Recent Post
-
ಪ್ರಶಸ್ತಿ
ಗಾಂಧಿಗ್ರಾಮ ಪ್ರಶಸ್ತಿ ಪಡೆದ ನಂಜರಾಯಪಟ್ಟಣ ಗ್ರಾಪಂ: ಗ್ರಾಮಸ್ಥರಿಂದ ಅಭಿನಂದನೆ: ಭವ್ಯ ಮೆರವಣಿಗೆ
ಕುಶಾಲನಗರ, ಡಿ 02: 2023-24ನೇ ಸಾಲಿನ ಗಾಂಧಿಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದ್ದ ನಂಜರಾಯಪಟ್ಟಣ ಗ್ರಾಪಂಗೆ ಸೋಮವಾರ ಪ್ರಶಸ್ತಿ ಪ್ರದಾನ ನಡೆಯಿತು. ಪ್ರಶಸ್ತಿ ಸ್ವೀಕರಿಸಿ ಬೆಂಗಳೂರಿನಿಂದ ಆಗಮಿಸಿದ ಅಧ್ಯಕ್ಷರಿಗೆ ಸೇರಿದಂತೆ…
Read More » -
ಸುದ್ದಿಗೋಷ್ಠಿ
ಕುಶಾಲನಗರ ಗೌಡ ಸಮಾಜದಲ್ಲಿ ಈ ತಿಂಗಳ 4 ರಂದು ಹುತ್ತರಿ ಹಬ್ಬ ಆಚರಣೆ
ಕುಶಾಲನಗರ, ಡಿ 02:ಕುಶಾಲನಗರ ಗೌಡ ಸಮಾಜದಲ್ಲಿ ಈ ತಿಂಗಳ 4ರಂದು ಹುತ್ತರಿ ಹಬ್ಬ ಆಚರಣೆ ನಡೆಯಲಿದೆ ಎಂದು ಕುಶಾಲನಗರ ಗೌಡ ಸಮಾಜದ ಅಧ್ಯಕ್ಷರಾದ ಚಿಲ್ಲನ ಗಣಿ ಪ್ರಸಾದ್…
Read More » -
ಸಭೆ
ಕುಶಾಲನಗರ ಗುಂಡುರಾವ್ ಬಡಾವಣೆಯಲ್ಲಿ ಕ್ರೀಡಾಂಗಣಕ್ಕೆ ಜಾಗ ಕೋರಿ ಶಾಸಕರಿಗೆ ಮನವಿ
ಕುಶಾಲನಗರ, ಡಿ 01: ಕುಶಾಲನಗರದ ಗುಂಡುರಾವ್ ಕ್ರೀಡಾಂಗಣ ಸಮಿತಿ ವತಿಯಿಂದ ಕ್ರೀಡಾಂಗಣಕ್ಕೆ ಬೇಡಿಕೆಯಿರಿಸಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಅವರಿಗೆ ಸಮಿತಿಯ ಮೂಲಕ ಮನವಿ ಸಲ್ಲಿಸಲಾಯಿತು. ಮನವಿ…
Read More » -
ಕ್ರೀಡೆ
ಜಿಲ್ಲಾಮಟ್ಟದ ಬ್ಯಾಡ್ಮಿಂಟನ್ ಲೀಗ್: ಕುಶಾಲನಗರದ ಜಂಪ್ ಸ್ಮಾಶ್ ತಂಡಕ್ಕೆ ಪ್ರಥಮ ಬಹುಮಾನ
ಕುಶಾಲನಗರ, ಡಿ 02: ಸಿದ್ದಾಪುರದ SBC ವತಿಯಿಂದ ಹಮ್ಮಿಕೊಂಡಿದ್ದ ಕೊಡಗು ಬ್ಯಾಡ್ಮಿಂಟನ್ ಲೀಗ್ ಸೀಸನ್ 3 ರಲ್ಲಿ ಜೈರಾಜ್ ಹಾಗೂ ರಫೀಕ್ ಮಾಲೀಕತ್ವದ ಕುಶಾಲನಗರದ ಜಂಪ್ ಸ್ಮಾಶ್…
Read More » -
ಪ್ರಶಸ್ತಿ
2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಸ್ವೀಕರಿಸಿದ ನಂಜರಾಯಪಟ್ಟಣ ಗ್ರಾಮಪಂಚಾಯ್ತಿ
ಕುಶಾಲನಗರ, ಡಿ 01: 2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದ್ದ ನಂಜರಾಯಪಟ್ಟಣ ಗ್ರಾಮಪಂಚಾಯ್ತಿಗೆ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಾನ್ಯ…
Read More » -
ಸುದ್ದಿಗೋಷ್ಠಿ
ನಾಳೆ ಮಂಗಳವಾರ ಕುಶಾಲನಗರದಲ್ಲಿ ಅದ್ದೂರಿ ಹನುಮಜಯಂತಿ: ಕಾರ್ಯಕ್ರಮ ಯಶಸ್ಸಿಗೆ ಕೈಜೋಡಿಸಲು ಶಾಸಕರ ಮನವಿ
ಕುಶಾಲನಗರ, ಡಿ 01: ನಾಳೆ ಮಂಗಳವಾರ ಕುಶಾಲನಗರದಲ್ಲಿ ಅದ್ದೂರಿ ಹನುಮಜಯಂತಿ ನಡೆಯಲಿದ್ದು, 10 ಮಂಟಪಗಳು ಪ್ರದರ್ಶನ ನೀಡಲಿವೆ. ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರು, ಪ್ರೇಕ್ಷಕರು ಶಾಂತಿಯುತವಾಗಿ ಕಾರ್ಯಕ್ರಮ ಯಶಸ್ಸಿಗೆ…
Read More » -
ಚುನಾವಣೆ
ಮಾವೇಲಿ ಸಹಕಾರ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ನಿರ್ದೇಶಕರು
ಕುಶಾಲನಗರ, ಡಿ 01: ನಂ 11272 ನೇ ಮಾವೇಲಿ ಸಹಕಾರ ಸಂಘದ ಚುನಾವಣೆ ಸಂಘ ಪ್ರಾರಂಭವಾದ ಕಾಲದಿಂದಲೂ ಇದೆ ಪ್ರಥಮ ಬಾರಿಗೆ ದಿನಾಂಕ 30 ರ ಭಾನುವಾರ…
Read More » -
ಸಭೆ
ಕುಶಾಲನಗರಕ್ಕೆ ತಾಲೂಕು ಮಟ್ಟದ ಕ್ರೀಡಾಂಗಣ ಕೊರತೆ: ಗುಂಡುರಾವ್ ಕ್ರೀಡಾಂಗಣ ಸಮಿತಿ ರಚನೆ
ಕುಶಾಲನಗರ, ನ 30: ಕ್ರೀಡಾ ಜಿಲ್ಲೆ ಕೊಡಗಿನ ಪ್ರಮುಖ ವಾಣಿಜ್ಯ ನಗರಿ ಕುಶಾಲನಗರದಲ್ಲಿ ತಾಲೂಕು ಮಟ್ಟದ ಕ್ರೀಡಾಂಗಣ ಕೊರತೆ ಹಿನ್ನೆಲೆಯಲ್ಲಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸುಸಜ್ಜಿತ ಕ್ರೀಡಾಂಗಣಕ್ಕೆ…
Read More » -
ಕಾರ್ಯಕ್ರಮ
2024ನೇ ಸಾಲಿನ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ ಜಂಬರ
ಬೆಂಗಳೂರು,ನವೆಂಬರ್ 30:ಕನ್ನಡ ಭಾಷೆ ರಾಜ್ಯದ ಅಸ್ಮಿತೆಯ ತಳಹದಿಯಾಗಿದ್ದರೆ, ಅರೆಭಾಷೆಯಂತಹ ಪ್ರಾದೇಶಿಕ ಭಾಷೆಗಳು ಕನ್ನಡವನ್ನು ಶ್ರೀಮಂತಗೊಳಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ…
Read More » -
ಕಾರ್ಯಕ್ರಮ
ಆಟೋ ಚಾಲಕರ ಸಂಘದಿಂದ ಕನ್ನಡ ರಾಜ್ಯೋತ್ಸವ: ಭವ್ಯ ಮೆರವಣಿಗೆ
ಕುಶಾಲನಗರ, ನ 30: ಕುಶಾಲನಗರದ ಆಟೋ ಚಾಲಕರು ಮಾಲೀಕರ ಸಂಘದ ಆಶ್ರಯದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಅಂಗವಾಗಿ ಭಾನುವಾರ ಬೆಳಗ್ಗೆ ಭವ್ಯ ಮೆರವಣಿಗೆ…
Read More » -
ಸುದ್ದಿಗೋಷ್ಠಿ
ಡಿ.2 ರಂದು ಕುಶಾಲನಗರದಲ್ಲಿ ಅದ್ದೂರಿ ಹನುಮಂತೋತ್ಸವ: ಮಂಟಪಗಳ ಮೆರವಣಿಗೆ, ಪ್ರದರ್ಶನ
ಕುಶಾಲನಗರ, ನ 30: ಡಿಸೆಂಬರ್ ಎರಡರಂದು ಹನುಮ ಜಯಂತಿ ಅಂಗವಾಗಿ ಹನುಮ ಜಯಂತಿ ದಶಮಂಟಪಗಳ ಸಮಿತಿ ಆಶ್ರಯದಲ್ಲಿ ಅದ್ದೂರಿ ಹನುಮಂತೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಮಂಟಪಗಳ ಸಮಿತಿ…
Read More » -
ಸಾಂಸ್ಕೃತಿಕ
ಕುಶಾಲನಗರ ಅದ್ದೂರಿ ಕನ್ನಡ ರಾಜ್ಯೋತ್ಸವದಲ್ಲಿ ಪ್ರೇಕ್ಷಕರ ಗಮನಸೆಳೆದ ಕೂಡಿಗೆಯ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳ ನೃತ್ಯ
