Recent Post
-
ಕ್ರೀಡೆ
ಕೊಡಗಿನ ರೋಲರ್ ಸ್ಕೇಟಿಂಗ್ ತಂಡಕ್ಕೆ ಓವರಾಲ್ ಚಾಂಪಿಯನ್ ಶಿಪ್ ಟ್ರೋಫಿ
ಕುಶಾಲನಗರ ಜ 27: ಬೆಂಗಳೂರಿನ ಬಿಟಿಎಂ ಲೇಔಟ್ ನ ಕೆಂಪೇಗೌಡ ಮೈದಾನದಲ್ಲಿ ಬಿಟಿಎಂ ರೋಲರ್ ಸ್ಕೇಟಿಂಗ್ ಕ್ಲಬ್ ವತಿಯಿಂದ ನಡೆದ ರೋಲರ್ ಸ್ಕೇಟಿಂಗ್ ಚಾಂಪಿಯನ್ಷಿಪ್ ನಲ್ಲಿ ಭಾಗವಹಿಸಿದ…
Read More » -
ಅವ್ಯವಸ್ಥೆ
ಬಸ್ ತಂಗುದಾಣವಿದ್ದರೂ ಪ್ರಯೋಜನವಿಲ್ಲ: ಕೂಡ್ಲೂರಿನಲ್ಲಿ ನಿಲುಗಡೆಗೊಳ್ಳದ ಬಸ್ ಗಳು
ಕುಶಾಲನಗರ, ಜ 27: ಜಿಲ್ಲೆಯ ಪ್ರಮುಖ ಕೈಗಾರಿಕಾ ಕೇಂದ್ರ ಕೂಡ್ಲೂರು ವೃತ್ತದಲ್ಲಿ ಸಾರಿಗೆ ಬಸ್ ಗಳು ನಿಲುಗಡೆಗೊಳ್ಳದೆ ಕಾರ್ಮಿಕರಿಗೆ ಅನಾನುಕೂಲ ಉಂಟುಮಾಡುತ್ತಿದೆ. ಈ ಕೇಂದಲ್ಲಿರುವ 40 ಕ್ಕೂ…
Read More » -
ಕಾರ್ಯಕ್ರಮ
ಹುಲುಗುಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ
ಕುಶಾಲನಗರ, ಜ 26: ಕುಶಾಲನಗರ ಕೂಡುಮಂಗಳೂರು ಪಂಚಾಯತಿ ವ್ಯಾಪ್ತಿಯ (ಹಾರಂಗಿ )ಹುಲುಗುಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವ ಮತ್ತು ಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು…
Read More » -
ಕಾರ್ಯಕ್ರಮ
ಹಿಂದೂ ಸಂಗಮ ಶೋಭಾಯಾತ್ರೆಯಲ್ಲಿ ಹೆಜ್ಜೆ ಹಾಕಿದ ಶಾಸಕ ಡಾ.ಮಂತರ್ ಗೌಡ
ಕುಶಾಲನಗರ, ಜ 26: ಕುಶಾಲನಗರದಲ್ಲಿ ಭಾನುವಾರ ಸಂಜೆ ನಡೆದ ಹಿಂದೂ ಸಂಗಮ ಶೋಭಾಯಾತ್ರೆ ಸಂದರ್ಭ ಮೆರವಣಿಗೆಯಲ್ಲಿ ಪಾಲ್ಗೊಂಡ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಅವರು ಮಾಜಿ…
Read More » -
ಕಾರ್ಯಕ್ರಮ
ದಂಡಿನಪೇಟೆಯ ನೂರು ಮದೀನ ಟ್ರಸ್ಟ್ ಶಾಲೆಯಲ್ಲಿ 77ನೇ ವರ್ಷದ ಗಣರಾಜ್ಯೋತ್ಸವ
ಕುಶಾಲನಗರ, ಜ 26: ಕುಶಾಲನಗರದ ದಂಡಿನಪೇಟೆಯಲ್ಲಿರುವ ನೂರು ಮದೀನ ಟ್ರಸ್ಟ್ ಶಾಲೆಯಲ್ಲಿ 77ನೇ ವರ್ಷದ ಗಣರಾಜ್ಯೋತ್ಸವವನ್ನು ಟ್ರಸ್ಟಿನ ಸಂಸ್ಥಾಪಕರಾದ ಮದನಿ ಉಸ್ತಾದ್,ಅಧ್ಯಕ್ಷರು ಅಜೀಜ್ ಹಾಗೂ ಸದಸ್ಯರು ಮತ್ತು…
Read More » -
ಸಭೆ
ಸಿಐಟಿಯು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಿನ್ನಲೆ ಕೂಡ್ಲೂರಿನಲ್ಲಿ ಪೂರ್ವಭಾವಿ ಸಭೆ
ಕುಶಾಲನಗರ, ಜ 26: ಸಿಐಟಿಯು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಿನ್ನಲೆ ಪೂರ್ವಭಾವಿ ಸಭೆ ಕೂಡ್ಲೂರಿನಲ್ಲಿ ನಡೆಯಿತು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಭರತ್ ಕಾರ್ಯಕ್ರಮ ಉದ್ಘಾಟಿಸಿ…
Read More » -
ಕಾರ್ಯಕ್ರಮ
ನಂಜರಾಯಪಟ್ಟಣ ಸ.ಮಾ.ಪ್ರಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ಕ್ರೀಡಾಕೂಟದ ಸಮಾರೋಪ ಸಮಾರಂಭ
ಕುಶಾಲನಗರ: ನಂಜರಾಯಪಟ್ಟಣ ಸ.ಮಾ.ಪ್ರಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಗ್ರಾಮೀಣ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಿತು.ಶಾಲಾ ಶಿಕ್ಷಕ ಮೀನಾಕ್ಷಿ ವಾರ್ಷಿಕ ಶಾಲಾ ವರದಿ ವಾಚಿಸಿದರು. ನಂಜರಾಯಪಟ್ಟಣ ಗ್ರಾಪಂ…
Read More » -
ಕಾರ್ಯಕ್ರಮ
ಜ್ಞಾನಗಂಗಾ ವಸತಿ ಶಾಲೆಯಲ್ಲಿ ಗಣರಾಜ್ಯೋತ್ಸವ
ಕುಶಾಲನಗರ, ಜ 26 : ಅತ್ತೂರು ಜ್ಞಾನಗಂಗಾ ವಸತಿ ಶಾಲೆಯಲ್ಲಿ 77 ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು. ಕಾರ್ಗಿಲ್ ಯೋಧ ದೇವಂಗೋಡಿ ದೇವಯ್ಯ ಮುಖ್ಯ ಅತಿಥಿಯಾಗಿ…
Read More » -
ಕಾರ್ಯಕ್ರಮ
ಕುಶಾಲನಗರ ರೋಟರಿ ಕ್ಲಬ್ ವತಿಯಿಂದ 76ನೇ ಗಣರಾಜ್ಯೋತ್ಸವ ಆಚರಣೆ
ಕುಶಾಲನಗರ, ಜ 26: ಕುಶಾಲನಗರ ರೋಟರಿ ಕ್ಲಬ್ ವತಿಯಿಂದ ರೋಟರಿ ಭವನದಲ್ಲಿ 76ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾದ ಮನು ಪೆಮ್ಮಯ್ಯ ಅವರು…
Read More » -
ಕಾರ್ಯಕ್ರಮ
ಗುಮ್ಮನಕೊಲ್ಲಿ ಸರಕಾರಿ ಶಾಲೆಯಲ್ಲಿ ಗಣರಾಜ್ಯೋತ್ಸವ
ಕುಶಾಲನಗರ, ಜ 26: ಗುಮ್ಮನಕೊಲ್ಲಿ ಸ.ಹಿ.ಪ್ರಾ.ಶಾಲೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಮುಳ್ಳುಸೋಗೆ ಗ್ರಾಪಂ ಮಾಜಿ ಸದಸ್ಯ ಡೈಮಂಡ್ ಮಣಿ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಅವರು, ಕನ್ನಡ…
Read More » -
ಪ್ರಕಟಣೆ
ಕೂಡಿಗೆಯಲ್ಲಿ ಭೂಮಿ ಕನ್ಸಲ್ಟೆಂಟ್ಸ್ ಶುಭಾರಂಭ
ಕುಶಾಲನಗರ, ಜ 26: ಕೂಡಿಗೆ ವೃತ್ತದಲ್ಲಿ ನೂತನವಾಗಿ ಆರಂಭಗೊಂಡ ಭೂಮಿ ಕನ್ಸಲ್ಟೆಂಟ್ಸ್ ಕಛೇರಿಯನ್ನು ಲೋಕಾರ್ಪಣೆ ಮಾಡಲಾಯಿತು. ಜಿಪಂ ಮಾಜಿ ಅಧ್ಯಕ್ಷ ಹೆಚ್.ಎಸ್.ಅಶೋಕ್ ಕಛೇರಿ ಉದ್ಘಾಟಿಸಿದರು. ಕಛೇರಿ ಸ್ಥಾಪಕರಾದ…
Read More » -
ಕಾರ್ಯಕ್ರಮ
ಗಣರಾಜ್ಯೋತ್ಸವ: ಲೈನ್ ಮೆನ್ ಗಳಿಗೆ ಸನ್ಮಾನ
ಕುಶಾಲನಗರ, ಜ 26: ಗುಡ್ಡೆ ಹೊಸೂರು ಗ್ರಾಮಪಂಚಾಯಿತಿಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಲೈನ್ಮೆನ್ ಗಳನ್ನು ಗೌರವಿಸಿ ಉತ್ತಮ ಸೇವಾ ಪುರಸ್ಕಾರಿಸಿ ಸನ್ಮಾನಿಸಲಾಯಿತು.
