Recent Post
-
ಧಾರ್ಮಿಕ
ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಶ್ರಧ್ಧಾಭಕ್ತಿಯಿಂದ ನೆರವೇರಿದ ವರ ಮಹಾಲಕ್ಷ್ಮಿ ಹಬ್ಬ
ಕೂಡಿಗೆ, ಆ. 21: ಶ್ರಾವಣ ಮಾಸದಲ್ಲಿ ಬರುವ ವರ ಮಹಾಲಕ್ಷ್ಮಿ ಹಬ್ಬವನ್ನು ಮಹಿಳೆಯರು ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ಗ್ರಾಮಾಂತರ, ಮತ್ತು ನಗರ ಪ್ರದೇಶಗಳಲ್ಲಿ ಸಡಗರ ಸಂಭ್ರಮ ಮತ್ತು…
Read More » -
ಪರಿಸರ
ಈದ್ ಮೀಲಾದ್ ಅಂಗವಾಗಿ ಕೂಡಿಗೆಯಲ್ಲಿ ಸ್ವಚ್ಛತಾ ಅಭಿಯಾನ
ಕೂಡಿಗೆ, ಆ 23: ಈದ್ ಮೀಲಾದ್ ಹಬ್ಬದ ಅಂಗವಾಗಿ ಕೂಡಿಗೆ ಘಟಕದ ಎಸ್ಕೆಎಸ್ಎಸ್ಎಫ್ ವಿಖಾಯ ಆಕ್ಟಿವ್ ವಿಂಗ್ ವತಿಯಿಂದ ಭಾನುವಾರ ವಿಶೇಷ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಕೂಡಿಗೆಯ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ G A V S ಜಾಗೃತಿ ಜಾಥಾ
ಕುಶಾಲನಗರ, ಆ 23: ಅರ್ಯವೈಶ್ಯ ಮಹಾಸಭಾ ವತಿಯಿಂದ ಡಿಸೆಂಬರ್ 25 26 27ರಂದು ಬೆಂಗಳೂರಿನ ಅರಮನೆ ಆವರಣದಲ್ಲಿ ನಡೆಯಲಿರುವ ಗ್ಲೋಬಲ್ ಆಕ್ಸಿಲೇಟರ್ ವಿಷನ್ ಸಮಿಟ್ ಪ್ರಚಾರಕ್ಕಾಗಿ ಕಾಲ್ನಡಿಗೆ…
Read More » -
ಅಪಘಾತ
ಕೂಡಿಗೆ ಹಿಟ್ & ರನ್ ಪ್ರಕರಣ: ಕಾರು ಪತ್ತೆ
ಕುಶಾಲನಗರ, ಆ 22: ಕೂಡಿಗೆಯಲ್ಲಿ ಶುಕ್ರವಾರ ರಾತ್ರಿ ನಡೆದ ಹಿಟ್ & ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಘಾತಪಡಿಸಿದ ಕಾರು ಪತ್ತೆಯಾಗಿದ್ದು ಚಾಲಕ ನಾಪತ್ತೆಯಾಗಿದ್ದಾನೆ. ಓರ್ವನ ಸಾವಿಗೆ ಕಾರಣವಾದ…
Read More » -
ಕಾರ್ಯಕ್ರಮ
ಮುಳ್ಳುಸೋಗೆ ಶಾಲೆಯಲ್ಲಿ ಸ್ಕೌಟ್ಸ್, ಗೈಡ್ಸ್ ವತಿಯಿಂದ ಮಕ್ಕಳಿಗೆ ಗೀತ ಗಾಯನ ಸ್ಪರ್ಧೆ
ಕುಶಾಲನಗರ, ಆ.22 : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆ ಹಾಗೂ ಕುಶಾಲನಗರ ಸ್ಥಳೀಯ ಸಂಸ್ಥೆಯ ವತಿಯಿಂದ ಕುಶಾಲನಗರ ತಾಲ್ಲೂಕಿನ ಮುಳ್ಳುಸೋಗೆ ಸರ್ಕಾರಿ…
Read More » -
ಅಪಘಾತ
ವಾಕಿಂಗ್ ಮಾಡುತ್ತಿದ್ದವರ ಮೇಲೆ ಹರಿದ ಕಾರು: ಓರ್ವ ದುರ್ಮರಣ
ಕುಶಾಲನಗರ, ಆ 22: ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಅಪರಿಚಿತ ಕಾರು ಡಿಕ್ಕಿಯಾಗಿ ಓರ್ವ ಮೃತಪಟ್ಟ ಘಟನೆ ಕೂಡಿಗೆ ಸೇತುವೆ ಮೇಲೆ ಶುಕ್ರವಾರ ರಾತ್ರಿ ನಡೆದಿದೆ. ಕೂಡುಮಂಗಳೂರು ನಿವಾಸಿ…
Read More » -
ಸನ್ಮಾನ
ಮುಖ್ಯಮಂತ್ರಿಗಳ ಕಾರ್ಯದರ್ಶಿಗೆ ಕುಶಾಲನಗರದಲ್ಲಿ ಸನ್ಮಾನ
ಕುಶಾಲನಗರ, ಆ 22: ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಕಾರ್ಯದರ್ಶಿ ಗಳಾಗಿ ನೇಮಕಗೊಂಡ ನಂತರ ಪ್ರಥಮ ಬಾರಿಗೆ ಕುಶಾಲನಗರಕ್ಕೆ ಆಗಮಿಸಿದ ರಥಬೀದಿ ನಿವಾಸಿ ಎಸ್.ಎಸ್. ನಕುಲ್ ಅವರನ್ನು ಆರ್ಯ…
Read More » -
ಕ್ರೈಂ
ಗಾಂಜಾ ಮಾರಾಟ: ಮೂವರ ಬಂಧನ
ಕುಶಾಲನಗರ, ಆ 21: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತುಗಳ ಮಾರಾಟ /ಸರಬರಾಜು ಮಾಡುತ್ತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ವಿಶ್ವ ಸೊಳ್ಳೆದಿನ ಆಚರಣೆ
ಕುಶಾಲನಗರ, ಆ 20:ಕುಶಾಲನಗರ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಮತ್ತು ವಿದ್ಯಾರ್ಥಿ ಪ್ಯಾರಾಮೆಡಿಕಲ್ ಸಂಸ್ಥೆಯ ಸಹಯೋಗದೊಂದಿಗೆ ವಿಶ್ವ ಸೊಳ್ಳೆ ದಿನವನ್ನು ಆಚರಿಸಲಾಯಿತು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್…
Read More » -
ಸಭೆ
ಈದ್ ಮಿಲಾದ್: ಶಾಂತಿ ಸಭೆ
ಕುಶಾಲನಗರ, ಆ 20:ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣೆ ವ್ಯಾಪ್ತಿಯ ಎಲ್ಲಾ ಮಸೀದಿಯ ಪ್ರಮುಖರ ಶಾಂತಿ ಸಭೆ ಕುಶಾಲನಗರ ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಪೋಲಿಸ್ ಠಾಣೆಯ…
Read More » -
ಸುದ್ದಿಗೋಷ್ಠಿ
ಕರ್ನಾಟಕ ಆರ್ಯವೈಶ್ಯ ಮಹಾಸಭಾ ವತಿಯಿಂದ ಬೃಹತ್ ಸಮ್ಮೇಳನ: ಹೆಚ್ಚಿನ ಮಂದಿ ಸದುಪಯೋಗಪಡೆದುಕೊಳ್ಳಲು ಮನವಿ
ಕುಶಾಲನಗರ, ಆ 20: ಕರ್ನಾಟಕ ಆರ್ಯವೈಶ್ಯ ಮಹಾಸಭಾ ವತಿಯಿಂದ ಡಿಸೆಂಬರ್ 25, 26, 27 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಗ್ಲೋಬಲ್ ಆಕ್ಸಿಲೇಟರ್ ವಿಷನ್ ಸಮಿಟ್ (ಜಿ.ಎ.ವಿ.ಎಸ್)…
Read More » -
ಪ್ರಕಟಣೆ
ರೈತರಿಗೆ ಸಹಕಾರವಾಗುತ್ತಿರುವ ಕೂಡುಮಂಗಳೂರು ಸಹಕಾರ ಸಂಘ: ಈ ಸಾಲಿನಲ್ಲಿ ಸಂಘಕ್ಕೆ ರೂ 90 ಲಕ್ಷ ಲಾಭಾಂಶ
ಕೂಡಿಗೆ, ಆ. 19: ರೈತರಿಗೆ ನೆರವಾಗುವ ಮೂಲಕ ವಿವಿಧ ವಿವಿಧ ಸಾಲ ಸೌಲಭ್ಯಗಳನ್ನು ಸಹಕಾರ ಸಂಘದ ಮೂಲಕ ನೀಡುತ್ತಿರುವ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು…
Read More » -
ಅರಣ್ಯ ವನ್ಯಜೀವಿ
ಕಾಡಾನೆ ಹಾವಳಿ ತಡೆಗಟ್ಟಲು ಒತ್ತಾಯಿಸಿ ರೈತರ ಪ್ರತಿಭಟನೆ
ಕುಶಾಲನಗರ, ಆ 17: ಕಾಡಾನೆಗಳ ಹಾವಳಿ ಮಿತಿ ಮೀರಿದ್ದು ರೈತರ ಜೀವ, ಆಸ್ತಿ ಮತ್ತು ಬೆಳೆಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆರೋಪಿಸಿ ಸುಂಟಿಕೊಪ್ಪ ರೈತ ಸಂಘದ ವತಿಯಿಂದ…
Read More » -
ಸನ್ಮಾನ
ಕೆನರಾ ಬ್ಯಾಂಕ್ ಕೂಡಿಗೆ ಶಾಖೆಯಿಂದ “ವಿದ್ಯಾ ಜ್ಯೋತಿ” ವಿದ್ಯಾರ್ಥಿವೇತನ ವಿತರಣೆ ಹಾಗೂ ನಿವೃತ್ತ ಯೋಧರಿಗೆ ಸನ್ಮಾನ
