Recent Post
-
ಟ್ರೆಂಡಿಂಗ್
ಕಳೆದುಕೊಂಡ ಹಣವನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪ್ರತಿಮಾ ಮತ್ತು ಲಕ್ಷಿತಾ
ಕುಶಾಲನಗರ, ಜ 14: ಮೈಸೂರಿನಿಂದ ಕುಶಾಲನಗರಕ್ಕೆ ಬಸ್ಸಿನಲ್ಲಿ ಪ್ರಯಾಣಿಸಿ ಕುಶಾಲನಗರದ ಬಸ್ಸು ನಿಲ್ದಾಣದಲ್ಲಿ ಇಳಿಯುವ ಸಂದರ್ಭ ಒಂದು ಬ್ಯಾಗ್ ಬಸ್ಸಿನಲ್ಲಿ ಪ್ರತಿಮಾ ಮತ್ತು ಲಕ್ಷಿತಾ ಳಿಗೆ ಬಿದ್ದು…
Read More » -
ಕಾರ್ಯಕ್ರಮ
ಗೌರಿಗ ಮೇಧ ಕ್ಷೇಮಾಭಿವೃದ್ಧಿ ಸಂಘದಿಂದ ಕ್ಯಾಲೆಂಡರ್ ಬಿಡುಗಡೆ
ಕುಶಾಲನಗರ, ಜ 14: ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಯ ಗೌರಿಗ/ಮೇಧ ಕ್ಷೇಮಾಭಿವೃದ್ಧಿ ಸಂಘ್ 2024-25ನೇ ಸಾಲಿನ ದಿನದರ್ಶಿಕೆ ಬಿಡುಗಡೆ ಮಾಡಲಾಯಿತು. ಕುಶಾಲನಗರ ಪ್ರವಾಸಿ ಮಂದಿರದಲ್ಲಿ ಸಂಘದ…
Read More » -
ಟ್ರೆಂಡಿಂಗ್
ಅಕುಲ್ ಟೂರಿಸಂ ಕ್ರಿಕೆಟ್ ಟೂರ್ನಿಗೆ ಶುಭಕೋರಿದ ಶಾಸಕ ಡಾ.ಮಂಥರ್ ಗೌಡ
ಕುಶಾಲನಗರ, ಜ 14: ಕ್ರೀಡೆ ಎಂಬುದು ಜಾತಿ, ಮತಗಳ ಬೇಧವಿಲ್ಲದೆ ಎಲ್ಲರನ್ನು ಒಂದೆಡೆ ಒಗ್ಗೂಡಿಸಿ ಸಾಮರಸ್ಯ ಉಂಟುಮಾಡುವ ವೇದಿಕೆಯಾಗಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್…
Read More » -
ಟ್ರೆಂಡಿಂಗ್
ಅಂಜೆಲಾ ಶಾಲೆಯಲ್ಲಿ ವಿವೇಕಾನಂದ ಜಯಂತಿ ಆಚರಣೆ
ಕುಶಾಲನಗರ, ಜ.13: ಕೂಡಿಗೆಯ ಅಂಜೆಲಾ ವಿದ್ಯಾನಿಕೇತನ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಮತ್ತು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು. ದಿನದ ಮಹತ್ವವನ್ನು ಕುರಿತು ಶಾಲೆಯ ಮುಖ್ಯೋಪಾಧ್ಯಾಯನಿ ಸಿಸ್ಟರ್…
Read More » -
ಟ್ರೆಂಡಿಂಗ್
ಬಯಲು ಬಸವೇಶ್ವರ ದೇವಸ್ಥಾನ ಸಮಿತಿಯಿಂದ ಮಂತ್ರಾಕ್ಷತೆ ವಿತರಣೆ
ಕುಶಾಲನಗರ, ಜ 13: ಕುಶಾಲನಗರದ ಶ್ರೀ ಬಯಲು ಬಸವೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಅಯೋಧ್ಯೆ ರಾಮನ ಪ್ರತಿಷ್ಠಾನ ಮಂತ್ರಾಕ್ಷತೆಯನ್ನು ಬಡಾವಣೆಯ ನಿವಾಸಿಗಳಿಗೆ ಶ್ರದ್ಧಾ ಭಕ್ತಿಯಿಂದ ವಿತರಿಸಲಾಯಿತು.
Read More » -
ಕಾರ್ಯಕ್ರಮ
ನಾದಂತ ನಾಟ್ಯ ಮಯೂರಿ ನೃತ್ಯಾಲಯದ 3ನೇ ವಾರ್ಷಿಕೋತ್ಸವ
ಕುಶಾಲನಗರ, ಜ 13 : ಭಾರತೀಯ ಸಂಸ್ಕೃತಿ,ಕಲೆ,ಸಾಹಿತ್ಯವನ್ನು ಉಳಿಸಿ ಬೆಳೆಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಹೇಳಿದರು. ಪಟ್ಟಣದ ಎಪಿಸಿಎಂಎಸ್ಸಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಶುಕ್ರವಾರ…
Read More » -
ನಿಧನ
ಪಶು ವೈದ್ಯಾಧಿಕಾರಿ ಡಾ.ಶಿವಪ್ಪಬಾದಾಮಿ ಹೃದಯಾಘಾತದಿಂದ ನಿಧನ
ಕುಶಾಲನಗರ, ಜ 12: : ಕ್ರಿಕೆಟ್ ಪಂದ್ಯ ಆಡಿ ಕುಳಿತಿದ್ದ ಪಶು ವೈದ್ಯ ತೀವ್ರ ಹೃದಯಾಘಾತದಿಂದ ಮೃತಪಟ್ಟ ಘಟನೆ ಚಿಕ್ಕಮಗಳೂರು ನಗರದ ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ…
Read More » -
ಟ್ರೆಂಡಿಂಗ್
ಫಲಾನುಭವಿಗಳಿಗೆ ಮನೆ ದುರಸ್ಥಿಗೆ ಸಹಾಯಧನ ವಿತರಣೆ
ಕುಶಾಲನಗರ, ಜ 12: ನಂಜರಾಯಪಟ್ಟಣ ಗ್ರಾಪಂ ವತಿಯಿಂದ SEP-TSP ಯೋಜನೆ ಅಡಿಯಲ್ಲಿ ನಂಜರಾಯಪಟ್ಟಣ ಗ್ರಾಮದ ಗುಳಿಗೆ ಪೈಸಾರಿಯ ಸುರೇಶ, ಸವಿತಾ ಹೆಚ್.ಐ ಮತ್ತು ಬೆಳ್ಳಿ ಕಾಲೋನಿಯ ಜಾನಕಿ…
Read More » -
ಟ್ರೆಂಡಿಂಗ್
ಗುಮ್ಮನಕೊಲ್ಲಿ ಪ್ರೀಮಿಯರ್ ಲೀಗ್ ಸೀಸನ್ಸ್-7: ಆರ್.ಸಿ.ಜಿ.ತಂಡ ಪ್ರಥಮ
ಕುಶಾಲನಗರ, ಜ12: ಗುಮ್ಮನಕೊಲ್ಲಿಯ ಶ್ರೀ ಬಸವೇಶ್ವರ ಯುವಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಗುಮ್ಮನಕೊಲ್ಲಿ ಪ್ರೀಮಿಯರ್ ಲೀಗ್ ಸೀಸನ್ಸ್-7, ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆರ್.ಸಿ. ಜಿ ತಂಡ…
Read More » -
ಸಾಹಿತ್ಯ
ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ” ವಚನ ಗಾಯನ ಸ್ಪರ್ಧಾ ಕಾರ್ಯಕ್ರಮ
ಕುಶಾಲನಗರ, ಜ 12: ವಚನಕಾರರ ಪರಂಪರೆಯ ಮರೆತು ಹೋದ ಮೌಲ್ಯಗಳನ್ನು ಪುನಃ ಸ್ಮರಣೆ ಮಾಡುವ ಕೆಲಸ ವಚನಗಳ ಪಠನ ಹಾಗೂ ಮನನದಿಂದ ಆಗಬೇಕೆಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ…
Read More » -
ಟ್ರೆಂಡಿಂಗ್
ಗುಡ್ಡೆಹೊಸೂರು ಗ್ರಾಪಂ: 2022-23ನೇ ಸಾಲಿನ ಸಾಮಾಜಿಕ ಪರಿಶೋಧನಾ ಗ್ರಾಮಸಭೆ
ಕುಶಾಲನಗರ, ಜ 12:ಗುಡ್ಡೆಹೊಸೂರು ಗ್ರಾಮ ಪಂಚಾಯತ್ 2022-23ನೇ ಸಾಲಿನ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯನ್ನು ದೊಡ್ಡಬೆಟಗೇರಿ ಗ್ರಾಮದ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಯಿತು. ಜಿಲ್ಲಾ ಒಂಬುಡ್ಸ್ಮೆನ್ ಮಹದೇವಸ್ವಾಮಿ ಅವರು ಸಭೆಯಲ್ಲಿ…
Read More » -
ಟ್ರೆಂಡಿಂಗ್
ಕೂಡುಮಂಗಳೂರು ಗ್ರಾಪಂ ಕಟ್ಟಡಕ್ಕೆ ಕೃಷಿ ಇಲಾಖೆ ಜಾಗ ಮಂಜೂರಿಗೆ ಸಚಿವರಿಗೆ ಮನವಿ
ಕುಶಾಲನಗರ, ಜ 11: ಕೂಡುಮಂಗಳೂರು ಗ್ರಾಮ ಪಂಚಾಯಿತಿ ನೂತನ ಕಟ್ಟಡಕ್ಕೆ ಹೊಸದಾಗಿ ಗುರುತಿಸಿರುವ ಕೃಷಿ ಇಲಾಖೆ ಜಾಗವನ್ನು ಮೀಸಲಿರಿಸಲು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎನ್ ಬೋಸರಾಜು…
Read More » -
ಟ್ರೆಂಡಿಂಗ್
ಕಾಫಿ, ಕರಿಮೆಣಸು ಬೆಳೆಗಾರರ ಗಮನಕ್ಕೆ: ಕೊಡಗು ಜಿಲ್ಲಾ ಪೊಲೀಸ್ ಪ್ರಕಟಣೆ
