Recent Post
-
ಕಾರ್ಯಕ್ರಮ
ತೊರೆನೂರು ಪ್ರಾಥಮಿಕ ಶಾಲೆಯಲ್ಲಿ ವಿವೇಕ ಕೊಠಡಿ ಉದ್ಘಾಟನೆ
ಕುಶಾಲನಗರ, ಜ 20: ತೊರೆನೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿದ ವಿವೇಕ ಕೊಠಡಿಯ ಉದ್ಘಾಟನಾ ಕಾರ್ಯಕ್ರಮ ಮಂಗಳವಾರ ನಡೆಯಿತು. ತಾಲೂಕು ಪಂಚಾಯಿತಿ ವತಿಯಿಂದ 27 ಲಕ್ಷ ಅನುದಾನದಲ್ಲಿ…
Read More » -
ಕಾರ್ಯಕ್ರಮ
ಸಮಸ್ತ 100ನೇ ವಾರ್ಷಿಕ ಅಂತರಾಷ್ಟ್ರೀಯ ಮಹಾ ಸಮ್ಮೇಳನ ಅಂಗವಾಗಿ ಕೂಡಿಗೆ ಶ್ರೀ ಶಕ್ತಿ ವೃದ್ಧಾಶ್ರಮದಲ್ಲಿ ಅನ್ನಸಂತರ್ಪಣ ಕಾರ್ಯಕ್ರಮ
ಕುಶಾಲನಗರ, ಜ 20: ಕೂಡಿಗೆ ಎಸ್. ಕೆ.ಎಸ್. ಎಸ್. ಎಫ್. ನ ವತಿಯಿಂದ ಸಮಸ್ತ 100ನೇ ವಾರ್ಷಿಕ ಅಂತರಾಷ್ಟ್ರೀಯ ಮಹಾ ಸಮ್ಮೇಳನದ ಅಂಗವಾಗಿ ಕೂಡಿಗೆ ಶಕ್ತಿ ವೃದಾಶ್ರಮದ…
Read More » -
ಮನವಿ
ಹೆಚ್.ಶಿವರಾಮೇಗೌಡರ ಕರವೇ ವತಿಯಿಂದ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ
ಕುಶಾಲನಗರ, ಜ 21: ಜಿಲ್ಲೆಯ ಜ್ವಲಂತ ಸಮಸ್ಯೆಗಳ ನಿವಾರಣೆ, ಕನ್ನಡ ನಾಮಫಲಕ ಕಡ್ಡಾಯ ಅಳವಡಿಕೆ, ಲಾಟರಿ ದಂಧೆ ನಿಷೇಧ ಮತ್ತು ಅಕ್ರಮ ವಲಸಿಗರಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ…
Read More » -
ಪ್ರಕಟಣೆ
ನಾಳೆ ಡಾ.ಶ್ರೀ ಶ್ರೀ ಶಿವಕುಮಾರ ಮಹಾ ಶಿವಯೋಗಿಗಳ ಪುಣ್ಯ ಸಂಸರಣೋತ್ಸವ: ದಾಸೋಹ ಕಾರ್ಯಕ್ರಮ
ಕುಶಾಲನಗರ, ಜ 20: ಕುಶಾಲನಗರ ತಾಲೂಕು ವೀರಶೈವ ಲಿಂಗಾಯತ ಮಹಾಸಭಾ ಮತ್ತು ಅಂಗ ಸಂಸ್ಥೆಗಳ ಸಹಯೋಗದೊಂದಿಗೆ ಕುಶಾಲನಗರದ ಶಿವರಾಮ ಕಾರಂತ ಬಡಾವಣೆ ಶಿವಕುಮಾರ ಸ್ವಾಮಿ ವೃತದಲ್ಲಿ ನಾಳೆ…
Read More » -
ಕಾರ್ಯಕ್ರಮ
ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಬೀದಿಬದಿ ವ್ಯಾಪಾರಿಗಳ ವಿಭಾಗದ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ
ಕುಶಾಲನಗರ, ಜ 19:ಬೀದಿ ಬದಿ ವ್ಯಾಪಾರಿಗಳು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡ ಹೇಳಿದರು. ಕುಶಾಲನಗರ ಕಾಂಗ್ರೆಸ್ ಕಚೇರಿಯಲ್ಲಿ…
Read More » -
ಸುದ್ದಿಗೋಷ್ಠಿ
ಹಿಂದೂ ಸಂಗಮ ಶೋಭಾಯಾತ್ರೆ ಯಶಸ್ವಿಗೆ ಹಿಂದೂ ಸಮಾಜಗಳ ಮುಖಂಡರ ಮನವಿ
ಕುಶಾಲನಗರ, ಜ 19: : ಕುಶಾಲನಗರದಲ್ಲಿ ಇದೇ ತಿಂಗಳ ತಾ.25 ರಂದು ಹಿಂದೂ ಸಂಗಮ ಅಯೋಜನಾ ಸಮಿತಿ ವತಿಯಿಂದ ಸಂಘಟಿಸುತ್ತಿರುವ ಹಿಂದೂ ಸಂಗಮ ಬೃಹತ್ ಶೋಭಾಯಾತ್ರೆ ಯಶಸ್ವಿಯಾಗಿ…
Read More » -
ಕಾರ್ಯಕ್ರಮ
ಸಿದ್ದಗಂಗಾ ಭಕ್ತ ಮಂಡಳಿಯಿಂದ ಕುಶಾಲನಗರದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಸ್ಮರಣೆ
ಕುಶಾಲನಗರ, ಜ 19 : ಈ ಶತಮಾನ ಕಂಡ ಕಾಯಕ ಯೋಗಿ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ವಿಶ್ವಶ್ರೇಷ್ಠ ಸಂತ. ಬಡವರು ದೀನರು ಶೋಷಿತರಿಗೆ ತ್ರಿವಿಧ…
Read More » -
ಸಾಂಸ್ಕೃತಿಕ
ಸುತ್ತೂರು ಜಾತ್ರೆಗೆ ಯಾತ್ರೆ ಹೊರಟ ಕೊಡಗಿನ ಭಕ್ತಜನ
ಕುಶಾಲನಗರ, ಜ 18 : ಐತಿಹಾಸಿಕ ಸುತ್ತೂರು ಜಾತ್ರೋತ್ಸವ ದಲ್ಲಿ ಭಾಗಿಯಾಗಲು ಕೊಡಗಿನ ಭಕ್ತಗಣ ಕುಶಾಲನಗರದಿಂದ ಯಾತ್ರೆ ಹೊರಟಿತು. ನಗರದ ಸುಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ…
Read More » -
ಪ್ರಶಸ್ತಿ
ಕುಶಾಲನಗರದ ಸಹಕಾರ ಸಾರಥಿ ಟಿ ಆರ್ ಶರವಣಕುಮಾರ್ ಅವರು ಕರ್ನಾಟಕ ಸಹಕಾರ ಶಿರೋಮಣಿ -2025 ರಾಜ್ಯ ಪ್ರಶಸ್ತಿಗೆ ಭಾಜನ
ಕುಶಾಲನಗರ, ಜ 18:ಕುಶಾಲನಗರದ ಸಹಕಾರ ಸಾರಥಿ ಟಿ ಆರ್ ಶರವಣಕುಮಾರ್ ಅವರು ಕರ್ನಾಟಕ ಸಹಕಾರ ಶಿರೋಮಣಿ -2025 ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್…
Read More » -
ಪ್ರಕಟಣೆ
ಕೊಡಗು ಜಿಲ್ಲಾ ಪಂಚಾಯತ್ ಚುನಾವಣೆಗೆ ಹೆಬ್ಬಾಲೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಎಚ್. ಎಸ್ . ಅಶೋಕ್ ಸ್ಪರ್ಧೆ ಖಚಿತ
ಕುಶಾಲನಗರ, ಜ 18: ಮುಂಬರುವ ಕೊಡಗು ಜಿಲ್ಲಾ ಪಂಚಾಯತ್ ಚುನಾವಣೆಗೆ ಹೆಬ್ಬಾಲೆ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿಯಾಗಿ ಹಿರಿಯ ನಾಯಕರು ಕೊಡಗು ಜಿಲ್ಲಾ ಪಂಚಾಯಿತಿ…
Read More » -
ಪ್ರಕಟಣೆ
ಕೊಡಗು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಹೆಬ್ಬಾಲೆ ಕ್ಷೇತ್ರದಿಂದ ಯುವಮುಖಂಡ ಶರತ್ ಕುಮಾರ್ HJ ಆಕಾಂಕ್ಷಿ
ಕುಶಾಲನಗರ, ಜ 18: ಹೆಬ್ಬಾಲೆ ಗ್ರಾಮದ ಶರತ್ ಕುಮಾರ್ ಎಚ್ ಜೆ ಅವರು ಮುಂಬರುವ ಜಿಪಂ ಚುನಾವಣೆಗೆ ಬಿಜೆಪಿ ಪಕ್ಷದಿಂದ ಹೆಬ್ಬಾಲೆ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ…
Read More » -
ಕಾರ್ಯಕ್ರಮ
ಬಸವನಹಳ್ಳಿ ಜೇನು ಕುರುಬ ಕೊರಗ ಒಕ್ಕೂಟದ ರಾಜ್ಯ ಕಾರ್ಯಕಾರಿಣಿ ಸಭೆ
ಕುಶಾಲನಗರ, ಜ 18 : ಸ್ವಾತಂತ್ರ್ಯ ದೊರಕಿ 79 ವರ್ಷಗಳು ಕಳೆದರೂ ಕೂಡ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ತೀವ್ರ ಕಡೆಗಣನೆಗೆ ತುತ್ತಾಗಿರುವ ಜೇನು ಕುರುಬ ಹಾಗೂ…
Read More » -
ಅವ್ಯವಸ್ಥೆ
ಚರಂಡಿ ಅವ್ಯವಸ್ಥೆ ವಿರುದ್ದ ಕರವೇ ಆಕ್ರೋಶ: ಪುರಸಭೆ, ಒಳಚರಂಡಿ ಮಂಡಳಿಗೆ ಮುತ್ತಿಗೆ ಎಚ್ಚರಿಕೆ
