯ ದೇವಸ್ಥಾನ ಸೇವಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ
ಕುಶಾಲನಗರ ನ.12: ಕೂಡಿಗೆಯ ಶ್ರೀ ದಂಡಿನಮ್ಮ ಮತ್ತು ಶ್ರೀ ಬಸವೇಶ್ವರ ಹಾಗೂ ಮುತ್ತತ್ ರಾಯ ದೇವಸ್ಥಾನ ಹಾಗೂ ಸೇವಾ ಸಮಿತಿಯ ಅಧ್ಯಕ್ಷರಾಗಿ ಕೆ.ಕೆ.ಸೋಮಶೇಖರ್ (ಮಂಜುನಾಥ) ಅಯ್ಕೆಗೊಂಡಿರುತ್ತಾರೆ. ಶ್ರೀ…
Read More » -
ಕಾರ್ಯಕ್ರಮ
ಮನೆಯಂಗಣದಲ್ಲಿ ರಿಂಗಣಿಸಿದ ಕನ್ನಡ ಕಂಪು: ಕುಶಾಲನಗರದಲ್ಲಿ ಗಮನ ಸೆಳೆದ ವಿಶೇಷ ಕಾರ್ಯಕ್ರಮ
ಕುಶಾಲನಗರ,ನ.೧೧; ಅಲ್ಲಿ ವೇದಿಕೆ ಇರಲಿಲ್ಲ., ಸಭಿಕರಿಗೆಂದು ಎದುರುಗಡೆ ಆಸನಗಳಿರಲಿಲ್ಲ., ಅತಿಥಿಗಳೆಂದು ಕರೆದವರೂ ಇನ್ನೆಲ್ಲೋ ಇದ್ದರು., ಬಂದಿದ್ದವರೆಲ್ಲರೂ ಸುತ್ತಲೂ ಕುಳಿತಿದ್ದರು., ಎಲ್ಲರೂ ಅತಿಥಿಗಳಾಗಿದ್ದರು., ಪರಸ್ಪರ ಒಬ್ಬರಿಗೊಬ್ಬರು ಮುಖ ಮುಖ…
Read More »