ಕೂಡಿಗೆ, ಆ .17: ಭಾರತದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೆನರಾ ಬ್ಯಾಂಕ್ ಕೂಡಿಗೆ ಶಾಖೆಯ ವತಿಯಿಂದ “ವಿದ್ಯಾ ಜ್ಯೋತಿ” ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ಹಾಗೂ ಭಾರತೀಯ ಸಶಸ್ತ್ರ…
Read More » -
ಶಿಕ್ಷಣ
ಹೆಬ್ಬಾಲೆ ಪ್ರೌಢಶಾಲೆಯ ಕಟ್ಟಡದ ಮೇಲ್ಛಾವಣಿಯ ಉದ್ಘಾಟನೆ ಸಮಾರಂಭ
ಕುಶಾಲನಗರ, ಆ 17: ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಬಗ್ಗೆ ವಿಸ್ತೃತ ವಾಗಿ ಅಧ್ಯಯನ ನಡೆಸುವ ಮೂಲಕ ಅದಕ್ಕೆ ಒದಗಿ ಬಂದಿರುವ ಅಪಾಯವನ್ನು ತಪ್ಪಿಸಿ ಅದನ್ನು ಸಂರಕ್ಷಿಸುವತ್ತ ಮುಂದಾಗಬೇಕೆಂದು ಸಾಹಿತಿ…
Read More » -
ಕ್ರೀಡೆ
ಕರ್ನಾಟಕ ಮಹಿಳಾ ಹಾಕಿ ತಂಡವು ಭರ್ಜರಿ ಗೆಲುವು
ಕುಶಾಲನಗರ, ಆ 17: ಪುಣೆಯ ಮೇಜರ್ ದಯಾನಂದ ಪೋಲಿಯರ್ ಹಾಕಿ ಸ್ಟೇಡಿಯಂನಲ್ಲಿ ನಡೆದ ಕರ್ನಾಟಕದ (ಬಿ)ತಂಡದಿಂದ (ಎ) ತಂಡಕ್ಕೆ ಆಯ್ಕೆಯಾದ ಕರ್ನಾಟಕದ ಹಾಕಿ ತಂಡದ ವನತಿಯರು 4…
Read More » -
ಪ್ರತಿಭಟನೆ
ಬೀದಿ ನಾಯಿಗಳ ಹಾವಳಿ: ಕೂಡಿಗೆ ಗ್ರಾಪಂ ವಿರುದ್ದ ಪ್ರತಿಭಟನೆ
ಕುಶಾಲನಗರ, ಆ 17: ಕೂಡಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ಮಿತಿಮೀರಿದೆ ಎಂದು ಆರೋಪಿಸಿ ಕೂಡಿಗೆ ಗ್ರಾಪಂ ಮುಂಭಾಗ ಪ್ರತಿಭಟನೆ ನಡೆಯಿತು. ಗ್ರಾಮದ ಸಾರ್ವಜನಿಕರು, ಕನ್ನಡಪರ ಸಂಘಟನೆಗಳ…
Read More » -
ಅರಣ್ಯ ವನ್ಯಜೀವಿ
ಕಾಡಾನೆ ದಾಳಿ: ವ್ಯಕ್ತಿ ದುರ್ಮರಣ
ಕುಶಾಲನಗರ, ಆ 17: ಕಾಡಾನೆ ದಾಳಿಗೆ ವ್ಯಕ್ತಿ ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಶಿಲ್ಪಿ ಎಸ್ಟೇಟ್ನಲ್ಲಿ ಕಾಡಾನೆ ದಾಳಿ ನಡೆಸಿದ್ದು, ಪಶ್ಚಿಮ…
Read More » -
ಅರಣ್ಯ ವನ್ಯಜೀವಿ
ಹೇರೂರು ಗ್ರಾಮದಲ್ಲಿ ಹೆಚ್ಚಾದ ಕಾಡಾನೆಗಳ ಉಪಟಳ
ಸುಂಟಿಕೊಪ್ಪ, ಆ 17 : ಕೊಡಗಿನಲ್ಲಿ ಕಾಡಾನೆ ಹಾವಳಿ ಮುಗಿಯದ ಕಥೆಯಾಗಿದೆ ವರ್ಷವಿಡಿ ರೈತರು ಆನೆಗಳಿಂದ ಎದುರಿಸುತ್ತಿರುವ ಸಂಕಷ್ಟ ಹೇಳಿ ತೀರದಂತಾಗಿದೆ,ರೈತರು ತಾವು ಬೆಳೆದ ಬೆಳೆ ಉಳಿಸಿಕೊಳ್ಳುವುದೇ…
Read More » -
ಕಾರ್ಯಕ್ರಮ
ನೂರೇ ಮದೀನ ಎಜುಕೇಶನ್ ಟ್ರಸ್ಟ್ ನಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ
ಕುಶಾಲನಗರ, ಆ 16: ಕುಶಾಲನಗರ ಪಟ್ಟಣದ ನೂರೇ ಮದೀನ ಎಜುಕೇಶನ್ ಟ್ರಸ್ಟ್ ನಲ್ಲಿ 80ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ವಿಶೇಷವಾಗಿ ಗಿಡ ನೆಡುವ ಮೂಲಕ ಆಚರಿಸಲಾಗಿತ್ತು ನಂತರ ನೂರೇಮಧೀನ…
Read More » -
ಸಭೆ
ಕೊಡಗು ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ
ಕುಶಾಲನಗರ, ಆ 16: ಕೊಡಗು ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಎಪಿಸಿಎಂಎಸ್ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಸಂಘದ ಅಧ್ಯಕ್ಷ ಟಿ.ಎಸ್. ಶಾಂಭಶಿವಯ್ಯ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡ…
Read More » -
ಕಾರ್ಯಕ್ರಮ
ರಸೂಲ್ ಬಡಾವಣೆ ನಿವಾಸಿಗಳ ಸಂಘದ ಆಶ್ರಯದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ
ಕುಶಾಲನಗರ, ಆ 15: ಪಟ್ಟಣದ ರಸೂಲ್ ಬಡಾವಣೆ ನಿವಾಸಿಗಳ ಸಂಘದ ಆಶ್ರಯದಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಯಿತು. ಪುರಸಭೆಯ ಪೌರಕಾರ್ಮಿಕರು…
Read More » -
ಕಾರ್ಯಕ್ರಮ
ಕೂಡಿಗೆ ಡೈರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ಕೂಡಿಗೆ, ಆ. 15: ಕೂಡಿಗೆ ಡೈರಿಯಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಧ್ವಜಾರೋಹಣವನ್ನು ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ನೆರವೇರಿಸಿ…
Read More » -
ಕಾರ್ಯಕ್ರಮ
ಕೂಡಿಗೆ ಸಹಕಾರ ಸಂಘದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ
ಕೂಡಿಗೆ, ಆ. 15: ಕೂಡಿಗೆ ಕೂಡುಮಂಗಳೂರು ರಾಮೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ 80 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಧ್ವಜಾರೋಹಣವನ್ನು ಸಹಕಾರ ಸಂಘದ ಅಧ್ಯಕ್ಷ…
Read More » -
ಕಾರ್ಯಕ್ರಮ
ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ಕುಶಾಲನಗರದಲ್ಲಿ ಬೃಹತ್ ವಾಹನ ಜಾಥಾ
ಕುಶಾಲನಗರ, ಆ 15: ಕೊಡಗು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಆಶ್ರಯದಲ್ಲಿ ಹರ್ ಘರ್ ತಿರಂಗಾ ಅಭಿಯಾನ ಅಂಗವಾಗಿ ಬೃಹತ್ ವಾಹನ ಜಾಥಾ ಹಮ್ಮಿಕೊಳ್ಳಲಾಗಿತ್ತು. ಗುಡ್ಡೆಹೊಸೂರಿನಿಂದ ಕುಶಾಲನಗರದ…
Read More » -
ಕಾರ್ಯಕ್ರಮ
ಮಗುವಿನ ಸದೃಡ ಆರೋಗ್ಯಕ್ಕೆ ಸ್ತನಪಾನ ಅವಶ್ಯ…. ಡಾ. ಮಧುಸೂದನ್ ಅಭಿಪ್ರಾಯ
ಕುಶಾಲನಗರ ಆ 14: ಯಾವುದೇ ರೀತಿಯ ಆರೈಕೆಗಿಂತ ಮಗುವಿನ ಸದೃಡ ಆರೋಗ್ಯಕ್ಕೆ ಸ್ತನಪಾನ ಅತ್ಯಂತ ಅವಶ್ಯ. ಮಹಿಳೆಯರು ಯಾವುದೇ ಅಂಜಿಕೆಯಿಲ್ಲದೆ ತಮ್ಮ ಮಗುವಿಗೆ ಹಾಲು ಕುಡಿಸಬೇಕು ಎಂದು…
Read More » -
ಪ್ರಶಸ್ತಿ
ಬಿ.ಎಸ್.ಜಯಣ್ಣ ಅವರಿಗೆ ಸುರಕ್ಷಾ ಚಾಲಕ ನಗದು ಪುರಸ್ಕಾರ
