Recent Post
-
ಕಾರ್ಯಕ್ರಮ
ಮಾಜಿ ಶಾಸಕ ಅಪ್ಪಚ್ಚುರಂಜನ್ ರಿಂದ 7 ಗ್ರಾಪಂ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಉಚಿತ ಸ್ವೆಟರ್ ವಿತರಣೆ
ಕುಶಾಲನಗರ, ಮಾ. 4: ಮಡಿಕೇರಿ ಕ್ಷೇತ್ರದ ಮಾಜಿ ಕ್ರೀಡಾ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ನವರು ಕುಶಾಲನಗರ ತಾಲ್ಲೂಕು ವ್ಯಾಪ್ತಿಯ 7 ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ…
Read More » -
ಟ್ರೆಂಡಿಂಗ್
ಅಪ್ಪಚ್ಚುರಂಜನ್ ರಿಂದ ನಂಜರಾಯಪಟ್ಟಣ ಶಾಲೆಯ ಮಕ್ಕಳಿಗೆ ಸ್ವೆಟರ್ ಹಂಚಿಕೆ
ಕುಶಾಲನಗರ, ಮಾ 04: ಮಾಜಿ ಶಾಸಕ ಅಪ್ಪಚು ರಂಜನ್ ಅವರ ವತಿಯಿಂದ ನಂಜರಾಯಪಟ್ಟಣ ಸ.ಮಾ.ಪ್ರಾ.ಶಾಲಾ ಮಕ್ಕಳಿಗೆ ಉಚಿತವಾಗಿ ಸ್ವೆಟರ್ ಹಂಚಿಕೆ ಕಾರ್ಯ ನಡೆಯಿತು. ಈ ಸಂದರ್ಭ ಜಿಲ್ಲಾ…
Read More » -
ಕಾರ್ಯಕ್ರಮ
ಕೊಡಗು ವಿವಿ ಉಳಿವಿಗೆ ಆಗ್ರಹಿಸಿ ಬೈಕ್ ಜಾಥಾ
ಕುಶಾಲನಗರ, ಮಾ 04:ಕೊಡಗು ವಿವಿ ಅಸ್ತಿತ್ವಕ್ಕಾಗಿ ಚಿಕ್ಕ ಅಳುವಾರದ ವಿವಿ ಆವರಣದಿಂದ ವಿವಿಯ ಅಧ್ಯಾಪಕರು ಹಾಗೂ ಅಧ್ಯಾಪಕೇತರರಿಂದ ಬೈಕ್ ಜಾಥಾ ನಡೆಯಿತು. ಕೊಡಗು ವಿವಿ ಹಿತರಕ್ಷಣಾ ಸಮಿತಿ…
Read More » -
ಕ್ರೀಡೆ
ಹುದುಗೂರಿನಲ್ಲಿ ನಡೆದ ವಾಲಿಬಾಲ್ ಪಂದ್ಯಾವಳಿ: ರಾಯಲ್ ಫ್ರೆಂಡ್ಸ್ ಪ್ರಥಮ
ಕುಶಾಲನಗರ, ಮಾ.04 : ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಕಾಳಿಕಾಂಬಾ ಯುವಕ ಸಂಘದ ವತಿಯಿಂದ ನಡೆದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಉತ್ಸವ 2025.…
Read More » -
ಕಾರ್ಯಕ್ರಮ
ಕರ್ನಾಟಕ ಬ್ಯಾಂಕ್ ಶಾಖಾ ಪ್ರಾಂಗಣ ಆರಂಭ
ಕುಶಾಲನಗರ, ಮಾ.04: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವತ್ತೂರು ಗ್ರಾಮದಲ್ಲಿದ್ದ ಕೂಡಿಗೆ ಕರ್ನಾಟಕ ಬ್ಯಾಂಕ್ ನೂತನ ಶಾಖಾ ಪ್ರಾಂಗಣದ ಕಛೇರಿಯನ್ನು ಕೂಡುಮಂಗಳೂರಿನಲ್ಲಿ ನೂತನವಾಗಿ ಪ್ರಾರಂಭ ಮಾಡಿರುವುದನ್ನು ಎಂ.…
Read More » -
ಮನವಿ
ಕಡಿಮೆ ದರದಲ್ಲಿ ಶುಂಠಿ ಮಾರಾಟ ಮಾಡದಂತೆ ರೈತರಲ್ಲಿ ಆಗ್ರಹ
ಕುಶಾಲನಗರ, ಮಾ 03 : ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಶುಂಠಿ ಖರೀದಿಸಲು ರಾಜ್ಯ ಸರ್ಕಾರ ಪ್ರಸ್ತಾವನೆಯನ್ನು ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಲಾಗಿದು, ಶೀಘ್ರದಲ್ಲಿಯೇ ರಾಜ್ಯ ಸರಕಾರವು ಖರೀದಿ…
Read More » -
ಅವ್ಯವಸ್ಥೆ
ಸ್ವಚ್ಚತೆ ಕಾಪಾಡದ ಬಾರ್ & ಹೋಟೆಲ್ ಗಳಿಗೆ ದಂಡ ವಿಧಿಸಿದ ಗುಡ್ಡೆಹೊಸೂರು ಗ್ರಾಪಂ
ಕುಶಾಲನಗರ, ಮಾ 03:ಗುಡ್ಡೆಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹೋಟೆಲ್ ಹಾಗೂ ಬಾರ್ ಗಳಲ್ಲಿ ಸ್ವಚ್ಛತೆಯನ್ನು ಕಾಪಾಡದಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ದಿನ ಗ್ರಾಮ ಪಂಚಾಯತ್…
Read More » -
ಕಾಮಗಾರಿ
ಹಾರಂಗಿ-ಕುಶಾಲನಗರ ಮಾರ್ಗದಲ್ಲಿ ರಸ್ತೆ ಎತ್ತರಿಸುವ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ
ಕುಶಾಲನಗರ, ಮಾ 02: ಹಾರಂಗಿ ಅಣೆಕಟ್ಟೆ ಮುಂಭಾಗ ಹಾರಂಗಿ-ಕುಶಾಲನಗರ ಮಾರ್ಗದಲ್ಲಿ ಅಪೂರ್ಣಗೊಂಡಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ ಮಂತರ್ ಗೌಡ ಭಾನುವಾರ ಭೂಮಿಪೂಜೆ ನೆರವೇರಿಸಿದರು. ಈ…
Read More » -
ಪೊಲೀಸ್
ಕುಶಾಲನಗರದಲ್ಲಿ ಡ್ರಿಂಕ್ & ಡ್ರೈವ್ ತಪಾಸಣೆ: 60 ಸಾವಿರ ದಂಡ ವಸೂಲಿ
ಕುಶಾಲನಗರ, ಮಾ 01: ಕುಶಾಲನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 28/02/2025 ರಂದು ಕೊಪ್ಪ ಗೇಟ್ ಹತ್ತಿರ ಮಧ್ಯಪಾನ ಮಾಡಿ ವಾಹನ ಚಲಾವಣೆ ಮಾಡುತ್ತಿರುವ ಬಗ್ಗೆ…
Read More » -
ಸನ್ಮಾನ
ಕಾರ್ಯನಿರ್ವಹಣಾಧಿಕಾರಿಗೆ ಬೀಳ್ಕೊಡುಗೆ
ಕುಶಾಲನಗರ, ಮಾ. 1: ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ನಿರ್ವಹಿಸುತ್ತಿದ್ದ ಎಂ. ಪಿ. ಮೀನಾ ಅವರು ವಯೋ ನಿವೃತ್ತಿ…
Read More » -
ಕ್ರೈಂ
ಗಾಂಜಾ ಮಾರಾಟ: ಆರೋಪಿ ಬಂಧನ
ಕುಶಾಲನಗರ, ಮಾ 01:ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ/ಸರಬರಾಜು ಮಾಡುತ್ತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್…
Read More » -
ನಿಧನ
ಬೈಚನಹಳ್ಳಿ ಮಾರಮ್ಮ ದೇವರ ವಾರ್ಷಿಕ ಪೂಜೋತ್ಸವ
ಕುಶಾಲನಗರ, ಮಾ 01 : ಕುಶಾಲನಗರದ ಬೈಚನಹಳ್ಳಿಯ ಗ್ರಾಮದೇವತೆ ಮಾರಮ್ಮ ದೇವರ ವಾರ್ಷಿಕ ಪೂಜೋತ್ಸವ ಶನಿವಾರ ಶ್ರದ್ಧಾಭಕ್ತಿಗಳಿಂದ ನೆರವೇರಿತು. ಪೂಜಾ ಅಂಗವಾಗಿ ದೇವಾಲಯವನ್ನು ತಳಿರು ತೋರಣಗಳಿಂದ ಅಕಂಕರಿಸಲಾಗಿತ್ತು.…
Read More » -
ಟ್ರೆಂಡಿಂಗ್
ಕೊಡಗು ಜಿಲ್ಲಾ ಸಾಹಿತ್ಯಾಕ್ತರ ವೇದಿಕೆಯಿಂದ ಎಂಜಿಎಂ ಕಾಲೇಜಿನಲ್ಲಿ “ಸಾಹಿತ್ಯ ಮಂಥನ” ಕಾರ್ಯಕ್ರಮ
