Recent Post
-
ಸನ್ಮಾನ
ಕರವೇ ಟಿ.ಎ.ನಾರಾಯಣ ಗೌಡ ಬಣದ ಕೊಡಗು ಜಿಲ್ಲೆಯ ನೂತನ ಅಧ್ಯಕ್ಷ ಕೆ.ಪಿ.ರಾಜು ಅವರಿಗೆ ಕನ್ನಡ ಸಿರಿ ಸ್ನೇಹ ಬಳಗದಿಂದ ಸನ್ಮಾನ ಗೌರವ
ಕುಶಾಲನಗರ, ಅ 28: ಕರ್ನಾಟಕ ರಕ್ಷಣಾ ವೇದಿಕೆಯ ಟಿ. ಎ. ನಾರಾಯಣ ಗೌಡ ಬಣದ ಕೊಡಗು ಜಿಲ್ಲೆಯ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಕೂಡಿಗೆಯ ಕೆ.ಪಿ.ರಾಜು ಅವರನ್ನು ಕನ್ನಡ…
Read More » -
ಚುನಾವಣೆ
ಹೆಬ್ಬಾಲೆ ಕ್ಷೇತ್ರದಲ್ಲಿ ಹೆಚ್.ಬಿ.ಚಂದ್ರಪ್ಪ ತಂಡದಿಂದ ಮತಯಾಚನೆ
ಕುಶಾಲನಗರ, ಅ 28: 387ನೇ ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ ಮುಂದಿನ ಸಾಲಿನ ಚುನಾವಣೆ ಅ.31 ರಂದು ನಡೆಯಲಿದ್ದು ವಿವಿಧ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಂದ…
Read More » -
ಚುನಾವಣೆ
ಬಿರುಸುಗೊಂಡ ಸಹಕಾರ ಸಂಘದ ಚುನಾವಣಾ ಪ್ರಚಾರ
ಕುಶಾಲನಗರ. ,ಅ. 27: ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಮುಂದಿನ 5 ವರ್ಷಗಳ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣಾ ಪ್ರಚಾರ ಚುರುಕುಗೊಂಡಿದೆ. 8 ನಿರ್ದೇಶಕ ಸ್ಥಾನಗಳಿಗೆ…
Read More » -
ಟ್ರೆಂಡಿಂಗ್
ಕರವೇ ನೂತನ ಜಿಲ್ಲಾಧ್ಯಕ್ಷರಾಗಿ ಕೆ.ಪಿ.ರಾಜು ನೇಮಕ
ಕುಶಾಲನಗರ, ಅ 25: ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ.ನಾರಾಯಣ ಗೌಡ ಬಣದ ಕೊಡಗು ಜಿಲ್ಲಾ ನೂತನ ಅಧ್ಯಕ್ಷರಾಗಿ ಕೂಡಿಗೆ ಹೆಗ್ಗಡಳ್ಳಿ ಗ್ರಾಮದ ಕೆ.ಪಿ.ರಾಜು ಅವರನ್ನು ನೇಮಕಗೊಳಿಸಿ ರಾಜ್ಯಾಧ್ಯಕ್ಷರು…
Read More » -
ಧಾರ್ಮಿಕ
15ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ ಮತ್ತು 178ನೆಯ ವಿಶೇಷ ಮಹಾ ಆರತಿ
ಕುಶಾಲನಗರ, ಅ 25: ನಾಗ ಲೋಟದ ಅಭಿವೃದ್ಧಿಯ ನಡುವೆ ಪರಿಸರದಲ್ಲಿ ಏರುಪೇರು ಆಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರು ಹಾಗೂ ಕಾವೇರಿ ರಿವರ್ ಸೇವಾ…
Read More » -
ಪ್ರಕಟಣೆ
ಕುಶಾಲನಗರದಲ್ಲಿ ಅ.27, 28 ರಂದು ‘LIFESTYLE EXIBITION’ ಬೃಹತ್ ಮಾರಾಟ & ಪ್ರದರ್ಶನ ಮೇಳ
ಕುಶಾಲನಗರ, ಅ 25: ಶ್ರೀ ಸಾಯಿ ಈವೆಂಟ್ಸ್ ಆಶ್ರಯದಲ್ಲಿ ಜೆಸಿಐ ಕುಶಾಲನಗರ ಕಾವೇರಿ ಸಹಯೋಗದೊಂದಿಗೆ ಅಕ್ಟೋಬರ್ ಬ 27, 28 ರಂದು ಸೋಮವಾರ ಮತ್ತು ಮಂಗಳವಾರ ಎರಡು…
Read More » -
ಕ್ರೀಡೆ
ಕುಶಾಲನಗರ ಮತ್ತು ಸೋಮವಾರಪೇಟೆ ತಾಲ್ಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ
ಕುಶಾಲನಗರ, ಅ 25:ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಕೊಡಗು ಜಿಲ್ಲೆ ಹಾಗೂ ವಿವೇಕಾನಂದ ಪದವಿ ಪೂರ್ವ ಕಾಲೇಜು ಕುಶಾಲನಗರ ಇವರ ಜಂಟಿ ಆಶ್ರಯದಲ್ಲಿ ಕುಶಾಲನಗರ ಮತ್ತು…
Read More » -
ಸಭೆ
ಹನುಮ ಜಯಂತಿ ಆಚರಣೆ ಪೂರ್ವಭಾವಿ ಸಭೆ: ಡಿ.2 ರಂದು ಅದ್ದೂರಿ ಹನುಮ ಜಯಂತಿ ಆಚರಣೆಗೆ ನಿರ್ಧಾರ
ಕುಶಾಲನಗರ, ಅ 25 : ಮಡಿಕೇರಿ ದಸರಾ ಮಾದರಿಯಲ್ಲಿ ಕುಶಾಲನಗರದಲ್ಲಿ ಡಿ.2 ರಂದು ಅದ್ದೂರಿ ಹನುಮ ಜಯಂತಿ ಆಚರಣೆಗೆ ಶನಿವಾರ ನಡೆದ ತಾಲ್ಲೂಕಿನ ದಶ ಮಂಟಪಗಳ ಆಚರಣಾ…
Read More » -
ನಿಧನ
ಒಟ್ಟಿಗೆ ಸ್ನಾನಕ್ಕೆ ತೆರಳಿದ ಸಹೋದರಿಯರು ಅನುಮಾನಾಸ್ಪದವಾಗಿ ಸಾವು
ಕುಶಾಲನಗರ, ಅ 25:ಸ್ನಾನ ಮಾಡಲು ತೆರಳಿದ ಯುವಯಿಯರಿಬ್ಬರು ಅನುಮಾನಸ್ಪಾದವಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ ಬೆಟ್ಟದಪುರದಲ್ಲಿ ಸಂಭವಿಸಿದೆ.ಬೆಟ್ಟದಪುರ ಗ್ರಾಮದ ನಿವಾಸಿಗಳಾದ ಗುಲ್ಫಾರ್ಮ್ (23) ಸಿಮ್ರಾನ್ ತಾಜ್ (20)…
Read More » -
ದೇವಾಲಯ
ಶ್ರೀ ಕೋಣಮಾರಮ್ಮ ದೇವಾಲಯದ ವಾರ್ಷಿಕ ಪೂಜೆ: ಮಾಜಿ ಶಾಸಕ ಅಪ್ಪಚ್ಚು ರಂಜನ್ ಭಾಗಿ
ಕುಶಾಲನಗರ, ಅ 24 ಕುಶಾಲನಗರದ ಶ್ರೀ ಕೋಣಮಾರಮ್ಮ ದೇವಿಯ 23 ನೇ ವಾರ್ಷಿಕ ಪೂಜೆ ಶ್ರದ್ದಾಭಕ್ತಿಯಿಂದ ಮೂರು ದಿನಗಳ ಕಾಲ ನೆರವೇರಿತು. ಶುಕ್ರವಾರ ಮಧ್ಯಾಹ್ನ ಮಾಜಿ ಶಾಸಕ…
Read More » -
ಕಾರ್ಯಕ್ರಮ
ಗೃಹರಕ್ಷಕ ದಳ ಕುಶಾಲನಗರ ಘಟಕ ಕಚೇರಿ ಉದ್ಘಾಟನೆ
ಕುಶಾಲನಗರ, ಅ 24: ಕುಶಾಲನಗರ ಗೃಹರಕ್ಷಕ ದಳ ಘಟಕ ಅಧಿಕಾರಿಗಳ ಕಚೇರಿಯನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬಿ.ಪಿ ದಿನೇಶ್ ಕುಮಾರ್ ಅವರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಮುಖ್ಯ…
Read More » -
ಟ್ರೆಂಡಿಂಗ್
ಭಾರೀ ಮಳೆಗೆ ನದಿಗೆ ಅಡ್ಡಲಾಗಿ ಉರುಳಿ ಬಿದ್ದ ಮರ
ಕುಶಾಲನಗರ, ಅ 23: ಬುಧವಾರ ಸುರಿದ ಭಾರೀ ಮಳೆಗೆ ಗುಡ್ಡೆಹೊಸೂರು ತೆಪ್ಪದಕಂಡಿ ಬಳಿ ಕಾವೇರಿ ನದಿ ತಟದಲ್ಲಿದ್ದ ಬೃಹತ್ ಮಾವಿನ ಮರದ ಬುಡ ಸಡಿಲಗೊಂಡು ನದಿಗೆ ಅಡ್ಡಲಾಗಿ…
Read More » -
ಪ್ರಕಟಣೆ
ನ.08 ರಂದು ಕುಶಾಲನಗರ ಶ್ರೀ ಗಣಪತಿ ರಥೋತ್ಸವ
ಕುಶಾಲನಗರ, ಅ 23: ಕುಶಾಲನಗರದ ಶ್ರೀ ಗಣಪತಿ ರಥೋತ್ಸವ ನವೆಂಬರ್ 8 ರಂದು ಶನಿವಾರ ಮಧ್ಯಾಹ್ನ 12 ಗಂಟೆಗೆ ಜರುಗಲಿದೆ.