ಕುಶಾಲನಗರ, ಆ 14: ನಿರಂತರ 5 ವರ್ಷಗಳ ಕಾಲ ಅತ್ಯಂತ ಪ್ರಾಮಾಣಿಕ ಹಾಗೂ ಪರಿಶ್ರಮದಿಂದ ಅಪಘಾತ ಮತ್ತು ಅಪರಾಧ ರಹಿತ ಚಾಲನಾ ಸೇವೆಯನ್ನು ನಿರ್ವಹಿಸಿದ ಬಿ.ಎಸ್.ಜಯಣ್ಣ ಅವರಿಗೆ…
Read More » -
ಕಾರ್ಯಕ್ರಮ
ಕುಶಾಲನಗರ ಎಂ.ಜಿ.ಎಂ ಕಾಲೇಜಿನಲ್ಲಿ ಫ್ರೆಶರ್ಸ್ ಡೇ ಕಾರ್ಯಕ್ರಮ
ಕುಶಾಲನಗರ, ಆ 14: ಕುಶಾಲನಗರದ ಮಹಾತ್ಮಾ ಗಾಂಧಿ ಪದವಿ ಕಾಲೇಜಿನಲ್ಲಿ ಫ್ರೆಶರ್ಸ್ ಡೇ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮೈಸೂರಿನ ಪ್ರೇರಣಾ ಫೌಂಡೇಶನ್ ಕಾರ್ಯದರ್ಶಿ ನಿರಂಜನ್…
Read More » -
ಸಾಮಾಜಿಕ
ಬಸ್ ತಂಗುದಾಣಕ್ಕೆ ಹೊಸ ರೂಪ: ಧನ್ಯವಾದ ಸಲ್ಲಿಕೆ
ಕುಶಾಲನಗರ, ಅ 13: ಬೈಚನಹಳ್ಳಿಯ ಬಸ್ ತಂಗುದಾಣಕ್ಕೆ ಹೊಸ ರೂಪ ನೀಡಿರುವುದಕ್ಕೆ ಪ್ರವೀಣ್ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆ ಅಭಿನಂದನೆ ವ್ಯಕ್ತಪಡಿಸಿದೆ. ಬಸ್ ತಂಗುದಾಣ ಅವ್ಯವಸ್ಥೆ…
Read More » -
ಪ್ರಕಟಣೆ
ಕರ್ನಾಟಕ ರಾಜ್ಯ ಅಹಿಂದ ರೈತ ಸಂಘದ ಕೊಡಗು ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ನೇಮಕ
ಕುಶಾಲನಗರ ಆ 13: ಕರ್ನಾಟಕ ರಾಜ್ಯ ಅಹಿಂದ ರೈತ ಸಂಘದ ಕೊಡಗು ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ನೇಮಕಾತಿ ನಡೆದಿದೆ. ಕೊಡಗು ಜಿಲ್ಲಾಧ್ಯಕ್ಷರಾಗಿ ಎಚ್.ವಿ.ಮಧುಕುಮಾರ್,ಮಡಿಕೇರಿ ಘಟಕದ ಅಧ್ಯಕ್ಷರಾಗಿ…
Read More » -
ಪುರಸಭೆ ಅಧಿಕಾರಿ ವಿರುದ್ಧ ಬಿಜೆಪಿ ಪ್ರತಿಭಟನೆಗೆ ಡಿ.ಎಸ್.ಎಸ್ ಖಂಡನೆ
ಕುಶಾಲನಗರ, ಆ 13: ಕುಶಾಲನಗರ ಪುರಸಭೆ ವಿರುದ್ದ ಬಿಜೆಪಿಗರ ಪ್ರತಿಭಟನೆಯನ್ನು ಪ್ರೊ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ಖಂಡನೆ ವ್ಯಕ್ತಪಡಿಸಿದೆ. ಮುಖ್ಯಾಧಿಕಾರಿ ಕಾನೂನಿನ್ವಯ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ.…
Read More » -
ಪ್ರತಿಭಟನೆ
ಕುಶಾಲನಗರ ಪುರಸಭೆಗೆ ಬಿಜೆಪಿ ಮುತ್ತಿಗೆ: ಮುಖ್ಯಾಧಿಕಾರಿ ವಿರುದ್ದ ಪ್ರತಿಭಟನೆ
ಕುಶಾಲನಗರ, ಆ 13: ಕುಶಾಲನಗರ ಪುರಸಭೆಯ ಮುಖ್ಯಾಧಿಕಾರಿಗಳ ಕಾರ್ಯವೈಖರಿ ಖಂಡಿಸಿ ಕುಶಾಲನಗರ ನಗರ ಬಿಜೆಪಿ ಘಟಕದ ವತಿಯಿಂದ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು. ಪುರಸಭೆಯಲ್ಲಿ ಸಾರ್ವಜನಿಕರಿಗೆ ಸೇವೆ…
Read More » -
ಸನ್ಮಾನ
ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ನೂತನ ಉಪಾಧ್ಯಕ್ಷ ಹೆಚ್.ಜೆ. ತ್ರಿನೇಶ್ ಗೆ ಗ್ರಾಮಸ್ಥರಿಂದ ಸನ್ಮಾನ
ಕುಶಾಲನಗರ, ಆ 13 : ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಗೆ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಹೆಚ್.ಜೆ.ತ್ರಿನೇಶ್ ಗೆ ಹೆಬ್ಬಾಲೆ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು. ಹೆಬ್ಬಾಲೆ ವಲಯ…
Read More » -
ನಾಳೆ ಕುಶಾಲನಗರ ಪುರಸಭೆ ಎದುರು ಬಿಜೆಪಿಯಿಂದ ಪ್ರತಿಭಟನೆ
ಕುಶಾಲನಗರ, ಆ 11: ಬೆಸ್ತ ಜನಾಂಗದ ಅಲೆಮಾರಿ ವ್ಯಾಪಾರವಾದ ಮೀನು ಮಾರಾಟ ಹಾಗೂ ರೈತರ ತರಕಾರಿಗಳನ್ನು ಮಾರಾಟ ಮಾಡಲು ಕಿರುಕುಳ ನೀಡುತ್ತಿರುವ ಹಾಗೂ ಕಿರುಕುಳ ನೀಡುತ್ತಿರುವವರ ವಿರುದ್ಧ…
Read More » -
ಕಾರ್ಯಕ್ರಮ
ಚಿಕ್ಕತ್ತೂರು ಹಾಲು ಉತ್ಪಾದಕರ ಸಂಘದ ವಾರ್ಷಿಕ ಮಹಾಸಭೆ: ರೂ 3.45 ಲಕ್ಷ ಲಾಭ
ಕೂಡಿಗೆ, ಆ. 12: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಎಸ್. ಆರ್. ಪುರುಷೋತ್ತಮ ರವರ…
Read More » -
ಧಾರ್ಮಿಕ
ಕುಶಾಲನಗರ ಕಾವೇರಿ ನದಿಯ ತಟದಲ್ಲಿ ಪಿತೃ ತರ್ಪಣ ಕಾರ್ಯ
ಕುಶಾಲನಗರ, ಆ 12: ಭೀಮನ ಅಮವಾಸ್ಯೆ ದಿನವನ್ನು ಹಿಂದೂಗಳ ಆಚರಣೆಗಳಲ್ಲಿ ಪೂರ್ವಜರ ಸ್ಮರಣೆ ಮತ್ತು ಪೂರ್ವಜರ ತ್ಯಾಗಕ್ಕೆ ಅತ್ಯಂತ ಪ್ರಮುಖ ದಿನವೆಂದು ಪರಿಗಣಿಸಿ ಪಿತೃ ತರ್ಪಣ ಅರ್ಪಿಸುವುದು…
Read More » -
ಅರಣ್ಯ ವನ್ಯಜೀವಿ
ನಾಳೆ ಕುಶಾಲನಗರದಲ್ಲಿ ವಿಶ್ವ ಆನೆ ದಿನಾಚರಣೆ
ಕುಶಾಲನಗರ, ಆ 11: ಅರಣ್ಯ ಇಲಾಖೆ ಆಶ್ರಯದಲ್ಲಿ ಆ.12 ರಂದು ಕುಶಾಲನಗರದಲ್ಲಿ ವಿಶ್ವ ಆನೆ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 9:00 ಗಂಟೆಗೆ ಸರಕಾರಿ ಇಂಜಿನಿಯರಿಂಗ್ ಕಾಲೇಜು ಎದುರುಗಡೆಯಿಂದ…
Read More » -
ಪೊಲೀಸ್
ಪುರಸಭೆಯೊಳಗೆ ಮೀನು ಮಾರಾಟ ಪ್ರಕರಣ: ದೂರು ದಾಖಲು
ಕುಶಾಲನಗರ, ಆ 11: ಕುಶಾಲನಗರ ಪುರಸಭಾ ಕಛೇರಿಯೊಳಗೆ ಮೀನು ಮಾರಾಟಕ್ಕೆ ಮುಂದಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ದ ಪೊಲೀಸರಿಗೆ ದೂರು ನೀಡಲಾಗಿದೆ. ಕರ್ತವ್ಯಕ್ಕೆ ಅಡ್ಡಿ ಎಂದು ಕುಶಾಲನಗರ…
Read More » -
ಕಾರ್ಯಕ್ರಮ
ಕೂಡುಮಂಗಳೂರಿನಲ್ಲಿ ನವ ನಿರ್ಮಾಣ ಕಟ್ಟಡ ಕಟ್ಟುವವರ ಮತ್ತು ಇತರೆ ನಿರ್ಮಾಣ, ಕೂಲಿ ಕಾರ್ಮಿಕರ ಕರ್ನಾಟಕ ಸ್ಟೇಟ್ ಫೆಡರೇಶನ್ ನ ತಾಲ್ಲೂಕು ಸಂಘ ಉದ್ಘಾಟನೆ
ಕುಶಾಲನಗರ, ಆ 11: ಕೊಡ್ಲಿಪೇಟೆಯಲ್ಲಿ ಕಾರ್ಮಿಕರ ಮಕ್ಕಳಿಗೆ ಅನುಕೂಲವಾಗುವಂತೆ ವಸತಿ ಶಾಲೆ ನಿರ್ಮಾಣಕ್ಕೆ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು. ಕೂಡುಮಂಗಳೂರಿನಲ್ಲಿ ನವ ನಿರ್ಮಾಣ…
Read More » -
ಟ್ರೆಂಡಿಂಗ್
ಕುಶಾಲನಗರ ಪುರಸಭೆಯೊಳಗೆ ಮೀನುಮಾರಾಟ?
