Recent Post
-
ಕಾರ್ಯಕ್ರಮ
ಕುಶಾಲನಗರ ದೇವಾಂಗ ಸಂಘದಿಂದ ದೇವರ ದಾಸಿಮಯ್ಯ ಜಯಂತಿ ಆಚರಣೆ
ಕುಶಾಲನಗರ ಏ 18: ಕುಶಾಲನಗರ ದೇವಾಂಗ ಸಂಘದ ವತಿಯಿಂದ ಆದ್ಯ ವಚನಕಾರ ದೇವರ ದಾಸಿಮಯ್ಯ ನವರ 1045ನೇ ಜಯಂತಿಯನ್ನು ಕುಶಾಲನಗರ ಚೌಡೇಶ್ವರಿ ಅಮ್ಮನ ದೇವಾಲಯದ ಸಭಾಂಗಣದಲ್ಲಿ ಆಚರಿಸಲಾಯಿತು.…
Read More » -
ಅರಣ್ಯ ವನ್ಯಜೀವಿ
ನಿಟ್ಟೂರು ಗ್ರಾಮದಲ್ಲಿ ವ್ಯಾಘ್ರ ದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ
ಕುಶಾಲನಗರ, ಏ 18: ಪೊನ್ನಂಪೇಟೆ ತಾಲ್ಲೂಕಿನ ನಿಟ್ಟೂರು ಜಾಗಲೆ ಗ್ರಾಮದಲ್ಲಿ ಇಂದು ಸಂಜೆ ದನ ಮೇಯಿಸುತ್ತಿದ್ದ ಅಸ್ಸಾಂ ಮೂಲದ ಕಾರ್ಮಿಕ ಮುಝೀದ್ ರೆಹಮಾನ್ (55) ಮೇಲೆ ಹುಲಿ…
Read More » -
ಟ್ರೆಂಡಿಂಗ್
ನಿಷೇಧಿತ ಮಾದಕ ಮಾರಾಟ/ಸರಬರಾಜು: ಮೂವರ ಬಂಧನ
ಕುಶಾಲನಗರ, ಏ 18: ಕೊಡಗು ಜಿಲ್ಲಾ ವ್ಯಾಪ್ತಿಯ ವಿರಾಜಪೇಟೆ ನಗರ ಪೊಲೀಸ್ ತಾಣೆ ಸರಹದ್ದಿನಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟ/ಸರಬರಾಜು ಮಾಡುತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು…
Read More » -
ಮಳೆ
ಕುಶಾಲನಗರ ವ್ಯಾಪ್ತಿಯಲ್ಲಿ ಮಳೆಹನಿ, ನಿರಾಸೆ ಮೂಡಿಸಿದ ವರುಣ
ಕುಶಾಲನಗರ, ಏ 18: ಕುಶಾಲನಗರ, ಗುಡ್ಡೆಹೊಸೂರು, ಕೂಡಿಗೆ ವ್ಯಾಪ್ತಿಯ ಕೆಲವೆಡೆ ಗುರುವಾರ ಸಂಜೆ ಚದುರಿದ ಮಳೆಯಾದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದೆ ನಿರಾಸೆ ಮೂಡಿಸಿತು.
Read More » -
ರಾಜಕೀಯ
ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಮಹಮ್ಮದ್ ರಫೀಕ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
ಕುಶಾಲನಗರ, ಏ 18:ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ ಮಾಸ್ಟರ್ ಪುತ್ರ ತಾಲ್ಲೂಕು ಪಂಚಾಯತಿ ಹಾಗೂ ಡಿ.ಸಿ.ಸಿ.ಮಾಜಿ ಸದಸ್ಯ ಮಹಮ್ಮದ್ ರಫೀಕ್ ಜೆಡಿಎಸ್ ಪಕ್ಷದ ರಾಜ್ಯ ಕಾರ್ಯ ಕಾರ್ಯದರ್ಶಿ ಸ್ಥಾನಕ್ಕೆ…
Read More » -
ಅವ್ಯವಸ್ಥೆ
ಬಯಲು ಬಸವೇಶ್ವರ ಬಡಾವಣೆ ಬಳಿ ಜಲಜೀವನ್ ಯೋಜನೆ ಅವ್ಯವಸ್ಥೆ ಸರಿಪಡಿಸಲು ಆಗ್ರಹ
ಕುಶಾಲನಗರ ಏ 18: ಬಯಲು ಬಸವೇಶ್ವರ ಬಡಾವಣೆಯ ಹತ್ತಿರ ಇರುವ ಜಲಜೀವನ್ ಯೋಜನೆಯಡಿಯಲ್ಲಿ ನಿರ್ಮಾಣವಾಗಿರುವ ಕುಡಿಯುವ ನೀರಿನ ಕೊಳಾಯಿ ಗಳಿಗೆ ಮೋಟಾರ್ ಅಳವಡಿಸಿ ಸ್ಥಳೀಯರು ನೀರನ್ನು ಬಳಕೆ…
Read More » -
ಸಭೆ
ಮಂಡಲ ಒಬಿಸಿ ಮೋರ್ಚಾ ಪದಾಧಿಕಾರಿಗಳ ಸಭೆ
ಕುಶಾಲನಗರ, ಏ 18: ಸೋಮವಾರಪೇಟೆ ಬಿಜೆಪಿ ಕಚೇರಿಯಲ್ಲಿ ಮಂಡಲ ಒಬಿಸಿ ಮೋರ್ಚಾ ಪದಾಧಿಕಾರಿಗಳ ಸಭೆ ನಡೆಯಿತು. ಒಬಿಸಿ ಮಂಡಲ ಅಧ್ಯಕ್ಷ ಪಿ.ಆರ್. ಸುನಿಲ್ ಅಧ್ಯಕ್ಷತೆ ವಹಿಸಿದ್ದರು. ಸಭೆಗೆ…
Read More » -
ರಾಜಕೀಯ
ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಕುಶಾಲನಗರದ ಶರೀಫ್ ಇಬ್ರಾಹಿಂ
ಕುಶಾಲನಗರ , ಏ 18: ಕುಶಾಲನಗರ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಶರೀಫ್ ಇಬ್ರಾಹಿಂ ಮರಳಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಕಳೆದ…
Read More » -
ರಾಜಕೀಯ
ಬೈಚನಹಳ್ಳಿಯ ಬಿಜೆಪಿ ಬೂತ್ ಮಟ್ಟದ ಪ್ರಮುಖರ ತಂಡ ಕಾಂಗ್ರೆಸ್ ಸೇರ್ಪಡೆ
ಕುಶಾಲನಗರ, ಏ 17: ಕುಶಾಲನಗರದ ಬೈಚನಹಳ್ಳಿಯ ಬಿಜೆಪಿ ಬೆಂಬಲಿತ ಬೂತ್ ಮಟ್ಟದ ಪ್ರಮುಖರ ತಂಡ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಕುಶಾಲನಗರ ಕಾರ್ಮಿಕ ಘಟಕದ ನಗರ ಅಧ್ಯಕ್ಷ ಶಿವಕುಮಾರ್…
Read More » -
ಟ್ರೆಂಡಿಂಗ್
ಕಾಂಗ್ರೆಸ್ ಪರಿಶಿಷ್ಟ ಜಾತಿ ಪದಾಧಿಕಾರಿಗಳ ಸಭೆ
ಕುಶಾಲನಗರ. ಏ.17. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಪದಾಧಿಕಾರಿಗಳ ಸಭೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಕರ್ನಾಟಕ ಪ್ರದೇಶ…
Read More » -
ಕಾರ್ಯಕ್ರಮ
ಅಗ್ನಿಶಾಮಕ ದಳದಿಂದ ಅಗ್ನಿಶಾಮಕ ಸೇವಾ ಸಪ್ತಾಹ.