Read More » -
ಮಳೆ
ನವಗ್ರಾಮ: ಮಳೆಗೆ ಬರೆ ಕುಸಿತ, ಅಪಾಯದಿಂದ ಮಹಿಳೆ ಪಾರು
ಕುಶಾಲನಗರ,ಅ೨೩: ಕೂಡುಮಂಗಳೂರು ಗ್ರಾ.ಪಂ ನ ಕೂಡ್ಲೂರು ನವಗ್ರಾಮದಲ್ಲಿ ಮಳೆಗೆ ಬರೆ ಕುಸಿದಿದ್ದು, ಸ್ಥಳಕ್ಕೆ ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ ಕೆಲವು…
Read More » -
ಧಾರ್ಮಿಕ
ತಲಕಾವೇರಿ ಪೂಂಪ್ ಹಾರ್ ಕಾವೇರಿ ಜಾಗೃತಿ ರಥಯಾತ್ರೆ: ಜಿಲ್ಲೆಗೆ ಸನ್ಯಾಸಿಗಳ ಆಗಮನ
ಕುಶಾಲನಗರ, ಅ 23: ಶುಕ್ರವಾರದಿಂದ ತಲಕಾವೇರಿ ಕ್ಷೇತ್ರದಿಂದ ಆರಂಭಗೊಳ್ಳಲಿರುವ 15ನೇ ವರ್ಷದ ತಲಕಾವೇರಿ ಪೂಂಪ್ ಹಾರ್ ಕಾವೇರಿ ಜಾಗೃತಿ ರಥಯಾತ್ರೆಯಲ್ಲಿ ಪಾಲ್ಗೊಳ್ಳಲು ಅಖಿಲ ಭಾರತೀಯ ಸನ್ಯಾಸಿಗಳ ಸಂಘದ…
Read More » -
ಸಭೆ
ಗುಡ್ಡೆಹೊಸೂರು ಶ್ರೀ ವೀರಾಂಜನೇಯ ಸೇವಾ ಸಮಿತಿಯ 5ನೇ ವರ್ಷದ ಅದ್ದೂರಿ ಹನುಮಜಯಂತಿ ಪೂರ್ವಭಾವಿ ಸಭೆ
ಕುಶಾಲನಗರ ಅ 23: ಕುಶಾಲನಗರದಲ್ಲಿ ಡಿಸೆಂಬರ್ನಲ್ಲಿ ನಡೆಯಲಿರುವ ಹನುಮ ಜಯಂತಿ ಕಾರ್ಯಕ್ರಮಕ್ಕೆ ಗುಡ್ಡೆಹೊಸೂರು ಗ್ರಾಮ ಪಂಚಾಯತಿ ಭಾಗದ ವೀರಾಂಜನೆಯ ಸೇವಾ ಸಮಿತಿಯ 5 ನೇ ವರ್ಷದ ಹನುಮ…
Read More » -
ಮಳೆ
ಭಾರಿ ಮಳೆಗೆ ಮತ್ತೊಮ್ಮೆ ಕೊಡಿಬಿದ್ದ ಚಿಕ್ಕತ್ತೂರಿನ ಆನೆಕೆರೆ
ಕುಶಾಲನಗರ, ಅ 23: ಅಕ್ಟೋಬರ್ ತಿಂಗಳ ಭಾರೀ ಮಳೆ ಎಲ್ಲರನ್ನು ಬೆಚ್ಚಿ ಬೀಳಿಸುತ್ತಿದೆ. ಭಾರೀ ಮಳೆಗೆ ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರಿನ ಆನೆಕೆರೆ ಎರಡನೇ ಬಾರಿಗೆ ಭರ್ತಿಯಾಗಿ…
Read More » -
ಮಳೆ
ಭಾರೀ ಮಳೆಯಿಂದ ಹಾರಂಗಿ ಅಣೆಕಟ್ಟೆಗೆ ಹೆಚ್ಚಿದ ಒಳಹರಿವು: ನದಿಗೆ ನೀರು ಬಿಡುಗಡೆ
ಕುಶಾಲನಗರ, ಅ 23: ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಹಾರಂಗಿ ಅಣೆಕಟ್ಟೆಗೆ ಒಳಹರಿವಿನ ಪ್ರಮಾಣ ಹೆಚ್ಚಳವಾಗುತ್ತಿದೆ. 8220 ಕ್ಯೂಸೆಕ್ ಒಳಹರಿವಿದ್ದು ನದಿಗೆ 5000 ಕ್ಯೂಸೆಕ್ ಪ್ರಮಾಣದ ನೀರು…
Read More » -
ಮಳೆ
ಕುಶಾಲನಗರದಲ್ಲಿ ವ್ಯಾಪಕ ಮಳೆ: ತಗ್ಗು ಪ್ರದೇಶಗಳು ಜಲಾವೃತ
ಕುಶಾಲನಗರ, ಅ 22: ಕುಶಾಲನಗರದಲ್ಲಿ ಬುಧವಾರ ಸಂಜೆ ಭಾರೀ ಮಳೆಯಾಗಿದೆ. 5 ಗಂಟೆಯಿಂದ ಸರಿಸುಮಾರು ಒಂದು ಗಂಟೆ ಕಾಲ ಎಡೆಬಿಡದೆ ಸುರಿದ ಮಳೆಯಿಂದ ಚರಂಡಿಗಳು ಉಕ್ಕಿ ಹರಿದು…
Read More » -
ಕಾರ್ಯಕ್ರಮ
ರಂಗಸಮುದ್ರ, ವಿರುಪಾಕ್ಷಪುರ, ಸಿರಾಜಳ್ಳ, ಹೊಸಪಟ್ಟಣ ಗ್ರಾಮಗಳಲ್ಲಿ ಸಾಮರಸ್ಯ ದೀಪಾವಳಿ ಆಚರಣೆ
ಕುಶಾಲನಗರ, ಅ 22: ಕುಶಾಲನಗರ ತಾಲೂಕು ಸಾಮರಸ್ಯ ವೇದಿಕೆ ವತಿಯಿಂದ ದೀಪಾವಳಿ ಪ್ರಯುಕ್ತ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಸಮುದ್ರ, ವಿರುಪಾಕ್ಷಪುರ, ಸಿರಾಜಳ್ಳ ಹಾಗೂ ಹೊಸಪಟ್ಟಣ ಗ್ರಾಮದಲ್ಲಿ…
Read More » -
ಪ್ರಕಟಣೆ
ಕೊಡಗಿನಲ್ಲಿ ಸ್ವಚ್ಛ ದೀಪಾವಳಿ- ಸ್ವಸ್ಥ ದೀಪಾವಳಿ ಆಚರಣೆ ಕುರಿತು ಜನಜಾಗೃತಿ ಆಂದೋಲನ
ಕುಶಾಲನಗರ, ಅ 21: ಕೊಡಗು ಜಿಲ್ಲೆಯಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಮಾಲಿನ್ಯಕಾರಿ ಪಟಾಕಿಯನ್ನು ಸಿಡಿಸುವುದರಿಂದ ಉಂಟಾಗುವ ಅನಾಹುತಗಳು ಹಾಗೂ ದುಷ್ಪರಿಣಾಮಗಳ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದೆ. ಮಾಲಿನ್ಯಕಾರಿ…
Read More » -
ಅವ್ಯವಸ್ಥೆ
ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ತಪ್ಪದ ಚರಂಡಿ ಅವ್ಯವಸ್ಥೆ, ಯುಜಿಡಿ ಬವಣೆ
ಕುಶಾಲನಗರ, ಅ 21: ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಚರಂಡಿ, ಯುಜಿಡಿ ಅವ್ಯವಸ್ಥೆಯಿಂದ ಜನತೆ ನಲುಗುತ್ತಿದ್ದಾರೆ. ಒಂದೆಡೆ ಮಳೆಯ ಆರ್ಭಟ, ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆ ಮೇಲೆ ಹರಿವ…
Read More » -
ಅಪಘಾತ
ಚಾಲಕನ ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ
ಕುಶಾಲನಗರ, ಅ. 21: ಸೋಮವಾರಪೇಟೆ ಕಡೆಯಿಂದ ಕೂಡಿಗೆಗೆ ಬರುತ್ತಿದ ಕಾರು ಚಾಲಕ ನಿಯಂತ್ರಣ ತಪ್ಪಿ ಹುದುಗೂರು ಸಮೀಪದಲ್ಲಿ ರಸ್ತೆಯ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ…
Read More » -
ಕಾರ್ಯಕ್ರಮ
ಸಾಮರಸ್ಯ ವೇದಿಕೆಯಿಂದ ದೀಪಾವಳಿ ಆಚರಣೆ
ಕುಶಾಲನಗರ, ಅ 21: ಸಾಮರಸ್ಯ ವೇದಿಕೆ ಕೊಡಗು ಜಿಲ್ಲೆ ಶುಂಠಿಕೊಪ್ಪ ನಗರದ ದಲಿತ ಬಂಧುಗಳ ಕಾಲೋನಿಯಲ್ಲಿ ಸಾಮರಸ್ಯ ದೀಪಾವಳಿ ಕಾರ್ಯಕ್ರಮ ಆಚರಣೆ ಮಾಡಲಾಯಿತು ನಗರದ ಎಲ್ಲಾ ಪ್ರಮುಖ…
Read More » -
ಪ್ರತಿಭಟನೆ
ಪೂರ್ಣಗೊಳ್ಳದ ಅಂಬೇಡ್ಕರ್ ಭವನ ಕಾಮಗಾರಿ: ಪಾಳು ಬಿದ್ದ ಕಟ್ಟಡ: ಅಧಿಕಾರಿಗಳ ವಿರುದ್ದ ಪ್ರತಿಭಟನೆ
ಕುಶಾಲನಗರ, ಅ 21:ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಸುಂದರ ನಗರದ ಪ್ರಥಮ ದರ್ಜೆ ಕಾಲೇಜು ಪಕ್ಕದಲ್ಲಿ ಇರುವ ಅಂಬೇಡ್ಕರ್ ಭವನದ ಕೆಲಸ 10 ವರ್ಷಗಳಿಂದ ಪೂರ್ಣ ಪೂರ್ಣಗೊಳ್ಳದ…
Read More » -
ಅವ್ಯವಸ್ಥೆ
ಭಾರೀ ಮಳೆ: ರಸ್ತೆ ಮೇಲೆ ಚರಂಡಿ ನೀರು: ಅವ್ಯವಸ್ಥೆಗೆ ನಿವಾಸಿಗಳ ಆಕ್ರೋಷ