ಕುಶಾಲನಗರ, ಆ 11: ಅರಣ್ಯ ಇಲಾಖೆ ಕಛೇರಿ ಮುಂಭಾಗ ರಸ್ತೆ ಬದಿ ಮೀನು ಮಾರಾಟ ಮಾಡುವುದನ್ನು ಎತ್ತಂಗಡಿ ಮಾಡಿಸಿದ ಘಟನೆಗೆ ಸಂಬಂಧಿಸಿದಂತೆ ವಿನೂತನ ಪ್ರತಿಭಟನೆ ನಡೆಯಿತು. ಯಾರ್ಯಾರೋ…
Read More » -
ಶಿಕ್ಷಣ
ದುಬಾರೆ ಹಾಡಿ ನಿವಾಸಿಗಳಿಗೆ ಜಾಗೃತಿ ಕಾರ್ಯಕ್ರಮ
ಕುಶಾಲನಗರ, ಆ 11: ಕೇಂದ್ರ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಅರಣ್ಯ ಹಕ್ಕು ಪತ್ರ ಪಡೆದ ಫಲಾನುಭವಿಗಳು ಅಗತ್ಯ ದಾಖಲಾತಿಗಳನ್ನು ಒದಗಿಸಿ ಅರ್ಜಿ ಸಲ್ಲಿಸಲು ಸಮಾಜ ಕಲ್ಯಾಣ…
Read More » -
ಶಿಕ್ಷಣ
ವಿದ್ಯಾರ್ಥಿಗಳಿಗೆ ಟ್ರಾಕ್ ಸೂಟ್ ವಿತರಣೆ
ಕುಶಾಲನಗರ, ಆ 10:ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ನೇರುಗಳಲೆ ಶಾಲಾ ವಿದ್ಯಾರ್ಥಿಗಳಿಗೆ ಶ್ರೀಯುತ ಗಣೇಶ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಮಾಜಿ ಸೈನಿಕರು ಉಚಿತವಾಗಿ…
Read More » -
ಸಭೆ
ಕುಶಾಲನಗರ ತಾಲ್ಲೂಕು ನೃತ್ಯ ಸಂಯೋಜಕರ ಸಂಘ ಉದ್ಘಾಟನಾ ಸಮಾರಂಭದ ಪೂರ್ವಬಾವಿ ಸಭೆ
ಕುಶಾಲನಗರ, ಆ 10: ಕುಶಾಲನಗರ ತಾಲ್ಲೂಕು ನೃತ್ಯ ಸಂಯೋಜಕರ ಸಂಘದ ದ್ವಿತೀಯ ಸಭೆಯು ಕುಶಾಲನಗರದ ಟೈಮ್ ಬ್ರೇಕರ್ಸ್ ಡ್ಯಾನ್ಸ್ ಸ್ಟುಡಿಯೋ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ತಾಲ್ಲೂಕು ನೃತ್ಯ ಸಂಯೋಜಕರ…
Read More » -
ಪ್ರಕಟಣೆ
ಆ.13 ರಂದು ಕರ್ನಾಟಕ ಬಂದ್ ಗೆ ಬೆಂಬಲವಿಲ್ಲ: ಡಾ ಬಿ.ಎ.ದಿನೇಶ್ ಶೆಟ್ಟಿ ಸ್ಪಷ್ಟನೆ
ಕುಶಾಲನಗರ, ಆ 10: ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಕರೆ ನೀಡಿರುವ ಕರ್ನಾಟಕ ಬಂದ್ ಗೆ ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಕೊಡಗು ಜಿಲ್ಲಾಧ್ಯಕ್ಷ ಡಾ.ಬಿ.ಎ.ದಿನೇಶ್ ಶೆಟ್ಟಿ…
Read More » -
ಪ್ರಕಟಣೆ
ಕೊಡಗು ಜಿಲ್ಲಾ ಯೂಥ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಹೆಬ್ಬಾಲೆಯ ತ್ರಿನೇಶ್ ಆಯ್ಕೆ
ಕುಶಾಲನಗರ, ಆ 09: ಯಶಸ್ವಿ ಉದ್ಯಮಿ ಸಹೋದರರಾದ, ಕೊಡಗಿನ ಭವಿಷ್ಯದ ಕಾಂಗ್ರೆಸ್ ನಾಯಕರು, ಕೊಡುಗೈ ದಾನಿಗಳೂ ಆದ ನಾಪಂಡ ಮುತ್ತಪ್ಪ, ನಾಪಂಡ ಮುದ್ದಪ್ಪ ಅವರ ಗರಡಿಯಲ್ಲಿ ಬೆಳೆದು…
Read More » -
ಮಾನವೀಯತೆ
ಮೃತ ಬಾಲಕಿಗೆ ಅಂತಿಮ ನಮನ ಸಲ್ಲಿಸಿದ ಶಾಸಕ ಡಾ.ಮಂತರ್ ಗೌಡ
ಕುಶಾಲನಗರ, ಆ 08 ಬಸವನಹಳ್ಳಿಯಲ್ಲಿ ನಡೆದ ದುರಂತದಲ್ಲಿ ಮೃತಪಟ್ಟ ಬಾಲಕಿ ನಿವಾಸಕ್ಕೆ ಶಾಸಕ ಡಾ.ಮಂತರ್ ಗೌಡ ಭೇಟಿ ಶನಿವಾರ ನೀಡಿ ಅಂತಿಮ ಸಮನ ಸಲ್ಲಿಸಿದರು. ಶಿಥಿಲಗೊಂಡಿದ್ದ ಶಾಲಾ…
Read More » -
ಕ್ರೀಡೆ
ಹಾಕಿ ಇಂಡಿಯಾ ಜೂನಿಯರ್ ಮಹಿಳೆಯರ ನ್ಯಾಷನಲ್ ಚಾಂಪಿಯನ್ ಶಿಪ್-2026: ಕೊಡಗಿನ 9 ಆಟಗಾರರು ಭಾಗಿ
ಕುಶಾಲನಗರ, ಆ 08: 16 ನೇ ಹಾಕಿ ಇಂಡಿಯಾ ಜೂನಿಯರ್ ಮಹಿಳೆಯರ ನ್ಯಾಷನಲ್ ಚಾಂಪಿಯನ್ ಶಿಪ್-2026, ಆಗಸ್ಟ್ 12 ರಿಂದ 23 ರವರೆಗೆ ಪುಣೆಯಲ್ಲಿ ನಡೆಯಲಿದೆ. ಚಾಂಪಿಯನ್…
Read More » -
ಸುದ್ದಿಗೋಷ್ಠಿ
ಆ.16 ಕ್ಕೆ ಕೊಡಗು ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ
ಕುಶಾಲನಗರ, ಆ 08: ನಂ. 568ನೇ ಕೊಡಗು ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘವು ಸುಮಾರು 30 ತಿಂಗಳ ಹಿಂದೆ ಪ್ರಾರಂಭವಾಗಿ ಮಾರ್ಚ್ 2026 ಅಂತ್ಯಕ್ಕೆ 1364…
Read More » -
ಧಾರ್ಮಿಕ
ಚಾಮುಂಡೇಶ್ವರಿ ಪೂಜೋತ್ಸವ
ಕುಶಾಲನಗರ, ಆ 07: ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ವತಿಯಿಂದ ಕುಶಾಲನಗರದ ಚೆಸ್ಕಾಂ ಕಛೇರಿ ಬಳಿಯ ಸಂಘದ ಕಛೇರಿಯಲ್ಲಿ ಚಾಮುಂಡೇಶ್ವರಿ ಅಮ್ಮನವರ ಪೂಜೋತ್ಸವ ಶ್ರದ್ದಾಭಕ್ತಿಯಿಂದ ನೆರವೇರಿತು.…
Read More » -
ಸಭೆ
ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಪೂರ್ವಭಾವಿ ಸಭೆ
ಕುಶಾಲನಗರ, ಆ 07: 80ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಡೆಯುವ ಕಾರ್ಯಕ್ರಮದ ರೂಪರೇಷೆಗಳನ್ನು ನಿಗದಿಪಡಿಸುವ ಪೂರ್ವಭಾವಿ ಸಭೆ ನಡೆಯಿತು. ಕುಶಾಲನಗರ ತಾಲೂಕು ಹೆಚ್ಚುವರಿ ದಂಡಾಧಿಕಾರಿಗಳೂ, ತಹಸಿಲ್ದಾರ್ ಕೃಷ್ಣಮೂರ್ತಿ…
Read More » -
ಅಪಘಾತ
ಶಾಲಾ ಗೇಟ್ ಬಿದ್ದು ಬಾಲಕಿ ದುರ್ಮರಣ