ಕುಶಾಲನಗರ, ಏ. 17: ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಅಗ್ನಿಶಾಮಕ ಶಾಖೆ ಕುಶಾಲನಗರ ಇವರ ವತಿಯಿಂದ ಅಗ್ನಿಶಾಮಕ ಸೇವಾ ಸಪ್ತಾಹದ ಅಂಗವಾಗಿ ಕೂಡಿಗೆಯಲ್ಲಿರುವ ಗ್ರಾಮೀಣ…
Read More » -
ವಿಶೇಷ
ಮೋದಿ ಸರ್ಕಾರ ಬರಬೇಕೆಂದು ಚಪ್ಪಲಿ ಧರಿಸದೆ ವ್ರತ ಆಚರಿಸುತ್ತಿರುವ ಭಜರಂಗದಳ ಕಾರ್ಯಕರ್ತ
ಕುಶಾಲನಗರ, ಏ 17: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಯುವಕ ಪ್ರವೀಣ್ ಎಂಬಾತ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಮೂರನೇ ಬಾರಿ…
Read More » -
ಪ್ರತಿಭಟನೆ
ಹಾರಂಗಿ ಹಿನ್ನೀರಿನಲ್ಲಿ ವಾಟರ್ ಸ್ಪೋರ್ಟ್ಸ್ ಸ್ಥಗಿತಗೊಳಿಸಲು ಒತ್ತಾಯ
ಕುಶಾಲನಗರ, ಏ 17: ಹಾರಂಗಿ ಭಾಗದಲ್ಲಿ ಕುಡಿವ ನೀರಿನ ಸಮಸ್ಯೆ ಹಿನ್ನಲೆ ಆಕ್ರೋಷ ಹಾರಂಗಿ ಹಿನ್ನೀರಿನಲ್ಲಿ ಅಡ್ವೆಂಚರ್ಸ್ ಸ್ಪೋರ್ಟ್ ಕಾರಣ ಕುಡಿವ ನೀರು ಕಲ್ಮಶ ಆರೋಪ. ಕೂಡುಮಂಗಳೂರು…
Read More » -
ಟ್ರೆಂಡಿಂಗ್
ಕುಶಾಲನಗರದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮ
ಕುಶಾಲನಗರ, ಏ 17: ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿ ಕ್ಷೇತ್ರದ ಜನಪ್ರಿಯ ಶಾಸಕ ಡಾಕ್ಟರ್ ಮಂಥರ್ ಗೌಡ ಅವರ ಕಾರ್ಯವೈಖರಿಯನ್ನು ಮೆಚ್ಚಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ…
Read More » -
ಟ್ರೆಂಡಿಂಗ್
ಸೈಡ್ ಕೊಡುವ ವಿಚಾರಕ್ಕೆ ಕಲಹ: ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು
ಕುಶಾಲನಗರ, ಏ 16: ಸೈಡ್ ಕೊಡುವ ವಿಚಾರಕ್ಕೆ ಕಲಹ. ಗುಡ್ಡೆಹೊಸೂರು ಹೆದ್ದಾರಿಯಲ್ಲಿ ಘಟನೆ ಕಾರು ಮಾಲೀಕ, ಸಾರಿಗೆ ಬಸ್ ಡ್ರೈವರ್ ನಡುವೆ ವಾಗ್ವಾದ. ಘಟನೆ ಸಂದರ್ಭ ಸಾರಿಗೆ…
Read More » -
ಕ್ರೈಂ
ಮನೆ ಬಾಗಿಲು ಮುರಿದು ಚಿನ್ನಾಭರಣ ಕಳ್ಳತನ: ಇಬ್ಬರ ಬಂಧನ
ಕುಶಾಲನಗರ, ಏ 16: ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಅಯ್ಯಂಗೇರಿ ಗ್ರಾಮದ ನಿವಾಸಿ ಜಲೀನಾ ಕೆ.ಹೆಚ್ ಎಂಬವವರು ದಿನಾಂಕ: 12-04-2024 ರಂದು ಮನೆಗೆ ಬೀಗ ಹಾಕಿಕೊಂಡು ಸಂಬಂದಿಕರ…
Read More » -
ಪ್ರತಿಭಟನೆ
ದಲಿತ ಸಂಘರ್ಷ ಸಮಿತಿ, ಆರ್.ಪಿ.ಐ. ಪಕ್ಷದಿಂದ ಪ್ರತಿಭಟನೆ
ಕುಶಾಲನಗರ ಏ 16: ಸರಕಾರಿ ಭೂಮಿಗಳನ್ನು ಗುತ್ತಿಗೆ ಆಧಾರದಲ್ಲಿ ನೀಡಬಾರದು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಆರ್.ಪಿ.ಐ ಪಕ್ಷದ ವತಿಯಿಂದ ತಹಸೀಲ್ದಾರ್ ಕಛೇರಿ…
Read More » -
ಟ್ರೆಂಡಿಂಗ್
ನಾಪಂಡ ಮುತ್ತಪ್ಪ ಸೇರ್ಪಡೆಯಿಂದ ಕಾಂಗ್ರೆಸ್ ಗೆ ಹೆಚ್ಚಿನ ಬಲ,
ಕುಶಾಲನಗರ, ಏ 16: ನಾಪಂಡ ಮುತ್ತಪ್ಪ ಸೇರ್ಪಡೆಯಿಂದ ಕಾಂಗ್ರೆಸ್ ಗೆ ಹೆಚ್ಚಿನ ಬಲ ಬಂದಿದೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಮತ ಹರಿದುಬರಲು ಸಾಧ್ಯ…
Read More » -
ಚುನಾವಣೆ
ವಯೋವೃದ್ದರು, ವಿಶೇಷ ಚೇತನರಿಂದ ಮತದಾನ
ಕುಶಾಲನಗರ ಏ 15: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ 85 ವಯೋಮಿತಿಯ ಮತ್ತು ವಿಶೇಷ ಚೇತನರಿಗೆ ಕೇಂದ್ರದ ಚುನಾವಣಾ ಆಯೋಗದ ಸೂಚನೆಯಂತೆ ಮತ್ತು ಜಿಲ್ಲಾಧಿಕಾರಿಗಳ ಅದೇಶದ್ವಯ ಮತದಾನಕ್ಕೆ…
Read More » -
ಆರೋಪ
ನಿರ್ವಹಣೆ ಕಾಣದ ಬೀದಿ ದೀಪಗಳು: ಕಳ್ಳತನ ಪ್ರಕರಣ ಹೆಚ್ಚಲು ಕಾರಣ, ಆಕ್ರೋಷ
ಕುಶಾಲನಗರ, ಏ 15: ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ವ್ಯಾಪ್ತಿಯಲ್ಲಿ ಕಳೆದ 20 ದಿನಗಳ ಮೊದಲಿನಿಂದಲೂ ಬೀದಿ ದೀಪಗಳು ಉರಿಯದೆ ಇದ್ದು…
Read More » -
ರಾಜಕೀಯ
ಗ್ಯಾರೆಂಟಿ ಯೋಜನೆಗಳಿಂದ ಗೆಲುವು ಗ್ಯಾರೆಂಟಿ, ಎಚ್.ಎಸ್.ಚಂದ್ರಮೌಳಿ
ಕುಶಾಲನಗರ, ಏ 15: ರಾಜ್ಯ ಸರಕಾರದ ಜನಪ್ರಿಯ ಗ್ಯಾರೆಂಟಿ ಯೋಜನೆಗಳು ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ಮೆಟ್ಟಿಲುಗಳಾಗಲಿವೆ ಎಂದು ಹಿರಿಯ ವಕೀಲ, ಕಾಂಗ್ರೆಸ್ ಮುಖಂಡ ಎಚ್.ಎಸ್.ಚಂದ್ರಮೌಳಿ ಹೇಳಿದರು. ಲೋಕಸಭಾ…
Read More » -
ರಾಜಕೀಯ
ಮಡಿಕೇರಿ, ಸೋಮವಾರಪೇಟೆ ಕಾಂಗ್ರೆಸ್ ಕಛೇರಿಗೆ ನಾಪಂಡ ಮುತ್ತಪ್ಪ ಭೇಟಿ
ಕುಶಾಲನಗರ, ಏ 15: ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ನಾಪಂಡ ಮುತ್ತಪ್ಪ ಅವರು ಮಡಿಕೇರಿ, ಸೋಮವಾರಪೇಟೆ ಕಾಂಗ್ರೆಸ್ ಕಛೇರಿಯಲ್ಲಿ ಭೇಟಿ ನೀಡಿದರು. ಈ ಸಂದರ್ಭ ಅವರನ್ನು ಪ್ರಮುಖರು…
Read More » -
ಕಾರ್ಯಕ್ರಮ
ಸ್ವೀಪ್ ಸಮಿತಿ ಆಶಯದಲ್ಲಿ ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಮತದಾನ ಜಾಗೃತಿ
ಕುಶಾಲನಗರ. ಏ. 15. ಜಿಲ್ಲಾ ಸ್ವೀಪ್ ಸಮಿತಿ ಹಾಗೂ ತಾಲೂಕು ಸ್ವೀಪ್ ಸಮಿತಿ ಆಶಯದಲ್ಲಿ ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಮತದಾನ ಜಾಗೃತಿ ಆಂದೋಲನ ಕಾರ್ಯಕ್ರಮ ಆಯೋಜನೆ ಮಾಡಲಾಯಿತು.…
Read More » -
ಅರಣ್ಯ ವನ್ಯಜೀವಿ
ಬೀರುಗ ಗ್ರಾಮದಲ್ಲಿ ಕಾಡಾನೆ ದಾಳಿಗೆ ಓರ್ವ ಬಲಿ
ಕುಶಾಲನಗರ, ಏ 15: ಪೊನ್ನಂಪೇಟೆ ತಾಲೂಕು ಬೀರುಗ ಗ್ರಾಮದ ಚಾಮುಂಡಿ ಮುತ್ತಪ್ಪ ಕೊಲ್ಲಿ ರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ ತೋಟಕ್ಕೆ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿ…
Read More » -
ರಾಜಕೀಯ
ಮಡಿಕೇರಿಯಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಸಮಾವೇಶ, ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ
ಕುಶಾಲನಗರ, ಏ 14: ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಕೊಡಗು-ಮೈಸೂರು ಲೋಕಸಭಾ ಅಭ್ಯರ್ಥಿ ಲಕ್ಷ್ಮಣ್ ಪರ ಪ್ರಚಾರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ರಾಜ್ಯ…
Read More » -
ಪ್ರಕಟಣೆ
ಲೋಕಸಭಾ ಚುನಾವಣೆ; ನಿಷೇಧಾಜ್ಞೆ
ಮಡಿಕೇರಿ ಏ.13: ಕೊಡಗು ಜಿಲ್ಲೆಯಲ್ಲಿ ಪಾರದರ್ಶಕ, ಸುಗಮ ಮತ್ತು ಶಾಂತಿಯುತವಾಗಿ ಲೋಕಸಭಾ ಚುನಾವಣೆ-2024 ರ ಮತದಾನ ನಡೆಸುವ ಸಂಬಂಧ ಮತ್ತು ಈ ಅವಧಿಯಲ್ಲಿ ಶಾಂತಿಯುತ ಕಾನೂನು ಸುವ್ಯವಸ್ಥೆಯನ್ನು…
Read More » -
ಟ್ರೆಂಡಿಂಗ್
ಬೈಕ್ ಸವಾರರ ಮೇಲೆ ಒಂಟಿ ಸಲಗ ದಾಳಿ
ಕುಶಾಲನಗರ, ಏ 12: ಬೈಕ್ ನಲ್ಲಿ ತೆರಳುತ್ತಿದ್ದ ಇಬ್ಬರು ಸವಾರರ ಮೇಲೆ ಒಂಟಿ ಸಲಗ ದಾಳಿ ಮಾಡಿರುವ ಘಟನೆ ಸಿದ್ದಾಪುರ ಸಮೀಪದ ಅತ್ತಿಮಂಗಲ ಬಳಿ ನಡೆದಿದೆ. ಅರೆಕಾಡುವಿನಿಂದ…
Read More » -
ಅರಣ್ಯ ವನ್ಯಜೀವಿ
ಕಾಡುಕೋಣ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಕುಶಾಲನಗರ, ಏ 12: ಕುಶಾಲನಗರ ವಲಯ ವ್ಯಾಪ್ತಿಯ, ಮಾಲ್ದಾರೆ ಶಾಖೆಯ ಮಾಲ್ದಾರೆ ಗಸ್ತಿನ ಪಿರಿಯಾಪಟ್ಟಣ ಸಿದ್ಧಾಪುರ ರಸ್ತೆಯ ಅಂಚಿನಲ್ಲಿ ಒಂದು ಕಾಡುಕೋಣ (ಕಾಟಿ) ವನ್ನು ಗುಂಡಿಕ್ಕಿ ಕೊಂದು…
Read More » -
ಪ್ರಕಟಣೆ
ಲುಕ್ಸ್ ಬ್ಯೂಟಿ ಕೇರ್ ವಾರ್ಷಿಕೋತ್ಸವ ಅಂಗವಾಗಿ ರಿಯಾಯಿತಿ ದರ, ವಿಶೇಷ ಆಫರ್, ಕೊಡುಗೆ ಲಭ್ಯ
ಕುಶಾಲನಗರ, ಏ 12: ಕುಶಾಲನಗರದ ಲುಕ್ಸ್ ಬ್ಯೂಟಿ ಕೇರ್ ವಾರ್ಷಿಕೋತ್ಸವ ಅಂಗವಾಗಿ ಏ.13 ರಿಂದ ಕೆರಟಿನ್, ಕೇಶ ವಿನ್ಯಾಸ, ಫೇಶಿಯಲ್, ಸ್ಪಾ, ಪೆಡಿಕ್ಯೂರ್ ಮತ್ತಿತರ ಸೇವೆಗಳಿಗೆ ವಿಶೇಷ…
Read More » -
ಟ್ರೆಂಡಿಂಗ್
ಕುಶಾಲನಗರ ಪುರಸಭಾ ವ್ಯಾಪ್ತಿಯಲ್ಲಿ ಸರಣಿ ಕಳ್ಳತನ.