Read More » -
ಕಾರ್ಯಕ್ರಮ
ಕುಶಾಲನಗರ ಕೊಡವ ಸಮಾಜದ ವತಿಯಿಂದ ಸಮಾಜದಲ್ಲಿ ಗಣರಾಜ್ಯೋತ್ಸವ
ಕುಶಾಲನಗರ, ಜ 26: ಕುಶಾಲನಗರ ಕೊಡವ ಸಮಾಜದ ವತಿಯಿಂದ ಸಮಾಜದ ಅಧ್ಯಕ್ಷರಾದ ಶ್ರೀ ವಾಂಚೀರ ಮನು ನಂಜುಂಡರವರ ಅಧ್ಯಕ್ಷತೆಯಲ್ಲಿ 77 ನೇ ಗಣರಾಜೋತ್ಸವದ ಅಂಗವಾಗಿ ದ್ವಜಾರೋಹಣ ನಡೆಸಲಾಯಿತು…
Read More » -
ಸಾಂಸ್ಕೃತಿಕ
ಕುಶಾಲನಗರದಲ್ಲಿ ಮನರಂಜಿಸಿದ ಸ್ವರ ಸಂಭ್ರಮ ಕರೋಕೆ ಗಾಯನ ಸಮಾರಂಭ
ಕುಶಾಲನಗರ, ಜ 25:ಪ್ರತಿಭೆಗಳಿಗೆ ಸೂಕ್ತ ವೇದಿಕೆ ಒದಗಿಸಿ ಅವರಲ್ಲಿನ ಕಲೆಯನ್ನು ಪ್ರೋತ್ಸಾಹಿಸುವ ಮೂಲಕ ಕಲಾವಿದರ ಬೆನ್ನು ತಟ್ಟುವ ಕೆಲಸ ಮಾಡಬೇಕಿದೆ ಎಂದು ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಹಿಂದೂ ಸಂಗಮ ಬೃಹತ್ ಶೋಭಾಯಾತ್ರೆ
ಕುಶಾಲನಗರ, ಜ 25: ಕುಶಾಲನಗರದಲ್ಲಿ ಹಿಂದೂ ಸಂಗಮ ಅಯೋಜನಾ ಸಮಿತಿ ವತಿಯಿಂದ ಹಿಂದೂ ಸಂಗಮ ಬೃಹತ್ ಶೋಭಾಯಾತ್ರೆ ನಡೆಯಿತು. ಕುಶಾಲನಗರದ ಎಂಜಿಎಂ ಕಾಲೇಜು ಬಳಿಯಿಂದ ಆರಂಭಗೊಂಡ ಶೋಭಾಯಾತ್ರೆಗೆ…
Read More » -
ಕ್ರೀಡೆ
ನಂಜರಾಯಪಟ್ಟಣ ಸ.ಮಾ.ಪ್ರಾ ಶಾಲೆಯಲ್ಲಿ 2025-26ನೇ ಸಾಲಿನ ಗ್ರಾಮೀಣ ಕ್ರೀಡಾಕೂಟ ಮತ್ತು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ
ಕುಶಾಲನಗರ, ಜ 25: ನಂಜರಾಯಪಟ್ಟಣ ಸ.ಮಾ.ಪ್ರಾ ಶಾಲೆಯಲ್ಲಿ 2025-26ನೇ ಸಾಲಿನ ಗ್ರಾಮೀಣ ಕ್ರೀಡಾಕೂಟ ಮತ್ತು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂಜರಾಯಪಟ್ಟಣ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ಕ್ರೀಡಾಕೂಟದ…
Read More » -
ಸುದ್ದಿಗೋಷ್ಠಿ
ಹೆಬ್ಬಾಲೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಹೆಸರಿನಲ್ಲಿ ಅನಾವಶ್ಯಕ ಗೊಂದಲ ಸೃಷ್ಟಿ ಪ್ರಯತ್ನ ಆರೋಪ
ಕುಶಾಲನಗರ, ಜ 25:ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಹೆಸರಿನಲ್ಲಿ ಕೆಲವರು ಸುಳ್ಳು ಸುದ್ದಿ ಹಬ್ಬಿಸಿ ಸಾಮಾಜಿಕ ಅಸಮಾನತೆ, ಪ್ರಚೋದನೆ, ರಾಜಕೀಯ ಮೇಲಾಟ ಮಾಡುತ್ತಿರುವುದಾಗಿ…
Read More » -
ಅರಣ್ಯ ವನ್ಯಜೀವಿ
ದುಬಾರೆಯಲ್ಲಿ ತಬ್ಬಲಿ ಆರ್ಯ ಮರಿ ಆನೆ ಹುಟ್ಟುಹಬ್ಬ ಆಚರಣೆ.
ಕುಶಾಲನಗರ, ಜ 24 :ಸಮೀಪದ ನಂಜರಾಯಪಟ್ಟಣ ಬಳಿಯ ದುಬಾರೆ ಸಾಕಾನೆ ಶಿಬಿರದಲ್ಲಿ ಶನಿವಾರ ತಬ್ಬಲಿ ಆರ್ಯ ಮರಿ ಆನೆಯ ಪ್ರಥಮ ವರ್ಷದ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ…
Read More » -
ಕ್ರೀಡೆ
ದಿಡ್ಡಳ್ಳಿ ಪುನರ್ವಸತಿ ಶಿಬಿರಕ್ಕೆ 10 ವರ್ಷ: ಹಾಡಿ ಹಬ್ಬ: ಕ್ರೀಡಾಕೂಟ ಉದ್ಘಾಟಿಸಿದ ಶಾಸಕರು
ಕುಶಾಲನಗರ, ಜ 24:ಯುವ ಸಮೂಹ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಆರೋಗ್ಯವಂತರಾಗುವಂತೆ ಶಾಸಕ ಡಾ.ಮಂತರ್ ಗೌಡ ಕರೆ ನೀಡಿದರು. ದಿಡ್ಡಳ್ಳಿಯಿಂದ ನಿರಾಶ್ರಿತರಾದ ಅರಣ್ಯವಾಸಿಗಳು ಕೂಡಿಗೆ ಗ್ರಾಪಂ…
Read More » -
ಕಾರ್ಯಕ್ರಮ
ರಾಷ್ಟ್ರಕವಿ ಕುವೆಂಪು – ವಿಚಾರಧಾರೆ ” ಗಳ ಕುರಿತಾದ ವಿಚಾರ ಸಂಕಿರಣ
ಸೋಮವಾರಪೇಟೆ, ಜ 24: ಏಳು ದಶಕಗಳ ನಿರಂತರ ಅಧ್ಯಯನ,ಸಂಶೋಧನೆ ಹಾಗೂ ಬರಹಗಳ ಮೂಲಕ ಕನ್ನಡ ಭಾಷೆಗೆ ಜಾಗತಿಕ ಮನ್ನಣೆ ತಂದು ಕೊಟ್ಟ ವಿಶ್ವ ಕವಿ ಡಾ.ಕುವೆಂಪು ಕನ್ನಡ…
Read More » -
ಕಾರ್ಯಕ್ರಮ
ಹಕ್ಕೆ-ಹುಲುಸೆ ಗ್ರಾಮಸ್ಥರಿಗೆ ಲಭ್ಯವಾದ ಬಸ್ ತಂಗುದಾಣ: ನೂತನ ತಂಗುದಾಣ ಉದ್ಘಾಟಿಸಿದ ಶಾಸಕರು
ಕುಶಾಲನಗರ, ಜ 24:ಸಂಘಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ಯೋಜನೆಗಳು ಗ್ರಾಮಗಳ ವಿಕಸನಕ್ಕೆ ಸಹಕಾರಿಯಾಗಲಿದೆ ಎಂದು ಶಾಸಕ ಡಾ.ಮಂತರ್ ಗೌಡ ತಿಳಿಸಿದರು. ಕುಶಾಲನಗರ ರೋಟರಿ ಸಂಸ್ಥೆ ಮೂಲಕ ಕಣಿವೆಯ ಹಕ್ಕೆ…
Read More » -
ಕಾರ್ಯಕ್ರಮ
ಸುತ್ತೂರು ಸಂಸ್ಥಾನ ನಾಡಿನ ಹೆಮ್ಮೆ – ಜಾತ್ರೋತ್ಸವ ಸಮಾರೋಪದಲ್ಲಿ ಎಸ್ ಎಲ್ ಎನ್ ಸಾತಪ್ಪನ್ ಶ್ಲಾಘನೆ
ಕುಶಾಲನಗರ, ಜ 23: ಮೈಸೂರು ಜಿಲ್ಲೆಯ ಸುತ್ತೂರು ಸಂಸ್ಥಾನ ಮಠ ಕನ್ನಡ ನಾಡಿನ ಕಲೆ, ಆಚಾರ, ಆಹಾರ, ಸಂಸ್ಕ್ರತಿ ಗಳ ಸಂಗಮ ಎಂದು ಕುಶಾಲನಗರದ ಉದ್ಯಮಿ ಎಸ್.ಎಲ್.ಎನ್…
Read More » -
ಕಾರ್ಯಕ್ರಮ
ಭೂಮಿಕಾ ಮಹಿಳಾ ಹಿತರಕ್ಷಣಾ ಸಮಿತಿಯಿಂದ ಗಣರಾಜ್ಯೋತ್ಸವ ಆಚರಣೆ
ಕುಶಾಲನಗರ, ಜ 23: ಭೂಮಿಕಾ ಮಹಿಳಾ ಹಿತರಕ್ಷಣಾ ಸಮಿತಿಯಿಂದ ಗಣರಾಜ್ಯೋತ್ಸವ ಆಚರಣೆ ಪೂರ್ವಭಾವಿಯಾಗಿ ಕೂಡಿಗೆಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು. ಗಣರಾಜ್ಯೋತ್ಸವ ದಿನದಂದು…
Read More » -
ಕಾಮಗಾರಿ
ಭರದಿಂದ ಸಾಗುತ್ತಿದೆ ಚತುಷ್ಪತ ಹೆದ್ದಾರಿ ಕಾಮಗಾರಿ: ಟಿಬೇಟ್ ಕ್ಯಾಂಪ್ ಬಳಿ ಭಿರುಸು
ಕುಶಾಲನಗರ, ಜ 22: ಮೈಸೂರು-ಕುಶಾಲನಗರ ಚತುಷ್ಪತ ಹೆದ್ದಾರಿ ಕಾಮಗಾರಿ ವೇಗ ಪಡೆದುಕೊಂಡಿದ್ದು ಬೈಲುಕೊಪ್ಪ-ಟಿಬೇಟ್ ಕ್ಯಾಂಪ್-ಬಸವನಹಳ್ಳಿ ಮಾರ್ಗದಲ್ಲಿ ಕಾಮಗಾರಿ ಭಿರುಸುಗೊಂಡಿದೆ.