ಕುಶಾಲನಗರ, ಜ 18: ಕುಶಾಲನಗರ ಪುರಸಭಾ ವ್ಯಾಪ್ತಿಯ ಯೋಗಾನಂದ ಬಡಾವಣೆಯಲ್ಲಿನ ಶ್ರೀ ಮುತ್ತಪ್ಪ ದೇವಾಲಯ ಬಳಿ ಚರಂಡಿ ಅವ್ಯವಸ್ಥೆ ವಿರುದ್ಸಯ ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಆಕ್ರೋಶ…
Read More » -
ಸುದ್ದಿಗೋಷ್ಠಿ
ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯಕ್ಕೆ (IGNOU) ಜನವರಿ 2026ರ ಅವಧಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನ
ಕುಶಾಲನಗರ, ಜ 18: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯಕ್ಕೆ ಜನವರಿ 2026 ಅವಧಿಗೆ ಪ್ರವೇಶಾತಿ ಆರಂಭಗೊಂಡಿದ್ದು, ಪದವಿ,ಸ್ನಾತಕೋತ್ತರ ಪದವಿ,ಡಿಪ್ಲೋಮೋ ಮತ್ತು ಸರ್ಟಿಫಿಕೇಟ್ ಕೋರ್ಸ್ ಗಳಿಗೆ ಆಸಕ್ತ…
Read More » -
ಅವ್ಯವಸ್ಥೆ
ಶ್ರೀ ಮುತ್ತಪ್ಪ ಸ್ವಾಮಿ ದೇವಸ್ಥಾನದ ಬಳಿ ತ್ಯಾಜ್ಯ ಮಡುಗಟ್ಟಿ ನಿಂತು ಗಬ್ಬು ನಾರುತ್ತಿರುವ ಚರಂಡಿ
ಕುಶಾಲನಗರ, ಜ 18: ಕುಶಾಲನಗರದ ಯೋಗಾನಂದ ಬಡಾವಣೆಯಲ್ಲಿರುವ ಶ್ರೀ ಮುತ್ತಪ್ಪ ಸ್ವಾಮಿ ದೇವಸ್ಥಾನದ ಬಳಿ ಚರಂಡಿಯಲ್ಲಿ ತ್ಯಾಜ್ಯ ಮಡುಗಟ್ಟಿ ನಿಂತು ಗಬ್ಬು ನಾರುತ್ತಿರುವ ಬಗ್ಗೆ ಭಕ್ತರು, ಸ್ಥಳೀಯ…
Read More » -
ಪ್ರಕಟಣೆ
ಇಂದು ಬೆಳಗ್ಗೆ ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ
ಕುಶಾಲನಗರ, ಜ 18: ಇಂದು ಬೆಳಗ್ಗೆ 8 ಗಂಟೆಯಿಂದ 10 ಗಂಟೆ ವರೆಗೆ ಸಿದ್ದ ಕಣ್ಣಿನ ಹನಿ ಲಸಿಕೆ ಕಾರ್ಯಕ್ರಮ ಕುಶಾಲನಗರದ ವಾಸವಿ ಸಭಾಂಗಣದಲ್ಲಿ ನಡೆಯಲಿದೆ.
Read More » -
ಕಾರ್ಯಕ್ರಮ
ಮಾಜಿ ಸಚಿವ ಭೀಮಣ್ಣಖಂಡ್ರೆ ನಿಧನಕ್ಕೆ ಕೊಡಗು ವೀರಶೈವ ಮಹಾಸಭಾ ಸಂತಾಪ
ಕುಶಾಲನಗರ, ಜ 17: ನಾಡು ಕಂಡ ಧೀಮಂತ ನಾಯಕ, ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಸಿಕೊಂಡು ಗಾಂಧೀಜಿ ಯವರ ವಿಚಾರಧಾರೆಗಳ ಚಿಂತಕ, ಮಾಜಿ ಸಚಿವ ಹಾಗೂ ವೀರಶೈವ ಮಹಾಸಭಾದ ರಾಷ್ಟ್ರೀಯ…
Read More » -
ಟ್ರೆಂಡಿಂಗ್
ಹರದೂರು ಹೊಳೆಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು
ಕುಶಾಲನಗರ, ಜ 17: ಹರದೂರು ಹೊಳೆಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು ಸುಂಟಿಕೊಪ್ಪ ಸಮೀಪದ ಹರದೂರು ಹೊಳೆ ಕುಶಾಲನಗರ ತಾಲ್ಲೂಕಿನ ಗರಗಂದೂರು ಗ್ರಾಮದಲ್ಲಿ ನಡೆದ ಘಟನೆ. ಮಹಮ್…
Read More » -
ಸಭೆ
ಜ.25 ರಂದು ಕುಶಾಲನಗರದಲ್ಲಿ ಬೃಹತ್ ಶೋಭಾ ಯಾತ್ರೆ: ಹಿಂದೂಪರ ಸಮಾಜ, ಸಂಘಟನೆಗಳ ಪ್ರಮುಖರ ಪೂರ್ವಭಾವಿ ಸಭೆ
ಕುಶಾಲನಗರ, ಜ 17: ತಾ.25 ರಂದು ಕುಶಾಲನಗರದಲ್ಲಿ ಆಯೋಜಿಸುತ್ತಿರುವ ಹಿಂದೂ ಸಂಗಮ ಬೃಹತ್ ಶೋಭಾ ಯಾತ್ರೆ ಕಾರ್ಯಕ್ರಮದ ಸಂಬಂಧವಾಗಿ ಹಿಂದೂ ಸಂಗಮ ಆಯೋಜನಾ ಸಮಿತಿಯ ಪೂರ್ವ ಭಾವಿ…
Read More » -
ಆರೋಪ
ತಮಿಳುನಾಡಿನಲ್ಲಿ ಅಯ್ಯಪ್ಪವೃತಾದಾರಿ ಮೇಲೆ ದೌರ್ಜನ್ಯ: ಹೆಚ್.ಶಿವರಾಮೇಗೌಡರ ಕರವೇ ಖಂಡನೆ
ಕುಶಾಲನಗರ, ಜ 17:ತಮಿಳುನಾಡಿನಲ್ಲಿ ಅಯ್ಯಪ್ಪವೃತಾದಾರಿ ಮೇಲೆ ತಮಿಳು ಪುಂಡನೊಬ್ಬ ನಡೆಸಿದ ದೌರ್ಜನ್ಯವನ್ನು ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸಿದೆ. ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿದ ಕರವೇ…
Read More » -
ಪ್ರಕಟಣೆ
ಡಿಜಿಟಲ್ E-Stamp ಬಗ್ಗೆ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ಜ.20 ರಂದು ಕುಶಾಲನಗರ ಉಪ ನೋಂದಣಿ ಕಚೇರಿಯಲ್ಲಿ ತರಬೇತಿ ಕಾರ್ಯಕ್ರಮ
ಕುಶಾಲನಗರ, ಜ 17: ಕರ್ನಾಟಕ ಸರ್ಕಾರವು ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಸರ್ಕಾರಕ್ಕೆ ಪಾವತಿಸಬೇಕಾದ ಶುಲ್ಕಗಳನ್ನು ಡಿಜಿಟಲ್ E-Stamp ಮೂಲಕ ಪಾವತಿ ಮಾಡುವಂತಹ ಅಪ್ಲಿಕೇಶನ್ ಒಂದನ್ನು ಹೊಸದಾಗಿ ಪರಿಚಯಿಸಿರುತ್ತಾರ.…
Read More » -
ಅಪಘಾತ
ಬೈಕ್ ಡಿಕ್ಕಿ: ಕಾಡು ಕುರಿ ಮರಿ ಸಾವು
ಕುಶಾಲನಗರ, ಜ 16: ಬೈಕ್ ಡಿಕ್ಕಿಯಾಗಿ ಕಾಡು ಕುರಿ ಮರಿ ಮೃತಪಟ್ಟ ಘಟನೆ ಆನೆ ಕಾಡು ಬಳಿ ನಡೆದಿದೆ. ಬೈಕ್ ಸವಾರ ಸಿದ್ದಾಪುರ ನಿವಾಸಿ ರಾಬಿನ್ ನೆಲ್ಸನ್…
Read More » -
ಕಾರ್ಯಕ್ರಮ
ಕುಶಾಲನಗರ ಗೌಡ ಮಹಿಳಾ ಸಂಘ ಸುಮುಖ – ಸುಕೃತ ದವರಿಂದ ಸಂಭ್ರಮದ ಮಕರ ಸಂಕ್ರಾತಿ ಹಬ್ಬದ ಆಚರಣೆ
ಕುಶಾಲನಗರ, ಜ 16:ಸಂಕ್ರಾಂತಿ ಹಬ್ಬದಂದು ಎಳ್ಳು ಬೆಲ್ಲ ಹಂಚಿಕೊಳ್ಳುವುದು ಒಂದು ಸುಂದರ ಸಂದೇಶ ,ಎಳ್ಳು ಜೀವನದ ಕಷ್ಟವನ್ನು ಹಾಗೆ ಬೆಲ್ಲ ಜೀವನದ ಸುಖವನ್ನು ಸೂಚಿಸುತ್ತದೆ.ಜೀವನದಲ್ಲಿ ಸುಖ ದುಃಖವನ್ನು…
Read More » -
ಸುದ್ದಿಗೋಷ್ಠಿ
ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ತು ವತಿಯಿಂದ ಕರೋಕೆ ಗಾಯನ ಕಾರ್ಯಕ್ರಮ
ಕುಶಾಲನಗರ, ಜ 16: ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ತು ವತಿಯಿಂದ ಜನವರಿ 25 ರಂದು ಕುಶಾಲನಗರದಲ್ಲಿ ಕರೋಕೆ ಗಾಯನ ಸ್ವರ ಸಂಭ್ರಮ ಸೀಸನ್-1 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ…
Read More » -
ಕ್ರೈಂ
ದೊಣ್ಣೆಯಿಂದ ಹಲ್ಲೆ ನಡೆಸಿ ಮೃತದೇಹ ಸುಟ್ಟ ಪ್ರಕರಣ: 8 ಮಂದಿ ಬಂಧನ