ಕುಶಾಲನಗರ, ಏ 11: ಕುಶಾಲನಗರ ಪುರಸಭಾ ವ್ಯಾಪ್ತಿಯಲ್ಲಿ ಸರಣಿ ಕಳ್ಳತನ. ಮೂರು ಮನೆಗಳಿಗೆ ಕನ್ನ ಹಾಕಿರುವ ಕಳ್ಳರು. ಸ್ವಾಮಿ ಬಡಾವಣೆ, ವಿಮಲ ವೀರಪ್ಪ ಬಡಾವಣೆಯಲ್ಲಿ ಮನೆಗೆ ಕನ್ನ.…
Read More » -
ಕ್ರೈಂ
ಕುಶಾಲನಗರದ ಸ್ವಾಮಿ ಲೇಔಟ್ ನಲ್ಲಿ ಕಳ್ಳತನ
ಕುಶಾಲನಗರ,ಏ 12: ಕುಶಾಲನಗರ ಪುರಸಭೆ ವ್ಯಾಪ್ತಿಯ ಸ್ವಾಮಿ ಲೇಔಟ್ ನಲ್ಲಿ ಮನೆ ಕಳ್ಳತನ ನಡೆದಿದೆ. ಗುರುವಾರ ನಿಧನರಾದ ಕೆಡಿಸಿಸಿ ಉದ್ಯೋಗಿ ಹರಿಣಿ ಅವರ ಮನೆಗೆ ನುಗ್ಗಿರುವ ಕಳ್ಳರು…
Read More » -
ನಿಧನ
ಕೆಡಿಸಿಸಿ ಬ್ಯಾಂಕ್ ಉದ್ಯೋಗಿ ಹರಿಣಿ ನಿಧನ
ಕುಶಾಲನಗರ, ಏ 11: ಕೊಡಗು ಡಿಸಿಸಿ ಬ್ಯಾಂಕ್ ಉದ್ಯೋಗಿ ಕುಶಾಲನಗರ ನಿವಾಸಿ ಹರಿಣಿ (45) ಅನಾರೋಗ್ಯದಿಂದ ಗುರುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕೋವಿಡ್ ಬಳಿಕ ಇವರು…
Read More » -
ಟ್ರೆಂಡಿಂಗ್
ಕುಶಾಲನಗರ ತಾಲೂಕು ಜೆಡಿಎಸ್ ಅಧ್ಯಕ್ಷರಾಗಿ ಕೋಟಿ ರಾಮಣ್ಣ ಆಯ್ಕೆ
ಕುಶಾಲನಗರ, ಏ 11:ಜೆಡಿಎಸ್ ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷರಾಗಿ ಕೋಟಿ ರಾಮಣ್ಣ ಅವರನ್ನು ಆಯ್ಕೆ ಮಾಡಲಾಯಿತು. ಖಾಸಗಿ ಸಭಾಂಗಣದಲ್ಲಿ ನಡೆದ ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ಈ…
Read More » -
ಧಾರ್ಮಿಕ
ಬೊಳ್ಳೂರು ಸುಣ್ಣದಕೆರೆಯಲ್ಲಿ ಶ್ರೀ ಚಾಮುಂಡೇಶ್ವರಿ ಪೂಜೋತ್ಸವ
ಕುಶಾಲನಗರ, ಏ 11: ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಬೊಳ್ಳೂರು ಸುಣ್ಣದಕೆರೆಯಲ್ಲಿ ಶ್ರೀ ಚಾಮುಂಡೇಶ್ವರಿ ಮತ್ತು ಗುಳಿಗ ದೇವರ ವಾರ್ಷಿಕ ಪೂಜೋತ್ಸವ ಎರಡು ದಿನಗಳ ಕಾಲ ಶ್ರದ್ದಾಭಕ್ತಿಯಿಂದ ನೆರವೇರಿತು.…
Read More » -
ಧಾರ್ಮಿಕ
ಕೂಡ್ಲೂರಿನಲ್ಲಿ ಯುಗಾದಿ ಅಂಗವಾಗಿ ಹೊನ್ನಾರು ಆಚರಣೆ
ಕುಶಾಲನಗರ ಏ 11: ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದಲ್ಲಿ ಗ್ರಾಮದ ಬಸವೇಶ್ವರ ದೇವಾಲಯ ಸಮಿತಿ ಆಶ್ರಯದಲ್ಲಿ ಹೊಸ ಸಂವತ್ಸರ ಯುಗಾದಿ ಹಬ್ಬದ…
Read More » -
ಪ್ರಕಟಣೆ
ನಳಂದ ಇಂಟರ್ನ್ಯಾಷನಲ್ ಇಂಡಿಪೆಂಡೆಂಟ್ ಪ್ರಿ ಯೂನಿವರ್ಸಿಟಿ ಕಾಲೇಜು: 2023-24ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ.
ಕುಶಾಲನಗರ, ಏ 11: ಕಾಲೇಜಿನ ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳೆಲ್ಲರಲ್ಲೂ 100% ಫಲಿತಾಂಶವನ್ನು ದಾಖಲಿಸಿದೆ ಶೇಕಡ 60ರಷ್ಟು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ…
Read More » -
ಧಾರ್ಮಿಕ
ಶಿರಂಗಾಲದಲ್ಲಿ ಹೊನ್ನಾರು ಉತ್ಸವ
ಕುಶಾಲನಗರ ಏ 11: ಕುಶಾಲನಗರ ತಾಲ್ಲೂಕಿನ ಬಯಲು ಸೀಮೆಯ ಶಿರಂಗಾಲ ಗ್ರಾಮದಲ್ಲಿ ಗ್ರಾಮದ ದೇವಾಲಯ ಸಮಿತಿ ವತಿಯಿಂದ ಹೊಸ ವರ್ಷ ಯುಗಾದಿ ಹಬ್ಬದ ಅಂಗವಾಗಿ ಗ್ರಾಮೀಣ ಜನಪದ…
Read More » -
ಟ್ರೆಂಡಿಂಗ್
ಸ್ನಾನಕ್ಕೆ ನದಿಗಿಳಿದ ವ್ಯಕ್ತಿಯ ದುರ್ಮರಣ
ಕುಶಾಲನಗರ, ಏ 11: ಸ್ನಾನಕ್ಕೆ ನದಿಗಿಳಿದ ವ್ಯಕ್ತಿ ನದಿ ನೀರಿನಲ್ಲಿ ಮುಳುಗಿ ದುರ್ಮರಣ. ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಕೇರಿ ಗ್ರಾಮದ ಕುವಲೆಕಾಡು ಎಂಬಲ್ಲಿ ಘಟನೆ. ಕಕ್ಕಬ್ಬೆ…
Read More » -
ಟ್ರೆಂಡಿಂಗ್
ನಿಧನ ಸುದ್ದಿ
ಸೋಮವಾರಪೇಟೆ, ಏ 11::- ಇಲ್ಲಿಗೆ ಸಮೀಪದ ಕರ್ಕಳ್ಳಿ ಗ್ರಾಮದ ನಿವಾಸಿ ಕಾಫಿ ಬೆಳೆಗಾರ ಬಿ.ಸಿ.ರವೀಂದ್ರ (71) ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ,ಇಬ್ಬರು ಹೆಣ್ಣು ಮಕ್ಕಳು ಹಾಗೂ…
Read More » -
ಧಾರ್ಮಿಕ
ಕುಶಾಲನಗರದ ಹಿಲಾಲ್ ಮಸೀದಿಯಲ್ಲಿ ಶಾಫಿ ಬಾಂಧವರಿಂದ ಈದುಲ್ ಫಿತರ್ ಆಚರಣೆ.