Read More » -
ಪ್ರಶಸ್ತಿ
ಉ.ರಾ.ನಾಗೇಶ್ ಅವರಿಗೆ ಸ್ಪಾರ್ಕ್ ನಿರೂಪಣಾ ರತ್ನ ರಾಜ್ಯ ಪ್ರಶಸ್ತಿ
ಕುಶಾಲನಗರ, ಜ 22: : ಪಟ್ಟಣದ ಹೆಸರಾಂತ ಕಾರ್ಯಕ್ರಮ ನಿರೂಪಕರು, ಚಿತ್ರಕಲಾ ನಿವೃತ್ತ ಶಿಕ್ಷಕರು ಆಗಿರುವ ಉ.ರಾ.ನಾಗೇಶ್ ಅವರಿಗೆ ಸೂರ್ಯ ಪೌಂಡೇಶನ್ ಸ್ಪಾರ್ಕ್ ಅಕಾಡೆಮಿ ಹಾಗೂ ಬೆಂಗಳೂರಿನ…
Read More » -
ಸಾಮಾಜಿಕ
ಸಮುದಾಯದ ಭವನಕ್ಕೆ ಸಹಾಯ ಧನ
ಕುಶಾಲನಗರ, ಜ. 22: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಶಿರಂಗಾಲ ಗ್ರಾಮದಲ್ಲಿರುವ ನಾಮದಾರಿ ಸಮುದಾಯ ಭವನದ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ರೂ 2. ಲಕ್ಷ ಸಹಾಯ…
Read More » -
ಸುದ್ದಿಗೋಷ್ಠಿ
ಲವ್ ಜಿಹಾದ್: ಸಿದ್ದಾಪುರ ಕೊಡವ ಕಲ್ಚರಲ್ ಅಸೋಸಿಯೇಷನ್ ಖಂಡಿನೆ
ಸಿದ್ದಾಪುರ, ಜ 22: ಕೊಡಗು ಜಿಲ್ಲೆಯು ಸರ್ವ ಧರ್ಮೀಯರನ್ನು ಒಳಗೊಂಡ ಶಾಂತಿಯುತವಾದ ಜಿಲ್ಲೆಯಾಗಿದ್ದು ಇದೀಗ ಲವ್ ಜಿಹಾದ್ ಪ್ರಕರಣವು ಬೆಳಕಿಗೆ ಬಂದಿರುವುದು ಇದು ಕೊಡಗಿನ ಶಾಂತಿ ಕದಡುವ…
Read More » -
ಕಾಮಗಾರಿ
ನಂಜರಾಯಪಟ್ಟಣದಲ್ಲಿ ರಸ್ತೆ ಕಾಮಗಾರಿ: ಪರಿಶೀಲನೆ
ಕುಶಾಲನಗರ, ಜ 22: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ವ್ಯಾಪ್ತಿಯ ನಂಜರಾಯಪಟ್ಟಣ ಗ್ರಾಮದ ಕಲ್ಲೆಗೌಡನ ಕುಟುಂಬಸ್ಥರ ಮನೆಗೆ ಹೋಗುವ ರಸ್ತೆ ಅಭಿವೃದ್ದಿಗೆ ಅಂದಾಜು ರೂ.1.00 ಲಕ್ಷಗಳು…
Read More » -
ಆರೋಪ
ಕುಶಾಲನಗರ ಅಹಿಲಿ ಚಿಟ್ಸ್ ವಿರುದ್ದ ವ್ಯವಹಾರದಾರರ ಆರೋಪ
ಕುಶಾಲನಗರ, ಜ 21: ಕುಶಾಲನಗರದ ಅಹಿಲಿ ಚಿಟ್ಸ್ ಪ್ರೈ ಲಿ ನಲ್ಲಿ ಚೀಟಿ ವ್ಯವಹಾರ ನಡೆಸಿದವರಿಗೆ ಸಕಾಲದಲ್ಲಿ ಹೂಡಿಕೆ ಹಣ ಪಾವತಿಸದೆ ಸತಾಯಿಸಲಾಗುತ್ತಿದೆ ಎಂದು ಸತೀಶ್ ಮತ್ತು…
Read More » -
ಸಭೆ
ನಂಜರಾಯಪಟ್ಟಣದಲ್ಲಿ ಮಕ್ಕಳು, ಮಹಿಳಾ ಗ್ರಾಮಸಭೆ
ಕುಶಾಲನಗರ, ಜ 20:ನಂಜರಾಯಪಟ್ಟಣ ಗ್ರಾಮದ ಪಂಚಾಯಿತಿ ಕಚೇರಿ ಮೇಲ್ಭಾಗದಲ್ಲಿ ಮಕ್ಕಳ ಮತ್ತು ಮಹಿಳಾ ಗ್ರಾಮ ಸಭೆಯನ್ನು ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ .ಸಿ.ಎಲ್.ವಿಶ್ವ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.…
Read More » -
ಕಾರ್ಯಕ್ರಮ
ತೊರೆನೂರು ಪ್ರಾಥಮಿಕ ಶಾಲೆಯಲ್ಲಿ ವಿವೇಕ ಕೊಠಡಿ ಉದ್ಘಾಟನೆ
ಕುಶಾಲನಗರ, ಜ 20: ತೊರೆನೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿದ ವಿವೇಕ ಕೊಠಡಿಯ ಉದ್ಘಾಟನಾ ಕಾರ್ಯಕ್ರಮ ಮಂಗಳವಾರ ನಡೆಯಿತು. ತಾಲೂಕು ಪಂಚಾಯಿತಿ ವತಿಯಿಂದ 27 ಲಕ್ಷ ಅನುದಾನದಲ್ಲಿ…
Read More » -
ಕಾರ್ಯಕ್ರಮ
ಸಮಸ್ತ 100ನೇ ವಾರ್ಷಿಕ ಅಂತರಾಷ್ಟ್ರೀಯ ಮಹಾ ಸಮ್ಮೇಳನ ಅಂಗವಾಗಿ ಕೂಡಿಗೆ ಶ್ರೀ ಶಕ್ತಿ ವೃದ್ಧಾಶ್ರಮದಲ್ಲಿ ಅನ್ನಸಂತರ್ಪಣ ಕಾರ್ಯಕ್ರಮ
ಕುಶಾಲನಗರ, ಜ 20: ಕೂಡಿಗೆ ಎಸ್. ಕೆ.ಎಸ್. ಎಸ್. ಎಫ್. ನ ವತಿಯಿಂದ ಸಮಸ್ತ 100ನೇ ವಾರ್ಷಿಕ ಅಂತರಾಷ್ಟ್ರೀಯ ಮಹಾ ಸಮ್ಮೇಳನದ ಅಂಗವಾಗಿ ಕೂಡಿಗೆ ಶಕ್ತಿ ವೃದಾಶ್ರಮದ…
Read More » -
ಮನವಿ
ಹೆಚ್.ಶಿವರಾಮೇಗೌಡರ ಕರವೇ ವತಿಯಿಂದ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ
ಕುಶಾಲನಗರ, ಜ 21: ಜಿಲ್ಲೆಯ ಜ್ವಲಂತ ಸಮಸ್ಯೆಗಳ ನಿವಾರಣೆ, ಕನ್ನಡ ನಾಮಫಲಕ ಕಡ್ಡಾಯ ಅಳವಡಿಕೆ, ಲಾಟರಿ ದಂಧೆ ನಿಷೇಧ ಮತ್ತು ಅಕ್ರಮ ವಲಸಿಗರಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ…
Read More » -
ಪ್ರಕಟಣೆ
ನಾಳೆ ಡಾ.ಶ್ರೀ ಶ್ರೀ ಶಿವಕುಮಾರ ಮಹಾ ಶಿವಯೋಗಿಗಳ ಪುಣ್ಯ ಸಂಸರಣೋತ್ಸವ: ದಾಸೋಹ ಕಾರ್ಯಕ್ರಮ
ಕುಶಾಲನಗರ, ಜ 20: ಕುಶಾಲನಗರ ತಾಲೂಕು ವೀರಶೈವ ಲಿಂಗಾಯತ ಮಹಾಸಭಾ ಮತ್ತು ಅಂಗ ಸಂಸ್ಥೆಗಳ ಸಹಯೋಗದೊಂದಿಗೆ ಕುಶಾಲನಗರದ ಶಿವರಾಮ ಕಾರಂತ ಬಡಾವಣೆ ಶಿವಕುಮಾರ ಸ್ವಾಮಿ ವೃತದಲ್ಲಿ ನಾಳೆ…
Read More » -
ಕಾರ್ಯಕ್ರಮ
ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಬೀದಿಬದಿ ವ್ಯಾಪಾರಿಗಳ ವಿಭಾಗದ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ
ಕುಶಾಲನಗರ, ಜ 19:ಬೀದಿ ಬದಿ ವ್ಯಾಪಾರಿಗಳು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡ ಹೇಳಿದರು. ಕುಶಾಲನಗರ ಕಾಂಗ್ರೆಸ್ ಕಚೇರಿಯಲ್ಲಿ…
Read More » -
ಸುದ್ದಿಗೋಷ್ಠಿ
ಹಿಂದೂ ಸಂಗಮ ಶೋಭಾಯಾತ್ರೆ ಯಶಸ್ವಿಗೆ ಹಿಂದೂ ಸಮಾಜಗಳ ಮುಖಂಡರ ಮನವಿ
