Recent Post
-
ಪ್ರತಿಭಟನೆ
ಮಾಲ್ದಾರೆ ದೇವಾಲಯ ಆವರಣದಲ್ಲಿ ಸಮಾಧಿ ನಿರ್ಮಾಣ ಪ್ರಕರಣ: ಹಿಂದೂ ಕಾರ್ಯಕರ್ತರ ಪ್ರತಿಭಟನೆ
ಕುಶಾಲನಗರ, ಜು 27: ಹಿಂದೂ ಸುರಕ್ಷತಾ ಸಮಿತಿ ನೇತೃತ್ವದಲ್ಲಿ ಮಾಲ್ದಾರೆ ಗದ್ದಿಗೆ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರತಿಭಟನೆ. ಕಾರ್ಯಕರ್ತರಿಂದ ದೇವಸ್ಥಾನದ ಆವರಣದಲ್ಲಿನ ಸಮಾಧಿ ಆಕೃತಿಯನ್ನು ಅಗೆದ…
Read More » -
ಅರಣ್ಯ ವನ್ಯಜೀವಿ
ಮಾದಾಪಟ್ಟಣದಲ್ಲಿ ಕಾಡಾನೆ ದಾಳಿ: ಬೆಳೆ ನಾಶ: ಅರಣ್ಯ ಇಲಾಖೆ ನಿರ್ಲಕ್ಷ್ಯ ಆರೋಪ
ಕುಶಾಲನಗರ, ಜು 27: ಮಾದಾಪಟ್ಟಣದಲ್ಲಿ ದಶಕಗಳಿಂದ ಮುಂದುವರೆದುಕೊಂಡು ಬಂದಿರುವ ಕಾಡಾನೆ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ನಿರ್ಲಕ್ಷ್ತ ವಹಿಸಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾದಾಪಟ್ಟಣದ ಪುಟ್ಟ…
Read More » -
ಆರೋಪ
ದೇವಾಲಯ ಆವರಣದಲ್ಲಿ ಆಕ್ಷೇಪಾರ್ಹ ಚಟುವಟಿಕೆ: ಕ್ರಮಕ್ಕೆ ಆಗ್ರಹ
ಕುಶಾಲನಗರ, ಜು 27: : ಮೀಸಲು ಅರಣ್ಯದಲ್ಲಿನ ದೇವಸ್ಥಾನಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ ಅನ್ಯ ಕೋಮಿನ ಯುವಕರು ದೇವಸ್ಥಾನದ ಬಳಿ ಮಣ್ಣಿನಿಂದ ಎರಡು ಸಮಾದಿ ನಿರ್ಮಿಸಿ,ಹೂವಿನಿಂದ ಅಲಂಕಾರ…
Read More » -
ಕಾಮಗಾರಿ
ದವಸ ಭಂಡಾರ ಜಾಗಕ್ಕೆ ಬೇಲಿ
ಕುಶಾಲನಗರ, ಜು 26: ರಂಗಸಮುದ್ರ ದವಸ ಭಂಡಾರಕ್ಕೆ ಸೇರಿದ ಜಾಗಕ್ಕೆ ಬೇಲಿ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಗುಡ್ಡೆಹೊಸೂರು ಗ್ರಾಪಂ ಕಟ್ಟಡ ಹಿಂಭಾಗದಲ್ಲಿರುವ ಭಂಡಾರಕ್ಕೆ ಸೇರಿದ 12…
Read More » -
ಅಪಘಾತ
ದೇವರಪುರದಲ್ಲಿ ಭೀಕರ ಅಪಘಾತ
ಕುಶಾಲನಗರ ಜು 26: ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿ ಇಬ್ಬರು ಯುವಕರ ದಾರುಣ ಸಾವನ್ನಪ್ಪಿದ ಘಟನೆ ದೇವರಪುರ ಶ್ರೀ ರಾಜ ರಾಜೇಶ್ವರಿ ಆಶ್ರಮದ ಕಮಾನು ಮುಂಭಾಗದ…
Read More » -
ಸಭೆ
ಶರಣ ಸಾಹಿತ್ಯ ಸಮ್ಮೇಳನ ಲೆಕ್ಕಪತ್ರ ಮಂಡನಾ ಸಭೆ
ಕುಶಾಲನಗರ, ಜು 25 : ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಕಳೆದ ಜೂನ್ 23 ರಂದು ಕುಶಾಲನಗರದಲ್ಲಿ ನಡೆದ ಪ್ರಪ್ರಥಮ ಶರಣ ಸಾಹಿತ್ಯ ಸಮ್ಮೇಳನ…
Read More » -
ಪ್ರಕಟಣೆ
ಕುಶಾಲನಗರದಲ್ಲಿ ರಾಯಲ್ಓಕ್ ಫರ್ನಿಚರ್ ನೂತನ ಶೋರೂಂ ಶುಭಾರಂಭ
ಕುಶಾಲನಗರ, ಜು 25 : ಉತ್ತಮ ಗುಣಮಟ್ಟದ ಹಾಗೂ ನವನವೀನ ಶೈಲಿಯ ಪೀಠೋಪಕರಣಗಳನ್ನು ಖರೀದಿಸಲು ರಾಯಲ್ಓಕ್ ಫರ್ನಿಚರ್ ಮಳಿಗೆ ಉತ್ತಮ ವೇದಿಕೆಯಾಗಿದೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ…
Read More » -
ಕಾರ್ಯಕ್ರಮ
ಕುಶಾಲನಗರ ಬ್ಯೂಟೀಷಿಯನ್ ಅಸೋಸಿಯೇಶನ್ ವತಿಯಿಂದ ತರಬೇತಿ ಕಾರ್ಯಗಾರ
ಕುಶಾಲನಗರ, ಜು 25: ಕುಶಾಲನಗರ ತಾಲೂಕು ಬ್ಯೂಟೀಷಿಯನ್ ಅಸೋಸಿಯೇಶನ್ ವತಿಯಿಂದ ತರಬೇತಿ ಕಾರ್ಯಗಾರ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ಸಂಘದ ಗೌರವಾಧ್ಯಕ್ಷೆ ವನಿತಾ ಚಂದ್ರಮೋಹನ್ ಕಾರ್ಯಗಾರ ಉದ್ಘಾಟಿಸಿದರು.…
Read More » -
ಮಳೆ
ಹಾರಂಗಿ ಅಣೆಕಟ್ಟೆಯಿಂದ ನದಿಗೆ ನೀರು ಬಿಡುಗಡೆ
ಕುಶಾಲನಗರ, ಜು 25: ಹಾರಂಗಿ ಅಣೆಕಟ್ಟೆ ಭರ್ತಿಯಾದ ಹಿನ್ನೆಲೆಯಲ್ಲಿ ಕ್ರಸ್ಟ್ ಗೇಟ್ ಗಳ ಮೂಲಕ ನದಿಗೆ ನೀರು ಹರಿಬಿಡಲಾಯಿತು.ವಾಡಿಕೆಯಂತೆ ಗೇಟ್ ಗಳಿಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಿದ ಬಳಿಕ…
Read More » -
ಆರೋಪ
ರೈತರಿಗೆ ದಿಗ್ಬಂಧನ ಮೂಲಕ ಅಪಮಾನ: ಪೊಲೀಸರ ನಡೆ ನಾಚಿಕೆ ಗೇಡಿನ ಸಂಗತಿ
ಕುಶಾಲನಗರ, ಜು 25:ಕೊಡಗಿನ ರೈತ ಸಂಘಟನೆಗಳು ಬಿಡದಿ ಟೌನ್ ಶಿಪ್ ವಿರೋಧಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವಾಗ, ಗಡಿ ಪ್ರದೇಶಗಳಲ್ಲಿ ತಡೆದು ಕೂಡಿಗೆ ಸಹಕಾರ ಭವನದಲ್ಲಿ ದಿಗ್ಬಂಧನ ಹಾಕಿರುವುದು,…
Read More » -
ಪೊಲೀಸ್
ಕೂಡಿಗೆಯಲ್ಲಿ ರೈತ ಸಂಘದವರಿಗೆ ದಿಗ್ಬಂಧನ
ಕುಶಾಲನಗರ, ಜು 24: ಬಿಡದಿ ಟೌನ್ಶಿಪ್ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳಲು ಕೊಡಗು ಜಿಲ್ಲಾ ವ್ಯಾಪ್ತಿಯಿಂದ ತೆರಳುತ್ತಿದ್ದ ಕರ್ನಾಟಕ ರಾಜ್ಯ ರೈತ ಸಂಘದ ನೂರಾರು ರೈತರನ್ನು ಜಿಲ್ಲೆಯ ಗಡಿಭಾಗಗಳಲ್ಲಿ…
Read More » -
ಪ್ರತಿಭಟನೆ
ಕುಶಾಲನಗರದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ
ಕುಶಾಲನಗರ, ಜು 24: ನೀಟ್ ಪರೀಕ್ಷೆಯ ಅಕ್ರಮದ ವಿರುದ್ದ ಹೋರಾಟ ನಡೆಸುತ್ತಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಬಂಧನವನ್ನು ಖಂಡಿಸಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ…