ಕುಶಾಲನಗರ, ಜ 15: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟೆಮಾಡು ಗ್ರಾಮದ ಹೊಸ್ಕೇರಿ ಪ್ರದೇಶದ ನಿವಾಸಿಯಾದ ದೇವಯ್ಯ ರವರ ತೋಟದ ಲೈನುಮನೆಯಲ್ಲಿ ವಾಸವಿದ್ದ ಬುರೋ ಎಂಬಾತನನ್ನು…
Read More » -
ಕಾರ್ಯಕ್ರಮ
ಗೆಳೆಯರ ಬಳಗದ ವತಿಯಿಂದ ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಜನ್ಮ ದಿನಾಚರಣೆ: ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ಕುಶಾಲನಗರ,ಜ೧೫: ಗೆಳೆಯರ ಬಳಗದ ವತಿಯಿಂದ ಕೂಡುಮಂಗಳೂರು ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರ ಜನ್ಮ ದಿನವನ್ನು ಕುಶಾಲನಗರದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣ ಹಂಪಲು ವಿತರಿಸಿ ಆಚರಿಸಲಾಯಿತು. ಸಂಕ್ರಾಂತಿ…
Read More » -
ಕಾರ್ಯಕ್ರಮ
ಕುಶಾಲನಗರದ ಹಿರಿಯ ಸಹಕಾರಿ ಕೊಮಾರಪ್ಪ ಅವರಿಗೆ ಶ್ರದ್ದಾಂಜಲಿ ಸಭೆ
ಕುಶಾಲನಗರ, ಜ 15: ಕುಶಾಲನಗರದ ಎಪಿಸಿಎಂಎಸ್ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದ ಎಂ.ಎನ್.ಕೊಮಾರಪ್ಪ ಅವರ ನಿಧನಾರ್ಥ ಕುಶಾಲನಗರ ಪಟ್ಟಣವೂ ಸೇರಿದಂತೆ ಸುತ್ತಲಿನ ನೂರಾರು ಮಂದಿ ಸ್ಥಳೀಯ ಎಪಿಸಿಎಂಎಸ್ ಸುವರ್ಣ…
Read More » -
ಕುಶಾಲನಗರ ಪುರಸಭಾ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿರ್ಬಂಧ
ಕುಶಾಲನಗರ, ಜ 14: ಕುಶಾಲನಗರ ಪುರಸಭಾ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧ ಮಾಡಲಾಗಿದೆ. ಜ 15 (ನಾಳೆ) ಮಕರ ಸಂಕ್ರಮಣ ಹಿನ್ನೆಲೆಯಲ್ಲಿ ಪ್ರಾಣಿವಧೆ ನಿಷೇದ ಕಾರಣ ಒಂದು…
Read More » -
ನಿಧನ
ನಿಧನ: ಕೂತಂಡ ಪಿ. ಉತ್ತಪ್ಪ
ಕುಶಾಲನಗರ, ಜ 14: ಟಾಟಾ ಕಾಫಿ ಸಂಸ್ಥೆ, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್, ಕೊಡವ ವಿದ್ಯಾ ನಿಧಿ, ಭಾರತೀಯ ವಿದ್ಯಾ ಭವನ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಲ್ಲಿ ಕಾರ್ಯ…
Read More » -
ಕಾಮಗಾರಿ
ನಂಜರಾಯಪಟ್ಟಣ ಗ್ರಾಪಂ ಕಛೇರಿ ಮೇಲ್ಬಾಗ ನೂತನ ಸಭಾಂಗಣ
ಕುಶಾಲನಗರ, ಜ 14:ನಂಜರಾಯಪಟ್ಟಣ ಗ್ರಾಮದ ಪಂಚಾಯಿತಿ ಕಚೇರಿ ಮೇಲ್ಭಾಗದಲ್ಲಿರುವ ಅಂದಾಜು ಮೊತ್ತ ರೂ.2,70,000 ವೆಚ್ಚದಲ್ಲಿ ನೂತನ ಸಭಾಂಗಣ ಕಾಮಗಾರಿ ನಡೆಸಲಾಗಿದ್ದು ಗ್ರಾಮ ಪಂಚಾಯಿತಿ ಅಧ್ಯಕ್ಷ.ಸಿ.ಎಲ್.ವಿಶ್ವ, ಪಂಚಾಯಿತಿ ಅಭಿವೃದ್ಧಿ…
Read More » -
ಪ್ರಕಟಣೆ
ಕುಶಾಲನಗರದ ನಿವೃತ್ತ ನೌಕರರ ಕೂಟದ ಅಧ್ಯಕ್ಷರಾಗಿ ಎಸ್.ಎಸ್.ನಾಗರಾಜು
ಕುಶಾಲನಗರ, ಜ 14: ಕುಶಾಲನಗರದ ನಿವೃತ್ತ ನೌಕರರ ಕೂಟದ ಅಧ್ಯಕ್ಷರಾಗಿ ಗುಮ್ಮನಕೊಲ್ಲಿಯ ಎಸ್.ಎಸ್.ನಾಗರಾಜು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಜಿ. ಕೆಂಚಪ್ಪ ಖಂಚಾಂಗಿಯಾಗಿ ಹೆಚ್.ಜಿ. ಸೋಮಶೇಖರ್, ನಿರ್ದೇಶಕರಾಗಿ ಹೆಚ್.ಎಸ್. ರಾಜಶೇಖರ್,…
Read More » -
ಪರಿಸರ
ಕುಶಾಲನಗರದ ವಿವಿಧೆಡೆ ದೇವಾಲಯಗಳು ಹಾಗೂ ಕಾವೇರಿ ನದಿ ತಟಗಳ ಸ್ವಚ್ಛತಾ ಕಾರ್ಯಕ್ರಮ
ಕುಶಾಲನಗರ, ಜ 13:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಹತ್ತನೇ ವರ್ಷದ ಸ್ವಚ್ಛತಾ ಅಭಿಯಾನ ಸಪ್ತಾಹ ಅಂಗವಾಗಿ ಕುಶಾಲನಗರದ ವಿವಿಧೆಡೆ ದೇವಾಲಯಗಳು ಹಾಗೂ ಕಾವೇರಿ ನದಿ…
Read More » -
ಕಾರ್ಯಕ್ರಮ
ಹೋಟೆಲ್ ಉದ್ಯಮದ ಅತಿಥ್ಯಕ್ಕೆ ಹೆಸರಾಗಿದ್ದ ಕೆ.ಕೆ. ಭಾಸ್ಕರ್ ಅವರಿಗೆ ನುಡಿನಮನ
ಕುಶಾಲನಗರ, ಜ 13: ಕುಶಾಲನಗರ ಪಟ್ಟಣವೂ ಸೇರಿದಂತೆ ಕೊಡಗಿನ ಹೋಟೆಲ್ ಉದ್ಯಮದಲ್ಲಿ ಉತ್ತಮ ಆತಿಥ್ಯಕ್ಕೆ ಹೆಸರಾಗಿದ್ದ ಕೆ.ಕೆ.ಭಾಸ್ಕರ್ ಅಗಲಿಕೆ ಕೊಡಗಿನ ಹೋಟೆಲ್ ಉದ್ಯಮಕ್ಕೆ ನಷ್ಟ ಎಂದು ಹೋಟೆಲ್…
Read More » -
ಕಾರ್ಯಕ್ರಮ
ನಿವೃತ್ತ ಅರೆ ಸೇನಾಪಡೆಯಿಂದ ನೂತನ ಜಿಲ್ಲಾಧಿಕಾರಿ, ಆರ್.ಟಿ.ಒ ಅಧಿಕಾರಿಗೆ ಸ್ವಾಗತ
ಕುಶಾಲನಗರ, ಜ 13 : ಕೊಡಗು ಜಿಲ್ಲೆಯ ಅರೆಸೇನಾಪಡೆಯ ನಿವೃತ್ತ ಯೋಧರ ಒಕ್ಕೂಟದ ವತಿಯಿಂದ ಮಂಗಳವಾರ ಕೊಡಗು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರನ್ನು ಭೇಟಿ ಮಾಡುವ ಮೂಲಕ ಹೂ…
Read More » -
ಕಾರ್ಯಕ್ರಮ
ಮಾದಾಪಟ್ಟಣ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ
ಕುಶಾಲನಗರ, ಜ 13: ಕೊಡಗು ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಕಾನೂನು ಸೇವಾ ಪ್ರಾಧಿಕಾರ ಸಂಯುಕ್ತಾಶ್ರಯದಲ್ಲಿ ಮಾದಾಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ…
Read More » -
ಪ್ರಕಟಣೆ
ಲೈಸೆನ್ಸ್ ಹೊಂದಿರುವ ಗುತ್ತಿಗೆದಾರರಿಗೆ ವೈರಿಂಗ್, ವಿದ್ಯುತ್ ಸಂಬಂಧಿತ ಕಾಮಗಾರಿ ನೀಡಲು ಗ್ರಾಹಕರಲ್ಲಿ ಮನವಿ
ಕುಶಾಲನಗರ, ಜ 12: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘವು ಸುಮಾರು 104 ವರ್ಷಗಳಿಂದ ಗ್ರಾಹಕರ ಹಾಗೂ ಇಲಾಖೆಯ ನಿರಂತರ ಸೇವೆಯಲ್ಲಿ ತೊಡಗಿದ್ದು ಕರ್ನಾಟಕ ರಾಜ್ಯದ್ಯಂತ…
Read More » -
ಅರಣ್ಯ ವನ್ಯಜೀವಿ
ಸುಂದರನಗರ ದೇವಾಲಯ ಬೇಲಿ ತೆರವು ಪ್ರಕರಣ: ಸ್ಥಳಕ್ಕೆ ವಲಯಾಧಿಕಾರಿ ಭೇಟಿ, ದೇವಾಲಯ ಜಾಗಕ್ಕೆ ತೊಂದರೆ ನೀಡದಂತೆ ಶಾಸಕರ ಸೂಚನೆ
