Recent Post
-
ಕಾರ್ಯಕ್ರಮ
ಸೆಪ್ಟೆಮ್ ಪ್ರೈಮರಿ ಸ್ಕೂಲ್ ವಾರ್ಷಿಕೋತ್ಸವ
ಕುಶಾಲನಗರ, ಡಿ 28: ಧೈರ್ಯ ಮತ್ತು ವಿನಯ ಸಂಕೇತ ಮೌಲ್ಯಯುತ ಶಿಕ್ಷಣ. ಪೋಷಕರು ಮಕ್ಕಳಲ್ಲಿ ಸಂಸ್ಕಾರ ಬಿತ್ತಿ ಬೆಳೆಯುಬೇಕಿದೆ ಎಂದು ಮೀನುಗಾರಿಗೆ ಇಲಾಖೆ ಸಹಾಯಕಿ ನಿರ್ದೇಶಕಿ ಮಿಲನ…
Read More » -
ಸಾಂಸ್ಕೃತಿಕ
ಹಾರಂಗಿಯ ಅತ್ತೂರಿನಲ್ಲಿ ಶತ ಕಂಠದಲ್ಲಿ ಗೀತ ಗಾಯನ ಕಾರ್ಯಕ್ರಮ
ಕುಶಾಲನಗರ, ಡಿ 28:ನಾಡಗೀತೆ ಜಯ ಭಾರತ ಜನನಿಯ ತನುಜಾತೆ, ವಂದೇ ಮಾತರಂ ಹಾಗೂ ಉದಯವಾಗಲಿ ಚೆಲುವ ಕನ್ನಡ ನಾಡು ಗೀತೆಗೆ ಶತಮಾನ ಸಂಭ್ರಮ ಹಿನ್ನೆಲೆಯಲ್ಲಿ ಹಾರಂಗಿಯ ಅತ್ತೂರಿನಲ್ಲಿ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಶ್ರೀ ಶ್ರೀ ಶ್ರೀ ಡಾ.ಶಿವಕುಮಾರ್ ಮಹಾಸ್ವಾಮೀಜಿ ಅವರ ಮಂಟಪ ಮತ್ತು ನಾಮಫಲಕ ಉದ್ಘಾಟನೆ
ಕುಶಾಲನಗರ, ಡಿ 26: ಕುಶಾಲನಗರದಲ್ಲಿ ಶ್ರೀ ಶ್ರೀ ಶ್ರೀ ಡಾ.ಶಿವಕುಮಾರ್ ಮಹಾಸ್ವಾಮೀಜಿ ಅವರ ಮಂಟಪ ಮತ್ತು ನಾಮಫಲಕ ಉದ್ಘಾಟನೆ ಕಾರ್ಯಕ್ರಮ ಬಲಮುರಿ ಗಣಪತಿ ದೇವಾಲಯ ಬಳಿ ನಡೆಯಿತು.…
Read More » -
ಕ್ರೈಂ
ಗುಡ್ಡೆಹೊಸೂರಿನಲ್ಲಿ ಅಕ್ರಮವಾಗಿ ಮರಗಳ ಹನನ: ಪ್ರಕರಣ ದಾಖಲು
ಕುಶಾಲನಗರ, ಡಿ 27: ಗುಡ್ಡೆಹೊಸೂರು ಗ್ರಾಮದ ಸರ್ವೆ ನಂ 23/2 ರಲ್ಲಿ ಅಕ್ರಮವಾಗಿ ಅಕೇಶಿಯ ಮರಗಳನ್ನು ಕಡಿದು 27 ನಾಟಗಳಾಗಿ ಪರಿವರ್ತಿಸಿ ಸಂಗ್ರಹಿಸಿಟ್ಟ ಆರೋಪಿಗಳ ವಿರುದ್ದ ಕುಶಾಲನಗರ…
Read More » -
ಕಾರ್ಯಕ್ರಮ
ಹೆಬ್ಬಾಲೆಯಲ್ಲಿ ಕಾವೇರಿ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭ
ಕುಶಾಲನಗರ, ಡಿ 27:ಹೆಬ್ಬಾಲೆ ವಿದ್ಯಾವರ್ಧಕ ಸಂಘ, ಸಂಯುಕ್ತ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ ಶ್ರೀ ಕಾವೇರಿ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭ ನಡೆಯಿತು. ಹೆಬ್ಬಾಲೆ ಗ್ರಾಪಂ…
Read More » -
ಕಾರ್ಯಕ್ರಮ
ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಗಳ ಉದ್ಘಾಟನೆ, ಹಸ್ತಾಂತರ ಕಾರ್ಯಕ್ರಮ
ಕುಶಾಲನಗರ, ಡಿ 27: ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮೆರಗಳ ಅಳವಡಿಕೆ ಮೂಲಕ ಅಪರಾಧ ಮುಕ್ತ ವ್ಯವಸ್ಥೆ ನಿರ್ಮಾಣವಾಗಲು ಸಹಕಾರಿಯಾಗುತ್ತದೆ ಎಂದು ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ…
Read More » -
ಮನವಿ
ಕಸ ವಿಲೇವಾರಿ ಮಾಡಲು ಟ್ರ್ಯಾಕ್ಟರ್ ಕೋರಿ SLN ಸಂಸ್ಥೆಗೆ ಮನವಿ ಮಾಡಿದ ಭಾಸ್ಕರ್ ನಾಯಕ್
ಕುಶಾಲನಗರ, ಡಿ 27:ಕೂಡುಮಂಗಳೂರು ಗ್ರಾಮ ಪಂಚಾಯಿತಿಗೆ ಕಸ ವಿಲೇವಾರಿ ಮಾಡುವ ಸಲುವಾಗಿ ಟ್ರ್ಯಾಕ್ಟರ್ ಅವಶ್ಯಕತೆ ಇದ್ದು ಪಂಚಾಯಿತಿ ಅಧ್ಯಕ್ಷರಾದ ಭಾಸ್ಕರ್ ನಾಯಕ್ ರವರು ಕೂಡ್ಲೂರು ಕೈಗಾರಿಕಾ ಪ್ರದೇಶದ…
Read More » -
ಶಿಕ್ಷಣ
ಸಂಸದರನ್ನ ಭೇಟಿಯಾದ ಸೈನಿಕ ಶಾಲೆ ಕೊಡಗಿನ ಪ್ರಾಂಶುಪಾಲರು
ಕುಶಾಲನಗರ, ಡಿ 27: 2007ರಿಂದ ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಪ್ರಖ್ಯಾತ ವಸತಿ ಶಿಕ್ಷಣ ಸಂಸ್ಥೆಯಾದ ಸೈನಿಕ ಶಾಲೆ ಕೊಡಗು ತನ್ನ ಶೈಕ್ಷಣಿಕ ಹಾಗೂ ಸರ್ವಾಂಗೀಣ ಅಭಿವೃದ್ಧಿಯಲ್ಲಿ ನಿರಂತರವಾಗಿ…
Read More » -
ಮನವಿ
ಕೊಡಗು ಜಿಲ್ಲಾ ಜೆಡಿಎಸ್ ಎಸ್ಸಿ ಎಸ್ಟಿ ಘಟಕದಿಂದ ಸಂಸದರಿಗೆ ಮನವಿ ಪತ್ರ ಸಲ್ಲಿಕೆ
ಕುಶಾಲನಗರ, ಡಿ 28: ಜಿಲ್ಲೆಯ ಅಮ್ಮತ್ತಿ ಕಾರ್ಮಾಡು, ಗ್ರಾಮ ಪಂಚಾಯತಿ ವ್ಯಾಪ್ತಿಯ ಎಸ್ಸಿ ಎಸ್ಟಿ ಸಮುದಾಯದ ವಸತಿ ನಿರಾಶ್ರಿತರಿಗೆ ಸೂರಿನ ವ್ಯವಸ್ಥೆಯನ್ನು ಕಲ್ಪಿಸಿ ಕೊಡಬೇಕೆಂದು, ಕೊಡಗು ಜಿಲ್ಲಾ…
Read More » -
ರೆಸಾರ್ಟ್, ಹೋಟೆಲ್, ಹೋಂ ಸ್ಟೇ ಮಾಲೀಕರ ಗಮನಕ್ಕೆ
ಮಡಿಕೇರಿ ಡಿ.26:-2026 ರ ಹೊಸ ವರ್ಷದ ಆಚರಣೆಗೆ ಜಿಲ್ಲೆಗೆ ವಿವಿಧ ಕಡೆಗಳಿಂದ ದೇಶಿಯ ಹಾಗೂ ವಿದೇಶಿಯ ಪ್ರವಾಸಿಗರು/ ಸಾರ್ವಜನಿಕರು ಜಿಲ್ಲೆಗೆ ಆಗಮಿಸಲಿದ್ದು, ಪ್ರವಾಸಿಗರು ತಂಗುವ ಹೋಂ-ಸ್ಟೇ, ರೆಸಾರ್ಟ್,…
Read More » -
ಸನ್ಮಾನ
ವಿವಿಧ ಸಂಘ ಸಂಸ್ಥೆಗಳು ಹಾಗೂ ಅಭಿಮಾನಿಗಳಿಂದ ಶಾಸಕರಾದ ಡಾ.ಮಂತರ್ ಗೌಡ ಅವರಿಗೆ ಅಭಿನಂದನೆ
ಮಡಿಕೇರಿ ಡಿ.26:-ಹಲವು ದಶಕಗಳಿಂದ ಸಮಸ್ಯೆಯಾಗಿ ಉಳಿದಿದ್ದ ಕೊಡಗಿನ ಜಮ್ಮಾ ಭೂಮಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ವಿದೇಯಕವನ್ನು ಸದನದಲ್ಲಿ ಮಂಡಿಸಿ…
Read More » -
ಕಾರ್ಯಕ್ರಮ
ಐಶ್ವರ್ಯ ಪಬ್ಲಿಕ್ ಸ್ಕೂಲ್ ಮತ್ತು ಪದವಿಪೂರ್ವ ಕಾಲೇಜಿನ ನ ವಾರ್ಷಿಕೋತ್ಸವ
ಕುಶಾಲನಗರ, ಡಿ 26: ಬೊಳ್ಳೂರಿನ ಐಶ್ವರ್ಯ ಪಬ್ಲಿಕ್ ಸ್ಕೂಲ್ ಮತ್ತು ಪದವಿಪೂರ್ವ ಕಾಲೇಜಿನ ನ ವಾರ್ಷಿಕೋತ್ಸವ ನೃತ್ಯಕಲಾಂಜಲಿ ಕಾರ್ಯಕ್ರಮ ಶಾಲಾ ಆವರಣದಲ್ಲಿ ನಡೆಯಿತು. ವಿರಾಜಪೇಟೆ ಸರಕಾರಿ ಪದವಿಪೂರ್ವ…
Read More » -
ಸುದ್ದಿಗೋಷ್ಠಿ
ಡಿ.28 ರಂದು ಕುಶಾಲನಗರದಲ್ಲಿ ಶ್ರೀ ಶ್ರೀ ಡಾ.ಶಿವಕುಮಾರ್ ಮಹಾಸ್ವಾಮೀಜಿ ಮಂಟಪ ಮತ್ತು ನಾಮಫಲಕ ಉದ್ಘಾಟನೆ