Read More » -
ಪ್ರವಾಹ ಮುನ್ನೆಚ್ಚರಿಕೆ ಸೂಚನೆ: ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ
ಕುಶಾಲನಗರ, ಜು 24:(ಕುಶಲವಾಣಿ)ಹಾರಂಗಿ ಜಲಾನಯನ ಪ್ರದೇಶದಲ್ಲಿ ಹೆಚ್ಚಾಗಿ ಮಳೆಯಾಗುತ್ತಿದ್ದು, ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿರುತ್ತದೆ. ಹಾಗೂ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಲಾನಯನ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ…
Read More » -
ಪೊಲೀಸ್
ಕೊಡಗಿನ ವಿವಿಧೆಡೆ ಲೋಕಾಯುಕ್ತ ದಾಳಿ
ಕುಶಾಲನಗರ, ಜು 23: ಕೊಡಗಿನ ವಿವಿಧೆಡೆ ಲೋಕಾಯುಕ್ತ ದಾಳಿ ನಡೆದಿದೆ. ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ವಿರುದ್ದ ದೂರು ಹಿನ್ನೆಲೆಯಲ್ಲಿ ಕೊಡಗಿನ ವಿವಿಧ ಕ್ರೀಡಾಶಾಲೆಗಳಲ್ಲಿ…
Read More » -
ಅಪಘಾತ
ಕೂಡ್ಲೂರಿನಲ್ಲಿ ಅಪಘಾತ : ಅಪ್ರಾಪ್ತ ದುರ್ಮರಣ
ಕುಶಾಲನಗರ, ಜು 23: (ಕುಶಲವಾಣಿ updates) ಕೂಡ್ಲೂರಿನ ಮಾವಿನ ತೋಪು ಬಳಿ ಪಿಕ್ಅಪ್ ಮತ್ತು ಬೈಕ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಅಪ್ರಾಪ್ತ ಬೈಕ್ ಸವಾರ ಮೃತಪಟ್ಟ…
Read More » -
ದೇವಾಲಯ
ಬಸವೇಶ್ವರ ದೇವಾಲಯದ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಭರವಸೆ
ಕೂಡಿಗೆ, ಜು. 22: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ದೇವಾಲಯದ ಅಭಿವೃದ್ಧಿಗೆ ಮತ್ತು ಅದಕ್ಕೆ ಸಂಬಂಧಿಸಿದ ಸಮುದಾಯದ ಭವನ ನಿರ್ಮಾಣಕ್ಕೆ ಸಂಬಂಧಿಸಿದ…
Read More » -
ಸುದ್ದಿಗೋಷ್ಠಿ
ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲಿನ ದಾಳಿಗೆ ಖಂಡನೆ: ಶಿಕ್ಷಣ ಸಚಿವ, ಪ್ರಧಾನಿ ರಾಜೀನಾಮೆಗೆ ಆಗ್ರಹ
ಕುಶಾಲನಗರ, ಜು 22: ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಹಾಗೂ ಅಶ್ರುವಾಯು ದಾಳಿಯನ್ನು ಸಿ.ಪಿ.ಐ.ಎಂ.ಎಲ್. ರೆಡ್ ಸ್ಟಾರ್ ಪಕ್ಷದ ಕೊಡಗು ಜಿಲ್ಲಾ ಸಮಿತಿ ಖಂಡಿಸಿದೆ.…
Read More » -
ಅರಣ್ಯ ವನ್ಯಜೀವಿ
ಸೀಗೆಹೊಸೂರು ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ: ಬೆಳೆ ನಾಶ
ಕೂಡಿಗೆ, ಜು.22: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಕಾಡಾನೆ ಹಾವಳಿಯಿಂದಾಗಿ ಆ ಭಾಗದ ಉತ್ತಯ್ಯ ಎಂಬ ರೈತರ ಜಮೀನಿಗೆ…
Read More » -
ಸಭೆ
ದಿವಂಗತ ಆರ್. ಗುಂಡೂರಾವ್ ಪುತ್ಥಳಿ ನಿರ್ಮಾಣದ ಸಂಬಂದ ಕುಶಾಲನಗರದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಡನೆ ಸಮಾಲೋಚನಾ ಸಭೆ
ಕುಶಾಲನಗರ, ಜು 22: ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಆರ್ ಗುಂಡೂರಾಯರ ಸ್ಮರಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ ಮಂತರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.…
Read More » -
ಕಾರ್ಯಕ್ರಮ
ಕೂಡಿಗೆ ಡೇರಿಯಲ್ಲಿ ದಿ.ಚನ್ನಮ್ಮ ರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ
ಕೂಡಿಗೆ, ಜು. 21: ಹಾಸನ ಹಾಲು ಉತ್ಪಾದಕರ ಒಕ್ಕೂಟದ ಘಟಕ ಕೂಡಿಗೆ ಡೈರಿಯಲ್ಲಿ ಒಕ್ಕೂಟದ ಕೊಡಗು ಜಿಲ್ಲೆಯ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ನೇತ್ರತ್ವದಲ್ಲಿ ಡೈರಿ ಅಧಿಕಾರಿ…
Read More » -
ಕಾಮಗಾರಿ
ಸೀಗೆಹೊಸೂರು ಭಾಗದಲ್ಲಿ ರಸ್ತೆ ಕಾಮಗಾರಿಗಳ ಲೋಕಾರ್ಪಣೆ
ಕುಶಾಲನಗರ, ಜು 21: ಕುಶಾಲನಗರ ತಾಲ್ಲೂಕಿನ ಕೂಡಿಗೆ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿದರು. ಸೀಗೆಹೊಸೂರಿನ ಹುಣಸೆಪಾರೆ, ಜೇನುಕಲ್ಲು ಬೆಟ್ಟ ಗ್ರಾಮಗಳಲ್ಲಿ…
Read More » -
ಕಾರ್ಯಕ್ರಮ
ಕೂಡಿಗೆಯಲ್ಲಿ ಮಾಜಿ ಶಾಸಕರಿಂದ ಸ್ವೆಟರ್ ವಿತರಣೆ
ಕುಶಾಲನಗರ, ಜು 21: ಕೂಡಿಗೆ ಗ್ರಾಪಂ ವ್ಯಾಪ್ತಿಯ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲಾ ವಿದ್ಯಾರ್ಥಿಗಳಿಗೆ ಮಾಜಿ ಶಾಸಕ ಅಪ್ಪಚ್ಚುರಂಜನ್ ಅವರು ಸ್ವೆಟರ್ ವಿತರಣೆ ಮಾಡಿದರು.…
Read More » -
ಪ್ರಕಟಣೆ
ಅರಣ್ಯ ವೀಕ್ಷಕ ಹುದ್ದೆಗಳ ನೇಮಕಾತಿ: ಅರ್ಜಿ ಆಹ್ವಾನ
ಮಡಿಕೇರಿ ಜು.20:-ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಕೊಡಗು ವೃತ್ತಕ್ಕೆ ಸಂಬಂಧಿಸಿದಂತೆ 32 ಅರಣ್ಯ ವೀಕ್ಷಕ ಹುದ್ದೆಗಳಿಗೆ ಇದೇ ಆಗಸ್ಟ್ 1 ರಿಂದ 31 ರೊಳಗೆ ಆನ್ಲೈನ್ ಮುಖಾಂತರ ಸಲ್ಲಿಸಲು…
Read More » -
ಸಭೆ
ಕುಶಾಲನಗರ ತಾಲ್ಲೂಕು ನೃತ್ಯ ಶಿಕ್ಷಕರ ಸಂಘದ ಸಭೆ