ಕುಶಾಲನಗರ, ಏ 10: ಸತತ ಒಂದು ತಿಂಗಳ ವ್ರತಾಚರಣೆಯ ನಂತರ ಮುಸ್ಲಿಂ ಸಮುದಾಯದ ಶಾಫಿ ಬಾಂಧವರಿಂದ ಮುಸಲ್ಮಾನರ ಪ್ರಮುಖ ಹಬ್ಬಗಳಲ್ಲಿ ಒಂದಾಗ ಈದುಲ್ ಫಿತರ್ ಹಬ್ಬವನ್ನು ಆಚರಿಸಲಾಯಿತು.…
Read More » -
ಟ್ರೆಂಡಿಂಗ್
ಬಸವನತ್ತೂರು ಗ್ರಾಮದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಗ್ರಾಮ ಮಟ್ಟದ ವಾಲಿಬಾಲ್ ಪಂದ್ಯಾವಳಿ
ಕುಶಾಲನಗರ, ಏ 10: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಗ್ರಾಮ ಮಟ್ಟದಲ್ಲಿ ನಡೆದ ವಾಲಿಬಾಲ್ ಪಂದ್ಯಾವಳಿಯಲ್ಲಿ ಚೌಡಮ್ಮ ತಂಡ ಪ್ರಥಮ…
Read More » -
ಅಪಘಾತ
ಗ್ಯಾಸ್ ವಾಹನಕ್ಕೆ ಸ್ಕೂಟಿ ಡಿಕ್ಕಿ: ತೀವ್ರವಾಗಿ ಗಾಯಗೊಂಡ ಮಗು
ಕುಶಾಲನಗರ, ಏ 10: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ದುಬಾರೆ ಬಳಿ ಗ್ಯಾಸ್ ವಾಹನಕ್ಕೆ ಸ್ಕೂಟಿ ಡಿಕ್ಕಿಯಾಗಿದೆ. ಘಟನೆಯಲ್ಲಿ ಸ್ಕೂಟಿಯಲ್ಲಿದ್ದ ಪುಟ್ಟ ಬಾಲಕಿಯ ತಲೆಗೆ ತೀವ್ರ ಸ್ವರೂಪದ ಗಾಯ…
Read More » -
ಕಾರ್ಯಕ್ರಮ
ಲೋಕಕಲ್ಯಾಣಕ್ಕಾಗಿ ವಿಶೇಷ ಪೂಜೆ ಸಲ್ಲಿಸಿ,ಸ್ವಾಮೀಜಿಗಳ ಆಶೀರ್ವಾದ ಪಡೆದ ಯದುವಂಶದ ಮಹಾರಾಜ.
ಕುಶಾಲನಗರ ಏ10:ಲೋಕಕಲ್ಯಾಣಕ್ಕಾಗಿ ವಿಶೇಷ ಪೂಜೆ ಸಲ್ಲಿಸಿ,ಸ್ವಾಮೀಜಿಗಳ ಆಶೀರ್ವಾದ ಪಡೆದ ಯದುವಂಶದ ಮಹಾರಾಜ. ತಾಲ್ಲೋಕಿನ ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಪೋಕ್ಷೇತ್ರ ಮನೆಹಳ್ಳಿ ಮಠಕ್ಕೆ ಭೇಟಿ ನೀಡಿದ ಮೈಸೂರಿನ…
Read More » -
ಟ್ರೆಂಡಿಂಗ್
ಕೆಸರುಮಯ ಆನೆಕಂದಕದಲ್ಲಿ ಸಿಲುಕಿದ ಕಾಡಾನೆ.
ಕುಶಾಲನಗರ, ಏ 10: ಕೆಸರುಮಯ ಆನೆಕಂದಕದಲ್ಲಿ ಸಿಲುಕಿದ ಕಾಡಾನೆ. ಕುಶಾಲನಗರ ಸಮೀಪದ ಚಿಕ್ಕಬೆಟಗೇರಿಯ ಕೆರೆಮೂಲೆಯಲ್ಲಿ ಘಟನೆ. ಈ ಭಾಗದಲ್ಲಿ ನಿರಂತರ ಉಪಟಳ ನೀಡುತ್ತಿದ್ದ ಕಾಡಾನೆ. ಕೆಸರಿನಲ್ಲಿ ಸಿಲುಕಿದ…
Read More » -
ಅರಣ್ಯ ವನ್ಯಜೀವಿ
ಕೊನೆಯುಸಿರೆಳೆದ ಸಾಕಾನೆ ಶಿಬಿರದಲ್ಲಿದ್ದ ವಿರಾಟ್
ಕುಶಾಲನಗರ, ಏ 10:ದಿನಾಂಕ ರಂದು 09-04-2024 ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅನೆಚೌಕೂರು ವನ್ಯಜೀವಿ ವಲಯದ ಮತ್ತಿಗೋಡು ಸಾಕಾನೆ ಶಿಬಿರದಲ್ಲಿದ್ದ ವಿರಾಟ್ ಎಂಬ ಸಾಕಾನೆಯು ವೀರನಹೊಸಹಳ್ಳಿ ವನ್ಯಜೀವಿ…
Read More » -
ಧಾರ್ಮಿಕ
ತೊರೆನೂರಿನಲ್ಲಿ ಯುಗಾದಿ ಅಂಗವಾಗಿ ಸಾಂಪ್ರದಾಯಿಕ ಹೊನ್ನಾರು ಉತ್ಸವ ಆಚರಣೆ
ಕುಶಾಲನಗರ, ಏ 09: ತೊರೆನೂರು ಗ್ರಾಮದಲ್ಲಿ ಯುಗಾದಿ ಹಬ್ಬದ ಅಂಗವಾಗಿ ರೈತರು ಮಂಗಳವಾರ ಸಾಂಪ್ರದಾಯಿಕವಾದ ಹೊನ್ನಾರು ಉತ್ಸವ ಆಚರಿಸಿದರು. ರೈತರು ಗ್ರಾಮದ ಬಸವೇಶ್ವರ ದೇವಾಲಯದ ಬಳಿ ಒಗ್ಗೂಡಿ…
Read More » -
ಅಪಘಾತ
ಕುಶಾಲನಗರ ಇಂಜಿನಿಯರಿಂಗ್ ಕಾಲೇಜು ಮುಂಭಾಗ ಅಪಘಾತ
ಕುಶಾಲನಗರ, ಏ 09: ಕುಶಾಲನಗರ ಸರಕಾರಿ ಇಂಜಿನಿಯರಿಂಗ್ ಕಾಲೇಜು ಮುಂಭಾಗ ಅಪಘಾತ ಸಂಭವಿಸಿದೆ. ಮಡಿಕೇರಿಯಿಂದ ಕುಶಾಲನಗರಕ್ಕೆ ಬರುತ್ತಿದ್ದ ಆಲ್ಟೋ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ…
Read More » -
ಆರೋಪ
ಕುಶಾಲನಗರದ ಆದಿಶಂಕರಾಚಾರ್ಯ ಬಡಾವಣೆಯಲ್ಲಿ ಈದ್ಗಾ ಮೈದಾನ ನಿರ್ಮಾಣ ಕಾಮಗಾರಿ ಆರೋಪ.