ಕುಶಾಲನಗರ, ನ 30: ದಿನಾಂಕ: 29-11-2025 ರ ಶನಿವಾರ ಕುಶಾಲನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಸಂಭ್ರಮದ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ನೃತ್ಯ…
Read More » -
ಪ್ರಕಟಣೆ
ನಾಳೆ ಗಾಂಧಿ ಗ್ರಾಮ ಪುರಸ್ಕಾರ ಪಡೆಯಲಿರುವ ನಂಜರಾಯಪಟ್ಟಣ ಗ್ರಾಮಪಂಚಾಯಿತಿ
ಕುಶಾಲನಗರ, ನ 30: 2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದ್ದ ನಂಜರಾಯಪಟ್ಟಣ ಗ್ರಾಮಪಂಚಾಯ್ತಿಗೆ ನಾಳೆ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಡಿ.01 ರಂದು ವಿಧಾನಸೌಧದ ಬ್ಯಾಂಕ್ವೆಟ್…
Read More » -
ಸಭೆ
ಮಡಿಕೇರಿಯಲ್ಲಿ ಅರೆಸೇನಾಪಡೆ ನಿವೃತ್ತ ಯೋಧರ ವಾರ್ಷಿಕ ಮಹಾಸಭೆ
ಮಡಿಕೇರಿ, ನ 30: ಕೊಡಗು ಜಿಲ್ಲೆಯ ಅರೆಸೇನಾಪಡೆ ನಿವೃತ್ತ ಯೋಧರ ಒಕ್ಕೂಟದ ವಾರ್ಷಿಕ ಮಹಾಸಭೆ ಮಡಿಕೇರಿಯ ಪೊಲೀಸ್ ಮೈತ್ರಿಭವನದಲ್ಲಿ ಒಕ್ಕೂಟದ ಅಧ್ಯಕ್ಷರಾದ ಎಂ.ಜಿ.ಯತೀಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಅರೆಸೇನಾಪಡೆಯ…
Read More » -
ಕಾರ್ಯಕ್ರಮ
ಕುಶಾಲನಗರದ ವಿವೇಕಾನಂದ ಪಿಯು ಕಾಲೇಜು ವಾರ್ಷಿಕೋತ್ಸವ ಸಮಾರಂಭ ವಿವೇಕೋತ್ಸವ-2025
ಕುಶಾಲನಗರ, ನ 29: (ಕುಶಲವಾಣಿ) ಕುಶಾಲನಗರದ ವಿವೇಕಾನಂದ ಪಿಯು ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ವಿವೇಕೋತ್ಸವ-2025 ಕಾಲೇಜು ಆವರಣದಲ್ಲಿ ನಡೆಯಿತು. ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ…
Read More » -
ಕಾರ್ಯಕ್ರಮ
ಕುಶಾಲನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ
ಕುಶಾಲನಗರ, ನ 29 : ವಿಶ್ವದಲ್ಲಿಯೇ ಸುಂದರವಾದ ಕನ್ನಡ ಭಾಷೆಯ ಸಾಹಿತ್ಯ, ಸಂಗೀತ ಹಾಗೂ ಕಲೆಯನ್ನು ಕನ್ನಡ ನೆಲದಲ್ಲಿನ ಪ್ರತಿಯೊಬ್ಬರು ತಮ್ಮ ಉಸಿರಲ್ಲಿ ಉಸಿರಾಗಿಸಿ ಅನುಸರಿಸುವ ಮೂಲಕ…
Read More » -
ಕಾರ್ಯಕ್ರಮ
ಕುಶಾಲನಗರ: ಆಟೋ ಚಾಲಕರ ಸಂಘದ ವತಿಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆ
ಕುಶಾಲನಗರ, ನ 29: ಕುಶಾಲನಗರದ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಸಾರಿಗೆ ಬಸ್ ನಿಲ್ದಾಣ ಆವರಣದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು. ಹೆಚ್.ಶಿವರಾಮೇಗೌಡರ…
Read More » -
ರಾಜಕೀಯ
ಸಿಎಂ ಪಟ್ಟಕ್ಕಾಗಿ ಆಗ್ರಹಿಸಿ ಡಿಕೆಶಿ ಭಾವಚಿತ್ರ ದೊಂದಿಗೆ ಜೈಕಾರ
ಕುಶಾಲನಗರ, ನ 29 : ಕಾಂಗ್ರೆಸ್ ಹೈಕಮಾಂಡ್ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕೂಡಲೇ ಮುಖ್ಯಮಂತ್ರಿಯಾಗಿ ಘೋಷಿಸಬೇಕೆಂದು ಒತ್ತಾಯಿಸಿ ಕುಶಾಲನಗರ ತಾಲ್ಲೂಕಿನ ಒಕ್ಕಲಿಗರ ಸಮಾಜದಿಂದ ಒಕ್ಕೊರಲಿನಿಂದ ಒತ್ತಾಯದೊಂದಿಗೆ ಜಯಕಾರಗಳು…
Read More » -
ಕಾರ್ಯಕ್ರಮ
ಕುಶಾಲನಗರ ಶಿಶು ಪಾಲನಾ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ
ಕುಶಾಲನಗರ, ನ 29: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಡಗು, ಶಿಶು ಅಭಿವೃದ್ಧಿ ಯೋಜನೆ ಸೋಮವಾರಪೇಟೆ ಹಾಗೂ ಸ್ತ್ರೀಶಕ್ತಿ ತಾಲೂಕು ಒಕ್ಕೂಟ…
Read More » -
ಕಾರ್ಯಕ್ರಮ
ಕೂಡಿಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮ
ಕುಶಾಲನಗರ,ನ 28: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಕೂಡಿಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ…
Read More » -
ಕ್ರೀಡೆ
ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳು ಟೇಬಲ್ ಟೆನಿಸ್ ಪಂದ್ಯಾಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ
ಕುಶಾಲನಗರ, ನ 28: ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡಿಗೆ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಾದ ಶಶಾಂಕ್ ಕೆ ಪಿ ಮತ್ತು ಸುದೀಪ್ ಎನ್ ಹಾವೇರಿಯಲ್ಲಿ…
Read More » -
ಸಭೆ
ಕುಶಾಲನಗರ ಸರ್ಕಾರಿ ಹಿರಿಯ ಮಾದರಿ ಪ್ರಾಥಾಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಸಭೆ
ಕುಶಾಲನಗರ, ನ 28: ಕುಶಾಲನಗರ ಸರ್ಕಾರಿ ಹಿರಿಯ ಮಾದರಿ ಪ್ರಾಥಾಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಸಭೆಯು ಸಂಘದ ಅಧ್ಯಕ್ಷರಾದ ವಿ ಪಿ ಶಶಿಧರ್ ರವರ ಅಧ್ಯಕ್ಷತೆಯಲ್ಲಿ…
Read More » -
ಸನ್ಮಾನ
ಕುಶಾಲನಗರ ಎಪಿಸಿಎಂಎಸ್ ನಿರ್ದೇಶಕರಿಗೆ ಸನ್ಮಾನ