ಕುಶಾಲನಗರ, ಜು 20: ದಿನಾಂಕ: 19-07-2026 ರ ಭಾನುವಾರ ಕುಶಾಲನಗರ ತಾಲ್ಲೂಕು ನೃತ್ಯ ಶಿಕ್ಷಕರ ಮತ್ತು ನೃತ್ಯಗಾರರ ಸಭೆಯನ್ನು ಕುಶಾಲನಗರದ ಶ್ರೀ ದುರ್ಗಾ ವೀರಭೂಮಿ ರೆಸಾರ್ಟ್ ಸಭಾಂಗಣದಲ್ಲಿ…
Read More » -
ಕಾರ್ಯಕ್ರಮ
ಕುಶಾಲನಗರ ಹೊಸ ಹೌಸಿಂಗ್ ಬೋರ್ಡ್ ನಲ್ಲಿ ಪುಸ್ತಕ ಗೂಡು ಲೋಕಾರ್ಪಣೆ
ಕುಶಾಲನಗರ, ಜುಲೈ 20: ಕೊಡಗಿನ ಪ್ರಮುಖ ನಗರವಾದ ಕುಶಾಲನಗರ ಪಟ್ಟಣದ ಹೊಸ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಬಡಾವಣೆ ನಿವಾಸಿಗಳೇ ಜತೆಗೂಡಿ ಸತ್ಕಾರ್ಯ ಹೊಸ ಗೃಹ ಮಂಡಳಿ ಕ್ಷೇಮಾಭಿವೃದ್ಧಿ…
Read More » -
ಪ್ರಕಟಣೆ
ಜಿಲ್ಲಾದ್ಯಂತ ಜಲಮೂಲಗಳನ್ನು ಸರಿಪಡಿಸುವ ಮುಖಾಂತರ ಕೆರೆಕಟ್ಟೆಗಳಲ್ಲಿ ಮಳೆ ನೀರನ್ನು ಶೇಖರಣೆ ಮಾಡುವ ಕೆಲಸಕ್ಕೆ ಮುಂದಾಗಬೇಕು : ಭಾಸ್ಕರ್ ನಾಯಕ್
ಕುಶಾಲನಗರ, ಜು 20:ಕೆರೆಕಟ್ಟೆಗಳಲ್ಲಿ ಮಳೆ ನೀರನ್ನು ಶೇಖರಣೆ ಮಾಡುವ ಕುರಿತು ಮಾತನಾಡಿದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಭಾಸ್ಕರ್ ನಾಯಕ್ ರವರು ಈ ವರ್ಷ ಪೂರ್ವ…
Read More » -
ಕಾರ್ಯಕ್ರಮ
ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕು: ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ ಎಸ್ ನಾಗೇಶ್
ಕುಶಾಲನಗರ ಜು 18: ಆರೋಗ್ಯವಂತ ಸಮಾಜ ನಿರ್ಮಾಣ ಅದಾಗ ಮಾತ್ರ ಊರಿನ ಅಭಿವೃದ್ಧಿ ಸಾಧ್ಯ. ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಕುಶಾಲನಗರದ ಫಾತಿಮಾ ಕಾನ್ವೆಂಟ್ ಆಡಳಿತ…
Read More » -
ಪ್ರಕಟಣೆ
ಕಾಣೆಯಾಗಿದ್ದಾರೆ
ಕುಶಾಲನಗರ, ಜು 18: ಕುಶಾಲನಗರದ ಮಹಿಳಾ ಸಮಾಜದ ಹತ್ತಿರ ಇರುವ ಎಳನೀರು ಅಂಗಡಿ ಮಾಲೀಕರಾದ ದೇವೇಗೌಡ ಅವರು ಕಳೆದ ಐದು ದಿನಗಳಿಂದ ಕಾಣೆಯಾಗಿದ್ದಾರೆ. ಇವರು ಎಲ್ಲಾದರೂ ಕಂಡರೆ…
Read More » -
ಪ್ರಕಟಣೆ
ಜುಲೈ 24 ರಿಂದ 31 ರವರೆಗೆ ನೇರ ಹರಾಜು ಪ್ರಕ್ರಿಯೆ
ಬೆಂಗಳೂರು, ಜುಲೈ 18: ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ಒಟ್ಟು 579 ಮದ್ಯದ ಸನ್ನದುಗಳನ್ನು (Licences) ಮುಂದಿನ 5 ವರ್ಷಗಳ ಅವಧಿಗೆ (ಅಂದರೆ 2026-27 ರಿಂದ 2030-31 ರ…
Read More » -
ಸಾಂಸ್ಕೃತಿಕ
ಕಾವೇರಿ ನಿಸರ್ಗಧಾಮದಲ್ಲಿ ಕಲಾ ನಡಿಗೆ-ಜನರ ಬಳಿಗೆ ಕಾರ್ಯಕ್ರಮಕ್ಕೆ ಚಾಲನೆ
ಕುಶಾಲನಗರ, ಜು 18: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಡಿಕೇರಿ ವಿಭಾಗ ಉಪ ಅರಣ್ಯ ಸಂರಕ್ಷಾಧಿಕಾರಿಗಳ ಕಛೇರಿ ಸಂಯುಕ್ತಾಶ್ರಯದಲ್ಲಿ ಕುಶಾಲನಗರದ ಕಾವೇರಿ ನಿಸರ್ಗಧಾನದಲ್ಲಿ ಹಮ್ಮಿಕೊಂಡಿದ್ದ ಕಲಾ ನಡಿಗೆ…
Read More » -
ಆರೋಪ
ಪೂರ್ಣಗೊಳ್ಳದ ಹಾರಂಗಿ ಮುಖ್ಯ ನಾಲೆಯ ಕಾಮಗಾರಿ, ರೈತರಿಗೆ ಅನಾನುಕೂಲ: ರೈತ ಸಂಘ ಆಕ್ರೋಶ
ಕುಶಾಲನಗರ, ಜು 18: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಮುಖ್ಯ ನಾಲೆಯ ಆಧುನೀಕರಣದ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತೀವ್ರ ಅನಾನುಕೂಲ ಉಂಟಾಗಿದೆ ಎಂದು…
Read More » -
ಕಾರ್ಯಕ್ರಮ
ನವ ನಿರ್ಮಾಣ ಕಟ್ಟಡ ಕಟ್ಟುವವರ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಕರ್ನಾಟಕ ಸ್ಟೇಟ್ ಫೆಡರೇಶನ್ ನ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ
ಕುಶಾಲನಗರ, ಜು 16: ನವ ನಿರ್ಮಾಣ ಕಟ್ಟಡ ಕಟ್ಟುವವರ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಕರ್ನಾಟಕ ಸ್ಟೇಟ್ ಫೆಡರೇಶನ್ ನ ಕುಶಾಲನಗರ ತಾಲೂಕು ಘಟಕಕ್ಕೆ ನೂತನ…
Read More » -
ಕಾರ್ಯಕ್ರಮ
ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ ಕುಶಾಲನಗರದಲ್ಲಿ ಎಸ್ ಐ ಆರ್ ಪರಿಶೀಲನೆ
ಕುಶಾಲನಗರ, ಜು 17:: ಕುಶಾಲನಗರದ ವಿವಿಧೆಡೆಗಳಲ್ಲಿ ಎಸ್ ಐ ಆರ್ ಪ್ರಕ್ರಿಯೆಗಳ ಕುರಿತು ಕೊಡಗು ಜಿಲ್ಲಾ ಉಪವಿಭಾಗಾಧಿಕಾರಿಯೂ ಆದ ಕುಶಾಲನಗರ ಪುರಸಭೆ ಆಡಳಿತಾಧಿಕಾರಿ ನಿತಿನ್ ಚಕ್ಕಿ ಪರಿಶೀಲನೆ…
Read More » -
ಪ್ರಕಟಣೆ
ಗಾಯಾಳು ವ್ಯಕ್ತಿಯ ಗುರುತು ಪತ್ತೆಗೆ ಮನವಿ
ಕುಶಾಲನಗರ, ಜು 17: ಜುಲೈ 13 ರಂದು ಬೆಳಗಿನ ಜಾವ ಗುಡ್ಡೆಹೊಸೂರು ಬಳಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದವನಿಗೆ ಅಪರಿಚಿತ ಬೈಕ್ ಡಿಕ್ಕಿಪಡಿಸಿ ನಿಲ್ಲಿಸದೆ ಪರಾರಿಯಾಗಿದ್ದು ಅಪಘಾತದಲ್ಲಿ…
Read More » -
ಕ್ರೈಂ
ಸೈಬರ್ ವಂಚನೆಗೆ ಅಕೌಂಟ್ ಗಳ ಬಳಕೆ: ಓರ್ವನ ಬಂಧನ
ಕುಶಾಲನಗರ, ಜು 17:ಕೊಡಗು ಜಿಲ್ಲಾ ಪೊಲೀಸ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿ ವೇತನ, ಮನೆ ಸಾಲ ಹಾಗೂ ಇತರೆ ಕಾರಣಕ್ಕಾಗಿ ಹಲವು ಜನರಿಂದ ಬ್ಯಾಂಕ್ ಖಾತೆಗಳನ್ನು…
Read More » -
ಪ್ರಕಟಣೆ
ಕುಶಾಲನಗರ ಪಪಂ ಮಾಜಿ ಅಧ್ಯಕ್ಷೆ ನಿಧನ