ಕುಶಾಲನಗರ, ಡಿ 26: ಕುಶಾಲನಗರದಲ್ಲಿ ಶ್ರೀ ಶ್ರೀ ಶ್ರೀ ಡಾ.ಶಿವಕುಮಾರ್ ಮಹಾಸ್ವಾಮೀಜಿ ಅವರ ಮಂಟಪ ಮತ್ತು ನಾಮಫಲಕ ಉದ್ಘಾಟನೆ ಕಾರ್ಯಕ್ರಮ ಬಲಮುರಿ ಗಣಪತಿ ದೇವಾಲಯ ಬಳಿ ಡಿ.28…
Read More » -
ಸಭೆ
ಮಹರ್ಷಿ ವಾಲ್ಮೀಕಿ ಜಾತ್ರೆ ಅಂಗವಾಗಿ ಪೂರ್ವಭಾವಿ ಸಭೆ: ಜಾತ್ರಾ ಮಹೋತ್ಸವ 2026 ರ ಕರಪತ್ರ ಬಿಡುಗಡೆ
ಕುಶಾಲನಗರ, ಡಿ 24: : ಕುಶಾಲನಗರ ಪ್ರವಾಸಿ ಮಂದಿರದಲ್ಲಿ ಮಹರ್ಷಿ ವಾಲ್ಮೀಕಿ ಜಾತ್ರೆ ಅಂಗವಾಗಿ ಕೊಡಗು ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್.ಅಶೋಕ್ ಅಧ್ಯಕ್ಷತೆಯಲ್ಲಿ…
Read More » -
ಕಾಫಿ, ಕಾಳುಮೆಣಸು ಕಳವು ತಡೆಗಟ್ಟಲು ಮಾರಾಟಗಾರರ ಮಾಹಿತಿ ಪಡೆಯಲು ಪೊಲೀಸ್ ಇಲಾಖೆ ಸೂಚನೆ
ಕುಶಾಲನಗರ, ಡಿ 24: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿನ ಎಲ್ಲಾ ಕಾಫಿ ಮತ್ತು ಕಾಳು ಮೆಣಸು ಬೆಳೆಗಾರರು ಕಾಫಿ & ಕಾಳು ಮೆಣಸು ಫಸಲನ್ನು ಕೊಯ್ಲು ಮಾಡುವ ಕಾಲವಾಗಿರುತ್ತದೆ.…
Read More » -
ರಾಜಕೀಯ
ಕುಶಾಲನಗರ ಕಾಂಗ್ರೆಸ್ ಅಲ್ಪಸಂಖ್ಯಾತರ ನಗರ ಘಟಕದ ಅಧ್ಯಕ್ಷರಾಗಿ ಎಂ.ಜೆ.ಇರ್ಫಾನ್ ನೇಮಕ
ಕುಶಾಲನಗರ, ಡಿ 24: ಕುಶಾಲನಗರ ಕಾಂಗ್ರೆಸ್ ಅಲ್ಪಸಂಖ್ಯಾತರ ನಗರ ಘಟಕದ ಅಧ್ಯಕ್ಷರಾಗಿ ಎಂ.ಜೆ.ಇರ್ಫಾನ್ ಅವರನ್ನು ನೇಮಕಗೊಳಿಸಲಾಗಿದೆ. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಅಲ್ಪಸಂಖ್ಯಾತರ ಘಟಕದ ಮುಖಂಡರು,…
Read More » -
ಮನವಿ
ಇಂದು ಸಂಜೆ ಕುಶಾಲನಗರಕ್ಕೆ ಆದಿಯೋಗಿ ರಥ ಆಗಮನ
ಕುಶಾಲನಗರ, ಡಿ 24: ಉಡುಪಿಯಿಂದ ಕೋಯಮತ್ತೂರಿಗೆ ಸಂಚರಿಸುತ್ತಿರುವ ಆದಿಯೋಗಿ ರಥ ಇಂದು ಸಂಜೆ ಕುಶಾಲನಗರಕ್ಕೆ ಆಗಮಿಸಲಿದೆ. ಸಂಜೆ 6 ಗಂಟೆಗೆ ಬೈಚನಹಳ್ಳಿ ಮಾರಮ್ಮ ದೇವಾಲಯದ ಬಳಿ ರಥ…
Read More » -
ಮಾನವೀಯತೆ
ಅಪರಿಚಿತ ವಾಹನ ಡಿಕ್ಕಿ: ಗಾಯಗೊಂಡ ಕರುವಿಗೆ ಚಿಕಿತ್ಸೆ ಕೊಡಿಸಿದ ನಾಗರಿಕರು
ಕುಶಾಲನಗರ, ಡಿ 23: ಕುಶಾಲನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮುಂಭಾಗ ಸೋಮವಾರ ರಾತ್ರಿ ಅಪರಿಚಿತ ವಾಹನ ಡಿಕ್ಕಿಯಾಗಿ ಕರುವೊಂದು ಗಂಭೀರವಾಗಿ ಗಾಯಗೊಂಡಿತ್ತು. ಬೆಳಗ್ಗೆ ಕರುವನ್ನು ಗಮನಿಸಿದ…
Read More » -
ಕಾಮಗಾರಿ
ನಿಂಗೇಗೌಡ ಬಡಾವಣೆಯಲ್ಲಿ 180 ಮೀ ರಸ್ತೆ ಅಭಿವೃದ್ಧಿ ಕಾಮಗಾರಿ ಗೆ ಚಾಲನೆ
ಕುಶಾಲನಗರ, ಡಿ 23: ಕುಶಾಲನಗರ ಪುರಸಭೆ ವ್ಯಾಪ್ತಿಯ ನಿಂಗೇಗೌಡ ಬಡಾವಣೆಯಲ್ಲಿ 180 ಮೀ ರಸ್ತೆ ಅಭಿವೃದ್ಧಿ ಕಾಮಗಾರಿ ಗೆ ಚಾಲನೆ ದೊರೆತಿದೆ. ಕಳೆದ 7 ವರ್ಷಗಳಿಂದ ಹದಗೆಟ್ಟಿದ್ದ…
Read More » -
ಮನವಿ
ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ನೀಡಲು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಕರವೇ ಮನವಿ
ಕುಶಾಲನಗರ, ಡಿ 22: ಸರಕಾರದ ನಿಯಮಾನುಸಾರ ನಾಮಫಲಗಳಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವಂತೆ ಒತ್ತಾಯಿಸಿ ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಬಿ.ಎ.ದಿನೇಶ್ ನೇತೃತ್ವದಲ್ಲಿ ಕೊಡಗು…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ ಮಹಾಸಭೆ
ಕುಶಾಲನಗರ, ಡಿ 22: ಬಿಲ್ಲವ ಸಮಾಜ ಬಾಂಧವರು ಒಗ್ಗೂಡಿ ಸಂಘಟಿತರಾಗುವ ಮೂಲಕ ಉತ್ತಮ ಸಮಾಜ ಕಟ್ಟಬೇಕು. ಆ ಸಮಾಜದ ಮೂಲಕ ಧರ್ಮಗುರುಗಳಾದ ನಾರಾಯಣ ಗುರುಗಳ ವಿಚಾರಧಾರೆಗಳನ್ನು ಜಮಸಾಮಾನ್ಯರಲ್ಲಿ…
Read More » -
ಕಾರ್ಯಕ್ರಮ
ಕುಶಾಲನಗರದ ಛೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಮಹಾಸಭೆ
ಕುಶಾಲನಗರ ಡಿ 22:ಕುಶಾಲನಗರ ತಾಲೂಕಿನ ಹೆಬ್ಬಾಲೆ ಸಮೀಪದಲ್ಲಿ ಸರ್ಕಾರಿ ಜಾಗವಿಲ್ಲದಿದ್ದರೆ ಖಾಸಗಿ ಜಮೀನು ಖರೀದಿಸಿ ಕುಶಾಲನಗರ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ಸಂಘದ…
Read More » -
ಪ್ರಶಸ್ತಿ
ರಾಜ್ಯಮಟ್ಟದ ವಾರ್ಷಿಕ ಪ್ರಶಸ್ತಿಗಳಿಗೆ ಕೊಡಗು ಜಿಲ್ಲೆಯ ಇಬ್ಬರು ಸಾಧಕರ ಆಯ್ಕೆ
ಕುಶಾಲನಗರ, ಡಿ 22: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಎರಡು ಪ್ರತಿಷ್ಠಿತ ರಾಜ್ಯಮಟ್ಟದ ವಾರ್ಷಿಕ ಪ್ರಶಸ್ತಿಗಳಿಗೆ ಕೊಡಗು ಜಿಲ್ಲೆಯ ಇಬ್ಬರು ಸಾಧಕರು ಆಯ್ಕೆಯಾಗಿದ್ದಾರೆ. ಕುಶಾಲನಗರದ ಕೃಷಿ…
Read More » -
ಆರೋಪ
ಅಂಗಡಿ ಮಾಲಕಿಗೆ ವಂಚಿಸಿದವನ ಗುರುತು ಪತ್ತೆಗೆ ಮನವಿ
ಕುಶಾಲನಗರ, ಡಿ 21: ಕುಶಾಲನಗರದ ಎನ್.ಟಿ.ಸಿ.ವ್ಯಾಪಾರ ಕೇಂದ್ರಕ್ಕೆ ಗ್ರಾಹಕನ ಸೋಗಿನಲ್ಲಿ ಬಂದ ವಂಚಕ ಮಳಿಗೆಯೊಂದರ ಮಾಲಕಿಗೆ ಗೊಂದಲ ಮೂಡಿಸಿ ಹಣ ವಂಚಿಸಿ ತೆರಳಿದ ಘಟನೆ ನಡೆದಿದೆ. 100…
Read More » -
ಆರೋಗ್ಯ
ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ
ಕುಶಾಲನಗರ,ಡಿ೨೧: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಚಿಕ್ಕುತ್ತೂರು ಸರ್ಕಾರಿ ಶಾಲೆಯಲ್ಲಿ ಪಲ್ಸ್ ಪೊಲೀಯೋ ಕಾರ್ಯಕ್ರಮ ನಡೆಯಿತು. ಡಿಸೆಂಬರ್ ೨೧ ರಂದು ರಾಜ್ಯಾದ್ಯಂತ ಪಲ್ಸ್ ಪೋಲಿಯೋ ಲಸಿಕೆ ವಿತರಿಸುವ ಅಭಿಯಾನ…
