Recent Post
-
ಕ್ರೈಂ
ಕಾವೇರಿ ನೀರಾವರಿ ನಿಗಮದ ಕಛೇರಿಗೆ ಲೋಕಾಯುಕ್ತ ದಾಳಿ
ಕಾವೇರಿ ನೀರಾವರಿ ನಿಗಮದ ಕಛೇರಿಗೆ ಲೋಕಾಯುಕ್ತ ದಾಳಿ ಕುಶಾಲನಗರದಲ್ಲಿರುವ ನೀರಾವರಿ ನಿಗಮದ ಹಾರಂಗಿ ಪುನರ್ವಸತಿ ವಿಭಾಗದ ಕಛೇರಿ ನಿಗಮದ ವಿಭಾಗೀಯ ಕಛೇರಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕನ…
Read More » -
ಪ್ರತಿಭೆ
ರಸಪ್ರಶ್ನೆ ಕಾರ್ಯಕ್ರಮದಲ್ಲಿ ಅನುಗ್ರಹ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ದ್ವಿತೀಯ ಸ್ಥಾನ
ಕುಶಾಲನಗರ, ಸೆ 11: ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರು ಅಮೆರಿಕದ ಚಿಕಾಗೋದಲ್ಲಿ ಮಾಡಿದ ಭಾಷಣದ ಸವಿನೆನಪಿಗಾಗಿ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯ ಕುರಿತು…
Read More » -
ಸಭೆ
ಬೀದಿ ನಾಯಿಗಳ ಹಾವಳಿ ತಡೆಗಟ್ಟುವ ಸಲುವಾಗಿ ಸಮಿತಿ ರಚನೆ
ಕುಶಾಲನಗರ,ಸೆ೧೧: ಕುಶಾಲನಗರ ಪುರಸಭಾ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟುವ ಸಲುವಾಗಿ ಸಮಿತಿ ರಚಿಸುವ ಸಲುವಾಗಿ ಕುಶಾಲನಗರ ಪುರಸಭೆಯಲ್ಲಿ ಅಧ್ಯಕ್ಷರಾದ ಜಯಲಕ್ಷ್ಮಿ ಚಂದ್ರುರವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.…
Read More » -
ಸಭೆ
ಗ್ಯಾರೆಂಟಿ ಯೋಜನೆಗಳ ಕುಶಾಲನಗರ ತಾಲ್ಲೂಕು ಮಟ್ಟದ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ
ಕುಶಾಲನಗರ, ಸೆ 11: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಕುಶಾಲನಗರ ತಾಲ್ಲೂಕು ಮಟ್ಟದ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯನ್ನು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ…
Read More » -
ಕಾಮಗಾರಿ
ಬೈಚನಹಳ್ಳಿ ಸ್ಮಶಾನ ಜಾಗ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ: ಸ್ವಚ್ಚತಾ ಕಾರ್ಯ
ಕುಶಾಲನಗರ, ಸೆ 11: ಬೈಚನಹಳ್ಳಿ ಗುಂಡುರಾವ್ ಬಡಾವಣೆ ಆರ್.ಕೆ.ಲೇಔಟ್ ಬಳಿ ಮಂಜೂರಾಗಿರುವ 52 ಸೆಂಟ್ ಸ್ಮಶಾನ ಜಾಗ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಪುರಸಭಾ ಸದಸ್ಯ ಬಿ.ಎಲ್.ಜಗದೀಶ್…
Read More » -
ಕಾರ್ಯಕ್ರಮ
ಜೆಸಿಐ ವೀಕ್ –2ನೇ ದಿನ ‘ಎಂಪವರ್ ಆಫ್ ಹರೈಸನ್’ ಕಾರ್ಯಕ್ರಮ
ಕುಶಾಲನಗರ, ಸೆ 10:ಕುಶಾಲನಗರದ ಜೆಸಿಐ ಕುಶಾಲನಗರ ಕಾವೇರಿ ವತಿಯಿಂದ ಜೆಸಿಐ ವೀಕ್ ಅಂಗವಾಗಿ 2ನೇ ದಿನದ ‘Empower of Horizon’ ಕಾರ್ಯಕ್ರಮವನ್ನು ಇಂದು ಕುಶಾಲನಗರದ ಕೆ.ಬಿ. ಕಾಲೇಜು…
Read More » -
ಕ್ರೀಡೆ