ಕುಶಾಲನಗರ, ಜ 19: : ಕುಶಾಲನಗರದಲ್ಲಿ ಇದೇ ತಿಂಗಳ ತಾ.25 ರಂದು ಹಿಂದೂ ಸಂಗಮ ಅಯೋಜನಾ ಸಮಿತಿ ವತಿಯಿಂದ ಸಂಘಟಿಸುತ್ತಿರುವ ಹಿಂದೂ ಸಂಗಮ ಬೃಹತ್ ಶೋಭಾಯಾತ್ರೆ ಯಶಸ್ವಿಯಾಗಿ…
Read More » -
ಕಾರ್ಯಕ್ರಮ
ಸಿದ್ದಗಂಗಾ ಭಕ್ತ ಮಂಡಳಿಯಿಂದ ಕುಶಾಲನಗರದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಸ್ಮರಣೆ
ಕುಶಾಲನಗರ, ಜ 19 : ಈ ಶತಮಾನ ಕಂಡ ಕಾಯಕ ಯೋಗಿ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ವಿಶ್ವಶ್ರೇಷ್ಠ ಸಂತ. ಬಡವರು ದೀನರು ಶೋಷಿತರಿಗೆ ತ್ರಿವಿಧ…
Read More » -
ಸಾಂಸ್ಕೃತಿಕ
ಸುತ್ತೂರು ಜಾತ್ರೆಗೆ ಯಾತ್ರೆ ಹೊರಟ ಕೊಡಗಿನ ಭಕ್ತಜನ
ಕುಶಾಲನಗರ, ಜ 18 : ಐತಿಹಾಸಿಕ ಸುತ್ತೂರು ಜಾತ್ರೋತ್ಸವ ದಲ್ಲಿ ಭಾಗಿಯಾಗಲು ಕೊಡಗಿನ ಭಕ್ತಗಣ ಕುಶಾಲನಗರದಿಂದ ಯಾತ್ರೆ ಹೊರಟಿತು. ನಗರದ ಸುಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ…
Read More » -
ಪ್ರಶಸ್ತಿ
ಕುಶಾಲನಗರದ ಸಹಕಾರ ಸಾರಥಿ ಟಿ ಆರ್ ಶರವಣಕುಮಾರ್ ಅವರು ಕರ್ನಾಟಕ ಸಹಕಾರ ಶಿರೋಮಣಿ -2025 ರಾಜ್ಯ ಪ್ರಶಸ್ತಿಗೆ ಭಾಜನ
ಕುಶಾಲನಗರ, ಜ 18:ಕುಶಾಲನಗರದ ಸಹಕಾರ ಸಾರಥಿ ಟಿ ಆರ್ ಶರವಣಕುಮಾರ್ ಅವರು ಕರ್ನಾಟಕ ಸಹಕಾರ ಶಿರೋಮಣಿ -2025 ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್…
Read More » -
ಪ್ರಕಟಣೆ
ಕೊಡಗು ಜಿಲ್ಲಾ ಪಂಚಾಯತ್ ಚುನಾವಣೆಗೆ ಹೆಬ್ಬಾಲೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಎಚ್. ಎಸ್ . ಅಶೋಕ್ ಸ್ಪರ್ಧೆ ಖಚಿತ
ಕುಶಾಲನಗರ, ಜ 18: ಮುಂಬರುವ ಕೊಡಗು ಜಿಲ್ಲಾ ಪಂಚಾಯತ್ ಚುನಾವಣೆಗೆ ಹೆಬ್ಬಾಲೆ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿಯಾಗಿ ಹಿರಿಯ ನಾಯಕರು ಕೊಡಗು ಜಿಲ್ಲಾ ಪಂಚಾಯಿತಿ…
Read More » -
ಪ್ರಕಟಣೆ
ಕೊಡಗು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಹೆಬ್ಬಾಲೆ ಕ್ಷೇತ್ರದಿಂದ ಯುವಮುಖಂಡ ಶರತ್ ಕುಮಾರ್ HJ ಆಕಾಂಕ್ಷಿ
ಕುಶಾಲನಗರ, ಜ 18: ಹೆಬ್ಬಾಲೆ ಗ್ರಾಮದ ಶರತ್ ಕುಮಾರ್ ಎಚ್ ಜೆ ಅವರು ಮುಂಬರುವ ಜಿಪಂ ಚುನಾವಣೆಗೆ ಬಿಜೆಪಿ ಪಕ್ಷದಿಂದ ಹೆಬ್ಬಾಲೆ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ…
Read More » -
ಕಾರ್ಯಕ್ರಮ
ಬಸವನಹಳ್ಳಿ ಜೇನು ಕುರುಬ ಕೊರಗ ಒಕ್ಕೂಟದ ರಾಜ್ಯ ಕಾರ್ಯಕಾರಿಣಿ ಸಭೆ
ಕುಶಾಲನಗರ, ಜ 18 : ಸ್ವಾತಂತ್ರ್ಯ ದೊರಕಿ 79 ವರ್ಷಗಳು ಕಳೆದರೂ ಕೂಡ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ತೀವ್ರ ಕಡೆಗಣನೆಗೆ ತುತ್ತಾಗಿರುವ ಜೇನು ಕುರುಬ ಹಾಗೂ…
Read More » -
ಅವ್ಯವಸ್ಥೆ
ಚರಂಡಿ ಅವ್ಯವಸ್ಥೆ ವಿರುದ್ದ ಕರವೇ ಆಕ್ರೋಶ: ಪುರಸಭೆ, ಒಳಚರಂಡಿ ಮಂಡಳಿಗೆ ಮುತ್ತಿಗೆ ಎಚ್ಚರಿಕೆ
ಕುಶಾಲನಗರ, ಜ 18: ಕುಶಾಲನಗರ ಪುರಸಭಾ ವ್ಯಾಪ್ತಿಯ ಯೋಗಾನಂದ ಬಡಾವಣೆಯಲ್ಲಿನ ಶ್ರೀ ಮುತ್ತಪ್ಪ ದೇವಾಲಯ ಬಳಿ ಚರಂಡಿ ಅವ್ಯವಸ್ಥೆ ವಿರುದ್ಸಯ ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಆಕ್ರೋಶ…
Read More » -
ಸುದ್ದಿಗೋಷ್ಠಿ
ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯಕ್ಕೆ (IGNOU) ಜನವರಿ 2026ರ ಅವಧಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನ
ಕುಶಾಲನಗರ, ಜ 18: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯಕ್ಕೆ ಜನವರಿ 2026 ಅವಧಿಗೆ ಪ್ರವೇಶಾತಿ ಆರಂಭಗೊಂಡಿದ್ದು, ಪದವಿ,ಸ್ನಾತಕೋತ್ತರ ಪದವಿ,ಡಿಪ್ಲೋಮೋ ಮತ್ತು ಸರ್ಟಿಫಿಕೇಟ್ ಕೋರ್ಸ್ ಗಳಿಗೆ ಆಸಕ್ತ…
Read More » -
ಅವ್ಯವಸ್ಥೆ
ಶ್ರೀ ಮುತ್ತಪ್ಪ ಸ್ವಾಮಿ ದೇವಸ್ಥಾನದ ಬಳಿ ತ್ಯಾಜ್ಯ ಮಡುಗಟ್ಟಿ ನಿಂತು ಗಬ್ಬು ನಾರುತ್ತಿರುವ ಚರಂಡಿ
ಕುಶಾಲನಗರ, ಜ 18: ಕುಶಾಲನಗರದ ಯೋಗಾನಂದ ಬಡಾವಣೆಯಲ್ಲಿರುವ ಶ್ರೀ ಮುತ್ತಪ್ಪ ಸ್ವಾಮಿ ದೇವಸ್ಥಾನದ ಬಳಿ ಚರಂಡಿಯಲ್ಲಿ ತ್ಯಾಜ್ಯ ಮಡುಗಟ್ಟಿ ನಿಂತು ಗಬ್ಬು ನಾರುತ್ತಿರುವ ಬಗ್ಗೆ ಭಕ್ತರು, ಸ್ಥಳೀಯ…
Read More » -
ಪ್ರಕಟಣೆ
ಇಂದು ಬೆಳಗ್ಗೆ ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ
ಕುಶಾಲನಗರ, ಜ 18: ಇಂದು ಬೆಳಗ್ಗೆ 8 ಗಂಟೆಯಿಂದ 10 ಗಂಟೆ ವರೆಗೆ ಸಿದ್ದ ಕಣ್ಣಿನ ಹನಿ ಲಸಿಕೆ ಕಾರ್ಯಕ್ರಮ ಕುಶಾಲನಗರದ ವಾಸವಿ ಸಭಾಂಗಣದಲ್ಲಿ ನಡೆಯಲಿದೆ.