ಕುಶಾಲನಗರ, ಮಾ 01 : ಸಂಸ್ಕ್ರತ ಭಾಷೆ ದೇವರ ಭಾಷೆ, ಜನರ ಭಾಷೆ ಹಾಗೂ ಶ್ರೀಮಂತರ ಭಾಷೆಯಾಗಿತ್ತು. ಜನಸಾಮಾನ್ಯರಿಗೆ ಸಂಸ್ಕ್ರತ ಭಾಷೆ ಕಬ್ಬಿಣದ ಕಡಲೆಯಾಗಿತ್ತು. ಇಂತಹ ಸಂದರ್ಭದಲ್ಲಿ…
Read More » -
ಕಾರ್ಯಕ್ರಮ
ಚೆರಿಯ ಮನೆ ದಿವಂಗತ ಕೃಷ್ಣಪ್ಪ ಮರಗೋಡು ದತ್ತಿ ಕಾರ್ಯಕ್ರಮ
ಕುಶಾಲನಗರ ಮಾ 01: ಜಾನಪದ ಗೀತೆಗಳನ್ನು ರಚಿಸಿದವರು ಯಾರೆಂದು ಎಲ್ಲೂ ಉಲ್ಲೇಖವಾಗಿರುವುದಿಲ್ಲ. ವಿಶ್ವದಲ್ಲೇ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ ಎಂದು ಶಿರಂಗಾಲ ಸರ್ಕಾರಿ ಪದವಿ ಪೂರ್ವ…
Read More » -
ಶಿಕ್ಷಣ
ಸಿದ್ದಾಪುರ ಸ.ಹಿ. ಪ್ರಾ (ಮ) ಶಾಲೆಯಲ್ಲಿ ಸ್ವಯಂ ಸೇವಕರಿಂದ ಶಾಲಾಭಿವೃದ್ಧಿಗೆ ಸಹಕಾರ
ಕುಶಾಲನಗರ, ಮಾ 01: ಬೆಂಗಳೂರಿನ ಜಾಗೃತಿ ಹಾಗೂ ಸಿಸ್ಕೊ ಸಂಸ್ಥೆಯ 40 ಸ್ವಯಂಸೇವಕರ ತಂಡವು ಸಿದ್ದಾಪುರದ ಸ. ಹಿ ಪ್ರಾ. (ಮಲಯಾಳಂ ) ಶಾಲೆಗೆ ಭೇಟಿ ನೀಡಿತ್ತು.…
Read More » -
ಟ್ರೆಂಡಿಂಗ್
ಚಾಲಕರೇ ಎಚ್ಚರ: ಡ್ರಿಂಕ್ & ಡ್ರೈವ್ ತಪಾಸಣೆ ಆರಂಭ
ಕುಶಾಲನಗರ, ಫೆ 28: ಕುಶಾಲನಗರ ಸಂಚಾರ ಪೊಲೀಸ್ ಠಾಣಾ ಅಧಿಕಾರಿ ಸಿಬ್ಬಂದಿಗಳು ಕಟ್ಟುನಿಟ್ಟಿನ ತಪಾಸಣೆ ಪುನರಾರಂಭಿಸಿದ್ದಾರೆ. ಡ್ರಿಂಕ್ & ಡ್ರೈವ್, ಹೆಲ್ಮೆಟ್, ಸೀಟ್ ಬೆಲ್ಟ್ ರಹಿತ ಚಾಲನೆ,…
Read More » -
ಕಾರ್ಯಕ್ರಮ
ವಿವಿ ಉಳಿವಿಗೆ ಆಗ್ರಹಿಸಿ ಪಾದಯಾತ್ರೆ: ಕಾಲ್ನಡಿಗೆಯಲ್ಲಿ ಸಂಸದ ಯದುವೀರ್ ಭಾಗಿ
ವಿವಿ ಉಳಿಸಿ ಪಾದಯಾತ್ರೆ: ಕಾಲ್ನಡಿಗೆಯಲ್ಲಿ ಸಂಸದ ಯದುವೀರ್ ಭಾಗಿ ಕೊಡಗು ವಿವಿಯ ರದ್ದುಗೊಳಿಸದಂತೆ ಎಬಿವಿಪಿ ವತಿಯಿಂದ ಪಾದಯಾತ್ರೆ. ಅಳುವಾರದ ವಿವಿ ಕ್ಯಾಂಪಸ್ ನಿಂದ ಕುಶಾಲನಗರ ದವರೆಗಿನ ಕಾಲ್ನಡಿಗೆ…
Read More » -
ಆರೋಪ
ನಂದಿನಿ ಕ್ಷೀರ ಕೇಂದ್ರದಲ್ಲಿ ಹೆಚ್ಚುವರಿ ದರಕ್ಕೆ ಮಾರಾಟ.
ಸೋಮವಾರಪೇಟೆ, ಫೆ 28:ಪಟ್ಟಣದ ನಂದಿನಿ ಕ್ಷೀರ ಕೇಂದ್ರದಲ್ಲಿ ಹಾಲು,ಮೊಸರು,ಮಜ್ಜಿಗೆಗೆ ನಿಗದಿತ ದರಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಈ ಬಗ್ಗೆ ಕೆಲವು ಸಾರ್ವಜನಿಕರಿಂದ ದೂರುಬಂದ ಹಿನ್ನಲೆಯಲ್ಲಿ ಕ್ಷೀರ…
Read More » -
ಪ್ರತಿಭಟನೆ
ಕೊಡಗು ವಿವಿಯ ರದ್ದುಗೊಳಿಸದಂತೆ ಎಬಿವಿಪಿ ವತಿಯಿಂದ ಪಾದಯಾತ್ರೆ
ಕುಶಾಲನಗರ, ಫೆ 28: ಕೊಡಗು ವಿವಿಯ ರದ್ದುಗೊಳಿಸದಂತೆ ಎಬಿವಿಪಿ ವತಿಯಿಂದ ಪಾದಯಾತ್ರೆ. ಅಳುವಾರದ ವಿವಿ ಕ್ಯಾಂಪಸ್ ನಿಂದ ಕುಶಾಲನಗರ ದವರೆಗಿನ ಕಾಲ್ನಡಿಗೆ ಜಾಥಾ ಆರಂಭ. ಮಾಜಿ ಶಾಸಕ…
Read More » -
ಸುದ್ದಿಗೋಷ್ಠಿ
ಕೊಡಗು ವಿವಿ ರದ್ದುಗೊಳಿಸಿ, ವಿಲೀನಗೊಳಿಸಲು ಚಿಂತನೆ ಕೈಬಿಡಲು ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘ ಒತ್ತಾಯ
ಕುಶಾಲನಗರ, ಫೆ 27:ಜಿಲ್ಲೆಯ ಕುಶಾಲನಗರದಲ್ಲಿ ಈಗಾಗಲೇ ಸ್ಥಾಪಿತವಾಗಿರುವ ಕೊಡಗು ವಿಶ್ವವಿದ್ಯಾಲಯವನ್ನು ರದ್ದುಗೊಳಿಸಿ ಇತರ ವಿವಿಗಳಿಗೆ ವಿಲೀನಗೊಳಿಸಲು ಚಿಂತನೆ ಹರಿಸಿರುವ ಸರ್ಕಾರದ ಸಚಿವ ಸಂಪುಟದ ಉಪಸಮಿತಿಯ ಪ್ರಸ್ತಾವನೆಯನ್ನು ತಕ್ಷಣ…
Read More » -
ಸುದ್ದಿಗೋಷ್ಠಿ
ಕುಶಾಲನಗರದಲ್ಲಿ ಮಾರ್ಚ್ 2 ರಂದು ಅರೆಭಾಷೆ ಗಡಿನಾಡ ಉತ್ಸವ-2025
ಕುಶಾಲನಗರ, ಫೆ 27:ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಕುಶಾಲನಗರ ಗೌಡ ಸಮಾಜ ಮತ್ತು ಅಂಗ ಸಂಸ್ಥೆಗಳ ಸಹಯೋಗದೊಂದಿಗೆ ಜಿಲ್ಲೆಯ ಹಾಗೂ ನೆರೆಯ ವಿವಿಧೆಡೆಯ…
Read More » -
ಸುದ್ದಿಗೋಷ್ಠಿ
ಕೊಡಗು ವಿವಿ ಉಳಿವಿಗೆ ಒತ್ತಾಯಿಸಿ ನಾಳೆ ಬೃಹತ್ ಕಾಲ್ನಡಿಗೆ ಜಾಥಾ
ಕುಶಾಲನಗರ, ಫೆ 27 :ಕೊಡಗು ವಿಶ್ವ ವಿದ್ಯಾನಿಲಯವನ್ನು ಉಳಿಸುವ ನಿಟ್ಟಿನಲ್ಲಿ ಫೆ.28 ರಂದು ಶುಕ್ರವಾರ ಅಳುವಾರದಿಂದ ಕುಶಾಲನಗರದ ವರೆಗೆ ಕಾಲ್ನಡಿಗೆ ಜಾಥಾ ನಡೆಸಲಾಗುತ್ತದೆ ಎಂದು ಮಾಜಿ ಸಚಿವ…
Read More » -
ಪ್ರತಿಭಟನೆ
ಹಾರಂಗಿ-ಚಿಕ್ಲಿಹೊಳೆ ಅಣೆಕಟ್ಟೆ ಹೊರಗುತ್ತಿಗೆ ಸಿಬ್ಬಂದಿಗಳಿಗೆ ದೊರಕದ ಸಂಬಳ: ಉಪವಾಸ ಸತ್ಯಾಗ್ರಹ
ಕುಶಾಲನಗರ, ಫೆ 27: ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಗೆ ಒಳಪಡುವ ಹಾರಂಗಿ ಮತ್ತು ಚಿಕ್ಲಿಹೊಳೆ ಅಣೆಕಟ್ಟೆ ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ 8 ಮಂದಿ ಗೆ ಕಳೆದ…
Read More » -
ಕ್ರೈಂ
ಕುಶಾಲನಗರ ಬೈಚನಹಳ್ಳಿ ಬಳಿ ಗಾಂಜಾ ಮಾರಾಟ: ಐವರ ಬಂಧನ
ಕುಶಾಲನಗರ, ಫೆ 27: ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಮತ್ತು ಬಳಕೆ ಮಾಡುತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ…
Read More » -
ಕ್ರೈಂ
ಖಾಸಗಿ ಬಸ್-ಸ್ಕೂಟಿ ಡಿಕ್ಕಿ, ಸವಾರ ಸಾವು ಪ್ರಕರಣ: ಬಸ್ ಚಾಲಕನ ವಿರುದ್ದ ಪ್ರಕರಣ ದಾಖಲು
ಕುಶಾಲನಗರ, ಫೆ 26: ಫೆ.25 ರಂದು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕುಶಾಲನಗರದಿಂದ ಶನಿವಾರಸಂತೆಗೆ ಹೋಗುವ ಮುಖ್ಯ ರಸ್ತೆಯ ಅರಗಲ್ಲು ಗ್ರಾಮದ ಬಳಿ ನಡೆದ ಖಾಸಗಿ…
Read More » -
ಕಾರ್ಯಕ್ರಮ
ಶ್ರೀ ಬಯಲು ಬಸವೇಶ್ವರ ದೇವಸ್ಥಾನ ಸಮಿತಿ ವತಿಯಿಂದ 16ನೇ ವರ್ಷದ ಮಹಾಶಿವರಾತ್ರಿ ಕಾರ್ಯಕ್ರಮ