ಕುಶಾಲನಗರ, ಏ 09: ಕುಶಾಲನಗರದ ಆದಿಶಂಕರಾಚಾರ್ಯ ಬಡಾವಣೆಯಲ್ಲಿ ಈದ್ಗಾ ಮೈದಾನ ನಿರ್ಮಾಣ ಕಾಮಗಾರಿ ಆರೋಪ. ಅವೈಜ್ಞಾನಿಕ ಹಾಗೂ ಅನುಮತಿ ಪಡೆಯದೆ ಜಾಮಿಯಾ ಮಸೀದಿಯಿಂದ ಕಾಮಗಾರಿ ಆರೋಪ. ಬಡಾವಣೆಯ…
Read More » -
ಸಭೆ
ಕುಶಾಲನಗರ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆ, ಯದುವೀರ್ ಗೆಲುವಿಗೆ ಒಗ್ಗೂಡಿ ಶ್ರಮಿಸಲು ಕರೆ
ಕುಶಾಲನಗರ, ಏ 09: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕುಶಾಲನಗರದ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಜಂಟಿ ಸಭೆ ನಡೆಸಿ ಚರ್ಚಿಸಿದರು. ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಬಿಜೆಪಿ…
Read More » -
ಕ್ರೈಂ
ಕುಶಾಲನಗರದಲ್ಲಿ ವ್ಯಕ್ತಿ ಅಪಹರಣ, ದರೋಡೆ: ಆರೋಪಿಗಳ ಬಂಧನ
ಕುಶಾಲನಗರ, ಏ 08: ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ:04/04/2024 ರಂದು ಕುಶಾಲನಗರ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ವ್ಯಕ್ತಿಯನ್ನು ಬಲವಂತವಾಗಿ ಸ್ಥಾರ್ಪಿಯೋ ವಾಹನದಲ್ಲಿ ಅಪಹರಿಸಿ ಬೆಟ್ಟದಪುರ…
Read More » -
ಕ್ರೈಂ
ಜಿಂಕೆ ಬೇಟೆಯಾಡಿ ಮಾಂಸ ಮಾಡುತ್ತಿದ್ದವರ ಬಂಧನ
ಕುಶಾಲನಗರ, ಏ 08: ಹುಣಸೂರು ವನ್ಯಜೀವಿ ವಲಯದಲ್ಲಿ ಜಿಂಕೆ ಬೇಟೆಯಾಡಿದ ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ರಾತ್ರಿ ಗಸ್ತು ಮಾಡುತ್ತಿರುವಾಗ ಹನಗೋಡು…
Read More » -
ಮಳೆ
ಮಳೆಗಾಗಿ ಮರೂರು ಗ್ರಾಮದಲ್ಲಿ ಸಾಮೂಹಿಕ ಪೂಜೆ
ಕುಶಾಲನಗರ, ಏ 08: ಇಲ್ಲಿಗೆ ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೂರು ಗ್ರಾಮದಲ್ಲಿ ಮಳೆಗಾಗಿ ಗ್ರಾಮದ ಹೊರಭಾಗದಲ್ಲಿರುವ ಬಪ್ಪುರಾಯ ಸ್ವಾಮಿ ದೇವರಿಗೆ ಗ್ರಾಮಸ್ಥರು ಭಾನುವಾರ ಪೂಜೆ ನೆರವೇರಿಸಿದರು.…
Read More » -
ಟ್ರೆಂಡಿಂಗ್
ಮಾದಾಪಟ್ಟಣ ಗ್ರಾಮಕ್ಕೆ ಟಾಸ್ಕ್ ಪೋರ್ಸ್ ವತಿಯಿಂದ ನೀರು ಪೂರೈಕೆ: ಎ.ಸಿ.ಭೇಟಿ, ಪರಿಶೀಲನೆ
ಕುಶಾಲನಗರ ಏ 08: ಮಾದಾಪಟ್ಟಣ ಗ್ರಾಮಕ್ಕೆ ಸಮರ್ಪಕವಾಗಿ ಕುಡಿವ ನೀರು ಪೂರೈಕೆ ಆಗುತ್ತಿಲ್ಲ ಎಂಬ ಗ್ರಾಮಸ್ಥರ ಆರೋಪದ ಬೆನ್ನಲ್ಲೇ ತಾಲೂಕು ಆಡಳಿತ ವತಿಯಿಂದ ಕುಡಿವ ನೀರು ಸರಬರಾಜಿಗೆ…
Read More » -
ಆರೋಪ
ಬಿಗಡಾಯಿಸಿದ ಕುಡಿವ ನೀರಿನ ಸಮಸ್ಯೆ, ಟಾಸ್ಕ್ ಫೋರ್ಸ್ ವಿರುದ್ದ ಖಾಲಿ ಕೊಡ ಪ್ರದರ್ಶನ, ಆಕ್ರೋಷ
ಕುಶಾಲನಗರ, ಏ 08:ಕಾವೇರಿ ಹೊಳೆಯಲ್ಲಿ ನೀರು ಕ್ಷೀಣಿಸಿದ ಪರಿಣಾಮ ಕುಶಾಲನಗರ ತಾಲೂಕು ಮಾದಾಪಟ್ಟಣ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿ ಈಗಾಗಲೇ ಎರಡು ತಿಂಗಳಾಗಿದೆ. ಜನವರಿ ಹಾಗೂ…
Read More » -
ಕಾರ್ಯಕ್ರಮ
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರ
ಕುಶಾಲನಗರ ಏ 6: ರಕ್ತದಾನ ಮಾಡುವ ಮೂಲಕ ಒಂದು ಜೀವವನ್ನು ಬದುಕಿಸಲು ಸಹಾಯವಾಗಲಿದೆ ಎಂದು ಮಡಿಕೇರಿ ರಕ್ತ ನಿಧಿ ಕೇಂದ್ರ ಮುಖ್ಯಸ್ಥ ಡಾ.ಕರುಂಬಯ್ಯ ತಿಳಿಸಿದರು. ಕುಶಾಲನಗರ ಹಾರಂಗಿ…
Read More » -
ಅಪಘಾತ
ಹಾರಂಗಿ ಹಿನ್ನೀರಿಗಿಳಿದ ವ್ಯಕ್ತಿ ನೀರುಪಾಲು
ಕುಶಾಲನಗರ, ಏ 06: ಈಜಲು ತೆರಳಿದ ವ್ಯಕ್ತಿ ನೀರು ಪಾಲು. ಬಾಳುಗೋಡು ನಿವಾಸಿ ಬಾಲು(40) ಮೃತ ದುರ್ಧೈವಿ ಹಾರಂಗಿ ಹಿನ್ನೀರು ಹಾದ್ರೆ ಹೆರೂರು ಬಳಿ ನಡೆದ ಘಟನೆ…
Read More » -
ಅಪಘಾತ
ಬೈಲುಕೊಪ್ಪ: ಅವೈಜ್ಞಾನಿಕ ಡಿವೈಡರ್ ಗೆ ಟ್ರಾಫಿಕ್ ಪೊಲೀಸ್ ಜೀಪ್ ಡಿಕ್ಕಿ
ಕುಶಾಲನಗರ, ಏ 05: ಬೈಲುಕೊಪ್ಪ ಗ್ರಾಮದ ಹೆದ್ದಾರಿಯಲ್ಲಿ ನಿರ್ಮಿಸಿರುವ ರಸ್ತೆ ವಿಭಜಕ ಅವೈಜ್ಞಾನಿಕವಾಗಿದೆ ಎಂಬ ಆರೋಪಗಳ ನಡುವೆ ಇದೀಗ ಟ್ರಾಫಿಕ್ ಪೊಲೀಸ್ ಜೀಪ್ ಡಿವೈಡರ್ ಮೇಲೆ ಹತ್ತಿದ…
Read More » -
ಸನ್ಮಾನ
ನೂತನ ನೀರಾವರಿ ಸಲಹಾ ಸಮಿತಿ ಸದಸ್ಯರಿಂದ ಶಾಸಕರಿಗೆ ಧನ್ಯವಾದ ಸಮರ್ಪಣೆ
ಕುಶಾಲನಗರ,ಏ ೫; ನೂತನವಾಗಿ ಆಯ್ಕೆಯಾದ ಹಾರಂಗಿ ನೀರಾವರಿ ಯೋಜನೆಯ ಸಲಹಾ ಸಮಿತಿ ಸದಸ್ಯರಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರಿಗೆ ಕೃತಜ್ಞತೆ ಸಮರ್ಪಿಸಲಾಯಿತು. ಶಾಸಕರಿಂದ…
Read More » -
ರಾಜಕೀಯ
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ
ಕುಶಾಲನಗರ. ಏ.5. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಮಡಿಕೇರಿ ಕ್ಷೇತ್ರ ಶಾಸಕರಾದ ಮಂತರ್ ಗೌಡ ಸಮ್ಮುಖದಲ್ಲಿ ನಡೆಯಿತು. ಕುಶಾಲನಗರ ತಾಲೂಕು ಬ್ಲಾಕ್ ಕಾಂಗ್ರೆಸ್…
Read More » -
ಅರಣ್ಯ ವನ್ಯಜೀವಿ
ಪುಂಡಾನೆ ಸೆರೆ ಕಾರ್ಯಾಚರಣೆ ಆರಂಭ