ಕುಶಾಲನಗರ, ಜ 11: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿನ ಎಲ್ಲಾ ಕಾಫಿ ಮತ್ತು ಕಾಳು ಮೆಣಸು ಬೆಳೆಗಾರರು ಕಾಫಿ & ಕಾಳು ಮೆಣಸು ಫಸಲನ್ನು ಕೊಯ್ದು ಮಾಡುವ ಕಾಲವಾಗಿರುತ್ತದೆ.…
Read More » -
ಶಿಕ್ಷಣ
ಸಿದ್ದಾಪುರ ಮಲೆಯಾಳಂ ಶಾಲೆಗೆ ಕಂಪ್ಯೂಟರ್, ಇನ್ವರ್ಟರ್ ಕೊಡುಗೆ
ಕುಶಾಲನಗರ, ಜ 11: ಸಿದ್ದಾಪುರದ ಸ.ಹಿ.ಪ್ರಾ.ಮಲೆಯಾಳಂ ಶಾಲೆಗೆ ದಾನಿಗಳಾದ ಕೂಡಿಗೆಯ ಮಲ್ಲೇನಹಳ್ಳಿ ಗ್ರಾಮದ ಶಿರ್ಲಿ ಜೇಕಬ್ ಮತ್ತು ಅವರ ಪುತ್ರ ಸಂದೇಶ್ ಅವರು ಎರಡು ಕಂಪ್ಯೂಟರ್ ಹಾಗೂ…
Read More » -
ಕಾರ್ಯಕ್ರಮ
ಕೂಡಿಗೆ ಸ.ಪ.ಪೂ ಕಾಲೇಜಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ
ಕುಶಾಲನಗರ ಡಿ 10: ಕೂಡಿಗೆ ಸರಕಾರಿ ಪದವಿಪೂರ್ವ ಕಾಲೇಜಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಸಭಾಂಗಣದಲ್ಲಿ ನಡೆಯಿತು.…
Read More » -
ಟ್ರೆಂಡಿಂಗ್
ಭಾರತ್ ಗ್ಯಾಸ್: ಮನೆಯಲ್ಲೇ ಮಾಡಿ ಇ-ಕೆವೈಸಿ
ಕುಶಾಲನಗರ, ಜ10: ಭಾರತ್ ಗ್ಯಾಸ್ ಬಳಕೆದಾರರು ಇಕೆವೈಸಿ ಮಾಡಿಸಿಕೊಳ್ಳಲು ಕುಶಾಲನಗರದ ಭಾರತ್ ಗ್ಯಾಸ್ ಕಛೇರಿ ಬಳಿ ಬಂದು ಸರದಿ ಸಾಲು ನಿಲ್ಲುವ ಅಗತ್ಯವಿಲ್ಲ ಎಂದು ಕಛೇರಿಯ ಪ್ರಕಟಣೆ…
Read More » -
ಟ್ರೆಂಡಿಂಗ್
ಮದಲಾಪುರದಲ್ಲಿ ಕಟ್ಟಡ ವಿವಾದ: ಪೈಸಾರಿ ಗುರುತಿಸಲು ಸರ್ವೆ
ಕುಶಾಲನಗರ, ಜ 10: ಕೂಡಿಗೆ ಗ್ರಾಪಂ ವ್ಯಾಪ್ತಿಯ ಶಿರಹೊಳಲು ಗ್ರಾಮದ ಸರ್ವೆ ನಂ 1 ರಲ್ಲಿ ಪೈಸಾರಿ ಗುರುತಿಸಲು ಸರ್ವೆ ಕಾರ್ಯ ಆರಂಭಿಸಲಾಗಿದೆ. ಸದರಿ ಸ್ಥಳದಲ್ಲಿ ಉಪ…
Read More » -
ಟ್ರೆಂಡಿಂಗ್
ಕುಶಾಲನಗರ ಜಾತ್ರಾ ಮೈದಾನ ಪ್ರದೇಶದಲ್ಲಿ ಕಸದ ರಾಶಿ
ಕುಶಾಲನಗರ, ಜ 10: ಕುಶಾಲನಗರ ಗುಂಡುರಾವ್ ಬಡಾವಣೆಯಿಂದ ಜಾತ್ರಾ ಮೈದಾನಕ್ಕೆ ತೆರಳುವ ರಸ್ತೆ ಬದಿಯಲ್ಲಿ ಕಿಡಿಗೇಡಿಗಳು ಕಸದ ಬೃಹತ್ ರಾಶಿ ಇಳಿಸಿ ಹೋಗಿರುವುದು ಕಂಡುಬಂದಿದೆ. ಪ್ಲಾಸ್ಟಿಕ್ ಚೀಲಗಳಲ್ಲಿ…
Read More » -
ಕಾರ್ಯಕ್ರಮ
ರಾಷ್ಟ್ರೀಯ ಆಹಾರ ತಂತ್ರಜ್ಞಾನ ಉದ್ಯಮಶೀಲತೆ ಮತ್ತು ನಿರ್ವಹಣೆ ಸಂಸ್ಥೆಯ (ನಿಫ್ಟೆಮ್) ಜೊತೆಗೆ ಕೊಡಗು ವಿಶ್ವವಿದ್ಯಾಲಯದ ಒಡಂಬಡಿಕೆ
ಕುಶಾಲನಗರ ಡಿ 9 : ತಮಿಳುನಾಡಿನ ತಂಜಾವೂರಿನಲ್ಲಿರುವ ಭಾರತ ಸರ್ಕಾರದ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಉದ್ಯಮಶೀಲತೆ ಮತ್ತು ನಿರ್ವಹಣೆ ಸಂಸ್ಥೆಯ ಜೊತೆಗೆ…
Read More » -
ಕಾರ್ಯಕ್ರಮ
ಕೂಡುಮಂಗಳೂರು ಗ್ರಾಪಂ ಮತದಾನ ಅಣುಕು ಪ್ರದರ್ಶನ
ಕುಶಾಲನಗರ ಡಿ 9: ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾಧಿಕಾರಿ ಸೂಚನೆಯಂತೆ ಕೂಡುಮಂಗಳೂರು ಗ್ರಾಮ ಪಂಚಾಯತಿಯ ನಾಲ್ಕು ಮತಗಟ್ಟೆಯ ವ್ಯಾಪ್ತಿಯ ಮತದಾರರಿಗೆ ಮತದಾನದ ಇ. ವಿ.ಎಂ. ಮಿಷನ್ ಬಗ್ಗೆ…
Read More » -
ಆರೋಗ್ಯ
ಗರ್ಭಿಣಿ ಮಹಿಳೆಯರಿಗೆ ಆಸ್ಪತ್ರೆಯಲ್ಲಿ ಸೀಮಂತ ಕಾರ್ಯಕ್ರಮ
ಕುಶಾಲನಗರ, ಜ 09 : ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕುಶಾಲನಗರ ವ್ಯಾಪ್ತಿಯ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು. ತಾಯಿಯಿಂದ ಮಗುವಿಗೆ ಸಿಫಿಲಿಸ್ ಹಾಗೂ ಹೆಪಟೈಟಿಸ್…
Read More » -
ರಾಜಕೀಯ
ಕುಶಾಲನಗರ ಐಪಿಎಂಸಿಎಸ್ ಚುನಾವಣೆಗೆ ಆಕಾಂಕ್ಷಿಗಳಿಂದ ನಾಮಪತ್ರ ಸಲ್ಲಿಕೆ
ಕುಶಾಲನಗರ, ಜ 09: ಕುಶಾಲನಗರದ ನಂ.19722ನೇ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತರ ವಿವಿಧೋದ್ದೇಶ ಸಹಕಾರ ಸಂಘದ ಮುಂದಿನ ಸಾಲಿನ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭಗೊಂಡಿದೆ. 2024-29 ನೇ…
Read More » -
ಟ್ರೆಂಡಿಂಗ್
ಗುಡ್ಡೆಹೊಸೂರು ಗ್ರಾಪಂ: ಮಾದಾಪಟ್ಟಣ ವಾರ್ಡ್ ಸಭೆ
ಕುಶಾಲನಗರ, ಜ 09: ಗುಡ್ಡೆಹೊಸೂರು ಗ್ರಾಮ ಪಂಚಾಯತ್ ನ ಮಾದಾಪಟ್ಟಣ ಗ್ರಾಮದ ವಾರ್ಡ್ ಸಭೆ ಮಾದಾಪಟ್ಟಣ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸದಸ್ಯೆ…
Read More » -
ಕಾರ್ಯಕ್ರಮ
ರೈತರಿಗೆ ಕುರಿ ಸಾಕಾಣಿಕೆ ಬಗ್ಗೆ ತರಬೇತಿ ಕಾರ್ಯಗಾರ
ಕುಶಾಲನಗರ, ಜ 09: ಕೊಡಗು ಜಿಪಂ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳು, ಮಡಿಕೇರಿ, ಕುಶಾಲನಗರ ಪಶುವೈದ್ಯಕೀಯ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ವಿಸ್ತರಣಾ ಘಟಕ ಬಲಪಡಿಸುವಿಕೆ ಯೋಜನಾ ಕಾರ್ಯಕ್ರಮದಡಿ ರೈತರಿಗೆ…
Read More » -
ಕ್ರೈಂ
ಅಕ್ರಮವಾಗಿ ಜಾನುವಾರು ಸಾಗಾಟ: ನಾಲ್ವರು ಆರೋಪಿಗಳ ಬಂಧನ
ಕುಶಾಲನಗರ, ಜ 08: ಶನಿವಾರಸಂತೆ ಹೋಬಳಿಯಲ್ಲಿ ಪಿಕ್ ಅಪ್ ವಾಹನದಲ್ಲಿ ಅಕ್ರಮವಾಗಿ ರಾಸುಗಳ ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿ ಜಾನುವಾರುಗಳನ್ನು ರಕ್ಷಿಸಲಾಗಿದೆ. ಕಸಾಯಿ ಖಾನೆ…
Read More » -
ಕ್ರೈಂ
ಪ್ರಯಾಣಿಕನ ಚಿನ್ನದ ಸರ ಕಸಿದ ಆಟೋ ಚಾಲಕನ ಬಂಧನ
ಕುಶಾಲನಗರ, ಜ 08: ಮಡಿಕೇರಿ ನಗರ ದೇಚೂರು ನಿವಾಸಿಯಾದ ಶ್ರೀ ಶಿವಕುಮಾರ್ ಎಂಬುವವರು ದಿನಾಂಕ: 07-01-2024 ರಾತ್ರಿ ಸುಮಾರು 09 ಘಂಟೆ ಸಮಯದಲ್ಲಿ ಅಪ್ಪಚ್ಚು ಕವಿ ರಸ್ತೆಯ…
Read More » -
ಕ್ರೀಡೆ
ಬಾಲಕಿಯರ ರಾಷ್ಟ್ರಮಟ್ಟದ ಹಾಕಿ ಫೈನಲ್: ಜಾರ್ಖಂಡ್ ಗೆ ಗೆಲುವು