ಕುಶಾಲನಗರ, ಅ 21: ಅಕಾಲಿಕ ಮಳೆ ಆರ್ಭಟ ಹೆಚ್ಚಾಗುತ್ತಿದ್ದು ಕುಶಾಲನಗರದ ಗಂಧದ ಕೋಟೆಯ 3ನೇ ಹಂತದಲ್ಲಿ ಚರಂಡಿಯ ನೀರೆಲ್ಲಾ ರಸ್ತೆಯ ಮೇಲೆ ಹರಿದು ಕೃತಕ ಪ್ರವಾಹದಂತಾಗಿತ್ತು. ಉತ್ತಮ…
Read More » -
ಸಭೆ
ಹನುಮ ಜಯಂತಿ ಪೂರ್ವಭಾವಿ ಸಭೆ
ಕುಶಾಲನಗರ, ಅ. 20: ಕೂಡಿಗೆ- ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹನುಮ ಜಯಂತಿ ಕಾರ್ಯಕ್ರಮಕ್ಕೆ ಕೂಡಿಗೆ- ಕೂಡುಮಂಗಳೂರು ಗ್ರಾಮ ಪಂಚಾಯತಿ ಭಾಗದ ಹನುಮ ಸೇನಾ ಸೇವಾ ಸಮಿತಿಯ…
Read More » -
ಆತ್ಮಹತ್ಯೆ
ಮನೆ ನಿರ್ಮಿಸಲು ಸಾಲ ಮಾಡಿದ್ದ ಸೈನಿಕ ನೇಣಿಗೆ ಶರಣು
ಕುಶಾಲನಗರ, ಅ 20:ಸಾಲಮಾಡಿಕೊಂಡು ಖಿನ್ನೆತೆಗೊಳಗಾಗಿದ್ದ ಸೈನಿಕರೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆಗರ ಶರಣಾಗಿರುವ ಘಟನೆ ಹುಣಸೂರು ನಗರದ ಕೆ.ಎಸ್.ಆರ್.ಟಿ.ಸಿ.ಡಿಪೋ ಹಿಂಬಾಗದ ಹೊಸ ಬಡಾವಣೆಯಲ್ಲಿ ನಡೆದಿದೆ. ಹುಣಸೂರು ತಾಲೂಕಿನ ನಂಜಾಪುರದ ಮಂಜುನಾಥ…
Read More » -
ಸಭೆ
ಪುತ್ತರಿ ವೆಳ್ಳಾಟ್ಟಮ್ ಪೂರ್ವಭಾವಿ ಸಭೆ
ಕುಶಾಲನಗರ, ಅ 19: ಕುಶಾಲನಗರದ ಯೋಗಾನಂದ ಬಡಾವಣೆಯಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ಮುತ್ತಪ್ಪ ದೇವಾಲಯದ ಮಡಪ್ಪುರ ಸಭಾಂಗಣದಲ್ಲಿ ಶ್ರೀ ಮುತ್ತಪ್ಪ ಸ್ವಾಮಿ ಸೇವಾ ಟ್ರಸ್ಟಿನ ಅಧ್ಯಕ್ಷ ಕೆ.ವರದ ಅಧ್ಯಕ್ಷತೆಯಲ್ಲಿ…
Read More » -
ಸುದ್ದಿಗೋಷ್ಠಿ
ಕುಶಾಲನಗರದಲ್ಲಿ ನ.2 ರಿಂದ ಎರಡು ದಿನ ಸಿ.ಐ.ಟಿ.ಯು ಜಿಲ್ಲಾ ಸಮ್ಮೇಳನ
ಕುಶಾಲನಗರ, ಅ 18: ಸಿ ಐ ಟಿ ಯು ಆರನೇ ಜಿಲ್ಲಾಮಟ್ಟದ ಸಮ್ಮೇಳನ ನವಂಬರ್ 2 ರಿಂದ 2 ದಿನಗಳ ಕಾಲ ಕುಶಾಲನಗರದಲ್ಲಿ ನಡೆಯಲಿದೆ ಎಂದು ಸಿಐಟಿಯು…
Read More » -
ಧಾರ್ಮಿಕ
ಶಾಸಕ ಮಂತರ್ ಗೌಡ ಅವರಿಂದ ಹಾರಂಗಿಗೆ ಬಾಗಿನ ಸಲ್ಲಿಕೆ
ಕುಶಾಲನಗರ, ಅ 18: ಕಾವೇರಿ ಸಂಕ್ರಮಣ ಹಿನ್ನೆಲೆಯಲ್ಲಿ ವಾಡಿಕೆಯಂತೆ ಹಾರಂಗಿ ಅಣೆಕಟ್ಟೆ ಆವರಣದಲ್ಲಿರುವ ಕಾವೇರಿ ಮಾತೆಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಿದ ಶಾಸಕ ಡಾ.ಮಂತರ್ ಗೌಡ ಅವರು ಜಲಾಶಯಕ್ಕೆ…
Read More » -
ಧಾರ್ಮಿಕ
ಶ್ರೀ ಕಾವೇರಮ್ಮ ಪ್ರತಿಮೆ ವೃತ್ತದಲ್ಲಿ ಕಾವೇರಿ ಪುಣ್ಯತೀರ್ಥ ಮತ್ತು ಅನ್ನಸಂತರ್ಪಣಾ ಕಾರ್ಯಕ್ರಮ: ಬಾಗಿನ ಅರ್ಪಿಸಿದ ತಹಸೀಲ್ದಾರ್ ಕಿರಣ್
ಕುಶಾಲನಗರ, ಅ 14: ತುಲಾ ಸಂಕ್ರಮಣ ಅಂಗವಾಗಿ ಬಾರವಿ ಕಾವೇರಿ ಕನ್ನಡ ಸಂಘದಿಂದ ಶ್ರೀ ಕಾವೇರಮ್ಮ ಪ್ರತಿಮೆ ವೃತ್ತದಲ್ಲಿ 13ನೇ ವರ್ಷದ ಕಾವೇರಿ ಪುಣ್ಯತೀರ್ಥ ಮತ್ತು ಅನ್ನಸಂತರ್ಪಣಾ…
Read More » -
ಅರಣ್ಯ ವನ್ಯಜೀವಿ
ತೊಂಡೂರಿನಲ್ಲಿ ಬೀದಿನಾಯಿಗಳ ದಾಳಿಗೆ ಜಿಂಕೆ ಬಲಿ
ಕುಶಾಲನಗರ, ಅ 17: 7ನೇ ಹೊಸಕೋಟೆ ಗ್ರಾಪಂ ವ್ಯಾಪ್ತಿಯ ತೊಂಡೂರಿನಲ್ಲಿ ಬೀದಿ ನಾಯಿಗಳು ದಾಳಿ ನಡೆಸಿ ಜಿಂಕೆಯನ್ನು ಬಲಿಪಡೆದ ಘಟನೆ ನಡೆದಿದೆ. ಅಂದಾಜು 20 ವರ್ಷ ಪ್ರಾಯದ…
Read More » -
ರಾಜಕೀಯ
ಕುಶಾಲನಗರದಲ್ಲಿ ಉನ್ನತ ಶಿಕ್ಷಣ ಸಚಿವರಿಗೆ ಸ್ವಾಗತ
ಕುಶಾಲನಗರ, ಅ 16: ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಸಚಿವರಾದ ಡಾ. ಎಂ.ಸಿ ಸುಧಾಕರ್ ರವರನ್ನು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಪಿ ಶಶಿಧರ್ ನೇತೃತ್ವದಲ್ಲಿ…
Read More » -
ಪ್ರಕಟಣೆ
ಬಾಡಿಗೆ ಕಾರು ಮಾಲೀಕರು ಮತ್ತು ಚಾಲಕರ ಸಂಘದ ಅಧ್ಯಕ್ಷರಾಗಿ ಕೆ.ಎ.ಉದಯಕುಮಾರ್ ಆಯ್ಕೆ
ಕುಶಾಲನಗರ,ಅ 16 ಕುಶಾಲನಗರದ ಬಾಡಿಗೆ ಕಾರು ಮಾಲೀಕರು ಮತ್ತು ಚಾಲಕರ ಸಂಘದ 2025-28 ನೇ ಸಾಲಿನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಕೆ.ಎ.ಉದಯಕುಮಾರ್ ಪುನರ್ ಆಯ್ಕೆಯಾಗಿದ್ದಾರೆ. ಸಂಘದ ಕಚೇರಿಯಲ್ಲಿ…
Read More » -
ದೇವಾಲಯ
ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ನಿಧಿ ಕುಂಭ ಸ್ಥಾಪನೆ ಪೂಜೋತ್ಸವ
ಕುಶಾಲನಗರ, ಅ 16: ಕುಶಾಲನಗರದಲ್ಲಿ ಜೀರ್ಣೋದ್ದಾರಗೊಳ್ಳುತ್ತಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ನಿಧಿಕುಂಭ ಸ್ಥಾಪನೆ ಪೂಜೋತ್ಸವ ಶ್ರದ್ದಾಭಕ್ತಿಯಿಂದ ನೆರವೇರಿತು. ಧಾರ್ಮಿಕ ವಿಧಿವಿಧಾನಗಳು, ಹೋಮ ಹವನದ ನಂತರ ಷಡೋದ್ದರ ನೆರವೇರಿಸಿದ…
Read More » -
ಸಭೆ
ಕರ್ನಾಟಕ ರಕ್ಷಣಾ ವೇದಿಕೆಯ ವಿವಿಧ ಘಟಕಗಳ ಪದಾಧಿಕಾರಿಗಳ ನೇಮಕ, ಪದಗ್ರಹಣ
ಕುಶಾಲನಗರ, ಅ. 15: ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ವತಿಯಿಂದ ಕುಶಾಲನಗರ ಪ್ರವಾಸಿ ಮಂದಿರದಲ್ಲಿ ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗಿತ್ತು. ಕರವೇ ರಾಜ್ಯ ಸಂಚಾಲಕಿ ದೀಪ…
Read More » -
ಪರಿಸರ
ಸ್ವಚ್ಛ ಕೊಡಗು ನಿರ್ಮಾಣಕ್ಕೆ ಎಲ್ಲರೂ ಬದ್ಧರಾಗಬೇಕು… ಬಿ.ಆರ್.ನಾಗೇಂದ್ರಪ್ರಸಾದ್