ಕುಶಾಲನಗರ, ಜು 16: ಕುಶಾಲನಗರ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರಾಗಿದ್ದ ಪಾರ್ವತಿ (55) ಅವರು ಗುರುವಾರ ಕುಶಾಲನಗರದ ಅಂಬೇಡ್ಕರ್ ಕಾಲನಿಯ ತಮ್ಮ ನಿವಾಸದಲ್ಲಿ ಅನಾರೋಗ್ಯದಿಂದ ನಿಧನರಾದರು. ಮೃತರು…
Read More » -
ನಿಧನ
ದಿವಂಗತರಾದ ಎನ್.ಮೋಹನ್ ಕುಮಾರ್ ಅವರಿಗೆ ನುಡಿನಮನ ಕಾರ್ಯಕ್ರಮ
ಕುಶಾಲನಗರ, ಜು 16: ಗುರುವಾರ ನಿಧನರಾದ ಕುಶಾಲನಗರದ ಬೈಚನಹಳ್ಳಿ ನಿವಾಸಿ ಗುತ್ತಿಗೆದಾರ, ಟಿವಿ6 ಸ್ಥಾಪಕ ನಿರ್ದೇಶಕ ಎನ್. ಮೋಹನ್ ಕುಮಾರ್ ಅವರಿಗೆ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕುಶಾಲನಗರ…
Read More » -
ಕಾರ್ಯಕ್ರಮ
ಕಸಾಪ, ಲೇಖಕರ ಬಳಗ ಮತ್ತಿತರ ಸಂಸ್ಥೆಗಳಿಂದ ಗಾನ ಕೋಗಿಲೆ ಎಸ್. ಜಾನಕಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ
ಮಡಿಕೇರಿ, ಜುಲೈ 16: ಮಡಿಕೇರಿ ನಗರದ ಕೊಡಗು ಪತ್ರಿಕಾ ಭವನದ ಸಭಾಂಗಣದಲ್ಲಿ ಗುರುವಾರ( ಜುಲೈ 16 ರಂದು) ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು( ಕಸಾಪ ) ,…
Read More » -
ಕಾಮಗಾರಿ
ರೂ 35 ಲಕ್ಷ ವೆಚ್ಚದಲ್ಲಿ ಹೆಬ್ಬಾಲೆ ಪದವಿಪೂರ್ವ ಕಾಲೇಜು ಮೇಲ್ಚಾವಣಿ ದುರಸ್ತಿ ಕಾರ್ಯ
ಕೂಡಿಗೆ, ಜು. 16: ಹೆಬ್ಬಾಲೆಯಲ್ಲಿರುವ ಹೆಬ್ಬಾಲೆ ಸಂಯುಕ್ತ ಪದವಿಪೂರ್ವ ಕಾಲೇಜಿನ ಕಾಲೇಜು ವಿಭಾಗ ಹಾಗೂ ಪ್ರೌಢಶಾಲಾ ವಿಭಾಗದ ಶಿಥಿಲಗೊಂಡಿರುವ ಮೇಲ್ಚಾವಣಿಯ ಸಂಪೂರ್ಣ ದುರಸ್ತಿಯ ಕಾಮಗಾರಿಯನ್ನು ಉದ್ಯಮಿಗಳು, ಕಾಂಗ್ರೆಸ್…
Read More » -
ಶಿಕ್ಷಣ
ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣೆಯ ವತಿಯಿಂದ ಜಾಗೃತಿ
ಕೂಡಿಗೆ, ಜು. 15: ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣೆಯ ವತಿಯಿಂದ ಕೂಡಿಗೆ ಡೈರಿ ಸರ್ಕಲ್ ನಲ್ಲಿ ದ್ವಿಚಕ್ರ ವಾಹನಗಳ ಸವಾರರಿಗೆ ಹೆಲ್ಮೆಟ್ ಧರಿಸಿ ಜೀವ ರಕ್ಷಿಸಿಕೊಳ್ಳಿ ಎಂಬ…
Read More » -
ಧಾರ್ಮಿಕ
ಕುಶಾಲನಗರದ ಡಾ.ಶಿವಕುಮಾರ ಸ್ವಾಮೀಜಿ ವೃತ್ತಕ್ಕೆ ಭೇಟಿ ನೀಡಿದ ಸಿದ್ದಲಿಂಗ ಶ್ರೀಗಳು
ಕುಶಾಲನಗರ, ಜು 16 : ನಾಡಿನಾದ್ಯಂತ ಗ್ರಾಮೀಣ ಪ್ರದೇಶಗಳ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಆರೋಗ್ಯ ದೊರಕಬೇಕೆಂಬ ಕನಸು ನಡೆದಾಡಿದ ದೈವ ಸಿದ್ದಗಂಗಾ ಮಠದ ಶಿವೈಕ್ಯ…
Read More » -
ಪ್ರತಿಭಟನೆ
ಪ್ರಚಾರಫಲಕಗಳಲ್ಲಿ ಕನ್ನಡ ಕಣ್ಮರೆ: ಕರವೇ ಖಂಡನೆ, ಅಧಿಕಾರಿಗಳ ನಿರ್ಲಕ್ಷ್ಯ ವಿರೋಧಿಸಿ ಪ್ರತಿಭಟನೆ
ಕುಶಾಲನಗರ, ಜು 16: ಕುಶಾಲನಗರದ ಬಟ್ಟೆ ಶೋರೂಂ ಒಂದರ ಪ್ರಚಾರ ಫಲಕಗಳಲ್ಲಿ ಸಂಪೂರ್ಣ ಆಂಗ್ಲಭಾಷೆ ಬಳಸಿ ಕನ್ನಡ ಭಾಷೆ ಕಡೆಗಣಿಸಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಹೆಚ್.ಶಿವರಾಮೇಗೌಡರ…
Read More » -
ಸುದ್ದಿಗೋಷ್ಠಿ
ಝೇಂಕಾರ್ ಮ್ಯೂಸಿಕಲ್ ಇವೆಂಟ್ಸ್ ವತಿಯಿಂದ ಎಸ್.ಜಾನಕಿಗೆ ನುಡಿನಮನ ಕಾರ್ಯಕ್ರಮ
ಕುಶಾಲನಗರ, ಜು 16: ಝೇಂಕಾರ್ ಮ್ಯೂಸಿಕಲ್ ಇವೆಂಟ್ಸ್ ವತಿಯಿಂದ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಗಾನಕೋಗಿಲೆ ಎಸ್.ಜಾನಕಿಗೆ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮ್ಯೂಸಿಕಲ್ ಇವೆಂಟ್ಸ್ ನ ಆರ್.…
Read More » -
ಪ್ರಕಟಣೆ
ನವ ನಿರ್ಮಾಣ ಕಟ್ಟಡ ಕಟ್ಟುವವರ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಫೆಡರೇಶನ್ ಗೆ ನೇಮಕ
ಕುಶಾಲನಗರ, ಜು 16: ನವ ನಿರ್ಮಾಣ ಕಟ್ಟಡ ಕಟ್ಟುವವರ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಕರ್ನಾಟಕ ಸ್ಟೇಟ್ ಫೆಡರೇಶನ್ ನ ಕುಶಾಲನಗರ ತಾಲೂಕು ಘಟಕಕ್ಕೆ ನೂತನ…
Read More » -
ನಿಧನ
ನಿಧನವಾರ್ತೆ: ಎನ್.ಮೋಹನ್
ಕುಶಾಲನಗರ, ಜು 16: ಕುಶಾಲನಗರ ಬೈಚನಹಳ್ಳಿ ನಿವಾಸಿ ಗುತ್ತಿಗೆದಾರ, ಟಿವಿ6 ಸ್ಥಾಪಕ ನಿರ್ದೇಶಕ ಎನ್. ಮೋಹನ್ ಕುಮಾರ್ (50) ಅನಾರೋಗ್ಯ ಹಿನ್ನೆಲೆಯಲ್ಲಿ ಬುಧವಾರ ತಡರಾತ್ರಿ ನಿಧನರಾದರು.
Read More » -
ಆತ್ಮಹತ್ಯೆ
ಖಾಸಗಿ ಪ್ರಾಥಮಿಕ ಶಾಲಾ ಕಟ್ಟಡದಲ್ಲಿ ಅಪರಿಚಿತ ನೇಣಿಗೆ ಶರಣು
ಕುಶಾಲನಗರ, ಜು 15: ಕುಶಾಲನಗರದ ಸೋಮೇಶ್ವರ ದೇವಾಲಯ ಪಕ್ಕದ ಖಾಸಗಿ ಪ್ರಾಥಮಿಕ ಶಾಲಾ ಕಟ್ಟಡದಲ್ಲಿ ಅಪರಿಚಿತನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಧ್ಯರಾತ್ರಿ ಈ ವ್ಯಕ್ತಿ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಜಾಗೃತಿ ಜಾಥಾಗೆ ಜಿಲ್ಲಾಧಿಕಾರಿಗಳಿಂದ ಚಾಲನೆ