ಕುಶಾಲನಗರ, ಜ 07: ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ 17 ರ ವಯೋಮಿತಿಯ ಬಾಲಕಿಯರ ಹಾಕಿ ಟೂರ್ನಿ ಫೈನಲ್ ನಲ್ಲಿ ಜಾರ್ಖಂಡ್ ಗೆಲುವು ಸಾಧಿಸಿದೆ. ಪೊನ್ನಂಪೇಟೆ ಯಲ್ಲಿ…
Read More » -
ಕಾರ್ಯಕ್ರಮ
ಕೂಡುಮಂಗಳೂರು ಗ್ರಾಪಂ ಮಾಸಿಕ ಸಭೆ: ಕೂಡಿಗೆ ಹೆಸರು ಬದಲಾವಣೆಗೆ ಆಗ್ರಹ
ಕುಶಾಲನಗರ, ಜ 08: ಕೂಡುಮಂಗಳೂರು ಗ್ರಾಮ ಪಂಚಾಯತಿಯ ಮಾಸಿಕ ಸಭೆ ಪಂಚಾಯತಿ ಅಧ್ಯಕ್ಷ ಭಾಸ್ಕರ್ ನಾಯಕ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಗ್ರಾಮಸ್ಥರಿಂದ ಬಂದ ಅರ್ಜಿಗಳ ಬಗ್ಗೆ ಚರ್ಚೆಗಳು…
Read More » -
ಕಾರ್ಯಕ್ರಮ
ಕೊಡಗು ಮೈಸೂರು ಜಿಲ್ಲೆಗಳ ಹಸಿ ಶುಂಠಿ ವರ್ತಕರ ಸಂಘ ಉದ್ಘಾಟನೆ
ಕುಶಾಲನಗರ, ಜ 08; ಕೊಡಗು ಹಾಗೂ ಮೈಸೂರು ಜಿಲ್ಲೆಗಳ ಹಸಿ ಶುಂಠಿ ವರ್ತಕರ ಸಂಘದ ಉದ್ಘಾಟನಾ ಸಮಾರಂಭ ಸೋಮವಾರ ಕುಶಾಲನಗರದಲ್ಲಿ ನಡೆಯಿತು. ಸಂಘವನ್ನು ಉದ್ಘಾಟಿಸಿ ಮಾತನಾಡಿದ ಹಸಿ…
Read More » -
ಟ್ರೆಂಡಿಂಗ್
ಶ್ರೀ ಶಿವಕುಮಾರ ಸ್ವಾಮೀಜಿ ಸ್ಮರಣಾರ್ಥ ರಕ್ತದಾನ ಶಿಬಿರ
ಸೋಮವಾರಪೇಟೆ, ಜ 08: ರಕ್ತದಾನದಿಂದ ಜೀವದಾನಮಾಡಿದಂತೆ ಎಂದು ಕಿರಿಕೊಡ್ಲಿ ಮಠಾಧೀಶರಾದ ಶ್ರೀ.ಸದಾಶಿವ ಸ್ವಾಮೀಜಿ ತಿಳಿಸಿದರು. ಇಲ್ಲಿನ ತಥಾಸ್ತು ಸಂಸ್ಥೆ ಹಾಗು ಜಿಲ್ಲಾ ರಕ್ತನಿಧಿ ವತಿಯಿಂದ ಶ್ರೀ ಶಿವಕುಮಾರ…
Read More » -
ಅರಣ್ಯ ವನ್ಯಜೀವಿ
ಚಿಕ್ಕತ್ತೂರಿನಲ್ಲಿ ಕಾಡಾನೆ ಉಪಟಳ: ಸ್ಥಳ ಪರಿಶೀಲಿಸಿದ ಆರ್.ಎಫ್.ಒ: ಆನೆ ಕಂದಕ ದುರಸ್ಥಿಗೆ ಕ್ರಮ
ಕುಶಾಲನಗರ, ಜ 08:ಚಿಕ್ಕತ್ತೂರು ಗ್ರಾಮದಲ್ಲಿ ಕಾಡಾನೆ ಹಾವಳಿ ಪ್ರದೇಶಕ್ಕೆ ಕುಶಾಲನಗರ ವಲಯ ಅರಣ್ಯಾಧಿಕಾರಿ ರತನ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ರೈತರ ದೂರಿನ ಹಿನ್ನಲೆ ಸ್ಥಳ ಪರಿಶೀಲಿಸಿದ…
Read More » -
ಕ್ರೀಡೆ
ಬಾಲಕಿಯರ ರಾಷ್ಟ್ರಮಟ್ಟದ ಹಾಕಿ: ಮಧ್ಯಪ್ರದೇಶ್ ಗೆ ತೃತೀಯ ಸ್ಥಾನ
ಕುಶಾಲನಗರ, ಜ 07ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ 17 ರ ವಯೋಮಿತಿಯ ಬಾಲಕಿಯರ ಹಾಕಿ ಟೂರ್ನಿ ಫೈನಲ್ ಹಂತಕ್ಕೆ ತಲುಪಿದೆ. ಪೊನ್ನಂಪೇಟೆ ಯಲ್ಲಿ ಸೋಮವಾರ ತೃತೀಯ ಸ್ಥಾನಕ್ಕೆಮಣಿಪುರ,…
Read More » -
ಟ್ರೆಂಡಿಂಗ್
ಕುಶಾಲನಗರದ ಐಪಿಎಂಸಿಎಸ್ ಸಂಘಕ್ಕೆ ಚುನಾವಣೆ: ನಾಮಪತ್ರ ಸಲ್ಲಿಕೆ
ಕುಶಾಲನಗರ, ಜ 08: ಕುಶಾಲನಗರದ ನಂ.19722ನೇ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತರ ವಿವಿಧೋದ್ದೇಶ ಸಹಕಾರ ಸಂಘದ ಮುಂದಿನ ಸಾಲಿನ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭಗೊಂಡಿದೆ. 2024-29 ನೇ…
Read More » -
ಸಾಮಾಜಿಕ
ಅಲ್ ಇಹ್ಸಾನ್ ಕಮಿಟಿ ವತಿಯಿಂದ ನಾಲ್ವರು ಬಡ ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ರಮ
ಕುಶಾಲನಗರ,ಜ 07: ಕುಶಾಲನಗರದ ಅಲ್ ಇಹ್ಸಾನ್ ಕಮಿಟಿ ವತಿಯಿಂದ ೧೪ ನೇ ವರ್ಷದ ಬಡ ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ರಮವನ್ನು ಕುಶಾಲನಗರದ ಶಾಧಿ ಮಹಿಲ್ ನಲ್ಲಿ ನಡೆಸಲಾಯಿತು.…
Read More » -
ಕ್ರೀಡೆ
ಬಾಲಕಿಯರ ರಾಷ್ಟ್ರಮಟ್ಟದ ಹಾಕಿ: ಜಾರ್ಖಂಡ್ vs ಚಂಡೀಘಡ್ ಫೈನಲ್ ಗೆ
ಕುಶಾಲನಗರ, ಜ 07ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ 17 ರ ವಯೋಮಿತಿಯ ಬಾಲಕಿಯರ ಹಾಕಿ ಟೂರ್ನಿ ಫೈನಲ್ ಹಂತಕ್ಕೆ ತಲುಪಿದೆ. ಪೊನ್ನಂಪೇಟೆ ಯಲ್ಲಿ ಸೋಮವಾರ ನಡೆಯುವ ಫೈನಲ್ಸ್…
Read More » -
ಆರೋಪ
ಕನ್ನಡ ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷನಿಂದ ಅಗೌರವ – ಆರೋಪ
ಕುಶಾಲನಗರ, ಜ 07: : ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ (ಲೆಟರ್ ಹೆಡ್ ) ವಿಳಾಸ ಪುಟದಲ್ಲಿ ಆಂಗ್ಲ ಭಾಷೆಯ ಅಕ್ಷರಗಳಿಂದ ಕೃತಜ್ಞತಾ ಪತ್ರ ಬರೆದು…
Read More » -
ಕ್ರೈಂ
ರಾಫ್ಟ್ ಸಿಬ್ಬಂದಿ ನೇಣಿಗೆ ಶರಣು
ಕುಶಾಲನಗರ, ಜ 07: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ಕುಮುಟಾ ಮೂಲಕ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹಾರಂಗಿ ಹಿನ್ನೀರಿನಲ್ಲಿ ಖಾಸಗಿ ಯವರು ವಾಟರ್ ಅಡ್ವೆಂಚರ್ ನಡೆಸುವ…
Read More » -
ವಿಶೇಷ
ರಾಷ್ಟ್ರಮಟ್ಟದ ಹಾಕಿ: ಕ್ರೀಡಾ ಪಟುಗಳಿಗೆ ವಿವಿಧ ಬಗೆಯ ಆಹಾರ ಉಣಬಡಿಸುವ ಬಾಣಸಿಗರು
ಕುಶಾಲನಗರ, ಡಿ. 6: ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ 17 ವರ್ಷ ವಯೋಮಿತಿಯ ಬಾಲಕಿಯರ ಹಾಕಿ ಪಂದ್ಯಾವಳಿಗೆ ಭಾಗವಹಿಸಿದ ವಿವಿಧ ರಾಜ್ಯಗಳ ಕ್ರೀಡಾ ಪಟುಗಳಿಗೆ ಕೂಡಿಗೆ…
Read More » -
ಕಾರ್ಯಕ್ರಮ
ಧರ್ಮಸ್ಥಳ ಒಕ್ಕೂಟದಿಂದ ವೃದ್ದಾಶ್ರಮಗಳಿಗೆ ಸಹಾಯಧನ ವಿತರಣೆ
ಕುಶಾಲನಗರ ಡಿ 6: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮಿತಿ, ಅಲೂರು- ಸಿದ್ದಾಪುರ ಒಕ್ಕೂಟದ ವತಿಯಿಂದ ಕಳೆದ ತಿಂಗಳ ಹಿಂದೆ ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹರಿಸಿನಗುಪ್ಪೆ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ…
Read More » -
ಟ್ರೆಂಡಿಂಗ್
ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಗ್ರಾ.ಪಂ ಅಧ್ಯಕ್ಷ ಭಾಸ್ಕರ್ ನಾಯಕ್ ತಂಡ ಸ್ಧಳ ಪರಿಶೀಲನೆ.