ಕುಶಾಲನಗರ ಅ 15: ಕೊಡಗು ಜಿಲ್ಲೆಯನ್ನು ಸ್ವಚವಾಗಿಡಲು ಎಲ್ಲರೂ ಬದ್ಧರಾಗಬೇಕು ಎಂದು ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಕರೆ ನೀಡಿದರು. ಜಿಲ್ಲೆಯ…
Read More » -
ಮನವಿ
ರಾಜ್ಯೋತ್ಸವ ಪ್ರಶಸ್ತಿಗೆ ಕೊಡಗಿನ ಸಾಹಿತಿಗಳನ್ನು ಪರಿಗಣಸುವಂತೆ ಕೋರಿ ಮಡಿಕೇರಿ ಕ್ಷೇತ್ರ ಶಾಸಕರಿಗೆ ಮನವಿ
ಕುಶಾಲನಗರ. ಅ. 15: ಜಿಲ್ಲೆಯ ಕನ್ನಡ ಸಿರಿ ಬಳಗದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿಗೆ ಕೊಡಗಿನ ಸಾಹಿತಿಗಳನ್ನು ಪರಿಗಣಸುವಂತೆ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ನವರಿಗೆ ಮನವಿಯನ್ನು…
Read More » -
ಪರಿಸರ
ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯಲ್ಲಿ ಸುಂದರ ಕೊಡಗು-ಸ್ವಚ್ಚ ಕೊಡಗು ಅಭಿಯಾನ
ಕುಶಾಲನಗರ, ಅ 15: ಸುಂದರ ಕೊಡಗು-ಸ್ವಚ್ಚ ಕೊಡಗು ಅಭಿಯಾನದ ಅಂಗವಾಗಿ ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಚತಾ ಅಭಿಯಾನ ನಡೆಯಿತು. ಗ್ರಾಮದ ಗಡಿ ಕಬ್ಬಿನ ಗದ್ದೆ ಬಳಿಯಿಂದ ದುಬಾರೆ…
Read More » -
ಪ್ರಕಟಣೆ
ಅ.18 ರಂದು ಬಾರವಿ ಕಾವೇರಿ ಕನ್ನಡ ಸಂಘದಿಂದ ತೀರ್ಥ ವಿತರಣೆ ಕಾರ್ಯಕ್ರಮ
ಕುಶಾಲನಗರ, ಅ 14: ತುಲಾ ಸಂಕ್ರಮಣ ಅಂಗವಾಗಿ ಅ.18 ರಂದು ಬಾರವಿ ಕಾವೇರಿ ಕನ್ನಡ ಸಂಘದಿಂದ ಶ್ರೀ ಕಾವೇರಮ್ಮ ಪ್ರತಿಮೆ ವೃತ್ತದಲ್ಲಿ 13ನೇ ವರ್ಷದ ಕಾವೇರಿ ಪುಣ್ಯತೀರ್ಥ…
Read More » -
ದೇವಾಲಯ
ಬೊಳ್ಳೂರು ಚೌಡೇಶ್ವರಿ ದೇವಸ್ಥಾನ ಸಮುದಾಯ ಭವನಕ್ಕೆ ಶಾಸಕರಿಂದ 10 ಲಕ್ಷ ಅನುದಾನ ಭರವಸೆ
ಕುಶಾಲನಗರ, ಅ 14: ಗುಡ್ಡೆಹೊಸೂರಿನ ಬೊಳ್ಳೂರು ಗ್ರಾಮದ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ ಅನುದಾನ ಒದಗಿಸುವುದಾಗಿ ಶಾಸಕ ಡಾ.ಮಂತರ್ ಗೌಡ ಭರವಸೆ…
Read More » -
ರಾಜಕೀಯ
ಕೊಡಗಿಗೆ ಸಚಿವ ಸ್ಥಾನದ ಅವಶ್ಯಕತೆ ಇದೆ: ಶಾಸಕ ಡಾ.ಮಂತರ್ ಗೌಡ
ಕುಶಾಲನಗರ, ಅ 14: ಕೊಡಗಿಗೆ ಸಚಿವ ಸ್ಥಾನದ ಬೇಡಿಕೆ ಬಗ್ಗೆ ಗುಡ್ಡೆಹೊಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಡಾ.ಮಂತರ್ ಗೌಡ ಅವರು, ಸಂಪುಟ ವಿಸ್ತರಿಸುವುದು ಪುನರಚಿಸುವುದು ದೊಡ್ಡವರಿಗೆ ಬಿಟ್ಟ…
Read More » -
ಕಾಮಗಾರಿ
25 ಲಕ್ಷ ವೆಚ್ಚದ ಬಸವನಹಳ್ಳಿ ಸಹಕಾರ ಸಂಘದ ನೂತನ ಅಂಗಡಿ ಮಳಿಗೆಗೆ ಭೂಮಿ ಪೂಜೆ
ಕೂಡಿಗೆ, ಅ. 14: ಗುಡ್ಡೆಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕು ಗಿರಿಜನ ದೊಡ್ಡ ಪ್ರಮಾಣದ ವಿವಿದೋದ್ದೇಶ ಸಹಕಾರ ಸಂಘ, ಬಸವನಹಳ್ಳಿ ಸಹಕಾರ ಸಂಘದ…
Read More » -
ಪ್ರತಿಭಟನೆ
ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರಿಗೆ ಅಪಮಾನಿಸಿದ ಘಟನೆ ಖಂಡಿಸಿ ವಿಶ್ವಜ್ಞಾನಿ ಅಂಬೇಡ್ಕರ್ ಟ್ರಸ್ಟ್ ವತಿಯಿಂದ ಪ್ರತಿಭಟನೆ
ಕುಶಾಲನಗರ,ಅ೧೪: ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರಿಗೆ ಅಪಮಾನಿಸಿದ ಘಟನೆಯನ್ನು ಖಂಡಿಸಿ ವಿಶ್ವಜ್ಞಾನಿ ಅಂಬೇಡ್ಕರ್ ಟ್ರಸ್ಟ್ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಕುಶಾಲನಗರದ ಪ್ರವಾಸಿ ಮಂದಿರದ ಬಳಿಯಿಂದ…
Read More » -
ಪ್ರಕಟಣೆ
ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಚ ಕೊಡಗು-ಸುಂದರ ಕೊಡಗು ಅಭಿಯಾನದ ಅಂಗವಾಗಿ ಸ್ವಚ್ಚತಾ ಕಾರ್ಯ
ಕುಶಾಲನಗರ, ಅ 14: ನಾಳೆ ನಡೆಯಲಿರುವ ಸ್ವಚ್ಚ ಕೊಡಗು ಸುಂದರ ಕೊಡಗು ಅಭಿಯಾನದ ಅಂಗವಾಗಿ ನಂಜರಾಯಪಟ್ಟಣ ಗ್ರಾಪಂ ಆಶ್ರಯದಲ್ಲಿ, ರಿವರ್ ರಾಫ್ಟಿಂಗ್ ಮಾಲೀಕರು, ನೌಕರರ ಸಂಘ, ಸಂಜೀವಿನಿ…
Read More » -
ಕಾಮಗಾರಿ
ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ.ಮಂತರ್ ಗೌಡ ಭೂಮಿಪೂಜೆ
ಕುಶಾಲನಗರ, ಅ 14: ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ.ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು. ಬಸವನಹಳ್ಳಿಯಲ್ಲಿ ಲ್ಯಾಂಪ್ಸ್ ಸೊಸೈಟಿಯಲ್ಲಿ ರೂ 25 ಲಕ್ಷ…
Read More » -
ಮನವಿ
ಸ್ವಚ್ಚ ಕೊಡಗು-ಸುಂದರ ಕೊಡಗು ಅಭಿಯಾನಕ್ಕೆ ಕೈಜೋಡಿಸಲು ಶಾಸಕ ಡಾ.ಮಂತರ್ ಗೌಡ ಮನವಿ
ಕುಶಾಲನಗರ, ಅ 14: ನಾಳೆ ಕೊಡಗಿನಲ್ಲಿ ನಡೆಯಲಿರುವ ಸ್ವಚ್ಚ ಕೊಡಗು ಸುಂದರ ಕೊಡಗು ಅಭಿಯಾನದಲ್ಲಿ ಜಿಲ್ಲೆಯ ವಿವಿಧ ಸಂಘಸಂಸ್ಥೆಗಳು, ಅಧಿಕಾರಿಗಳು, ಸಾರ್ವಜನಿಕರು ಪಕ್ಷಾತೀತವಾಗಿ ಭಾಗಿಯಾಗಿ ಸ್ವಚ್ಚತೆಯ ಅರಿವು…
Read More » -
ಸಭೆ
ಕುಶಾಲನಗರ ಕೊಡಗು ಹೆಗ್ಗಡೆ ಕ್ಷೇಮಾಭಿವೃದ್ದಿ ಸಂಘದ ವಾರ್ಷಿಕ ಮಹಾಸಭೆ ಮತ್ತು ಕೈಲ್ ಮಹೂರ್ತ ಹಬ್ಬದ ಒತ್ತೊರ್ಮೆಕೂಟ
ಕುಶಾಲನಗರ, ಅ 14: ಕುಶಾಲನಗರ ಕೊಡಗು ಹೆಗ್ಗಡೆ ಕ್ಷೇಮಾಭಿವೃದ್ದಿ ಸಂಘದ ವಾರ್ಷಿಕ ಮಹಾಸಭೆ ಮತ್ತು ಕೈಲ್ ಮಹೂರ್ತ ಹಬ್ಬದ ಒತ್ತೊರ್ಮೆಕೂಟವು ಕುಶಾಲನಗರ ಕೇರಳ ಸಮಾಜ ಕಟ್ಟಡದಲ್ಲಿ ಸಂಘದ…
Read More » -
ಸಭೆ
ಹಾರಂಗಿ ಭಾಗದಿಂದ ಹೊರಡುವ ಹನುಮ ಜಯಂತಿ ಕಾರ್ಯಕ್ರಮಕ್ಕಾಗಿ ಚಿಕ್ಕತೂರಿನಲ್ಲಿ ಪೂರ್ವಭಾವಿ ಸಭೆ