ಕುಶಾಲನಗರ, ಫೆ 26: ಕುಶಾಲನಗರ ಮುಳ್ಳುಸೋಗೆಯ ಬಸವೇಶ್ವರ ಬಡಾವಣೆಯ ಶ್ರೀ ಬಯಲು ಬಸವೇಶ್ವರ ದೇವಸ್ಥಾನ ಸಮಿತಿ ವತಿಯಿಂದ 16ನೇ ವರ್ಷದ ಮಹಾಶಿವರಾತ್ರಿ ಪೂಜೋತ್ಸವ ದೇವಾಲಯ ಆವರಣದಲ್ಲಿ ನಡೆಯಿತು.ಅರ್ಚಕ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ವಿಜೃಂಭಣೆಯಿಂದ ಜರುಗಿದ ಕುಶಲೋತ್ಸವ ಕಾರ್ಯಕ್ರಮ
ಕುಶಾಲನಗರ,ಫೆ 25: ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರವನ್ನು 100 ಬೆಡ್ ಗಳ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲು ಸೂಕ್ತ ಕ್ರಮವಹಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಭರವಸೆ…
Read More » -
ಅಪಘಾತ
ಸ್ಕೂಟಿ ಹಾಗೂ ಖಾಸಗಿ ಬಸ್ ಮುಖಾಮುಖಿ ಡಿಕ್ಕಿ: ಸ್ಕೂಟಿ ಸವಾರ ಸಾವು
ಕುಶಾಲನಗರ, ಫೆ 25 : ಸ್ಕೂಟಿ ಹಾಗೂ ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಕೂಟಿ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಮಂಗಳವಾರ ಮಧ್ಯಾಹ್ನ ಸಿದ್ದಲಿಂಗಪುರದ ಬಳಿ…
Read More » -
ಪ್ರಕಟಣೆ
ಇ-ಖಾತಾ ಅಭಿಯಾನ: ಸದುಪಯೋಗಪಡಿಸಿಕೊಳ್ಳಲು ಶಾಸಕ ಡಾ.ಮಂತರ್ ಗೌಡ ಕರೆ
ಕುಶಾಲನಗರ, ಫೆ 24: ರಾಜ್ಯ ಸರಕಾರದ ಪೌರಾಡಳಿತ ಇಲಾಖೆ ವತಿಯಿಂದ ರಾಜ್ಯಾದ್ಯಂತ ಇ-ಖಾತಾ ಅಭಿಯಾನ ಆರಂಭಿಸಿದ್ದು ಕುಶಾಲನಗರ ಪುರಸಭೆ ವ್ಯಾಪ್ತಿಯ ನಿವಾಸಿಗಳು ಈ ಸೌಲಭ್ಯ ಸದುಪಯೋಗಪಡಿಸಿಕೊಳ್ಳುವಂತೆ ಶಾಸಕ…
Read More » -
ನಿಧನ
ನಿಧನ: ಎಂ.ಎಸ್.ಸುರೇಶ್
ಕುಶಾಲನಗರ, ಫೆ.25: ಕುಶಾಲನಗರ ತಾಲ್ಲೂಕಿನ ಶಿರಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೂಡ್ಲುಕೊಪ್ಪಲು ಗ್ರಾಮದ ಲೇಟ್ ಸಿದ್ದಪ್ಪಯ್ಯ ಅವರ ಮಗನಾದ ಸಿದ್ದಪ್ಪ ಸೌಂಡ್ಸ್ ಮತ್ತು ಶಾಮಿಯಾನದ ಮಾಲೀಕರಾದ ಎಂ.ಎಸ್.ಸುರೇಶ್…
Read More » -
ಸಭೆ
ಕೊಡಗು ವಿವಿ ಹಿತರಕ್ಷಣಾ ಬಳಗದಿಂದ ಕುಶಾಲನಗರದಲ್ಲಿ ಸಭೆ
ಕುಶಾಲನಗರ, ಫೆ 24: ಕೊಡಗು ವಿವಿ ಮುಚ್ಚುವ, ವಿಲೀನಗೊಳಿಸುವ ಸರಕಾರದ ಸಂಪುಟ ಉಪಸಮಿತಿಯ ಚಿಂತನೆ ವಿರೋಧಿಸಿ, ಕೊಡಗು ವಿವಿ ಉಳಿಸುವಂತೆ ಆಗ್ರಹಿಸಿ ಕೊಡಗು ವಿವಿ ಹಿತರಕ್ಷಣಾ ಬಳಗ…
Read More » -
ಚುನಾವಣೆ
ಲ್ಯಾಂಪ್ಸ್ ಅಧ್ಯಕ್ಷರಾಗಿ ಎಸ್.ಆರ್.ಅರುಣ್ ರಾವ್ ಎರಡನೇ ಬಾರಿಗೆ ಪುನರಾಯ್ಕೆ
ಕುಶಾಲನಗರ, ಫೆ 24: ಸೋಮವಾರಪೇಟೆ ತಾಲೂಕಿನ ಗಿರಿಜನ ದೊಡ್ಡಪ್ರಮಾಣದ ವಿವಿದ್ದೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಆರ್.ಅರುಣ್ ರಾವ್ ಎರಡನೇ ಬಾರಿಗೆ ಪುನರಾಯ್ಕೆಯಾದರು. 10 ಮಂದಿ ನಿರ್ದೇಶಕರ ಸ್ಥಾನಕ್ಕೆ…
Read More » -
ಕ್ರೈಂ
ಶನಿವಾರಸಂತೆ, ಕೊಡ್ಲಿಪೇಟೆಯಲ್ಲಿ ಗಾಂಜಾಮಾರಾಟ: ಇಬ್ಬರ ಬಂಧನ
ಕುಶಾಲನಗರ, ಫೆ 23: ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಶನಿವಾರಸಂತೆಯ ತ್ಯಾಗರಾಜ ಕಾಲೋನಿ ಹಾಗೂ ಕೊಡ್ಲಿಪೇಟೆಯಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಗಾಂಜಾ ಸರಬರಾಜು/ಮಾರಾಟ ಮಾಡುತಿದ್ದ ವ್ಯಕ್ತಿಗಳನ್ನು…
Read More » -
ಸುದ್ದಿಗೋಷ್ಠಿ
ಕೊಡಗು ವಿವಿ ಮುಚ್ಚುವ/ ವಿಲೀನಗೊಳಿಸುವ ಸರ್ಕಾರದ ನಿರ್ಧಾರ ಖಂಡಿಸಿದ ಕುಶಾಲನಗರ ಕೊಡವ ಸಮಾಜ
ಕುಶಾಲನಗರ, ಫೆ 23: ಜಿಲ್ಲೆಯ ಕುಶಾಲನಗರ ಸಮೀಪ ಅಳುವಾರ ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕೊಡಗು ವಿಶ್ವವಿದ್ಯಾಲಯವನ್ನು ಮುಚ್ಚುವ ಅಥವಾ ಇತರೆ ವಿಶ್ವವಿದ್ಯಾಲಯಗಳಿಗೆ ವಿಲೀನಗೊಳಿಸುವ ಸರ್ಕಾರದ…
Read More » -
ಧಾರ್ಮಿಕ
ಕುಶಾಲನಗರ ತಾಲೂಕಿನ ತೊರೆನೂರು ವಿರಕ್ತ ಮಠದಲ್ಲಿ ಪೂಜೋತ್ಸವ
ಕುಶಾಲನಗರ, ಫೆ 23: ಕುಶಾಲನಗರ ತಾಲೂಕಿನ ತೊರೆನೂರು ವಿರಕ್ತ ಮಠದ ಸಂಸ್ಥಾಪಕರಾದ ಲಿಂಗೈಕ್ಯ ಶ್ರೀ ಮರುಳ ಸಿದ್ದೇಶ್ವರ ಸ್ವಾಮಿ ಹಾಗೂ ಶ್ರೀ ಮಹಾಂತ ಮಹಾಸ್ವಾಮಿಗಳ 13ನೇ ವರ್ಷದ…
Read More » -
ಕಾರ್ಯಕ್ರಮ
ಇಂದಿರಾ ಗಾಂಧಿ ಅಭಿಮಾನಿ ಸಂಘದ ವತಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ
ಸೋಮವಾರಪೇಟೆ, ಫೆ 23: ಇಲ್ಲಿನ ಇಂದಿರಾ ಗಾಂಧಿ ಅಭಿಮಾನಿ ಸಂಘದ ವತಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಇಂದಿರಾ ಗಾಂಧಿ ಅಭಿಮಾನಿ ಸಂಘದ ಅಧ್ಯಕ್ಷ ಎಚ್.ಈ.ನಾಗರಾಜು ನೇತೃತ್ವದಲ್ಲಿ…
Read More » -
ಸುದ್ದಿಗೋಷ್ಠಿ
ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಫೆ.25 ರಂದು ಕುಶಲೋತ್ಸವ ಕಾರ್ಯಕ್ರಮ
ಕುಶಾಲನಗರ, ಫೆ 22: ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಕರ್ನಾಟಕ ಸುವರ್ಣ ಸಂಭ್ರಮಾಚರಣೆ ಅಂಗವಾಗಿ 50ನೇ ಕಾರ್ಯಕ್ರಮವಾಗಿ ಮಾಜಿ ಮುಖ್ಯಮಂತ್ರಿ ದಿ.ಆರ್.ಗುಂಡೂರಾವ್ ಅವರ ನುಡಿನಮನ ಹಾಗೂ…
Read More » -
ಸುದ್ದಿಗೋಷ್ಠಿ