ಕುಶಾಲನಗರ, ನ. 29: ತೊರೆನೂರು ಸಹಕಾರ ಸಂಘದ ನಿರ್ದೇಶಕರು ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂತನ ನಿರ್ದೇಶಕರಾಗಿ ಚುನಾವಣೆಯಲ್ಲಿ ವಿಜೇತರಾದ ಹೆಚ್. ಬಿ. ಚಂದ್ರಪ್ಪರವರಿಗೆ ತೊರೆನೂರು…
Read More » -
ಪ್ರತಿಭೆ
ಚೆನ್ನಯ್ಯನಕೋಟೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ
ಸಿದ್ದಾಪುರ, ನ 28; : ಚೆನ್ನಯ್ಯನಕೋಟೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವದಲ್ಲಿ ಚೆನ್ನಂಗಿ-ಬಸವನಹಳ್ಳಿ ಸರಕಾರಿ ವಾಲ್ಮೀಕಿ ಆಶ್ರಮ ಶಾಲೆಯ ವಿದ್ಯಾರ್ಥಿಗಳು…
Read More » -
ಸಭೆ
ಕೂಡುಮಂಗಳೂರು ಗ್ರಾಮಸಭೆ: ಅರೆಬೆತ್ತಲೆ ಪ್ರತಿಭಟನೆಗೆ ಮುಂದಾದ ಗ್ರಾಮಸ್ಥ
ಕುಶಾಲನಗರ, ನ 28: ಕೂಡುಮಂಗಳೂರು ಗ್ರಾಪಂ ಗ್ರಾಮ ಸಭೆ ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್ ಅಧ್ಯಕ್ಷತೆಯಲ್ಲಿ ಸಂತೆ ಪ್ರಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಭೆಯ ಆರಂಭದಲ್ಲಿ ಸಮಸ್ಯೆಗೆ ಪರಿಹಾರ ಒದಗಿಸಲಿಲ್ಲ…
Read More » -
ಪ್ರತಿಭಟನೆ
ಹೆಬ್ಬಾಲೆ ಗ್ರಾಪಂ ಅವ್ಯವಸ್ಥೆ ಖಂಡಿಸಿ ಗ್ರಾಪಂ ಮುಂಭಾಗ ಕರವೇ ಪ್ರತಿಭಟನೆ
ಕುಶಾಲನಗರ, ನ 28: (ಕುಶಲವಾಣಿ) ಹೆಬ್ಬಾಲೆ ಗ್ರಾಮದ ಸಂತೆ ಪ್ರಾಂಗಣದಲ್ಲಿನ ಸಾರ್ವಜನಿಕ ಶೌಚಾಲಯ ಅವ್ಯವಸ್ಥೆ ಖಂಡಿಸಿ ಗ್ರಾಪಂ ಮುಂಭಾಗ ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ…
Read More » -
ಕಾರ್ಯಕ್ರಮ
ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ವಿಚಾರ ಸಂಕಿರಣ
ಕನ್ನಡ ಭಾಷೆಯ ವಿಶ್ವಮನ್ನಣೆಗೆ ವಚನ ಸಾಹಿತ್ಯದ ಕೊಡುಗೆ ಅಪಾರ… ಶರಣ ಸಾಹಿತ್ಯ ಪರಿಷತ್ತಿನ ವಿಚಾರ ಸಂಕಿರಣ ದಲ್ಲಿ ಗಮಕಿ ವಿದ್ವಾನ್ ಎಂ.ಜಿ.ಸಿದ್ದರಾಮಯ್ಯ ಆಶಯ… ಕುಶಾಲನಗರ : ಹನ್ನೆರಡನೇ…
Read More » -
ಕುಶಾಲನಗರ ಸಾರಿಗೆ ಬಸ್ ನಿಲ್ದಾಣದಲ್ಲಿ ಎರಡೂವರೆ ಲಕ್ಷ ನಗದು ಚೋರಿ
ಕುಶಾಲನಗರ, ನ 28: (ಕುಶಲವಾಣಿ): ಕುಶಾಲನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ರೂ ಎರಡೂವರೆ ಲಕ್ಷ ಹಣ ಕಳ್ಳತನ ಮಾಡಿರುವ ಘಟನೆ ಗುರುವಾರ ಸಂಜೆ ನಡೆದಿದೆ. ಪಿರಿಯಾಪಟ್ಟಣ ತಾಲೂಕಿನ…
Read More » -
ಸುದ್ದಿಗೋಷ್ಠಿ
ರಾಮಾಂಜನೇಯ ಉತ್ಸವ ಸಮಿತಿ: ಡಿಸೆಂಬರ್ 1 ಮತ್ತು 2 ರಂದು 40ನೇ ವರ್ಷದ ಹನುಮ ಜಯಂತಿ ಆಚರಣೆ
ಕುಶಾಲನಗರ, ನ 27:ಕುಶಾಲನಗರದ ಶ್ರೀ ರಾಮಾಂಜನೇಯ ಉತ್ಸವ ಸಮಿತಿ, ದೇವಸ್ಥಾನ ಸೇವಾ ಟ್ರಸ್ಟ್ ಹಾಗೂ ಶ್ರೀ ಆಂಜನೇಯ ಸೇವಾ ಸಮಿತಿ ಆಶ್ರಯದಲ್ಲಿ ಡಿಸೆಂಬರ್ 1 ಮತ್ತು 2…
Read More » -
ಪ್ರತಿಭೆ
ಜಿಮ್ನಾಸ್ಟಿಕ್ ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ
ಕುಶಾಲನಗರ, ನ 27:ಹೆಚ್ಎಸ್ ಜೀವನ್, ಶಿವಕುಮಾರ್ ಮತ್ತು ಪೂರ್ಣಿಮಾ ದಂಪತಿಯವರ ಸುಪುತ್ರನಾಗಿದ್ದು ಈತ ಅನುಗ್ರಹ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ಪ್ರಸ್ತುತ ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ…
Read More » -
ಪರಿಸರ
ಹಾರಂಗಿ ಪರಿಸರ ಸ್ವಚ್ಛಗೈದ ಜ್ಞಾನಗಂಗಾ ಎನ್ ಸಿ ಸಿ ವಿದ್ಯಾರ್ಥಿಗಳು
ಕುಶಾಲನಗರ, ನ 27:: ಹಾರಂಗಿ ಬಳಿಯ ಅತ್ತೂರು ಜ್ಞಾನಗಂಗಾ ವಸತಿ ಶಾಲೆಯ ಎನ್ ಸಿ ಸಿ ವಿದ್ಯಾರ್ಥಿಗಳ ತಂಡ ಎನ್ ಸಿ ಸಿ ದಿನಾಚರಣೆ ಅಂಗವಾಗಿ ಜಿಲ್ಲೆಯ…
Read More » -
ಸನ್ಮಾನ
ಕರ್ನಾಟಕ ಯುವರಕ್ಷಣಾ ವೇದಿಕೆ ಕೊಡಗು ಜಿಲ್ಲೆಯ ನೂತನ ಉಸ್ತುವಾರಿಯಾಗಿ ಎಂ. ಎಂ.ದಾವುದ್ ಕಿಂಗ್ಸ್ ವೇ
ಕುಶಾಲನಗರ, ನ 27: ಕರ್ನಾಟಕ ಯುವರಕ್ಷಣಾ ವೇದಿಕೆ ಕೊಡಗು ಜಿಲ್ಲೆಯ ನೂತನ ಉಸ್ತುವಾರಿ ಸ್ಥಾನಕ್ಕೆ ಎಂ. ಎಂ.ದಾವುದ್ ಕಿಂಗ್ಸ್ ವೇ ರವರಿಗೆ ಸನ್ಮಾನಿಸಿ ಆದೇಶ ನೀಡಲಾಯಿತು.ಕರ್ನಾಟಕ ಯುವ…
Read More » -
ಕಾರ್ಯಕ್ರಮ
ಕುಶಾಲನಗರದ ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಸಂವಿಧಾನ ದಿನಾಚರಣೆ
ಕುಶಾಲನಗರ, ನ 27: ಕುಶಾಲನಗರದ ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ನವೀನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಮತ್ತು ಸಂವಿಧಾನ ದಿನಾಚರಣೆ ನಡೆಯಿತು. ಕುಶಾಲನಗರ…
Read More » -
ಕಾರ್ಯಕ್ರಮ
ಗೌಡಳ್ಳಿಯಲ್ಲಿ ವೀರಶೈವ ಧಾರ್ಮಿಕ ಸಭೆ: ಬಸವಾದಿ ಶರಣರ ಆದರ್ಶ ತತ್ವಗಳನ್ನು ಮೈಗೂಡಿಸಿಕೊಳ್ಳಲು ಶಾಸಕ ಡಾ ಮಂತರ್ ಗೌಡ ಕರೆ
ಸೋಮವಾರಪೇಟೆ, ನ.26:ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾ ಘಟಕ ಹಾಗೂ ಮಹಾಸಭಾದ ಸೋಮವಾರಪೇಟೆ ತಾಲ್ಲೂಕು ಘಟಕ ಹಾಗೂ ಮಹಾಸಭಾದ ಯುವ ಘಟಕದವತಿಯಿಂದ ತಾಲ್ಲೂಕಿನ ಗೌಡಳ್ಳಿ…
Read More » -
ಸಭೆ
ಹನುಮ ಜಯಂತಿ ದಿನ ಹೋಟೆಲ್ ಓಪನ್ ಇಡಲು ಸಲಹೆ.