ಕುಶಾಲನಗರ, ಅ 13: ಹನುಮ ಜಯಂತಿ ಕಾರ್ಯಕ್ರಮಕ್ಕೆ ಹಾರಂಗಿ ಭಾಗದಿಂದ ಟೀಮ್ ವೀರ ಹನುಮ ಸೇವಾ ಸಮಿತಿ ವತಿಯಿಂದ ಎರಡನೇ ವರ್ಷದ ಹನುಮ ಜಯಂತೋತ್ಸವ ಪೂರ್ವಭಾವಿ ಸಭೆಯನ್ನು…
Read More » -
ಪ್ರತಿಭೆ
ಕೊಡಗಿನ ಸ್ಪೀಡ್ ಸ್ಕೇಟರ್ಸ್ ಗಳ ಸಾಧನೆ
ಕುಶಾಲನಗರ, ಅ 12: ಅಕ್ಟೋಬರ್ ೧೧ ರಂದು ಗೋಲ್ಡನ್ ಬೀ ಗ್ಲೋಬಲ್ ಶಾಲಾ ವತಿಯಿಂದ ಬೆಂಗಳೂರಿನ ಹೊರಮಾವು ಆವರಣ ದಲ್ಲಿ ನಡೆಸಿದ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆ ಯಲ್ಲಿ …
Read More » -
ಕ್ರೈಂ
ಡಿಜಿಟಲ್ ಸ್ಡುಡಿಯೋ ಬಾಗಿಲು ಮುರಿದು ಕಳ್ಳತನ: ಆರೋಪಿಗಳ ಬಂಧನ
ಕುಶಾಲನಗರ, ಅ 10: ಮಡಿಕೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೊಹಿನೂರ್ ರಸ್ತೆಯಲ್ಲಿ ಎಂ.ಎಂ.ಅಬ್ದುಲ್ ರೆಹಮಾನ್ ರವರಿಗೆ ಸೇರಿದ ಬ್ರೈಟ್ ಡಿಜಿಟಲ್ ಸ್ಟುಡಿಯೋವನ್ನು ದಿನಾಂಶ: 25-09-2025 ರಂದು…
Read More » -
ಸಾಮಾಜಿಕ
ಕೂಡುಮಂಗಳೂರು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಚೆಕ್ ವಿತರಣೆ
ಕುಶಾಲನಗರ, ಅ 19: ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಭಾಸ್ಕರ್ ನಾಯಕ್ ರವರು ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರಿಗೆ ವಿವಿಧ ಸಮಸ್ಯೆಗಾಗಿ ಶೇ. 25% ರ ಹಾಗೂ ಶೇ.5%…
Read More » -
ಆರೋಗ್ಯ
ಸಮೀಕ್ಷೆಗೆ ತೆರಳಿದ್ದ ಸಂದರ್ಭ ಕಾಡಾನೆ ದಾಳಿಯಿಂದ ಪಾರಾದ ಶಿಕ್ಷಕನ ಕ್ಷೇಮ ವಿಚಾರಿಸಿದ ಶಿಕ್ಷಕರ ಸಂಘದ ಪದಾಧಿಕಾರಿಗಳು
ಕುಶಾಲನಗರ, ಅ 08: ಸಾಮಾಜಿಕ, ಶೈಕ್ಷಣಿಕ, ಹಾಗೂ ಆರ್ಥಿಕ, ಗಣತಿ ಸಮೀಕ್ಷೆ ಕಾರ್ಯಕ್ಕೆ ತೆರಳುವಾಗ ಮಾಲ್ದಾರೆ ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡ ಗೋಣಿಕೊಪ್ಪ ಅನುದಾನಿತ ಪ್ರೌಢ…
Read More » -
ಅಪಘಾತ
ಮಡಿಕೇರಿಯಲ್ಲಿ ಅಗ್ನಿ ದುರಂತ: ಶಾಲಾ ಬಾಲಕ ದುರ್ಮರಣ
ಕುಶಾಲನಗರ, ಅ 08: ಮಡಿಕೇರಿಯ ಕಾಟಗೇರಿ ಗುರುಕುಲ ಮಾದರಿಯ ಹರ್ ಮಂದಿರ್ ವಸತಿ ಶಾಲೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಓರ್ವ ವಿದ್ಯಾರ್ಥಿ ಜೀವಂತ ದಹನವಾದ ಘಟನೆ ಇಂದು…
Read More » -
ಆರೋಗ್ಯ
ಡಯಾಬಿಟಿಸ್ ಪೀಡಿತ ಬಾಲಕರ ಚಿಕಿತ್ಸೆಗೆ ಔಷಧಿಗಳ ವಿತರಣೆ
ಕುಶಾಲನಗರ, ಅ 08: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ನಂಜರಾಯಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದ ರಕ್ಷಾ ಸಮಿತಿಯ ಅಧ್ಯಕ್ಷ ಸಿ.ಎಲ್.ವಿಶ್ವ ಮತ್ತು ಗ್ರಾಮದ ಪ್ರಾಥಮಿಕ ಆರೋಗ್ಯ…
Read More » -
ಮಳೆ
ಕುಶಾಲನಗರ ಸುತ್ತಮುತ್ತ ಭಾರೀ ಮಳೆ
ಕುಶಾಲನಗರ, ಅ 08: ಕುಶಾಲನಗರ ಸೇರಿದಂತೆ ಕೂಡಿಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ಸಂಜೆ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಿದೆ.
Read More » -
ಅಪಘಾತ
ರಸ್ತೆ ಅಪಘಾತ: ಮಾನವೀಯತೆ ಮೆರೆದ ಸಂಸದ ಯದುವೀರ್ ಒಡೆಯರ್
ಕುಶಾಲನಗರ, ಅ 08: ಸಂಸದರಾದ ಯದುವಿರವರು ಕಾರ್ಯನಿಮಿತ ಹೋಗುವ ವೇಳೆ ಪಿರಿಯಾಪಟ್ಟಣದ ಚಿಟ್ಟೆನಹಳ್ಳಿ ಗ್ರಾಮದ ಬಳಿ ರಸ್ತೆ ಅಪಘಾತವಾಗಿದ ಕಂಡು ಸ್ಥಳಕ್ಕೆ ಧಾವಿಸಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ…
Read More » -
ಧಾರ್ಮಿಕ
ಕುಶಾಲನಗರದ ಕಾವೇರಿ ಆರತಿ ಕ್ಷೇತ್ರದಲ್ಲಿ ಕಾವೇರಿ ಮಹಾ ಆರತಿ ಬಳಗದಿಂದ 178ನೇ ತಿಂಗಳ ಆರತಿ ಪೂಜೆ
ಕುಶಾಲನಗರ, ಅ 08:ನಿರಂತರ ಕಾರ್ಯಕ್ರಮಗಳ ಮೂಲಕ ನದಿ ಜಲಮೂಲಗಳ ಸಂರಕ್ಷಣೆ ಬಗ್ಗೆ ಜನರಿಗೆ ಅರಿವು ಜಾಗೃತಿ ಮೂಡಿಸುವಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಬಹುತೇಕ ಯಶಸ್ಸು…
Read More » -
ಧಾರ್ಮಿಕ
ಕುಶಾಲನಗರ-ಕೊಪ್ಪ ಗಡಿಭಾಗದ ಕಾವೇರಿ ದೇಗುಲದಲ್ಲಿ ವತಿಯಿಂದ ಹುಣ್ಣಿಮೆ ಅಂಗವಾಗಿ ಆರತಿ ಪೂಜಾ ಕಾರ್ಯಕ್ರಮ
ಕುಶಾಲನಗರ, ಅ 08: ಕುಶಾಲನಗರ-ಕೊಪ್ಪ ಗಡಿಭಾಗದ ಕಾವೇರಿ ದೇಗುಲದಲ್ಲಿ ಬಾರವಿ ಕನ್ನಡ ಅಭಿಮಾನಿ ಸಂಘದ ವತಿಯಿಂದ ಹುಣ್ಣಿಮೆ ಅಂಗವಾಗಿ ಪೂಜಾ ಕಾರ್ಯಕ್ರಮವು ಜರುಗಿತು. ಅರ್ಚಕ ಪುರುಷೋತ್ತಮ್ ಭಟ್…
Read More » -
ಕಾಮಗಾರಿ
ನಂಜರಾಯಪಟ್ಟಣ ಗ್ರಾಪಂ: ಕಾಂಕ್ರಿಟ್ ರಸ್ತೆ ಕಾಮಗಾರಿ ಪರಿಶೀಲನೆ
ಕುಶಾಲನಗರ, ಅ 08: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ವ್ಯಾಪ್ತಿಯ ನಂಜರಾಯಪಟ್ಟಣ ಗ್ರಾಮದ ದಾಸವಾಳ ಭಾಗದಲ್ಲಿರುವ ಪ್ರಸನ್ನ, ಸತೀಶ ರವರ ಮನೆಯ ಕಡೆಗೆ ಹಾದು ಹೋಗುವ…
Read More » -
ಸಾಂಸ್ಕೃತಿಕ
ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ವಿಶೇಷ ನೃತ್ಯ ವೈಭವ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ವಿದ್ಯಾರ್ಥಿಗಳು