ಕುಶಾಲನಗರ, ಜ 05: ಕೂಡಿಗೆ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನೂತನ ಹೈಟೆಕ್ ಶೌಚಾಲಯದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ 10.40 ಲಕ್ಷ ವೆಚ್ಚದ ಕಟ್ಟಡವನ್ನು ನಿರ್ಮಾಣಗೊಳಿಸಲು ಕ್ರಿಯಾ ಯೋಜನೆ…
Read More » -
ಪ್ರತಿಭಟನೆ
ಹಿಂದೂ ಜಾಗರಣಾ ವೇದಿಕೆ ವತಿಯಿಂದ ಕುಶಾಲನಗರ ಡಿವೈಎಸ್ಪಿ ಕಛೇರಿಗೆ ಮುಂಭಾಗ ಪ್ರತಿಭಟನೆ
ಕುಶಾಲನಗರ ಜ 06: ರಾಮಮಂದಿರ ಉದ್ಘಾಟನೆ ಹಿನ್ನಲೆಯಲ್ಲಿ ಹಬ್ಬದ ಸಡಗರದಲ್ಲಿರುವ ಹಿಂದೂಗಳ ಮೇಲೆ ಕರ್ನಾಟಕದ ಕಾಂಗ್ರೆಸ್ ಸರಕಾರ ಗಧಾ ಪ್ರಹಾರ ಮಾಡಲು ಹೊರಟಿದೆ ಎಂದು ಅರೋಪಿಸಿ ಕುಶಾಲನಗರ…
Read More » -
ಕಾರ್ಯಕ್ರಮ
ಉಚಿತ ಆರೋಗ್ಯ ತಪಾಸಣೆ ಹಾಗೂ ಆಯುಷ್ಮಾನ್ ಕಾರ್ಡ್” ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ
ಕುಶಾಲನಗರ, ಜ 06: ಆರೋಗ್ಯದ ಬಗೆಗೆ ಕಾಳಜಿ ಹಾಗೂ ದೈಹಿಕ ಚಟುವಟಿಕೆಗಳು ಹಾಗೂ ತಮ್ಮ ಶಿಸ್ತಿನ ನಡುವಳಿಕೆಯಿಂದಾಗಿ ಸಮಾಜದಲ್ಲಿ ವಿಶಿಷ್ಟವಾದ ಸ್ಥಾನವನ್ನು ಪಡೆಯಬಹುದು ಎಂದು ಕೊಡಗು ವಿಶ್ವವಿದ್ಯಾಲಯದ…
Read More » -
ಪ್ರಕಟಣೆ
ಅಯ್ಯಪ್ಪಸ್ವಾಮಿ ವೃತಾಚರಣೆಯಲ್ಲಿದ್ದ ವ್ಯಕ್ತಿ ನಿಧನ
ಕುಶಾಲನಗರ, ಜ 06: ಅಯ್ಯಪ್ಪಸ್ವಾಮಿ ಮಾಲಾಧಾರಿ ವ್ಯಕ್ತಿಯೊಬ್ಬರು ದಿಢೀರ್ ಅನಾರೋಗ್ಯ ಹಿನ್ನಲೆ ಮೃತಪಟ್ಟ ಘಟನೆ ಬೈಲುಕೊಪ್ಪ ತಿರುಮಲಾಪುರದಲ್ಲಿ ನಡೆದಿದೆ. ಪುನಿತ್ (33) ಮೃತ ವ್ಯಕ್ತಿ. ಸಂಜೆ ಎಂದಿನಂತೆ…
Read More » -
ಟ್ರೆಂಡಿಂಗ್
ಶ್ರೀಕ್ಷೇತ್ರ ಗದ್ದಿಗೆಯಲ್ಲಿ ಹನುಮಜಯಂತಿ ಮೆರವಣಿಗೆ ಸಂಪನ್ನ.
ಹುಣಸೂರು:ತಾಲೂಕಿನ ಕೆಂಡಗಣ್ಣಸ್ವಾಮಿ ಗದ್ದಿಗೆಯಲ್ಲಿ ಎರಡನೇ ವರ್ಷದ ಹನುಮ ಜಯಂತಿ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು. ಹನುಮಜಯಂತಿ ಅಂಗವಾಗಿ ಗುರುವಾರ ಸಂಜೆ ಕರೀಮುದ್ದನಹಳ್ಳಿ ಸ್ರೀ ರಾಮಮಂದಿರದಲ್ಲಿ ಕೆಂಡಗಣ್ಣಸ್ವಾಮಿ ದೇವಾಲಯದ ಅರ್ಚಕ…
Read More » -
ಪ್ರಕಟಣೆ
ನಾನೂ ಕರಸೇವಕ, ನನ್ನನ್ನೂ ಬಂಧಿಸಿ: ಕೆ.ಜಿ.ಮನು ಸವಾಲು
ಕುಶಾಲನಗರ, ಜ 05:ಅಯೋಧ್ಯೆಯಲ್ಲೆ ಮಂದಿರ ಹಿಂದುಸ್ತಾನ ಸುಂದರ, ಕಟ್ಟುವೆವು ಕಟ್ಟುವೆವು ರಾಮಮಂದಿರ ಕಟ್ಟುವೆವು* ಎಂಬ ಘೋಷಣೆಯೊಂದಿಗೆ 20 ವರ್ಷಗಳ ಹಿಂದೆ ಕರಸೇವಕರಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಒತ್ತಾಯಿಸಿ…
Read More » -
ಕ್ರೀಡೆ
ರಾಷ್ಟ್ರಮಟ್ಟದ ಹಾಕಿ: ಪ್ರೀ ಕ್ವಾರ್ಟರ್ ಪಂದ್ಯದಲ್ಲಿ 6 ಗೋಲು ಬಾರಿಸಿದ ಜಾರ್ಖಂಡ್ ನ ಜಮುನಾ
ಕುಶಾಲನಗರ, ಜ 05 ಕೊಡಗಿನಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ 17 ರ ವಯೋಮಿತಿಯ ಬಾಲಕಿಯರ ಹಾಕಿ ಟೂರ್ನಿಯಲ್ಲಿ ಶುಕ್ರವಾರ ಕೂಡಿಗೆ ಟರ್ಫ್ ನಲ್ಲಿ ನಡೆದ ಲೀಗ್ ಪಂದ್ಯಾಟಗಳಲ್ಲಿ ಬಿಹಾರ್-ಗುಜರಾತ್…
Read More » -
ರಾಜಕೀಯ
ಐಎಂಪಿ ಅಭ್ಯರ್ಥಿ ಕ್ರಿಸ್ಟೋಫರ್ ರಾಜ್ ಕುಮಾರ್ ಪರ ಮಹಿಳಾ ಘಟಕದಿಂದ ಪ್ರಚಾರ
ಕುಶಾಲನಗರ, ಜ 05: ಇಂಡಿಯನ್ ಮೂವ್ಮೆಂಟ್ ಪಾರ್ಟಿಯ ಮೈಸೂರು-ಕೊಡಗು ಲೋಕಸಭಾ ಅಭ್ಯರ್ಥಿ ಕ್ರಿಸ್ಟೋಫರ್ ರಾಜ್ ಕುಮಾರ್ ಪರ ಪಾರ್ಟಿಯ ಮಹಿಳಾ ಘಟಕದ ಪ್ರಮುಖರು ಮೈಸೂರಿನ ಕುವೆಂಪುನಗರ ಮೀನಾ…
Read More » -
ಕಾಮಗಾರಿ
ನಂಜರಾಯಪಟ್ಟಣ ಗ್ರಾಪಂ: ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
ಕುಶಾಲನಗರ, ಜ 05: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯಲ್ಲಿ ರೂ 5.16 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು. ನಂಜರಾಯಪಟ್ಟಣ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ,…
Read More » -
ಟ್ರೆಂಡಿಂಗ್
ಹಂದಿ ಮಾಂಸ ಪ್ರಿಯರಿಗೆ ಬೆಲೆ ಏರಿಕೆಯ ಶಾಕ್, ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ
ವರದಿ: ಸತೀಶ್ ನಾರಾಯಣ್ ಸಿದ್ದಾಪುರ ಕೊಡಗು ಜಿಲ್ಲೆಯ ಖಾದ್ಯಗಳಲ್ಲಿ ಹಂದಿ ಮಾಂಸ ಪ್ರಮುಖವಾಗಿದೆ. ಇಲ್ಲಿನ ಬಹುತೇಕ ಕಾರ್ಯಕ್ರಮಗಳಲ್ಲಿ ಹಂದಿಮಾಂಸ ಎಲ್ಲರ ಫೇವರೆಟ್. ಕೊಡಗು ಜಿಲ್ಲೆಯ ಸಾಂಪ್ರದಾಯಿಕ ಆಚರಣೆಗಳಾದ…
Read More » -
ಕ್ರೈಂ
ಹೊರ ರಾಜ್ಯಗಳ ವಾಹನಗಳ ನಂಬರ್ ಪ್ಲೇಟ್ ಬದಲಾಯಿಸಿ ಮಾರಾಟ: ಐವರ ಬಂಧನ