ಕುಶಾಲನಗರ, ಏ 03: ಕಳೆದ ಎರಡು ದಿನಗಳ ಹಿಂದೆ ಬಾಣವಾರ ಸಮೀಪದ ನಿಡ್ತ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಗೆ ಸೇರಿದ ಹೊಸಗುತ್ತಿ ಗ್ರಾಮದಲ್ಲಿ ರೈತನನ್ನು ತುಳಿದು ಸಾಯಿಸಿದ…
Read More » -
ಟ್ರೆಂಡಿಂಗ್
ಗಾಂಜಾ ಹಾಗೂ ಎಂಡಿಎಂಎ ಮಾರಾಟ: ಕೇರಳದ ಮೂವರ ಬಂಧನ
ಕುಶಾಲನಗರ, ಏ 03:ಕೊಡಗು ಜಿಲ್ಲಾ ವ್ಯಾಪ್ತಿಯ ಗೊಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಕ್ರಮವಾಗಿ ಗಾಂಜಾ ಹಾಗೂ MDMA (Methylen dioxy Methamphetamine) ಮಾದಕ ವಸ್ತು ಮಾರಾಟ/ಸರಬರಾಜು ಮಾಡುತಿದ್ದ…
Read More » -
ಕ್ರೈಂ
ಬಿಜೆಪಿ ಕಾರ್ಯಕ್ರಮದಲ್ಲಿ ಪಿಕ್ ಪಾಕೆಟ್ ಪ್ರಕರಣ: 13 ಕಳ್ಳರನ್ನು ಬಂಧಿಸಿದ ಕೊಡಗು ಪೊಲೀಸ್
ಕುಶಾಲನಗರ, ಏ 03 : ಕುಶಾಲನಗರ ಬಿಜೆಪಿ ಪಕ್ಷದ ಕಾರ್ಯಕ್ರಮ ಹಾಗೂ ಮಡಿಕೇರಿ ಕ್ರಿಸ್ಟಲ್ ಕೋರ್ಟ್ ಹಾಲ್ನಲ್ಲಿ ಮಾ.27 ಎಂದು ನಡೆದ ಬಿಜೆಪಿ ಪಕ್ಷದ ಕಾರ್ಯಕ್ರಮದಲ್ಲಿ ಕಳ್ಳರು…
Read More » -
ಸನ್ಮಾನ
ಕೊಡಗು ವಿವಿ ಪ್ರಥಮ ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರರಿಗೆ ಒಲಿದ ಪ್ರತಿಷ್ಠಿತ ಪರಿಮಳ ಪ್ರಶಸ್ತಿ -2024
ಕುಶಾಲನಗರ ಏ 03: ಕೊಡಗು ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳಾದ ಪ್ರೊ. ಅಶೋಕ ಸಂಗಪ್ಪ ಆಲೂರರವರಿಗೆ 2024ರ ಮಂತ್ರಾಲಯದ ಪ್ರತಿಷ್ಠಿತ ಪರಿಮಳ ಪ್ರಶಸ್ತಿ ಒಲಿದು ಬಂದಿದೆ. ಸ್ಪೇಸ್ ಮೀಡಿಯಾದ…
Read More » -
ಕಾರ್ಯಕ್ರಮ
ಶಿವಕುಮಾರ ಸ್ವಾಮೀಜಿ ಜಯಂತ್ಯುತ್ಸವದ ಗುರುವಂದನಾ ಸಮಾರಂಭ
ಸೋಮವಾರಪೇಟೆ, ಏ 03: ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಸಿದ್ದಗಂಗಾ ಮಠದ ಕೊಡುಗೆ ಅನನ್ಯ ಎಂದು ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ತಿಲೊತ್ತಮೆ…
Read More » -
ಟ್ರೆಂಡಿಂಗ್
ಕೊಪ್ಪ ಗುಡ್ಡೇನಹಳ್ಳಿ ಬಳಿ ಅಪಘಾತ: ಇಬ್ಬರು ಸವಾರರ ದುರ್ಮರಣ
ಕುಶಾಲನಗರ, ಏ 03: ಕೊಪ್ಪ ಗುಡ್ಡೇನಹಳ್ಳಿ ಬಳಿ ಮಂಗಳವಾರ ಸಂಜೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸವಾರರು ಮೃತಪಟ್ಟಿದ್ದಾರೆ. ಗುಡ್ಡೇನಹಳ್ಳಿ, ಲಕ್ಷ್ಮಿಪುರ ನಿವಾಸಿಗಳಾದ ಶ್ರೀನಿವಾಸ್ ಹಾಗೂ ಅಶೋಕ್ ಮೃತ…
Read More » -
ಸನ್ಮಾನ
ಭಾಗಮಂಡಲ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಸುನಿಲ್ ಕುಮಾರ್ ಗೆ ಪ್ರಶಸ್ತಿ
ಕುಶಾಲನಗರ, ಏ 02: : ಭಾಗಮಂಡಲ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಸುನಿಲ್ ಕುಮಾರ್ ಅವರಿಗೆ ಈ ಬಾರಿಯ ಪ್ರತಿಷ್ಠಿತ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಟ್ರೋಫಿ…
Read More » -
ಆರೋಪ
ನಗರ ನೀರು ಸರಬರಾಜು ಮಂಡಳಿಯಿಂದ ಖಾಸಗಿಯವರಿಗೆ ನೀರು ಮಾರಾಟ ಆರೋಪ
ಕುಶಾಲನಗರ, ಏ 02: ಬೇಸಿಗೆಗೆ ಕಾವೇರಿ ನದಿ ಬತ್ತಿ ಹೋಗಿದ್ದು ಕುಡಿವ ನೀರಿನ ಅಭಾವ ಎಲ್ಲೆಡೆ ಮನೆ ಮಾಡಿದೆ. ಈ ನಡುವೆ ನಗರ ನೀರು ಸರಬರಾಜು ಮಂಡಳಿ…
Read More » -
ಮಳೆ
ಕೊಡಗಿನ ನಾಪೋಕ್ಲು ವ್ಯಾಪ್ತಿಯಲ್ಲಿ ಮಳೆ
ಕುಶಾಲನಗರ, ಏ 02: ಕೊಡಗಿನ ನಾಪೊಕ್ಲು ಭಾಗದಲ್ಲಿ ಮಂಗಳವಾರ ಮಧ್ಯಾಹ್ನ ಮಳೆಯಾಗಿದೆ. ಬಿಸಿಲ ಧಗೆಯಿಂದ ಕಂಗೆಟ್ಟಿದ್ದ ಜನರಿಗೆ ಮಳೆಕೊಂಚ ನಿರಾಳ ಮೂಡಿಸಿತು.
Read More » -
ಸಭೆ
ಬೊಳ್ಳುರು ಗ್ರಾಮದ ಶ್ರೀ ಬಸವೇಶ್ವರ ಮತ್ತು ಶ್ರೀ ಚೌಡೇಶ್ವರಿ ದೇವರ ವಾರ್ಷಿಕ ಸಭೆ
ಕುಶಾಲನಗರ, ಏ 02: ಗುಡ್ಡೆಹೊಸೂರು ಬೊಳ್ಳುರು ಗ್ರಾಮದ ಶ್ರೀ ಬಸವೇಶ್ವರ ಮತ್ತು ಶ್ರೀ ಚೌಡೇಶ್ವರಿ ದೇವರ ವಾರ್ಷಿಕ ಸಭೆಯನ್ನು ದೇವಸ್ಥಾನದ ಆವರಣದಲ್ಲಿ ಕರೆಯಲಾಗಿತ್ತು ಸಭೆಯನ್ನು ಹಾಲಿ ಅಧ್ಯಕ್ಷರಾದ…
Read More » -
ಕಾರ್ಯಕ್ರಮ
ಹುಲುಗುಂದ( ಹಾರಂಗಿಯಲ್ಲಿ ) ಮತದಾನ ಜಾಗೃತಿಗಾಗಿ ಜಾಥ ರಂಗೋಲಿ ಸ್ಪರ್ಧೆ.
ಕುಶಾಲನಗರ, ಏ 02: ಕೂಡಮಂಗಳೂರು ಗ್ರಾಮ ಪಂಚಾಯಿತಿಯ ಹುಲುಗುಂದ( ಹಾರಂಗಿ ) ಗ್ರಾಮದಲ್ಲಿ ಮತದಾನದ ಜಾಗೃತಿಗಾಗಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು . ಸಾರ್ವತ್ರಿಕ ಲೋಕಸಭಾ ಚುನಾವಣೆ 2024ರ…
Read More » -
ಧಾರ್ಮಿಕ
ಶಿವಕುಮಾರ ಸ್ವಾಮೀಜಿ ಜನ್ಮ ದಿನಾಚರಣೆ : ಹಣ್ಣುಹಂಪಲು ವಿತರಣೆ
ಕುಶಾಲನಗರ ಏ 2 : ಸೋಮವಾರಪೇಟೆಯ ಶ್ರೀ ಶಿವಕುಮಾರಸ್ವಾಮೀಜಿ ಜಯಂತ್ಯೋತ್ಸವ ಸಮಿತಿ ಹಾಗೂ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ಕಾಯಕ ಯೋಗಿ ಶ್ರೀ ಶಿವಕುಮಾರ ಸ್ವಾಮೀಜಿಗಳ117…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಮತದಾನ ಮಹತ್ವ ಸಾರುವ ರಂಗೋಲಿ ಸ್ಪರ್ಧೆ