Read More » -
ಆರೋಗ್ಯ
ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಬಹು ದೊಡ್ಡ ಗೆಲುವು ಸಾಧಿಸಿದ ದೇಶ ನಮ್ಮ ಭಾರತ: ಡಾ. ಜಮೀರ್ ಅಹಮದ್
ಕೊಡ್ಲಿಪೇಟೆ, ಡಿ 21: ವಿಶ್ವ ಆರೋಗ್ಯ ಸಂಸ್ಥೆಯು ಪೋಲಿಯೊ ಮುಕ್ತ ರಾಷ್ಟ್ರ ಎಂದು ಭಾರತವನ್ನು ಘೋಷಿಸಿದ್ದು, ಇದು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಬಹು ದೊಡ್ಡ ಗೆಲುವು ಸಾಧಿಸಿದ…
Read More » -
ಆರೋಗ್ಯ
ಹೆಬ್ಬಾಲೆಯಲ್ಲಿ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮ
ಕುಶಾಲನಗರ, ಡಿ. 21: ಹೆಬ್ಬಾಲೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಅಂಗನವಾಡಿ ಕಾರ್ಯಕರ್ತರ ಸಂಯುಕ್ತ ಆಶ್ರಯದಲ್ಲಿ ಅಂಗನವಾಡಿ ಸಭಾಂಗಣದಲ್ಲಿ ಕಾಂಗ್ರೆಸ್ ಮುಖಂಡ , ರಾಜ್ಯ ಐ…
Read More » -
ಆರೋಗ್ಯ
ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಸಮುದ್ರ ಅಂಗನವಾಡಿಯಲ್ಲಿ ಪಲ್ಸ್ ಪೋಲಿಯೋ
ಕುಶಾಲನಗರ, ಡಿ 21: ಪಲ್ಸ್ ಪೋಲಿಯೊ ಅಭಿಯಾನದ ಪ್ರಯುಕ್ತ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಸಮುದ್ರ ಅಂಗನವಾಡಿ ಕೇಂದ್ರದಲ್ಲಿ ಗ್ರಾಮದ ಪುಠಾಣಿ ಮಕ್ಕಳಿಗೆ ಗ್ರಾಮ ಪಂಚಾಯಿತಿ ಸದಸ್ಯ…
Read More » -
ಆರೋಗ್ಯ
ಕೂಡಿಗೆಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ
ಕುಶಾಲನಗರ: ಕೂಡಿಗೆ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ರೋಟರಿ ವತಿಯಿಂದ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮಕ್ಕೆ ರೋಟರಿ ಕುಶಾಲನಗರ ಕ್ಲಬ್ ಅಧ್ಯಕ್ಷ ಮನು ಪೆಮ್ಮಯ್ಯ…
Read More » -
ಆರೋಗ್ಯ
ಗೊಂದಿಬಸವನಹಳ್ಳಿಯಲ್ಲಿ ಪಲ್ಸ್ ಪೋಲಿಯೋ ಉದ್ಘಾಟನೆ
ಕುಶಾಲನಗರ ಡಿ 21: ಕುಶಾಲನಗರದ ಗೊಂದಿಬಸವನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ಕೆ ಪುರಸಭೆ ಮಾಜಿ ನಾಮನಿರ್ದೇಶಿತ ಸದಸ್ಯ ಎಂ.ಎಂ.ಪ್ರಕಾಶ್ ಮಗುವಿಗೆ ಲಸಿಕೆ ನೀಡುವ ಮೂಲಕ…
Read More » -
ಕಾರ್ಯಕ್ರಮ
ಹಾರಂಗಿ (ಹುಲುಗುಂದ) ಹಿರಿಯ ಪ್ರಾಥಮಿಕ ಶಾಲೆಗೆ ಅಧ್ಯಕ್ಷರು ಹಾಗೂ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಭೇಟಿ: ಪರಿಶೀಲನೆ
ಕುಶಾಲನಗರ, ಡಿ 20: ಕುಶಾಲನಗರ ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲುಗುಂದ (ಹಾರಂಗಿ) ಹಿರಿಯ ಪ್ರಾಥಮಿಕ ಶಾಲೆಗೆ ಪಂಚಾಯಿತಿ ಅಧ್ಯಕ್ಷರಾದ ಭಾಸ್ಕರ್ ನಾಯಕ್ ಮತ್ತು ತಾಲೂಕು ಕಾರ್ಯ…
Read More » -
ಶಿಕ್ಷಣ
ಜ್ಞಾನಗಂಗಾ ವಸತಿ ಶಾಲೆಯಲ್ಲಿ ಕ್ರಿಸ್ ಮಸ್ ಅರಿವು ಹಾಗೂ ಆಚರಣೆ
ಕುಶಾಲನಗರ, ಡಿ 20: : ಇಲ್ಲಿಗೆ ಸಮೀಪದ ಆತ್ತೂರು ಗ್ರಾಮದಲ್ಲಿ ಇರುವ ಜ್ಞಾನಗಂಗಾ ವಸತಿ ಶಾಲೆಯಲ್ಲಿ ಕ್ರಿಸ್ ಮಸ್ ಅಂಗವಾಗಿ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕ್ರಿಸ್ ಮಸ್ ಟ್ರೀ,…
Read More » -
ಕಾರ್ಯಕ್ರಮ
ಕುಶಾಲನಗರ ಫಾತಿಮಾ ಕಾನ್ವೆಂಟ್ ನ ಸುವರ್ಣ ಮಹೋತ್ಸವ ಉದ್ಘಾಟನಾ ಸಮಾರಂಭ.
ಕುಶಾಲನಗರ, ಡಿ 20: ಕುಶಾಲನಗರ ಫಾತಿಮಾ ಕಾನ್ವೆಂಟ್ ನ ಸುವರ್ಣ ಮಹೋತ್ಸವದ ಉದ್ಘಾಟನಾ ಸಮಾರಂಭ ನಡೆಯಿತು. ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಗಿಡ ನೆಡುವ…
Read More » -
ಆರೋಪ
ಕುಶಾಲನಗರದಲ್ಲಿ ವಾಹನ ಪಾರ್ಕಿಂಗ್ ಅವ್ಯವಸ್ಥೆ: ಹೆಚ್ಚಿದ ವಾಹನ ದಟ್ಟಣೆ: ಕ್ರಮಕ್ಕೆ ಕರವೇ ಒತ್ತಾಯ
ಕುಶಾಲನಗರ, ಡಿ 19: ಕುಶಾಲನಗರ ವ್ಯಾಪ್ತಿಯಲ್ಲಿ ವಾಹನದಟ್ಟಣೆ ಹೆಚ್ಚಾಗಿದ್ದು ಸುಗಮ ಸಂಚಾರಕ್ಕೆ ಅಡಚಣೆ ಎದುರಾಗಿದೆ. ರಸ್ತೆ ಇಕ್ಕೆಲಗಳಲ್ಲಿ ಅವ್ಯವಸ್ಥಿತವಾಗಿ ವಾಹನ ನಿಲುಗಡೆಯಿಂದ ವಾಹನಗಳ ಸಂಚಾರಕ್ಕೆ ಅಡ್ಡಿ ಎದುರಾಗಿದೆ…
Read More » -
ಪ್ರಕಟಣೆ
ಸಹಾರಾ ಕಲೆ ಮತ್ತು ಕರಕುಶಲ ಶಾಪಿಂಗ್ ಹಬ್ಬಕ್ಕೆ ಚಾಲನೆ
ಕುಶಾಲನಗರ, ಡಿ 19: ಕುಶಾಲನಗರದಲ್ಲಿ ಒಂದು ತಿಂಗಳ ಕಾಲ ನಡೆಯಲಿರುವ ಸಹಾರಾ ಕಲೆ ಮತ್ತು ಕರಕುಶಲ ಶಾಪಿಂಗ್ ಹಬ್ಬಕ್ಕೆ ವಿವೇಕಾನಂದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ ಅವರು…
Read More » -
ಕಾರ್ಯಕ್ರಮ
ಕುಶಾಲನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ಕಾವೇರಿ ಮಾತೆ ಪ್ರತಿಮೆಗೆ ಕರವೇಯಿಂದ ಗೌರವ
ಕುಶಾಲನಗರ, ಡಿ 19: ಕುಶಾಲನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ನಿರ್ಮಿಸಲಾಗಿರುವ ಕಾವೇರಿ ಪ್ರತಿಮೆಯ ಬಣ್ಣ ಮಾಸಿದ್ದರೂ, ಆ ಕಡೆಗೆ ಗಮನ ಕೊಡದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುವ ಮೂಲಕ…
Read More » -
ಧಾರ್ಮಿಕ
ಮಕರ ಜ್ಯೋತಿ ದರ್ಶನ ಮಾಡಲು ಪಾದಯಾತ್ರೆ
ಕುಶಾಲನಗರ, ಡಿ 19: ಶಭರಿಮಲೆಯಲ್ಲಿ ದಿನಾಂಕ 14.1.2026 ರಂದು ನಡೆಯುವ ಸಾಕ್ಷಾತ್ ಮಣಿಕಂಠನ ರೂಪವೆಂದು ನಂಬಿರುವ ಅಯ್ಯಪ್ಪ ಭಕ್ತರು ವೀಕ್ಷಿಸುವ ಮಕರ ಜ್ಯೋತಿ ದರ್ಶನ ಮತ್ತು ದೇವರ…