ಕುಶಾಲನಗರ ನ 25: ಕುಶಾಲನಗರದಲ್ಲಿ ಡಿಸೆಂಬರ್ 2 ನೇ ತಾರೀಖು ಅದ್ದೂರಿ ಹನುಮ ಜಯಂತಿ ಜರುಗಲಿದೆ. ಅಂದು ಕುಶಾಲನಗರ ಪುರಸಭೆ ವ್ಯಾಪ್ತಿಯ ಎಲ್ಲ ಹೋಟೆಲ್ ಗಳನ್ನು ಓಪನ್…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಸಂವಿಧಾನ ದಿನಾಚರಣೆ
ಕುಶಾಲನಗರ, ನ 26: ಸಂವಿಧಾನವನ್ನು ಗೌರವಿಸುವುದು ಮತ್ತು ಅದರಲ್ಲಿ ಉಲ್ಲೇಖಿಸಿರುವ ಬಹುವಿಧದ ಸಂಸ್ಕೃತಿಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಶನಿವಾರಸಂತೆ ವಿಘ್ನೇಶ್ವರ ವಿದ್ಯಾ ಸಂಸ್ಥೆಯ ಉಪನ್ಯಾಸಕ ಜಯಕುಮಾರ್…
Read More » -
ಚುನಾವಣೆ
ಗೊಂದಿಬಸವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಮಧುಕುಮಾರ್, ಉಪಾಧ್ಯಕ್ಷರಾಗಿ ಸೋಮಣ್ಣ
ಕುಶಾಲನಗರ ನ 16: ಗೊಂದಿಬಸವನಹಳ್ಳಿ ಗ್ರಾಮದ ನಂ 38184ನೇ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಸಾಲಿನ ಅಧ್ಯಕ್ಷರಾಗಿ ಮಧುಕುಮಾರ್, ಉಪಾಧ್ಯಕ್ಷರಾಗಿ ಸೋಮಣ್ಣ ಅವಿರೋಧವಾಗಿ ಆಯ್ಕೆಯಾದರು. ಮುಂದಿನ…
Read More » -
ನಿಧನ
ನೀರಾವರಿ ನಿಗಮ ಕ್ಲರ್ಕ್ ಹೃದಯಾಘಾತದಿಂದ ನಿಧನ
ಕುಶಾಲನಗರ, ನ 26: (ಕುಶಲವಾಣಿ) ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಕಛೇರಿಯ ಅಕೌಂಟ್ಸ್ ವಿಭಾಗದ ಕ್ಲರ್ಕ್ ಚಂಗಪ್ಪ (47) ಹೃದಯಾಘಾತದಿಂದ ನಿಧನರಾದರು. ಕರ್ತವ್ಯ ವೇಳೆ ಬೆಳಗಿನ…
Read More » -
ಪ್ರಕಟಣೆ
ಜೆಸಿಐ ಕುಶಾಲನಗರ ಕಾವೇರಿ 2026ನೇ ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀನಿವಾಸ್ ಆಯ್ಕೆ
ಕುಶಾಲನಗರ, ನ 25: ಜೆಸಿ ಶ್ರೀನಿವಾಸ್ ರವರು ಜೆಸಿಐ ಕುಶಾಲನಗರ ಕಾವೇರಿ 2026ನೇ ಸಾಲಿನ ನೂತನ ಅಧ್ಯಕ್ಷರಾಗಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಇಂದು ನಡೆದ ವಿಶೇಷ ಸಭೆಯಲ್ಲಿ ನೂತನ…
Read More » -
ಧಾರ್ಮಿಕ
ಸಂಪೂರ್ಣಗೊಂಡ ಶ್ರೀ ರಾಮಮಂದಿರ: ಕುಶಾಲನಗರದಲ್ಲಿ ಸಂಭ್ರಮಾಚರಣೆ
ಕುಶಾಲನಗರ, ನ 25: ಶ್ರೀ ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಪೂರ್ಣಗೊಂಡಿದದ್ದು ಅದರ ಪ್ರಯುಕ್ತ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ,…
Read More » -
ಕ್ರೀಡೆ
ವಾಲಿಬಾಲ್: ಸರ್ಕಾರಿ ಪದವಿ ಕಾಲೇಜು ತಂಡಕ್ಕೆ ಬಹುಮಾನ
ಕುಶಾಲನಗರ, ನ 25 : ಸೋಮವಾರ ನಡೆದ ಕೊಡಗು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ವಾಲಿಬಾಲ್ ಪಂದ್ಯಾಟದಲ್ಲಿ ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಹಿಳೆಯರ ವಿಭಾಗದ…
Read More » -
ಕಾರ್ಯಕ್ರಮ
ಕನ್ನಡ ನೆಲ, ಜಲ ಭಾಷೆಯನ್ನು ಪೂಜಿಸಿ ಇತರೇ ಭಾಷೆಗಳನ್ನು ಗೌರವಿಸಿ: ಆವರ್ತಿ ರಾಜ್ಯೋತ್ಸವದಲ್ಲಿ ಸಾಹಿತಿ ಕೃಪಾ ದೇವರಾಜು ಕರೆ
ಕುಶಾಲನಗರ, ನ 25 : ಕನ್ನಡ ನಾಡಿನ ನೆಲ – ಜಲ, ಆಚಾರ – ವಿಚಾರಗಳು, ಇಲ್ಲಿನ ಸಂಸ್ಕಾರಗಳು ಹಾಗೂ ಮುಖ್ಯವಾಗಿ ಕನ್ನಡ ಭಾಷೆಯನ್ನು ಈ ನೆಲದ…
Read More » -
ಕ್ರೀಡೆ
ವಿವೇಕಾನಂದ ಪಿಯು ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ ಫಿಟ್ ಫೆಸ್ಟ್ ಗೆ ಚಾಲನೆ
ಕುಶಾಲನಗರ, ನ 25: ಕುಶಾಲನಗರದ ವಿವೇಕಾನಂದ ಪಿಯು ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ ಫಿಟ್ ಫೆಸ್ಟ್ ಗೆ ಚಾಲನೆ ನೀಡಲಾಯಿತು. ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧಿ ಮಿಸ್ಟರ್ ಕೊಡಗು ವಿಜೇತ…
Read More » -
ಕ್ರೀಡೆ
ಕೂಡಿಗೆ ಕ್ರೀಡಾ ಶಾಲಾ ಹಾಕಿ ತಂಡ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಕೂಡಿಗೆ, ನ. 24: ಹಾಸನದಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಕೂಡಿಗೆ ಕ್ರೀಡಾ ಶಾಲೆಯ ವಿದ್ಯಾರ್ಥಿಗಳು ಮೈಸೂರು ವಿಭಾಗ ತಂಡವನ್ನು ಒಂದು…
Read More » -
ಕಾರ್ಯಕ್ರಮ
ಕನ್ನಡ ಸಾಹಿತ್ಯ ಪರಿಷತ್ತು ಕುಶಾಲನಗರ ತಾಲೂಕು ಘಟಕದಿಂದ ನಡೆದ ರಂಗೋಲಿ ಸ್ಪರ್ಧೆ
ಕುಶಾಲನಗರ, ನ 24:ಭಾರತೀಯ ಶ್ರೀಮಂತ ಸಂಸ್ಕೃತಿಯ ಪ್ರತೀಕ ರಂಗೋಲಿ. ಗೃಹಿಣಿಯ ದಿನ ಆರಂಭವಾಗುವುದೇ ಮನೆಯ ಮುಂದೆ ರಂಗೋಲಿ ಬಿಡಿಸುವುದರ ಮೂಲಕ. ಅಂತಹ ಕಲೆಯನ್ನು ಕಲಾವಿದರ ಮೂಲಕ ಅನಾವರಣ…
Read More » -
ಕಾರ್ಯಕ್ರಮ
ಉತ್ಕೃಷ್ಟತೆಯ ಶಿಖರಗಳನ್ನು ತಲುಪಿದ್ದಕ್ಕಾಗಿ ಐಐಎಚ್ಎಂ ನಿಂದ ಕೊಡಗಿನ 50 ಶಿಕ್ಷಕರು ಮತ್ತು ಪ್ರಾಂಶುಪಾಲರಿಗೆ ಪ್ರಶಸ್ತಿ
ಕುಶಾಲನಗರ, ನ 24: ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ (ಐಐಎಚ್ಎಂ), ದೇಶದ ಪ್ರಮುಖ ಆತಿಥ್ಯ ಸಂಸ್ಥೆಗಳ ಸರಪಳಿಯು ವಿಶೇಷ ಕಾರ್ಯಕ್ರಮವನ್ನು ಏಳನೆ ಹೊಸಕೋಟೆಯ ರೆಸಾರ್ಟ್ ಒಂದರಲ್ಲಿ…
Read More » -
ಕಾರ್ಯಕ್ರಮ
ರಾಷ್ಟ್ರೀಯ ಭ್ರಷ್ಟಾಚಾರ ಸಮಿತಿ ವಿವಿಧ ಕಛೇರಿಗಳಿಗೆ ಭೇಟಿ
ಕೂಡಿಗೆ, ನ. 22: ಜಿಲ್ಲೆಯ ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನ ಕಾರ್ಯಾಚರಣೆ ಸಮಿತಿ, ಕುಶಾಲನಗರ ತಾಲೂಕು ಸಮಿತಿ ವತಿಯಿಂದ ಕುಶಾಲನಗರದ ವಿವಿಧ ಕಛೇರಿಗಳಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ…
Read More » -