ಕುಶಾಲನಗರ, ಜ 04: ಹೊರ ರಾಜ್ಯಗಳ ವಾಹನಗಳನ್ನು ಖರೀದಿಸಿಕೊಂಡು ಅದರ ನಂಬರ್ ಪ್ಲೇಟ್ ಬದಲಾಯಿಸಿ ಮಾರಾಟ ಮಾಡುತ್ತಿದ್ದ ನೆಲ್ಯಹುದಿಕೇರಿ ಗ್ರಾ.ಪಂ ಸದಸ್ಯ ಸೇರಿ ಐವರನ್ನು ಬಂಧಿಸುವಲ್ಲಿ ಸಿದ್ದಾಪುರ…
Read More » -
ಪ್ರಕಟಣೆ
ಕೂಡಿಗೆ, ಕೂಡುಮಂಗಳೂರು ವ್ಯಾಪ್ತಿಯಲ್ಲಿ ಜ.06 ರಂದು ವಿದ್ಯುತ್ ವ್ಯತ್ಯಯ
ಮಡಿಕೇರಿ ಜ.04: ಕುಶಾಲನಗರ 220/11 ಕೆವಿ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಎಫ್2 ಕಾವೇರಿ ಮತ್ತು ಎಫ್6 ಇಂಡಸ್ಟ್ರಿಯಲ್ ಏರಿಯಾ ಫೀಢರ್ಗಳ ಮಾರ್ಗದಲ್ಲಿ ತುರ್ತಾಗಿ ಹೊಸ ಅಭಿವೃದ್ದಿ ಕಾಮಗಾರಿ…
Read More » -
ಪ್ರತಿಭಟನೆ
ಕಾಂಗ್ರೆಸ್ನಿಂದ ಹಿಂದೂ ವಿರೋದಿ ನೀತಿ ಆರೋಪ: ಬಿಜೆಪಿ ಪ್ರತಿಭಟನೆ
ಕುಶಾಲನಗರ ಡಿ 3 : ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕುಶಾಲನಗರದಲ್ಲಿ ಮಂಡಲ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು. ಗಣಪತಿ ದೇವಾಲಯದ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಕಾಂಗ್ರೇಸ್ ಕಾರ್ಯಕರ್ತರ ಸಮಾವೇಶ
ಕುಶಾಲನಗರ ಡಿ 3: ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರ ಸಮಾವೇಶ ಕುಶಾಲನಗರ ರೈತ ಸಹಕಾರ ಭವನದಲ್ಲಿ ನಡೆಯಿತು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಸಮಾವೇಶ…
Read More » -
ಸಭೆ
ಕೂಡಿಗೆ ಗ್ರಾಪಂ ಗ್ರಾಮಸಭೆ: ಮದಲಾಪುರದಲ್ಲಿ ಜಾಗ ಅತಿಕ್ರಮಣ ಆರೋಪ, ಸರ್ವೆಗೆ ಆಗ್ರಹ
ಕುಶಾಲನಗರ , ಜ. 02: ಕೂಡಿಗೆ ಗ್ರಾಮ ಪಂಚಾಯತಿಯ 2023-24 ನೇ ಸಾಲಿನ ಗ್ರಾಮ ಸಭೆಯು ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಟಿ. ಗಿರೀಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯ…
Read More » -
ಧಾರ್ಮಿಕ
ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ 29ನೇ ವರ್ಷದ ಪಂಪಾ ದೀಪೋತ್ಸವ
ಕುಶಾಲನಗರ, ಜ 02:ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ 29ನೇ ವರ್ಷದ ಪಂಪಾ ದೀಪೋತ್ಸವ ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು. ಗೆಳೆಯರ ಬಳಗದಿಂದ ನಡೆದ ಪೂಜೋತ್ಸವ ಅಂಗವಾಗಿ ದೇವಾಲಯವನ್ನು ಬಣ್ಣಬಣ್ಣದ…
Read More » -
ಅಪಘಾತ
ಲಾರಿ-ಬೈಕ್ ಮುಖಾಮುಖಿ ಡಿಕ್ಕಿ, ಲೈನ್ ಮೆನ್ ಸಾವು, ಸೇತುವೆಯಿಂದ ಮಗುಚಿದ ಲಾರಿ
ಕುಶಾಲನಗರ, ಜ 02:ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟರೆ . ಲಾರಿ ಸೇತುವೆ ಕೆಳಗೆ ಪಲ್ಟಿಯಾಗಿ ಇಬ್ಬರು ಸಿನಿಮೀಯ ರೀತಿ…
Read More » -
ಕಾಮಗಾರಿ
ನಂಜರಾಯಪಟ್ಟಣ ಗ್ರಾಪಂ: ಕಾಲು ದಾರಿಗೆ ಸೇತುವೆ ನಿರ್ಮಾಣ
ಕುಶಾಲನಗರ, ಜ 02: ನಂಜರಾಯಪಟ್ಟಣ ಗ್ರಾಪಂ ವತಿಯಿಂದ ಗ್ರಾಮದ ಐಯ್ಯಂಡ್ರ ಬೋಪಯ್ಯ ಅವರ ಜಮೀನಿಗೆ ಹೋಗುವ ರಸ್ತೆ ಬಳಿ ರೂ 80 ಸಾವಿರ ವೆಚ್ಚದಲ್ಲಿ ಕಾಲು ಸೇತುವೆ…
Read More » -
ಜಾಹಿರಾತು
ಲೋಕಸಭಾ ಚುನಾವಣೆ: ಕೊಡಗು-ಮೈಸೂರು (ಐಎಂಪಿ) ಅಭ್ಯರ್ಥಿ ಕ್ರಿಸ್ಟೋಫರ್ ರಾಜ್ ಕುಮಾರ್
ಕುಶಾಲನಗರ, ಜ 02: ಮುಂಬರುವ ಲೋಕಸಭಾ ಚುನಾವಣೆಗೆ ಡಾ|| ಅಬ್ದುಲ್ ಸುಭಾನ್ ಸ್ಥಾಪಿತ ಇಂಡಿಯನ್ ಮೂವ್ ಮೆಂಟ್ ಪಾರ್ಟಿ (ಐಎಂಪಿ)ಯ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಕೊಡಗು-ಮೈಸೂರು…
Read More » -
ಅಪಘಾತ
ಜೀಪ್-ಬಸ್ ನಡುವೆ ಅಪಘಾತ: ನಾಲ್ವರು ಕಾರ್ಮಿಕರ ದುರ್ಮರಣ
ಹುಣಸೂರು, ಜ 02: ಕೆಎಸ್ ಆರ್ ಟಿಸಿ ಬಸ್ ಹಾಗೂ ಜೀಪ್ ನಡುವೆ ಅಪಘಾತ ಸ್ಥಳದಲ್ಲೇ. ನಾಲ್ವರ ಸಾವು. ಐವರಿಗೆ ತೀವ್ರಗಾಯ. ಹುಣಸೂರು ನಗರದ ಅಯ್ಯಪ್ಪಸ್ವಾಮಿ ಬೆಟ್ಟದ…
Read More » -
ಕಾರ್ಯಕ್ರಮ
ಚಿಕ್ಕತ್ತೂರು ವಿನಾಯಕ ಯುವಕ ಸಂಘದಿಂದ ಕ್ಯಾಲೆಂಡರ್ ಬಿಡುಗಡೆ.
ಕುಶಾಲನಗರ, ಜ 02: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರು ವಿನಾಯಕ ಯುವಕ ಸಂಘದಿಂದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಸಂಘದ ವಾರ್ಷಿಕೋತ್ಸವ ಅಂಗವಾಗಿ 2024 ನೇ ವರ್ಷದ ಕ್ಯಾಲೆಂಡರ್…
Read More » -
ಕಾರ್ಯಕ್ರಮ
ಸಂಯುಕ್ತ ಪದವಿ ಪೂರ್ವ ಕಾಲೇಜು ಹೆಬ್ಬಾಲೆ.ಶ್ರೀ ವಿದ್ಯಾರ್ಥಿ ಸಂಘದ ಸಮಾರೋಪ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮ.