Read More » -
ಸುದ್ದಿಗೋಷ್ಠಿ
ಡಿ.21 ಕ್ಕೆ ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಸ್ಥಾನೀಯ ಸಮಿತಿಯ ವಾರ್ಷಿಕ ಮಹಾಸಭೆ
ಕುಶಾಲನಗರ, ಡಿ 19: ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಸ್ಥಾನೀಯ ಸಮಿತಿಯ ವಾರ್ಷಿಕ ಮಹಾಸಭೆ ಈ ತಿಂಗಳ 21 ರಂದು ಕುಶಾಲನಗರದಲ್ಲಿ ನಡೆಯಲಿದೆ ಎಂದು…
Read More » -
ಸುದ್ದಿಗೋಷ್ಠಿ
ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯಲ್ಲಿ ಸರಕಾರಿ ಜಾಗ ಸಂರಕ್ಷಣೆಗೆ ಆಗ್ರಹ
ಕುಶಾಲನಗರ, ಡಿ 18; ಕುಶಾಲನಗರ ತಾಲೂಕು ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆ, ಅರಣ್ಯ ಇಲಾಖೆಗೆ ಒಳಪಟ್ಟ ಜಾಗಗಳು ಮತ್ತು ಸಾರ್ವಜನಿಕ ರಸ್ತೆಗಳನ್ನು ಒತ್ತುವರಿ ಮಾಡುವ…
Read More » -
ಶಿಕ್ಷಣ
ಗಮನಸೆಳೆದ ಜ್ಞಾನಗಂಗಾ ಶಾಲಾ ವಿದ್ಯಾರ್ಥಿಗಳ ತಿನಿಸು ಮೇಳ
ಕುಶಾಲನಗರ, ಡಿ 18 : ಇಲ್ಲಿಗೆ ಸಮೀಪದ ಆತ್ತೂರು ಗ್ರಾಮದಲ್ಲಿ ಇರುವ ಜ್ಞಾನಗಂಗಾ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಗಳಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಒಲೆಯಿಲ್ಲದ ಹಾಗೂ…
Read More » -
ಪ್ರತಿಭಟನೆ
ಕನ್ನಡ ಕಡೆಗಣಿಸಿದ ಎಲ್ಐಸಿ ಸಮಾವೇಶ: ಕರವೇ ಮುತ್ತಿಗೆ
ಕುಶಾಲನಗರ, ಡಿ 18: ಕುಶಾಲನಗರದ ರೈತ ಭವನದಲ್ಲಿ ಎಲ್ಐಸಿಯ ಎರಡು ದಿನಗಳ ದಕ್ಷಿಣ ವಲಯ ಪ್ರತಿನಿಧಿಗಳ ಸಮಾವೇಶದಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಆರೋಪಿಸಿ ಟಿ.ಎ.ನಾರಾಯಣಗೌಡರ…
Read More » -
ಕಾಮಗಾರಿ
12 ವರ್ಷಗಳಿಂದ ಬಸ್ ನಿಲ್ದಾಣಕ್ಕೆ ಬೇಡಿಕೆ: ನೂತನ ತಂಗುದಾಣಕ್ಕೆ ಭೂಮಿಪೂಜೆ
ಕುಶಾಲನಗರ, ಡಿ 18: ಕಳೆದ 12 ವರ್ಷಗಳಿಂದ ಬಸ್ ತಂಗುದಾಣವಿಲ್ಲದೆ ಅನಾನುಕೂಲ ಎದುರಿಸುತ್ತಿದ್ದ ಹಕ್ಕೆ ಗ್ರಾಮಸ್ಥರ ಬೇಡಿಕೆ ಈಡೇರಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಕ್ಕೆ-ಹುಲುಸೆ ಗ್ರಾಮಸ್ಥರು…
Read More » -
ಪ್ರತಿಭಟನೆ
ವಿವಿಧ ಬೇಡಿಕೆ ಈಡೇರಿಕೆ ಒತ್ತಾಯಿಸಿ ಹಕ್ಕೆ – ಹುಲುಸೆ ಗ್ರಾಮಸ್ಥರ ಮೌನ ಪ್ರತಿಭಟನೆ
ಕುಶಾಲನಗರ, ಡಿ 17: ಹೆಬ್ಬಾಲೆ ಗ್ರಾಪಂ ವ್ಯಾಪ್ತಿಯ ಹಕ್ಕೆ-ಹುಲುಸೆ ಗ್ರಾಮಸ್ಥರು ಬಗೆಹರಿಯದ ಗ್ರಾಮದ ಗಂಭೀರ ಸಮಸ್ಯೆಗಳ ಇತ್ಯರ್ಥಕ್ಕೆ ಆಗ್ರಹಿಸಿ ಮೌನ ಪ್ರತಿಭಟನೆ ನಡೆಸಿದರು. ಹಕ್ಕೆ ಗ್ರಾಮದಲ್ಲಿ ಬಸ್…
Read More » -
ಪ್ರಕಟಣೆ
ನಿರುದ್ಯೋಗಿ ಯುವಕ ಯುವತಿಯರಿಗೆ ಉಚಿತ ತರಬೇತಿ
ಕುಶಾಲನಗರ, ಡಿ 17: ಕುಶಾಲನಗರ ಸಮೀಪದ ಕೂಡಿಗೆಯ ಫಾರಂ ಗೇಟ್ ನಲ್ಲಿರುವ ಯೂನಿಯನ್ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಕಂಪ್ಯೂಟರ್ ಡಿ ಟಿ ಪಿ ತರಬೇತಿಯು…
Read More » -
ಅಪಘಾತ
ಬಸವನಹಳ್ಳಿ ಬಳಿ ಅಪಘಾತ: ಬೈಕ್ ಸವಾರ ದುರ್ಮರಣ
ಕುಶಾಲನಗರ, ಡಿ 17: (ಕುಶಲವಾಣಿ): ಆನೆಕಾಡು ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬುಧವಾರ ರಾತ್ರಿ 7-30 ರ ಸಮಯದಲ್ಲಿ ಜರುಗಿದೆ.…
Read More » -
ಕಾಮಗಾರಿ
ನಂಜರಾಯಪಟ್ಟಣ ಗ್ರಾಮದ ಅಲ್ಪಸಂಖ್ಯಾಂತರ ಪ್ರಾರ್ಥನ ಮಂದಿರ ಸುತ್ತ ಕಂಪೌಂಡ್ ನಿರ್ಮಾಣ ಕಾಮಗಾರಿ
ಕುಶಾಲನಗರ, ಡಿ 17: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ವ್ಯಾಪ್ತಿಯ ನಂಜರಾಯಪಟ್ಟಣ ಗ್ರಾಮದ ಅಲ್ಪಸಂಖ್ಯಾಂತರ ಪ್ರಾರ್ಥನ ಮಂದಿರ ಸುತ್ತ ಕಂಪೌಂಡ್ ನಿರ್ಮಾಣ ಕಾಮಗಾರಿ ಅಂದಾಜು ರೂ.2.00…
Read More » -
ಕಾರ್ಯಕ್ರಮ
ದುಬಾರೆಯಲ್ಲಿ ರಿವರ್ ರಾಫ್ಟಿಂಗ್ ನಡೆಸಲು ಪರವಾನಗಿ ವಿತರಣೆ
ಕುಶಾಲನಗರ, ಡಿ 17: ಪರಿಶಿಷ್ಟ ಪಂಗಡದ ಮೂಲನಿವಾಸಿ ಸಮುದಾಯಗಳಾದ ಜೇನುಕುರುಬ ಸಮುದಾಯದವರ ಅಭಿವೃದ್ಧಿ ಕಾರ್ಯಕ್ರಮಗಳ ಸ್ವ ಉದ್ಯೋಗ ಕಾರ್ಯಕ್ರಮದಡಿ ರಾಫ್ಟಿಂಗ್ ಬೋಟ್ ಮತ್ತು ಸಲಕರಣೆಗಳ ಖರೀದಿಗೆ ತಲಾ…
Read More » -
ಟ್ರೆಂಡಿಂಗ್
ಮಕ್ಕಳಿಗೆ ತಪ್ಪದೆ ಪೋಲಿಯೋ ಹಾಕಿಸಿ ಪಲ್ಸ್ ಪೋಲಿಯೋ ತರಬೇತಿ ಕಾರ್ಯಾಗಾರದಲ್ಲಿ ಡಾ.ದೀಪಿಕಾ ಕರೆ
ಕುಶಾಲನಗರ, ಡಿ 17: : ಇದೇ ತಿಂಗಳ ತಾ.21 ರಂದು ಜರುಗುವ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಕ್ಕಳಿಗೆ ಕಡ್ಡಾಯವಾಗಿ ಪಲ್ಸ್ ಪೋಲಿಯೋ ಹನಿಗಳನ್ನು ಹಾಕಿಸಿಕೊಳ್ಳುವಂತೆ…
Read More » -
ಸಾಂಸ್ಕೃತಿಕ
ವಾಟರ್ ಪಾರ್ಕ್ ನಲ್ಲಿ “ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ” ವಿದ್ಯಾರ್ಥಿಗಳ ಉದ್ಘಾಟನೆ ನೃತ್ಯ ಪ್ರದರ್ಶನ
ಕುಶಾಲನಗರ, ಡಿ 17: ದಿನಾಂಕ: 16-12-2025 ಈ ಮಂಗಳವಾರ ಹುಣಸೇವಾಡಿಯ ಕೂರ್ಗ್ ವಾಟರ್ ಪಾರ್ಕ್ ನಲ್ಲಿ ಆಯೋಜಿಸಲಾದ ಕೊಡಗು ಕಾರ್ಯನಿರತ ಪತ್ರಕರ್ತರ ಸಂಘ (ರಿ) ಇವರ ಕೊಡಗು…
Read More » -
ಕಾರ್ಯಕ್ರಮ
ಜೆಡಿಎಸ್ ವಿರಾಜಪೇಟೆ ತಾಲ್ಲೂಕು ಸಮಿತಿ ವತಿಯಿಂದ ಕುಮಾರಸ್ವಾಮಿ ರವರ ಜನ್ಮದಿನಾಚರಣೆ