ಗೋಣಿಕೊಪ್ಪ ಕೈಕೇರಿ ಬಳಿ ಹಿಟ್ ಅಂಡ್ ರನ್: ಅಪಚಿತ ವ್ಯಕ್ತಿ ಸಾವು
ಕುಶಾಲನಗರ, ನ 24: (ಕುಶಲವಾಣಿ): ಗೋಣಿಕೊಪ್ಪಲು ವಿರಾಜಪೇಟೆಯ ಮುಖ್ಯ ರಸ್ತೆ ಕೈಕೇರಿ ಬಳಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಅಪರಿಚಿತ ಪಾದಚಾರಿಗೆ ವಾಹನ ಡಿಕ್ಕಿಪಡಿಸಿದ ಪರಿಣಾಮ ಸ್ಥಳದಲ್ಲಿ…
Read More » -
ಕಾಮಗಾರಿ
ರಸ್ತೆ ಹಾಗೂ ಸೇತುವೆ ಅಗಲೀಕರಣ ಕಾಮಗಾರಿಗೆ ಒಂಟಿಯಂಗಡಿಯಲ್ಲಿ ಶಾಸಕರಿಂದ ಭೂಮಿಪೂಜೆ
ಕುಶಾಲನಗರ, ನ 23: ರಾಜ್ಯ ಸರಕಾರದ ರೋಡ್ ಸೇಫ್ಟಿ ಅನುದಾನದಲ್ಲಿ ಅಭ್ಯತ್ ಮಂಗಲ- ಒಂಟಿಯಂಗಡಿಯಲ್ಲಿರುವ ಸೇತುವೆ ಅಗಲೀಕರಣ ಹಾಗೂ ರಸ್ತೆ ಅಗಲೀಕರಣ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ…
Read More » -
ಟ್ರೆಂಡಿಂಗ್
ನಿಸರ್ಗಧಾಮ ಆಟೋ ಚಾಲಕರ ಸಂಘದಿಂದ ಕನ್ನಡ ರಾಜ್ಯೋತ್ಸವ
ಕುಶಾಲನಗರ, ನ 23: ಕುಶಾಲನಗರದ ಕಾವೇರಿ ನಿಸರ್ಗಧಾಮ ಮುಂಭಾಗದ ಆಟೋ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಎನ್.ಟಿ.ಸಿ ಉದ್ಯಮಿ ಅಬ್ದುಲ್ ಸಲಾಂ ಕನ್ನಡ ಧ್ವಜಾರೋಹಣ ನೆರವೇರಿಸಿ…
Read More » -
ಕಾರ್ಯಕ್ರಮ
ಜಾತ್ಯತೀತ ಜನತಾದಳದ 25ನೇ ವರ್ಷದ ರಜತ ಮಹೋತ್ಸವ ಸಂಭ್ರಮ: ಕೊಡಗಿನ ಪದಾಧಿಕಾರಿಗಳು ಭಾಗಿ
ಕುಶಾಲನಗರ ನ 23: ಬೆಂಗಳೂರಿನ ಜೆ.ಪಿ ಭವನದಲ್ಲಿ ನಡೆದಕ ರ್ನಾಟಕ ಪ್ರದೇಶ ಜಾತ್ಯತೀತ ಜನತಾದಳ ಪಕ್ಷದ 25ನೇ ವರ್ಷದರಜತ ಮಹೋತ್ಸವ ಸಂಭ್ರಮದ ಕಾರ್ಯಕ್ರಮಕ್ಕೆ ಕೊಡಗು ಜಿಲ್ಲಾ ಜೆಡಿಎಸ್…
Read More » -
ಸಭೆ
ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಚುನಾವಣಾ ಸಿದ್ದತೆ ಸಭೆ
ಕುಶಾಲನಗರ, ನ 22: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್ ನೇತೃತ್ವದಲ್ಲಿ ಕುಶಾಲನಗರ ಪುರಸಭೆ ಚುನಾವಣೆ ಸಿದ್ದತೆ ಪೂರ್ವಭಾವಿ ಸಭೆ…
Read More » -
ಪ್ರಶಸ್ತಿ
ಡಾ. ಜ಼ಮೀರ್ ಅಹಮದ್ ಅವರಿಗೆ ಹೆಮ್ಮೆಯ ಕನ್ನಡಿಗ ರಾಜ್ಯ ಪ್ರಶಸ್ತಿ
ಕುಶಾಲನಗರ, ನ 22:ಮೈಸೂರಿನ ಜಿಲ್ಲಾ ಸಾಹಿತ್ಯ ಭವನ, ನಾಲ್ವಡಿ ಕೃಷ್ಣರಾಜ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು, ಸಾವಿತ್ರಿಬಾಯಿ ಬಾಪುಲೆ ಟ್ರಸ್ಟ್ (ರಿ), ಮೈಸೂರು ಹಾಗೂ…
Read More » -
ಮನವಿ
ಅರೆಸೇನಾಪಡೆ ನಿವೃತ್ತ ಯೋಧರಿಂದ ಸಂಸದರ ಭೇಟಿ… ಅಹವಾಲು ಸಲ್ಲಿಕೆ
ಕುಶಾಲನಗರ, ನ 22 : ಕೊಡಗು ಜಿಲ್ಲೆಯಲ್ಲಿ ಇರುವ ಅರೆಸೇನಾಪಡೆಯ ನಿವೃತ್ತ ಯೋಧರ ಒಕ್ಕೂಟದ ವತಿಯಿಂದ ಕೊಡಗು ಮೈಸೂರು ಸಂಸತ್ ಸದಸ್ಯರಾದ ಯದುವೀರ್ ಒಡೆಯರ್ ಅವರನ್ನು ಭೇಟಿ…
Read More » -
ಕಾರ್ಯಕ್ರಮ
ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಯುವ ವೈದ್ಯರಿಗೆ ಡಾ. ಕಾವೇರಿ ನಂಬೀಸನ್ ಕರೆ
ಕುಶಾಲನಗರ, ನ 22: ಮೆಡಿಕಲ್ ಸರ್ವಿಸ್ ಸೆಂಟರ್ ಕರ್ನಾಟಕ ರಾಜ್ಯ ಸಮಿತಿಯು ಕೊಡಗು ಜಿಲ್ಲೆಯ ಕುಶಾಲನಗರದಲ್ಲಿರುವ ಬಿಜಿಟಿ ಹೋಟೆಲ್ ಕಾನ್ಫರೆನ್ಸ್ ಹಾಲ್ನಲ್ಲಿ ನಡೆಯಿತು. ವೈದ್ಯಕೀಯ ವಿದ್ಯಾರ್ಥಿಗಳು ಮತ್ತು…
Read More » -
ಆರೋಪ
ಆಂಗ್ಲಭಾಷೆ ಬ್ಯಾನರ್ ಅಳವಡಿಕೆ: ಕರವೇ ಆಕ್ರೋಷ: ಬ್ಯಾನರ್ ಹರಿದು ಪ್ರತಿಭಟನೆ
ಕುಶಾಲನಗರ, ನ 22: ಕುಶಾಲನಗರ ಪಟ್ಟಣದ ಫೀಲ್ಡ್ ಮಾಸ್ಟರ್ ಕಾರ್ಯಪ್ಪ ವೃತ್ತದಲ್ಲಿ ಅಳವಡಿಸಿದ್ದ ಆಂಗ್ಲ ಭಾಷೆಯ ಬ್ಯಾನರ್ ವಿರುದ್ದ ಹೆಚ್. ಶಿವರಾಮೇಗೌಡರ ಕರವೇ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧ್ಯಕ್ಷ…
Read More » -
ಕಾರ್ಯಕ್ರಮ
ಕುಶಾಲನಗರ ಜಾತ್ರೆಯಲ್ಲಿ ದೇಹದಾರ್ಢ್ಯ ಸ್ಪರ್ಧೆ: ಮಳೆಯಿಂದ ಪ್ರೇಕ್ಷಕರಿಗೆ ನಿರಾಸೆ
ಕುಶಾಲನಗರ, ನ 21: ಕುಶಾಲನಗರ ಜಾತ್ರೋತ್ಸವವದಲ್ಲಿ ಪ್ರಥಮ ವರ್ಷದ ದೇಹದಾರ್ಡ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು. ಹತ್ತು ಹಲವು ಸ್ಪರ್ಧಿಗಳು ಉತ್ಸಾಹದಿಂದ ಪ್ರದರ್ಶನದಲ್ಲಿ ತೊಡಗಿದ್ದರು. ದಿಢೀರ್ ಸುರಿದ ಮಳೆಯಿಂದ ಪ್ರೇಕ್ಷಕರಿಗೆ…
Read More » -
ಕಾರ್ಯಕ್ರಮ
ಸದ್ಭಾವನ ವೇದಿಕೆ ವತಿಯಿಂದ ನಡೆದ ಸರ್ವಧರ್ಮೀಯರ ಸಭೆ
ಕುಶಾಲನಗರ, 21: ಸಮಾಜದಲ್ಲಿ ಪ್ರೀತಿ, ವಿಶ್ವಾಸ ಭ್ರಾತೃತ್ವದ ಸಂಬಂಧಗಳ ಕೊಂಡಿಗಳು ಕಳಚಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಜಮಾತ್ ಇ ಹಿಂದ್ ರಾಜ್ಯ ಕಾರ್ಯದರ್ಶಿ ಜ. ಅಕ್ಬರ್ ಅಲಿ…
Read More » -
ಸಭೆ
ಸಂವಿಧಾನ ದಿನಾಚರಣೆ ಆಚರಣೆ ಸಂಬಂಧ ಪೂರ್ವಭಾವಿ ಸಭೆ
ಕುಶಾಲನಗರ, ನ 21: ನವೆಬರ್ 26ರಂದು ನಡೆಯಲಿರುವ ಸಂವಿಧಾನ ದಿನಾಚರಣೆ ಆಚರಣೆ ಮಾಡಲು ಕುಶಾಲನಗರ ತಾಲೂಕು ದಂಡಾಧಿಕಾರಿಗಳಾದ ಕಿರಣ್ ಗೌರಯ್ಯ ನೇತೃತ್ವದಲ್ಲಿ ಪೂರ್ವಭಾವಿ ಸಭೆ ಕರೆಯಲಾಯಿತು. ಇದೇ…
Read More » -
ಕ್ರೀಡೆ
ಕೂಡಿಗೆ ಕ್ರೀಡಾ ಶಾಲೆಗೆ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಭೇಟಿ
ಕೂಡಿಗೆ, ನ. 20: ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ ಅವರು ಕೂಡಿಗೆ ಕ್ರೀಡಾ ಪ್ರೌಢಶಾಲೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಯುವ ಸಬಲೀಕರಣ…
Read More » -
ಅವ್ಯವಸ್ಥೆ
ನಂಜರಾಯಪಟ್ಟಣಕ್ಕೆ ಬಿಎಸ್ಎನ್ಎಲ್ ತಂಡ ಭೇಟಿ, ಪರಿಶೀಲನೆ