ಕುಶಾಲನಗರ: ಮಳೆಯಿಂದ ಶಿಥಿಲಗೊಂಡ ಕಾಂಪೌಂಡ್ ನಿಂದ ಶಾಲಾ ಗೇಟ್ ಕಳಚಿ ಬಿದ್ದು ಬಾಲಕಿ ಸಾವನ್ನಪ್ಪಿದ ಘಟನೆ ಬಸವನಹಳ್ಳಿ ಹಾಡಿಯಲ್ಲಿ ನಡೆದಿದೆ. ಹಾಡಿಯ ಸತೀಶ ಮತ್ತು ಪವಿತ್ರ ದಂಪತಿಗಳ…
Read More » -
ಪ್ರಕಟಣೆ
ಬೃಹತ್ ಪಂಚಿನ ಮೆರವಣಿಗೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಆದೇಶ
ಮಡಿಕೇರಿ ಆ.07:-ಕೊಡಗು ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಆಗಸ್ಟ್, 07 ರಿಂದ ಆಗಸ್ಟ್, 14 ರವರೆಗೆ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ…
Read More » -
ಅವ್ಯವಸ್ಥೆ
ಕುಶಾಲನಗರದಲ್ಲಿ ಯುಜಿಡಿ ಕಾಮಗಾರಿ ವಿಳಂಭ: ಕರವೇ ಜಿಲ್ಲಾಧ್ಯಕ್ಷ ಆಕ್ರೋಶ
ಕುಶಾಲನಗರ, ಆ 07: ಕುಶಾಲನಗರದಲ್ಲಿ ಒಳಚರಂಡಿ ಯೋಜನೆಯ ಅಪೂರ್ಣ ಕಾಮಗಾರಿ ವಿರುದ್ದ ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಡಾ.ಬಿ.ಎ.ದಿನೇಶ್ ಶೆಟ್ಟಿ ಕಿಡಿಕಾರಿದ್ದಾರೆ. ಕುಶಾಲನಗರ ಹೃದಯ ಭಾಗದಲ್ಲಿ…
Read More » -
ಟ್ರೆಂಡಿಂಗ್
ನವೀಕರಣಗೊಂಡ ಮಾದಾಪಟ್ಟಣ ಅಂಗನವಾಡಿ ಕೇಂದ್ರ ಉದ್ಘಾಟನೆ
ಕುಶಾಲನಗರ, ಆ 07: ಗುಡ್ಡೆಹೊಸೂರು ಗ್ರಾಪಂ ವತಿಯಿಂದ ನವೀಕರಣಗೊಂಡ ಮಾದಾಪಟ್ಟಣ ಅಂಗನವಾಡಿ ಕೇಂದ್ರ-1 ರ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ…
Read More » -
ಅರಣ್ಯ ವನ್ಯಜೀವಿ
ಅಂದಗೋವೆ ಗ್ರಾಮದಲ್ಲಿ ಕಾಡಾನೆಗಳನ್ನು ಮರಳಿ ಕಾಡಿಗೆಟ್ಟುವ ಕಾರ್ಯಚರಣೆ
ಕೂಡಿಗೆ, ಆ. 5: ಆಗಸ್ಟ್ 9.ರಂದು ಕುಶಾಲನಗರ ವಲಯ ಅತ್ತೂರು ಶಾಖಾ ವ್ಯಾಪ್ತಿಯ ಅಂದಗೋವೆ ಗ್ರಾಮದಲ್ಲಿ ಕಾಡಾನೆ ಗಳನ್ನು ಮರಳಿ ಕಾಡಿಗೆ ಅಟ್ಟುವ ಕಾರ್ಯಚರಣೆ ಹಮ್ಮಿಕೊಳ್ಳಲಾಗಿದ್ದು, ಆ…
Read More » -
ಪ್ರತಿಭೆ
ಚೆಸ್ ನಲ್ಲಿ ಉನ್ನತ್ ಸಾರಥ್ಯ ಸಾಧನೆ
ಕುಶಾಲನಗರ, ಆ 06: ಇಲ್ಲಿಗೆ ಸಮೀಪದ ಹಾರಂಗಿ ಬಳಿಯ ಅತ್ತೂರು ಜ್ಞಾನಗಂಗಾ ವಸತಿ ಶಾಲೆಯ ಒಂಭತ್ತನೆ ತರಗತಿ ವಿದ್ಯಾರ್ಥಿ ಉನ್ನತ್ ಸಾರಥ್ಯ ಚೆಸ್ ನಲ್ಲಿ ಸಾಧನೆಗೈವ ಮೂಲಕ…
Read More » -
ಟ್ರೆಂಡಿಂಗ್
ಆ.11: ನವ ನಿರ್ಮಾಣ ಕಟ್ಟಡ ಕಟ್ಟುವವರ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಕರ್ನಾಟಕ ಸ್ಟೇಟ್ ಫೆಡರೇಷನ್ ಉದ್ಘಾಟನೆ
ಕುಶಾಲನಗರ, ಆ 06: ನವ ನಿರ್ಮಾಣ ಕಟ್ಟಡ ಕಟ್ಟುವವರ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಕರ್ನಾಟಕ ಸ್ಟೇಟ್ ಫೆಡರೇಷನ್ (ರಿ) (ಐ.ಎನ್.ಟಿ.ಯು.ಸಿ. ಸಂಯೋಜಿತ) ಕುಶಾಲನಗರ ತಾಲ್ಲೂಕು…
Read More » -
ಆತ್ಮಹತ್ಯೆ
ದಂಡಿನಪೇಟೆಯಲ್ಲಿ ವಿವಾಹಿತ ಆತ್ಮಹತ್ಯೆ
ಕುಶಾಲನಗರ, ಆ 05: ವಿವಾಹಿತನೋರ್ವ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಕುಶಾಲನಗರದಲ್ಲಿ ನಡೆದಿದೆ. ದಂಡಿನಪೇಟೆ ನಿವಾಸಿ ವೇಣುಗೋಪಾಲ್ (43) ಅನಾರೋಗ್ಯ ಮತ್ತು ಕೌಟುಂಬಿಕ ಕಲಹದಿಂದ ಬೇಸತ್ತು…
Read More » -
ಆರೋಗ್ಯ
ಕುಶಾಲನಗರದಲ್ಲಿ ಆರೋಗ್ಯ ತಪಾಸಣಾ ಶಿಬಿರ
ಕುಶಾಲನಗರ, ಆ 05: ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ DAPCO ವತಿಯಿಂದ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. DAPCO ಕಾರ್ಯಕ್ರಮ…
Read More » -
ಕಾರ್ಯಕ್ರಮ
ಮಳೆ ಹಾನಿ ಪರಿಶೀಲನೆಗೆ ಕೊಡಗಿಗೆ ಆಗಮಿಸಿದ ಉಸ್ತುವಾರಿ ಸಚಿವರು
ಕುಶಾಲನಗರ, ಆ 04: ಕೊಡಗು ಜಿಲ್ಲೆಗೆ ಆಗಮಿಸಿದ ಉಸ್ತುವಾರಿ ಸಚಿವ ಪಿ.ಎಂ ನರೇಂದ್ರಸ್ವಾಮಿ ಅವರನ್ನು ಕೊಡಗು-ಮೈಸೂರು ಗಡಿಯಲ್ಲಿ ಆದರದಿಂದ ಬರಮಾಡಿಕೊಳ್ಳಲಾಯಿತು. ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ನೇತೃತ್ವದಲ್ಲಿ…
Read More » -
ಕಾರ್ಯಕ್ರಮ
ನಾಳೆ ಪಿ.ಎಂ.ನರೇಂದ್ರಸ್ವಾಮಿ ಅವರ ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ
ಕುಶಾಲನಗರ, ಆ 04: ಕೊಡಗು ಜಿಲ್ಲಾ ಮಳೆಹಾನಿ ಉಸ್ತುವಾರಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರು ಕೊಡಗು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. 05.08.2026 ಬುಧವಾರ 11 ಗಂಟೆಗೆ ಕೊಡಗು…
Read More » -
ಪ್ರಕಟಣೆ
ಆ 8 ರಂದು ಮಡಿಕೇರಿಗೆ ಸುತ್ತೂರು ಶ್ರೀ ಭೇಟಿ
ಕುಶಾಲನಗರ, ಆ 04 : ಸಾವಿರ ವರ್ಷಗಳ ಇತಿಹಾಸವಿರುವ ಮೈಸೂರು ಜಿಲ್ಲೆ ಸುತ್ತೂರು ವೀರಸಂಸ್ಥಾನ ಮಠದ 24 ನೇ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶೀಕೇಂದ್ರ…