ಕುಶಾಲನಗರ, ಡಿ 16: ಮಾಜಿ ಮುಖ್ಯಮಂತ್ರಿಗಳು ಮಂಡ್ಯ ಸಂಸದರು ಹಾಗೂ ಕೇಂದ್ರ ಸಚಿವರಾಗಿರುವ ಎಚ್ ಡಿ ಕುಮಾರಸ್ವಾಮಿ ರವರ 66ನೇ ವರ್ಷದ ಜನ್ಮದಿನದಂದು ವಿರಾಜಪೇಟೆಯ ಅರ್ಜಿ ಗ್ರಾಮದ…
Read More » -
ಕ್ರೀಡೆ
ವಾಲಿಬಾಲ್ ಪಂದ್ಯಾವಳಿ, ಸ್ಪೃಕರ್ಸ್ ಮಲ್ಲೇನಹಳ್ಳಿ ತಂಡ ಪ್ರಥಮ
ಕೂಡಿಗೆ, ಡಿ.15:ಹುದುಗೂರು ಗ್ರಾಮದ ಶ್ರೀ ಕಾಳಿಕಾಂಬಾ ಯುವಕ ಸಂಘದ ವತಿಯಿಂದ ಪ್ರಥಮ ವರ್ಷದ ಲೀಗ್ ಮಾದರಿಯ ಹೊನಲು ಬೆಳಕಿನ ಕಾಳಿಕಾಂಬಾ ವಾಲಿಬಾಲ್ ಕಪ್ 2025 .…
Read More » -
ಕಾರ್ಯಕ್ರಮ
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಾಂಸ್ಕೃತಿಕ ವೇದಿಕೆ ಉದ್ಘಾಟನೆ
ಕುಶಾಲನಗರ, ಡಿ 16: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಾಂಸ್ಕೃತಿಕ ವೇದಿಕೆ ಉದ್ಘಾಟನಾ ಕಾರ್ಯಕ್ರಮ ಹುಣಸೆವಾಡಿಯ ಕೂರ್ಗ್ ವಾಟರ್ ಪಾರ್ಕ್ ನಲ್ಲಿ ನಡೆಯಿತು. ತುಕಾಲಿ ಸ್ಟಾರ್…
Read More » -
ಟ್ರೆಂಡಿಂಗ್
ಕಾಂಗ್ರೆಸ್ ಪಕ್ಷದ ವತಿಯಿಂದ ಶಾಮನೂರು ಶಿವಶಂಕರಪ್ಪ ಅವರಿಗೆ ಶ್ರದ್ಧಾಂಜಲಿ
ಕುಶಾಲನಗರ, ಡಿ 15:ಕುಶಾಲನಗರ ಕಾಂಗ್ರೆಸ್ ವತಿಯಿಂದ ಪಕ್ಷದ ಹಿರಿಯ ಮುತ್ಸದ್ದಿ ಹಾಗೂ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರಿಗೆ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.…
Read More » -
ನಿಧನ
ಕುಶಾಲನಗರದ ವೀರಶೈವ ಮಹಾಸಭಾದಿಂದ ಶಾಮನೂರರಿಗೆ ಶ್ರದ್ಧಾಂಜಲಿ
ಕುಶಾಲನಗರ, ಡಿ 14 : ನಾಡು ಕಂಡ ಅಪರೂಪದ ರಾಜಕಾರಣಿ, ಶಿಕ್ಷಣ ಪ್ರೇಮಿ, ಸಮಾಜದ ಸಂಘಟಕ, ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರರ ಅಗಲಿಕೆ ಇಡೀ…
Read More » -
ಕಾರ್ಯಕ್ರಮ
ಐಸೆಕ್ ಸಂಸ್ಥೆ ವತಿಯಿಂದ ಚಿಕ್ಕತ್ತೂರಿನಲ್ಲಿ ಮಾದರಿ ಗ್ರಾಮ ಜಾಗೃತಿ ಕಾರ್ಯಕ್ರಮ
ಕುಶಾಲನಗರ, ಡಿ 14: ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆ (ಐಸೆಕ್) ಆಶ್ರಯದಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮತ್ತು ಚಿಕ್ಕತ್ತೂರು ಶ್ರೀ ವಿನಾಯಕ ಯುವಕ…
Read More » -
ಅಪಘಾತ
ಕೇರಳಕ್ಕೆ ತೆರಳುತ್ತಿದ್ದ ಬಸ್ ಬೆಂಕಿಗಾಹುತಿ
ಕುಶಾಲನಗರ, ಡಿ 15:ನಡುರಸ್ತೆಯಲ್ಲೆ ಹೊತ್ತಿ ಉರಿದ ಪ್ರವಾಸಿ ಬಸ್. ವಿರಾಜಪೇಟೆಯಿಂದ ಕೇರಳ ರಾಜ್ಯಕ್ಕೆ ತೆರಳುತ್ತಿದ್ದ ಬಸ್. ಮಾಕುಟ್ಟ ರಸ್ತೆಯ ಮಗಡಿಪಾರೆ ಆಂಜನೇಯ ದೇವಾಲಯ ಸಮೀಪ ನಡೆದ ಘಟನೆ.…
Read More » -
ಕ್ರೀಡೆ
ರಾಷ್ಟ್ರದ ಮಟ್ಟದ ಕ್ರೀಡಾಕೂಟ: ಚಿನ್ನದ ಪದಕ ಗೆದ್ದ ಶಿಶಿರಾ.
ಕೂಡಿಗೆ, ಡಿ. ,14: ರಾಜಸ್ಥಾನದ ಜೈಪುರ್ ದಲ್ಲಿ ನಡೆದ ಹೆಚ್. ಸಿ. ಜಿ. ನ್ಯಾಷನಲ್ ಲೆವಲ್ ಸ್ಪೋರ್ಟ್ಸ್ ಮೀಟ್ನ 200 ಮೀಟರ್ ಓಟದಲ್ಲಿ ಚಿನ್ನದ ಪದಕ, ಹಾಗೂ…
Read More » -
ಕಾರ್ಯಕ್ರಮ
ಕರ್ನಾಟಕ ವಿಕಾಸ ರಂಗ” ಕುಶಾಲನಗರ ತಾಲ್ಲೂಕು ಘಟಕ ಉದ್ಘಾಟನೆ
ಕುಶಾಲನಗರ, ಡಿ 14: ಕರ್ನಾಟಕ ವಿಕಾಸ ರಂಗ ಕುಶಾಲನಗರ ತಾಲ್ಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮವು ದಿನಾಂಕ 13/12/2025ರಂದು ನಢಯಿತು. ಕುಶಾಲನಗರದ ಮಹಾಲಕ್ಷ್ಮಿ ರೆಸಿಡೆನ್ಸಿ ಹಾಲ್ನ…
Read More » -
ಕ್ರೀಡೆ
ಪತ್ರಕರ್ತರ ಜಿಲ್ಲಾಮಟ್ಟದ ವಾಲಿಬಾಲ್ ಟೂರ್ನಿ: ಟೀಂ ಸ್ಮಾಶರ್ಸ್ ಪ್ರಥಮ, ಚೀತಾ ದ್ವಿತೀಯ, ಫ್ಲೈಯರ್ಸ್ ತೃತೀಯ
ಮಡಿಕೇರಿ, ಡಿ 14: ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಕೊಡಗು ಜಿಲ್ಲಾಮಟ್ಟದ ಪತ್ರಕರ್ತರ ವಾಲಿಬಾಲ್ ಪಂದ್ಯಾವಳಿ ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯಿತು. 6…
Read More » -
ಕುಶಾಲನಗರದಲ್ಲಿ ಎರಡು ಮಸಾಜ್ ಪಾರ್ಲರ್ ಗಳ ಮೇಲೆ ಪೊಲೀಸರ ದಾಳಿ
ಕುಶಾಲನಗರ, ಡಿ 14: (ಕುಶಲವಾಣಿ): ಕುಶಾಲನಗರದ ಎರಡು ಮಸಾಜ್ ಪಾರ್ಲರ್ ಗಳಲ್ಲಿ ಅನೈತಿಕ ಚಟುವಟಿಕೆ, ಅಕ್ರಮ ದಂಧೆ ನಡೆಯುತ್ತಿರುವ ದೂರಿನನ್ವಯ ಪೊಲೀಸರು ದಾಳಿ ನಡೆಸಿ ಪಾರ್ಲರ್ ಮಾಲೀಕರು,…
Read More » -
ಕಾರ್ಯಕ್ರಮ
ನಿವೃತ್ತ ನೌಕರರ ಕೂಟದ 7 ನೇ ವಾರ್ಷಿಕೋತ್ಸವ
ಕುಶಾಲನಗರ, ಡಿ 14: ನಿವೃತ್ತ ನೌಕರರ ಕೂಟದ 7 ನೇ ವಾರ್ಷಿಕೋತ್ಸವ ಸಮಾರಂಭ ಪಟ್ಟಣದ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು. ಈ ವೇಳೆ ನಿವೃತ್ತ ನೌಕರರ ಕೂಟದ…
Read More » -
ಕಾರ್ಯಕ್ರಮ
ಕುಶಾಲನಗರ ತಾಲೂಕು ವಿಶ್ವಕರ್ಮ ಯುವ ಮೋರ್ಚಾ ಘಟಕ ಉದ್ಘಾಟನೆ
ಕುಶಾಲನಗರ, ಡಿ 14: ವಿಶ್ವಕರ್ಮ ಯುವ ಮೋರ್ಚಾ ಸ್ಥಾಪನೆಯಾಗಿದ್ದು ಇದರ ಉದ್ಘಾಟನೆಯನ್ನು ಸುಜ್ಞಾನ ಮೂರ್ತಿ ಪಿ ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಬೆಂಗಳೂರು ಇವರು…
Read More » -
ಕ್ರೈಂ
ಮಂಡ್ಯ ಮೂಲದ ವ್ಯಕ್ತಿ ಮೇಲೆ ಮಡಿಕೇರಿಯಲ್ಲಿ ಹಲ್ಲೆ: ಹನಿಟ್ರಾಪ್ ಶಂಕೆ
ಮಡಿಕೇರಿ, ಡಿ 13: ಫೇಸ್ಬುಕ್ನಲ್ಲಿ ಪರಿಚಯವಾದ ಯುವತಿಯ ಭೇಟಿಗಾಗಿ ಮಂಡ್ಯದಿಂದ ಮಡಿಕೇರಿಗೆ ಬಂದಿದ್ದ ವ್ಯಕ್ತಿಯನ್ನು ಮನೆಯೊಂದರಲ್ಲಿ ಬಂಧಿಸಿಟ್ಟು ಹಣಕ್ಕಾಗಿ ಬೇಡಿಕೆಯಿರಿಸಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಮಂಡ್ಯ…