ಕೊಡಗು ವಿವಿ ಬಂದ್ ಮಾಡುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿದ ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ
ಕುಶಾಲನಗರ, ಫೆ 22: ಕೊಡಗು ವಿಶ್ವ ವಿದ್ಯಾಲಯವನ್ನು ಬಂದ್ ಮಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾ ಘಟಕ ತೀವ್ರವಾಗಿ ಖಂಡಿಸುತ್ತದೆ…
Read More » -
ಪೊಲೀಸ್
ಸಂಚಾರಿ ನಿಯಮ ಉಲ್ಲಂಘನೆ: ಪ್ರಕರಣ ದಾಖಲು
ಕುಶಾಲನಗರ, ಫೆ 22: ಅಪ್ರಾಪ್ತನಿಗೆ ಬೈಕ್ ಚಾಲನೆ ಮಾಡಲು ಅವಕಾಶ ಮಾಡಿಕೊಟ್ಟ ವಾಹನ ಮಾಲೀಕ ಅಪ್ರಾಪ್ತನ ತಂದೆ ಹಾಗೂ ಅಪ್ರಾಪ್ತ ಬಾಲಕನ ಮೇಲೆ ಕುಶಾಲನಗರ ಸಂಚಾರ ಪೊಲೀಸ್…
Read More » -
ಪ್ರಕಟಣೆ
ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಹಲ್ಲೆ: ಖಂಡನೆ
ಕುಶಾಲನಗರ, ಫೆ 22: ಬೆಳಗಾವಿಯಲ್ಲಿ ಮರಾಠಿಗರು ಕನ್ನಡಿಗರ ಮೇಲೆ ನಡೆಸಿರುವ ದೌರ್ಜನ್ಯವನ್ನು ಗೂಂಡಾಗಿರಿ ಯನ್ನು ಕರ್ನಾಟಕ ರಕ್ಷಣಾ ವೇದಿಕೆ ಕುಶಾಲನಗರ ತಾಲೂಕು ಘಟಕ ತೀವ್ರವಾಗಿ ಖಂಡಿಸಿದೆ. ಮರಾಠಿಗರ…
Read More » -
ಸನ್ಮಾನ
ಲಯನ್ಸ್ ಜಿಲ್ಲಾ ಗವರ್ನರ್ ಬಿ.ಎಂ.ಭಾರತಿ ಕುಶಾಲನಗರ ಭೇಟಿ: ಸಭೆ
ಕುಶಾಲನಗರ, ಫೆ 22: ಕುಶಾಲನಗರ ಲಯನ್ಸ್ ಕ್ಲಬ್ ಗೆ ಲಯನ್ಸ್ ಜಿಲ್ಲಾ ಗವರ್ನರ್ ಬಿ.ಎಂ.ಭಾರತಿ ಅಧಿಕೃತ ಭೇಟಿ ಕಾರ್ಯಕ್ರಮ ನಡೆಯಿತು. ಕುಶಾಲನಗರ ಗೌಡ ಸಮಾಜ ಸಭಾಂಗಣದಲ್ಲಿ ನಡೆದ…
Read More » -
ಕಾರ್ಯಕ್ರಮ
ಪರಿಶಿಷ್ಟ ಜಾತಿ,ವರ್ಗದ ಸಹಕಾರ ಸಂಘಗಳ ಪದಾಧಿಕಾರಿಗಳು ಮತ್ತು ಕಾರ್ಯನಿರ್ವಾಹಕರುಗಳಿಗೆ ರಾಜ್ಯ ಮಟ್ಟದ ತರಬೇತಿ ಕಾರ್ಯಕ್ರಮ
ಕುಶಾಲನಗರ, ಫೆ 21 : ಸಹಕಾರ ಸಂಘಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ಸಮುದಾಯ ಭಾಗವಹಿಸುವಿಕೆ ಅತೀ ಪ್ರಮುಖವಾಗಿದೆ.ಜೊತೆಗೆ ಸಮಾಜದ ಮುಖ್ಯ ವಾಹಿನಿಗೆ ಬರಬೇಕಾಗಿದೆ…
Read More » -
ಪ್ರತಿಭಟನೆ
ಕೇಂದ್ರ ಸರ್ಕಾರದ ವಕ್ಫ್ ಬಿಲ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಕುಶಾಲನಗರ ತಾಲ್ಲೂಕು ಮುಸ್ಲಿಂ ಒಕ್ಕೂಟದಿಂದ ಪ್ರತಿಭಟನೆ
ಕುಶಾಲನಗರ, ಫೆ 21 : ಕೇಂದ್ರ ಸರ್ಕಾರದ ವಕ್ಫ್ ಬಿಲ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಕುಶಾಲನಗರ ತಾಲ್ಲೂಕು ಮುಸ್ಲಿಂ ಒಕ್ಕೂಟ ಹಾಗೂ ಸೋಮವಾರಪೇಟೆ ತಾಲೂಕು ಕೇಂದ್ರ ಸಮಿತಿಯಿಂದ…
Read More » -
ಸುದ್ದಿಗೋಷ್ಠಿ
ಕೊಡಗು ವಿವಿ ರದ್ದುಗೊಳಿಸದಂತೆ ಕುಶಾಲನಗರ ಗೌಡ ಸಮಾಜ, ಯುವಕ ಸಂಘ ಒತ್ತಾಯ
ಕುಶಾಲನಗರ, ಫೆ 21:ಕೊಡಗು ವಿಶ್ವವಿದ್ಯಾನಿಲಯವನ್ನು ರದ್ದುಗೊಳಿಸುವ ಅಥವಾ ಬೇರೆ ವಿಶ್ವವಿದ್ಯಾನಿಲಯದ ಜೊತೆ ವಿಲೀನಗೊಳಿಸುವ ಸರ್ಕಾರದ ಚಿಂತನೆಯನ್ನು ಕುಶಾಲನಗರ ಗೌಡ ಸಮಾಜ ಹಾಗೂ ಕುಶಾಲನಗರ ಗೌಡ ಯುವಕ ಸಂಘ…
Read More » -
ಕ್ರೀಡೆ
ಲೆಜೆಂಡ್ ಕ್ರಿಕೆಟ್ ಹಬ್ಬ: ಗೆಳೆಯರ ಬಳಗ ತಂಡದ ಜರ್ಸಿ ಬಿಡುಗಡೆ
ಕುಶಾಲನಗರ, ಫೆ 20: ಕೂರ್ಗ್ ವಾಟರ್ ಪಾರ್ಕ್ ವತಿಯಿಂದ ಕುಶಾಲನಗರದ ಜಾತ್ರಾ ಮೈದಾನದಲ್ಲಿ ಫೆ 21 ರಿಂದ 26 ರ ತನಕ ಹಮ್ಮಿಕೊಂಡಿರುವ ಕ್ರಿಕೆಟ್ ಟೂರ್ನಿಯ ಅಂಗವಾಗಿ…
Read More » -
ಮಳೆ
ಕೊಡಗು ಜಿಲ್ಲೆಯ ಹಲವೆಡೆ ಮಳೆ
ಕುಶಾಲನಗರ, ಫೆ 20: ಕೊಡಗು ಜಿಲ್ಲೆಯಲ್ಲಿ ಗುರುವಾರ ಮಳೆಯಾಗಿದೆ.ಮಡಿಕೇರಿ ತಾಲ್ಲೂಕಿನ ಕುಂಜಿಲ, ಕಕ್ಕಬ್ಬೆ, ಯವಕಪಾಡಿ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಧಾರಕಾರ ಮಳೆಯಾಗಿದ್ದು, ನಾಪೋಕ್ಕು ವ್ಯಾಪ್ತಿಯಲ್ಲಿ ತುಂತುರು ಮಳೆಯಾಗುವ…
Read More » -
ಶಿಕ್ಷಣ
ಕಣಿವೆ ಸರ್ಕಾರಿ ಶಾಲೆಯಲ್ಲಿ ಕಲಿಕೋತ್ಸವ
ಕುಶಾಲನಗರ, ಫೆ 20: ಕಣಿವೆ ಸರ್ಕಾರಿ ಪ್ರಾಥಮಿಕ ಶಾಲಾವರಣದಲ್ಲಿ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಕಲಿಕೋತ್ಸವ ಕಾರ್ಯಕ್ರಮ ಗುರುವಾರ ಸಡಗರ ಸಂಭ್ರಮಗಳಿಂದ ನೆರವೇರಿತು. ಕಲಿಕೋತ್ಸವದಲ್ಲಿ ಪಾಲ್ಗೊಳ್ಳಲು…
Read More » -
ಕಾರ್ಯಕ್ರಮ
ನಂಜರಾಯಪಟ್ಟಣ ಗ್ರಾಪಂ ನೂತನ ಸಭಾಂಗಣ ಉದ್ಘಾಟನೆ
ಕುಶಾಲನಗರ, ಫೆ 20: ನಂಜರಾಯಪಟ್ಟಣ ಗ್ರಾಪಂ ಕಛೇರಿ ಮೇಲ್ಭಾಗದಲ್ಲಿ ನೂತನವಾಗಿ ನಿರ್ಮಿಸಿರುವ ಸಭಾಂಗಣದ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ, ನೂತನ ಸಭಾಂಗಣಕ್ಕೆ ಪೂಜೆ ಸಲ್ಲಿಸಿ…
Read More » -
ಸುದ್ದಿಗೋಷ್ಠಿ
ನೆರವೇರದ ಸಿಎಂ ಭರವಸೆ: ಮಾದಾಪಟ್ಟಣ ಸಂತ್ರಸ್ಥ ಕುಟುಂಬದ ಅಳಲು
ಕುಶಾಲನಗರ, ಫೆ 19: ಕುಶಾಲನಗರದ ಮಾದಾಪಟ್ಟಣ ಗ್ರಾಮದಲ್ಲಿ ಜೂನ್ ತಿಂಗಳಲ್ಲಿ ಮಳೆಯಿಂದ ಸಂಪೂರ್ಣ ಹಾನಿಯಾದ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿ ಹೊಸ ಮನೆ…
Read More » -
ಶಿಕ್ಷಣ
ಕೊಡಗು ವಿಶ್ವವಿದ್ಯಾಲಯದ ಸ್ನಾತಕ ಪದವಿಗಳ ಫಲಿತಾಂಶ ಪ್ರಕಟ
ಕುಶಾಲನಗರ, ಫೆ 19: ಕೊಡಗು ವಿಶ್ವವಿದ್ಯಾಲಯದ ಘಟಕ ಮತ್ತು ಸಂಯೋಜಿತ ಮಹಾವಿದ್ಯಾಲಯಗಳ 2024-25ನೇ ಶೈಕ್ಷಣಿಕ ಸಾಲಿನ ಬಿ.ಎ, ಬಿಕಾಂ, ಬಿಬಿಎ, ಬಿಸಿಎ ಮತ್ತು ಬಿಎಸ್ಸಿ ಪದವಿಗಳ ಪ್ರಥಮ…