ಕುಶಾಲನಗರ, ಅ 07: ದಿನಾಂಕ: 07-10-2025 ರ ಮಂಗಳವಾರ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘ ಕೊಡಗು ಜಿಲ್ಲೆ, ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ…
Read More » -
ಕಾಮಗಾರಿ
ಹಾರಂಗಿ ರಸ್ತೆ ಸಂಚಾರಕ್ಕೆ ಮುಕ್ತ
ಕುಶಾಲನಗರ, ಸೆ. 7: ಕುಶಾಲನಗರ ಹಾರಂಗಿ ರಸ್ತೆಯ 10 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಯ ಶೇಕಡಾ 95.ರಷ್ಟು ಪೂರ್ಣಗೊಂಡಿದ್ದು ಅಣೆಕಟ್ಟೆಯ ಮುಂಭಾಗದ ಕಿರು ಸೇತುವೆಯ ಕಾಮಗಾರಿಯು ಇದೀಗ…
Read More » -
ಕಾರ್ಯಕ್ರಮ
ಕೂಡುಮಂಗಳೂರು ಗ್ರಾಪಂ ನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ
ಕುಶಾಲನಗರ, ಅ 07: ಕುಶಾಲನಗರ ತಾಲೂಕಿನ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷರಾದ ಭಾಸ್ಕರ್ ನಾಯಕರವರ ಅಧ್ಯಕ್ಷತೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು ದಿನದ ಮಹತ್ವದ…
Read More » -
ಪ್ರಶಸ್ತಿ
ಅಂತಾರಾಷ್ಟ್ರೀಯ ಅಬಾಕಸ್ ಸ್ಪರ್ಧೆ: ಕುಶಾಲನಗರದ ಸ್ಮಾರ್ಟ್ ಬ್ರೈನ್ಸ್ ಅಬಾಕಸ್ ವಿದ್ಯಾರ್ಥಿಗಳ ಸಾಧನೆ
ಕುಶಾಲನಗರ, ಅ 07:ಚೆನ್ನೈನ ಸೀತಾಲಕ್ಷ್ಮಿ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಅಬಾಕಸ್ ಸ್ಪರ್ಧೆಯಲ್ಲಿ ಕುಶಾಲನಗರದ ಸ್ಮಾರ್ಟ್ ಬ್ರೈನ್ಸ್ ಅಬಾಕಸ್ ವಿದ್ಯಾರ್ಥಿಗಳು ಭಾಗವಹಿಸಿ ಚಾಂಪಿಯನ್ ಆಫ್ ಚಾಂಪಿಯನ್, ಚಾಂಪಿಯನ್,ಹಾಗೂ ಟಾಪರ್…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
ಕುಶಾಲನಗರ, ಅ. 07:ಕುಶಾಲನಗರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಕೊಡಗು ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಮುಳ್ಳುಸೋಗೆ…
Read More » -
ಕಾಮಗಾರಿ
ನಂಜರಾಯಪಟ್ಟಣ: ರಸ್ತೆ, ಚರಂಡಿ ಕಾಮಗಾರಿ ಪರಿಶೀಲನೆ
ಕುಶಾಲನಗರ, ಅ 07: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ವ್ಯಾಪ್ತಿಯ ನಂಜರಾಯಪಟ್ಟಣ ಗ್ರಾಮದ ಭಾಗದಲ್ಲಿರುವ ಲಸ್ಸಿ ರವರ ಮನೆಯಿಂದ ಅನ್ನಮ್ಮ ರವರ ಮನೆಯ ಕಡೆಗೆ ಹಾದು…
Read More » -
ಸನ್ಮಾನ
ಕೂಡಿಗೆ ಗ್ರಾ.ಪಂ ನಲ್ಲಿ ಗಾಂಧಿ ಜಯಂತಿ: ಪೌರ ಕಾರ್ಮಿಕರಿಗೆ ಸನ್ಮಾನ
ಕುಶಾಲನಗರ. ಅ.06 ರಾಷ್ಟ್ರ ಪಿತ ಮಹಾತ್ಮ ಗಾಂಧೀಜಿಯವರ 156ನೇ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಯವರ 120ನೇ ಜನ್ಮ ದಿನಾಚರಣೆಯನ್ನು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ…
Read More » -
ಸುದ್ದಿಗೋಷ್ಠಿ
ಅಖಿಲ ಭಾರತ ವೀರಶೈವ ಲಿಂಗಾಯುತ ಮಹಾಸಭಾದಿಂದ ನವೆಂಬರ್ ನಲ್ಲಿ ಪ್ರತಿಭಾ ಪುರಸ್ಕಾರ, ಕ್ರೀಡಾಕೂಟ
ಕುಶಾಲನಗರ, ಅ 06: ಅಖಿಲ ಭಾರತ ವೀರಶೈವ ಲಿಂಗಾಯುತ ಮಹಾಸಭಾದ ಕೊಡಗು ಜಿಲ್ಲಾ ಘಟಕ ಆಶ್ರಯದಲ್ಲಿ 2023-24 ಮತ್ತು 2024-25ನೇ ಸಾಲಿನ ಪ್ರತಿಭಾ ಪುರಸ್ಕಾರ ಮತ್ತು ಜಿಲ್ಲಾ…
Read More » -
ಕಾಮಗಾರಿ
ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವತಿಯಿಂದ ಕೈಗೊಂಡ ರಸ್ತೆ ಕಾಮಗಾರಿ ಪರಿಶೀಲನೆ
ಕುಶಾಲನಗರ, ಅ 06: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ವ್ಯಾಪ್ತಿಯ ನಂಜರಾಯಪಟ್ಟಣ ಗ್ರಾಮದ ಪಟ್ಲಮಂಟಿ ಭಾಗದಲ್ಲಿರುವ ಉಮೇಶ್, ಚಂದ್ರಶೇಖರ್, ಶಾಂತಿ ರವರ ಮನೆಯ ಕಡೆಗೆ ಹಾದು…
Read More » -
ಕಾರ್ಯಕ್ರಮ
ಭುವನ್ ಹಾಗೂ ಹರ್ಷಿಕ ಪೂಣಚ್ಚ ಪುತ್ರಿ ಹುಟ್ಟುಹಬ್ಬ ಆಚರಣೆ
ಕುಶಾಲನಗರ, ಅ 06: ಸ್ಯಾಂಡಲ್ ವುಡ್ ತಾರಾ ದಂಪತಿಗಳಾದ ಭುವನ್ ಹಾಗೂ ಹರ್ಷಿಕ ಪೂಣಚ್ಚ ರವರ ಮಗುವಿನ ಹುಟ್ಟುಹಬ್ಬ ಆಚರಣೆ ಸಂದರ್ಭ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು…
Read More » -
ಕಾರ್ಯಕ್ರಮ
ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಮಾನೋತ್ಸವ: ಕುಶಾಲನಗರದಲ್ಲಿ ವಿಜಯದಶಮಿ ಉತ್ಸವ
ಕುಶಾಲನಗರ, ಅ 06: ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಮಾನೋತ್ಸವ ಅಂಗವಾಗಿ ಕುಶಾಲನಗರದಲ್ಲಿ ವಿಜಯದಶಮಿ ಉತ್ಸವ ಕಾರ್ಯಕ್ರಮ ನಡೆಯಿತು. ಕುಶಾಲನಗರ ಖಾಸಗಿ ಬಸ್ ನಿಲ್ದಾಣ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ…
Read More » -
ಸುದ್ದಿಗೋಷ್ಠಿ
ಬಿಜೆಪಿಗರ ಪ್ರತಿಭಟನೆ ಪೂರ್ವಾಗ್ರಹ ಪೀಡಿತ: ಕಾಂಗ್ರೆಸ್ ಮುಖಂಡ ಅಬ್ದುಲ್ ರಜಾಕ್
ಕುಶಾಲನಗರ, ಅ 06:ರಸ್ತೆ ಗುಂಡಿ ಮುಚ್ಚುವ ವಿಷಯದಲ್ಲಿ ಬಿಜೆಪಿಗರ ಪ್ರತಿಭಟನೆ ಪೂರ್ವಾಗ್ರಹ ಪೀಡಿತ ಎಂದು ಕುಶಾಲನಗರ ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಅಬ್ದುಲ್ ರಜಾಕ್ ಹೇಳಿದರು. ಅವರು…
Read More » -
ಕ್ರೀಡೆ
ಪೊನ್ನಂಪೇಟೆಯ ಹಾಕಿ ಟರ್ಫ್ ಮೈದಾನದಲ್ಲಿ ಹಾಕಿ ಕ್ರೀಡಾಕೂಟ