ಕುಶಾಲನಗರ ಡಿ 1 : ವಿದ್ಯಾರ್ಥಿಗಳ ತಮ್ಮ ಪೋಷಕರ ಹಾಗೂ ಗುರುಗಳ ನಿರೀಕ್ಷೆಯಂತೆ ಚನ್ನಾಗಿ ಓದಿ ಸಮಾಜದಲ್ಲಿ ಉತ್ತಮ ಸ್ಥಾನಮಾನ ಹೊಂದಬೇಕು ಎಂದು ಸೋಮವಾರಪೇಟೆ ತಾಲ್ಲೂಕು ಮೀನುಗಾರಿಕೆ…
Read More » -
ಟ್ರೆಂಡಿಂಗ್
ಎನ್ ಎನ್ ಶಂಭುಲಿಂಗಪ್ಪ ಅವರಿಗೆ ಡಾ ಹೆಚ್ ಎನ್ ರಾಜ್ಯಪ್ರಶಸ್ತಿ ಪ್ರದಾನ
ಕುಶಾಲನಗರ ಡಿ 1: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಜಿಲ್ಲೆಯ ಕುಶಾಲನಗರದ ವಿವೇಕಾನಂದ ಕಾಲೇಜು ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ…
Read More » -
ಆರೋಪ
ಕೊಡಗು ವಿವಿ ಸಮಸ್ಯೆ ಅಧಿಕಾರಿ vs ನೌಕರರು ಹೊರತು ಬಿಜೆಪಿ vs ಕಾಂಗ್ರೆಸ್ ಅಲ್ಲ
ಕುಶಾಲನಗರ, ಜ 01: ಕೊಡಗು ವಿವಿಗೆ ಸಂಬಂಧಿಸಿದ ಸಮಸ್ಯೆಯನ್ನು ಬಿಜೆಪಿ ವರ್ಸಸ್ ಕಾಂಗ್ರೆಸ್ ಎಂಬಂತೆ ಬಿಂಬಿಸಿ ರಾಜಕೀಯ ಮಾಡಲಾಗುತ್ತಿದೆ ಎಂದು ದಲಿತ ಹಿತರಕ್ಷಣಾ ಒಕ್ಕೂಟದ ಅಧ್ಯಕ್ಷ ಡಿ.ಎಸ್.ನಿರ್ವಾಣಪ್ಪ…
Read More » -
ಸಾಮಾಜಿಕ
ಸರಕಾರಿ ಜಾಗ, ಕಟ್ಟಡಗಳ ಸಂರಕ್ಷಣೆಗೆ ಅಧಿಕಾರಿಗಳು ಕ್ರಮವಹಿಸಬೇಕು: ಮಾಜಿ ಶಾಸಕ ಅಪ್ಪಚ್ಚುರಂಜನ್.
ಕುಶಾಲನಗರ ಜ. 01: ಜಿಲ್ಲೆಯ ಮತ್ತು ತಾಲ್ಲೂಕು ವ್ಯಾಪ್ತಿಯ ಎಲ್ಲಾ ಸರಕಾರಿ ಜಾಗ ಮತ್ತು ಕಟ್ಟಡಗಳ ಸಂರಕ್ಷಣೆ ಅಧಿಕಾರಿಗಳ ಮುಖ್ಯ ಜವಾಬ್ದಾರಿಯಾಗಿದೆ ಎಂದು ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು…
Read More » -
ಕಾರ್ಯಕ್ರಮ
ಅಯೋಧ್ಯೆ ಮಂತ್ರಾಕ್ಷತೆಗೆ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಪೂಜೆ, ವಿತರಣೆಗೆ ಚಾಲನೆ
ಕುಶಾಲನಗರ, ಜ 01: ಅಯೋಧ್ಯೆ ಮಂತ್ರಾಕ್ಷತೆಗೆ ಕುಶಾಲನಗರ ವಾಸವಿ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ರಾಮಜನ್ಮ ಭೂಮಿ ಟ್ರಸ್ಟ್ ಆಶ್ರಯದ ಲ್ಲಿ ಹಮ್ಮಿಕೊಂಡ ಪೂಜಾ…
Read More » -
ಅಪಘಾತ
ಬಾಗಲಕೋಟೆಯಲ್ಲಿ ಅಪಘಾತ: ಗರಗಂದೂರು ನಿವಾಸಿ ರಂಜನ್ ದುರ್ಮರಣ
ಕುಶಾಲನಗರ, ಡಿ 31: ಬಾಗಲಕೋಟೆಯಲ್ಲಿ ಸಂಭವಿಸಿದ ಲಾರಿ ಅವಘಡದಲ್ಲಿ ಕೊಡಗು ಜಿಲ್ಲೆಯ ಯುವಕನೋರ್ವ ಅಸುನೀಗಿದ್ದಾರೆ. ಸುಂಟಿಕೊಪ್ಪ ಸಮೀಪದ ಗರಗಂದೂರು ಗ್ರಾಮದ ನಿವೃತ್ತ BSNL ಉದ್ಯೋಗಿ ಹಾಗೂ ಶ್ರೀ…
Read More » -
ಕಾರ್ಯಕ್ರಮ
ಕೂಡಿಗೆಯಲ್ಲಿ ನಡೆದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ
ಕುಶಾಲನಗರ ಡಿ 30 : ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ಆಯೋಗ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ…
Read More » -
ಅಪಘಾತ
ಪೊನ್ನಂಪೇಟೆ: ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲು
ಕುಶಾಲನಗರ, ಡಿ 30: ಪೊನ್ನಂಪೇಟೆ ತಾಲೂಕು ಕುಂದ ಸಮೀಪದ ಆರ್ಜಿಗುಂಡ್ಡಿ ಬಳಿ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ನಡೆದಿದೆ. ಸಿಐಟಿ ಕಾಲೇಜಿನಿಂದ ಐದು ಕಿಲೋಮೀಟರ್…
Read More » -
ಪ್ರತಿಭಟನೆ
ಕೊಡಗು ವಿವಿ ಅಸ್ತಿತ್ವ ಉಳಿವಿಗಾಗಿ ಕೊಡಗು ವಿವಿ ಹಿತರಕ್ಷಣಾ ಬಳಗದಿಂದ ಪ್ರತಿಭಟನೆ
ಕುಶಾಲನಗರ, ಡಿ 30: ಕೊಡಗು ವಿವಿಯ ಘನತೆ ಹಾಗೂ ಪಾವಿತ್ರ್ಯತೆಗೆ ಧಕ್ಕೆ ಉಂಟು ಮಾಡಿ ಕೆಲವರು ಅರಾಜಕತೆ ಸೃಷ್ಠಿಸುತ್ತಿದ್ದು ಅಂತಹ ಶಕ್ತಿಗಳನ್ನು ವಿವಿಯಿಂದ ದೂರುವಿಡುವಂತೆ ಆಗ್ರಹಿಸಿ ಕೊಡಗು…
Read More » -
ಕಾರ್ಯಕ್ರಮ
ಕೂಡುಮಂಗಳೂರು ಗ್ರಾಪಂ: ಶೇಕಡ 25% ಅನುದಾನದಡಿ ಹೊಲಿಗೆ ಯಂತ್ರ ವಿತರಣೆ
ಕುಶಾಲನಗರ, ಡಿ 30: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವತಿಯಿಂದ ಶೇಕಡ 25% ಅನುದಾನದ ಅಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಡ ಕುಟುಂಬಗಳ ಫಲಾನುಭವಿಗಳನ್ನು ಆಯ್ಕೆ…
Read More » -
ಕಾರ್ಯಕ್ರಮ
ಕುಶಾಲನಗರ : ಜ್ಞಾನ ಭಾರತಿ ಶಾಲೆಯ ವಾರ್ಷಿಕೋತ್ಸವ.