Read More » -
ಕ್ರೀಡೆ
ಹುದುಗೂರಿನಲ್ಲಿ ಹೊನಲು ಬೆಳಕಿನ ಕಾಳಿಕಾಂಬ ವಾಲಿಬಾಲ್ ಕಪ್ ಗೆ ಚಾಲನೆ
ಕೂಡಿಗೆ, ಡಿ. 13 : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಕಾಳಿಕಾಂಬ ಯುವಕ ಸಂಘದ ವತಿಯಿಂದ ಪ್ರಥಮ ವರ್ಷದ ಲೀಗ್ ಮಾದರಿಯ ಹೊನಲು…
Read More » -
ಕ್ರೀಡೆ
ಹಾರಂಗಿ ಆಟದ ಮೈದಾನದಲ್ಲಿ ಕಾಂಕ್ರೀಟ್ ಚೇರ್ ಗಳು ಅಳವಡಿಕೆ
ಕುಶಾಲನಗರ, ಡಿ 13: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾರಂಗಿ ಗ್ರಾಮದ ಆಟದ ಮೈದಾನದಲ್ಲಿ ಕಾಂಕ್ರೀಟ್ ಚೇರ್ ಗಳು ಅಳವಡಿಕೆ ಮಾಡಲಾಗುತ್ತಿದ್ದು ಈ ಕುರಿತು ಮಾತನಾಡಿದ ಗ್ರಾಮ…
Read More » -
ಕ್ರೈಂ
ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ಅವಹೇಳನ: ಬಂಧನ
ಬೈಲಕುಪ್ಪೆ, ಡಿ 13 : ಸಾಮಾಜಿಕ ಜಾಲತಾಣದಲ್ಲಿ ಬೈಲಕುಪ್ಪೆ ಪೊಲೀಸ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಪ್ರಕರಣದ ಆರೋಪಿ ಪಿರಿಯಾಪಟ್ಟಣ ಬೂತನಹಳ್ಳಿಯ ದಿಲೀಪ ಎಂಬ ವ್ಯಕ್ತಿಯನ್ನು ಬೆಂಗಳೂರಿನಿಂದ ಬಂಧಿಸಿ…
Read More » -
ಕಾರ್ಯಕ್ರಮ
ಕುಶಾಲನಗರದ ಕನ್ನಡ ಭಾರತಿ ಪದವಿಪೂರ್ವ ಕಾಲೇಜು ಹಾಗೂ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮ
ಕುಶಾಲನಗರ, ಡಿ 14: ವಿದ್ಯಾರ್ಥಿಗಳ ಶಿಸ್ತು, ಸಂಯಮ ಅಳವಡಿಸಿಕೊಂಡು ಶ್ರದ್ದೆಯಿಂದ ಅಭ್ಯಾಸ ಮಾಡಿ ಶೈಕ್ಷಣಿಕ ಜೀವನದಲ್ಲಿ ಯಶಸ್ಸು ಗಳಿಸಬೇಕಿದೆ ಎಂದು ಕುಶಾಲನಗರ ತಹಸೀಲ್ದಾರ್ ಕಿರಣ್ ಜಿ ಗೌರಯ್ಯ ಹೇಳಿದರು.…
Read More » -
ಕಾರ್ಯಕ್ರಮ
ವಿದ್ಯಾರ್ಥಿ ಪ್ಯಾರಾ ಮೆಡಿಕಲ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ
ಕುಶಾಲನಗರ ಡಿ 12 : ಶಿಕ್ಷಣ ಮತ್ತು ಆರೋಗ್ಯ ಇವೆರಡು ದೇಶದ ಅಭಿವೃದ್ದಿಯಲ್ಲಿ ಮಹತ್ವ ಪಾತ್ರ ವಹಿಸುತ್ತವೆ ಎಂದು ಕೊಡಗು ವಿವಿ ಉಪನ್ಯಾಸಕ ಡಾ. ಜಮೀರ್ಅಹಮದ್ಅವರು ಅಭಿಪ್ರಾಯ…
Read More » -
ಕ್ರೀಡೆ
ಸೈನಿಕ ಶಾಲೆ ಕೊಡಗಿನಲ್ಲಿ 2025-26ನೇ ಸಾಲಿನ ವಾರ್ಷಿಕ ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭ
ಕುಶಾಲನಗರ ಡಿ 12: ಸೈನಿಕ ಶಾಲೆ ಕೊಡಗು ತನ್ನ ಬಹುನಿರೀಕ್ಷಿತ 2025-26ನೇ ವಾರ್ಷಿಕ ಕ್ರೀಡಾಕೂಟವನ್ನು ಶಾಲೆಯ ಮರಿಯಪ್ಪ ಕೆಂಪಯ್ಯ ಫುಟ್ಬಾಲ್ ಕ್ರೀಡಾಂಗಣದಲ್ಲಿ ಅತ್ಯಂತ ಉತ್ಸಾಹ, ಶಿಸ್ತು ಹಾಗೂ…
Read More » -
ಸಭೆ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ನೂತನವಾಗಿ ಆಯ್ಕೆಯಾಗಿರುವ ನಿರ್ದೇಶಕರಿಗೆ ತರಬೇತಿ ಸಮಾರೋಪ
ಮಡಿಕೇರಿ ಡಿ.12:-ಗ್ರಾಮೀಣ ಅಭಿವೃದ್ಧಿಯಲ್ಲಿ ಸಹಕಾರ ಸಂಘಗಳ ಪಾತ್ರ ಹೆಚ್ಚಿನದ್ದಾಗಿದ್ದು, ಆ ನಿಟ್ಟಿನಲ್ಲಿ ಸಹಕಾರ ಸಂಘಗಳ ಬಲವರ್ಧನೆಗೆ ಮತ್ತಷ್ಟು ಪ್ರಯತ್ನಗಳು ನಡೆಯಬೇಕು ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ…
Read More » -
ಸಾಮಾಜಿಕ
ಭವಾನಿಪುರ್ ಬಾಬಾ ಬದ್ರುದ್ದಿನ್ ಶಾ ವೆಲ್ಫೇರ್ ಸೊಸೈಟಿಯಿಂದ ಮನೆ ನಿರ್ಮಾಣಕ್ಕೆ ಸಹಾಯಧನ
ಕುಶಾಲನಗರ, ಡಿ 12: ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಟ್ಟೆಹಾಡಿಯ ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ಹೊದಿಕೆಯೊಂದಿಗೆ ಗುಡಿಸಲಿನಲ್ಲಿ ಶೋಚನೀಯ ಜೀವನ ನಡೆಸುತ್ತಿರುವ ಸುಮಾರು 10…
Read More » -
ರಾಜಕೀಯ
ಕೂಡಿಗೆ ಗ್ರಾಪಂ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯೆಯ ಸದಸ್ವತ್ವ ಅನರ್ಹ ಆದೇಶ
ಕುಶಾಲನಗರ ಡಿ 12: ಕೂಡಿಗೆ ಗ್ರಾಪಂ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯರಾಗಿರುವ ಮಂಗಳಾ ಪ್ರಕಾಶ್ ಅವರ ಸದಸ್ಯತ್ವ ಅನರ್ಹಗೊಳಿಸಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಆದೇಶ…
Read More » -
ಮನವಿ
ಪತ್ರಕರ್ತರಲ್ಲದವರ ವಿರುದ್ದ ಕ್ರಮಕ್ಕೆ ಕೋರಿ ಎಸ್ಪಿಗೆ ಮನವಿ
ಮಡಿಕೇರಿ, ಡಿ. 11: ಪತ್ರಕರ್ತರಲ್ಲದ ಕೆಲವರು ತಮ್ಮ ವಾಹನಗಳಲ್ಲಿ ‘ಮೀಡಿಯಾ-ಪ್ರೆಸ್’ ಫಲಕ ಅಳವಡಿಸಿಕೊಂಡು ಮಾಧ್ಯಮದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ…
Read More » -
ಕಾರ್ಯಕ್ರಮ
ಕೂಡಿಗೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಮತ್ತು ಕಾರ್ಯದರ್ಶಿಗಳಿಗೆ ವಿಶೇಷ ಶಿಕ್ಷಣ ಕಾರ್ಯಗಾರ
ಕುಶಾಲನಗರ, ಡಿ 11: ಗ್ರಾಮಾಂತರ ಪ್ರದೇಶದ ಹಾಲು ಉತ್ಪಾದಕ ರೈತರು ಗುಣಮಟ್ಟದ ಹಾಲನ್ನು ಸಹಕಾರ ಸಂಘಗಳಿಗೆ ಹಾಕುವುದರ ಮೂಲಕ ಸಂಘದ ಅಭಿವೃದ್ಧಿಯೊಂದಿಗೆ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದು…
Read More » -
ಶಿಕ್ಷಣ
ಮಕ್ಕಳ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ
ಕುಶಾಲನಗರ, ಡಿ 11: ಮಕ್ಕಳ ಸಾಹಿತ್ಯ ಪರಿಷತ್ ಕುಶಾಲನಗರ ಘಟಕದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಸುಂಟಿಕೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. 5ನೇ ತರಗತಿ…
Read More » -
ಪ್ರತಿಭೆ
ಆಂಗ್ಲ ಭಾಷೆ ಪ್ರಬಂಧ ಸ್ಪರ್ಧೆ: ರಾಜ್ಯಮಟ್ಟಕ್ಕೆ ಆಯ್ಕೆ
ಕುಶಾಲನಗರ, ಡಿ 11: ಕುಶಾಲನಗರ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಅರಬಿಯ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಮತ್ತು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಆಶ್ರಯದಲ್ಲಿ ನಡೆದ…
Read More » -
ಕ್ರೈಂ
ಪ್ರಧಾನಿ ನರೇಂದ್ರ ಮೋದಿ ಅವಹೇಳನ: ಮೂವರ ಬಂಧನ
ಕುಶಾಲನಗರ, ಡಿ 10: ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಗ್ಗೆ ವಿಡಿಯೋ ದಲ್ಲಿ ಅವಹೇಳನ. ಮಡಿಕೇರಿಯ ಮೀವರೆ ಬಂಧನ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಅವಹೇಳನ ವಿಡಿಯೋ.…
Read More » -
ಕ್ರೈಂ
ಕೊಡಗಿನ ಬೇಗೂರಿನಲ್ಲಿ ನಾಲ್ವರನ್ನು ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ
ಕುಶಾಲನಗರ, ಡಿ 10: ಬೇಗೂರು ಗ್ರಾಮ ಬಾಳಂಗಾಡು ಪ್ರದೇಶದಲ್ಲಿ ಬುಡಕಟ್ಟು ಜನಾಂಗದ ಶ್ರೀ ಕರಿಯ, ಶ್ರೀಮತಿ ಗೌರಿ, 70 ವರ್ಷ ಮೇಲ್ಪಟು, ಶ್ರೀಮತಿ ನಾಗಿ, 30 ವರ್ಷ,…
Read More » -
ಸಭೆ
ಕರವೇ ಸಭೆ: ಹೊಸ ಸದಸ್ಯರ ಸೇರ್ಪಡೆ: ಆಂಗ್ಲಭಾಷೆ ನಾಮಫಲಕ ತೆರವಿಗೆ ಕೋರಿ ಮನವಿ ಸಲ್ಲಿಕೆ
ಕುಶಾಲನಗರ, ಡಿ 09:ಹೆಚ್ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ “ಕುಶಾಲನಗರ ನಗರ ಘಟಕ”ದ ಸಭೆ ಜಿಲ್ಲಾಧ್ಯಕ್ಷ ಬಿ.ಎ.ದಿನೇಶ್ ಮಾರ್ಗದರ್ಶನದಂತೆ ನಗರ ಅಧ್ಯಕ್ಷ ಎಂ.ಎಸ್. ಮಣಿಕಂಠ ಅವರ ಅಧ್ಯಕ್ಷತೆಯಲ್ಲಿ…
Read More » -
ಸುದ್ದಿಗೋಷ್ಠಿ
ಅಧಿಕಾರಿಗಳು ಪತ್ರಕರ್ತರ ಸ್ಥೈರ್ಯ ಕುಗ್ಗಿಸುವ ಕೆಲಸಕ್ಕೆ ಮುಂದಾಗಬಾರದು: ಕೆ.ಬಿ.ರಾಜು
ಕುಶಾಲನಗರ, ಡಿ 09: ಸಮಾಜದಲ್ಲಿ ಸರಿ ತಪ್ಪುಗಳ ಬಗ್ಗೆ ಬೆಳಕು ಚೆಲ್ಲುವ ಪತ್ರಕರ್ತರ ಸ್ಥೈರ್ಯ ಕುಗ್ಗಿಸುವ ಕೆಲಸಕ್ಕೆ ಸರಕಾರಿ ಅಧಿಕಾರಿಗಳು ಮುಂದಾಗಬಾರದು ಎಂದು ಡಿಎಸ್ಎಸ್ ಹಾಗೂ ರಿಪಬ್ಲಿಕನ್…
Read More » -
ಪ್ರಕಟಣೆ
ಡಿ.11 ರಂದು ಕೂಡಿಗೆಯಲ್ಲಿ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರುಗಳಿಗೆ ತರಬೇತಿ ಕಾರ್ಯಗಾರ.
ಕೂಡಿಗೆ, ಡಿ. 9: ಕರ್ನಾಟಕ ಸಹಕಾರ ಮಹಾಮಂಡಳ ನಿ.ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯುನಿಯನ್ ನಿ.ಮಡಿಕೇರಿ ಇವರ ಸಂಯುಕ್ತಾಶ್ರಯದಲ್ಲಿ ಡಿ. 11 ರಂದು ಹಾಲು ಉತ್ಪಾದಕರ ಸಹಕಾರ…
Read More » -
ಮನವಿ
ಕುಶಾಲನಗರ ಗುಂಡುರಾವ್ ಬಡಾವಣೆಯಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಿಸಲು ಕೋರಿ ಮನವಿ
ಕುಶಾಲನಗರ, ಡಿ 09: ಕುಶಾಲನಗರದ ಗುಂಡುರಾವ್ ಬಡಾವಣೆಯಲ್ಲಿ 13.03 ಎಕರೆ ಜಾಗದಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಿಸಿ ದಾಖಲೆ ಸಿದ್ದಪಡಿಸಿ ನೀಡಲು ಕೋರಿ ಗುಂಡುರಾವ್ ಕ್ರೀಡಾಂಗಣ ಸಮಿತಿ ವತಿಯಿಂದ…
Read More » -
ಆರೋಪ
ಎಂಇಎಸ್ ಪುಂಡಾಟಿಕೆಗೆ ಕರವೇ ಖಂಡನೆ: ಕನ್ನಡಪರ ಹೋರಾಟಗಾರರ ಮೇಲಿನ ಪ್ರಕರಣ ಹಿಂಪಡೆಯಲು ಒತ್ತಾಯ
ಕುಶಾಲನಗರ, ಡಿ 09: ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆಯನ್ನು ಕರವೇ ಪ್ರಮುಖರು ಖಂಡಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿದ ಟಿ.ಎ.ನಾರಾಯಣ ಗೌಡರ ಕರ್ನಾಟಕ ರಕ್ಷಣಾ ವೇದಿಕೆ ಮಡಿಕೇರಿ…
Read More » -
ಪ್ರಕಟಣೆ
ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಪುಂಡಾಟಿಕೆ: ಕರವೇ ಖಂಡನೆ
ಕುಶಾಲನಗರ, ಡಿ 08: ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಕರ್ನಾಟಕ ಸಾರಿಗೆ ಬಸ್ ಗಳ ಮೇಲೆ ದಬ್ಬಾಳಿಕೆ ಹಾಗೂ ದುರಹಂಕಾರ ವರ್ತನೆ ತೋರಿದ್ದು ಇದನ್ನು ಕರ್ನಾಟಕ ರಕ್ಷಣಾ ವೇದಿಕೆ…
Read More » -
ಅರಣ್ಯ ವನ್ಯಜೀವಿ
ಪುರಸಭಾ ಮಾಜಿ ಸದಸ್ಯ ದಿನೇಶ್ ಅವರ ಮೇಲೆ ಬೀದಿ ನಾಯಿ ದಾಳಿ: ಆಸ್ಪತ್ರೆಗೆ ದಾಖಲು
ಕುಶಾಲನಗರ, ಡಿ 08: (ಕುಶಲವಾಣಿ) ಕುಶಾಲನಗರ ಪುರಸಭಾ ಮಾಜಿ ಸದಸ್ಯರಾದ ಎಂ.ಕೆ.ದಿನೇಶ್ (ಸುಂದರೇಶ್) ಅವರ ಮೇಲೆ ಬೀದಿನಾಯಿ ದಾಳಿ ನಡೆಸಿ ಘಾಸಿಗೊಳಿಸಿದ ಘಟನೆ ಕರಿಯಪ್ಪ ಬಡಾವಣೆಯಲ್ಲಿ ನಡೆದಿದೆ.…
Read More » -
ಕಾರ್ಯಕ್ರಮ
ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಾಬ್ದಿ ವರ್ಷದ ಪ್ರಯುಕ್ತ ಮನೆ ಮನೆ ( ಗೃಹ )ಸಂಪರ್ಕ ಅಭಿಯಾನ
ಕುಶಾಲನಗರ, ಡಿ 07: ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಾಬ್ದಿ ವರ್ಷದ ಪ್ರಯುಕ್ತ ಮನೆ ಮನೆ ( ಗೃಹ )ಸಂಪರ್ಕ ಅಭಿಯಾನ 7-12-ರಿಂದ 28-12-25 ವರೆಗೆ ಇದೆ. ಕುಶಾಲನಗರ…
Read More » -
ದೇವಾಲಯ