Read More » -
ಕಾರ್ಯಕ್ರಮ
ಮಾಜಿ ಸಚಿವ ಭೀಮಣ್ಣಖಂಡ್ರೆ ನಿಧನಕ್ಕೆ ಕೊಡಗು ವೀರಶೈವ ಮಹಾಸಭಾ ಸಂತಾಪ
ಕುಶಾಲನಗರ, ಜ 17: ನಾಡು ಕಂಡ ಧೀಮಂತ ನಾಯಕ, ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಸಿಕೊಂಡು ಗಾಂಧೀಜಿ ಯವರ ವಿಚಾರಧಾರೆಗಳ ಚಿಂತಕ, ಮಾಜಿ ಸಚಿವ ಹಾಗೂ ವೀರಶೈವ ಮಹಾಸಭಾದ ರಾಷ್ಟ್ರೀಯ…
Read More » -
ಟ್ರೆಂಡಿಂಗ್
ಹರದೂರು ಹೊಳೆಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು
ಕುಶಾಲನಗರ, ಜ 17: ಹರದೂರು ಹೊಳೆಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು ಸುಂಟಿಕೊಪ್ಪ ಸಮೀಪದ ಹರದೂರು ಹೊಳೆ ಕುಶಾಲನಗರ ತಾಲ್ಲೂಕಿನ ಗರಗಂದೂರು ಗ್ರಾಮದಲ್ಲಿ ನಡೆದ ಘಟನೆ. ಮಹಮ್…
Read More » -
ಸಭೆ
ಜ.25 ರಂದು ಕುಶಾಲನಗರದಲ್ಲಿ ಬೃಹತ್ ಶೋಭಾ ಯಾತ್ರೆ: ಹಿಂದೂಪರ ಸಮಾಜ, ಸಂಘಟನೆಗಳ ಪ್ರಮುಖರ ಪೂರ್ವಭಾವಿ ಸಭೆ
ಕುಶಾಲನಗರ, ಜ 17: ತಾ.25 ರಂದು ಕುಶಾಲನಗರದಲ್ಲಿ ಆಯೋಜಿಸುತ್ತಿರುವ ಹಿಂದೂ ಸಂಗಮ ಬೃಹತ್ ಶೋಭಾ ಯಾತ್ರೆ ಕಾರ್ಯಕ್ರಮದ ಸಂಬಂಧವಾಗಿ ಹಿಂದೂ ಸಂಗಮ ಆಯೋಜನಾ ಸಮಿತಿಯ ಪೂರ್ವ ಭಾವಿ…
Read More » -
ಆರೋಪ
ತಮಿಳುನಾಡಿನಲ್ಲಿ ಅಯ್ಯಪ್ಪವೃತಾದಾರಿ ಮೇಲೆ ದೌರ್ಜನ್ಯ: ಹೆಚ್.ಶಿವರಾಮೇಗೌಡರ ಕರವೇ ಖಂಡನೆ
ಕುಶಾಲನಗರ, ಜ 17:ತಮಿಳುನಾಡಿನಲ್ಲಿ ಅಯ್ಯಪ್ಪವೃತಾದಾರಿ ಮೇಲೆ ತಮಿಳು ಪುಂಡನೊಬ್ಬ ನಡೆಸಿದ ದೌರ್ಜನ್ಯವನ್ನು ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸಿದೆ. ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿದ ಕರವೇ…
Read More » -
ಪ್ರಕಟಣೆ
ಡಿಜಿಟಲ್ E-Stamp ಬಗ್ಗೆ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ಜ.20 ರಂದು ಕುಶಾಲನಗರ ಉಪ ನೋಂದಣಿ ಕಚೇರಿಯಲ್ಲಿ ತರಬೇತಿ ಕಾರ್ಯಕ್ರಮ
ಕುಶಾಲನಗರ, ಜ 17: ಕರ್ನಾಟಕ ಸರ್ಕಾರವು ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಸರ್ಕಾರಕ್ಕೆ ಪಾವತಿಸಬೇಕಾದ ಶುಲ್ಕಗಳನ್ನು ಡಿಜಿಟಲ್ E-Stamp ಮೂಲಕ ಪಾವತಿ ಮಾಡುವಂತಹ ಅಪ್ಲಿಕೇಶನ್ ಒಂದನ್ನು ಹೊಸದಾಗಿ ಪರಿಚಯಿಸಿರುತ್ತಾರ.…
Read More » -
ಅಪಘಾತ
ಬೈಕ್ ಡಿಕ್ಕಿ: ಕಾಡು ಕುರಿ ಮರಿ ಸಾವು
ಕುಶಾಲನಗರ, ಜ 16: ಬೈಕ್ ಡಿಕ್ಕಿಯಾಗಿ ಕಾಡು ಕುರಿ ಮರಿ ಮೃತಪಟ್ಟ ಘಟನೆ ಆನೆ ಕಾಡು ಬಳಿ ನಡೆದಿದೆ. ಬೈಕ್ ಸವಾರ ಸಿದ್ದಾಪುರ ನಿವಾಸಿ ರಾಬಿನ್ ನೆಲ್ಸನ್…
Read More » -
ಕಾರ್ಯಕ್ರಮ
ಕುಶಾಲನಗರ ಗೌಡ ಮಹಿಳಾ ಸಂಘ ಸುಮುಖ – ಸುಕೃತ ದವರಿಂದ ಸಂಭ್ರಮದ ಮಕರ ಸಂಕ್ರಾತಿ ಹಬ್ಬದ ಆಚರಣೆ
ಕುಶಾಲನಗರ, ಜ 16:ಸಂಕ್ರಾಂತಿ ಹಬ್ಬದಂದು ಎಳ್ಳು ಬೆಲ್ಲ ಹಂಚಿಕೊಳ್ಳುವುದು ಒಂದು ಸುಂದರ ಸಂದೇಶ ,ಎಳ್ಳು ಜೀವನದ ಕಷ್ಟವನ್ನು ಹಾಗೆ ಬೆಲ್ಲ ಜೀವನದ ಸುಖವನ್ನು ಸೂಚಿಸುತ್ತದೆ.ಜೀವನದಲ್ಲಿ ಸುಖ ದುಃಖವನ್ನು…
Read More » -
ಸುದ್ದಿಗೋಷ್ಠಿ
ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ತು ವತಿಯಿಂದ ಕರೋಕೆ ಗಾಯನ ಕಾರ್ಯಕ್ರಮ
ಕುಶಾಲನಗರ, ಜ 16: ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ತು ವತಿಯಿಂದ ಜನವರಿ 25 ರಂದು ಕುಶಾಲನಗರದಲ್ಲಿ ಕರೋಕೆ ಗಾಯನ ಸ್ವರ ಸಂಭ್ರಮ ಸೀಸನ್-1 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ…
Read More » -
ಕ್ರೈಂ
ದೊಣ್ಣೆಯಿಂದ ಹಲ್ಲೆ ನಡೆಸಿ ಮೃತದೇಹ ಸುಟ್ಟ ಪ್ರಕರಣ: 8 ಮಂದಿ ಬಂಧನ
ಕುಶಾಲನಗರ, ಜ 15: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟೆಮಾಡು ಗ್ರಾಮದ ಹೊಸ್ಕೇರಿ ಪ್ರದೇಶದ ನಿವಾಸಿಯಾದ ದೇವಯ್ಯ ರವರ ತೋಟದ ಲೈನುಮನೆಯಲ್ಲಿ ವಾಸವಿದ್ದ ಬುರೋ ಎಂಬಾತನನ್ನು…
Read More » -
ಕಾರ್ಯಕ್ರಮ
ಗೆಳೆಯರ ಬಳಗದ ವತಿಯಿಂದ ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಜನ್ಮ ದಿನಾಚರಣೆ: ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ಕುಶಾಲನಗರ,ಜ೧೫: ಗೆಳೆಯರ ಬಳಗದ ವತಿಯಿಂದ ಕೂಡುಮಂಗಳೂರು ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರ ಜನ್ಮ ದಿನವನ್ನು ಕುಶಾಲನಗರದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣ ಹಂಪಲು ವಿತರಿಸಿ ಆಚರಿಸಲಾಯಿತು. ಸಂಕ್ರಾಂತಿ…
Read More » -
ಕಾರ್ಯಕ್ರಮ
ಕುಶಾಲನಗರದ ಹಿರಿಯ ಸಹಕಾರಿ ಕೊಮಾರಪ್ಪ ಅವರಿಗೆ ಶ್ರದ್ದಾಂಜಲಿ ಸಭೆ
ಕುಶಾಲನಗರ, ಜ 15: ಕುಶಾಲನಗರದ ಎಪಿಸಿಎಂಎಸ್ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದ ಎಂ.ಎನ್.ಕೊಮಾರಪ್ಪ ಅವರ ನಿಧನಾರ್ಥ ಕುಶಾಲನಗರ ಪಟ್ಟಣವೂ ಸೇರಿದಂತೆ ಸುತ್ತಲಿನ ನೂರಾರು ಮಂದಿ ಸ್ಥಳೀಯ ಎಪಿಸಿಎಂಎಸ್ ಸುವರ್ಣ…
Read More » -
ಕುಶಾಲನಗರ ಪುರಸಭಾ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿರ್ಬಂಧ
ಕುಶಾಲನಗರ, ಜ 14: ಕುಶಾಲನಗರ ಪುರಸಭಾ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧ ಮಾಡಲಾಗಿದೆ. ಜ 15 (ನಾಳೆ) ಮಕರ ಸಂಕ್ರಮಣ ಹಿನ್ನೆಲೆಯಲ್ಲಿ ಪ್ರಾಣಿವಧೆ ನಿಷೇದ ಕಾರಣ ಒಂದು…
Read More » -
ನಿಧನ
ನಿಧನ: ಕೂತಂಡ ಪಿ. ಉತ್ತಪ್ಪ