ಕುಶಾಲನಗರ ಡಿ 29: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರೊಂದಿಗೆ ಪೋಷಕರು ಸಹಕಾರ ನೀಡಬೇಕು ಎಂದು ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಭಾಗ್ಯಮ್ಮ ಸಲಹೆ ನೀಡಿದರು. ಪಟ್ಟಣದ ಕೆ…
Read More » -
ಕಾರ್ಯಕ್ರಮ
ಓದಿನ ಜೊತೆ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಳ್ಳಿ:ಅಮರ್ ಜೀತ್ ಸಿಂಗ್
ಕುಶಾಲನಗರ, ಡಿ 29: ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲೇ ಶಿಕ್ಷಣದ ಜೊತೆಯಲ್ಲೇ ಸಾಹಿತ್ಯದ ಬಗ್ಗೆಯೂ ಆಸಕ್ತಿ ಬೆಳಸಿಕೊಳ್ಳಬೇಕು ಎಂದು ಕೂಡಿಗೆ ಸೈನಿಕ ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ…
Read More » -
ಕಾರ್ಯಕ್ರಮ
ಕುಶಾಲನಗರ ತಾಲೂಕು ಒಕ್ಕಲಿಗರ ಸಂಘದಿಂದ ಕುವೆಂಪು ಜನ್ಮ ದಿನಾಚರಣೆ
ಕುಶಾಲನಗರ, ಡಿ 29: ಕುಶಾಲನಗರ ತಾಲ್ಲೂಕು ಒಕ್ಕಲಿಗರ ಸಂಘದ ವತಿಯಿಂದ ವಿಶ್ವ ಮಾನವ ಕುವೆಂಪು ಅವರ ೧೨೦ ನೇ ಜನ್ಮ ದಿನಾಚರಣೆಯನ್ನು ಕುಶಾಲನಗರದ ನಾಡ ಪ್ರಭು ಸಹಕಾರ…
Read More » -
ಸನ್ಮಾನ
ಶ್ರೀ ಮಹಾಂತರ ಶಿವಲಿಂಗ ಮಹಾಸ್ವಾಮಿಗಳಿಂದ ಶಾಸಕರಿಗೆ ಸನ್ಮಾನ
ಕುಶಾಲನಗರ ಡಿ 29 : ಸೋಮವಾರಪೇಟೆ ತಾಲೂಕು ಶನಿವಾರ ಸಂತೆ ಹೋಬಳಿ ಶ್ರೀ ತಪೋ ಕ್ಷೇತ್ರ ಮನೆಯಲ್ಲಿ ಮಠದಲ್ಲಿ ಗುರುವಾರ. ಸಂಜೆ ಸಹಸ್ರ ಕಾರ್ತಿಕ ದೀಪೋತ್ಸವ ಮಹಾ…
Read More » -
ಧಾರ್ಮಿಕ
ಮನೆಹಳ್ಳಿ ಶ್ರೀ ತಪೋವನ ಕ್ಷೇತ್ರದಲ್ಲಿ ಸಹಸ್ರ ಕಾರ್ತಿಕ ದೀಪೋತ್ಸವ
ಕುಶಾಲನಗರ ಡಿ 29: ಇಲ್ಲಿ ಬಂದು ಹೋಗುವ ಭಕ್ತರಿಗೆ ಅಭಯ ಪ್ರದಾನ ಲಭಿಸುತ್ತದೆ. ಭಕ್ತರು ಲೌಕಿಕ ಸಂಕಷ್ಟಗಳಲ್ಲಿ ನೊಂದು ಬೆಂದು ಬೇಸತ್ತು ಸ್ವಾಮಿಯಲ್ಲಿ ಪರಿಹಾರಕ್ಕಾಗಿ ಪ್ರಾರ್ಥನೆಗೆ ಬಂದಾಗ…
Read More » -
ಸಭೆ
ನಂಜರಾಯಪಟ್ಟಣ ಗ್ರಾಪಂ ಕೆಡಿಪಿ ಸಭೆ: ಹುಲಿ,ಕಾಡಾನೆ ಹಾವಳಿ, ಪ್ರವಾಸಿಗರಿಗೆ ಅಸುರಕ್ಷತೆ ಬಗ್ಗೆ ಚರ್ಚೆ
ಕುಶಾಲನಗರ, ಡಿ 28: ನಂಜರಾಯಪಟ್ಟಣ ಗ್ರಾಮಪಂಚಾಯ್ತಿಯ 2023-24ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ ತ್ರೈಮಾಸಿಕ ಸಭೆ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ಅವರ ಅಧ್ಯಕ್ಷತೆಯಲ್ಲಿ…
Read More » -
ಪ್ರಕಟಣೆ
ಆಸ್ತಿ ತೆರಿಗೆ ಪಾವತಿ, ಉದ್ದಿಮೆ ಪರವಾನಗಿ ನವೀಕರಿಸಲು ಸೂಚನೆ: ವಿಶೇಷ ರಿಯಾಯಿತಿ ಘೋಷಣೆ
ಕುಶಾಲನಗರ, ಡಿ 29: ಕುಶಾಲನಗರ ಪುರಸಭೆ ವತಿಯಿಂದ ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿಸುವ ಸಂಬಂಧ ವಿಶೇಷ ಆಂದೋಲನ ಆರಂಭಿಸಲಾಗಿದೆ. ಜ.1 ರಿಂದ 20 ರವರೆಗೆ ಪುರಸಭೆ…
Read More » -
ಕ್ರೀಡೆ
ರಾಷ್ರ್ಟ ಮಟ್ಟದ ಹಾಕಿ ಕ್ರೀಡಾಕೂಟ:ಅಧಿಕಾರಿಗಳ ಪರಿಶೀಲನೆ
ಕುಶಾಲನಗರ ಡಿ 28: ಕೊಡಗು ಜಿಲ್ಲೆಯಲ್ಲಿ 17ರ ವಯೋಮಿತಿಯ ರಾಷ್ಟ್ರ ಮಟ್ಟದ ಬಾಲಕಿಯರ ಹಾಕಿ ಪಂದ್ಯಾವಳಿಯು ಜನವರಿ 3 ರಿಂದ 8 ರ ವರೆಗೆ ಜಿಲ್ಲಾ ಕೇಂದ್ರ…
Read More » -
ಅಪಘಾತ
-
ಕಾರ್ಯಕ್ರಮ
ಕಾಫಿ, ಮರದ ಹೊಟ್ಟು ಬಳಸಿ ವಿದ್ಯುತ್ ಉತ್ಪಾದನಾ ಘಟಕ ಉದ್ಘಾಟನೆ
ಕುಶಾಲನಗರ, ಡಿ 28: ಕುಶಾಲನಗರದ ಕೂಡ್ಲೂರು ಕೈಗಾರಿಕಾ ಕೇಂದ್ರದಲ್ಲಿ ನೂತನವಾಗಿ ಸ್ಥಾಪನೆಯಾಗಿರುವ ವಿದ್ಯುತ್ ಉತ್ಪಾದನಾ ಘಟಕವನ್ನು ಮಾಜಿ ಮುಖ್ಯಮಂತ್ರಿ, ಎಂಎಲ್ಸಿ ಜಗದೀಶ್ ಶೆಟ್ಟರ್ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭ…
Read More » -
ಸಭೆ
ಕೂಡಿಗೆ ಗ್ರಾಪಂ ತುರ್ತು ಸಭೆ: ಶಿರಹೊಳಲು ವಿದ್ಯುತ್ ಎನ್ಒಸಿ ಬಗ್ಗೆ ತೀವ್ರ ಚರ್ಚೆ
ಕುಶಾಲನಗರ, ಡಿ 28: ಕೂಡಿಗೆ ಗ್ರಾಪಂನ ತುರ್ತು ಸಭೆ ಗ್ರಾಪಂ ಅಧ್ಯಕ್ಷ ಗಿರೀಶ್ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಶಿರಹೊಳಲು ಗ್ರಾಮದ ವಿಮಲ ಅವರಿಗೆ ವಿದ್ಯುತ್…
Read More » -
ಪ್ರಕಟಣೆ
ಕ್ಯಾಪ್ಟನ್ ವಿಜಯಕಾಂತ್ ಇನ್ನಿಲ್ಲ
ಕುಶಾಲನಗರ, ಡಿ 28: ತಮಿಳು ಚಿತ್ರರಂಗದ ಪ್ರಸಿದ್ದ ನಟ, ರಾಜಕಾರಣಿ ವಿಜಯಕಾಂತ್ (71) ನಿಧನರಾದರು. ರಜನಿಕಾಂತ್, ಕಮಲ್ ಹಾಸನ್ ಅವರ ಸಮಕಾಲೀನರಾಗಿದ್ದ ವಿಜಯಕಾಂತ್ ಅವರಷ್ಟೇ ಪ್ರಸಿದ್ದಿ ಪಡೆದಿದ್ದ…
Read More » -
ಪ್ರಕಟಣೆ
ನಂಜರಾಯಪಟ್ಟಣ ಗ್ರಾಪಂ: ನಾಳೆ (ಡಿ.29) ರಂದು ಕೆಡಿಪಿ ಸಭೆ
ಕುಶಾಲನಗರ, ಡಿ 28: ನಂಜರಾಯಪಟ್ಟಣ ಗ್ರಾಮಪಂಚಾಯ್ತಿಯ 2023-24ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ ತ್ರೈಮಾಸಿಕ ಸಭೆ ಡಿ.29 ರ ಶುಕ್ರವಾರ 11 ಗಂಟೆಗೆ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಕೋಟಿ ಗೀತಾ ಲೇಖನ ಯಜ್ಞ ದೀಕ್ಷ ಕಾರ್ಯಕ್ರಮ
ಕುಶಾಲನಗರ ಡಿ 27: ಭಗವದ್ಗೀತೆ ಜಾಗತಿಕ ಹಾಗೂ ಜಾತ್ಯತೀತ ಗ್ರಂಥವೆಂದು ಉಡುಪಿ ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಡಾ. ಸುಗುಣೇಂದ್ರ ತೀರ್ಥ ಶ್ರೀಪಾದರು ಅಭಿಪ್ರಾಯವನ್ನು…
Read More » -
ಅವ್ಯವಸ್ಥೆ
ಎನ್.ಎಚ್.ಕಾಮಗಾರಿಗೆ ತೀವ್ರ ಆಕ್ರೋಷ: ವಾಹನ ದಟ್ಟಣೆಯಿಂದ ನಲುಗಿದವರ ಹಿಡಿಶಾಪ
ಕುಶಾಲನಗರ, ಡಿ 27: ಕುಶಾಲನಗರದಲ್ಲಿ ಹಾದುಹೋಗಿರುವ ಎನ್.ಎಚ್.275 ತೇಪೆ ಹಚ್ಚುವ ಕಾಮಗಾರಿಯಿಂದ ಸಂಕಷ್ಟ, ಅನಾನುಕೂಲಕ್ಕೆ ಒಳಗಾದವರು ಹಿಡಿಶಾಪ ಹಾಕುತ್ತಿದ್ದಾರೆ. ಯಾವುದೇ ಪ್ರಕಟಣೆ ಹೊರಡಿಸದೆ ದಿಢೀರನೆ ಕಾಮಗಾರಿ ಆರಂಭಿಸಿದ…
Read More » -
ಶಿಕ್ಷಣ
ಕುಶಾಲನಗರ ವಿವೇಕಾನಂದ ಪಿಯು ಕಾಲೇಜಿನ 19ನೇ ವಾರ್ಷಿಕೋತ್ಸವ