ಕುಶಾಲನಗರ,ಏ 01: ಕೊಡಗು ಜಿಲ್ಲಾ ಸ್ಬೀಪ್ ಸಮಿತಿ ಹಾಗೂ ಕುಶಾಲನಗರ ಪುರಸಭೆ ವತಿಯಿಂದ ಮತದಾನ ಜಾಗೃತಿ ಆಂದೋಲನ ಅಂಗವಾಗಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಕುಶಾಲನಗರದ ಖಾಸಗಿ ಬಸ್…
Read More » -
ರಾಜಕೀಯ
ಕುಶಾಲನಗರದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆ, ಕಾಂಗ್ರೆಸ್ ಬೆಂಬಲಿಸಲು ಮುಖಂಡರ ಕರೆ
ಕುಶಾಲನಗರ, ಏ 01: ಕುಶಾಲನಗರ ತಾಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ಕಾರ್ಯಕರ್ತರ ಸಮಾವೇಶ ಮತ್ತು ಚುನಾವಣಾ ಪ್ರಚಾರ ಸಭೆ ಕುಶಾಲನಗರದ ಕಾರು ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ…
Read More » -
ಧಾರ್ಮಿಕ
ಕುಶಾಲನಗರ : ಸಿದ್ದಗಂಗಾ ಶ್ರೀಗಳ 117 ನೇ ಹುಟ್ಟುಹಬ್ಬ ಆಚರಣೆ
ಕುಶಾಲನಗರ ಏ 01: ನಾಡಿನ ಭಕ್ತರ ಪಾಲಿಗೆ ನಡೆದಾಡುವ ದೈವವೇ ಆಗುವ ಮೂಲಕ ಲಕ್ಷಾಂತರ ಮಂದಿಗೆ ಬದುಕು ಕರುಣಿಸಿದ ಸಿದ್ದಗಂಗೆಯ ಸಿದ್ದಪುರುಷ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ 117…
Read More » -
ಟ್ರೆಂಡಿಂಗ್
ಬ್ಯಾಂಕ್ ಉದ್ಯೋಗಿ ಕಾರ್ಗಿಲ್ ಯೋಧ ಮೊಹಮ್ಮದ್ ನಬಿಗೆ ಬೀಳ್ಕೊಡುಗೆ
ಕುಶಾಲನಗರ, ಮಾ 31: ಅದೊಂದು ಹೃದಯಸ್ಪರ್ಶಿ ಸಮಾರಂಭ. ಎರಡೂವರೆ ದಶಕಗಳ ಹಿಂದೆ ಕಾರ್ಗಿಲ್ ನಲ್ಲಿ ಜೀವವನ್ನು ಪಣಕ್ಕಿಟ್ಟು ಶತ್ರುಗಳೊಂದಿಗೆ ಹೋರಾಡಿ ಸಾವನ್ನು ಜಯಿಸಿ ದೇಶಪ್ರೇಮ ಮೆರೆದು ಬಂದ…
Read More » -
ಕಾರ್ಯಕ್ರಮ
ಕೊಡಗು ಜಿಲ್ಲಾ ಬ್ಯೂಟಿಷಿಯನ್ ಅಸೋಸಿಯೇಷನ್ ಗೆ ಆಯ್ಕೆ
ಕುಶಾಲನಗರ, ಮಾ 31: ಕೊಡಗು ಜಿಲ್ಲಾ ಬ್ಯೂಟಿಷಿಯನ್ ಅಸೋಸಿಯೇಷನ್ ಅಧ್ಯಕ್ಷರಾಗಿ ಕುಶಾಲನಗರದ ಆರ್.ಲೋಕೇಶ್ ಅವರನ್ನು ತಾತ್ಕಾಲಿಕವಾಗಿ ನೇಮಕ ಮಾಡಲಾಯಿತು. ಲುಕ್ಸ್ ಬ್ಯೂಟಿ ಕೇರ್ ವತಿಯಿಂದ ಕುಶಾಲನಗರದಲ್ಲಿ ನಡೆದ…
Read More » -
ಕ್ರೈಂ
ಪೊನ್ನಂಪೇಟೆ ಬೇಗೂರು ಗುಂಡೇಟು ಪ್ರಕರಣ: ಆರೋಪಿ ಸುಬ್ರಮಣ್ಯ ಬಂಧನ
ಕುಶಾಲನಗರ, ಮಾ 31: ಪೊನ್ನಂಪೇಟೆ ತಾಲೂಕು ಬೇಗುರಿನಲ್ಲಿ ಶನಿವಾರ ನಡೆದ ಗುಂಡೇಟು ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಡು ಹಾರಿಸಿ ಕೊಲೆಗೈದ ಮಲ್ಲಂಡ ಸುಬ್ರಮಣಿ ಎಂಬಾತನ ಬಂಧನವಾಗಿದೆ. ಪೊನ್ನಂಪೇಟೆ ಠಾಣಾಧಿಕಾರಿ…
Read More » -
ಟ್ರೆಂಡಿಂಗ್
ಜರ್ಸಿ ತಳಿ ಸಂವರ್ಧನ ಕೇಂದ್ರಕ್ಕೆ ಸೇರಿದ ಹುಲ್ಲುಗಾವಲಿಗೆ ಬೆಂಕಿ: 10 ಎಕರೆ ಬೆಂಕಿಗಾಹುತಿ
ಕುಶಾಲನಗರ, ಮಾ 30: ಕೂಡಿಗೆ ಕೃಷಿ ಕ್ಷೇತ್ರದ ಆವರಣದಲ್ಲಿರುವ ಸೈನಿಕ ಶಾಲೆಯ ಮುಂಭಾಗದ ಜರ್ಸಿ ತಳಿ ಸಂವರ್ಧನ ಕೇಂದ್ರಕ್ಕೆ ಸೇರಿದ 10 ಎಕರೆಗಳಷ್ಟು ಪ್ರದೇಶದ ಹುಲ್ಲುಗಾವಲಿಗೆ ಬೆಂಕಿ…
Read More » -
ಸುದ್ದಿಗೋಷ್ಠಿ
ಕುಶಾಲನಗರದ ಟೈಕೂನ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಉಚಿತ ಹಾಕಿ ತರಬೇತಿ
ಕುಶಾಲನಗರ ಮಾ 30: ಕುಶಾಲನಗರದ ಟೈಕೂನ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಉಚಿತ ಹಾಕಿ ತರಬೇತಿ ಶಿಬಿರ ಏಪ್ರಿಲ್ 7 ರಿಂದ ಆರಂಭಗೊಳ್ಳಲಿದೆ ಎಂದು ಕ್ಲಬ್ ಕಾರ್ಯದರ್ಶಿ ಬಿ.ಟಿ.…
Read More » -
ಟ್ರೆಂಡಿಂಗ್
ಮತದಾರರ ಜಾಗೃತಿ ರಂಗೋಲಿ ಸ್ಪರ್ಧೆ
ಸೋಮವಾರಪೇಟೆ, ಮಾ 30: ಲೋಕಸಭಾ ಚನಾವಣೆಯ ಹಿನ್ನಲೆಯಲ್ಲಿ ಮತದಾರರ ಜಾಗೃತಿ ರಂಗೋಲಿ ಸ್ಪರ್ಧೆ ಪಟ್ಟಣದ ಖಾಸಗಿ,ಕೆ.ಎಸ್.ಆರ್.ಸಿ.ಮತ್ತು ಪಟ್ಟಣ ಪಂಚಾಯಿತಿ ಆವರಣದಲ್ಲಿ ನಡೆಯಿತು. ಇಲ್ಲಿನ ಪಟ್ಟಣ ಪಂಚಾಯ್ತಿ ವತಿಯಿಂದ…
Read More » -
ಕ್ರೈಂ
ಬೇಗೂರಿನಲ್ಲಿ ಸಹೋದರನಿಂದಲೇ ತಮ್ಮನಿಗೆ ಗುಂಡೇಟು: ಸ್ಥಳದಲ್ಲಿ ಮೃತಪಟ್ಟ ಮಲ್ಲಂಡ ಪ್ರಕಾಶ್
ಕುಶಾಲನಗರ, ಮಾ 30: ಸಹೋದರನಿಂದಲೇ ತಮ್ಮನಿಗೆ ಗುಂಡು ಹೊಡೆದು ಕೊಲೆ ಮಾಡಿದ ಪ್ರಕರಣ ಪೊನ್ನಂಪೇಟೆ ತಾಲೂಕು ಬೇಗೂರಿನಲ್ಲಿ ಇದೀಗ ನಡೆದಿದೆ. ಕಾಂಗ್ರೆಸ್ ಪಕ್ಷದ ಮುಖಂಡ ಅರ್ವತೋಕ್ಲು ಗ್ರಾಮ…
Read More » -
ಅಪಘಾತ
ಬೂದಿತಿಟ್ಟು ಬಳಿ ರಸ್ತೆ ಅವಘಡ: ಕಾರಿನಲ್ಲಿದ್ದವರು ಗಂಭೀರ
ಕುಶಾಲನಗರ, ಮಾ 29: ಪಿರಿಯಾಪಟ್ಟಣ- ಗೋಣಿಕೊಪ್ಪ ಮಾರ್ಗದ ಬೂದಿತಿಟ್ಟು ಬಳಿ ಕಾರೊಂದು ಅಪಘಾತಕ್ಕೀಡಾಗಿದೆ. ಕಾರಿನಲ್ಲಿದ್ದ ಇಬ್ಬರ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದ್ದು ಮೈಸೂರಿಗೆ ರವಾನಿಸಲಾಗಿದೆ. ಗಂಭೀರ ಗಾಯಗೊಂಡವರು…
Read More » -
ಪ್ರತಿಭಟನೆ
ದುಬಾರೆಯಲ್ಲಿ ಮಾವುತ, ಕಾವಾಡಿಗರ ಪ್ರತಿಭಟನೆ
ಕುಶಾಲನಗರ ಮಾ 28: ವಿವಿಧ ಹುದ್ದೆಗಳಿಗೆ ಪದೋನ್ನತಿ ನೀಡುವಾಗ ಮಾವುತರ ಮತ್ತು ಕವಾಡಿಗರಿಗೆ ಅನ್ಯಾಯ ಎಸಗಲಾಗಿದೆ ಎಂದು ಆರೋಪಿಸಿ ದುಬಾರೆ ಸಾಕಾನೆ ಶಿವಿರದ ಮಾವುತರು, ಕವಾಡಿಗರು ಸಾಕಾನೆಗಳನ್ನಹ…
Read More » -
ಸಭೆ
ಹೆಬ್ಬಾಲೆ ಕಾಂಗ್ರೆಸ್ ಕಾರ್ಯಕರ್ತರ ಸಭೆ.