ಕುಶಾಲನಗರ, ಜು. 14: ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ವಿಶೇಷ ಅಭಿಯಾನ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಅರಿವು ಜಾಗೃತಿ ಮೂಡಿಸುವ ಸಂಬಂಧ ಕುಶಾಲನಗರ ಪುರಸಭೆ ಆಶ್ರಯದಲ್ಲಿ ವಿವಿಧ ಸಂಘ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಎಸ್.ಜಾನಕಿಯವರಿಗೆ ಭಾವ ನಮನ ಕಾರ್ಯಕ್ರಮ
ಕುಶಾಲನಗರ, ಜು 13: ಗಾನ ಕೋಗಿಲೆ ಖ್ಯಾತ ಗಾಯಕಿ ಎಸ್.ಜಾನಕಿ ಅವರ ನಿಧನಾರ್ಥ ಕುಶಾಲನಗರದಲ್ಲಿ ಕನ್ನಡ ಸಿರಿ ಸ್ನೇಹ ಬಳಗದ ಆಶ್ರಯದಲ್ಲಿ ಪ್ರವಾಸಿ ಮಂದಿರದಲ್ಲಿ ಭಾವ ನಮನ…
Read More » -
ಅರಣ್ಯ ವನ್ಯಜೀವಿ
ಹಾರಂಗಿ, ಚಿಕ್ಲಿಹೊಳೆ ಅಣೆಕಟ್ಟೆಯಲ್ಲಿ ಕಾಡಾನೆ ಉಪಟಳ
ಕುಶಾಲನಗರ, ಜು 13: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಉತ್ತರ ದ್ವಾರದ ಗೇಟ್ ಅನ್ನು ಕಾಡಾನೆ ತುಳಿದು ಹಾನಿ ಮಾಡಿದ ಘಟನೆ ನಡೆದಿದೆ. ಅಣೆಕಟ್ಟೆಯ ಮೇಲ್ಬಾಗದ…
Read More » -
ಕಾರ್ಯಕ್ರಮ
ಜೆಸಿಐ ಕುಶಾಲನಗರ ಕಾವೇರಿ ವತಿಯಿಂದ ವಿವಿಧ ಸಮುದಾಯ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ
ಕುಶಾಲನಗರ, ಜುಲೈ 12: ಜೆಸಿಐ ಕುಶಾಲನಗರ ಕಾವೇರಿ ವತಿಯಿಂದ ರಾಷ್ಟ್ರೀಯ ಉಪಾಧ್ಯಕ್ಷ (NVP) JFS ಜಿತೇಶ್ ಅಡ್ವಾಣಿ ಅವರ ಸಮ್ಮುಖದಲ್ಲಿ ಹಾಗೂ ವಲಯ ಅಧ್ಯಕ್ಷ (ZP) JC…
Read More » -
ಕಾರ್ಯಕ್ರಮ
ಮಹಿಳೆಯರು ಸೇವೆ ಮಾಡಲು ಮುಂದೆ ಬರಬೇಕು: ಮಾಜಿ ಅಧ್ಯಕ್ಷೆ ಅಶ್ವಿನಿ ರೈ ಕರೆ
ಕುಶಾಲನಗರ ಜು 13: ಕುಶಾಲನಗರ ಇನ್ನರ್ ವೀಲ್ ಕ್ಲಬ್ ಮುಖಾಂತರ ಮಹಿಳೆಯರು ಸೇವೆ ಮಾಡಲು ಮುಂದಾಗಬೇಕು ಎಂದು ಇನ್ನರ್ ವೀಲ್ ಕ್ಲಬ್ ಮಾಜಿ ಅಧ್ಯಕ್ಷೆ ಅಶ್ವಿನಿ ರೈ…
Read More » -
ಟ್ರೆಂಡಿಂಗ್
ಮತದಾರರ ಗಮನಕ್ಕೆ
ಕುಶಾಲನಗರ, ಜು 13: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಸಂಬಂಧ ಎನ್ಯುಮರೇಷನ್ ಫಾರಂ ಸಿಗದಿರುವ ಮತದಾರರು ತುರ್ತಾಗಿ ಸಂಬಂಧಪಟ್ಟ ಬೂತ್ ಮಟ್ಟದ ಅಧಿಕಾರಿಗಳ ಗಮನಕ್ಕೆ ತರುವುದು…
Read More » -
ಸಭೆ
ಹೆಚ್.ಶಿವರಾಮೇಗೌಡರ ಕರವೇ ಜಿಲ್ಲಾಧ್ಯಕ್ಷರಾಗಿ ಡಾ.ಬಿ.ಎ.ದಿನೇಶ್ ಶೆಟ್ಟಿ ಮುಂದುವರಿಕೆ
ಕುಶಾಲನಗರ, ಜು 13: ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಕೊಡಗು ಜಿಲ್ಲಾಧ್ಯಕ್ಷರಾಗಿ ಡಾ.ಬಿ.ಎ.ದಿನೇಶ್ ಶೆಟ್ಟಿ ಅವರನ್ನು ಮುಂದುವರೆಸಲಾಗಿದೆ. ಪಕ್ಷ ಸಂಘಟನೆ ಮತ್ತು ಕ್ರಿಯಾಶೀಲ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಸಂಬಂಧ…
Read More » -
ಅವ್ಯವಸ್ಥೆ
ಕಾಡು ಪಾಲಾದ ಮಾಹಿತಿ ಫಲಕ
ಕುಶಾಲನಗರ, ಜು 13: ಕುಶಾಲನಗರ ತಾಲೂಕು ತಹಸೀಲ್ದಾರ್ ಕಛೇರಿ ಆವರಣದೊಳಗೆ ಅಳವಡಿಸಿರುವ ಸರಕಾರದ ಯೋಜನೆಗಳ ಮಾಹಿತಿ ಫಲಕ (ಕರ್ನಾಟಕ ವಾರ್ತೆ) ಸಂಪೂರ್ಣ ಕಾಡುಪಾಲಾಗಿದೆ. ತಾಲೂಕು ದಂಡಾಧಿಕಾರಿ ಕೇಂದ್ರದ…
Read More » -
ಕಾರ್ಯಕ್ರಮ
ಸೇವಾ ನಿವೃತ್ತಿಗೊಂಡ ಪರಿಸರ ಪ್ರೇಮಿ, ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಅವರಿಗೆ ಆತ್ಮೀಯ ಅಭಿನಂದನೆ, ಬೀಳ್ಕೊಡುಗೆ
ಕುಶಾಲನಗರ, ಜು.12 : ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಶಿಕ್ಷಕರು, ಪರಿಸರ ಪ್ರೇಮಿಯೂ ಆದ ಉತ್ತರ ಕೊಡಗಿನ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ…
Read More » -
ಕ್ರೈಂ
ಪಿರಿಯಾಪಟ್ಟಣದ ಶೌಚ ತ್ಯಾಜ್ಯ ಕೂಡುಮಂಗಳೂರಿನಲ್ಲಿ ವಿಲೇವಾರಿ
ಕುಶಾಲನಗರ, ಜು 12: ಪಿರಿಯಾಪಟ್ಟಣದಿಂದ ಶೌಚ ತ್ಯಾಜ್ಯ ಹೊತ್ತು ತಂದ ಟ್ಯಾಂಕರ್ ಅನ್ನು ಕೂಡುಮಂಗಳೂರಿನಲ್ಲಿ ತಡೆಹಿಡಿಯಲಾಗಿದೆ. ಬೇರೆ ಜಿಲ್ಲೆಯ ತ್ಯಾಜ್ಯವನ್ನು ತುಂಬಿಸಿ ತಂದು ಆನೆಕೆರೆಯಲ್ಲಿ ವಿಲೇವಾರಿ ಮಾಡುತ್ತಿದ್ದ…
Read More » -
ಕಾರ್ಯಕ್ರಮ
ಹಾರಂಗಿ ಹುಲುಗುಂದ ಕ್ರೀಡಾಂಗಣಕ್ಕೆ ದಿವಂಗತ ಯೋಧ ರಾಘವೇಂದ್ರ ಕೆ ಹೆಸರು ನಾಮಕರಣ
ಕುಶಾಲನಗರ, ಜು 12: ಹಾರಂಗಿಯ ಹುಲುಗುಂದ ಗ್ರಾಮದ ಕ್ರೀಡಾಂಗಣಕ್ಕೆ ದಿವಂಗತ ಯೋಧ ಕೆ. ರಾಘವೇಂದ್ರ ಹೆಸರು ನಾಮಕರಣಗೊಳಿಸಿ ಶಾಸಕ ಡಾ.ಮಂತರ್ ಗೌಡ ಹಾಗೂ ಸಿಐಎಸ್ಎಫ್ ಡಿಐಜಿ ನೆಲ್ಲೂರು…
Read More » -
ಅವ್ಯವಸ್ಥೆ
*ಅಪಾಯ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಲು ಆರ್.ಕೆ.ಚಂದ್ರ ಒತ್ತಾಯ*
ಕುಶಾಲನಗರ, ಜು 12: ಚಿಕ್ಲಿಹೊಳೆ ಜಲಾಶಯಕ್ಕೆ ತೆರಳುವ ಮಾರ್ಗದಲ್ಲಿ ಕಾಡು ಗಿಡ ಮರಗಳು ವಿದ್ಯುತ್ ಲೈನ್ ಆವರಿಸಿಕೊಂಡು ಅಪಾಯಕಾರಿ ಸ್ಥಿತಿಯಲ್ಲಿ ಕಂಡುಬಂದಿದೆ. ಹೆದ್ದಾರಿಯಿಂದ ಚಿಕ್ಲಿಹೊಳೆ ಗೆ ತೆರಳುವ…
Read More » -
ಸಾಂಸ್ಕೃತಿಕ
ಕುಶಾಲನಗರದ ಕನ್ನಡ ಭಾರತಿ ಪಿಯು ಕಾಲೇಜಿನ ಆರೋಹಣ್ ಫೆಸ್ಟ್-2026 ಕಾರ್ಯಕ್ರಮ
ಕುಶಾಲನಗರ, ಜು 11: ಕುಶಾಲನಗರದ ಕನ್ನಡ ಭಾರತಿ ಪಿಯು ಕಾಲೇಜಿನ ಫ್ರೆಶರ್ಸ್ ಡೇ ಆರೋಹಣ್ ಫೆಸ್ಟ್-2026 ಕಾರ್ಯಕ್ರಮ ರೈತ ಭವನದಲ್ಲಿ ನಡೆಯಿತು. ಕುಶಾಲನಗರ ಸಂಚಾರಿ ಪೊಲೀಸ್ ಠಾಣಾಧಿಕಾರಿ…