ಕುಶಾಲನಗರ,ಜ೧೨: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಸುಂದರನಗರದ ೩೧/೧ ರಲ್ಲಿರುವ ಗಣಪತಿ ದೇವಾಲಯ ಜಾಗದ ಬೇಲಿಯನ್ನು ಅರಣ್ಯ ಇಲಾಖೆಯಿಂದ ತೆರವುಗೊಳಿಸಲಾಗಿತ್ತು. ಈ ಹಿನ್ನನೆ ಶಾಸಕರ ಸೂಚನೆ ಮೇರೆಗೆ ವಲಯ…
Read More » -
ಕ್ರೈಂ
ಕೊಡಗಿನ ಹೆಣ್ಣುಮಕ್ಕಳ ಬಗ್ಗೆ ಹೀನಾಯ ಹೇಳಿಕೆ: ಕೊಡಗು ಅಭಿವೃದ್ಧಿ ಸಮಿತಿಯಿಂದ ಪೊಲೀಸ್ ದೂರು
ಕುಶಾಲನಗರ, ಜನವರಿ 12: ಕೊಡಗಿನ ಹೆಣ್ಣುಮಕ್ಕಳ ಬಗ್ಗೆ ಹೀನಾಯ ಹಾಗೂ ಅವಮಾನಕಾರಿ ಹೇಳಿಕೆ ನೀಡಿದ* *ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊಡಗು ಅಭಿವೃದ್ಧಿ ಸಮಿತಿಯ* *ವತಿಯಿಂದ ಕುಶಾಲನಗರ ಪೊಲೀಸ್* ಠಾಣೆಯಲ್ಲಿ…
Read More » -
ಅಪಘಾತ
ಆನೆಕಾಡು ಬಳಿ ಕಾರು ಅಪಘಾತ
ಕುಶಾಲನಗರ, ಜ 12: ಕುಶಾಲನಗರ ಮಡಿಕೇರಿ ಮಾರ್ಗದ ಆನೆಕಾಡು ಬಳಿ ಎಸ್ಟೀಂ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿ ಮೋರಿಗೆ ಡಿಕ್ಕಿಯಾಗಿ ರಸ್ತೆ ಬದಿ ಗುಂಡಿಗೆ ಬಿದ್ದ…
Read More » -
ಕಾರ್ಯಕ್ರಮ
ಕುಶಾಲನಗರ ಕುವೆಂಪು ಬಡಾವಣೆಯಲ್ಲಿ ವಾರ್ಷಿಕೋತ್ಸವ
ಕುಶಾಲನಗರ, ಜ 11: : ಇಲ್ಲಿನ ಪುರಸಭಾ ವ್ಯಾಪ್ತಿಯ ಮುಳ್ಳುಸೋಗೆಯ ಕುವೆಂಪು ಬಡಾವಣೆಯ ಹಿತರಕ್ಷಣಾ ವೇದಿಕೆಯ ವಾರ್ಷಿಕೋತ್ಸವ ಸಮಾರಂಭ ಭಾನುವಾರ ಬಡಾವಣೆಯ ಉದ್ಯಾನವನದಲ್ಲಿ ನಡೆಯಿತು. ಬಡಾವಣೆಯ ಹಿತರಕ್ಷಣಾ…
Read More » -
ಕುಶಾಲನಗರದಲ್ಲಿ ತುಂತುರು ಮಳೆ
ಕುಶಾಲನಗರ, ಜ 11: ಕುಶಾಲನಗರದಲ್ಲಿ ಬೆಳಗ್ಗೆ ಅಲ್ಲಲ್ಲಿ ತುಂತುರು ಮಳೆಯಾಗಿದೆ. ಹವಾಮಾನ ವೈಪರಿತ್ಯ ಕಾರಣ ಮುಂದಿನ ಮೂರು ದಿನ ಅಲ್ಲಲ್ಲಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಸೂಚನೆ…
Read More » -
ಅವ್ಯವಸ್ಥೆ
ಕಾಮಗಾರಿ ನಡೆದ ಒಂದೇ ವರ್ಷದಲ್ಲಿ ನೀರಿನ ರಭಸಕ್ಕೆ ಕೋಚಿಹೋದ ಹಾರಂಗಿ ಮುಖ್ಯ ನಾಲೆಯ ತಳ ಭಾಗ
ಕೂಡಿಗೆ, ಜ. 10: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ನಾಲೆಯ ಮುಖ್ಯ ದ್ವಾರದಿಂದ 200 ಮೀಟರ್ ಅಂತರದಲ್ಲಿರುವ ಮುಖ್ಯ ನಾಲೆಯ ಕಾಮಗಾರಿಯು ನಡೆದು ಒಂದು ವರ್ಷ…
Read More » -
ಸನ್ಮಾನ
ರಾಷ್ಟ್ರಮಟ್ಟದ ಹಾಕಿಯಲ್ಲಿ ಬೆಳ್ಳಿ ಪದಕ ವಿಜೇತ ತ್ರಿಶೂಲ್ ಅವರಿಗೆ ಕರವೇ ಯಿಂದ ಸನ್ಮಾನ
ಕುಶಾಲನಗರ, ಜ 10: ಟಿ.ಎ.ನಾರಾಯಣಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಮಟ್ಟದ ಸಭೆಯಲ್ಲಿ ಕರವೇ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಹಾನಗಲ್ ರೂಪ ಗಣೇಶ ಅವರ ಸುಪುತ್ರ ತ್ರಿಶೂಲ್…
Read More » -
ಆರೋಪ
ಅರಣ್ಯ ಇಲಾಖೆಯಿಂದ ಬೇಲಿ ತೆರವು ಪ್ರಕರಣ: 80 ಕುಟುಂಬಗಳು ಅತಂತ್ರ ಸ್ಥಿತಿಗೆ
ಕುಶಾಲನಗರ, ಜ10: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂದರನಗರ ಗ್ರಾಮದಲ್ಲಿರುವ ಗಣಪತಿ ದೇವಾಲಯದ ಜಾಗದಲ್ಲಿರುವ ಬೇಲಿಯನ್ನು ಕಳೆದ ಎರಡು ದಿನಗಳ ಹಿಂದೆ ಕುಶಾಲನಗರ ಅರಣ್ಯ ಇಲಾಖೆಯ ವತಿಯಿಂದ…
Read More » -
ಪ್ರಶಸ್ತಿ
ರಾಜ್ಯಮಟ್ಟದ ಪ್ರಶಸ್ತಿ ಗೆ ಭಾಜನರಾದ ಕೆ.ಪಿ.ಚಂದ್ರಕಲಾ ಅವರಿಗೆ ಅಭಿನಂದನೆ
ಕುಶಾಲನಗರ, ಜ 09: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಕೊಡಮಾಡುವ ವಾರ್ಷಿಕ ಪ್ರಶಸ್ತಿ ಚೈತನ್ಯ ಶ್ರೀ ಗೆ ಭಾಜನರಾದ ಕೊಡಗು ಜಿಪಂ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ…
Read More » -
ಸಭೆ
ಗಣರಾಜ್ಯೋತ್ಸವ ಆಚರಣೆ ಸಂಬಂಧ ಪೂರ್ವಭಾವಿ ಸಭೆ
ಕುಶಾಲನಗರ, ಜ 08: ಜನವರಿ 26 ರಂದು ತಾಲೂಕು ಮಟ್ಟದ ಗಣರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ಕುಶಾಲನಗರ ಪೊಲೀಸ್ ವಿಶ್ರಾಂತಿ ಗೃಹದಲ್ಲಿ ನಡೆಯಿತು. ಕುಶಾಲನಗರ ತಾಲೂಕು…
Read More » -
ಸುದ್ದಿಗೋಷ್ಠಿ
ಕರವೇ ಜಿಲ್ಲಾ ಸಂಚಾಲಕ ರಾಜೀನಾಮೆ, ಮಹಿಳಾ ಘಟಕ ತಟಸ್ಥ
ಕುಶಾಲನಗರ, ಜ 08: ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಸಂಚಾಲಕರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ಕರವೇ ಜಿಲ್ಲಾ ಉಪಾಧ್ಯಕ್ಷ ರಾಜಶೇಖರ ಗೌಡ ವಿ.ಎಸ್.ಅವರು ತಿಳಿಸಿದ್ದಾರೆ. ಕುಶಾಲನಗರದಲ್ಲಿ…
Read More » -
ಕಾರ್ಯಕ್ರಮ
ಕುಶಾಲನಗರ ತಾಲೂಕು ಸೌಂದರ್ಯ ವರ್ಧಕರ ಸಂಘದ 1ನೇ ವರ್ಷದ ವಾರ್ಷಿಕೋತ್ಸವ ಮತ್ತು ಮಹಾಸಭೆ
ಕುಶಾಲನಗರ, ಜ 07: ಕುಶಾಲನಗರ ತಾಲೂಕು ಸೌಂದರ್ಯ ವರ್ಧಕರ ಸಂಘದ 1ನೇ ವರ್ಷದ ವಾರ್ಷಿಕೋತ್ಸವ ಮತ್ತು ಮಹಾಸಭೆ ನಡೆಯಿತು. ಸ್ಥಳೀಯ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು…
Read More » -
ಪ್ರಕಟಣೆ
ಕುಶಾಲನಗರದ SGRMS ವತಿಯಿಂದ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಪ್ಯಾಕೆಜ್ ಆರಂಭ
ಕುಶಾಲನಗರ, ಜ 07: ಕುಶಾಲನಗರದ ಪ್ರಸಿದ್ದ ಟ್ರಾವೆಲ್ಸ್ ಸಂಸ್ಥೆ ಶ್ರೀ ಗುರುರಾಘವೇಂದ್ರ ಮೋಟಾರ್ ಸರ್ವೀಸ್ (SGRMS) ವತಿಯಿಂದ ಧಾರ್ಮಿಕ ಕ್ಷೇತ್ರಗಳಿಗೆ ಫೆಬ್ರವರಿ ತಿಂಗಳಲ್ಲಿ ಎರಡು ವಾರ ಪ್ರವಾಸ…
Read More » -
ಕ್ರೀಡೆ
ಪ್ರಥಮ ವರ್ಷದ ಪತ್ರಕರ್ತರ ಟರ್ಫ್ ಕ್ರಿಕೆಟ್ ಪಂದ್ಯಾವಳಿ:ಯಶಸ್ವಿಯಾಗಿ ನಡೆದ ಆಟಗಾರ ಬಿಡ್ಡಿಂಗ್ ಪ್ರಕ್ರಿಯೆ