ಕುಶಾಲನಗರ ಮಾ 28: ತಾಲ್ಲೂಕಿನ ಹೆಬ್ಬಾಲೆ ಅಶ್ವಿನಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಗುರುವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು. ಶಾಸಕ ಮಂತರ್ ಗೌಡ ಮಾತನಾಡಿ, ಕಾಂಗ್ರೆಸ್ ಸರ್ಕಾರದ…
Read More » -
ಟ್ರೆಂಡಿಂಗ್
ಶರಣ ಸಾಹಿತ್ಯ ಪರಿಷತ್ತು ಕುಶಾಲನಗರ ತಾಲ್ಲೂಕು ಅಧ್ಯಕ್ಷರಾಗಿ ಎಂ.ಎಸ್.ಶಿವಾನಂದ ನೇಮಕ
ಕುಶಾಲನಗರ,ಮಾ 28: : ಶರಣ ಸಾಹಿತ್ಯ ಪರಿಷತ್ತಿನ ಕುಶಾಲನಗರ ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ಕುಶಾಲನಗರದ ವೀರಶೈವ ಸಮಾಜದ ಅಧ್ಯಕ್ಷರೂ ಆಗಿರವ ಎಂ.ಎಸ್.ಶಿವಾನಂದ ಅವರನ್ನು ನೇಮಕ ಮಾಡಲಾಗಿದೆ. ತಾಲ್ಲೂಕಿನಾದ್ಯಂತ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಕೈವಾರ ತಾತಯ್ಯ ಜಯಂತಿ
ಕುಶಾಲನಗರ, ಮಾ 28 : ತಾಲ್ಲೂಕು ಯೋಗಿನಾರೇಯಣ ಬಲಿಜ ಸಂಘದ ವತಿಯಿಂದ ಕುಲ ಗುರು ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮವನ್ನು ಕುಶಾಲನಗರದಲ್ಲಿ ಆಚರಿಸಲಾಯಿತು. ಈ ಸಂದರ್ಭ ಮಾತನಾಡಿದ…
Read More » -
ಸಭೆ
ಕೊಡಗು ಜೆಡಿಎಸ್ ಗೆ ಸಧ್ಯಕಿಲ್ಲ ಜಿಲ್ಲಾಧ್ಯಕ್ಷ: ಲೋಕಸಭಾ ಚುನಾವಣೆಗೆ ಎದುರಿಸಲು ಕೋರ್ ಕಮಿಟಿ ರಚನೆ
ಕುಶಾಲನಗರ, ಮಾ 27: ಕೊಡಗು ಜೆಡಿಎಸ್ ನಲ್ಲಿ ಸಧ್ಯಕಿಲ್ಲ ಜಿಲ್ಲಾಧ್ಯಕ್ಷರು . ಲೋಕಸಭಾ ಚುನಾವಣೆಗೆ ಎದುರಿಸಲು ಕೋರ್ ಕಮಿಟಿ ರಚನೆ . ಶನಿವಾರ ಕೊಡಗಿಗೆ ಸಾ.ರ ಮಹೇಶ್…
Read More » -
ಟ್ರೆಂಡಿಂಗ್
ಆರ್.ಡಿ.ಪಿ.ಆರ್. ಸಹಾಯಕ ಅಭಿಯಂತರ ಎಂ.ಎಂ.ಫಯಾಜ್ ಅಹಮ್ಮದ್ ಆಸ್ತಿ ಶೆ. 175% ಹೆಚ್ಚುವರಿ ಪತ್ತೆ
ಕುಶಾಲನಗರ, ಮಾ 27:ಸೋಮವಾರಪೇಟೆ ತಾಲೂಕು ಆರ್.ಡಿ.ಪಿ.ಆರ್. ಸಹಾಯಕ ಅಭಿಯಂತರ ಎಂ.ಎಂ.ಫಯಾಜ್ ಅಹಮ್ಮದ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನಲೆ ಮಡಿಕೇರಿ…
Read More » -
ಕ್ರೈಂ
ತಾಪಂ ಇಒ ಜಯಣ್ಣ ಅಸಮತೋಲನ ಆಸ್ತಿ ಶೆ.140%: ಇಲ್ಲಿದೆ ಅಕ್ರಮ ಆಸ್ತಿಗಳ ವಿವರ
ಕುಶಾಲನಗರ, ಮಾ 27: ಸೋಮವಾರಪೇಟೆ ತಾಪಂ ಇಒ ಕೆ.ಬಿ.ಜಯಣ್ಣ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಆದಾಯ ಮೀರಿದ ಆಸ್ತಿ ಗಳಿಕೆ ಸೂಚನೆ ಮೇರೆಗೆ ದಾಳಿ ನಡೆಸಿದ…
Read More » -
ಅವ್ಯವಸ್ಥೆ
ಮೂಲಭೂತ ಸೌಕರ್ಯ ಕೊರತೆ : ಬಿರುಬಿಸಿಲಿನಲ್ಲಿ ಕರ್ತವ್ಯ
ಕುಶಾಲನಗರ ಮಾ 27: ಮೂಲಭೂತ ಸೌಕರ್ಯ ಒದಗಿಸದ ಚುನಾವಣಾ ಆಯೋಗ ಬಿರುಬಿಸಿಲಿನಲ್ಲಿ ಚುನಾವಣಾಧಿಕಾರಿಗಳ ಕರ್ತವ್ಯ. ಲೋಕಸಭಾ ಚುನಾವಣೆಯ ಕಾವು ಏರತೊಡಗಿದ್ದು 28ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ ಸುಲಲಿತ…
Read More » -
ಕ್ರೈಂ
ಕುಶಾಲನಗರ, ಮಡಿಕೇರಿ ಬಿಜೆಪಿ ಕಾರ್ಯಕ್ರಮದಲ್ಲಿ ಕಳ್ಳರ ಕೈಚಳಕ: ಹಲವರ ಜೇಬಿಗೆ ಕತ್ತರಿ
ಕುಶಾಲನಗರ. ಮಾ 27: ಮಡಿಕೇರಿ ಮತ್ತು ಕುಶಾಲನಗರದಲ್ಲಿ ಕಳ್ಳರ ಕೈ ಚಳಕ. ಮಾಜಿ ಶಾಸಕ ಅಪ್ಪಚ್ಚು ರಂಜನ್ ಅವರ 25000, ಕೆ.ಜಿ. ಬೋಪಯ್ಯ ಅವರ ಜೇಬಿನಲ್ಲಿದ್ದ 17000…
Read More » -
ಶಿಕ್ಷಣ
ಅಪ್ರತಿಮ ಸಾಧಕಿ ಬಾನಂಡ ವಿದ್ಯಾಶ್ರೀ ಗೆ ಪ್ರಶಸ್ತಿ
ಕುಶಾಲನಗರ ಮಾ 27: ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆ (ಎನ್ ಸಿ ಇ ಆರ್ ಟಿ )ಯಲ್ಲಿ 2019 ರಿಂದ 2023 ರ ಸಾಲಿನ ಬಿಎಸ್ಸಿ ಬಿಎಡ್…
Read More » -
ರಾಜಕೀಯ
ನಾವಿಕನಿಲ್ಲದ ಕೊಡಗು ಜೆಡಿಎಸ್, ರಾಜ್ಯ ವರಿಷ್ಠರ ಅಸಹಕಾರದಿಂದ ಕಾಂಗ್ರೆಸ್ ಸೇರ್ಪಡೆ: ನಾಪಂಡಮುತ್ತಪ್ಪ
ಕುಶಾಲನಗರ, ಮಾ 27: ಜೆಡಿಎಸ್ ವರಿಷ್ಠರ ತಟಸ್ಥ ಮನೋಭಾವದಿಂದ ಕೊಡಗು ಜಿಲ್ಲೆಯ ಜೆಡಿಎಸ್ ನಾವಿಕನಿಲ್ಲದ ದೋಣಿಯಂತಾಗಿದೆ. ಈ ಹಿನ್ನಲೆಯಲ್ಲಿ ಮಾತೃ ಪಕ್ಷ ಕಾಂಗ್ರೆಸ್ ಸೇರಲಿರುವುದಾಗಿ ವಿಧಾನಸಭಾ ಜೆಡಿಎಸ್…
Read More » -
ರಾಜಕೀಯ
ಕುಶಾಲನಗರದಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ವಿವಿಧ ಪಕ್ಷಗಳ ಕಾರ್ಯಕರ್ತರು
ಕುಶಾಲನಗರ, ಮಾ 27: ಜಿಲ್ಲೆಯಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರೊಂದಿಗೆ ಕಾಂಗ್ರೆಸ್ ಸಂಸದರು ಕೂಡ ಜೊತೆಯಾದರೆ ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಹೊಂದಲು ಅನುಕೂಲವಾಗಲಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ…
Read More » -
ರಾಜಕೀಯ
ಎಲ್ಲಾ 28 ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಗೆಲುವು: ವಿಜಯೇಂದ್ರ
ಕುಶಾಲನಗರ ಮಾ 27:ಈ ಬಾರಿ ಎಲ್ಲಾ 28 ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಗೆಲುವು ಸಾಧಿಸಲಿದೆ. ಕುಶಾಲನಗರದಲ್ಲಿ ಬಿ.ವೈ.ವಿಜಯೇಂದ್ರ ಮಾಹಿತಿ. ಕೇಂದ್ರದ ವರಿಷ್ಠರಿಂದ ಈಶ್ವರಪ್ಪ ಅವರ ಬಂಡಾಯ ಶಮನ ಪ್ರಯತ್ನ…
Read More » -
ರಾಜಕೀಯ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗೆ ಕುಶಾಲನಗರದಲ್ಲಿ ಅದ್ದೂರಿ ಸ್ವಾಗತ
ಕುಶಾಲನಗರ, ಮಾ 27: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗೆ ಕುಶಾಲನಗರದಲ್ಲಿ ಅದ್ದೂರಿ ಸ್ವಾಗತ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಬಳಿಕ ಕೊಡಗಿಗೆ ಪ್ರಥಮ ಭೇಟಿ. ಕುಶಾಲನಗರ ಗಣಪತಿ ದೇವಾಲಯ…
Read More » -
ಕ್ರೈಂ
ಕುಶಾಲನಗರದ ಎರಡು ಕಡೆಗಳಲ್ಲಿ ಲೋಕಾಯುಕ್ತ ದಾಳಿ
ಕುಶಾಲನಗರ, ಮಾ 27: ಕೊಡಗಿನಲ್ಲಿ ಬೆಳ್ಳಂಬೆಳ್ಳಗೆ ಲೋಕಾಯುಕ್ತ ದಾಳಿ ಕುಶಾಲನಗರದ ಎರಡು ಕಡೆಗಳಲ್ಲಿ ಲೋಕಾಯುಕ್ತ ದಾಳಿ. ಸೋಮವಾರಪೇಟೆ ಇಓ ಜಯಣ್ಣ ಮನೆ ಮೇಲೆ ದಾಳಿ. ಕುಶಾಲನಗರದ ಹೌಸಿಂಗ್…
Read More » -
ಅವ್ಯವಸ್ಥೆ
ಲೋಕಸಭಾ ಚುನಾವಣೆ ಬಹಿಷ್ಕಾರ ಎಚ್ಚರಿಕೆ: ತಹಸೀಲ್ದಾರ್ ಭೇಟಿ, ಪರಿಶೀಲನೆ
ಕುಶಾಲನಗರ, ಮಾ 26: ಲೋಕಸಭಾ ಚುನಾವಣೆ ಬೆನ್ನಲ್ಲೇ ಮೊಳಗಿದ ಚುನಾವಣಾ ಬಹಿಷ್ಕಾರದ ಕೂಗು ಮೊಳಗಿದೆ. ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಪ್ರಕಾಶ ಬಡಾವಣೆ ನಿವಾಸಿಗಳಿಂದ ಚುನಾವಣೆ ಬಹಿಷ್ಕಾರ ಎಚ್ಚರಿಕೆ…
Read More » -
ಪ್ರಕಟಣೆ
ಏ. 5 ರಂದು ಹರಕೆ ಚೌಡೇಶ್ವರಿ ದೇವಿ ವಾರ್ಷಿಕೋತ್ಸವ
ಕುಶಾಲನಗರ, ಮಾ. 22: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಗ್ರಾಮದಲ್ಲಿರುವ ಶ್ರೀ ಹರಕೆ ಚೌಡೇಶ್ವರಿ ದೇವಿ ಮತ್ತು ನಾಗದೇವರ ವಾರ್ಷಿಕೋತ್ಸವವು ಏಪ್ರಿಲ್ 5 ರಂದು ನಡೆಯಲಿದೆ.…
Read More »