ಡಾ.ಬಿ.ಆರ್.ಅಂಬೇಡ್ಕರ್ ಮಹಾಪರಿನಿರ್ವಾಣ ದಿನ. ದಾದರ್ ನ ಚೈತ್ಯ ಭೂಮಿಗೆ ಹರಿದು ಬಂದ ಜನ ಸಾಗರ
ದಾದರ್, ಡಿ 07; : ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪುಣ್ಯತಿಥಿ 2025: ಡಿಸೆಂಬರ್ 6 ರಂದು ಶನಿವಾರ ಮುಂಬೈನ ದಾದರ್ ನ ಚೈತ್ಯ ಭೂಮಿಗೆ ದೇಶ…
Read More » -
ಕಾರ್ಯಕ್ರಮ
ಕುಶಾಲನಗರದ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪರಿನಿಭ್ಬಾಣ ದಿನ ಆಚರಣೆ
ಕುಶಾಲನಗರ, ಡಿ 06: ತಾಲೂಕು ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಕುಶಾಲನಗರದ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪರಿನಿಭ್ಬಾಣ ದಿನ ಆಚರಿಸಲಾಯಿತು. ಕಾರ್ಯಕ್ರಮಮದಲ್ಲಿ…
Read More » -
ಹೆಜ್ಜೇನು ಧಾಳಿ – ಕುಟುಂಬ ಸದಸ್ಯರು ಪಾರು ಕುಶಾಲನಗರ ಆಸ್ಪತ್ರೆಗೆ ದಾಖಲು
ಕುಶಾಲನಗರ, ಡಿ 05 : ಹೆಜ್ಜೇನು ಧಾಳಿ ನಡೆಸಿದ ಪರಿಣಾಮ ಮೂವರು ಗಾಯಗೊಂಡು ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಪ್ರಸಂಗ ಶುಕ್ರವಾರ ಕಣಿವೆ ಗ್ರಾಮದಲ್ಲಿ ನಡೆದಿದೆ. ಸೋಮವಾರಪೇಟೆ…
Read More » -
ಆರೋಪ
ಮೈಸೂರು-ಕುಶಾಲನಗರ ಸಾರಿಗೆ ಬಸ್ ನೊಳಗೆ ಯುವಕರಿಂದ ರಾಜಾರೋಷವಾಗಿ ಮದ್ಯಪಾನ
ಕುಶಾಲನಗರ, ಡಿ 04: ಮೈಸೂರು ನಿಂದ ಕುಶಾಲನಗರಕ್ಕೆ ಸಂಚರಿಸುವ ಕೆ ಎಸ್ ಆರ್ ಟಿ ಸಿ ಬಸ್ KA09.F4911 ಬಸ್ ನಲ್ಲಿ ಅಂದಾಜು 8.45ಕೆ ಇಬ್ಬರು ಪ್ರಯಾಣಿಕರು…
Read More » -
ಕಾರ್ಯಕ್ರಮ
ಕುಶಾಲನಗರ ಗೌಡ ಸಮಾಜದಿಂದ ವಿಜೃಂಭಣೆಯ ಹುತ್ತರಿ ಹಬ್ಬ ಆಚರಣೆ
ಕುಶಾಲನಗರ, ಡಿ 04: ಕುಶಾಲನಗರದ ಗೌಡ ಸಮಾಜ ಹಾಗೂ ಸಮಾಜದ ಅಂಗ ಸಂಸ್ಥೆಗಳ ಸಹಯೋಗದಲ್ಲಿ ಗುರುವಾರ ರಾತ್ರಿ ಸಂಭ್ರಮ ಸಡಗರದೊಂದಿಗೆ ವಿಜೃಂಭಣೆಯಿಂದ ಹುತ್ತರಿ ಹಬ್ಬ ಆಚರಣೆ ಮಾಡಲಾಯಿತು.…
Read More » -
ದೇವಾಲಯ
ಹುತ್ತರಿ ಹುಣ್ಣಿಮೆ ಅಂಗವಾಗಿ ಕಾವೇರಿ ಮಾತೆಗೆ ಆರತಿ ಪೂಜೆ
ಕುಶಾಲನಗರ, ಡಿ 04: ಹುತ್ತರಿ ಹುಣ್ಣಿಮೆ ಅಂಗವಾಗಿ ಬಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ ಕಾವೇರಿ ಸೇತುವೆ ಬಳಿಯ ಕಾವೇರಿ ಮಾತೆ ಪ್ರತಿಮೆಗೆ 153ನೇ ಆರತಿ ಪೂಜೆ…
Read More » -
ಆರ್.ಟಿ.ಒ ಕಚೇರಿ; ರೂ.1,59,78,181 ರಾಜಸ್ವ ಸಂಗ್ರಹ
ಮಡಿಕೇರಿ ಡಿ.04:-ನವೆಂಬರ್ -2025 ರ ಮಾಹೆಯಲ್ಲಿ ಮಡಿಕೇರಿ ಪ್ರಾದೇಶಿಕ ಸಾರಿಗೆ ಕಚೇರಿ(ಆರ್ಟಿಒ) ವತಿಯಿಂದ ಓಂಕಾರೇಶ್ವರಿ, ಅಪರ ಸಾರಿಗೆ ಆಯುಕ್ತರು (ಪ್ರವರ್ತನ) ಬೆಂಗಳೂರು ಮತ್ತು ವಸಂತ್ ಈಶ್ವರ್ ಚೌಹಾಣ್,…
Read More » -
ಸಭೆ
ಚತುಷ್ಪಥ ರಸ್ತೆ ನಿರ್ಮಾಣ ನಂತರ ವಾಹನ ದಟ್ಟಣೆ ಹೆಚ್ಚಳ ಸಾಧ್ಯತೆ ಈಗಿನಿಂದಲೇ ರಸ್ತೆ ಸುರಕ್ಷತೆಗೆ ಒತ್ತು ನೀಡಿ: ವೆಂಕಟ್ ರಾಜಾ
ಮಡಿಕೇರಿ ಡಿ.04:-ಶ್ರೀರಂಗಪಟ್ಟಣದಿಂದ ಗುಡ್ಡೆಹೊಸೂರು ಬಳಿಯ ಬಸವನಹಳ್ಳಿ ವರೆಗೆ ನಾಲ್ಕು ಪಥದ ರಸ್ತೆ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಬಸವನಹಳ್ಳಿಯಿಂದ ಸಂಪಾಜೆವರೆಗೆ ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆ…
Read More » -
ಕಾರ್ಯಕ್ರಮ
ಧ್ವಜ ಸ್ಥಂಭ ಉದ್ಘಾಟನೆ
ಕೂಡಿಗೆ, ಡಿ.3: ಕೂಡಿಗೆ ಹನುಮ ಸೇನಾ ಸೇವಾ ಸಮಿತಿ ಯ ವತಿಯಿಂದ ಕೂಡಿಗೆ ಸರ್ಕಲ್ ಸಮೀಪದಲ್ಲಿರುವ ಶ್ರೀ ವಿಧ್ಯಾಗಣಪತಿ ಸೇವಾ ಸಮಿತಿಯ ಸಭಾಂಗಣದ ಮುಂಭಾಗದಲ್ಲಿ ಧ್ವಜಸ್ಥಂಭದ ಉದ್ಘಾಟನೆಯನ್ನು…
Read More » -
ಅಪಘಾತ
ಹನುಮ ಜಯಂತಿ: ಬೆಂಕಿಗಾಹುತಿಯಾದ ಮಂಟಪ
ಕುಶಾಲನಗರ, ಡಿ 03: (ಕುಶಲವಾಣಿ) ಕುಶಾಲನಗರದಲ್ಲಿ ನಡೆದ ಹನುಮ ಜಯಂತಿ ಅಂಗವಾಗಿ ಮಂಟಪಗಳ ಶೋಭಾಯಾತ್ರೆ ಸಂದರ್ಭ ಕೂಡಿಗೆ-ಕೂಡುಮಂಗಳೂರಿನ ಹನುಮ ಸೇನಾ ಸೇವಾ ಸಮಿತಿ ಮಂಟಪಕ್ಕೆ ಪ್ರದರ್ಶನ ಬಳಿಕ…
Read More » -
ಸಾಂಸ್ಕೃತಿಕ
ಕುಶಾಲನಗರ ಹನುಮ ಜಯಂತಿ: ಗುಡ್ಡೆಹೊಸೂರು ವೀರಾಂಜನೇಯ ಸಮಿತಿಗೆ ಪ್ರಥಮ ಬಹುಮಾನ
ಕುಶಾಲನಗರ, ಡಿ 03: (ಕುಶಲವಾಣಿ) ಕುಶಾಲನಗರದಲ್ಲಿ ನಡೆದ ಹನುಮ ಜಯಂತಿಯ ಮಂಟಪಗಳ ಶೋಭಾಯಾತ್ರೆಯಲ್ಲಿ ಗುಡ್ಡೆಹೊಸೂರು-ಬಸವನಹಳ್ಳಿಯ ವೀರಾಂಜನೇಯ ಸೇವಾ ಸಮಿತಿಗೆ ಪ್ರಥಮ ಬಹುಮಾನ (82 ಅಂಕ) ಲಭಿಸಿದೆ. ಹಾರಂಗಿ…
Read More » -
ಪ್ರಶಸ್ತಿ
ಗಾಂಧಿಗ್ರಾಮ ಪ್ರಶಸ್ತಿ ಪಡೆದ ನಂಜರಾಯಪಟ್ಟಣ ಗ್ರಾಪಂ: ಗ್ರಾಮಸ್ಥರಿಂದ ಅಭಿನಂದನೆ: ಭವ್ಯ ಮೆರವಣಿಗೆ
ಕುಶಾಲನಗರ, ಡಿ 02: 2023-24ನೇ ಸಾಲಿನ ಗಾಂಧಿಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದ್ದ ನಂಜರಾಯಪಟ್ಟಣ ಗ್ರಾಪಂಗೆ ಸೋಮವಾರ ಪ್ರಶಸ್ತಿ ಪ್ರದಾನ ನಡೆಯಿತು. ಪ್ರಶಸ್ತಿ ಸ್ವೀಕರಿಸಿ ಬೆಂಗಳೂರಿನಿಂದ ಆಗಮಿಸಿದ ಅಧ್ಯಕ್ಷರಿಗೆ ಸೇರಿದಂತೆ…
Read More » -
ಸುದ್ದಿಗೋಷ್ಠಿ
ಕುಶಾಲನಗರ ಗೌಡ ಸಮಾಜದಲ್ಲಿ ಈ ತಿಂಗಳ 4 ರಂದು ಹುತ್ತರಿ ಹಬ್ಬ ಆಚರಣೆ
ಕುಶಾಲನಗರ, ಡಿ 02:ಕುಶಾಲನಗರ ಗೌಡ ಸಮಾಜದಲ್ಲಿ ಈ ತಿಂಗಳ 4ರಂದು ಹುತ್ತರಿ ಹಬ್ಬ ಆಚರಣೆ ನಡೆಯಲಿದೆ ಎಂದು ಕುಶಾಲನಗರ ಗೌಡ ಸಮಾಜದ ಅಧ್ಯಕ್ಷರಾದ ಚಿಲ್ಲನ ಗಣಿ ಪ್ರಸಾದ್…
Read More »