ಮಡಿಕೇರಿ, ಜ 07:ಕೊಡಗು ಪ್ರೆಸ್ ಕ್ಲಬ್ ಸೌಹಾರ್ದ ಸಹಕಾರಿ ಸಂಘ(ನಿ)ಆಶ್ರಯದಲ್ಲಿ ಇದೇ ಮೊದಲ ಬಾರಿಗೆ ಪತ್ರಕರ್ತರ ಟರ್ಫ್ ಕ್ರಿಕೆಟ್ ಪಂದ್ಯಾವಳಿ ಮಾರ್ಚ್ 29ರಂದು ಸಿದ್ದಾಪುರದಲ್ಲಿ ನಡೆಯಲಿದೆ.ಬುಧವಾರ ಕುಶಾಲನಗರ…
Read More » -
ಪರಿಸರ
ಕಸ ಎಸೆಯುವವರನ್ನು ಪತ್ತೆಹಚ್ಚಿ ಕ್ರಮಕೈಗೊಳ್ಳಲು ಪುರಸಭೆ ಅಧಿಕಾರಿಗಳಿಗೆ ಸೂಚಿಸಿದ ಶಾಸಕರು
ಕುಶಾಲನಗರ, ಜ 06: ಕುಶಾಲನಗರ ವ್ಯಾಪ್ತಿಯಲ್ಲಿ ಎರಡು ಕೋಟಿ ರೂಗಳಲ್ಲಿ ವಿವಿಧೆಡೆ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಡಾ.ಮಂತರ್ ಗೌಡ ಪರಿಶೀಲನೆ ನಡೆಸಿದರು. ಮುಳ್ಳುಸೋಗೆ ತಪೋವನಕ್ಕೆ…
Read More » -
ಅರಣ್ಯ ವನ್ಯಜೀವಿ
ದುಬಾರೆ ಹಾಡಿಯಲ್ಲಿ ಅವ್ಯವಸ್ಥೆ: ಅಧಿಕಾರಿಗಳ ಭೇಟಿ: ಪರಿಶೀಲನೆ
ಕುಶಾಲನಗರ, ಜ 06: ಸಿದ್ದಾಪುರ ಗ್ರಾಪಂ ವ್ಯಾಪ್ತಿಯ ದುಬಾರೆ ಗಿರಿಜನ ಹಾಡಿಯಲ್ಲಿ ಮೂಲಸೌಕರ್ಯಗಳ ಅವ್ಯವಸ್ಥೆ ಹಿನ್ನೆಲೆಯಲ್ಲಿ ಐಟಿಡಿಪಿ ಅಧಿಕಾರಿಗಳು ಹಾಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಸಮರ್ಪಕ…
Read More » -
ಸನ್ಮಾನ
ವೀರಶೈವ ಸಮಾಜದ ಸಭೆ ಸಾಧಕರಿಗೆ ಸನ್ಮಾನ
ಕುಶಾಲನಗರ ಜ 06: : ಇಲ್ಲಿನ ವೀರಶೈವ ಸಮುದಾಯದ ವತಿಯಿಂದ ನಗರದ ಬಲಮುರಿ ದೇವಾಲಯ ಮಾರ್ಗದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ವೃತ್ತ ನಿರ್ಮಾಣಕ್ಕಾಗಿ ಶ್ರಮಿಸಿದ ಸಮಾಜದ ದಾನಿಗಳಾದ ಎಂ.ಕೆ.ಧನರಾಜು,…
Read More » -
ಕಾರ್ಯಕ್ರಮ
ಶಾಸಕ ಮಂತರ್ ಗೌಡರನ್ನ ಭೇಟಿಯಾದ ಕೊಡಗು ಗೌಡ ಯುವ ವೇದಿಕೆ ಸದಸ್ಯರು
ಕುಶಾಲನಗರ, ಜ 06:ಕೊಡಗು ಗೌಡ ಯುವ ವೇದಿಕೆ ಸಮಿತಿ ನೂತನ ಆಡಳಿತ ಮಂಡಳಿಯ ಸದಸ್ಯರು ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡರನ್ನ ಭೇಟಿಯಾಗಿ ಏಪ್ರೀಲ್ ತಿಂಗಳಲ್ಲಿ ನಡೆಯುವ…
Read More » -
ಟ್ರೆಂಡಿಂಗ್
ಬೀದಿಬದಿ ವ್ಯಾಪಾರಿಗಳಿಗೆ ಐಡಿ ಕಾರ್ಡ್, ಸಹಾಯಧನ ಚೆಕ್ ವಿತರಣೆ
ಕುಶಾಲನಗರ, ಜ 06: ಕುಶಾಲನಗರ ಪುರಸಭೆ ವ್ಯಾಪ್ತಿಯ 17 ಮಂದಿ ಬೀದಿಬದಿ ವ್ಯಾಪಾರಿಗಳಿಗೆ ಐಡಿ ಕಾರ್ಡ್ ಮತ್ತು ಇಬ್ಬರು ವಿಕಲಚೇತನ ಫಲಾನುಭವಿಗಳಿಗೆ ರೂ 23,750, ನಾಲ್ಕು ಮಂದಿಗೆ…
Read More » -
ಕಾಮಗಾರಿ
ಮೌಲಾನಾ ಆಜಾದ್ ಮಾದರಿ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ
ಕುಶಾಲನಗರ, ಜ 06: ಕುಶಾಲನಗರದ ಗುಂಡುರಾವ್ ಬಡಾವಣೆಯಲ್ಲಿ ರೂ 5 ಕೋಟಿ ವೆಚ್ಚದಲ್ಲಿ ಮೌಲಾನಾ ಆಜಾದ್ ಮಾದರಿ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.…
Read More » -
ಮನವಿ
10 ದಿನದೊಳಗೆ ಹಕ್ಕು ಪತ್ರ ವಿತರಿಸಲು ತಹಸೀಲ್ದಾರ್ ಗೆ ಶಾಸಕರ ಸೂಚನೆ
ಕುಶಾಲನಗರ, ಜ 06: ಹಳೆ ಮಾರುಕಟ್ಟೆ ರಸ್ತೆಗೆ ಹೊಂದಿಕೊಂಡಿರುವ 22 ಬಡ ಕುಟುಂಬಗಳಿಗೆ 10 ದಿನಗಳ ಒಳಗಾಗಿ ಹಕ್ಕು ಪತ್ರ ವಿತರಿಸುವಂತೆ ಶಾಸಕ ಡಾ.ಮಂತರ್ ಗೌಡ ಅವರು…
Read More » -
ಕಾಮಗಾರಿ
ಗುಮ್ಮನಕೊಲ್ಲಿ ಮತ್ತು ನೇತಾಜಿ ಬಡಾವಣೆಯಲ್ಲಿ ನೂತನ ರಸ್ತೆ ಉದ್ಘಾಟನೆ
ಕುಶಾಲನಗರ, ಜ 06: ಗುಮ್ಮನಕೊಲ್ಲಿ ಸರಕಾರಿ ಶಾಲೆ ಹಿಂಭಾಗ ನೂತನವಾಗಿ ನಿರ್ಮಿಸಿದ ರಸ್ತೆಯನ್ನು ಶಾಸಕ ಡಾ.ಮಂತರ್ ಗೌಡ ಅವರು ಉದ್ಘಾಟನೆ ಮಾಡಿದರು. ಇದೇ ಸಂದರ್ಭ ನೇತಾಜಿ ಬಡಾವಣೆಯಲ್ಲಿ…
Read More » -
ಗುಮ್ಮನಕೊಲ್ಲಿ ಮತ್ತು ನೇತಾಜಿ ಬಡಾವಣೆಯಲ್ಲಿ ನೂತನ ರಸ್ತೆ ಉದ್ಘಾಟನೆ
ಕುಶಾಲನಗರ, ಜ 06: ಗುಮ್ಮನಕೊಲ್ಲಿ ಸರಕಾರಿ ಶಾಲೆ ಹಿಂಭಾಗ ನೂತನವಾಗಿ ನಿರ್ಮಿಸಿದ ರಸ್ತೆಯನ್ನು ಶಾಸಕ ಡಾ.ಮಂತರ್ ಗೌಡ ಅವರು ಉದ್ಘಾಟನೆ ಮಾಡಿದರು. ಇದೇ ಸಂದರ್ಭ ನೇತಾಜಿ ಬಡಾವಣೆಯಲ್ಲಿ…
Read More » -
ನಿಧನ
ನಿಧನ: ಕೂಡಿಗೆಯ ಆರ್.ಕೆ. ಟೈಲರ್ ಖ್ಯಾತಿಯ ಕೃಷ್ಣ
ಕುಶಾಲನಗರ, ಜ 05:ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವತ್ತೂರು ಗ್ರಾಮದ ನಿವಾಸಿ, ಕೂಡಿಗೆಯಲ್ಲಿ ಆರ್.ಕೆ. ಟೈಲರ್ ಎಂದು ಹೆಸರುವಾಸಿಯಾಗಿದ್ದ ಆರ್.ಕೃಷ್ಣ. (75) ನಿಧನರಾಗಿರುತ್ತಾರೆ. ಇವರು ಮೂವರು ಪುತ್ರರು…
Read More » -
ಕಾರ್ಯಕ್ರಮ
ಕೊಡಗು ವಿಶ್ವವಿದ್ಯಾಲಯದಲ್ಲಿ ನಡೆದ ಕುವೆಂಪು ಜನ್ಮೋತ್ಸವ
ಕುಶಾಲನಗರ, ಜ 05:: ಜಗದ ಕವಿ, ಯುಗದ ಕವಿ, ದಾರ್ಶನಿಕ ಕವಿ ಶ್ರೀಕುವೆಂಪು ಅವರು ಸಾಹಿತ್ಯ ಕ್ಷೇತ್ರದಲ್ಲಿ ಆಧ್ಯಾತ್ಮಿಕ ಕಾಣಿಕೆಯನ್ನು, ವೈಚಾರಿಕತೆಯನ್ನೂ ಬಿತ್ತಿದ ಮಹಾನ್ಚೇತನ. ಅಪ್ಪಟ ಅಧ್ಯಾತ್ಮ…
Read More » -
ಕಾಮಗಾರಿ
ಕುಶಾಲನಗರ ಕೊಡವ ಸಮಾಜದಲ್ಲಿ ಪುತ್ತರಿ ಓತ್ತೊರ್ಮೆ ಕೂಟ
ಕುಶಾಲನಗರ, ಜ 05: ಕುಶಾಲನಗರ ಕೊಡವ ಸಮಾಜದಲ್ಲಿ ಪುತ್ತರಿ ಒತ್ತೋರ್ಮೆ ಕೂಡ ಸಮಾಜದ ಅದ್ಯಕ್ಷ ವಾಂಚೀರ ಮನು ನಂಜುಂಡ ಅವರ ಅದ್ಯಕ್ಷತೆಯಲ್ಲಿ ಸಮಾಜದಲ್ಲಿ ನಡೆಯಿತು. ಮುಖ್ಯಅಥಿತಿಯಾಗಿ ಮಡಿಕೇರಿ…
Read More » -
ಕಾರ್ಯಕ್ರಮ
ಕೊಡಗು ಜಿಲ್ಲಾ ಜೆಡಿಎಸ್ ಹಂಗಾಮಿ ಅಧ್ಯಕ್ಷರಾಗಿ ಕಾರ್ಮಾಡು ಸುಬ್ಬಣ್ಣ ಆಯ್ಕೆ
ಕುಶಾಲನಗರ, ಜ 05: : ಕೊಡಗು ಜಿಲ್ಲೆಯ ಜಾತ್ಯಾತೀತ ಜನತಾ ದಳದ ಹಂಗಾಮಿ ಜಿಲ್ಲಾ ಅಧ್ಯಕ್ಷರಾಗಿ ಕಾರ್ಮಾಡು ಸುಬ್ಬಣ್ಣ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಕುಶಾಲನಗರ ತಾಲ್ಲೂಕು…
Read More » -