Read More » -
ಶಿಕ್ಷಣ
ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟು ಪುಸ್ತಕ ವಿತರಣೆ
ಕೂಡಿಗೆ, ಆ. 3: ಕುಶಾಲನಗರ ತಾಲೂಕಿನ ತೊರೆನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಕುಶಾಲನಗರ ಇವರ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟು ಪುಸ್ತಕ ವಿತರಣಾ…
Read More » -
ಕಾರ್ಯಕ್ರಮ
ಕುಶಾಲನಗರ ಕೊಡವ ಸಮಾಜದಲ್ಲಿ ಕಕ್ಕಡ 18 ಆಚರಣೆ
ಕುಶಾಲನಗರ, ಆ 03:ಕುಶಾಲನಗರ ಕೊಡವ ಸಮಾಜದಲ್ಲಿ ಇಂದು ಕಕ್ಕಡ 18 ರ ಹಬ್ಬದ ಸಮಾರಂಭವು ಸಮಾಜದ ಅಧ್ಯಕ್ಷರಾದ ಶ್ರೀ ವಾಂಚೀರ ಮನು ನಂಜುಂಡರವರ ಅಧ್ಯಕ್ಷತೆಯಲ್ಲಿ ಶ್ರೀಮತಿ ಪೇರಿಯಂಡ…
Read More » -
ಸನ್ಮಾನ
ಸಾಧಕಿ ಪೂರ್ಣಿಮಾ ಅವರಿಗೆ ಸನ್ಮಾನ
ಕುಶಾಲನಗರ, ಆ 03:ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘದಲ್ಲಿ ಮಾರಾಟ ಗುಮಾಸ್ತೆಯಾಗಿರುವ ಎ.ಜೆ.ಪೂರ್ಣಿಮಾ ಅವರಿಗೆ ಗೋಣಿಕೊಪ್ಪ ಕೃಷಿ ವಿಶ್ವ ವಿದ್ಯಾಲಯದ ಡಿಪ್ಲೋಮಾ ಇನ್ ಅಗ್ರಿಕಲ್ಚರಲ್ ಎಕ್ಷ್ಟೆನ್ಷನ್ ಸರ್ವೀಸಸ್…
Read More » -
ಸನ್ಮಾನ
ನಿವೃತ್ತರಾಗಿ ಆಗಮಿಸಿದ ಯೋಧನಿಗೆ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ
ಕುಶಾಲನಗರ, ಆ 02: ಭಾರತ ಸೇನೆಯಲ್ಲಿ 26 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತರಾದ ನಂಜರಾಯಪಟ್ಟಣದ ಯೋಧ ಸಿ.ಎಲ್.ತಿಲಕ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಗ್ರಾಮಕ್ಕೆ ಆಗಮಿಸಿದ ಯೋಧ…
Read More » -
ಸನ್ಮಾನ
ಬಳ್ಳಾರಿ ಡಿಸಿ ಕೆ.ನಾಗೇಂದ್ರ ಪ್ರಸಾದ್ ಗೆ ಗ್ರಾಮಸ್ಥರಿಂದ ಸನ್ಮಾನ
ಕುಶಾಲನಗರ, ಆ 02 : ರಾಜ್ಯದ ಪ್ರತಿಷ್ಠಿತ ಜಿಲ್ಲೆಗಳಲ್ಲಿ ಒಂದಾದ ಬಳ್ಳಾರಿ ಜಿಲ್ಲಾಧಿಕಾರಿಯಾಗಿ ಒಂದು ವರ್ಷ ವನ್ನು ಯಶಸ್ವಿಯಾಗಿ ಪೂರೈಸಿ ಅನೇಕ ಜ್ವಲಂತ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಿ…
Read More » -
ಮಳೆ
ತಗ್ಗು ಪ್ರದೇಶಗಳತ್ತ ಕಾವೇರಿ
ಕುಶಾಲನಗರ, ಆ 02: ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಕಾವೇರಿ ಉಕ್ಕಿ ಹರಿಯಲು ಆರಂಭಿಸಿದೆ. ಮತ್ತೊಂದೆಡೆ ಹಾರಂಗಿ ಭೋರ್ಗೆರುತ್ತಿದೆ. ಕಾವೇರಿ ಮತ್ತು ಹಾರಂಗಿಗೆ ಹೆಚ್ಚಿದ ಒಳಹರಿವಿನ ಕಾರಣ…
Read More » -
ಸಭೆ
ಕುಶಾಲನಗರ ತಾಲೋಕು ಕರವೇ ಸಾಮಾನ್ಯ ಸಭೆ
ಕುಶಾಲನಗರ, ಆ 01: ದಿನಾಂಕ 1/8/26ರಂದು ಕುಶಾಲನಗರ ಪ್ರವಾಸಿ ಮಂದಿರದಲ್ಲಿ ಕುಶಾಲನಗರ ತಾಲೋಕು ಕರವೇ ಸಾಮಾನ್ಯ ಸಭೆ ತಾಲೋಕು ಅಧ್ಯಕ್ಷರಾದ ಅಣ್ಣಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ನೂತನ…
Read More » -
ಟ್ರೆಂಡಿಂಗ್
ಹಾರಂಗಿಗೆ ಹೆಚ್ಚಿದ ಒಳಹರಿವು
ಕುಶಾಲನಗರ, ಆ 01: ಹಾರಂಗಿ ಅಣೆಕಟ್ಟೆಯಿಂದ 20 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಬಿಡಲಾಗುತ್ತಿದೆ. ಒಳಹರಿವು 16 ಸಾವಿರ ಕ್ಯೂ ಸೆಕ್ ದಾಟಿದ್ದು ಶನಿವಾರ ಸಂಜೆ 4…
Read More » -
ಮಳೆ
ಉತ್ತಮ ಮಳೆ: ಚಿಕ್ಲಿಹೊಳೆ ಭರ್ತಿ
ಕುಶಾಲನಗರ, ಆ 01: ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಡವಾದರೂ ಚಿಕ್ಲಿಹೊಳೆ ಅಣೆಕಟ್ಟೆ ಭರ್ತಿಯಾಗಿದೆ.
Read More » -
ಮನವಿ
ಕೊಡಗಿನ ರೈತರ ಬೆಳೆಗೆ ನೀರು ಹರಿಸಲು ವಿನಂತಿ
ಕುಶಾಲನಗರ, ಆ 01:ಜಲಾಶಯದ ನೀರನ್ನು ರೈತರಿಗೆ ಬೆಳೆ ಬೆಳೆಯಲು ನೀಡುವುದಿಲ್ಲ ಎಂಬ ರಾಜ್ಯ ಸರ್ಕಾರದ ಆದೇಶದಲ್ಲಿ ಕೊಡಗು ಜಿಲ್ಲೆಯ ರೈತರಿಗೆ ವಿನಾಯತಿ ನೀಡಬೇಕು ಎಂದು ಕೂಡುಮಂಗಳೂರು ಗ್ರಾಪಂ…
Read More » -
ಸನ್ಮಾನ
ನಿವೃತ್ತ ದೈಹಿಕ ಶಿಕ್ಷಕನಿಗೆ ಬೀಳ್ಕೊಡುಗೆ
ಕುಶಾಲನಗರ, ಆ 01: 32 ವರ್ಷಗಳ ಕಾಲ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಕೂಡಿಗೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯನಿವಹಿಸಿ…
Read More » -
ನಿಧನ
ನಿಧನವಾರ್ತೆ: ಬಾಬು
ಕುಶಾಲನಗರ ಆ 01: ಕುಶಾಲನಗರ ಪಟ್ಟಣದ ನೆಹರು ಬಡಾವಣೆಯ ನಿವಾಸಿಯಾಗಿದ್ದು,ಪೊನ್ನಂಪೇಟೆ ತಾಲ್ಲೂಕಿನ ಮೂಲತಃ ನಿಟ್ಟೂರು ಗ್ರಾಮ ವಡ್ಡರಮಾಡು ಗ್ರಾಮದರಾದ ದಿವಂಗತ ಸಿಂಘನವರ ಮಗ ಬಾಬು (64)ರವರು ಶುಕ್ರವಾರ…