ಕುಶಾಲನಗರ, ಜ 14: ಟಾಟಾ ಕಾಫಿ ಸಂಸ್ಥೆ, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್, ಕೊಡವ ವಿದ್ಯಾ ನಿಧಿ, ಭಾರತೀಯ ವಿದ್ಯಾ ಭವನ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಲ್ಲಿ ಕಾರ್ಯ…
Read More » -
ಕಾಮಗಾರಿ
ನಂಜರಾಯಪಟ್ಟಣ ಗ್ರಾಪಂ ಕಛೇರಿ ಮೇಲ್ಬಾಗ ನೂತನ ಸಭಾಂಗಣ
ಕುಶಾಲನಗರ, ಜ 14:ನಂಜರಾಯಪಟ್ಟಣ ಗ್ರಾಮದ ಪಂಚಾಯಿತಿ ಕಚೇರಿ ಮೇಲ್ಭಾಗದಲ್ಲಿರುವ ಅಂದಾಜು ಮೊತ್ತ ರೂ.2,70,000 ವೆಚ್ಚದಲ್ಲಿ ನೂತನ ಸಭಾಂಗಣ ಕಾಮಗಾರಿ ನಡೆಸಲಾಗಿದ್ದು ಗ್ರಾಮ ಪಂಚಾಯಿತಿ ಅಧ್ಯಕ್ಷ.ಸಿ.ಎಲ್.ವಿಶ್ವ, ಪಂಚಾಯಿತಿ ಅಭಿವೃದ್ಧಿ…
Read More » -
ಪ್ರಕಟಣೆ
ಕುಶಾಲನಗರದ ನಿವೃತ್ತ ನೌಕರರ ಕೂಟದ ಅಧ್ಯಕ್ಷರಾಗಿ ಎಸ್.ಎಸ್.ನಾಗರಾಜು
ಕುಶಾಲನಗರ, ಜ 14: ಕುಶಾಲನಗರದ ನಿವೃತ್ತ ನೌಕರರ ಕೂಟದ ಅಧ್ಯಕ್ಷರಾಗಿ ಗುಮ್ಮನಕೊಲ್ಲಿಯ ಎಸ್.ಎಸ್.ನಾಗರಾಜು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಜಿ. ಕೆಂಚಪ್ಪ ಖಂಚಾಂಗಿಯಾಗಿ ಹೆಚ್.ಜಿ. ಸೋಮಶೇಖರ್, ನಿರ್ದೇಶಕರಾಗಿ ಹೆಚ್.ಎಸ್. ರಾಜಶೇಖರ್,…
Read More » -
ಪರಿಸರ
ಕುಶಾಲನಗರದ ವಿವಿಧೆಡೆ ದೇವಾಲಯಗಳು ಹಾಗೂ ಕಾವೇರಿ ನದಿ ತಟಗಳ ಸ್ವಚ್ಛತಾ ಕಾರ್ಯಕ್ರಮ
ಕುಶಾಲನಗರ, ಜ 13:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಹತ್ತನೇ ವರ್ಷದ ಸ್ವಚ್ಛತಾ ಅಭಿಯಾನ ಸಪ್ತಾಹ ಅಂಗವಾಗಿ ಕುಶಾಲನಗರದ ವಿವಿಧೆಡೆ ದೇವಾಲಯಗಳು ಹಾಗೂ ಕಾವೇರಿ ನದಿ…
Read More » -
ಕಾರ್ಯಕ್ರಮ
ಹೋಟೆಲ್ ಉದ್ಯಮದ ಅತಿಥ್ಯಕ್ಕೆ ಹೆಸರಾಗಿದ್ದ ಕೆ.ಕೆ. ಭಾಸ್ಕರ್ ಅವರಿಗೆ ನುಡಿನಮನ
ಕುಶಾಲನಗರ, ಜ 13: ಕುಶಾಲನಗರ ಪಟ್ಟಣವೂ ಸೇರಿದಂತೆ ಕೊಡಗಿನ ಹೋಟೆಲ್ ಉದ್ಯಮದಲ್ಲಿ ಉತ್ತಮ ಆತಿಥ್ಯಕ್ಕೆ ಹೆಸರಾಗಿದ್ದ ಕೆ.ಕೆ.ಭಾಸ್ಕರ್ ಅಗಲಿಕೆ ಕೊಡಗಿನ ಹೋಟೆಲ್ ಉದ್ಯಮಕ್ಕೆ ನಷ್ಟ ಎಂದು ಹೋಟೆಲ್…
Read More » -
ಕಾರ್ಯಕ್ರಮ
ನಿವೃತ್ತ ಅರೆ ಸೇನಾಪಡೆಯಿಂದ ನೂತನ ಜಿಲ್ಲಾಧಿಕಾರಿ, ಆರ್.ಟಿ.ಒ ಅಧಿಕಾರಿಗೆ ಸ್ವಾಗತ
ಕುಶಾಲನಗರ, ಜ 13 : ಕೊಡಗು ಜಿಲ್ಲೆಯ ಅರೆಸೇನಾಪಡೆಯ ನಿವೃತ್ತ ಯೋಧರ ಒಕ್ಕೂಟದ ವತಿಯಿಂದ ಮಂಗಳವಾರ ಕೊಡಗು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರನ್ನು ಭೇಟಿ ಮಾಡುವ ಮೂಲಕ ಹೂ…
Read More » -
ಕಾರ್ಯಕ್ರಮ
ಮಾದಾಪಟ್ಟಣ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ
ಕುಶಾಲನಗರ, ಜ 13: ಕೊಡಗು ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಕಾನೂನು ಸೇವಾ ಪ್ರಾಧಿಕಾರ ಸಂಯುಕ್ತಾಶ್ರಯದಲ್ಲಿ ಮಾದಾಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ…
Read More » -
ಪ್ರಕಟಣೆ
ಲೈಸೆನ್ಸ್ ಹೊಂದಿರುವ ಗುತ್ತಿಗೆದಾರರಿಗೆ ವೈರಿಂಗ್, ವಿದ್ಯುತ್ ಸಂಬಂಧಿತ ಕಾಮಗಾರಿ ನೀಡಲು ಗ್ರಾಹಕರಲ್ಲಿ ಮನವಿ
ಕುಶಾಲನಗರ, ಜ 12: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘವು ಸುಮಾರು 104 ವರ್ಷಗಳಿಂದ ಗ್ರಾಹಕರ ಹಾಗೂ ಇಲಾಖೆಯ ನಿರಂತರ ಸೇವೆಯಲ್ಲಿ ತೊಡಗಿದ್ದು ಕರ್ನಾಟಕ ರಾಜ್ಯದ್ಯಂತ…
Read More » -
ಅರಣ್ಯ ವನ್ಯಜೀವಿ
ಸುಂದರನಗರ ದೇವಾಲಯ ಬೇಲಿ ತೆರವು ಪ್ರಕರಣ: ಸ್ಥಳಕ್ಕೆ ವಲಯಾಧಿಕಾರಿ ಭೇಟಿ, ದೇವಾಲಯ ಜಾಗಕ್ಕೆ ತೊಂದರೆ ನೀಡದಂತೆ ಶಾಸಕರ ಸೂಚನೆ
ಕುಶಾಲನಗರ,ಜ೧೨: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಸುಂದರನಗರದ ೩೧/೧ ರಲ್ಲಿರುವ ಗಣಪತಿ ದೇವಾಲಯ ಜಾಗದ ಬೇಲಿಯನ್ನು ಅರಣ್ಯ ಇಲಾಖೆಯಿಂದ ತೆರವುಗೊಳಿಸಲಾಗಿತ್ತು. ಈ ಹಿನ್ನನೆ ಶಾಸಕರ ಸೂಚನೆ ಮೇರೆಗೆ ವಲಯ…
Read More » -
ಕ್ರೈಂ
ಕೊಡಗಿನ ಹೆಣ್ಣುಮಕ್ಕಳ ಬಗ್ಗೆ ಹೀನಾಯ ಹೇಳಿಕೆ: ಕೊಡಗು ಅಭಿವೃದ್ಧಿ ಸಮಿತಿಯಿಂದ ಪೊಲೀಸ್ ದೂರು
ಕುಶಾಲನಗರ, ಜನವರಿ 12: ಕೊಡಗಿನ ಹೆಣ್ಣುಮಕ್ಕಳ ಬಗ್ಗೆ ಹೀನಾಯ ಹಾಗೂ ಅವಮಾನಕಾರಿ ಹೇಳಿಕೆ ನೀಡಿದ* *ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊಡಗು ಅಭಿವೃದ್ಧಿ ಸಮಿತಿಯ* *ವತಿಯಿಂದ ಕುಶಾಲನಗರ ಪೊಲೀಸ್* ಠಾಣೆಯಲ್ಲಿ…
Read More » -
ಅಪಘಾತ
ಆನೆಕಾಡು ಬಳಿ ಕಾರು ಅಪಘಾತ
ಕುಶಾಲನಗರ, ಜ 12: ಕುಶಾಲನಗರ ಮಡಿಕೇರಿ ಮಾರ್ಗದ ಆನೆಕಾಡು ಬಳಿ ಎಸ್ಟೀಂ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿ ಮೋರಿಗೆ ಡಿಕ್ಕಿಯಾಗಿ ರಸ್ತೆ ಬದಿ ಗುಂಡಿಗೆ ಬಿದ್ದ…
Read More » -
ಕಾರ್ಯಕ್ರಮ
ಕುಶಾಲನಗರ ಕುವೆಂಪು ಬಡಾವಣೆಯಲ್ಲಿ ವಾರ್ಷಿಕೋತ್ಸವ
ಕುಶಾಲನಗರ, ಜ 11: : ಇಲ್ಲಿನ ಪುರಸಭಾ ವ್ಯಾಪ್ತಿಯ ಮುಳ್ಳುಸೋಗೆಯ ಕುವೆಂಪು ಬಡಾವಣೆಯ ಹಿತರಕ್ಷಣಾ ವೇದಿಕೆಯ ವಾರ್ಷಿಕೋತ್ಸವ ಸಮಾರಂಭ ಭಾನುವಾರ ಬಡಾವಣೆಯ ಉದ್ಯಾನವನದಲ್ಲಿ ನಡೆಯಿತು. ಬಡಾವಣೆಯ ಹಿತರಕ್ಷಣಾ…
Read More » -
ಕುಶಾಲನಗರದಲ್ಲಿ ತುಂತುರು ಮಳೆ
ಕುಶಾಲನಗರ, ಜ 11: ಕುಶಾಲನಗರದಲ್ಲಿ ಬೆಳಗ್ಗೆ ಅಲ್ಲಲ್ಲಿ ತುಂತುರು ಮಳೆಯಾಗಿದೆ. ಹವಾಮಾನ ವೈಪರಿತ್ಯ ಕಾರಣ ಮುಂದಿನ ಮೂರು ದಿನ ಅಲ್ಲಲ್ಲಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಸೂಚನೆ…
Read More » -
ಅವ್ಯವಸ್ಥೆ
ಕಾಮಗಾರಿ ನಡೆದ ಒಂದೇ ವರ್ಷದಲ್ಲಿ ನೀರಿನ ರಭಸಕ್ಕೆ ಕೋಚಿಹೋದ ಹಾರಂಗಿ ಮುಖ್ಯ ನಾಲೆಯ ತಳ ಭಾಗ
ಕೂಡಿಗೆ, ಜ. 10: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ನಾಲೆಯ ಮುಖ್ಯ ದ್ವಾರದಿಂದ 200 ಮೀಟರ್ ಅಂತರದಲ್ಲಿರುವ ಮುಖ್ಯ ನಾಲೆಯ ಕಾಮಗಾರಿಯು ನಡೆದು ಒಂದು ವರ್ಷ…