ಕಾವೇರಿ ನಿಸರ್ಗಧಾಮದಲ್ಲಿ ಅಂಗಡಿ ಮಳಿಗೆ ಟೆಂಡರ್ ಪ್ರಕ್ರಿಯೆ ವಿಳಂಭ: ಅರ್ಜಿದಾರರ ಅಸಮಾಧಾನ
ಕುಶಾಲನಗರ, ಜ 05: ಕುಶಾಲನಗರದ ಕಾವೇರಿ ನಿಸರ್ಗಧಾಮದಲ್ಲಿ 5 ಅಂಗಡಿ ಮಳಿಗೆಗಳ ಟೆಂಡರ್ ಪ್ರಕ್ರಿಯೆ ವಿಳಂಭವಾಗುತ್ತಿರುವ ಬಗ್ಗೆ ಅರ್ಜಿದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿಗದಿತ ದಿನಾಂಕದಿಂದ ಮೂರು ತಿಂಗಳು…
Read More » -
ಸಭೆ
ಸತ್ಕಾರ್ಯ ಹೊಸ ಗೃಹ ಮಂಡಳಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ
ಕುಶಾಲನಗರ, ಜ 04: ಕುಶಾಲನಗರ ಪುರಸಭೆ ವ್ಯಾಪ್ತಿಯ 4ನೇ ಬ್ಲಾಕ್ ನ ಸತ್ಕಾರ್ಯ ಹೊಸ ಗೃಹ ಮಂಡಳಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ…
Read More » -
ಧಾರ್ಮಿಕ
ಹುಣ್ಣಿಮೆ ಅಂಗವಾಗಿ ಕಾವೇರಿ ಪ್ರತಿಮೆಗೆ ವಿಶೇಷ ಪೂಜೆ.
ಕುಶಾಲನಗರ, ಜ 04: ಕೊಡಗು-ಮೈಸೂರು ಗಡಿ ಕಾವೇರಿ ಸೇತುವೆ ಬಳಿಯ ಕಾವೇರಿ ದೇವಸ್ಥಾನದಲ್ಲಿ ಬಾರವಿ ಕನ್ನಡ ಅಭಿಮಾನಿ ಸಂಘದ ವತಿಯಿಂದ ಬನದ ಹುಣ್ಣಿಮೆ ಅಂಗವಾಗಿ ಶನಿವಾರ ರಾತ್ರಿ…
Read More » -
ಕಾರ್ಯಕ್ರಮ
ಕರವೇ ಆನಂದ್ ಕನ್ನಡಿಗ ಹುಟ್ಟುಹಬ್ಬ ಆಚರಣೆ
ಕುಶಾಲನಗರ, ಜ 04: ಟಿ.ಎ.ನಾರಾಯಣಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಆನಂದ್ ಕನ್ನಡಿಗ ಅವರ ಹುಟ್ಟುಹಬ್ಬವನ್ನು ಕರವೇ ಕುಟುಂಬ ಸೇರಿ ಮಾದಾಪಟ್ಟಣದಲ್ಲಿ ಆಚರಿಸಿದರು.…
Read More » -
ಟ್ರೆಂಡಿಂಗ್
ಹುಲುಸೆಯಲ್ಲಿ ಬೀದಿ ನಾಯಿಗಳ ಸಂರಕ್ಷಣಾ ಕೇಂದ್ರ ಸ್ಥಾಪನೆ ಯೋಜನರ::ಗ್ರಾಮಸ್ಥರಿಂದ ಕಾಮಗಾರಿಗೆ ತಡೆ
ಕುಶಾಲನಗರ, ಜ 04: ಹೆಬ್ಬಾಲೆ ಗ್ರಾಪಂ ವ್ಯಾಪ್ತಿಯ ಹುಲುಸೆ ಗ್ರಾಮದಲ್ಲಿ ಬೀದಿ ನಾಯಿಗಳ ಸಂರಕ್ಷಣಾ ಕೇಂದ್ರ ನಿರ್ಮಾಣ ಯೋಜನೆ ಹಿನ್ನೆಲೆಯಲ್ಲಿ ಸ್ಥಳೀಯರು ಕಾಮಗಾರಿಗೆ ತಡೆಯೊಡ್ಡಿದ ಘಟನೆ ನಡೆಯಿತು.…
Read More » -
ಧಾರ್ಮಿಕ
ಕುಶಾಲನಗರ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಬಳಿಯ ಕಾವೇರಿ ನದಿ ತಟದಲ್ಲಿ 181 ನೇ ಮಹಾಆರತಿ ಕಾರ್ಯಕ್ರಮ
ಕುಶಾಲನಗರ, ಜ 03: ಕುಶಾಲನಗರ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಾಲಯದ ಬ್ರಹ್ಮಕಲಶೋತ್ಸವ ಹಿನ್ನಲೆಯಲ್ಲಿ ಹಮ್ಮಿಕೊಂಡಿರುವ ವಾಸವಿ ಸಪ್ತಾಹದ ಅಂಗವಾಗಿ ಕುಶಾಲನಗರ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಬಳಿಯ…
Read More » -
ಸನ್ಮಾನ
ಕರವೇ (ಪ್ರವೀಣ್ ಶೆಟ್ಟಿ ಬಣ) ದಿಂದ ನೂತನ ಕೊಡಗು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಟಾಧಿಕಾರಿಗೇ ಆತ್ಮೀಯ ಸ್ವಾಗತ ಹಾಗೂ ಅಭಿನಂದನೆ
ಕುಶಾಲನಗರ, ಜ 03:ಕರವೇ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ನೂತನ ಕೊಡಗು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಟಾಧಿಕಾರಿಗೇ ಆತ್ಮೀಯ ಸ್ವಾಗತ ಹಾಗೂ ಅಭಿನಂದನೆ ಕೋರಲಾಯಿತು. ಇದೆ ಸಂದರ್ಭದಲ್ಲಿ…
Read More » -
ಸಾಮಾಜಿಕ
ಕುಶಾಲನಗರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನೂತನ ಕಂಪ್ಯೂಟರ್ ಲ್ಯಾಬ್ ಶಾಸಕರಿಂದ ಉದ್ಘಾಟನೆ
ಕುಶಾಲನಗರ, ಜ 03:ಕುಶಾಲನಗರದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿದ್ಧೋದ್ದೇಶ ಸಹಕಾರ ಸಂಘದಿಂದ ಸಮುದಾಯಿಕ ಪ್ರಯೋಜನ ವಿದ್ಯಾಯೋಜನೆ ( ಐಪಿ ಎಂಸಿ ಎಸ್) ಅಡಿಯಲ್ಲಿ ಕುಶಾಲನಗರ ಸರಕಾರಿ…
Read More » -
ಪರಿಸರ
ಗುಂಡುರಾವ್ ಬಡಾವಣೆ ಮೈದಾನ ಸ್ವಚ್ಚಗೊಳಿಸಿದ ಕ್ರೀಡಾಪಟುಗಳು
ಕುಶಾಲನಗರ, ಜ 03: ಕುಶಾಲನಗರದ ಟೀಮ್ ಡಿಫೆಂಡರ್ ಕ್ರಿಕೆಟ್ ತಂಡ ಮತ್ತು ಪುರಸಭೆ ವತಿಯಿಂದ ಗುಂಡು ರಾವ್ ಬಡಾವಣೆ ಕ್ರೀಡಾಂಗಣವನ್ನು ಶುಚಿತ್ವ ಗೊಳಿಸಲಾಯಿತು. ಜಾತ್ರೋತ್ಸವ ಬಳಿಕ ತ್ಯಾಜ್ಯಮಯವಾಗಿದ್ದ…
Read More » -
ಕಾರ್ಯಕ್ರಮ
ರಂಗಸಮುದ್ರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿಯಿಂದ ಭೀಮ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮ
ಕುಶಾಲನಗರ, ಜ 02:ದಿ:1/1/2026 ರ ಗುರುವಾರದಂದು ಕುಶಾಲನಗರ ತಾಲೂಕಿನ ರಂಗಸಮುದ್ರದ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿ ವತಿಯಿಂದ 2008ನೇ ಭೀಮ ಕೋರೆಗಾಂವ್…
Read More » -
ಕ್ರೀಡೆ
ಕೂಡಿಗೆಯ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗೆ ಕಂಚಿನ ಪದಕ: ವಿಜಯೋತ್ಸವ
ಕುಶಾಲನಗರ, ಜ 02: ಕೂಡಿಗೆಯ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆ ಇಲ್ಲಿನ 6ನೇ ತರಗತಿ ವಿದ್ಯಾರ್ಥಿ ಕುನಾಲ್ ಟಿ ಪಿ ಯು ಮಧ್ಯ ಪ್ರದೇಶದ ಇಂದೋರ್ ನಲ್ಲಿ…
Read More » -
ಟ್ರೆಂಡಿಂಗ್
ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್, ಆರ್ಯವೈಶ್ಯ ಮಂಡಳಿಯಿಂದ ವಾಕಥಾನ್, ಸೈಕ್ಲಾಥಾನ್ ಗೆ ಚಾಲನೆ
ಕುಶಾಲನಗರ, ಜ 02: ಕುಶಾಲನಗರದ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ಹಾಗೂ ಆರ್ಯವೈಶ್ಯ ಮಂಡಳಿಯಿಂದ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ಮಾದಕ ವ್ಯಸನಮುಕ್ತ…