Read More » -
ಕಾರ್ಯಕ್ರಮ
ಸ್ವಾಮಿ ವಿವೇಕಾನಂದ ಸ್ಮಾರಕ ಉದ್ಘಾಟಿಸಲಿರುವ ನಮೋ
ಮೈಸೂರು, ಆ 01:ಮೈಸೂರಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಆಗಮನ.ಸ್ವಾಮಿ ವಿವೇಕಾನಂದ ಸ್ಮಾರಕ ಉದ್ಘಾಟಿಸಲಿರುವ ನಮೋ ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಸ್ಮಾರಕ ಮೋದಿ ಆಗಮನ ಹಿನ್ನೆಲೆ…
Read More » -
ಮಳೆ
ಆಗಸ್ಟ್ ಬಂದರೂ ತುಂಬದ ಚಿಕ್ಲಿಹೊಳೆ
ಕುಶಾಲನಗರ, ಆ 01 ಕೊಡಗಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಚಿಕ್ಲಿಹೊಳೆ ಅಣೆಕಟ್ಟೆ ಜುಲೈ ತಿಂಗಳು ಕಳೆದರೂ ಕೂಡ ಭರ್ತಿಯಾಗಿಲ್ಲ. ನೀರಿನ ಸಂಗ್ರಹ ಸಾಮರ್ಥ್ಯದಲ್ಲಿ ಪುಟ್ಟ ಅಣೆಕಟ್ಟೆಯಾದರೂ…
Read More » -
ಕ್ರೈಂ
ದೇವಾಲಯ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ: 8 ಮಂದಿ ಬಂಧನ
ಸಿದ್ದಾಪುರ, ಆ 01, : ಮಾಲ್ದಾರೆ ಸಮೀಪದ ಮೀಸಲು ಅರಣ್ಯ ಪ್ರದೇಶದೊಳಗೆ ಇರುವ ಶ್ರೀ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಅನ್ಯ ಕೋಮಿನವರು ಗೋರಿ ನಿರ್ಮಾಣ ಮಾಡಿದ್ದಾರೆ ಎಂದು…
Read More » -
ಕಾರ್ಯಕ್ರಮ
10 kg ಹಗುರ ಭಾರದ FTL ಸಿಲಿಂಡರ್ ಗಳ ಬಿಡುಗಡೆ ಸಮಾರಂಭ
ಕುಶಾಲನಗರ, ಜು 31: ಬೈಲುಕೊಪ್ಪ ಸಿದ್ಧಾರ್ಥ ಭಾರತ್ ಗ್ಯಾಸ್ ವಿತರಕರಿಂದ 10 kg ಹಗುರ ಭಾರದ (light weight) FTL ಸಿಲಿಂಡರ್ ಗಳ ಬಿಡುಗಡೆ ಸಮಾರಂಭ 1st…
Read More » -
ಮಳೆ
ಹಾರಂಗಿ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಅಧಿಕ ಮಳೆ: ಅಣೆಕಟ್ಟೆಯಿಂದ ನದಿಗೆ ಹೆಚ್ಚುವರಿ ಹೊರಹರಿವು
ಕೂಡಿಗೆ, ಜು.31: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಬಾರಿ ಮಳೆ ಬಿಳುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಯ ಒಳ ಹರಿವಿನ ನೀರಿನ ಪ್ರಮಾಣವು ಹೆಚ್ಚಾದ…
Read More » -
ಕಾರ್ಯಕ್ರಮ
ತೊರೆನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ
ಕುಶಾಲನಗರ, ಜು 31: ದುಶ್ಚಟಗಳಿಂದ ದೂರವಿದ್ದರೆ ಸಮಾಜದಲ್ಲಿ ಗೌರವಯುತವಾಗಿ ಜೀವಿಸಲು ಸಾಧ್ಯ ಎಂಬುದನ್ನು ಇಂದಿನ ಯುವ ಪೀಳಿಗೆ ಅರಿತುಕೊಳ್ಳಬೇಕು ಎಂದು ಕನ್ನಡ ಉಪನ್ಯಾಸಕರಾದ ಡಾ. ಜ಼ಮೀರ್ ಅಹಮದ್…
Read More » -
ಅವ್ಯವಸ್ಥೆ
ಯರಪಾರೆ: ಕೆಸರಿನೊಳಗೆ ರಸ್ತೆ
ಕುಶಾಲನಗರ, ಜು 31: ಸೋಮವಾರ ಪೇಟೆ ತಾಲ್ಲೂಕಿನ ಗಣಗೂರು ಗ್ರಾಮ ಪಂಚಾಯಿತಿಯ ಯರೆಪಾರೆ ಗ್ರಾಮದ ರಸ್ತೆ ಮಳೆಗೆ ಸಂಪೂರ್ಣ ಕೆಸರುಮಯವಾಗಿದ್ದು. ಯರೆಪಾರೆ ಬಸ್ ಸ್ಟಾಂಡ್ ನಿಂದ ಆಶ್ರಯ…
Read More » -
ಪ್ರಕಟಣೆ
ಕರವೇ ಜಿಲ್ಲಾ ಸಂಘಟನಾ ಕಾರ್ಯದರ್ಶಿ ನೇಮಕ
ಕುಶಾಲನಗರ, ಜು 31: ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಕೊಡಗು ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಶನಿವಾರಸಂತೆಯ ಶಾಹಿದ್ ಖಾನ್ ಅವರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಡಾ.ಬಿ.ಎ.ದಿನೇಶ್ ಶೆಟ್ಟಿ…
Read More » -
ಪ್ರತಿಭೆ
ಕೃಷಿ ವಿಶ್ವವಿದ್ಯಾಲಯದಲ್ಲಿ ತೃತೀಯ ಶ್ರೇಣಿ ಪಡೆದ ಸಹಕಾರ ಸಂಘದ ಸಿಬ್ಬಂದಿಗೆ ಗೌರವ ಸಮರ್ಪಣೆ
ಕೂಡಿಗೆ, ಜು. 31: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಾರಾಟ ಗುಮಾಸ್ತರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎ. ಜೆ. ಪೂರ್ಣಿಮಾ ರವರು ಗೋಣಿಕೊಪ್ಪ…
Read More » -
ಕಾರ್ಯಕ್ರಮ
ಎನ್.ಎಸ್.ಯು.ಐ.ವತಿಯಿಂದ ಕುಶಾಲನಗರದಲ್ಲಿ ಕ್ಯಾಂಡಲ್ ಮಾರ್ಚ್
ಕುಶಾಲನಗರ, ಜು 31:ಕೊಡಗು ಜಿಲ್ಲಾ ಎನ್.ಎಸ್.ಯು.ಐ. ವತಿಯಿಂದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ನಗರದ ಪ್ರಮುಖ ಬೀದಿಯಲ್ಲಿ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಪತ್ರಿಕಾ ದಿನಾಚರಣೆ: ಸಾಧಕರಿಗೆ ಕಾವೇರಿ ರತ್ನ ಪ್ರದಾನ
ಕುಶಾಲನಗರ, ಜುಲೈ , 30: ಸಮಾಜದ ಸ್ವಾಸ್ಥ್ಯ ಕಾಪಾಡುವ ಹಾಗೂ ಜಗತ್ತಿನಲ್ಲಿ ನಡೆಯುವ ವಿದ್ಯಮಾನಗಳ ಕುರಿತು ಜನತೆಗೆ ನೈಜ ಸಂಗತಿ ತಿಳಿಸುವ ಕೆಲಸವನ್ನು ಮಾಡುವ ಪತ್ರಿಕೆಗಳ ಪಾತ್ರ…
Read More » -
ಕಾರ್ಯಕ್ರಮ
ಕೂಡಿಗೆ ಡೇರಿ ವತಿಯಿಂದ ಉತ್ತರಾಧಿ ಶ್ರದ್ಧಾಂಜಲಿ ಕಾರ್ಯಕ್ರಮ.