Read More » -
ಅಪಘಾತ
ರಸ್ತೆ ಅಪಘಾತದಲ್ಲಿ ಗಾಯಗೊಂಡ ಜಿಂಕೆ
ಕುಶಾಲನಗರ, ಜು 10: ಕುಶಾಲನಗರ ಕಾವೇರಿ ನಿಸರ್ಗಧಾಮ-ಗುಡ್ಡೆಹೊಸೂರು ನಡುವೆ ನಡೆದ ಅಪಘಾತದಲ್ಲಿ ಜಿಂಕೆಯೊಂದು ಗಂಭೀರವಾಗಿ ಗಾಯಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ನಡುವೆ ಅಡ್ಡಬಂದ ಜಿಂಕೆಗೆ ಒಮಿನಿ ವಾಹನ ಡಿಕ್ಕಿಯಾಗಿದೆ.…
Read More » -
ಪ್ರಕಟಣೆ
ಜು.14 ರಂದು ಕುಶಾಲನಗರದಲ್ಲಿ ನೇರ ಸಂದರ್ಶನ
ಮಡಿಕೇರಿ ಜು.09:-ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಜುಲೈ, 14 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕುಶಾಲನಗರ ಪಿರಾಮಲ್ ಫೈನಾನ್ಸ್ ಲಿಮಿಟೆಡ್, ಸರ್ಕಾರಿ…
Read More » -
ಪ್ರಕಟಣೆ
ಪೂರ್ವ ಮುಂಗಾರು ಮತ್ತು ಮುಂಗಾರು ದುರ್ಬಲ ಹಿನ್ನಲೆ, ಕೃಷಿಗೆ ನೀರು ಹರಿಸುವುದು ಕಷ್ಟ
ಮಡಿಕೇರಿ ಜು.09:-ರಾಷ್ಟ್ರೀಯ ಹಾಗೂ ರಾಜ್ಯ ಜಲ ನೀತಿ ಅನ್ವಯ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಬೇಕಿರುವ ಕಾರಣ ಜಲಾಶಯದಲ್ಲಿ ಪ್ರಸ್ತುತ ಲಭ್ಯವಿರುವ ನೀರನ್ನು ಮುಂಬರುವ ದಿನಗಳಲ್ಲಿ ಜನ…
Read More » -
ಸಭೆ
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ: ಜಿಲೆಯಲ್ಲಿ ಶೇಕಡ 95ರಷ್ಟು ಗಣತಿ ನಮೂನೆ ಅರ್ಜಿ ವಿತರಣೆ
ಕುಶಾಲನಗರ, ಜು 09: ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಜಿಲೆಯಲ್ಲಿ ಶೇಕಡ 95ರಷ್ಟು ಗಣತಿ ನಮೂನೆ ಅರ್ಜಿ ವಿತರಣೆ ನಡೆದಿದೆ…
Read More » -
ಮಳೆ
ನವಗ್ರಾಮದಲ್ಲಿ ಮನೆ ಗೋಡೆ ಬಿರುಕು
ಕೂಡಿಗೆ, ಜು. 9: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನವಗ್ರಾಮದಲ್ಲಿರುವ ಪ್ರಮೀಳಾ ರಾಮನಾಯಕ್ ಎಂಬುವರಿಗೆ ಸೇರಿದ ಮನೆಯ ತಳಪಾಯ,ಮತ್ತು ಗೋಡೆ ಬಿರುಕುಗೊಂಡಿರುವ ಘಟನೆ ನವಗ್ರಾಮದಲ್ಲಿ ಕಂಡುಬರುತ್ತಿದೆ. ಬಡ…
Read More » -
ಅವ್ಯವಸ್ಥೆ
ಚಿಕ್ಲಿಹೊಳೆ ಜಲಾಶಯದ ಎಡದಂಡೆ, ಬಲದಂಡೆ ನಾಲೆಗಳ ತುರ್ತು ದುರಸ್ತಿ ಹಾಗೂ ಹೂಳೆತ್ತುವ ಕಾಮಗಾರಿ ಕೈಗೊಳ್ಳಲು ಸಂಸದರ ಆಗ್ರಹ
ಕುಶಾಲನಗರ, ಜು 09: ಕೊಡಗು ಜಿಲ್ಲೆ, ಕುಶಾಲನಗರ ತಾಲ್ಲೂಕಿನ ರಂಗಸಮುದ್ರ ಗ್ರಾಮದ ಚಿಕ್ಲಿಹೊಳೆ ಜಲಾಶಯದ ಎಡದಂಡೆ ಮತ್ತು ಬಲದಂಡೆ ನಾಲೆಗಳ ತುರ್ತು ದುರಸ್ತಿ ಹಾಗೂ ಹೂಳು ಎತ್ತುವ…
Read More » -
ಸುದ್ದಿಗೋಷ್ಠಿ
ಕುಶಾಲನಗರ ಪುರಸಭೆ ಅಂಗಡಿ ಮಳಿಗೆಗಳ ಬಹಿರಂಗ ಹರಾಜಿಗೆ ಒತ್ತಾಯ
ಕುಶಾಲನಗರ, ಜು 09: ಕುಶಾಲನಗರ ಪುರಸಭೆ ಪ್ರಾಂಗಣದಲ್ಲಿನ 7 ಅಂಗಡಿ ಮಳಿಗೆಗಳನ್ನು ಆನ್ ಲೈನ್ ಹೊರತುಪಡಿಸಿ ಬಹಿರಂಗ ಹರಾಜಿಗೆ ಒಳಪಡಿಸುವಂತೆ ಅಂಗಡಿ ಮಳಿಗೆದಾರರಾದ ಮಹದೇವ್ ಮತ್ತು ಕಿರಣ್…
Read More » -
ಅರಣ್ಯ ವನ್ಯಜೀವಿ
ಆನೆ ಚೌಕೂರ್ ಗೇಟ್ ನ ಅರಣ್ಯ ಇಲಾಖೆ ತಪಾಸಣಾ ಕೇಂದ್ರದಲ್ಲಿ ಆತಂಕ ಸೃಷ್ಠಿಸಿದ ಕಾಡಾನೆ
ಕುಶಾಲನಗರ, ಜು 09:ಮೈಸೂರು ಗೋಣಿಕೊಪ್ಪ ರಾಜ್ಯ ಹೆದ್ದಾರಿಯ ಕೊಡಗಿನ ಗಡಿ ಭಗವಾದ ಆನೆ ಚೌಕೂರು ಗೇಟ್ ನಲ್ಲಿ ಇರುವ ಅರಣ್ಯ ಇಲಾಖೆಯ ತಪಾಸಣಾ ಕೊಠಡಿಗೆ ಇಂದು ಬೆಳಗಿನ…
Read More » -
ಪ್ರಕಟಣೆ
ಕೃಷಿ ಪಂಡಿತ ಪ್ರಶಸ್ತಿಗೆ ರೈತರು, ರೈತ ಮಹಿಳೆಯರಿಂದ ಅರ್ಜಿ ಆಹ್ವಾನ
ಮಡಿಕೇರಿ ಜು.08:-ಪ್ರಸಕ್ತ (2026-27) ಸಾಲಿನ ಕೃಷಿ ಪಂಡಿತ ಪ್ರಶಸ್ತಿಗೆ ರೈತ, ರೈತ ಮಹಿಳೆಯರಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಕೃಷಿ ಕ್ಷೇತ್ರದಲ್ಲಿ ವಿನೂತನ, ಹೊಸ ಅನ್ವೇಷಣೆ ಮತ್ತು…
Read More » -
ಕಾಮಗಾರಿ
ಪೂರ್ಣಗೊಳ್ಳದ ಹಾರಂಗಿ ಮುಖ್ಯ ನಾಲೆ ಕಾಮಗಾರಿ: ಭತ್ತದ ಬಿತ್ತನೆ ಕಾರ್ಯ ಹಿನ್ನಡೆ, ಆತಂಕದಲ್ಲಿ ಅಚ್ಚುಕಟ್ಟು ಪ್ರದೇಶದ ರೈತರು
ಕೂಡಿಗೆ, ಜು .8: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಮುಖ್ಯ ನಾಲೆಯ ಆಧುನಿಕಣದ ಮುಖೇನ ದುರಸ್ತಿ ಕಾರ್ಯಕ್ಕೆ ಈಗಾಗಲೇ ರಾಜ್ಯ ಕಾವೇರಿ ನೀರಾವರಿ ನಿಗಮದ ಮೂಲಕ…
Read More » -
ಸಭೆ
ಯುಜಿಡಿ ದರಕ್ಕೆ ಜನರ ವಿರೋಧ: ಹೊಸ ಸಂಪರ್ಕಕ್ಕೆ ಮಾತ್ರ ಪಾವತಿಗೆ ಸಮ್ಮತಿ, ವಾರ್ಷಿಕ ನಿರ್ವಹಣಾ ವೆಚ್ಚಕ್ಕೆ ವಿರೋಧ
ಕುಶಾಲನಗರ ಜು 8: ಕುಶಾಲನಗರದ ಪುರಸಭೆ ವತಿಯಿಂದ ಯುಜಿಡಿ ಸಂಪರ್ಕಕ್ಕೆ ದರ ನಿಗದಿ ಮಾಡಿರುವುದು ಅವೈಜ್ಞಾನಿಕವಾಗಿದೆ. ತಕ್ಷಣ ಅದನ್ನ ವಾಪಸ್ ಪಡೆಯಲು ಕುಶಾಲನಗರ ನಿವಾಸಿಗಳ ಒತ್ತಾಯ. ಕುಶಾಲನಗರದ…
Read More » -
ನಿಧನ
ನಿಧನ: ಮಿಥುನ್ ರೂಬಿ
ಕುಶಾಲನಗರ, ಜು 08: ಕುಶಾಲನಗರ ಬಾಪೂಜಿ ಬಡಾವಣೆ ನಿವಾಸಿ ದಿ.ರೂಬಿ ಅವರ ಪುತ್ರ ಮಿಥುನ್ ರೂಬಿ (41) ಹೃದಯಾಘಾತದಿಂದ ಬುಧವಾರ ನಿಧನರಾದರು.