ಕುಶಾಲನಗರ, ನ 21:ನಂಜರಾಯಪಟ್ಟಣ ಗ್ರಾಮಕ್ಕೆ ಬಿಎಸ್ಎನ್ಎಲ್ ತಾಂತ್ರಿಕ ಅಧಿಕಾರಿಗಳ ತಂಡ ಭೇಟಿ ನೀಡಿ ಟವರ್ ಮತ್ತು ಸಂಬಂಧಿಸಿದ ಪರಿಕರಗಳ ಪರಿಶೀಲನೆ ನಡೆಸಿತು. ಸಂಸದ ಯದುವೀರ್ ಅವರು ಹೊಸಪಟ್ಟಣ…
Read More » -
ಕಾರ್ಯಕ್ರಮ
ಕನ್ನಡಪರ ಸಂಘಟನೆಗಳ ಸಮಾಗಮ: ಕೂಡಿಗೆಯಲ್ಲಿ ಕನ್ನಡ ರಾಜ್ಯೋತ್ಸವ
ಕುಶಾಲನಗರ, ನ 21: ಕನ್ನಡಪರ ಸಂಘಟನೆಗಳ ಆಶ್ರಯದಲ್ಲಿ ಕೂಡಿಗೆ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಶಿವರಾಮೇಗೌಡ ರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಬಿ.ಎ.ದಿನೇಶ್ ಧ್ವಜಾರೋಹಣ ನೆರವೇರಿಸಿದರು.…
Read More » -
ಸಾಂಸ್ಕೃತಿಕ
ಕುಶಾಲನಗರದಲ್ಲಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ: ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿಗೆ ಪ್ರಥಮ ರನ್ನರಪ್
ಕುಶಾಲನಗರ, ನ 21: ದಿನಾಂಕ: 19-11-2025 ರ ಬುಧವಾರ ಕುಶಾಲನಗರ ಶ್ರೀ ಗಣಪತಿ ರಥೋತ್ಸವ ಮತ್ತು ಜಾತ್ರೋತ್ಸವ ಅಂಗವಾಗಿ ಸಾಂಸ್ಕೃತಿಕ ಸಂಭ್ರಮದ ಕಾರ್ಯಕ್ರಮಗಳಲ್ಲಿ ‘ಕುಣಿಯೋಣ ಬಾರಾ’ ರಾಜ್ಯ…
Read More » -
ಆರೋಪ
ವೈದ್ಯರಿಗೆ ಬೆದರಿಕೆ: ಹಣ ವಸೂಲಿಗೆ ಪ್ರಯತ್ನ: ನಾಲ್ವರ ವಿರುದ್ದ ದೂರು
ಕುಶಾಲನಗರ, ನ 20: ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ವೈದ್ಯ ಡಾ.ಎಂ.ಯು.ಚೇತನ್ ಅವರನ್ನು ಬೆದರಿಸಿ ರೂ 10 ಲಕ್ಷಕ್ಕೆ ಬೇಡಿಕೆಯಿಟ್ಟು ಕಿರುಕುಳ ನೀಡಿದ ಮೂವರ ವಿರುದ್ದ…
Read More » -
ಕಾರ್ಯಕ್ರಮ
ಕೊಡಗು ಜಿಲ್ಲಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ಕಾವೇರಿ ನದಿ ದಂಡೆಯಲ್ಲಿ ಕನ್ನಡ ರಾಜ್ಯೋತ್ಸವ
ಕುಶಾಲನಗರ, ನ 20: ಕನ್ನಡದ ನೆಲದಲ್ಲಿ ಜೀವಿಸುತ್ತಿರುವ ಎಲ್ಲರೂ ಕನ್ನಡ ಭಾಷೆಯ ಮೇಲೆ ಹೆಚ್ಚು ಅಭಿಮಾನ ಹಾಗೂ ಗೌರವ ತೋರುವ ಮೂಲಕ ಪೂಜ್ಯ ಭಾವದಿಂದ ಕಾಣಬೇಕೆಂದು ಕೊಡಗು…
Read More » -
ಕಾರ್ಯಕ್ರಮ
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕೊಡಗು ಜಿಲ್ಲಾ ಘಟಕದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭ
ಕುಶಾಲನಗರ, ನ 20: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕೊಡಗು ಜಿಲ್ಲಾ ಘಟಕ, ಸಂಗಮ ಟಿವಿ, ವಂಶಿ ನ್ಯೂಸ್ ಸಹಯೋಗದೊಂದಿಗೆ ಕನ್ನಡ ಸುವರ್ಣ ಸಂಭ್ರಮ ಅಂಗವಾಗಿ ವಿವಿಧ…
Read More » -
ನದಿ ತಟದ ಹೋಟೆಲ್ ಗಳ ವಿರುದ್ದ ಕೊಡಗು ಅಭಿವೃದ್ಧಿ ಸಮಿತಿ ಸಮರ ಸಿದ್ದತೆ
ಕುಶಾಲನಗರ, ನ 19: ಕಾವೇರಿ ನದಿ ತಟದಲ್ಲಿರುವ ಹೋಟೆಲ್, ವಾಣಿಜ್ಯ ಮಳಿಗೆಗಳ ವಿರುದ್ಧ ಕೊಡಗು ಅಭಿವೃದ್ಧಿ ಸಮಿತಿ ಹೋರಾಟಕ್ಕೆ ಚಿಂತಿಸಿದೆ. ನದಿ ತಟದಲ್ಲಿರುವ ಹೋಟೆಲ್, ರೆಸಾರ್ಟ್ ಗಳ…
Read More » -
ಅವ್ಯವಸ್ಥೆ
ಕಾವೇರಿ ಒಡಲಿಗೆ ಮಲೀನ ನೀರು: ತಪ್ಪಿಲ್ಲ ಅವ್ಯವಸ್ಥೆ
ಕುಶಾಲನಗರ, ನ 19: ದಿನದಿಂದ ದಿನಕ್ಕೆ ಕಾವೇರಿ ನದಿ ಕಲ್ಮಶ ಹೆಚ್ಚಾಗುತ್ತಿದೆ. ನಿರಂತರ ಜಾಗೃತಿ ನಡುವೆಯೂ ಜೀವನದಿ ಕಾವೇರಿ ಗೆ ಸಂಕಷ್ಟ ತಪ್ಪುತ್ತಿಲ್ಲ. ಇವತ್ತು ಬೆಳಗ್ಗೆ ಕುಶಾಲನಗರ…
Read More » -
ಆರೋಪ
ಕೊಡಗು ಅಭಿವೃದ್ಧಿ ಸಮಿತಿಯಿಂದ ನೈತಿಕ ಪೊಲೀಸ್ ಗಿರಿ ಆರೋಪ: ಪೊಲೀಸ್ ದೂರು
ಕುಶಾಲನಗರ, ನ 19: ಕುಶಾಲನಗರದ ಎನ್ ಟಿ ಸಿ ಪ್ರಾಪರ್ಟಿಗೆ ಗೆ ನುಗ್ಗಿ ನೈತಿಕ ಪೊಲೀಸ್ ಗಿರಿ ಮಾಡಲಾಗಿದೆ ಎಂದು ಆರೋಪಿಸಿ ಎನ್ ಟಿ ಸಿ &…
Read More » -
ಕ್ರೀಡೆ
ಜಿಲ್ಲಾಮಟ್ಟದ ಬಾಲ್ ಬ್ಯಾಡ್ಮಿಂಟನ್: ಕುಶಾಲನಗರ ಕನ್ನಡ ಭಾರತಿ ಪದವಿಪೂರ್ವ ಕಾಲೇಜು ತಂಡ ರಾಜ್ಯಮಟ್ಟಕ್ಕೆ
ಕುಶಾಲನಗರ, ನ 18: ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವತಿಯಿಂದ ಪೊನ್ನಂಪೇಟೆ ಸೇಂಟ್ ಅಂಟೋನಿಸ್ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ…
Read More » -
ಸಭೆ
ಬೀದಿ ನಾಯಿಗಳ ಸ್ಥಳಾಂತರಕ್ಕೆ ಜಿಲ್ಲಾಧಿಕಾರಿ ಸೂಚನೆ
ಮಡಿಕೇರಿ ನ.18:-ದಿನದಿಂದ ದಿನಕ್ಕೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ನಾಯಿ ಕಡಿತಕ್ಕೆ ತುತ್ತಾಗುವವರ ಸಂಖ್ಯೆ ಅಧಿಕವಾಗಿದೆ. ಆದ್ದರಿಂದ ಸುಪ್ರಿಂಕೋರ್ಟ್ ನಿರ್ದೇಶನದಂತೆ ಬೀದಿನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಅಗತ್ಯ ಕ್ರಮ…
Read More » -
ಕ್ರೈಂ
ಜಿಲ್ಲಾ ವೀರಶೈವ ಮಹಾಸಭಾದ ವತಿಯಿಂದ ಗೌಡಳ್ಳಿಯಲ್ಲಿ ಜಿಲ್ಲಾಮಟ್ಟದ ಕ್ರೀಡಾಕೂಟ
ಸೋಮವಾರಪೇಟೆ, ನ.17:ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾ ಘಟಕದ ವತಿಯಿಂದ ಮಹಾಸಭಾದ ಸೋಮವಾರಪೇಟೆ ಘಟಕ ಹಾಗೂ ಜಿಲ್ಲಾ ಯುವ ಘಟಕದ ಸಹಯೋಗದೊಂದಿಗೆ ವತಿಯಿಂದ ಸೋಮವಾರಪೇಟೆ…
Read More » -
ಕ್ರೀಡೆ
ಕ್ರೀಡಾಕೂಟದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಕೂಡಿಗೆ, ನ. 18: ಕೂಡಿಗೆ ಜ್ಞಾನೋದಯ ಶಾಲೆಯ 6.ನೇ ತರಗತಿ ವಿದ್ಯಾರ್ಥಿ ಕುನಾಲ್ , 7.ನೇ ತರಗತಿ ವಿದ್ಯಾರ್ಥಿನಿ ಪ್ರೀತಿ ದಾವಣಗೆರೆಯಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ…
Read More » -
ಕಾರ್ಯಕ್ರಮ
ತೊರೆನೂರಿನಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ
ಕುಶಾಲನಗರ, ನ 18: ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಕಿ), ಧಾರವಾಡ ಮತ್ತು ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಕಾಡಾ), ಕಾವೇರಿ ಜಲಾನಯನ ಯೋಜನೆ ಹಾರಂಗಿ…
Read More » -
ಕಾರ್ಯಕ್ರಮ
ಕರ್ನಾಟಕ ರಕ್ಷಣ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ: ತಾಲ್ಲೂಕು ಮಟ್ಟದ ಪದಗ್ರಹಣ ಕಾರ್ಯಕ್ರಮ
ಕುಶಾಲನಗರ .18. ಕರ್ನಾಟಕ ರಕ್ಷಣ ವೇದಿಕೆ (ಪ್ರವೀಣ್ ಶೆಟ್ಟಿ ಬಣ ) ವತಿಯಿಂದ ಕನ್ನಡ ರಾಜ್ಯೋತ್ಸವ ತಾಲ್ಲೂಕು ಮಟ್ಟದ ಪದಗ್ರಹಣ, ಸಂಘಟನೆಯ ಬಲವರ್ಧನೆ ಕಾರ್ಯಕ್ರಮ ವನ್ನು ಕುಶಾಲನಗರದ…
Read More » -
ವಿಶೇಷ
ತೊರೆನೂರು ನೀರು ಬಳಕೆದಾರರ ಸಂಘದ ಕಛೇರಿಯಲ್ಲಿ ಮಹನೀಯರ ಸ್ಮರಣೆ ಗೆ ಮೆಚ್ಚುಗೆ: ಗಮನ ಸೆಳೆಯುವ ಭಾವಚಿತ್ರಗಳು
ಕುಶಾಲನಗರ, ನ 18: ತೊರೆನೂರು ಗ್ರಾಮದ ನೀರು ಬಳಕೆದಾರರ ಸಹಕಾರ ಸಂಘದ ಕಛೇರಿಯಲ್ಲಿ ಮಹನೀಯರ ಗೌರವಾರ್ಥ ಹಾಗೂ ಸ್ಮರಣಾರ್ಥ ಭಾವಚಿತ್ರಗಳನ್ನು ಸಂಗ್ರಹಿಸಿ ಫೋಟೋ ಫ್ರೇಮ್ ಮಾಡಿ ಅಳವಡಿಸಿರುವ…
Read More » -
ಕ್ರೀಡೆ
ಜಿಲ್ಲಾಮಟ್ಟದ ಹಾಕಿ ಪಂದ್ಯಾವಳಿ: ಅನುಗ್ರಹ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ತಂಡಕ್ಕೆ ಪ್ರಥಮ ಸ್ಥಾನ
ಕುಶಾಲನಗರ, ನ 18:ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಕೊಡಗು ಜಿಲ್ಲೆ, ಮತ್ತು ಕೂರ್ಗ್ ಪದವಿಪೂರ್ವ ಕಾಲೇಜು ಗೋಣಿಕೊಪ್ಪ ಇವರ ಸಂಯುಕ್ತ ಆಶ್ರಯದಲ್ಲಿ ಸಯುಕ್ತಶ್ರಯದಲ್ಲಿ…
Read More » -
ಸಭೆ
ಸುಂದರನಗರ ವಾರ್ಡ್ ಸಭೆ: ಸಾರ್ವಜನಿಕರ ಸಮಸ್ಯೆ ಆಲಿಕೆ, ಸಮಸ್ಯೆ ಬಗೆಹರಿಸುವ ಭರವಸೆ
ಕುಶಾಲನಗರ,ನ೧೮: ಕೂಡುಮಂಗಳೂರು ಗ್ರಾ.ಪಂ ನ ಸುಂದರನಗರ ವಾರ್ಡ್ ಸಭೆಯು ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರ ಅಧ್ಯಕ್ಷತೆಯಲ್ಲಿ ಸುಂದರನಗರ ಸಮುದಾಯ ಭವನದಲ್ಲಿ ನಡೆಯಿತು. ಸುಂದರನಗರದಲ್ಲಿ ಸ್ಮಶಾನದ ಜಾಗದ…
Read More » -
ಕ್ರೈಂ
ಬಸ್ ಗೆ ಕಾದು ನಿಂತಿದ್ದ ಮಹಿಳೆ ಕೈಯಿಂದ ಮೊಬೈಲ್ ಕಸಿದು ಪರಾರಿ: ಇಬ್ಬರ ಬಂಧನ
ಕುಶಾಲನಗರ, ನ 17: ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪುಲಿಯೇರಿ ಗ್ರಾಮದ ನಿವಾಸಿ ಶೈನಿಡಿ ರವರು ದಿನಾಂಕ: 15-11-2025 ರಂದು ಸಮಯ ಅಂದಾಜು 05.00 ಘಂಟೆಯಲ್ಲಿ ಬಾಡಗ…
Read More » -
ಅಪಘಾತ
ಆನೆಕಾಡು ಬಳಿ ಎರಡು ಕಾರು, ಸ್ಕೂಟಿ ನಡುವೆ ಅಪಘಾತ: ಸವಾರನ ಸ್ಥಿತಿ ಗಂಭೀರ
ಕುಶಾಲನಗರ, ನ 17: ಕುಶಾಲನಗರ- ಸುಂಟಿಕೊಪ್ಪ ಮಧ್ಯದ ಆನೆಕಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಕಾರು ಹಾಗೂ ಒಂದು ಬೈಕಿನ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಗಂಭೀರ…
Read More » -
ಧಾರ್ಮಿಕ
15ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ ಪೂಂಪ್ ಹಾರ್ ನಲ್ಲಿ ಸಮಾರೋಪ
ಕುಶಾಲನಗರ, ನ 17: ಸ್ವಚ್ಛ ಕಾವೇರಿಗಾಗಿ 15ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ ಪೂಂಪ್ ಹಾರ್ ನಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪವಿತ್ರ ಕಾವೇರಿಯನ್ನು ಸಮುದ್ರ ಸಂಗಮದಲ್ಲಿ ವಿಸರ್ಜನೆ…
Read More » -
ಮನವಿ
ಟೂರಿಸ್ಟ್ ಬಸ್ ಗಳ ಹಾವಳಿ ನಿಯಂತ್ರಣಕ್ಕೆ, ಸಾರಿಗೆ ಚೆಕ್ ಪೋಸ್ಟ್ ಸ್ಥಾಪನೆಗೆ ಅಗ್ರಹಿಸಿ ಮನವಿ
ಕುಶಾಲನಗರ, ನ 17: ಕೊಡಗು ಜಿಲ್ಲೆಯಲ್ಲಿ ಕೇರಳದ ಟೂರಿಸ್ಟ್ ಬಸ್ ಗಳ ಹಾವಳಿ ನಿಯಂತ್ರಣಕ್ಕೆ ಆಗ್ರಹಿಸಿ ಕೊಡಗು ಅಭಿವೃದ್ಧಿ ಸಮಿತಿ ಯಿಂದ ಪ್ರಾದೇಶಿಕ ಸಾರಿಗೆ ನಿಯಂತ್ರಣ ಅಧಿಕಾರಿಗೆ…
Read More » -
ಕಾರ್ಯಕ್ರಮ
ನೆಲ್ಲಿಹುದಿಕೇರಿ ಸರಕಾರಿ ಪ್ರೌಡ ಶಾಲೆಯ ಹಳೆ ವಿದ್ಯಾರ್ಥಿಗಳ ಸಮಾಗಮ
ಸಿದ್ದಾಪುರ, ನ 16 : ನೆಲ್ಯಹುದಿಕೇರಿಯ ಸರಕಾರಿ ಪ್ರೌಡ ಶಾಲೆಯಲ್ಲಿ 2005-06 ನೇ ಸಾಲಿನ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಮೈಸೂರಿನ…
Read More » -
ಸಾಂಸ್ಕೃತಿಕ
ಕುಶಾಲನಗರ ಜಾತ್ರೋತ್ಸವದಲ್ಲಿ ಸಾಂಸ್ಕೃತಿಕ ಕಲರವ: ಜನಮನ ಸೂರೆಗೊಳ್ಳುತ್ತಿರುವ ನೃತ್ಯ ಪ್ರದರ್ಶನ
ಕುಶಾಲನಗರ, ನ 16: ಕುಶಾಲನಗರದ ಜಾತ್ರೋತ್ಸವ ದಸರಾ ಸಂಭ್ರಮದಂತೆಯೇ ಇದೆ. ಇತ್ತೀಚಿನ ವರ್ಷಗಳಲ್ಲಿ ಜಾತ್ರೋತ್ಸವವೂ ಯುವಜನೋತ್ಸವವಾಗಿಯೂ ಬದಲಾಗಿದೆ. ಜನರನ್ನು ಸಾಂಸ್ಕೃತಿಕ ನೃತ್ಯಗಳ ಮೂಲಕ ರಂಜಿಸುತ್ತಿದೆ. ಹೌದು, ಕುಶಾಲನಗರದ…
Read More » -
ಚುನಾವಣೆ
ಗೊಂದಿಬಸವನಹಳ್ಳಿ ನಂ 38184ನೇ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಿರ್ದೇಶಕರ ಅವಿರೋಧ ಆಯ್ಕೆ
ಕುಶಾಲನಗರ ನ 16: ಗೊಂದಿಬಸವನಹಳ್ಳಿ ಗ್ರಾಮದ ನಂ 38184ನೇ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಸಾಲಿನ ನಿರ್ದೇಶಕರ ಅವಿರೋಧ ಆಯ್ಕೆ ನಡೆಯಿತು. ಮುಂದಿನ 5 ವರ್ಷಗಳ…
Read More » -
ಪ್ರತಿಭಟನೆ
ಹಾವಳಿ, ಸ್ಥಳೀಯರಿಗೆ ಧಮ್ಕಿ: ಕರವೇ ಪ್ರತಿಭಟನೆ ಎಚ್ಚರಿಕೆ
ಕುಶಾಲನಗರ:(ನ16)ಶನಿವಾರ ಸಂಜೆ ಸುಮಾರು 5ಕ್ಕೂ ಹೆಚ್ಚು ಬಸ್ಸಿನಲ್ಲಿ ಬಂದ ಕೇರಳದ ಪ್ರವಾಸಿಗರು ನಿಸರ್ಗ ಧಾಮ ಬಳಿ ಡಿಜೆ ಹಾಕಿ ಶಬ್ದ ಮಾಲಿನ್ಯ ಮಾಡುತ್ತಿದನ್ನು ಗಮನಿಸಿದ ಸ್ಥಳೀಯರು ವಿಚಾರಿಸಲು…