ಕುಶಾಲನಗರ, ಡಿ 27 : ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲತೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ತಮ್ಮ ನಿರ್ಧಿಷ್ಟ ಗುರಿ ಸಾಧಿಸಬೇಕು ಎಂದು ಕೊಡಗು ಸೇವಾ ಭಾರತಿ ಜಿಲ್ಲಾಧ್ಯಕ್ಷ ಟಿ.ಸಿ.ಚಂದ್ರನ್ ಸಲಹೆ…
Read More » -
ಪ್ರಕಟಣೆ
ಅಕುಲ್ ಟೂರಿಸಂ ಆಶ್ರಯದಲ್ಲಿ ಜ.12 ರಿಂದ 15 ರವರೆಗೆ ಕ್ರಿಕೆಟ್ ಹಬ್ಬ: 2 ಲಕ್ಷ ಪ್ರಥಮ ಬಹುಮಾನ
ಕುಶಾಲನಗರ, ಡಿ 27: ಕುಶಾಲನಗರ ಅಕುಲ್ ಟೂರಿಸಂ ವತಿಯಿಂದ ಕುಶಾಲನಗರದ ಜಾತ್ರಾ ಮೈದಾನದಲ್ಲಿ ಜ.12 ರಿಂದ 15 ರವರೆಗೆ ಪ್ರಥಮ ವರ್ಷದ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾಟ ಹಮ್ಮಿಕೊಳ್ಳಲಾಗಿದೆ…
Read More » -
ಕ್ರೈಂ
ಟ್ವಿಟ್ಟರ್ ನಲ್ಲಿ ಪ್ರಚೋದನಾಕಾರಿ ಪೋಸ್ಟ್: ಕೊಡಗಿನ ಯುವಕ ಬಂಧನ
ಕುಶಾಲನಗರ, ಡಿ 27: Koki @ Shayan o f g “Guys thers is an group sex event in Madikeri Club Mahindra…
Read More » -
ಪ್ರತಿಭಟನೆ
ಕಲ್ಲಡ್ಕ ಪ್ರಭಾಕರ್ ಅವರನ್ನು ಬಂಧಿಸಿ: ತಾಲ್ಲೂಕು ಮುಸ್ಲಿಂ ಒಕ್ಕೂಟದಿಂದ ಪ್ರತಿಭಟನೆ
ಕುಶಾಲನಗರ,ಡಿ೨೭: ಕಲ್ಲಡ್ಕಪ್ರಭಾಕರ್ ಅವರು ಮುಸ್ಲಿಂ ಮಹಿಳೆಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಕುಶಾಲನಗರ ತಾಲ್ಲೂಕು ಮುಸ್ಲಿಂ ಒಕ್ಕೂಟದ ವತಿಯಿಂದ ಕುಶಾಲನಗರದ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.…
Read More » -
ಅಪಘಾತ
ಶಬರಿಮಲೆ ಯಾತ್ರಿಗಳ ವಾಹನ ಅಪಘಾತ: ಚಾಲಕ ದುರ್ಮರಣ
ಕುಶಾಲನಗರ: ಡಿ 27 ಕುಶಾಲನಗರದಿಂದ ಶಬರಿಮಲೆಗೆ ತೆರಳಿದ್ದರ ವಾಹನ ಅಪಘಾತದಲ್ಲಿ ಚಾಲಕ ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಕುಶಾಲನಗರ-ಹಾರಂಗಿ ರಸ್ತೆಯ ದೊಡ್ಡತ್ತೂರು ನಿವಾಸಿ ಕುಂಞರಾಮು ಎಂಬವರ ಪುತ್ರ…
Read More » -
ಪ್ರಕಟಣೆ
ಡಿ.27 ರಂದು ಸಿದ್ದಲಿಂಗಪುರ, ಅಳುವಾರ ಸುತ್ತಮುತ್ತ ವಿದ್ಯುತ್ ವ್ಯತ್ಯಯ
ಕುಶಾಲನಗರ, ಡಿ 26: ಕುಶಾಲನಗರ 220/11KV ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ F1 ಹೆಬ್ಬಾಲೆ, F2 ಕಾವೇರಿ, F13SLN, & F3ನಂಜರಾಯಪಟ್ಟಣ ಫೀಢರ್ನಲ್ಲಿ ವಾಲ್ ಎಂಟ್ರಿ ಬುಶಿಂಗ್ ಮತ್ತು…
Read More » -
ಧಾರ್ಮಿಕ
ಶಾಂತಿ, ಸಮಾಧಾನ, ಸಹಬಾಳ್ವೆಯೇ ಕ್ರಿಸ್ಮಸ್ ಹಬ್ಬದ ಸಂದೇಶ: ಫಾ.ಮಾರ್ಟಿನ್
ಕುಶಾಲನಗರ, ಡಿ 26: ಕುಶಾಲನಗರದ ಸಂತ ಸೆಬಾಸ್ಟಿಯನ್ನರ ದೇವಾಲಯದ ಧರ್ಮಗುರು ಫಾ.ಮಾರ್ಟಿನ್ ಸರ್ವರಿಗೂ ಕ್ರಿಸ್ನಸ್ ಹಬ್ಬದ ಶುಭ ಕೋರಿದ್ದಾರೆ. ಕ್ರಿಸ್ತ ಜಯಂತಿ ಎಂಬುದು ಮನುಕುಲದ ಹಬ್ಬ. ದೇವಾನುದೇವ…
Read More » -
ಶಿಕ್ಷಣ
ಜ್ಞಾನಗಂಗಾ ವಸತಿ ಶಾಲೆಯಲ್ಲಿ ಉತ್ಕರ್ಷ್ ಕಾರ್ಯಕ್ರಮ
ಕುಶಾಲನಗರ, ಡಿ 26:ಕುಶಾಲನಗರದ ಅತ್ತೂರಿನ ಜ್ಞಾನಗಂಗಾ ವಸತಿ ಶಾಲೆಯ 2023-2024 ನೇ ಸಾಲಿನ ವಾರ್ಷಿಕ ಕಾರ್ಯಕ್ರಮ ಉತ್ಕರ್ಷ್ ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಡಿವೈಎಸ್ಪಿ ಗಂಗಾದರಪ್ಪ ಉದ್ಘಾಟಿಸಿದರು. ನಂತರ…
Read More » -
ಪ್ರಕಟಣೆ
ರಾಜ್ಯ ಮದ್ಯಪಾನ ಸಂಯಮ ಮಂಡಳಿ:ಸಂಯಮ ಪ್ರಶಸ್ತಿಗೆ ಅರ್ಜಿ ಆಹ್ವಾನ*
ಕುಶಾಲನಗರ, ಡಿ 26: ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ 2023-24ನೇ ಸಾಲಿನ “ಸಂಯಮ ಪ್ರಶಸ್ತಿ”ಗೆ ಅರ್ಜಿ ಆಹ್ವಾನಿಸಿದೆ. ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ವಿಶಿಷ್ಠ…
Read More » -
ಧಾರ್ಮಿಕ
ಕುಶಾಲನಗರದ ವಿವಿಧೆಡೆ ಸಂಭ್ರಮದ ಕ್ರಿಸ್ಮಸ್ ಆಚರಣೆ
ಕುಶಾಲನಗರ ಡಿ 25 : ಕುಶಾಲನಗರ ಪಟ್ಟಣದಲ್ಲಿ ಸೋಮವಾರ ಕ್ರೈಸ್ತ ಬಾಂಧವರು ಕ್ರಿಸ್ಮಸ್ ಹಬ್ಬ ಹಾಗೂ ಏಸು ಸ್ಮರಣೆ ವಿಜೃಂಭಣೆಯಿಂದ ಆಚರಿಸಿದರು. ಕುಶಾಲನಗರ, ಕೂಡಿಗೆ, ಸಿದ್ದಲಿಂಗಪುರ ಹಾಗೂ…
Read More » -
ಧಾರ್ಮಿಕ
ಕೂಡಿಗೆಯ ಪವಿತ್ರ ತಿರು ಕುಟುಂಬದ ದೇವಾಲಯದಲ್ಲಿ ಕ್ರಿಸ್ಮಸ್ ಆಚರಣೆ
ಕುಶಾಲನಗರ ಡಿ 25: ಕೂಡಿಗೆಯ ಪವಿತ್ರ ತಿರು ಕುಟುಂಬದ ದೇವಾಲಯದಲ್ಲಿ ಕ್ರಿಸ್ಮಸ್ ಆಚರಣೆ ನಡೆಯಿತು. ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕ್ರೈಸ್ತ ಸಮುದಾಯದ ಬಾಂಧವರು…
Read More » -
ಸಭೆ
ಕೊಡಗು ಜಿಲ್ಲಾ ಕುರುಬ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
ಕುಶಾಲನಗರ, ಡಿ 25: ಕೊಡಗು ಜಿಲ್ಲಾ ಕುರುಬ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮಹಾಲಕ್ಷ್ಮಿ ಸಭಾಂಗಣದಲ್ಲಿ ನಡೆಯಿತು. ಹಿಂದಿನ ಆಡಳಿತ ಮಂಡಳಿ ವಿಸರ್ಜನೆ ಹಿನ್ನಲೆಯಲ್ಲಿ ನೂತನ…
Read More » -
ಪ್ರಕಟಣೆ
ಹನುಮ ಜಯಂತಿ ಆಚರಣೆಗೆ ಸರ್ಕಾರ ಅನುದಾನ ನೀಡಬೇಕು: ಸರ್ಕಾರಕ್ಕೆ ಭಾಸ್ಕರ್ ನಾಯಕ್ ಒತ್ತಾಯ
ಕುಶಾಲನಗರ, ಡಿ 25: ಕೊಡಗಿನ ಕುಶಾಲನಗರದಲ್ಲಿ ಅದ್ದೂರಿ ಹನುಮ ಜಯಂತಿ, ಶೋಭಾಯಾತ್ರೆ ಶಿಸ್ತು ಬದ್ಧವಾಗಿ, ಶಾಂತಿಯುತವಾಗಿ ಯಶಸ್ವಿಯಾಗಿ ಹನುಮ ಭಕ್ತರು ನಡೆಸುತ್ತಾ ಬರುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಭಕ್ತರ…
Read More » -
ಶಿಕ್ಷಣ
ಕೂಡಿಗೆಯಲ್ಲಿ ನಡೆದ ಕೆಇಎಸ್ ಕಿಶೋರ ಕೇಂದ್ರದ ಕಿಶೋರೋತ್ಸವ
ಕುಶಾಲನಗರ, ಡಿ. 25 ಸಮಾಜಕ್ಕೆ ಪೂರಕವಾಗುವ ವಿಷಯಗಳು, ಜೀವನ ಮೌಲ್ಯಗಳನ್ನು ಶಿಕ್ಷಣದೊಂದಿಗೆ ಕಲಿಸುವುದರ ಮೂಲಕ ವಿದ್ಯಾರ್ಥಿಗಳನ್ನು ಸತ್ಪ್ರಜೆಗಳನ್ನಾಗಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದು ಕೊಡ್ಲಿಪೇಟೆಯ ಕಿರಿಕೊಡ್ಲಿ…
Read More »