ಕೂಡಿಗೆ, ಜು. 30: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಪತ್ನಿ ಚನ್ನಮ್ಮ ಅವರ ಉತ್ತರಾಧಿಕ್ರಿಯೆ ಶ್ರದ್ಧಾಂಜಲಿ ಕಾರ್ಯಕ್ರಮ ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲಾ ನಿರ್ದೇಶಕ…
Read More » -
ಪ್ರತಿಭಟನೆ
ಕಾವೇರಿ ನೀರು ನಿಯಂತ್ರಣ ಸಮಿತಿ ವಿರುದ್ಧ ಕರವೇ ಪ್ರತಿಭಟನೆ
ಕುಶಾಲನಗರ, ಜು 30: ತಮಿಳುನಾಡಿಗೆ ನೀರು ಹರಿಸಬೇಕು ಎನ್ನುವ ಆದೇಶದ ಮೂಲಕ ಕಾವೇರಿ ನೀರು ನಿಯಂತ್ರಣ ಸಮಿತಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಹೆಚ್.ಶಿವರಾಮೇಗೌಡರ ಕರ್ನಾಟಕ…
Read More » -
ಕಾರ್ಯಕ್ರಮ
ಕುಶಾಲನಗರ ಚೌಡೇಶ್ವರಿ ದೇವಾಲಯ ಆವರಣದಲ್ಲಿ ಗುರು ಹಿರಿಯರ ವಂದನ ಕಾರ್ಯಕ್ರಮ
ಕೂಡಿಗೆ , ಜು. 29: ಕುಶಾಲನಗರ ಶ್ರೀ ಚೌಡೇಶ್ವರಿ ದೇವಸ್ಥಾನ. ದೇವಾಂಗ ಸಂಘದ ವತಿಯಿಂದ ಗುರುಪೂರ್ಣಿಯ ವಿಶೇಷ ಅಂಗವಾಗಿ ಗುರು-ಹಿರಿಯರ ವಂದನ ಕಾರ್ಯಕ್ರಮವು ಚೌಡೇಶ್ವರಿ ದೇವಾಲಯದ ಸಭಾಂಗಣದಲ್ಲಿ…
Read More » -
ಧಾರ್ಮಿಕ
ಬಾರವಿ ಕಾವೇರಿ ಕನ್ನಡ ಸಂಘದಿಂದ ಆರತಿ ಪೂಜಾ ಕಾರ್ಯಕ್ರಮ
ಕುಶಾಲನಗರ ಜು 30: ಬಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ ಆಷಾಢ ಹುಣ್ಣಿಮೆ ಅಂಗವಾಗಿ ಕೊಡಗು-ಮೈಸೂರು ಗಡಿ ಸೇತುವೆ ಬಳಿಯ ಕಾವೇರಿ ಕ್ಷೇತ್ರದಲ್ಲಿ 161ನೇ ಹುಣ್ಣಿಮೆ ಪೂಜಾ…
Read More » -
ಮನವಿ
ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸಂಜಯ್ ಜೀವಿಜಯ ಪ್ರಭಲ ಆಕಾಂಕ್ಷಿ
ಕುಶಾಲನಗರ, ಜು 29: ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಬದಲಾವಣೆ ಹಿನ್ನೆಲೆಯಲ್ಲಿ ಹಲವು ಅಭ್ಯರ್ಥಿಗಳು ಅಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಜಿಪಂ ಆರೋಗ್ಯ ಸ್ಥಾಯಿ ಸಮಿತಿ…
Read More » -
ಆರೋಪ
ಉದ್ಘಾಟನೆಯಾಗಿ ಒಂದೇ ವರ್ಷ : ಸೋರುತ್ತಿರುವ ಕುಶಾಲನಗರ ಪುರಸಭೆ ಕಟ್ಟಡ: ಆಕ್ರೋಷ
ಕುಶಾಲನಗರ, ಜು.29: ಒಂದು ವರ್ಷದ ಹಿಂದೆಯಷ್ಟೇ ಉದ್ಘಾಟನೆಯಾದ ಏಳು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಕುಶಾಲನಗರ ಪುರಸಭೆ ನೂತನ ಕಟ್ಟಡದ ಮೇಲ್ಪಾವಣಿಯಿಂದ ನೀರು ಸೋರುತ್ತಿರುವ ಬಗ್ಗೆ ಕರ್ನಾಟಕ…
Read More » -
ಆರೋಪ
ಸೋಮವಾರಪೇಟೆಯ ಇಂದಿರಾ ಕ್ಯಾಂಟೀನ್ ನಲ್ಲಿ ಅಕ್ರಮ: ಕರವೇ ಘೇರವ್ , ಬಳಿಕ ತಪ್ಪೊಪ್ಪಿಕೊಂಡ ಕ್ಯಾಂಟೀನ್ ನಿರ್ವಾಹಕ
ಸೋಮವಾರಪೇಟೆ, ಜು 29: ಬಡವರ ಪಾಲಿಗೆ ವರವಾಗಬೇಕಿದ್ದ ಇಂದಿರಾ ಕ್ಯಾಂಟೀನ್ ಬೆಳಗಿನ ತಿಂಡಿ ಮದ್ಯಾಹ್ನದ ಊಟ ಸರ್ಕಾರಿ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರ ಪಲಾಗುತಿದ್ದದ್ದನ್ನು ಖಂಡಿಸಿ ಅಲ್ಲಿನ ನಿರ್ವಾಹಕರಿಗೆ…
Read More » -
ಕಾರ್ಯಕ್ರಮ
ವಾಣಿ ಬೋಪಯ್ಯ ಆರ್ಕೆಡ್ ನಲ್ಲಿ ದೊನ್ನೆ ಬಿರಿಯಾನಿ ಪ್ಯಾಲೆಸ್ ಶುಭಾರಂಭ
ಕುಶಾಲನಗರ, ಜು 29: ಕೊಪ್ಪ ಬಿ.ಎಂ.ರಸ್ತೆಯ ಭಾರತ ಮಾತಾ ವಿದ್ಯಾಸಂಸ್ಥೆ ಸಮೀಪದ ವಾಣಿ ಬೋಪಯ್ಯ ಆರ್ಕೆಡ್ ನಲ್ಲಿ ದೊನ್ನೆ ಬಿರಿಯಾನಿ ಪ್ಯಾಲೆಸ್ ಫ್ಯಾಮಿಲಿ ರೆಸ್ಟಾರೆಂಟ್ ಶುಭಾರಂಭಗೊಳಿಸಲಾಯಿತು. ಪದ್ಮಶ್ರೀ…
Read More » -
ಅರಣ್ಯ ವನ್ಯಜೀವಿ
ಮರಿಯಾನೆಗಾಗಿ ಅರಣ್ಯ ಇಲಾಖೆ ಶೋಧ: ಸಾರ್ವಜನಿಕರ ಟೀಕೆಗೆ ಎಚ್ಚೆತ್ತ ಅಧಿಕಾರಿಗಳು
ಸಿದ್ದಾಪುರ, ಜು 29: ಅಮ್ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನಂದಪುರ ಸಮೀಪದ ಕೌರಿಕಾಡು ಎಸ್ಟೇಟ್ನ ಕಾಫಿ ತೋಟದಲ್ಲಿ ಸೆರೆ ಸಿಕ್ಕ ಒಂದು ವರ್ಷ ಪ್ರಾಯದ ಹೆಣ್ಣಾನೆ ತಪ್ಪಿಸಿಕೊಂಡಿದೆ…
Read More » -
ಕೃಷಿ
ಕೂಡಿಗೆಯಲ್ಲಿ ನಡೆದ ಭತ್ತದ ಕೃಷಿಯಲ್ಲಿ ಸುಧಾರಿತ ಬೇಸಾಯ ತರಬೇತಿ ಕಾರ್ಯಗಾರ
ಕೂಡಿಗೆ, ಜು. 28: ಕೂಡಿಗೆಯಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರ ವತಿಯಿಂದ ಜಿಲ್ಲಾ ಮಟ್ಟದ ರೈತರಿಗೆ ಭತ್ತದ ಕೃಷಿಯಲ್ಲಿ ಸುಧಾರಿತ ಬೇಸಾಯ ಕ್ರಮಗಳು ತರಬೇತಿ ಹಾಗೂ ಪ್ರಾತ್ಯಕ್ಷಿತೆ…
Read More » -
ಕಾರ್ಯಕ್ರಮ
ಕೆ ಎಸ್ ಟಿ ಎ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಆಚರಣೆ
ಕುಶಾಲನಗರ, ಜು 27: ಕುಶಾಲನಗರದ ಕೆ.ಎಸ್.ಟಿ.ಎ.ವಲಯ ಸಮಿತಿ ವತಿಯಿಂದ ರಥಬೀದಿಯಲ್ಲಿ ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಹುತಾತ್ಮರಿಗೆ ಪುಷ್ಪನಮನ ಕಾರ್ಯಕ್ರಮ ನಡೆಯಿತು. ಸಮಿತಿ ಅಧ್ಯಕ್ಷ ನಾಗೇಗೌಡ ಅಧ್ಯಕ್ಷತೆಯಲ್ಲಿ…
Read More » -
ಪ್ರಕಟಣೆ
ಜುಲೈ 29 ರಂದು ದೊನ್ನೆ ಬಿರಿಯಾನಿ ಪ್ಯಾಲೆಸ್ ಫ್ಯಾಮಿಲಿ ರೆಸ್ಟಾರೆಂಟ್ ಶುಭಾರಂಭ
ಕುಶಾಲನಗರ, ಜು 27: ಕೊಪ್ಪ ಬಿ.ಎಂ.ರಸ್ತೆಯ ಭಾರತ ಮಾತಾ ವಿದ್ಯಾಸಂಸ್ಥೆ ಸಮೀಪದ ವಾಣಿ ಬೋಪಯ್ಯ ಆರ್ಕೆಡ್ ನಲ್ಲಿ ಜುಲೈ 29 ರಂದು ಬುಧವಾರ ದೊನ್ನೆ ಬಿರಿಯಾನಿ ಪ್ಯಾಲೆಸ್…
Read More » -
ಸಾಂಸ್ಕೃತಿಕ
ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಕುಶಾಲನಗರದ ಶಿವಧಾರೆ ನೃತ್ಯ ಸಂಸ್ಥೆಗೆ ತೃತೀಯ ಬಹುಮಾನ
ಕುಶಾಲನಗರ, ಜೂ 27; ಪಿರಿಯಾಪಟ್ಟಣದ ನಕ್ಷತ್ರ ನೃತ್ಯ ಸಂಸ್ಥೆ ಆಶ್ರಯದಲ್ಲಿ ನಡೆದ ಪ್ರಥಮ ವರ್ಷದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಕುಶಾಲನಗರದ ಶಿವಧಾರೆ ನೃತ್ಯ ಸಂಸ್ಥೆಗೆ ತೃತೀಯ ಬಹುಮಾನ…
Read More » -
ಸುದ್ದಿಗೋಷ್ಠಿ
ಕರ್ನಾಟಕ ರಾಜ್ಯ ಅಹಿಂದ ರೈತ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ
ಕುಶಾಲನಗರ, ಜು 26: ಕರ್ನಾಟಕ ರಾಜ್ಯ ಅಹಿಂದ ರೈತ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಸೋಮನಹಳ್ಳಿ ಶಿವಶೇಖರ್ ತಿಳಿಸಿದರು. ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…
Read More »