ಅವ್ಯವಸ್ಥೆ

ಯರಪಾರೆ: ಕೆಸರಿನೊಳಗೆ ರಸ್ತೆ

ಕುಶಾಲನಗರ, ಜು 31: ಸೋಮವಾರ ಪೇಟೆ ತಾಲ್ಲೂಕಿನ ಗಣಗೂರು ಗ್ರಾಮ ಪಂಚಾಯಿತಿಯ ಯರೆಪಾರೆ ಗ್ರಾಮದ ರಸ್ತೆ ಮಳೆಗೆ ಸಂಪೂರ್ಣ ಕೆಸರುಮಯವಾಗಿದ್ದು.

ಯರೆಪಾರೆ ಬಸ್ ಸ್ಟಾಂಡ್ ನಿಂದ ಆಶ್ರಯ ಕಾಲೋನಿ ವರೆಗಿನ ರಸ್ತೆ ಹದಗೆಟ್ಟಿದ್ದು ಬೃಹತ್ ಗುಂಡಿಗಳಲ್ಲಿ ಕೆಸರು ತುಂಬಿ ತುಳುಕುತ್ತಿರುವುದು‌ ಕಾಣಬಹುದು.
ಈ‌ ಮಾರ್ಗವಾಗಿ ಸಂಚರಿಸುವ ಶಾಲಾ ವಾಹನ ಗಳಿಗೆ ಸಾರ್ವಜನಿಕರಿ ನರಕ ಯಾತನೆ ಎದುರಾಗಿದೆ. ಶಾಸಕರು ಈ ಬಗ್ಗೆ ಗಮನಹರಿಸಿ ಡಾಂಬರೀಕರಣ ಕಾಮಗಾರಿ ಕೈಗೊಳ್ಳಲು ಕ್ರಮವಹಿಸಬೇಕಿದೆ ಎಂಬುದು ಈ‌ ಭಾಗದ ಪ್ರಯಾಣಿಕರ ಆಗ್ರಹವಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!