Read More » -
ಕಾರ್ಯಕ್ರಮ
ಗುಡ್ಡೆಹೊಸೂರಿನಲ್ಲಿ ದಾಖಲೆ ಪತ್ರಗಳ ವಿತರಣೆ ಹಾಗೂ ಅಭಿನಂದನಾ ಸಮಾರಂಭ
ಕುಶಾಲನಗರ, ಜು 07: ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘ, ರಂಗಸಮುದ್ರ ಧವಸ ಭಂಡಾರ ಸಂಘ,ಹಾಲು ಉತ್ಪಾದಕರ ಸಹಕಾರ ಸಹಕಾರ ಸಂಘ ಗುಡ್ಡೆಹೊಸುರು ಇವರ ಸಂಯುಕ್ತ ಆಶ್ರಯದಲ್ಲಿ…
Read More » -
ಕಾರ್ಯಕ್ರಮ
ಜೆಸಿಐ ಕುಶಾಲನಗರ ಕಾವೇರಿ ವತಿಯಿಂದ ಮಾಜಿ ಅಧ್ಯಕ್ಷರ ಸನ್ಮಾನ ಹಾಗೂ ಎಲ್ಜಿಬಿ-ಜಿಬಿ ಸಭೆ ಯಶಸ್ವಿ
ಕುಶಾಲನಗರ, ಜು 07: ಜೆಸಿಐ ಕುಶಾಲನಗರ ಕಾವೇರಿ ವತಿಯಿಂದ ಸ್ಥಳೀಯ ಖಾಸಗಿ ಹೋಟೆಲ್ನಲ್ಲಿ ಲೋಕಲ್ ಗವರ್ನಿಂಗ್ ಬೋರ್ಡ್ (LGB) ಹಾಗೂ ಜನರಲ್ ಬಾಡಿ (GB) ಸಭೆಯನ್ನು ಯಶಸ್ವಿಯಾಗಿ…
Read More » -
ಮಳೆ
ಕೇರಳದ ವಯನಾಡ್ ಜಿಲ್ಲೆಯಲ್ಲಿ ಭೂಕುಸಿತ: ಹಲವರು ಸಾವು
ಕುಶಾಲನಗರ, ಜು 07: ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಸಮೀಪವಿರುವ ಕಲ್ಲಾಡಿಯಲ್ಲಿನ ಸುರಂಗ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಮಂಗಳವಾರ ಭೂಕುಸಿತ ಸಂಭವಿಸಿದ್ದು, ಅವಶೇಷಗಳಡಿ ಹಲವರು…
Read More » -
ಕಾರ್ಯಕ್ರಮ
ಚಿಕ್ಕತೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ಡಿ ಜಿ ಪೇ ಸೌಲಭ್ಯ ಉದ್ಘಾಟನೆ
ಕುಶಾಲನಗರ, ಜು 07: ಚಿಕ್ಕತೂರಿನ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ಡಿ ಜಿ ಪೇ ಸೌಲಭ್ಯವನ್ನು ಗ್ರಾಮಾಂತರ ಜನಗಳಿಗೆ ಅನುಕೂಲವಾಗುವಂತೆ ಎಟಿಎಂ ಮುಖಾಂತರ…
Read More » -
ಕ್ರೀಡೆ
ಸಿ.ಐ.ಎಸ್.ಸಿ.ಇ ಶಾಲೆಗಳ ವಲಯ ಮಟ್ಟದ ಫುಟ್ಬಾಲ್ ಕ್ರೀಡಾಕೂಟ
ಕುಶಾಲನಗರ, ಜು 07: ಸಿ.ಐ.ಎಸ್.ಸಿ.ಇ ಶಾಲೆಗಳ ವಲಯ ಮಟ್ಟದ ಫುಟ್ಬಾಲ್ ಕ್ರೀಡಾಕೂಟವು ಕುಶಾಲನಗರದ ಉದ್ಗಮ್ ಶಾಲೆಯ ಆತಿಥ್ಯದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ವಿವಿಧ ಜಿಲ್ಲೆಗಳಾದ ಕೊಡಗು, ಮೈಸೂರು, ಹಾಸನ,…
Read More » -
ಕಾರ್ಯಕ್ರಮ
ಶ್ರೀ ಕೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಭೆ
ಕುಶಾಲನಗರ, ಜು 06: : ಶ್ರೀ ಕೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಗ್ರಾಹಕರಿಗೆ ಮನೆ ಬಾಗಿಲಿಗೆ ಮೊತ್ತ ಪಡೆದುಕೊಳ್ಳಲು ಅನುಕೂಲವಾಗುವಂತೆ ಡಿ.ಜಿ.ಪೇ ಅನುಷ್ಟಾನ ಮಾಡಲಾಗುತ್ತಿದೆ. ಎಲ್ಲರು…
Read More » -
ಸುದ್ದಿಗೋಷ್ಠಿ
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದಿಂದ ಜುಲೈ 9 ರಂದು ಬೆಂಗಳೂರು ಚಲೋ ಕಾರ್ಯಕ್ರಮ
ಕುಶಾಲನಗರ, ಜು 06: ಈಗಾಗಲೆ ಸರಕಾರದ ಅಧಿಸೂಚನೆಯಂತೆ ಕನಿಷ್ಠ ವೇತನ ಜಾರಿಯಾಗಿದ್ದರೂ ಕೂಡ ಅದು ಇದುವರೆಗೆ ನೌಕರರಿಗೆ ತಲುಪಿಲ್ಲ. ಈ ನಿಟ್ಟಿನಲ್ಲಿ ಕನಿಷ್ಠ ವೇತನ ಜಾರಿಗೆ ಒತ್ತಾಯಿಸಿ…
Read More » -
ಕಾರ್ಯಕ್ರಮ
ಉಪ ಪ್ರಧಾನಿ ಡಾ ಬಾಬು ಜಗಜೀವನ್ ರಾಮ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮ
ಕುಶಾಲನಗರ, ಜು 06: ಮಾಜಿ ಉಪ ಪ್ರಧಾನಿ ಡಾ ಬಾಬು ಜಗಜೀವನ್ ರಾಮ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಕುಶಾಲನಗರದ ಡಾ ಬಿ ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ…
Read More » -
ಮಳೆ
ಮಲ್ಲಳ್ಳಿ ಜಲಪಾತದಲ್ಲಿ ಸಿಲುಕಿದ ವಿದ್ಯಾರ್ಥಿಗಳು
ಕುಶಾಲನಗರ, ಜು 06:: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಮಲ್ಲಳ್ಳಿ ಜಲಪಾತದಲ್ಲಿ ಸಂಭವಿಸಬಹುದಾಗಿದ್ದ ಭಾರೀ ದುರಂತವೊಂದು ಸ್ಥಳೀಯ ಗ್ರಾಮಸ್ಥರು ಹಾಗೂ ಅಗ್ನಿಶಾಮಕ ಸಿಬ್ಬಂದಿಯ…
Read More » -
ಅರಣ್ಯ ವನ್ಯಜೀವಿ
ಬೀದಿನಾಯಿಗಳ ದಾಳಿಗೆ ಜಿಂಕೆ ಬಲಿ
ಕುಶಾಲನಗರ, ಜು 05: ಕುಶಾಲನಗರದ ಗುಡ್ಡೆಹೊಸೂರು ಬಳಿ ಬೀದಿ ನಾಯಿಗಳ ದಾಳಿಗೆ ಜಿಂಕೆಯೊಂದು ಮೃತಪಟ್ಟಿದೆ. ರಾಷ್ಟ್ರೀಯ ಹೆದ್ದಾರಿ ಬಳಿ ನಾಲ್ಕು ಬೀದಿ ನಾಯಿಗಳು ಜಿಂಕೆಯನ್ನು ಅಟ್ಟಾಡಿಸಿ ಕೊಂದು…
Read More » -
ಅಪಘಾತ
ಕಾರಿನ ಮೇಲೆ ಉರುಳಿ ಬಿದ್ದ ಮರ
ಕುಶಾಲನಗರ, ಜು 04: ಕುಶಾಲನಗರದ ಕಾವೇರಿ ನಿಸರ್ಗಧಾಮದ ಪಾರ್ಕಿಂಗ್ ನಲ್ಲಿ ನಿಲುಗಡೆಗೊಳಿಸಿದ್ದ ಕಾರಿನ ಮೇಲೆ ಮರ ಬಿದ್ದ ಘಟನೆ ನಡೆದಿದೆ. ಪ್ರವಾಸಿಗರನ್ನು ಕರೆತಂದಿದ್ದ ಮಡಿಕೇರಿಯ ಕಾರಿನ ಮೇಲೆ…
Read More » -
ಅಪಘಾತ
ಆಕಸ್ಮಿಕವಾಗಿ ಬೆಂಕುಗಾಹುತಿಯಾದ ಕಾರು
ಕುಶಾಲನಗರ, ಜು 04: ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡ ಘಟನೆ ಕುಶಾಲನಗರದಲ್ಲಿ ನಡೆದಿದೆ. ಹೃದಯ ತಜ್ಞ ಡಾ.ಹರ್ಷ ಎಂಬವರು ಮೈಸೂರಿನಿಂದ ಕುಶಾಲನಗರದತ್ತ ಆಗಮಿಸುತ್ತಿದ್ದ ಸಂದರ್ಭ ಕುಶಾಲನಗರದ…
Read More » -
ಹಿಂದೂ ಕಾರ್ಯಕರ್ತರ ವಿರುದ್ದ ದೂರು ದಾಖಲು: ಜಾಮೀನು ಮಂಜೂರು
ಕುಶಾಲನಗರ, ಜು 03:: ಹಿಂದೂ ಕಾರ್ಯಕರ್ತರ ವಿರುದ್ದ ದಾಖಲಾಗಿದ್ದ ದೂರಿನ ಹಿನ್ನೆಲೆಯಲ್ಲಿ ಒಬ್ಬರಿಗೆ ಜಾಮೀನು ಮಂಜೂರಾಗಿದೆ. ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಹಿಂದೂ ಮಹಿಳೆಯರ ಮೇಲಿನ ದೌರ್ಜನ್ಯ…
Read More » -
ಆರೋಪ
ನಕಲಿ ಜಾತಿ ಪ್ರಮಾಣಪತ್ರ ಪಡೆದು ಇತರರ ಮೇಲೆ ದೌರ್ಜನ್ಯ: ಸೂಕ್ತ ಕ್ರಮಕ್ಕೆ ಒತ್ತಾಯ
ಕುಶಾಲನಗರ, ಜು 03:ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕು ಕೊಡ್ಲಿಪೇಟೆ ಹೋಬಳಿಯ ಸುತ್ತ ಮುತ್ತ ಕೆಲವು ವಂಚಕರು ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯ ನಕಲು ಜಾತಿ ಪ್ರಮಾಣ…
Read More » -
ಶಿಕ್ಷಣ