Read More » -
ಬೆಂಬಲಿಗರೊಂದಿಗೆ ಹರಪಳ್ಳಿ ರವೀಂದ್ರ ಬಿಜೆಪಿ ಸೇರ್ಪಡೆ: ರಾಜ್ಯ ನಾಯಕರ ಉಪಸ್ಥಿತಿ
ಕುಶಾಲನಗರ, ನ 15: 17/11/ 25ರ ಸೋಮವಾರ ಬೆಳಿಗ್ಗೆ 10.30 ಗಂಟೆಗೆ ಸೋಮವಾರಪೇಟೆಯ ಜೆಸಿ ವೇದಿಕೆಯಲ್ಲಿ ಸಮಾಜ ದೇವಕ ಹರಪಳ್ಳಿ ರವೀಂದ್ರ ಅವರು ಕಾಂಗ್ರೆಸನ್ನು ತೊರೆದು ಬಿಜೆಪಿಯ…
Read More » -
ಪ್ರತಿಭಟನೆ
ದೆಹಲಿ ಬಾಂಬ್ ಸ್ಪೋಟ: ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ
ಕುಶಾಲನಗರ, ನ 15: ದೆಹಲಿಯಲ್ಲಿ ನಡೆದ ಬಾಂಬ್ ಸ್ಪೋಟವನ್ನು ಖಂಡಿಸಿ ಕುಶಾಲನಗರ ಹಿಂದೂ ಜಾಗರಣ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಕುಶಾಲನಗರದ ಕಾರ್ಯಪ್ಪ ವೃತ್ತದ ಬಳಿ ಆಗಮಿಸಿದ…
Read More » -
ಅವ್ಯವಸ್ಥೆ
ಮಾಮ್ಸ್ ಮ್ಯಾಜಿಕ್ ಬಿಸ್ಕೆಟ್ ಪ್ಯಾಕ್ ನೊಳಗೆ ಹುಳ
ಕುಶಾಲನಗರ, ನ 15: ಗ್ರಾಹಕರೊಬ್ಬರು ಖರೀದಿಸಿದ ಸನ್ ಫೀಸ್ಟ್ ಕಂಪನಿಯ ಮಾಮ್ಸ್ ಮ್ಯಾಜಿಕ್ ಬಿಸ್ಕತ್ತು ಪ್ಯಾಕ್ನೊಳಗೆ ಹುಳ ಕಂಡುಬಂದಿದೆ. ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಬಳಿಯ ಅಂಗಡಿಯಲ್ಲಿ…
Read More » -
ಕಾರ್ಯಕ್ರಮ
ಕುಶಾಲನಗರ ಪುರಸಭೆಯ ಪೌರ ಕಾರ್ಮಿಕರಿಗೆ ಸ್ವಚ್ಚತೆ ಕುರಿತು ಅಧ್ಯಯನ ಪ್ರವಾಸ
ಕುಶಾಲನಗರ, ನ 15: ಸ್ವಚ್ಛ ಭಾರತ್ ಮಿಷನ್ ಯೋಜನೆಯ ಸಾಮರ್ಥ್ಯ ಅಭಿವೃದ್ಧಿ ಘಟಕದಡಿಯಲ್ಲಿ ಬೆಂಗಳೂರಿನ ಸ್ವಚ್ಛ ಗೃಹ ಕಲಿಕ ಕೇಂದ್ರಕ್ಕೆ ಕುಶಾಲನಗರದ ಪುರಸಭೆಯ ಪೌರ ಕಾರ್ಮಿಕರ ನಿಯೋಗ…
Read More » -
ನ.17 ರಿಂದ ಮೈಸೂರು ವಿಭಾಗ ಮಟ್ಟದ ಅಂತರ್ ಜಿಲ್ಲಾ ಕೋರಿಕೆ/ ಪರಸ್ಪರ ವರ್ಗಾವಣೆ
ಮಡಿಕೇರಿ ನ.15:-2024-25 ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕರನ್ನು ಒಳಗೊಂಡಂತೆ ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ವಿಶೇಷ ಶಿಕ್ಷಕರು ಹಾಗೂ ಪ್ರೌಢ ಶಾಲಾ…
Read More » -
ಕಾರ್ಯಕ್ರಮ
ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ನ ನೂತನ ಸ್ಥಾನಿಕ ಕಚೇರಿ ಉದ್ಘಾಟನೆ
ಕುಶಾಲನಗರ ನ 15: ಕುಶಾಲನಗರದ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಸದೃಢವಾಗುತ್ತಿದೆ. 35 ವರ್ಷಗಳ ಇತಿಹಾಸವಿರುವುದನ್ನು ಮತ್ತಷ್ಟು ಗಟ್ಟಿಗೊಳಿಸಲಾಗುತ್ತಿದೆ ಎಂದು ಕೊಡಗು ಜಿಲ್ಲಾ ಚೇಂಬರ್ ಆಫ್…
Read More » -
ಚುನಾವಣೆ
ಬಿಹಾರದಲ್ಲಿ ಎನ್ ಡಿ ಎ ಮೈತ್ರಿಕೂಟ ಗೆಲುವು: ಕುಶಾಲನಗರದಲ್ಲಿ ಬಿಜೆಪಿ ವಿಜಯೋತ್ಸವ
ಕುಶಾಲನಗರ, ನ 15: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ ಡಿ ಎ ) ಬಹುಮತದೊಂದಿಗೆ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಗುರುವಾರ ಸಂಜೆ…
Read More » -
ಕ್ರೈಂ
ಕಾರಿನಲ್ಲಿ ಮಹಿಳೆ ಮೃತದೇಹ ಸಾಗಾಟ: ಪೊಲೀಸರಿಂದ ತನಿಖೆ
ಕುಶಾಲನಗರ, ನ 15:ಕಾರಿನಲ್ಲಿ ಮಹಿಳೆಯ ಶವ ಸಾಗಾಟ ಪ್ರಕರಣ ಪತ್ತೆ. ಮಾಲ್ದಾರೆ ಲಿಂಗಾಪುರ ಚೆಕ್ ಪೋಸ್ಟ್ ನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ತಪಾಸಣೆ ಸಂದರ್ಭ ಮೃತ ದೇಹ…
Read More » -
ಆರೋಪ
ಹೆದ್ದಾರಿಯಲ್ಲಿ ಪಾದಚಾರಿ ಮಾರ್ಗ ಅವ್ಯವಸ್ಥೆ: ಇರುವ ಜಾಗದಲ್ಲಿ ಬಸ್ ಗಳ ನಿಲುಗಡೆ: ಸಂಚಾರ ದುಸ್ಥರ ಆರೋಪ
ಕುಶಾಲನಗರ, ನ 15: (ಕುಶಲವಾಣಿ)ರಾಷ್ಟ್ರೀಯ ಹೆದ್ದಾರಿಯ ಕುಶಾಲನಗರ-ಮಡಿಕೇರಿ ಮಾರ್ಗದಲ್ಲಿ ಗಂಧದಕೋಟಿ ಬಳಿಯಿಂದ ನಿಸರ್ಗ ಧಾಮದವರೆಗೆ ಪಾದಚಾರಿ ಮಾರ್ಗ ಇಲ್ಲದೆ ಕಾಲ್ನಡಿಗೆಯಲ್ಲಿ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ, ಕೆಲಸಕ್ಕೆ…
Read More » -
ಕ್ರೀಡೆ
ವಿಭಾಗೀಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ : ಕೊಡಗು ಪ್ರಥಮ, ಉಡುಪಿ ದ್ವಿತೀಯ ಸ್ಥಾನ
ಕುಶಾಲನಗರ, ನ 14: ಶಾಲಾ ಶಿಕ್ಷಣ ಇಲಾಖೆ ಕೊಡಗು ಜಿಲ್ಲೆ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸೋಮವಾರಪೇಟೆ ಹಾಗೂ ಫಾತಿಮಾ ವಿದ್ಯಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮೈಸೂರು…
Read More » -
ಚುನಾವಣೆ
ಕೂಡಿಗೆಯಲ್ಲಿ ಬಿಜೆಪಿ ವಿಜಯೋತ್ಸವ
ಕುಶಾಲನಗರ, ನ 14: ಬಿಹಾರ ವಿಧಾನಸಭೆ ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ಕೂಡಿಗೆಯಲ್ಲಿ ಬಿ.ಜೆ.ಪಿ ಕಾರ್ಯಕರ್ತರಿಂದ ವಿಜಯೋತ್ಸವ ಆಚರಿಸಲಾಯಿತು.
Read More » -
ಕಾರ್ಯಕ್ರಮ
ಮಕ್ಕಳ ಹಕ್ಕುಗಳ ಕುರಿತು ಅರಿವು ಕಾರ್ಯಕ್ರಮ
ಕುಶಾಲನಗರ, ನ 14: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಜಿಲ್ಲಾ ಮಕ್ಕಳ ಜಿಲ್ಲಾ ರಕ್ಷಣಾ ಘಟಕ ಮಕ್ಕಳ ವಿಶೇಷ ಪೊಲೀಸ್…
Read More » -
ಕಾರ್ಯಕ್ರಮ
ಕೂಡಿಗೆ : ಪೋಷಕರ, ಉಪನ್ಯಾಸಕರ ಮಹಾಸಭೆ
ಕುಶಾಲನಗರ, ನ 14 : ಮಕ್ಕಳಿಗೆ ಸೃಜನಶೀಲ ಚಟುವಟಿಕೆಗಳೊಂದಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿಸಿ, ನವೀನ ವಿಧಾನಗಳನ್ನು ಪರಿಚಯಿಸಿ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಪ್ರೋತ್ಸಾಹಿಸಬೇಕು ಎಂದು ತಾಲ್ಲೂಕು ಗ್ಯಾರಂಟಿ…
Read More »