Read More » -
ಕ್ರೀಡೆ
ಲೆಜೆಂಡ್ ಕಪ್ ಕ್ರಿಕೆಟ್ ಟೂರ್ನಿ: ಜಾವಗಲ್ ಶ್ರೀನಾಥ್ ಗೆ ಆಹ್ವಾನ
ಕುಶಾಲನಗರ, ಫೆ 19:ಕೂರ್ಗ್ ವಾಟರ್ ಪಾರ್ಕ್ ಆಯೋಜಿಸುತ್ತಿರುವ ನಾಲ್ಕನೇ ವರ್ಷದ ಅದ್ದೂರಿಯ ಲೆಜೆಂಡ್ ಕಪ್ ಕ್ರಿಕೆಟ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಶ್ರೇಷ್ಠ ಮಟ್ಟದ…
Read More » -
ಪ್ರತಿಭಟನೆ
ಕೊಡಗು ವಿವಿ ಮುಚ್ಚುವ ಸರಕಾರದ ಕ್ರಮ ಖಂಡಿಸಿ ಎಬಿವಿಪಿ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ
ಕುಶಾಲನಗರ, ಫೆ 19: ಕೊಡಗು ವಿವಿ ಮುಚ್ಚುವ ಸರಕಾರದ ಕ್ರಮ ಖಂಡಿಸಿ ಎಬಿವಿಪಿ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು. ವಿವಿಧ ಕಾಲೇಜುಗಳಿಂದ ಮೆರವಣಿಗೆ ಮೂಲಕ ಕುಶಾಲನಗರ ಫೀಲ್ಡ್…
Read More » -
ಕ್ರೈಂ
ಕುಶಾಲನಗರದಲ್ಲಿ ನಿಷೇದಿತ ಮಾದಕ ವಸ್ತು ಮಾರಾಟ: ಇಬ್ಬರ ಬಂಧನ
ಕುಶಾಲನಗರ, ಫೆ 19:ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಗುಮ್ಮನಕೊಲ್ಲಿಯಲ್ಲಿನ ಜಸ್ಟ್ಚಿಲ್ ಬಾರ್ ಸಮೀಪ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು MDMA ಸರಬರಾಜು/ಮಾರಾಟ ಮಾಡುತಿದ್ದ ವ್ಯಕ್ತಿಗಳನ್ನು ಪತ್ತೆ…
Read More » -
ಶಿಕ್ಷಣ
ಕೂಡಿಗೆಯ ಅಂಜೆಲಾ ವಿದ್ಯಾನಿಕೇತನ ಶಾಲೆಯಿಂದ ಬೀದಿನಾಟಕ ಹಾಗೂ ಜಾಥ
ಕುಶಾಲನಗರ, ಫೆ 18: ಕೂಡಿಗೆಯ ಅಂಜೆಲಾ ವಿದ್ಯಾನಿಕೇತನ ಶಾಲೆ ವತಿಯಿಂದ ಸಂವಿಧಾನ ಮೌಲ್ಯವನ್ನು ಪ್ರಚಾರ ಮಾಡುವ ಬೀದಿನಾಟಕ ಹಾಗೂ ಜಾಥವನ್ನು ಕೂಡಿಗೆಯ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು. ಸಾಮಾಜಿಕ…
Read More » -
ಪ್ರಕಟಣೆ
ರಾಷ್ಟ್ರೀಯ ಭಷ್ಟಚಾರ ನಿಗ್ರಹ ಸಮಿತಿಯ ಜಿಲ್ಲಾಧ್ಯಕ್ಷರಾಗಿ ಮಹೇಶ್ ಆಯ್ಕೆ
ಕುಶಾಲನಗರ ಫೆ. 18 : ಭಾರತ ನೀತಿ ಆಯೋಗದ ಮೂಲಕ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮತ್ತು ಕಾರ್ಯಚರಣೆ ಸಮಿತಿಯ ಜಿಲ್ಲಾಧ್ಯಕ್ಷರಾಗಿ ಕುಶಾಲನಗರ ತಾಲ್ಲೂಕು ಕೂಡುಮಂಗಳೂರು ಗ್ರಾಮದ ರೇಷ್ಮೆ ಇಲಾಖೆಯ…
Read More » -
ಕಾರ್ಯಕ್ರಮ
ಕರ್ಣಾಟಕ ಬ್ಯಾಂಕಿನ 101 ಸ್ಥಾಪಕ ದಿನಾಚರಣೆ
ಕುಶಾಲನಗರ, ಫೆ 18: ಕರ್ಣಾಟಕ ಬ್ಯಾಂಕಿನ 101ನೇ ಸ್ಥಾಪಕ ದಿನಾಚರಣೆಯನ್ನು ಕುಶಾಲನಗರ ಶಾಖೆಯಲ್ಲಿ ಗ್ರಾಹಕರ ಸಮ್ಮುಖದಲ್ಲಿ ಆಚರಿಸಲಾಯಿತು. ಬ್ಯಾಂಕಿನ ಕ್ಲಸ್ಟರ್ ಮುಖ್ಯಸ್ಥ ಪಿ.ಜಯಾನಂದ ದೇವಾಡಿಗ ಅವರು ಮಾತನಾಡಿ,…
Read More » -
ಪ್ರಕಟಣೆ
ಕೊಡಗು ವಿವಿ ಮುಚ್ಚುವ ನಿರ್ಧಾರ ಖಂಡನೀಯ – ಸರ್ಕಾರ ತಕ್ಷಣ ಹಿಂದಕ್ಕೆ ಹೋಗಲಿ: MAS(ರಿ) ರಾಜ್ಯ ಸಮಿತಿ
ಕುಶಾಲನಗರ, ಫೆ 18:ಕೊಡಗು ವಿಶ್ವವಿದ್ಯಾಲಯವನ್ನು ಮುಚ್ಚುವ ಕರ್ನಾಟಕ ಸರ್ಕಾರದ ನಿರ್ಧಾರ ಖಂಡನೀಯ ಎಂದು ಮೂಲನಿವಾಸಿ ಅಂಬೇಡ್ಕರ್ ಸೇನೆ (MAS-ರಿ) ರಾಜ್ಯ ಸಮಿತಿಯು ಘೋಷಿಸಿದೆ. ಈ ನಿರ್ಧಾರವು ಕೊಡಗಿನ…
Read More » -
ಪ್ರಕಟಣೆ
ಕೊಡಗು ವಿವಿ ಮುಚ್ಚುವ ರಾಜ್ಯ ಸರ್ಕಾರದ ನಡೆಗೆ ಜಿಲ್ಲಾ ಬಿಜೆಪಿ ಯುವಮೋರ್ಚ ತೀವ್ರ ವಿರೋಧ
ಕುಶಾಲನಗರ, ಫೆ 18: ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ವರದಾನವಾಗಿರುವ ಕೊಡಗು ವಿಶ್ವ ವಿದ್ಯಾಲಯವನ್ನು ಯಾವುದೇ ಕಾರಣಕ್ಕೂ ಸರ್ಕಾರ ಮುಚ್ಚಬಾರದು. ಕೊಡಗು ಅತ್ಯಂತ ಪುಟ್ಟ ಜಿಲ್ಲೆಯಾಗಿದ್ದು,…
Read More » -
ಕ್ರೈಂ
ಸ್ಕೀಂ ಹೆಸರಲ್ಲಿ ಹಣ ಸಂಗ್ರಹ: ಐವರು ಪೊಲೀಸ್ ವಶಕ್ಕೆ
ಕುಶಾಲನಗರ, ಫೆ 17: ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಣಿಪೇಟೆಯಲ್ಲಿ ದಿನಾಂಕ 30-01-2025 ರಿಂದ SV SMART VISION ಎಂಬ ಹೆಸರಿನಲ್ಲಿ ಮಡಿಕೇರಿ ನಗರ ನಿವಾಸಿಗಳಾದ…
Read More » -
ಸುದ್ದಿಗೋಷ್ಠಿ
ನಾಳೆ ಕುಶಾಲನಗರದಲ್ಲಿ ‘ಶ್ರೀಕೃಷ್ಣ ಸಂಧಾನ’ ಹಾಸ್ಯ ನಾಟಕ ಉಚಿತ ಪ್ರದರ್ಶನ
ಕುಶಾಲನಗರ, ಫೆ 17: ಕೊಡಗು ಜಿಲ್ಲಾ ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಮಂಗಳವಾರ ಸಂಜೆ (ಫೆ.18) ಕುಶಾಲನಗರದ ಗಾಯತ್ರೀ ಕಲ್ಯಾಣ ಮಂಟಪದಲ್ಲಿ ಶ್ರೀಕೃಷ್ಣ ಸಂಧಾನ ಎಂಬ ನಾಟಕ…
Read More » -
ಸಾಂಸ್ಕೃತಿಕ
ಕುಶಾಲನಗರದಲ್ಲಿ ನಡೆದ ಅರೆಭಾಷೆ ಗೌಡ ಸಾಂಸ್ಕೃತಿಕ ಕಾರ್ಯಕ್ರಮ
ಕುಶಾಲನಗರ, ಫೆ 16: ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲೂ ನಮ್ಮ ಶ್ರೀಮಂತ ಸಂಸ್ಕೃತಿ ಪ್ರದರ್ಶನ ಮೂಲಕ ಜೀವಂತಿಕೆ ಕಾಪಾಡಿಕೊಳ್ಳುವ ಅಗತ್ಯವಿದೆ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಿಲನಾ…
Read More » -
ಸಭೆ
ಕೊಡಗು ವಿವಿ ಉಳಿಸಿಕೊಳ್ಳಲು ಜಿಲ್ಲೆಯಿಂದ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳಲು ತೀರ್ಮಾನ
ಕುಶಾಲನಗರ, ಫೆ 16 : ತಾಲ್ಲೂಕಿನ ಚಿಕ್ಕ ಅಳುವಾರ ಸ್ನಾತಕೋತ್ತರ ಕೇಂದ್ರದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಆರಂಭಗೊಂಡ ಪ್ರತ್ಯೇಕ ಕೊಡಗು ವಿಶ್ವವಿದ್ಯಾಲಯವನ್ನು ಯಾವುದೇ ಕಾರಣಕ್ಕೂ ಮುಚ್ಚದಂತೆ…