Read More » -
ಸನ್ಮಾನ
ರಾಷ್ಟ್ರಮಟ್ಟದ ಹಾಕಿಯಲ್ಲಿ ಬೆಳ್ಳಿ ಪದಕ ವಿಜೇತ ತ್ರಿಶೂಲ್ ಅವರಿಗೆ ಕರವೇ ಯಿಂದ ಸನ್ಮಾನ
ಕುಶಾಲನಗರ, ಜ 10: ಟಿ.ಎ.ನಾರಾಯಣಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಮಟ್ಟದ ಸಭೆಯಲ್ಲಿ ಕರವೇ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಹಾನಗಲ್ ರೂಪ ಗಣೇಶ ಅವರ ಸುಪುತ್ರ ತ್ರಿಶೂಲ್…
Read More » -
ಆರೋಪ
ಅರಣ್ಯ ಇಲಾಖೆಯಿಂದ ಬೇಲಿ ತೆರವು ಪ್ರಕರಣ: 80 ಕುಟುಂಬಗಳು ಅತಂತ್ರ ಸ್ಥಿತಿಗೆ
ಕುಶಾಲನಗರ, ಜ10: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂದರನಗರ ಗ್ರಾಮದಲ್ಲಿರುವ ಗಣಪತಿ ದೇವಾಲಯದ ಜಾಗದಲ್ಲಿರುವ ಬೇಲಿಯನ್ನು ಕಳೆದ ಎರಡು ದಿನಗಳ ಹಿಂದೆ ಕುಶಾಲನಗರ ಅರಣ್ಯ ಇಲಾಖೆಯ ವತಿಯಿಂದ…
Read More » -
ಪ್ರಶಸ್ತಿ
ರಾಜ್ಯಮಟ್ಟದ ಪ್ರಶಸ್ತಿ ಗೆ ಭಾಜನರಾದ ಕೆ.ಪಿ.ಚಂದ್ರಕಲಾ ಅವರಿಗೆ ಅಭಿನಂದನೆ
ಕುಶಾಲನಗರ, ಜ 09: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಕೊಡಮಾಡುವ ವಾರ್ಷಿಕ ಪ್ರಶಸ್ತಿ ಚೈತನ್ಯ ಶ್ರೀ ಗೆ ಭಾಜನರಾದ ಕೊಡಗು ಜಿಪಂ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ…
Read More » -
ಸಭೆ
ಗಣರಾಜ್ಯೋತ್ಸವ ಆಚರಣೆ ಸಂಬಂಧ ಪೂರ್ವಭಾವಿ ಸಭೆ
ಕುಶಾಲನಗರ, ಜ 08: ಜನವರಿ 26 ರಂದು ತಾಲೂಕು ಮಟ್ಟದ ಗಣರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ಕುಶಾಲನಗರ ಪೊಲೀಸ್ ವಿಶ್ರಾಂತಿ ಗೃಹದಲ್ಲಿ ನಡೆಯಿತು. ಕುಶಾಲನಗರ ತಾಲೂಕು…
Read More » -
ಸುದ್ದಿಗೋಷ್ಠಿ
ಕರವೇ ಜಿಲ್ಲಾ ಸಂಚಾಲಕ ರಾಜೀನಾಮೆ, ಮಹಿಳಾ ಘಟಕ ತಟಸ್ಥ
ಕುಶಾಲನಗರ, ಜ 08: ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಸಂಚಾಲಕರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ಕರವೇ ಜಿಲ್ಲಾ ಉಪಾಧ್ಯಕ್ಷ ರಾಜಶೇಖರ ಗೌಡ ವಿ.ಎಸ್.ಅವರು ತಿಳಿಸಿದ್ದಾರೆ. ಕುಶಾಲನಗರದಲ್ಲಿ…
Read More » -
ಕಾರ್ಯಕ್ರಮ
ಕುಶಾಲನಗರ ತಾಲೂಕು ಸೌಂದರ್ಯ ವರ್ಧಕರ ಸಂಘದ 1ನೇ ವರ್ಷದ ವಾರ್ಷಿಕೋತ್ಸವ ಮತ್ತು ಮಹಾಸಭೆ
ಕುಶಾಲನಗರ, ಜ 07: ಕುಶಾಲನಗರ ತಾಲೂಕು ಸೌಂದರ್ಯ ವರ್ಧಕರ ಸಂಘದ 1ನೇ ವರ್ಷದ ವಾರ್ಷಿಕೋತ್ಸವ ಮತ್ತು ಮಹಾಸಭೆ ನಡೆಯಿತು. ಸ್ಥಳೀಯ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು…
Read More » -
ಪ್ರಕಟಣೆ
ಕುಶಾಲನಗರದ SGRMS ವತಿಯಿಂದ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಪ್ಯಾಕೆಜ್ ಆರಂಭ
ಕುಶಾಲನಗರ, ಜ 07: ಕುಶಾಲನಗರದ ಪ್ರಸಿದ್ದ ಟ್ರಾವೆಲ್ಸ್ ಸಂಸ್ಥೆ ಶ್ರೀ ಗುರುರಾಘವೇಂದ್ರ ಮೋಟಾರ್ ಸರ್ವೀಸ್ (SGRMS) ವತಿಯಿಂದ ಧಾರ್ಮಿಕ ಕ್ಷೇತ್ರಗಳಿಗೆ ಫೆಬ್ರವರಿ ತಿಂಗಳಲ್ಲಿ ಎರಡು ವಾರ ಪ್ರವಾಸ…
Read More » -
ಕ್ರೀಡೆ
ಪ್ರಥಮ ವರ್ಷದ ಪತ್ರಕರ್ತರ ಟರ್ಫ್ ಕ್ರಿಕೆಟ್ ಪಂದ್ಯಾವಳಿ:ಯಶಸ್ವಿಯಾಗಿ ನಡೆದ ಆಟಗಾರ ಬಿಡ್ಡಿಂಗ್ ಪ್ರಕ್ರಿಯೆ
ಮಡಿಕೇರಿ, ಜ 07:ಕೊಡಗು ಪ್ರೆಸ್ ಕ್ಲಬ್ ಸೌಹಾರ್ದ ಸಹಕಾರಿ ಸಂಘ(ನಿ)ಆಶ್ರಯದಲ್ಲಿ ಇದೇ ಮೊದಲ ಬಾರಿಗೆ ಪತ್ರಕರ್ತರ ಟರ್ಫ್ ಕ್ರಿಕೆಟ್ ಪಂದ್ಯಾವಳಿ ಮಾರ್ಚ್ 29ರಂದು ಸಿದ್ದಾಪುರದಲ್ಲಿ ನಡೆಯಲಿದೆ.ಬುಧವಾರ ಕುಶಾಲನಗರ…
Read More » -
ಪರಿಸರ
ಕಸ ಎಸೆಯುವವರನ್ನು ಪತ್ತೆಹಚ್ಚಿ ಕ್ರಮಕೈಗೊಳ್ಳಲು ಪುರಸಭೆ ಅಧಿಕಾರಿಗಳಿಗೆ ಸೂಚಿಸಿದ ಶಾಸಕರು
ಕುಶಾಲನಗರ, ಜ 06: ಕುಶಾಲನಗರ ವ್ಯಾಪ್ತಿಯಲ್ಲಿ ಎರಡು ಕೋಟಿ ರೂಗಳಲ್ಲಿ ವಿವಿಧೆಡೆ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಡಾ.ಮಂತರ್ ಗೌಡ ಪರಿಶೀಲನೆ ನಡೆಸಿದರು. ಮುಳ್ಳುಸೋಗೆ ತಪೋವನಕ್ಕೆ…
Read More » -
ಅರಣ್ಯ ವನ್ಯಜೀವಿ
ದುಬಾರೆ ಹಾಡಿಯಲ್ಲಿ ಅವ್ಯವಸ್ಥೆ: ಅಧಿಕಾರಿಗಳ ಭೇಟಿ: ಪರಿಶೀಲನೆ
ಕುಶಾಲನಗರ, ಜ 06: ಸಿದ್ದಾಪುರ ಗ್ರಾಪಂ ವ್ಯಾಪ್ತಿಯ ದುಬಾರೆ ಗಿರಿಜನ ಹಾಡಿಯಲ್ಲಿ ಮೂಲಸೌಕರ್ಯಗಳ ಅವ್ಯವಸ್ಥೆ ಹಿನ್ನೆಲೆಯಲ್ಲಿ ಐಟಿಡಿಪಿ ಅಧಿಕಾರಿಗಳು ಹಾಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಸಮರ್ಪಕ…
Read More » -
ಸನ್ಮಾನ
ವೀರಶೈವ ಸಮಾಜದ ಸಭೆ ಸಾಧಕರಿಗೆ ಸನ್ಮಾನ
ಕುಶಾಲನಗರ ಜ 06: : ಇಲ್ಲಿನ ವೀರಶೈವ ಸಮುದಾಯದ ವತಿಯಿಂದ ನಗರದ ಬಲಮುರಿ ದೇವಾಲಯ ಮಾರ್ಗದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ವೃತ್ತ ನಿರ್ಮಾಣಕ್ಕಾಗಿ ಶ್ರಮಿಸಿದ ಸಮಾಜದ ದಾನಿಗಳಾದ ಎಂ.ಕೆ.ಧನರಾಜು,…
Read More » -
ಕಾರ್ಯಕ್ರಮ
ಶಾಸಕ ಮಂತರ್ ಗೌಡರನ್ನ ಭೇಟಿಯಾದ ಕೊಡಗು ಗೌಡ ಯುವ ವೇದಿಕೆ ಸದಸ್ಯರು
ಕುಶಾಲನಗರ, ಜ 06:ಕೊಡಗು ಗೌಡ ಯುವ ವೇದಿಕೆ ಸಮಿತಿ ನೂತನ ಆಡಳಿತ ಮಂಡಳಿಯ ಸದಸ್ಯರು ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡರನ್ನ ಭೇಟಿಯಾಗಿ ಏಪ್ರೀಲ್ ತಿಂಗಳಲ್ಲಿ ನಡೆಯುವ…
Read More » -
ಟ್ರೆಂಡಿಂಗ್
ಬೀದಿಬದಿ ವ್ಯಾಪಾರಿಗಳಿಗೆ ಐಡಿ ಕಾರ್ಡ್, ಸಹಾಯಧನ ಚೆಕ್ ವಿತರಣೆ
ಕುಶಾಲನಗರ, ಜ 06: ಕುಶಾಲನಗರ ಪುರಸಭೆ ವ್ಯಾಪ್ತಿಯ 17 ಮಂದಿ ಬೀದಿಬದಿ ವ್ಯಾಪಾರಿಗಳಿಗೆ ಐಡಿ ಕಾರ್ಡ್ ಮತ್ತು ಇಬ್ಬರು ವಿಕಲಚೇತನ ಫಲಾನುಭವಿಗಳಿಗೆ ರೂ 23,750, ನಾಲ್ಕು ಮಂದಿಗೆ…
Read More » -