ಪೊನ್ನಂಪೇಟೆ, ಅ 05: ಕಿಗ್ಗಟ್ ನಾಡ್ ಫ್ಲೈಯಿಂಗ್ ಎಲ್ಬೋ ಸಂಸ್ಥೆಯವರು ಆಯೋಜಿಸಿದ, ಹಾಕಿ ಪಂದ್ಯಾವಳಿಯ ಮುಖ್ಯ ಅತಿಥಿಯಾಗಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗದ ಅಜ್ಜಿಕುಟ್ಟಿರ ಎಸ್…
Read More » -
ಕಾರ್ಯಕ್ರಮ
ಕುಶಾಲನಗರ ಕೊಡವ ಸಮಾಜದಲ್ಲಿ ಕೈಲ್ ಪೊಳ್ದ್ ಸಂತೋಷಕೂಟ
ಕುಶಾಲನಗರ, ಅ 05: ಕುಶಾಲನಗರ ಕೊಡವ ಸಮಾಜದ ವತಿಯಿಂದ ಆಯೋಜಿಸಿದ ಕೈಲ್ ಪೊಳ್ದ್ ಸಂತೋಷಕೂಟ ಕಾರ್ಯಕ್ರಮದಲ್ಲಿ, ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ…
Read More » -
ನಿಧನ
ಹಾರಂಗಿ ಮುಖ್ಯನಾಲೆಯಲ್ಲಿ ಈಜಲು ತೆರಳಿದ್ದ ಯುವಕ ಸಾವು
ಕುಶಾಲನಗರ, ಅ 05: ಹಾರಂಗಿ ಮುಖ್ಯನಾಲೆಯಲ್ಲಿ ಈಜಲು ತೆರಳಿದ್ದ ಯುವಕ ಮುಳುಗಿ ಮೃತಪಟ್ಟ ಘಟನೆ ಹುದುಗೂರು ಬಳಿ ನಡೆದಿದೆ. ಕೂಡಿಗೆ ಬಸವರಾಜು ಎಂಬವರ ಪುತ್ರ ಹಾಲು ವಾಹನ…
Read More » -
ಕಾರ್ಯಕ್ರಮ
ಮಾದಾಪುರ ಶ್ರೀಮತಿ ಡಿ.ಚೆನ್ನಮ್ಮ ಜೂನಿಯರ್ ಕಾಲೇಜಿನ 10ನೇ ತರಗತಿಯ 1990-91 ನೇ ಬ್ಯಾಚ್ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ
ಕುಶಾಲನಗರ, ಅ 05: ಮಾದಾಪುರ ಶ್ರೀಮತಿ ಡಿ.ಚೆನ್ನಮ್ಮ ಜೂನಿಯರ್ ಕಾಲೇಜಿನ 10ನೇ ತರಗತಿಯ 1990-91 ನೇ ಬ್ಯಾಚ್ ನ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಗುಡ್ಡೆಹೊಸೂರು…
Read More » -
ಕಾರ್ಯಕ್ರಮ
ಕುಶಾಲನಗರ ಕೇರಳ ಸಮಾಜದಿಂದ ಓಣಂ ಆಚರಣೆ: ಮೆರವಣಿಗೆ
ಕುಶಾಲನಗರ, ಅ 05: ಕುಶಾಲನಗರ ಕೇರಳ ಸಮಾಜದ ವತಿಯಿಂದ ಹಮ್ಮಿಕೊಂಡಿರುವ ಓಣಂ ಆಚರಣೆ ಅಂಗವಾಗಿ ಸಂಘದ ಕಛೇರಿ ಕಟ್ಟಡದಿಂದ ಮಾವೇಲಿ ವೇಷಧಾರಿ ಸಮ್ಮುಖದಲ್ಲಿ ಚಂಡೆವಾದ್ಯಗೋಷ್ಢಿಗಳೊಂದಿಗೆ ಮಲೆಯಾಳಿ ಸಮುದಾಯ…
Read More » -
ಅರಣ್ಯ ವನ್ಯಜೀವಿ
ಸೀಗೆಹೊಸೂರಿನಲ್ಲಿ ಕಾಡಾನೆಗಳ ದಾಂದಲೆ: ಬೆಳೆ ನಾಶ.
ಕುಶಾಲನಗರ ಅ. 4: ಕೂಡಿಗೆ ಗ್ರಾಮ ಪಂಚಾಯಿತ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳು ಈ ವ್ಯಾಪ್ತಿಯ ಹಲವು ರೈತರ ಬೆಳೆಗಳನ್ನು ತಿಂದು ತುಳಿದು…
Read More » -
ಕಾಮಗಾರಿ
ನಂಜರಾಯಪಟ್ಟಣ: ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ
ಕುಶಾಲನಗರ, ಅ 04: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ವ್ಯಾಪ್ತಿಯ ವಿರೂಪಾಕ್ಷಪುರ ಗ್ರಾಮದ ಶಾರದ ರವರ ಮನೆಯ ಕಡೆಗೆ ಹಾದು ಹೋಗುವ ಕಾಂಕ್ರೀಟ್ ಕಾಲು ರಸ್ತೆ…
Read More » -
ಆರೋಪ
ಚರಂಡಿ ಸ್ವಚ್ಚತೆಗೆ ಕ್ರಮವಹಿಸದ ಪುರಸಭೆ, ನಿರ್ಲಕ್ಷ್ಯ ವಹಿಸಿದ ಜನಪ್ರತಿನಿಧಿಗಳ ವಿರುದ್ದ ಆಕ್ರೋಶ
ಕುಶಾಲನಗರ, ಅ 04: ಕುಶಾಲನಗರ-ಮಡಿಕೇರಿ ಹೆದ್ದಾರಿ ಬದಿಯ ತಾವರೆಕೆರೆ ಸಮೀಪದ ಕೆಜಿಎಸ್ ಮಿಲ್ ಬಳಿ ಅಶುಚಿತ್ವ ತಾಂಡವವಾಡುತ್ತಿದೆ. ಹೆದ್ದಾರಿ ಬದಿ ಚರಂಡಿಯಲ್ಲಿ ತ್ಯಾಜ್ಯ ಮಡುಗಟ್ಟಿ ನಿಂತಿದ್ದರೂ ಕೂಡ…
Read More » -
ಸುದ್ದಿಗೋಷ್ಠಿ
ಅ.05 ರಂದು ಕುಶಾಲನಗರ ಕೇರಳ ಸಮಾಜದ ವತಿಯಿಂದ ಓಣಂ ಆಚರಣೆ
ಕುಶಾಲನಗರ, ಅ 03: ಕುಶಾಲನಗರ ಕೇರಳ ಸಮಾಜದ ವತಿಯಿಂದ ಅ.05 ರ ಭಾನುವಾರ ಓಣಂ ಹಬ್ಬ ಆಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷ ಪಿ.ರವೀಂದ್ರನ್ ತಿಳಿಸಿದರು. ಸಮಾಜದ…
Read More » -
ಧಾರ್ಮಿಕ
ವಿಜಯನಗರದಲ್ಲಿ 13ನೇ ವರ್ಷದ ನವರಾತ್ರಿ ಉತ್ಸವ.
ಕುಶಾಲನಗರ, ಅ 03: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಜಯನಗರ ಗ್ರಾಮದಲ್ಲಿರುವ ಶ್ರೀ ಮತ್ ದುರ್ಗಾಪರಮೇಶ್ವರಿ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ 13ನೇ ವರ್ಷದ ನವರಾತ್ರಿ ದಸರಾ…
Read More » -
ಕಾರ್ಯಕ್ರಮ
ಕೂಡುಮಂಗಳೂರು ಗ್ರಾಮ ಪಂಚಾಯಿತಿಯಲ್ಲಿ ಗಾಂಧಿ ಜಯಂತಿ ಆಚರಣೆ
ಕುಶಾಲನಗರ, ಅ 03: ಕೂಡುಮಂಗಳೂರು ಗ್ರಾಮ ಪಂಚಾಯತಿಯಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಅಧ್ಯಕ್ಷರಾದ ಭಾಸ್ಕರ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು ಹಾಗೂ ಸ್ವಚ್ಛತಾ ಈ ಸೇವಾ 2025…
Read More » -
ಕಾರ್ಯಕ್ರಮ
ವಾಲ್ನೂರಿನಲ್ಲಿ ಆರ್.ಎಸ್.ಎಸ್.100 ರ ಸಂಭ್ರಮಾಚರಣೆ
ಕುಶಾಲನಗರ, ಅ 03: ರಾಷ್ಟ್ರೀಯ ಸ್ವಯಂ ಸೇವಕರ ಸಂಘ 100 ವರುಷ ಪೂರೈಸಿದ ಸಲುವಾಗಿ ವಾಲ್ನೂರ್ ಮಂಡಲ ಸ್ವಯಂ ಸೇವಕರು ಮತ್ತು ಮಾತೆಯರು 100 ಕ್ಕೂ ಅಧಿಕ…
Read More » -
ಕಾಮಗಾರಿ
ವಿರುಪಾಕ್ಷಪುರದಲ್ಲಿ ಅಂಬೇಡ್ಕರ್ ಭವನ ಲೋಕಾರ್ಪಣೆ
ಕುಶಾಲನಗರ, ಅ 02: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ವಿರುಪಾಕ್ಷಪುರದ ಶಿರಾಜಳ್ಳ ಗ್ರಾಮದಲ್ಲಿ ಗ್ರಾಪಂ ಅನುದಾನದಲ್ಲಿ ರೂ 10 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಅಂಬೇಡ್ಕರ್ ಭವನವನ್ನು ಗ್ರಾಪಂ…
Read More » -
ಕ್ರೈಂ
ಯುವಕರ ಗುಂಪಿನಿಂದ ದಾಂಧಲೆ: ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ: ನಾಲ್ವರ ವಿರುದ್ದ ಪ್ರಕರಣ.