Read More » -
ಕ್ರೈಂ
ಕೊಡಗಿನ ವಿವಿಧೆಡೆ ಕಳ್ಳತನ: ಮೂವರ ಬಂಧನ
ಕುಶಾಲನಗರ, ಫೆ 16:ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ: 30-11-2024 ರಂದು ಬಿಟ್ಟಂಗಾಲ ಗ್ರಾಮದ ಅಂಚೆ ಕಛೇರಿಯ ಬಾಗಿಲು ಮುರಿದು ಖಜಾನೆ ಬಾಕ್ಸ್, ಸ್ಟಾಂಪ್ಗಳು, ಅಂಚೆ…
Read More » -
ಸಾಮಾಜಿಕ
ಸೈನಿಕ ಶಾಲೆಗೆ ರೂ 10 ಲಕ್ಷ ವೆಚ್ಚದ ಹೈ ಮಾಸ್ಟ್ ದೀಪಗಳ ಕೊಡುಗೆ
ಕುಶಾಲನಗರ, ಫೆ 16: ಕೂಡಿಗೆಯಲ್ಲಿರುವ ಕೊಡಗು ಸೈನಿಕ ಶಾಲೆಗೆ ಉಚಿತವಾಗಿ 10 ಲಕ್ಷ ವೆಚ್ಚದ ಹೈ ಮಾಸ್ಟ್ ಲೈಟ್ಸ್ ಗಳನ್ನು ಕೆನರಾ ಬ್ಯಾಂಕ್ ನ ಸಿ.ಎಸ್. ಆರ್.…
Read More » -
ಧಾರ್ಮಿಕ
ಕುಶಾಲನಗರ ಶ್ರೀ ಮುತ್ತಪ್ಪಸ್ವಾಮಿ ತೆರೆ ಮಹೋತ್ಸವದಲ್ಲಿ ಶಾಸಕ ಭಾಗಿ
ಕುಶಾಲನಗರ, ಫೆ 16: ಕುಶಾಲನಗರದ ಬೈಚನಹಳ್ಳಿಯಲ್ಲಿರುವ ಶ್ರೀ ಮುತ್ತಪ್ಪಸ್ವಾಮಿ ದೇವಾಲಯದಲ್ಲಿ ನಡೆಯುತ್ತಿರುವ ತೆರೆ ಮಹೋತ್ಸವ ಪೂಜೋತ್ಸವದಲ್ಲಿ ಶಾಸಕ ಡಾ. ಮಂತರ್ ಗೌಡ ಪಾಲ್ಗೊಂಡು ದೇವರ ದರ್ಶನ ಪಡೆದರು.…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಸಂವಿಧಾನ ಯಾನ ಕಾರ್ಯಕ್ರಮ: ನಟ ಚೇತನ್ ಉಪನ್ಯಾಸ
ಕುಶಾಲನಗರ, ಫೆ 15: ಕುಶಾಲನಗರದ ವಾಸವಿ ಸಭಾಂಗಣದಲ್ಲಿ ನಡೆದ ಸಂವಿಧಾನ ಉಳಿಸಿ ದೇಶ ಉಳಿಸಿ ಎಂಬ ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರ ನಟ ಚೇತನ್ ಪಾಲ್ಗೊಂಡು ಉಪನ್ಯಾಸ ನೀಡಿದರು.…
Read More » -
ಧಾರ್ಮಿಕ
ಕುಶಾಲನಗರ ಶ್ರೀ ಮುತ್ತಪ್ಪಸ್ವಾಮಿ ತೆರೆಮಹೋತ್ಸವ: ವೈಭವದ ತಾಲಪೊಲಿ ಮೆರವಣಿಗೆ
ಕುಶಾಲನಗರ, ಫೆ 15:ಕುಶಾಲನಗರದ ಬೈಚನಹಳ್ಳಿ ಯೋಗಾನಂದ ಬಡಾವಣೆಯ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ಮುತ್ತಪ್ಪ ಸ್ವಾಮಿ ದೇವಾಲಯದಲ್ಲಿ ಶ್ರೀಮುತ್ತಪ್ಪಸ್ವಾಮಿಯ ತೆರೆ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಾಲಯ ಸಮಿತಿ…
Read More » -
ಧಾರ್ಮಿಕ
ಕುಶಾಲನಗರ ಶ್ರೀ ಮುತ್ತಪ್ಪಸ್ವಾಮಿ ತೆರೆ ಮಹೋತ್ಸವಕ್ಕೆ ಚಾಲನೆ: ಧ್ವಜಾರೋಹಣ
ಕುಶಾಲನಗರ, ಫೆ 15: ಕುಶಾಲನಗರದಲ್ಲಿ ಎರಡು ದಿನಗಳ ಶ್ರೀ ಮುತ್ತಪ್ಪಸ್ವಾಮಿ ತೆರೆ ಮಹೋತ್ಸವ ಪೂಜಾ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು. ವಿಭಿನ್ನತೆಯಲ್ಲಿ ಏಕತೆ ಎಂಬ ಸಾಮರಸ್ಯದ ಸಂದೇಶ…
Read More » -
ಪ್ರಕಟಣೆ
ಲಿಂಗೈಕ್ಯ ಶ್ರೀ ಮರುಳ ಸಿದ್ದೇಶ್ವರ ಸ್ವಾಮಿ ಹಾಗೂ ಶ್ರೀ ಮಹಾಂತ ಮಹಾಸ್ವಾಮಿಗಳ ಸಂಸ್ಮರಣೋತ್ಸವ
ಕುಶಾಲನಗರ, ಫೆ 15: ಕುಶಾಲನಗರ ತಾಲೂಕಿನ ತೊರೆನೂರು ವಿರಕ್ತ ಮಠದ ಸಂಸ್ಥಾಪಕರಾದ ಲಿಂಗೈಕ್ಯ ಶ್ರೀ ಮರುಳ ಸಿದ್ದೇಶ್ವರ ಸ್ವಾಮಿ ಹಾಗೂ ಶ್ರೀ ಮಹಾಂತ ಮಹಾಸ್ವಾಮಿಗಳ (13ನೇ ವರ್ಷ)…
Read More » -
ಸಭೆ
ಕುಶಾಲನಗರ ಪುರಸಭೆ ಸಾಮಾನ್ಯ ಸಭೆ: ಯುಜಿಡಿ ವಿಳಂಭಕ್ಕೆ ಅಸಮಾಧಾನ
ಕುಶಾಲನಗರ, ಫೆ 13: ಒಳಚರಡಿ ಯೋಜನೆ ಕಾಮಗಾರಿ ಹಾಗೂ ಅಮೃತ್-2 ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಶಾಸಕರ ಸಮ್ಮುಖದಲ್ಲಿ ವಿಶೇಷ ಸಭೆ ನಡೆಸಲು ಕುಶಾಲನಗರ ಪುರಸಭೆ ಸಾಮಾನ್ಯ ಸಭೆಯಲ್ಲಿ…
Read More » -
ಚುನಾವಣೆ
ಲ್ಯಾಂಪ್ಸ್ ಚುನಾವಣೆ: ಎಸ್.ಆರ್.ಅರುಣ್ ರಾವ್ ತಂಡಕ್ಕೆ ಜಯ
ಕುಶಾಲನಗರ, ಫೆ 13: ಗುಡ್ಡೆ ಹೊಸೂರು ಸಮೀಪದಲ್ಲಿರುವ ಸೋಮವಾರಪೇಟೆ ತಾಲ್ಲೂಕು ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಇಂದು ನಡೆಯಿತು.…
Read More » -
ಕ್ರೀಡೆ
ಐಪಿಎಲ್ 2025: ರಜತ್ ಪಾಟಿದಾರ್ RCB ನಾಯಕರಾಗಿ ನೇಮಕ
ಕುಶಾಲನಗರ, ಫೆ 13:ಐಪಿಎಲ್ 2025 ಕ್ಕೆ ಮುನ್ನ ರಜತ್ ಪಾಟಿದಾರ್ RCB ನಾಯಕರಾಗಿ ನೇಮಕಗೊಂಡಿದ್ದಾರೆ. 31 ವರ್ಷದ ಮಧ್ಯಮ ಕ್ರಮಾಂಕದ ಬ್ಯಾಟರ್ ರಜತ್ ಪಾಟಿದಾರ್ ಅವರು ಮುಂಬರುವ…
Read More » -
ಟ್ರೆಂಡಿಂಗ್
ಫೆ.13 ರಂದು ವಿದ್ಯುತ್ ವ್ಯತ್ಯಯ
ಕುಶಾಲನಗರ, ಫೆ 12: ಕುಶಾಲನಗರ 220/66/11 ಕೆವಿ, ಸುಂಟಿಕೊಪ್ಪ 66/11 ಕೆವಿ, 66/11 ಕೆವಿ ಆಲೂರು ಸಿದ್ದಾಪುರ ಹಾಗೂ 33/11 ಕೆವಿ ಸೋಮವಾರಪೇಟೆ ವಿದ್ಯುತ್ ವಿತರಣಾ ಕೇಂದ್ರದ…
Read More » -
ಕಾರ್ಯಕ್ರಮ
ಹೊಲಿಗೆ ತರಬೇತಿ ಸಮಾರೋಪ ಸಮಾರಂಭ
ಕುಶಾಲನಗರ, ಫೆ 12: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕುಶಾಲನಗರ ವಲಯ ಇಂದಿರಾ ಬಡಾವಣೆ ಒಕ್ಕೂಟದ ಮಾದಾಪಟ್ಟಣ ಸಿಂಚನ ಜ್ಞಾನವಿಕಾಸ ಕೇಂದ್ರದಲ್ಲಿ ಹೊಲಿಗೆ ತರಬೇತಿ ಸಮಾರೋಪ…
Read More » -
ಧಾರ್ಮಿಕ
ಫೆ.15, 16 ರಂದು ಕುಶಾಲನಗರದಲ್ಲಿ ಶ್ರೀ ಮುತ್ತಪ್ಪ ಸ್ವಾಮಿ ತೆರೆ ಮಹೋತ್ಸವ
ಕುಶಾಲನಗರ, ಫೆ 12: ಕುಶಾಲನಗರದ ಬೈಚನಳ್ಳಿಯ ಯೋಗಾನಂದ ಬಡಾವಣೆಯ ಕಾವೇರಿ ನದಿ ತಟದಲ್ಲಿ ನೆಲೆನಿಂತಿರುವ ಶ್ರೀ ಮುತ್ತಪ್ಪ ಸ್ವಾಮಿ ದೇವಾಲಯದಲ್ಲಿ ಶ್ರೀ ಮುತ್ತಪ್ಪ ಸ್ವಾಮಿ ಸೇವಾ ಟ್ರಸ್ಟ್…
Read More » -