ಕೂಡ್ಲೂರಿನ ಎಸ್ಎಲ್ಎನ್ ಕಾಫಿ ಸಂಸ್ಕರಣಾ ಘಟಕದ ಆವರಣದಲ್ಲಿ ಅಗ್ನಿಶಾಮಕ ದಳದ ಅಣಕು ಪ್ರದರ್ಶನ
ಕುಶಾಲನಗರ, ಜು 02: ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಕೊಡಗು ಜಿಲ್ಲೆಯ ವತಿಯಿಂದ ಕುಶಾಲನಗರದ ಕೂಡ್ಲೂರಿನ ಎಸ್ಎಲ್ಎನ್ ಕಾಫಿ ಸಂಸ್ಕರಣಾ ಘಟಕದ ಆವರಣದಲ್ಲಿ…
Read More » -
ಶಿಕ್ಷಣ
ನೇರುಗಳಲೆ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ
ಕುಶಾಲನಗರ, ಜು 02: ಸೋಮವಾರಪೇಟೆ ನೇರುಗಳಲೆ ಸರ್ಕಾರಿ ಪ್ರೌಢಶಾಲೆಯಲ್ಲಿ 2026-27 ನೇ ಸಾಲಿನ ಶಾಲಾ ಸಂಸತ್ತ್ ಚುನಾವಣೆಯನ್ನು ನಡೆಸಲಾಯಿತು.ಒಟ್ಟು ಈ ಪ್ರಕ್ರಿಯೆಯಲ್ಲಿ 16 ವಿದ್ಯಾರ್ಥಿಗಳು ತಮ್ಮ ಉಮೇದುವಾರಿಕೆಯನ್ನು…
Read More » -
ಅರಣ್ಯ ವನ್ಯಜೀವಿ
ಬೀದಿನಾಯಿಗಳ ದಾಳಿಗೆ ಎರಡು ಕುರಿ ಬಲಿ
ಕುಶಾಲನಗರ, ಜು 02: ಬೀದಿನಾಯಿಗಳ ದಾಳಿಗೆ ಎರಡು ಕುರಿಗಳು ಮೃತಪಟ್ಟ ಘಟನೆ ನಡೆದಿದೆ. ಕುಶಾಲನಗರದ ಇಂದಿರಾ ಬಡಾವಣೆಯ ಖಲೀಲ್ ಎಂಬವರಿಗೆ ಸೇರಿದ ಎರಡು ಕುರಿಗಳ ಮೇಲೆ 10…
Read More » -
ಅಕ್ರಮ ಜೂಜಾಟ: 28 ಮಂದಿ ಪೊಲೀಸ್ ವಶಕ್ಕೆ
ಕುಶಾಲನಗರ, ಜು 01:ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಕ್ರಮವಾಗಿ ಜೂಜಾಟವಾಡುತ್ತಿದ್ದ 28 ಜನರನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್…
Read More » -
ಕಾರ್ಯಕ್ರಮ
ಸಾಲುಮರ ತಿಮ್ಮಕ್ಕ ಅವರ 115ನೇ ಜನ್ಮದಿನ ಅಂಗವಾಗಿ ವಿದ್ಯಾರ್ಥಿಗಳೊಂದಿಗೆ ಪರಿಸರ ಮಾಹಿತಿ ಸಂವಾದ ಕಾರ್ಯಕ್ರಮ
ಕುಶಾಲನಗರ,ಜು 01: ಕುಶಾಲನಗರ ತಾಲೂಕಿನ ಕೂಡು ಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಮೂಲಕ ವೃಕ್ಷ ಮಾತೆ ಡಾ. ಸಾಲುಮರ ತಿಮ್ಮಕ್ಕ ಉದ್ಯಾನವನ ನಿರ್ಮಾಣದ ಚಿಂತನೆ…
Read More » -
ಸುದ್ದಿಗೋಷ್ಠಿ
ಜು.05 ರಂದು ಕುಶಾಲನಗರ ನಾಡಪ್ರಭು ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ
ಕುಶಾಲನಗರ, ಜು 01:ಕುಶಾಲನಗರ ನಾಡಪ್ರಭು ಪತ್ತಿನ ಸಹಕಾರ ಸಂಘ 2025- 26 ನೇ ಸಾಲಿನಲ್ಲಿ 30 ಕೋಟಿ 98 ಲಕ್ಷದ 33 ಸಾವಿರದಷ್ಟು ವಾರ್ಷಿಕ ವಹಿವಾಟು ನಡೆಸಿದ್ದು…
Read More » -
ಸಾಮಾಜಿಕ
ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದಿಂದ ವೈದ್ಯರ ದಿನ ಆಚರಣೆ: ವೈದ್ಯರಿಗೆ ಸನ್ಮಾನ
ಕುಶಾಲನಗರ, ಜೂ 01: ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ದಿನ ಆಚರಿಸಲಾಯಿತು. ಕರವೇ ಜಿಲ್ಲಾಧ್ಯಕ್ಷ ದೀಪಕ್…
Read More » -
ಶಿಕ್ಷಣ
ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಬಾಲಕಿಯರ ಸರಕಾರಿ ಪ್ರೌಢಶಾಲೆಯಲ್ಲಿ ಪತ್ರಿಕಾ ದಿನಾಚರಣೆ
ಕುಶಾಲನಗರ, ಜು 01:ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕುಶಾಲನಗರ ಬಾಲಕಿಯರ ಸರಕಾರಿ ಪ್ರೌಢಶಾಲೆಯಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕುಶಾಲನಗರ ಎಸ್.ಎಲ್.ವಿ.ಬುಕ್ ಹೌಸ್ ಮಾಲೀಕರಾದ…
Read More » -
ಧಾರ್ಮಿಕ
ಕಾವೇರಿ ಮಹಾ ಆರತಿ ಕಾರ್ಯಕ್ರಮದಲ್ಲಿ ಮಳೆಗಾಗಿ ಸಾಮೂಹಿಕವಾಗಿ ಪ್ರಾರ್ಥನೆ
ಕುಶಾಲನಗರ, ಜೂ 30: ಕುಶಾಲನಗರದಲ್ಲಿ ಹುಣ್ಣಿಮೆ ಅಂಗವಾಗಿ ನಡೆದ 187ನೇ ಕಾವೇರಿ ಮಹಾ ಆರತಿ ಕಾರ್ಯಕ್ರಮದಲ್ಲಿ ಮಳೆಗಾಗಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ…
Read More » -
ಪ್ರಕಟಣೆ
ಹಕ್ಕುಪತ್ರಕ್ಕಾಗಿ ಒತ್ತಾಯಿಸಿ ನಾಳೆ ಕಾಲ್ನಡಿಗೆ ಜಾಥಾ
ಕುಶಾಲನಗರ, ಜೂ 30: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಸುಂದರನಗರ ಕೋರೆ ರಸ್ತೆಯ ನಿವಾಸಿಗಳಿಗೆ ಹಕ್ಕುಪತ್ರಕ್ಕಾಗಿ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ನಾಗರಾಜು ನೇತೃತ್ವದಲ್ಲಿ ಜು.1 ರಂದು…
Read More » -
ಪ್ರತಿಭಟನೆ
ಬಲವಂತದ ಮತಾಂತರ ಪ್ರಕರಣ ಖಂಡಿಸಿ ಕುಶಾಲನಗರದಲ್ಲಿ ಬೃಹತ್ ಜನಜಾಗೃತಿ ಜಾಥಾ-ಪ್ರತಿಭಟನೆ
ಬಲವಂತದ ಮತಾಂತರ ಪ್ರಕರಣ ಖಂಡಿಸಿ ಬೃಹತ್ ಜನಜಾಗೃತಿ ಜಾಥಾ-ಪ್ರತಿಭಟನೆ ಕುಶಾಲನಗರದಲ್ಲಿ ಸ್ವಯಂಪ್ರೇರಿತ ಬಂದ್ ಪಟ್ಟಣ ವ್ಯಾಪ್ತಿಯಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಬೆರಳೆಣಿಕೆಯ ಅಂಗಡಿ ಮಳಿಗೆಗಳು ಕಾರ್ಯಾಚರಣೆ…
Read More » -
ದೇವಾಲಯ
ಬಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ ಜ್ಯೇಷ್ಠ ಪೂರ್ಣಿಮೆ ಅಂಗವಾಗಿ 160ನೇ ಆರತಿ ಪೂಜೆ
ಕುಶಾಲನಗರ, ಜೂ 30: ಬಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ ಜ್ಯೇಷ್ಠ ಪೂರ್ಣಿಮೆ ಅಂಗವಾಗಿ ಕೊಡಗು-ಮೈಸೂರು ಗಡಿ ಸೇತುವೆ ಬಳಿಯ ಕಾವೇರಿ ಕ್ಷೇತ್ರದಲ್ಲಿ 160ನೇ ಹುಣ್ಣಿಮೆ ಪೂಜಾ…
Read More » -
ಕಾರ್ಯಕ್ರಮ
ಕುಶಾಲನಗರ ಲಯನ್ಸ್ ಕ್ಲಬ್ ಪದಗ್ರಹಣ ಸಮಾರಂಭ
ಕುಶಾಲನಗರ, ಜೂ 29: ಕುಶಾಲನಗರ ಲಯನ್ಸ್ ಕ್ಲಬ್ ನ ನೂತನ ಸಾಲಿನ ಅಧ್ಯಕ್ಷರಾಗಿ ಕೆ.ಎನ್. ಪವನ್ ಕುಮಾರ್, ಕಾರ್ಯದರ್ಶಿಯಾಗಿ ಎಂ.ಜಿ.ಕಿರಣ್, ಖಜಾಂಚಿಯಾಗಿ ಡಾ.ರಾಘವೇಂದ್ರ ಪಿ.ಸಿ. ಆಯ್ಕೆಯಾದರು. ಕುಶಾಲನಗರ…
Read More » -
ಪ್ರಕಟಣೆ
ಜೂ 30 ರಂದು ಕುಶಾಲನಗರದಲ್ಲಿ ಡಾ ಸಾಲುಮರ ತಿಮ್ಮಕ ಸ್ಮರಣೆ ಮತ್ತು ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ
ಕುಶಾಲನಗರ,ಜೂ 29:ಅರಣ್ಯ ಇಲಾಖೆ ಮತ್ತು ಕುಶಾಲನಗರ ಪರಿಸರ ರಕ್ಷಣಾ ಬಳಗ ಆಶ್ರಯದಲ್ಲಿ ಇಂದು ಮಂಗಳವಾರ ವೃಕ್ಷಮಾತೆ ಡಾ ಸಾಲುಮರ ತಿಮ್ಮಕ ಸ್ಮರಣೆ ಮತ್ತು ಪರಿಸರ ಜಾಗೃತಿ ಮಾಹಿತಿ…
Read More »