ಕಾಮಗಾರಿ
ಮೌಲಾನಾ ಆಜಾದ್ ಮಾದರಿ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ
ಕುಶಾಲನಗರ, ಜ 06: ಕುಶಾಲನಗರದ ಗುಂಡುರಾವ್ ಬಡಾವಣೆಯಲ್ಲಿ ರೂ 5 ಕೋಟಿ ವೆಚ್ಚದಲ್ಲಿ ಮೌಲಾನಾ ಆಜಾದ್ ಮಾದರಿ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.…
Read More » -
ಮನವಿ
10 ದಿನದೊಳಗೆ ಹಕ್ಕು ಪತ್ರ ವಿತರಿಸಲು ತಹಸೀಲ್ದಾರ್ ಗೆ ಶಾಸಕರ ಸೂಚನೆ
ಕುಶಾಲನಗರ, ಜ 06: ಹಳೆ ಮಾರುಕಟ್ಟೆ ರಸ್ತೆಗೆ ಹೊಂದಿಕೊಂಡಿರುವ 22 ಬಡ ಕುಟುಂಬಗಳಿಗೆ 10 ದಿನಗಳ ಒಳಗಾಗಿ ಹಕ್ಕು ಪತ್ರ ವಿತರಿಸುವಂತೆ ಶಾಸಕ ಡಾ.ಮಂತರ್ ಗೌಡ ಅವರು…
Read More » -
ಕಾಮಗಾರಿ
ಗುಮ್ಮನಕೊಲ್ಲಿ ಮತ್ತು ನೇತಾಜಿ ಬಡಾವಣೆಯಲ್ಲಿ ನೂತನ ರಸ್ತೆ ಉದ್ಘಾಟನೆ
ಕುಶಾಲನಗರ, ಜ 06: ಗುಮ್ಮನಕೊಲ್ಲಿ ಸರಕಾರಿ ಶಾಲೆ ಹಿಂಭಾಗ ನೂತನವಾಗಿ ನಿರ್ಮಿಸಿದ ರಸ್ತೆಯನ್ನು ಶಾಸಕ ಡಾ.ಮಂತರ್ ಗೌಡ ಅವರು ಉದ್ಘಾಟನೆ ಮಾಡಿದರು. ಇದೇ ಸಂದರ್ಭ ನೇತಾಜಿ ಬಡಾವಣೆಯಲ್ಲಿ…
Read More » -
ಗುಮ್ಮನಕೊಲ್ಲಿ ಮತ್ತು ನೇತಾಜಿ ಬಡಾವಣೆಯಲ್ಲಿ ನೂತನ ರಸ್ತೆ ಉದ್ಘಾಟನೆ
ಕುಶಾಲನಗರ, ಜ 06: ಗುಮ್ಮನಕೊಲ್ಲಿ ಸರಕಾರಿ ಶಾಲೆ ಹಿಂಭಾಗ ನೂತನವಾಗಿ ನಿರ್ಮಿಸಿದ ರಸ್ತೆಯನ್ನು ಶಾಸಕ ಡಾ.ಮಂತರ್ ಗೌಡ ಅವರು ಉದ್ಘಾಟನೆ ಮಾಡಿದರು. ಇದೇ ಸಂದರ್ಭ ನೇತಾಜಿ ಬಡಾವಣೆಯಲ್ಲಿ…
Read More » -
ನಿಧನ
ನಿಧನ: ಕೂಡಿಗೆಯ ಆರ್.ಕೆ. ಟೈಲರ್ ಖ್ಯಾತಿಯ ಕೃಷ್ಣ
ಕುಶಾಲನಗರ, ಜ 05:ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವತ್ತೂರು ಗ್ರಾಮದ ನಿವಾಸಿ, ಕೂಡಿಗೆಯಲ್ಲಿ ಆರ್.ಕೆ. ಟೈಲರ್ ಎಂದು ಹೆಸರುವಾಸಿಯಾಗಿದ್ದ ಆರ್.ಕೃಷ್ಣ. (75) ನಿಧನರಾಗಿರುತ್ತಾರೆ. ಇವರು ಮೂವರು ಪುತ್ರರು…
Read More » -
ಕಾರ್ಯಕ್ರಮ
ಕೊಡಗು ವಿಶ್ವವಿದ್ಯಾಲಯದಲ್ಲಿ ನಡೆದ ಕುವೆಂಪು ಜನ್ಮೋತ್ಸವ
ಕುಶಾಲನಗರ, ಜ 05:: ಜಗದ ಕವಿ, ಯುಗದ ಕವಿ, ದಾರ್ಶನಿಕ ಕವಿ ಶ್ರೀಕುವೆಂಪು ಅವರು ಸಾಹಿತ್ಯ ಕ್ಷೇತ್ರದಲ್ಲಿ ಆಧ್ಯಾತ್ಮಿಕ ಕಾಣಿಕೆಯನ್ನು, ವೈಚಾರಿಕತೆಯನ್ನೂ ಬಿತ್ತಿದ ಮಹಾನ್ಚೇತನ. ಅಪ್ಪಟ ಅಧ್ಯಾತ್ಮ…
Read More » -
ಕಾಮಗಾರಿ
ಕುಶಾಲನಗರ ಕೊಡವ ಸಮಾಜದಲ್ಲಿ ಪುತ್ತರಿ ಓತ್ತೊರ್ಮೆ ಕೂಟ
ಕುಶಾಲನಗರ, ಜ 05: ಕುಶಾಲನಗರ ಕೊಡವ ಸಮಾಜದಲ್ಲಿ ಪುತ್ತರಿ ಒತ್ತೋರ್ಮೆ ಕೂಡ ಸಮಾಜದ ಅದ್ಯಕ್ಷ ವಾಂಚೀರ ಮನು ನಂಜುಂಡ ಅವರ ಅದ್ಯಕ್ಷತೆಯಲ್ಲಿ ಸಮಾಜದಲ್ಲಿ ನಡೆಯಿತು. ಮುಖ್ಯಅಥಿತಿಯಾಗಿ ಮಡಿಕೇರಿ…
Read More » -
ಕಾರ್ಯಕ್ರಮ
ಕೊಡಗು ಜಿಲ್ಲಾ ಜೆಡಿಎಸ್ ಹಂಗಾಮಿ ಅಧ್ಯಕ್ಷರಾಗಿ ಕಾರ್ಮಾಡು ಸುಬ್ಬಣ್ಣ ಆಯ್ಕೆ
ಕುಶಾಲನಗರ, ಜ 05: : ಕೊಡಗು ಜಿಲ್ಲೆಯ ಜಾತ್ಯಾತೀತ ಜನತಾ ದಳದ ಹಂಗಾಮಿ ಜಿಲ್ಲಾ ಅಧ್ಯಕ್ಷರಾಗಿ ಕಾರ್ಮಾಡು ಸುಬ್ಬಣ್ಣ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಕುಶಾಲನಗರ ತಾಲ್ಲೂಕು…
Read More » -
ಕಾವೇರಿ ನಿಸರ್ಗಧಾಮದಲ್ಲಿ ಅಂಗಡಿ ಮಳಿಗೆ ಟೆಂಡರ್ ಪ್ರಕ್ರಿಯೆ ವಿಳಂಭ: ಅರ್ಜಿದಾರರ ಅಸಮಾಧಾನ
ಕುಶಾಲನಗರ, ಜ 05: ಕುಶಾಲನಗರದ ಕಾವೇರಿ ನಿಸರ್ಗಧಾಮದಲ್ಲಿ 5 ಅಂಗಡಿ ಮಳಿಗೆಗಳ ಟೆಂಡರ್ ಪ್ರಕ್ರಿಯೆ ವಿಳಂಭವಾಗುತ್ತಿರುವ ಬಗ್ಗೆ ಅರ್ಜಿದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿಗದಿತ ದಿನಾಂಕದಿಂದ ಮೂರು ತಿಂಗಳು…
Read More » -
ಸಭೆ
ಸತ್ಕಾರ್ಯ ಹೊಸ ಗೃಹ ಮಂಡಳಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ
ಕುಶಾಲನಗರ, ಜ 04: ಕುಶಾಲನಗರ ಪುರಸಭೆ ವ್ಯಾಪ್ತಿಯ 4ನೇ ಬ್ಲಾಕ್ ನ ಸತ್ಕಾರ್ಯ ಹೊಸ ಗೃಹ ಮಂಡಳಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ…
Read More » -
ಧಾರ್ಮಿಕ
ಹುಣ್ಣಿಮೆ ಅಂಗವಾಗಿ ಕಾವೇರಿ ಪ್ರತಿಮೆಗೆ ವಿಶೇಷ ಪೂಜೆ.
ಕುಶಾಲನಗರ, ಜ 04: ಕೊಡಗು-ಮೈಸೂರು ಗಡಿ ಕಾವೇರಿ ಸೇತುವೆ ಬಳಿಯ ಕಾವೇರಿ ದೇವಸ್ಥಾನದಲ್ಲಿ ಬಾರವಿ ಕನ್ನಡ ಅಭಿಮಾನಿ ಸಂಘದ ವತಿಯಿಂದ ಬನದ ಹುಣ್ಣಿಮೆ ಅಂಗವಾಗಿ ಶನಿವಾರ ರಾತ್ರಿ…
Read More » -
ಕಾರ್ಯಕ್ರಮ
ಕರವೇ ಆನಂದ್ ಕನ್ನಡಿಗ ಹುಟ್ಟುಹಬ್ಬ ಆಚರಣೆ
ಕುಶಾಲನಗರ, ಜ 04: ಟಿ.ಎ.ನಾರಾಯಣಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಆನಂದ್ ಕನ್ನಡಿಗ ಅವರ ಹುಟ್ಟುಹಬ್ಬವನ್ನು ಕರವೇ ಕುಟುಂಬ ಸೇರಿ ಮಾದಾಪಟ್ಟಣದಲ್ಲಿ ಆಚರಿಸಿದರು.…
Read More » -
ಟ್ರೆಂಡಿಂಗ್
ಹುಲುಸೆಯಲ್ಲಿ ಬೀದಿ ನಾಯಿಗಳ ಸಂರಕ್ಷಣಾ ಕೇಂದ್ರ ಸ್ಥಾಪನೆ ಯೋಜನರ::ಗ್ರಾಮಸ್ಥರಿಂದ ಕಾಮಗಾರಿಗೆ ತಡೆ
ಕುಶಾಲನಗರ, ಜ 04: ಹೆಬ್ಬಾಲೆ ಗ್ರಾಪಂ ವ್ಯಾಪ್ತಿಯ ಹುಲುಸೆ ಗ್ರಾಮದಲ್ಲಿ ಬೀದಿ ನಾಯಿಗಳ ಸಂರಕ್ಷಣಾ ಕೇಂದ್ರ ನಿರ್ಮಾಣ ಯೋಜನೆ ಹಿನ್ನೆಲೆಯಲ್ಲಿ ಸ್ಥಳೀಯರು ಕಾಮಗಾರಿಗೆ ತಡೆಯೊಡ್ಡಿದ ಘಟನೆ ನಡೆಯಿತು.…
Read More » -
ಧಾರ್ಮಿಕ
ಕುಶಾಲನಗರ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಬಳಿಯ ಕಾವೇರಿ ನದಿ ತಟದಲ್ಲಿ 181 ನೇ ಮಹಾಆರತಿ ಕಾರ್ಯಕ್ರಮ
ಕುಶಾಲನಗರ, ಜ 03: ಕುಶಾಲನಗರ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಾಲಯದ ಬ್ರಹ್ಮಕಲಶೋತ್ಸವ ಹಿನ್ನಲೆಯಲ್ಲಿ ಹಮ್ಮಿಕೊಂಡಿರುವ ವಾಸವಿ ಸಪ್ತಾಹದ ಅಂಗವಾಗಿ ಕುಶಾಲನಗರ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಬಳಿಯ…
Read More »