ಕುಶಾಲನಗರ, ಅ 02:ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ: ನಾಲ್ವರ ವಿರುದ್ದ ಪ್ರಕರಣ. ಕೊಡಗರಹಳ್ಳಿ ಬಳಿ ರಾಜ್ಯ ಹೆದ್ದಾರಿ ಬದಿ ಬುಧವಾರ ಸಂಜೆ ನಡೆದ ಹಲ್ಲೆ ಪ್ರಕರಣ. ಕ್ಷುಲ್ಲಕ…
Read More » -
ಕಾರ್ಯಕ್ರಮ
ಕುಶಾಲನಗರ ತಹಶೀಲ್ದಾರ್ ಕಛೇರಿಯಲ್ಲಿ ಗಾಂಧಿ ಜಯಂತಿ ಆಚರಣೆ
ಕುಶಾಲನಗರ, ಅ 02: ಕುಶಾಲನಗರ ತಹಶೀಲ್ದಾರ್ ಕಛೇರಿಯಲ್ಲಿ ತಹಸೀಲ್ದಾರ್ ಕಿರಣ್ ಗೌರಯ್ಯ ಅವರ ಸಮ್ಮುಖದಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು. ಗಾಂಧಿ ಜಯಂತಿಯ ಪ್ರಯುಕ್ತ ಕಚೇರಿಯ ಆವರಣದಲ್ಲಿ ಸ್ವಚ್ಛತಾ…
Read More » -
ಸನ್ಮಾನ
ಸೇನೆಯಿಂದ ತವರಿಗೆ ಮರಳಿದ ಯೋಧನಿಗೆ ಕೂಡಿಗೆಯಲ್ಲಿ ಅದ್ದೂರಿ ಸ್ವಾಗತ
ಕುಶಾಲನಗರ, ಅ 01: ಭಾರತೀಯ ಸೇನೆಯಲ್ಲಿ ಯೋಧನಾಗಿ ಕಳೆದ 17 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿ ತವರಿಗೆ ಮರಳಿದ ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ಕೆರೆಕೊಪ್ಪಲು…
Read More » -
ಸನ್ಮಾನ
ಸಕಾಲದಲ್ಲಿ ಸಮೀಕ್ಷೆ ಪೂರ್ಣಗೊಳಿಸಿದ ಶಿಕ್ಷಕರಿಗೆ ಸನ್ಮಾನ
ಕುಶಾಲನಗರ, ಸೆ 30: ದಿನಾಂಕ: 22-09-2025 ರಿಂದ ಆರಂಭವಾದ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ದಿನಾಂಕ : 29-09-2025 ಕ್ಕೆ ತನಗೆ ನೀಡಲಾಗಿದ್ದ…
Read More » -
ಕಾರ್ಯಕ್ರಮ
ಪಿಆರ್ಸಿ ರೆಡಿಮೇಡ್ ಕಾಂಕ್ರೀಟ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಮಾಹಿತಿ ಕಾರ್ಯಗಾರ
ಕುಶಾಲನಗರ, ಸೆ 30:ಕಟ್ಟಡ ನಿರ್ಮಾಣ ಬಗ್ಗೆ ಸಲಹೆ ಮಾಹಿತಿ ನೀಡುವ ಜಿಲ್ಲಾ ಮಟ್ಟದ ಉಚಿತ ಕಾರ್ಯಗಾರ ಕುಶಾಲನಗರದಲ್ಲಿ ನಡೆಯಿತು. ಕುಶಾಲನಗರ ಪಿಆರ್ಸಿ ರೆಡಿಮೇಡ್ ಕಾಂಕ್ರೀಟ್ ಸಂಸ್ಥೆಯ ಆಶ್ರಯದಲ್ಲಿ…
Read More » -
ಪ್ರತಿಭಟನೆ
ಪೂರ್ಣಗೊಳ್ಳದ ರಸ್ತೆ ಕಾಮಗಾರಿ: ಬಾಳೆ ಗಿಡ ನೆಟ್ಟು ಪ್ರತಿಭಟನೆ
ಕುಶಾಲನಗರ, ಸೆ 30: ಕಾವೇರಿ ನೀರಾವರಿ ನಿಗಮದ ವತಿಯಿಂದ ಹಾರಂಗಿ ಅಣೆಕಟ್ಟೆ ಮುಂಭಾಗದಲ್ಲಿ ಕೈಗೊಂಡ ರಸ್ತೆ ಅಭಿವೃದ್ಧಿ ಕಾಮಗಾರಿ ಆಮೆಗತಿಯಲ್ಲಿ ಸಾಗಿರುವ ಕಾರಣ ಅನಾನುಕೂಲ ಉಂಟಾಗಿದೆ ಎಂದು…
Read More » -
ಅಪಘಾತ
ಕಾವೇರಿ ನೀರಾವರಿ ನಿಗಮದ ನಿರ್ಲಕ್ಷ್ಯ: ಟೂರಿಸ್ಟ್ ಬಸ್ ಅಪಘಾತ: ತಪ್ಪಿದ ಜೀವಹಾನಿ
ಕುಶಾಲನಗರ, ಸೆ 29: ಹಾರಂಗಿ ಅಣೆಕಟ್ಟೆ ವೀಕ್ಷಿಸಿ ವಾಪಾಸಾಗುತ್ತಿದ್ದ ಬಸ್ ರಸ್ತೆ ಅವ್ಯವಸ್ಥೆಯಿಂದ ಅಪಘಾತಕ್ಕೆ ಒಳಗಾದ ಘಟನೆ ನಡೆದಿದೆ. ಕಾವೇರಿ ನೀರಾವರಿ ನಿಗಮದ ವತಿಯಿಂದ ಅಣೆಕಟ್ಟೆ ಮುಂಭಾಗ…
Read More » -
ಕಾಮಗಾರಿ
ಕಾಂಕ್ರೀಟ್ ರಸ್ತೆ ಕಾಮಗಾರಿ ಪರಿಶೀಲನೆ
ಕುಶಾಲನಗರ., ಸೆ. 29:ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯತಿ ನಿಧಿಯ ಅನುದಾನವನ್ನು ಬಳಕೆ ಮಾಡಿಕೊಂಡು ವ್ಯಾಪ್ತಿಯ ನಂಜರಾಯಪಟ್ಟಣ ಗ್ರಾಮದ ದಾಸವಾಳ ಭಾಗದ ಹರ್ಷಿತ ,ಜಯನ್,ಶಾರದ ರವರ ಮನೆಯ…
Read More » -
ಕಾರ್ಯಕ್ರಮ
ಎಂಜಿಎಂ ಕಾಲೇಜಿನ ಎನ್ನೆಸ್ಸೆಸ್ ಶಿಬಿರ ಸಮಾರೋಪ
ಕುಶಾಲನಗರ, ಸೆ 29: ಬಸವನಹಳ್ಳಿ ಆಶ್ರಮ ಶಾಲೆಯಲ್ಲಿ ಮಹಾತ್ಮ ಗಾಂಧಿ ಸ್ಮಾರಕ ಪದವಿ ಕಾಲೇಜು,ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮರೋಪ ಸಮಾರಂಭ ಜರಗಿತು.ಈ ಶಿಬಿರದ…
Read More » -
ಟ್ರೆಂಡಿಂಗ್
ನಟ ವಿಜಯ್ ಟಿವಿಕೆ ಪಕ್ಷದ ರಾಲಿಯಲ್ಲಿ ಕಾಲ್ತುಳಿತ: 33 ಮಂದಿ ದುರ್ಮರಣ: 50 ಕ್ಕೂ ಅಧಿಕ ಮಂದಿ ಗಂಭೀರ
ಕುಶಾಲನಗರ, ಸೆ 27: ತಮಿಳುನಾಡಿನ ಕರೂರಿನಲ್ಲಿ ಶನಿವಾರ ನಡೆದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ನಟ ವಿಜಯ್ ಅವರ ಪ್ರಚಾರ ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿದ ನಂತರ…
Read More » -
ಸಾಹಿತ್ಯ
ಪೈಗಂಬರ್ ಮುಹಮ್ಮದ್ ಸೀರತ್ ಅಭಿಯಾನದ ಪ್ರಯುಕ್ತ ಕೃತಿಗಳ ಬಿಡುಗಡೆ ಮತ್ತು ಪುಸ್ತಕ ಪ್ರದರ್ಶನ
ಕುಶಾಲನಗರ, ಸೆ 27: ಸಾಹಿತ್ಯಕ್ಕೆ ಭಾಷೆ ಜಾತಿ ಪರಿಮಿತಿ ಇರುವುದಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಎಂ ಪಿ ಕೇಶವ ಕಾಮತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.…
Read More » -
ಕ್ರೀಡೆ
ಸೈನಿಕ ಶಾಲೆ ಕೊಡಗು:ರಿವರ್ ರಾಫ್ಟಿಂಗ್ ಸಹಯೋಗದಲ್ಲಿ ನದಿ ರಾಫ್ಟಿಂಗ್ ತರಬೇತಿ ಶಿಬಿರ
ಕೂಡಿಗೆ, ೨೬ ಸೆಪ್ಟೆಂಬರ್ ೨೦೨೫ – ಸೈನಿಕ ಶಾಲೆ ಕೊಡಗಿನ ಕೆಡಟ್ಗಳು ಮತ್ತು ಸಿಬ್ಬಂದಿಗಾಗಿ ಕಾವೇರಿ ಮತ್ತು ರ್ಪೋಳೆ ನದಿಗಳಲ್ಲಿ ಸೆಪ್ಟೆಂಬರ್ ೨೦ ರಿಂದ ೨೬ ರವರೆಗೆ…
Read More » -
ಆರೋಗ್ಯ
ಪ್ರವಾಸಿ ದಿನದ ಅಂಗವಾಗಿ ಹಾರಂಗಿಯಲ್ಲಿ ಸ್ವಚ್ಚತೆ, ಜಾಗೃತಿ
ಕುಶಾಲನಗರ, ಸೆ 27: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ವತಿಯಿಂದ ಸ್ವಚ್ಛ ಸರ್ವೇಷನ್ 2025 ಅಡಿಯಲ್ಲಿ ಪ್ರವಾಸಿ ದಿನದ ಅಂಗವಾಗಿ ಪಂಚಾಯಿತ ಅಧ್ಯಕ್ಷ ಭಾಸ್ಕರ್ ನಾಯಕ್ ನೇತೃತ್ವದಲ್ಲಿ ಹಾರಂಗಿ…
Read More »