Read More » -
ಸುದ್ದಿಗೋಷ್ಠಿ
ಕುಶಾಲನಗರದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿದ್ಧೋದ್ದೇಶ ಸಹಕಾರ ಸಂಘದಿಂದ ಸ.ಪ.ಪೂ ಕಾಲೇಜಿಗೆ ಕಂಪ್ಯೂಟರ್ ಲ್ಯಾಬ್ ಕೊಡುಗೆ
ಕುಶಾಲನಗರ, ಜ 01: ಕುಶಾಲನಗರದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿದ್ಧೋದ್ದೇಶ ಸಹಕಾರ ಸಂಘದಿಂದ ಸಮುದಾಯಿಕ ಪ್ರಯೋಜನ ವಿದ್ಯಾಯೋಜನೆ ( ಐಪಿ ಎಂಸಿ ಎಸ್) ಅಡಿಯಲ್ಲಿ ಕುಶಾಲನಗರ…
Read More » -
ಕಾರ್ಯಕ್ರಮ
ಕುಶಾಲನಗರ ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ಅಮರಶಿಲ್ಪಿ ಜಕಣಾಚಾರ್ಯ ಅವರ ಸಂಸ್ಮರಣ ಕಾರ್ಯಕ್ರಮ
ಕುಶಾಲನಗರ, ಜ 01:ಕುಶಾಲನಗರ ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ಇಂದು ಅಮರಶಿಲ್ಪಿ ಜಕಣಾಚಾರ್ಯ ಅವರ ಸಂಸ್ಮರಣ ಕಾರ್ಯಕ್ರಮವನ್ನು ವಿಶ್ವಕರ್ಮ ಸಮಾಜದ ಕಚೇರಿಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು ಈ ಸಂದರ್ಭದಲ್ಲಿ…
Read More » -
ಪ್ರಕಟಣೆ
ಉದ್ಯಮಿ ಬಿ.ಎಸ್.ಆರ್. ಸಂಸ್ಥೆ ಡಿ.ಎಸ್.ಜಗದೀಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು
ಕುಶಾಲನಗರ, ಜ 01: ಕುಶಾಲನಗರದ ಉದ್ಯಮಿ ಬಿ.ಎಸ್.ಆರ್. ಸಂಸ್ಥೆಯ ಮಾಲೀಕರಾದ ಡಿ.ಎಸ್.ಜಗದೀಶ್ ಅವರಿಗೆ ಕುಶಾಲನಗರ ಭಾರತ್ ಗ್ಯಾಸ್ ಸಂಸ್ಥೆ ವತಿಯಿಂದ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಲಾಗಿದೆ.
Read More » -
ಕಾರ್ಯಕ್ರಮ
SLN ವತಿಯಿಂದ ಕೂಡುಮಂಗಳೂರು ಗ್ರಾಪಂ ಗೆ ಟ್ರಾಕ್ಟರ್ ಹಸ್ತಾಂತರ
ಕುಶಾಲನಗರ, ಜ 01: ಕೂಡ್ಲೂರಿನ ಎಸ್.ಎಲ್.ಎನ್. ಕಾಫಿ ಘಟಕದ ವತಿಯಿಂದ ಕೂಡುಮಂಗಳೂರು ಗ್ರಾಮಪಂಚಾಯ್ತಿಗೆ ಹೊಸ ಟ್ರಾಕ್ಟರ್ ವಿತರಣೆ ಮಾಡಲಾಯಿತು. ಎಸ್.ಎಲ್.ಎನ್.ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕರಾದ ವಿಶ್ವನಾಥನ್ ಹಾಗೂ…
Read More » -
ಕಾರ್ಯಕ್ರಮ
ಚಿಕ್ಕತ್ತೂರು ಗ್ರಾಮದ ಶ್ರೀ ವಿನಾಯಕ ಯುವಕ ಸಂಘದ ವತಿಯಿಂದ ಕ್ಯಾಲೆಂಡರ್ ಬಿಡುಗಡೆ
ಕುಶಾಲನಗರ, ಜ 01:ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ಶ್ರೀ ವಿನಾಯಕ ಯುವಕ ಸಂಘದ ವತಿಯಿಂದ ಕ್ಯಾಲೆಂಡರ್ ಬಿಡುಗಡೆ ಹಾಗೂ ವಾರ್ಷಿಕೋತ್ಸವವನ್ನು ಗ್ರಾಮ ದೇವತೆಯಾದ ಶ್ರೀ…
Read More » -
ಕ್ರೈಂ
ಮಾರಣಾಂತಿಕ ಹಲ್ಲೆ: ಗೋಣಿಕೊಪ್ಪಲಿನ ಡ್ರೈವರ್ ಸಾವು
ಕುಶಾಲನಗರ, ಜ 01:ದೊಣ್ಣೆಯಿಂದ ಹೊಡೆದು ಆಟೋ ಡ್ರೈವರ್ ಒಬ್ಬರನ್ನು ಕೊಲೆ ಮಾಡಿರುವ ಘಟನೆ ಗೋಣಿಕೊಪ್ಪಲು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಂದು ಬೆಳಗಿನ ಜಾವ ಗೋಣಿಕೊಪ್ಪಲು ಆಸ್ಪತ್ರೆಗೆ ಹಲ್ಲೆಗೆ…
Read More » -
ಮನವಿ
ಕಾವೇರಿ ನದಿಯ ಸಂರಕ್ಷಣೆ, ನದಿ ತಟಗಳ ಅಭಿವೃದ್ಧಿ, ಒತ್ತುವರಿ ತೆರವು, ಜನರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲು ಕೋರಿ ಮನವಿ
ಕುಶಾಲನಗರ,ಡಿ 31:ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ಹರಿಯುವ ಕಾವೇರಿ ನದಿಯ ಸಂರಕ್ಷಣೆ ಮತ್ತು ನದಿ ತಟಗಳ ಅಭಿವೃದ್ಧಿ ಬಗ್ಗೆ ಹಾಗೂ ನದಿ ತಟದ ಒತ್ತುವರಿ ತೆರವು ಮತ್ತು ಜನರಿಗೆ…
Read More » -
ನಿಧನ
ನಿಧನ: ಕುಶಾಲನಗರದ ಹೋಟೆಲ್ ಉದ್ಯಮಿ ಅತಿಥಿ ಭಾಸ್ಕರ್
ಕುಶಾಲನಗರ, ಡಿ 30: ಕುಶಾಲನಗರದ ಹೋಟೆಲ್ ಉದ್ಯಮಿ ಅತಿಥಿ ಭಾಸ್ಕರ್ ಇನ್ನಿಲ್ಲ. ಮಡಿಕೇರಿಯಲ್ಲಿ ಹಲವು ವರ್ಷಗಳ ಕಾಲ ಅತಿಥಿ ಹೋಟೆಲ್ ನಡೆಸುತ್ತಿದ್ದರು. ಅನಂತರ ಕುಶಾಲನಗರದ ಪ್ರವೇಶದಲ್ಲಿ ಅತಿಥಿ…
Read More » -
ಮದ್ಯಪಾನ ಮಾಡಿ ವಾಹನಗಳಿಗೆ ಡಿಕ್ಕಿ: ಡ್ರೈವರ್ ವಿರುದ್ದ ಕೇಸ್
ಕುಶಾಲನಗರ, ಡಿ 30:ದಿನಾಂಕ: 27-12-2025 ರಂದು ರಾತ್ರಿ ಸುಮಾರು 10.20 ಘಂಟೆ ಸಮಯದಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಇನ್ನವಳವಾಡಿ ಗ್ರಾಮದ ಹೆದ್ದಾರಿಯಲ್ಲಿ ಅಕ್ಷಯ್ ಕುಮಾರ್…
Read More » -
ಕ್ರೈಂ
ಮಾದಕ ವಸ್ತು ಸೇವನೆ, ಸರಬರಾಜು ಪ್ರಕರಣ: ಆರೋಪಿಗಳ ಬಂಧನ
ಕುಶಾಲನಗರ, ಡಿ 30:ಡಿಸೆಂಬರ್-2025 ನೇ ತಿಂಗಳಿನಲ್ಲಿ ಜಿಲ್ಲೆ/ ಹೊರಜಿಲ್ಲೆ/ ಹೊರರಾಜ್ಯಗಳಿಂದ ಪ್ರವಾಸದ ನಿಮಿತ್ತ ಆಗಮಿಸಿ ಹೋಂ ಸ್ಟೇ/ರೆಸಾರ್ಟ್/ಲಾಡ್ಜ್ ಗಳಲ್ಲಿ ತಂಗಲು ಬರುವ ಪ್ರವಾಸಿಗರು ರೆವಾ ಪಾರ್ಟಿ ನೆಪದಲ್ಲಿ…
Read More » -
ಟ್ರೆಂಡಿಂಗ್
ಕುಶಾಲನಗರ ವ್ಯಾಪ್ತಿಯ ವಿವಿಧೆಡೆ 7 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ.ಮಂತರ್ ಗೌಡ ಭೂಮಿಪೂಜೆ
ಕುಶಾಲನಗರ, ಡಿ 30:ಕುಶಾಲನಗರ ವ್ಯಾಪ್ತಿಯ ವಿವಿಧೆಡೆ 7 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ.ಮಂತರ್ ಗೌಡ ಅವರು ಭೂಮಿಪೂಜೆ ನೆರವೇರಿಸಿದರು. ಮಾದಾಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆ…
Read More » -
ಕಾಮಗಾರಿ
ತೆಪ್ಪದಕಂಡಿ ಬಳಿ ತೋಡಿಗೆ ತಡೆಗೋಡೆ ನಿರ್ಮಾಣಕ್ಕೆ ಶಾಸಕರಿಂದ ಭೂಮಿಪೂಜೆ