ಸಾಹಿತ್ಯ
ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಸಂಸ್ಮರಣೆ ಕಾರ್ಯಕ್ರಮ
ಕುಶಾಲನಗರ, ಫೆ 12 : ಆಧುನಿಕತೆ ಎಲ್ಲೆಡೆ ವಿಜೃಂಭಿಸುತ್ತಿರುವ ಈ ಕಾಲಘಟ್ಟದಲ್ಲಿ ಎಲ್ಲಿ ನೋಡಿದರಲ್ಲಿ ಎಲ್ಲೆಲ್ಲೂ ಟಿವಿ, ಕಂಪ್ಯೂಟರ್ ಹಾಗೂ ಮೊಬೈಲ್ ಗಳಿಂದಾಗಿ ಪುಸ್ತಕಗಳನ್ನು ಓದುವ ಹವ್ಯಾಸವೇ…
Read More » -
ಕಾರ್ಯಕ್ರಮ
ಶಾಸಕರ ಸಮ್ಮುಖದಲ್ಲಿ ಕೃಷಿ ಯಂತ್ರೋಪಕರಣಗಳ ವಿತರಣೆ
ಕುಶಾಲನಗರ, ಫೆ. 11: ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ರೈತರಿಗೆ ಕೃಷಿ ಇಲಾಖೆಯ ವತಿಯಿಂದ ಸಹಾಯಧನದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಕುಶಾಲನಗರ…
Read More » -
ಪ್ರತಿಭೆ
ಎನ್ಸಿಸಿ ಸಾಧನೆಗಳಿಗಾಗಿ ಹುಲುಸೆ ವಿದ್ಯಾರ್ಥಿ ಕ್ಯಾಪ್ಟನ್ ಹೆಚ್.ಎಸ್. ಕಿಶನ್ ಗೆ ಮುಖ್ಯಮಂತ್ರಿ ಪ್ರಶಂಸಾ ಪದಕ
ಕುಶಾಲನಗರ, ಫೆ 12 : ಕುಶಾಲನಗರ ತಾಲ್ಲೂಕಿನ ಹುಲುಸೆ ಗ್ರಾಮದ ಎನ್ ಸಿ ಸಿ ಕೆಡೆಟ್ ಕ್ಯಾಪ್ಟನ್ ಹೆಚ್.ಎಸ್. ಕಿಶನ್ ಎನ್ ಸಿ ಸಿ ಯಲ್ಲಿ ತೋರಿರುವ…
Read More » -
ಪ್ರಕಟಣೆ
ಪ್ರತಿಷ್ಠೆ ಬಿಡಿ ಒಂದಾಗಿ ಮುನ್ನಡೆಯಲು ನಾಪಂಡ ಮುತ್ತಪ್ಪ ಕರೆ
ಕುಶಾಲನಗರ, ಫೆ 12:ಕೊಡಗಿನ ಎರಡು ಪ್ರಭಲ ಸಮುದಾಯಗಳು ಪ್ರತಿಷ್ಠೆಗೆ ಬಿದ್ಡು ಬೀದಿ ಕಾಳಗವನ್ನು ಬಿಟ್ಟು ತಮ್ಮ ತಮ್ಮಬದುಕು ಕಟ್ಟಿಕೊಳ್ಳುವ, ತಮ್ಮತಮ್ಮವ್ಯವಹಾರ ಮುಂದುವರೆಸುವದರತ್ತ ಗಮನ ಹರಿಸಿ ಎಂದು ಮುಖಂಡ…
Read More » -
ಶಿಕ್ಷಣ
ಕುಶಾಲನಗರದ ಪಿ.ಎಂ.ಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ
ಕುಶಾಲನಗರ, ಫೆ 11: ವ್ಯಾಸಂಗದ ಜತೆಯಲ್ಲಿ ಮಕ್ಕಳು ಸಾಂಸ್ಕೃತಿಕವಾಗಿಯೂ ಬೆಳೆಯುವಂತಾಗಬೇಕು. ಎಂದು ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು ಹೇಳಿದರು. ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ…
Read More » -
ನಿಧನ
ಕುಸಿದು ಬಿದ್ದು ಆಹಾರ ಇಲಾಖೆ ಅಧಿಕಾರಿ ಸಾವು
ಕುಶಾಲನಗರ, ಫೆ 11: ಕಛೇರಿಗೆ ತೆರಳುವ ವೇಳೆ ಕುಸಿದು ಬಿದ್ದು ಕೊಡಗು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಶ್ರೀಧರಮೂರ್ತಿ (59) ಮಂಗಳವಾರ ಮಡಿಕೇರಿಯಲ್ಲಿ…
Read More » -
ನಿಧನ
ದೇಹದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಕುಶಾಲನಗರದ ಮಹಿಳೆ
ಕುಶಾಲನಗರ, ಫೆ 10: ದೇಹ ದಾನಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆಯುವ ಮೂಲಕ ಕುಶಾಲನಗರದ ಮಹಿಳೆಯೊಬ್ಬರು ಎಲ್ಲರಿಗೂ ಮಾದರಿಯಾಗಿದ್ದಾರೆ. ಕೊಡಗು ಜಿಲ್ಲೆ ಕುಶಾಲನಗರ ಕರಿಯಪ್ಪ ಬಡಾವಣೆಯ ನಿವಾಸಿ…
Read More » -
ಆರೋಪ
ಕುಶಾಲನಗರದಲ್ಲಿ ಲೋಕಾಯುಕ್ತ ದಾಳಿ
ಕುಶಾಲನಗರ, ಫೆ 10:ಕುಶಾಲನಗರದಲ್ಲಿ ಲೋಕಾಯುಕ್ತ ದಾಳಿ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಕೆ.ಸಿ.ಸಂದೇಶ್ ಲೋಕಾಯುಕ್ತ ಬಲೆಗೆ. ಪೆಪ್ಪರ್ ಟ್ರೇಡರ್ ವಿರಾಜಪೇಟೆ ಸಾತ್ವಿಕ್ ಅವರಿಂದ 60 ಸಾವಿರ…
Read More » -
ಧಾರ್ಮಿಕ
ಹುಲುಸೆ ಬಸವೇಶ್ವರ ದೇವಾಲಯ ಗೋಪುರ ಕಳಶ ಪ್ರತಿಷ್ಠಾಪನೆ
ಕುಶಾಲನಗರ, ಫೆ 10: ಇಲ್ಲಿಗೆ ಸಮೀಪದ ಹುಲುಸೆ ಗ್ರಾಮದ ಬಸವೇಶ್ವರ ದೇವಾಲಯದ ವಿಮಾನ ಗೋಪುರ ಕಳಶ ಪ್ರತಿಷ್ಠಾಪನಾ ಮಹಾ ಪೂಜೋತ್ಸವ ಸೋಮವಾರ ನೆರವೇರಿತು. ಶನಿವಾರಸಂತೆ ಮನೇಹಳ್ಳಿ ತಪೋಕ್ಷೇತ್ರದ…
Read More » -
ಧಾರ್ಮಿಕ
ಕುಶಾಲನಗರದ ಶ್ರೀ ಮಹಾಗಣಪತಿ ದೇವಾಲಯ ಜೀರ್ಣೋದ್ದಾರ ಕಾಮಗಾರಿಗೆ ಭೂಮಿಪೂಜೆ
ಕುಶಾಲನಗರ, ಫೆ 10: ಕುಶಾಲನಗರ ಹೃದಯ ಭಾಗದಲ್ಲಿ ನೆಲೆಸಿರುವ ಸಹಸ್ರಾರು ಭಕ್ತರ ಆರಾಧ್ಯ ದೇವರಾದ ಶ್ರೀ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ದಾರ ಹಿನ್ನಲೆಯಲ್ಲಿ ಭೂಮಿ ಪೂಜೆ ಕಾರ್ಯಕ್ರಮ ಸೋಮವಾರ…
Read More » -
ಪ್ರತಿಭಟನೆ
ಕನ್ನಡ ಭಾಷೆಗೆ ಅದ್ಯತೆ ನೀಡಲು ಆಗ್ರಹಿಸಿ ಹಾರಂಗಿಯಲ್ಲಿ ಕರವೇ ಪ್ರತಿಭಟನೆ
ಕುಶಾಲನಗರ, ಫೆ 10: ಹಾರಂಗಿ ಅಣೆಕಟ್ಟೆಯ ಸ್ವಾಗತ ಕಮಾನು ಸಂಪೂರ್ಣ ಆಂಗ್ಲಭಾಷೆಯಲ್ಲಿರುವ ಕಾರಣ ಕನ್ನಡ ಭಾಷೆಯಲ್ಲಿ ಸ್ವಾಗತ ಕಮಾನು ಅಳವಡಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ…
Read More » -
ಕಾಮಗಾರಿ
ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯಲ್ಲಿ ರೂ 10 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಭೂಮಿಪೂಜೆ
ಕುಶಾಲನಗರ, ಫೆ 09: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂಬರ್ 3 ಜನತಾ ಕಾಲೋನಿ ಮತ್ತು ವಿಜಯನಗರದಲ್ಲಿ ರೂ 10 ಲಕ್ಷ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ…
Read More » -
ಅವ್ಯವಸ್ಥೆ
ಸೋಮವಾರಪೇಟೆ ತಾಲೂಕು ಆಸ್ಪತ್ರೆಯಲ್ಲಿ ಅಶುಚಿತ್ವ ಬಗ್ಗೆ ದೂರು: ಶಾಸಕರಿಂದ ಪರಿಶೀಲನೆ
