ಪೊಲೀಸ್

ಪುರಸಭೆಯೊಳಗೆ ‌ಮೀನು‌ ಮಾರಾಟ ಪ್ರಕರಣ: ದೂರು ದಾಖಲು

ಪ್ರತಿಭಟಿಸುವ ಹಕ್ಕನ್ನು ಕಸಿಯುವ ಪೊಲೀಸ್ ಕ್ರಮದ‌ ವಿರುದ್ಧ ಆಕ್ರೋಷ

ಕುಶಾಲನಗರ, ಆ 11: ಕುಶಾಲನಗರ ಪುರಸಭಾ ಕಛೇರಿಯೊಳಗೆ ಮೀನು ಮಾರಾಟಕ್ಕೆ‌ ಮುಂದಾದ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಇಬ್ಬರ ವಿರುದ್ದ ಪೊಲೀಸರಿಗೆ ದೂರು‌ ನೀಡಲಾಗಿದೆ.

ಕರ್ತವ್ಯಕ್ಕೆ‌ ಅಡ್ಡಿ ಎಂದು ಕುಶಾಲನಗರ ಪುರಸಭೆ ಮುಖ್ಯಾಧಿಕಾರಿಗಳು ದೂರು‌ ನೀಡಿದ‌ ಹಿನ್ನೆಲೆಯಲ್ಲಿ ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ಭಾಸ್ಕರ್ ನಾಯಕ್ ಮತ್ತು‌ ಮೀನು‌ ಮಾರಾಟಗಾರನ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!