ಕುಶಾಲನಗರ, ಡಿ 30: ಸಣ್ಣ ನೀರಾವರಿ ಇಲಾಖೆ ವತಿಯಿಂದ ಗುಡ್ಡೆಹೊಸೂರು-ತೆಪ್ಪದಕಂಡಿ ಬಳಿ ತೋಡಿಗೆ ರೂ 1.65 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ತಡೆಗೋಡೆ ನಿರ್ಮಾಣಕ್ಕೆ ಶಾಸಕ ಡಾ.ಮಂತರ್…
Read More » -
ಕಾಮಗಾರಿ
ಮಾದಾಪಟ್ಟಣದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ
ಕುಶಾಲನಗರ, ಡಿ 30: ಮಾದಾಪಟ್ಟಣದಲ್ಲಿ ರೂ 25 ಲಕ್ಷ ವೆಚ್ಚದಲ್ಲಿ ಪ.ಜಾತಿ ಕಾಲನಿಯ 350 ಮೀ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ…
Read More » -
ಕಾರ್ಯಕ್ರಮ
ಮಾದಾಪಟ್ಟಣ ಶಾಲೆಯ ಹಳೆ ವಿದ್ಯಾರ್ಥಿಗಳಿಂದ ಗುರುವಂದನೆ ಕಾರ್ಯಕ್ರಮ
ಕುಶಾಲನಗರ, ಡಿ 30: ಮಾದಾಪಟ್ಟಣ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ನೆರವೇರಿತು. ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ನಾಳೆ ನಿವೃತ್ತಿಯಾಗಲಿರುವ ಅತ್ಯುತ್ತಮ ಶಿಕ್ಷಕ…
Read More » -
ಸಭೆ
ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದಿಂದ ಶಾಸಕರಿಗೆ ಅಭಿನಂದನಾ ಸಮಾರಂಭ
ಕುಶಾಲನಗರ, ಡಿ 30:: ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಹಾಗೂ ವಿವಿಧ ಜಮಾಯತ್ ಸಮಿತಿ ಹಾಗೂ ವಿವಿಧ ಮಸೀದಿಗಳ ವತಿಯಿಂದ ಬುಧವಾರ ಕಾಂಗ್ರೆಸ್ ಕಚೇರಿಯಲ್ಲಿ ಶಾಸಕ…
Read More » -
ಧಾರ್ಮಿಕ
ಕುಶಾಲನಗರ ವಾಸವಿ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವೈಕುಂಠ ಏಕಾದಶಿ
ಕುಶಾಲನಗರ, ಡಿ 30: ಕುಶಾಲನಗರದ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪೂಜಾ ಕಾರ್ಯಕ್ರಮ ಶ್ರದ್ದಾಭಕ್ತಿಯಿಂದ ನೆರವೇರಿತು. ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ವೈಕುಂಠ…
Read More » -
ಸುದ್ದಿಗೋಷ್ಠಿ
ಕುಶಾಲನಗರ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕಳಶೋತ್ಸವ ಅಂಗವಾಗಿ ಜ:2 ರಿಂದ ವಾಸವಿ ಸಪ್ತಾಹ
ಕುಶಾಲನಗರ, ಡಿ 29: ಕುಶಾಲನಗರ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕಳಶೋತ್ಸವ ಅಂಗವಾಗಿ ಜನವರಿ 2 ರಿಂದ ವಾಸವಿ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಜನವರಿ 2ರಂದು…
Read More » -
ಕಾರ್ಯಕ್ರಮ
ವಿಶ್ವಮಾನವ ಕುವೆಂಪು ಯುವ ವೇದಿಕೆ ವತಿಯಿಂದ ದಿನಾಚರಣೆ
ಕುಶಾಲನಗರ, ಡಿ 29:ಕುಶಾಲನಗರದಲ್ಲಿ ಅರ್ಥಪೂರ್ಣ ಕುವೆಂಪು ಜಯಂತಿ ಆಚರಣೆ. ವಿಶ್ವಮಾನವ ಕುವೆಂಪು ಯುವ ವೇದಿಕೆ ವತಿಯಿಂದ ಜನ್ಮ ದಿನಾಚರಣೆ ವಿಶ್ವಮಾನವತೆ ಸಾರಿದ ಕುವೆಂಪು ಅವರ ಆದರ್ಶ ಸಾರುವಂತೆ…
Read More » -
ಮಾನವೀಯತೆ
ಕೂಡಿಗೆ ವೃದ್ದಾಶ್ರಮದಲ್ಲಿ ಕಣ್ಣೀರಿಟ್ಟ ಡಾ.ಬಿ.ಎ.ದಿನೇಶ್ ಶೆಟ್ಟಿ
ಕುಶಾಲನಗರ, ಡಿ 29: ಕೂಡಿಗೆ ಶ್ರೀ ಶಕ್ತಿ ವೃದ್ದಾಶ್ರಮದಲ್ಲಿ ಆಶ್ರಯ ಪಡೆದಿರುವವರನ್ನು ಕಂಡು ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಡಾ.ಬಿ.ಎ.ದಿನೇಶ್ ಶೆಟ್ಟಿ ಭಾವುಕರಾಗಿ ಕಣ್ಣೀರಿಟ್ಟ ಘಟನೆ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಕೂರ್ಗ್ TV6 ವಾಹಿನಿ ಶುಭಾರಂಭ
ಕುಶಾಲನಗರ, ಡಿ 29: ಕುಶಾಲನಗರದಲ್ಲಿ ನೂತನವಾಗಿ ಕಾರ್ಯಾರಂಭಿಸಿರುವ ಕೂರ್ಗ್ TV6 ದೃಶ್ಯವಾಹಿನಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಪಿರಿಯಾಪಟ್ಟಣ ಕ್ಷೇತ್ರದ ಮಾಜಿ ಶಾಸಕ ಕೆ.ಮಹದೇವ್ ನೂತನ ವಾಹಿನಿಗೆ ಚಾಲನೆ…
Read More » -
ಕಾರ್ಯಕ್ರಮ
ಹೆಚ್ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯಿಂದ ರಾಷ್ಟ್ರಕವಿ ಕುವೆಂಪು ಜಯಂತಿ ಆಚರಣೆ
ಕುಶಾಲನಗರ, ಡಿ 29: ಹೆಚ್ ಶಿವರಾಮೇಗೌಡರ “ಕರ್ನಾಟಕ ರಕ್ಷಣಾ ವೇದಿಕೆ” ಕೊಡಗು ಜಿಲ್ಲಾ ಸಮಿತಿ ಹಾಗೂ ಕುಶಾಲನಗರ ನಗರ ಸಮಿತಿ ಆಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಅವರ ನೂರಾ…
Read More » -
ಪ್ರಕಟಣೆ
ಕೂರ್ಗ್ ಜಂಗಲ್ ಕಿಡ್ಸ್ ರಿಸಾರ್ಟ್ ನಲ್ಲಿ ಹೊಸ ವರ್ಷ ಕಾರ್ಯಕ್ರಮ ಆಯೋಜನೆ
ಕುಶಾಲನಗರ, ಡಿ 28:ಕುಶಾಲನಗರದ ಕೂಡ್ಲೂರಿನಲ್ಲಿರುವ ಕೂರ್ಗ್ ಜಂಗಲ್ ಕಿಡ್ಸ್ ರಿಸಾರ್ಟ್ ನಲ್ಲಿ ಡಿಸೆಂಬರ್ 31, 2025ರಂದು ಸಂಜೆ 6 ಗಂಟೆಯಿಂದ ಭವ್ಯವಾದ ನವವರ್ಷ ಹಬ್ಬ 2026 ಸಂಭ್ರಮಾಚರಣೆ…
Read More » -
ಪ್ರಶಸ್ತಿ
ಶಿಕ್ಷಕ ದಂಪತಿಗಳಿಗೆ ರಾಜ್ಯಮಟ್ಟದ ‘ಚಿನ್ಮಯಿ ಜ್ಞಾನಿ’ ಶಿಕ್ಷಕ ಪ್ರಶಸ್ತಿ ಪ್ರಧಾನ
ಕುಶಾಲನಗರ, ಡಿ 28: ಮೈಸೂರು ಶರಣು ವಿಶ್ವವಚನ ಫೌಂಡೇಶನ್ ವತಿಯಿಂದ ನೀಡಲ್ಪಡುವ ರಾಜ್ಯಮಟ್ಟದ ಚಿನ್ಮಯಿ ಜ್ಞಾನಿ ಶಿಕ್ಷಕ ಪ್ರಶಸ್ತಿಗೆ ಶಿಕ್ಷಕ ದಂಪತಿಗಳು ಭಾಜನರಾಗಿ ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ…
Read More » -
ಪ್ರಶಸ್ತಿ
ಕರವೇ ಜಿಲ್ಲಾಧ್ಯಕ್ಷ ದಿನೇಶ್ ಶೆಟ್ಟಿಗೆ ಗೌರವ ಡಾಕ್ಟರೇಟ್ & ಗೋಲ್ಡನ್ ಐಕಾನ್ ಎಕ್ಸಲೆನ್ಸಿ ಅವಾರ್ಡ್
ಕುಶಾಲನಗರ, ಡಿ 28: ಕುಶಾಲನಗರದ ನಿವಾಸಿ ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಕೊಡಗು ಜಿಲ್ಲಾಧ್ಯಕ್ಷ ಬಿ.ಎ.ದಿನೇಶ್ ಶೆಟ್ಟಿ ಅವರು ಗೌರವ ಡಾಕ್ಟರೇಟ್ & ಗೋಲ್ಡನ್ ಐಕಾನ್ ಎಕ್ಸಲೆನ್ಸಿ…
Read More »