ಕುಶಾಲನಗರ, ಫೆ 09: ಸೋಮವಾರಪೇಟೆ ತಾಲೂಕು ಆಸ್ಪತ್ರೆಯಲ್ಲಿ ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಶಾಸಕ ಡಾ.ಮಂತರ್ ಗೌಡ ಅವರು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ…
Read More » -
ಕ್ರೀಡೆ
ಕೂಡಿಗೆಯಲ್ಲಿ ನಡೆದ ಆರೋಗ್ಯ ಇಲಾಖೆಯ ಜಿಲ್ಲಾಮಟ್ಟದ ಕ್ರೀಡಾಕೂಟ
ಕುಶಾಲನಗರ, ಫೆ 09: ಸಾರ್ವಜನಿಕ ಸೇವೆಯಲ್ಲಿ ದಿನಂಪ್ರತಿ ಎಡೆಬಿಡದೆ ನಿರತರಾಗಿರುವ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಕ್ರೀಡಾಕೂಟಗಳು ಆಹ್ಲಾದ ಹಾಗೂ ಮನರಂಜನೆ ನೀಡಲು ಸಹಕಾರಿ ಎಂದು ಶಾಸಕ ಡಾ.ಮಂತರ್…
Read More » -
ಧಾರ್ಮಿಕ
ಫೆ 11 ರಂದು ಕನ್ನಿಕಾಪರಮೇಶ್ವರಿ ದೇವಸ್ಥಾನದ 11 ನೇ ವಾರ್ಷಿಕೋತ್ಸವ
ಕುಶಾಲನಗರ ಫೆ.09: ಕುಶಾಲನಗರದ ರಥ ಬೀದಿಯಲ್ಲಿ ಇರುವ ಗೋಲ್ಡನ್ ಟೆಂಪಲ್ ಎಂದೇ ಖ್ಯಾತಿ ಗಳಿಸಿರುವ ಶ್ರೀಮದ್ ವಾಸವಿ ಕನ್ನಿಕಾಪರಮೇಶ್ವರಿ ದೇವಸ್ಥಾನದ 11 ನೇ ವರ್ಷದ ವಾರ್ಷಿಕೋತ್ಸವ ಫೆ.…
Read More » -
ಚುನಾವಣೆ
ದೆಹಲಿ ಚುನಾವಣೆ: ಕುಶಾಲನಗರದಲ್ಲಿ ಬಿಜೆಪಿ ವಿಜಯೋತ್ಸವ
ಕುಶಾಲನಗರ, ಫೆ 08: ದೆಹಲಿಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ವಿಜಯದ ಹಿನ್ನೆಲೆಯಲ್ಲಿ ಕುಶಾಲನಗರದ ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಕುಶಾಲನಗರ ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ವಿಜಯೋತ್ಸವ…
Read More » -
ಟ್ರೆಂಡಿಂಗ್
ಬಸವೇಶ್ವರ ಬಡಾವಣೆಯಲ್ಲಿ ೫ ಲಕ್ಷ ರೂ ಕಾಂಕ್ರೀಟ್ ರಸ್ತೆ ನಿರ್ಮಾಣ: ಕಾಮಗಾರಿ ಪರಿಶೀಲನೆ
ಕುಶಾಲನಗರ,ಫೆ೮: ಕೂಡುಮಂಗಳೂರು ಗ್ರಾ.ಪಂ ನ ಬಸವೇಶ್ವರ ಬಡಾವಣೆಯಲ್ಲಿ ಐದು ಲಕ್ಷ ರೂ ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದ್ದು, ಕಾಮಗಾರಿಯನ್ನು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಅವರು ಪರಿಶೀಲನೆ ನಡೆಸಿದರು.…
Read More » -
ಕೃಷಿ
ಕೂಡಿಗೆ ಸಹಕಾರ ಸಭಾಂಗಣದಲ್ಲಿ ರೈತರಿಗೆ ಮಾಹಿತಿ ಕಾರ್ಯಗಾರ
ಕುಶಾಲನಗರ, ಫೆ. 8: ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಕೋರಮಂಡಲ್ ಇಂಟರ್ ನ್ಯಾಶನಲ್ ಲಿಮಿಟೆಡ್ ಸಂಯುಕ್ತ ಆಶ್ರಯದಲ್ಲಿ ಸಂಘದ ವ್ಯಾಪ್ತಿಯ ರೈತರಿಗೆ ಶುಂಠಿ…
Read More » -
ಪ್ರತಿಭೆ
ಮಡಿಕೇರಿ ಅರಣ್ಯದ ಮೇಲೆ ನಗರೀಕರಣದ ಪರಿಣಾಮ ” ಪ್ರಬಂಧಕ್ಕೆ ಚಿನ್ನದ ಪದಕ
ಕುಶಾಲನಗರ, ಫೆ 08: ಮಡಿಕೇರಿ ಅರಣ್ಯದ ಮೇಲೆ ನಗರೀಕರಣದ ಪರಿಣಾಮ ಎಂಬ ಪ್ರಬಂಧಕ್ಕೆ ಕುಶಾಲನಗರದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಹೆಚ್.ಎ.ಚಿಂತನಾ ಎಂಬವರಿಗೆ ಹರಿಯಾಣದ ಅಮೇಥಿ ವಿಶ್ವವಿದ್ಯಾಲಯ ಒಂದು ಲಕ್ಷ…
Read More » -
ಚುನಾವಣೆ
ಕುಶಾಲನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಚಿರಂಜೀವಿ ಹೆಚ್.ಕೆ.ಗೆಲುವು
ಕುಶಾಲನಗರ, ಫೆ 07: ಜಿಲ್ಲೆಯ ಯುವ ಕಾಂಗ್ರೆಸ್ ನ ವಿವಿಧ ಘಟಕಗಳಿಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಘೋಷಣೆಯಾಗಿದ್ದು, ಕುಶಾಲನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ…
Read More » -
ಕಾಮಗಾರಿ
ಹೈಟೆಕ್ ಶೌಚಾಲಯ ಗ್ರಾಪಂ ಗೆ ಹಸ್ತಾಂತರ
ಕುಶಾಲನಗರ, ಫೆ 07:ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುಬಾರೆ ಪ್ರವಾಸಿ ತಾಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಪ್ರವಾಸಿಗರ/ಸಾರ್ವಜನಿಕ ಬಳಕೆಗಾಗಿ ಹೈ-ಟೆಕ್ ಶೌಚಾಲಯವನ್ನು ಕೊಡಗು ಜಿಲ್ಲೆ ಪ್ರವಾಸೋದ್ಯಮ ಇಲಾಖೆ ನಂಜರಾಯಪಟ್ಟಣ…
Read More » -
ಪ್ರಶಸ್ತಿ
ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ ಪ್ರಧಾನ
ಕುಶಾಲನಗರ, ಫೆ 07: : ಸ್ವಾಮಿ ವಿವೇಕಾನಂದ ಯುವ ಒಕ್ಕೂಟಗಳ ರಾಜ್ಯ ಸಮಿತಿ ವತಿಯಿಂದ ಮುದ್ದೇಬಿಹಾಳದ ಅಕ್ಕಮಹಾದೇವಿ ಮಹಿಳಾ ವಿವಿ ಆವರಣದಲ್ಲಿ ಕೊಡಮಾಡಿದ ರಾಜ್ಯ ಮಟ್ಟದ ಸ್ವಾಮಿ…
Read More » -
ಸಭೆ
ಹೆಬ್ಬಾಲೆ ಗ್ರಾಪಂ ಸಾಮಾನ್ಯ ಸಭೆ: ಪ್ರತಿಭಟನೆಗೆ ಮುಂದಾದ ಸದಸ್ಯ
ಕುಶಾಲನಗರ, ಫೆ 05: ಹೆಬ್ಬಾಲೆ ಗ್ರಾಪಂ ಸಾಮಾನ್ಯ ಸಭೆ ಪಂಚಾಯತಿ ಅಧ್ಯಕ್ಷೆ ಹೆಚ್.ಪಿ.ಅರುಣಕುಮಾರಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಆಗಬೇಕಿರುವ ಅಗತ್ಯ ಕಾಮಗಾರಿಗಳ ಬಗ್ಗೆ ಸದಸ್ಯರು…
Read More » -
ಪ್ರತಿಭೆ
ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಲಿಶ್ಮ ಡಯಾಸ್ ಆಯ್ಕೆ
ಸೋಮವಾರಪೇಟೆ, ಫೆ.5: ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಫೆ.7 ಮತ್ತು 8 ರಂದು ಎರಡು ದಿನಗಳ ಕಾಲ ಚಿತ್ರದುರ್ಗದಲ್ಲಿ ನಡೆಯಲಿರುವ ಮಕ್ಕಳ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸಾಂಸ್ಕೃತಿಕ…
Read More »