ಅರಣ್ಯ ವನ್ಯಜೀವಿ

ಬಾಳೆಗುಂಡಿ ಹಾಡಿ‌ ಬಳಿ ಕಾಡಾನೆ ದಾಳಿಗೆ‌ ಗ್ರಾಪಂ‌ ಮಾಜಿ ಸದಸ್ಯೆ ಬಲಿ

ಕುಶಾಲನಗರ,ಮಾ 09: ಕುಶಾಲನಗರ ತಾಲೂಕಿನ‌ ವಾಲ್ನೂರು ತ್ಯಾಗತ್ತೂರು ಗ್ರಾಪಂ ವ್ಯಾಪ್ತಿಯ ಬಾಳೆಗುಂಡಿ ಗಿರಿಜನ ಹಾಡಿ‌ ಬಳಿ ಮೀನುಕೊಲ್ಲಿ ಅರಣ್ಯ ಸಮೀಪ ಕಾಡಾನೆ ದಾಳಿಗೆ‌ ಮಹಿಳೆ ಮೃತಪಟ್ಟ ಘಟನೆ ನಡೆದಿದೆ. ವಾಲ್ನೂರು ಗ್ರಾಪಂ‌ ಮಾಜಿ ಸದಸ್ಯೆ ಬಾಳೆಗುಂಡಿ ಹಾಡಿ ನಿವಾಸಿ ಸ್ವಾಮಿ ಎಂಬವರ ಪತ್ನಿ ಜಲಜಾಕ್ಷಿ (55) ಮೃತ ಮಹಿಳೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!