ತಾಲೂಕು ಮಟ್ಟದ ಚೆಸ್ ಪಂದ್ಯಾಟ:ವಿವೇಕಾನಂದ ಪ.ಪೂ. ಕಾಲೇಜಿನ ವಿದ್ಯಾರ್ಥಿ ನಿತಿನ್.ಜಿ.ಜೆ. ಜಿಲ್ಲಾಮಟ್ಟಕ್ಕೆ
ಕುಶಾಲನಗರ, ಸೆ 10: ಶನಿವಾರ ಸಂತೆಯಲ್ಲಿ ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಚೆಸ್ ಪಂದ್ಯಾಟದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಪ್ರಥಮ ಪಿಯುಸಿ ವಿದ್ಯಾರ್ಥಿ…
Read More » -
ಮನವಿ
ಕುಶಾಲನಗರ ವಾರ್ಡ್ ವಿಂಗಡಣೆಯಲ್ಲಿ ಲೋಪದೋಷ: ಕ್ರಮಕ್ಕೆ ಕೋರಿ ಮನವಿ ಸಲ್ಲಿಕೆ
ಕುಶಾಲನಗರ, ಸೆ 10: ಕುಶಾಲನಗರ ವಾರ್ಡ್ ವಿಂಗಡಣೆಯಲ್ಲಿ ಕೆಲವು ಲೋಪದೋಷಗಳಿವೆ. ಮುಳ್ಳುಸೋಗೆಯ ಚೌಡೇಶ್ವರಿ ಬಡಾವಣೆ ಎಂದು ಕೈಬಿಟ್ಟು ಚಾಮುಂಡೇಶ್ವರಿ ಬಡಾವಣೆ ಎಂದು ನಮೂದಿಸಿ ಅಲ್ಪಮಂದಿಯನ್ನು ಮಾತ್ರ ಸೇರಿಸಲಾಗಿದೆ.…
Read More » -
ಆರೋಗ್ಯ
ಚಿಕ್ಕತ್ತೂರು ಗ್ರಾಮದ ಸಮುದಾಯ ಭವನದಲ್ಲಿ ಪೋಷಣ್ ಅಭಿಯಾನ
ಕುಶಾಲನಗರ, ಸೆ 10: ದೇಶದಲ್ಲಿ ಅಪೌಷ್ಟಿಕತೆ ತಡೆಯುವುದು ಮತ್ತು ಕಡಿಮೆ ತೂಕದ ಶಿಶುಗಳ ಜನನ ಮಟ್ಟವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಸರ್ಕಾರಗಳು ಹೆಚ್ಚಿನ ಒತ್ತು ನೀಡಬೇಕೆಂದು ಭಾಸ್ಕರ್ ನಾಯಕ್…
Read More » -
ಕ್ರೀಡೆ
ತಾಲೂಕು ಮಟ್ಟದ ಚೆಸ್ ಸ್ಪರ್ಧೆ: ಕೆಬಿ ಕಾಲೇಜಿನ ರಚನ.ಎಚ್.ಎಂ.ಜಿಲ್ಲಾಮಟ್ಟಕ್ಕೆ
ಕುಶಾಲನಗರ, ಸೆ 10: ಶನಿವಾರ ಸಂತೆಯಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಚೆಸ್ ಸ್ಪರ್ಧೆ ಯಲ್ಲಿ ಕುಶಾಲನಗರದ ಕನ್ನಡ ಭಾರತಿ ಪಪೂ ಕಾಲೇಜಿನ ವಿದ್ಯಾರ್ಥಿನಿ ರಚನ.…
Read More » -
ಕ್ರೀಡೆ
ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಥ್ರೋಬಾಲ್ ಸ್ಪರ್ಧೆ: ಕುಶಾಲನಗರ ಕನ್ನಡಭಾರತಿ ಕಾಲೇಜು ತಂಡ ಪ್ರಥಮ
ಕುಶಾಲನಗರ, ಸೆ 10: ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಥ್ರೋಬಾಲ್ ಸ್ಪರ್ಧೆ ಯಲ್ಲಿ ಕುಶಾಲನಗರ ಕನ್ನಡಭಾರತಿ ಕಾಲೇಜಿನ ತಂಡ ಭಾಗವಹಿಸಿ ಪ್ರಥಮ ಬಹುಮಾನ ಪಡೆದು ಜಿಲ್ಲಾ ಮಟ್ಟಕ್ಕೆ…
Read More » -
ಸುದ್ದಿಗೋಷ್ಠಿ
ಕುಶಾಲನಗರ ನಾಡಪ್ರಭು ಪತ್ತಿನ ಸಹಕಾರ ಸಂಘಕ್ಕೆ 24.5 ಲಕ್ಷ ರೂ ಲಾಭ: ಸೆ.13 ರಂದು ಮಹಾಸಭೆ
ಕುಶಾಲನಗರ, ಸೆ 10: ಕುಶಾಲನಗರದ ನಾಡಪ್ರಭು ಪತ್ತಿನ ಸಹಕಾರ ಸಂಘ ವರದಿ ಸಾಲಿನಲ್ಲಿ ರೂ 24,59,807.05/- ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ಕೆ.ದಿನೇಶ್ ತಿಳಿಸಿದರು. ಸಂಘದ…
Read More » -
ಸಭೆ
ಲೋಕಾಯುಕ್ತರಿಂದ ಅಹವಾಲು ಸ್ವೀಕಾರ,ಕುಂದುಕೊರತೆ ಸಭೆ
ಕುಶಾಲನಗರ, ಸೆ 10 :ಕರ್ನಾಟಕ ಲೋಕಾಯುಕ್ತ ಕೊಡಗು ಜಿಲ್ಲೆ,ಮಡಿಕೇರಿ ವತಿಯಿಂದ ಬುಧವಾರ ಇಲ್ಲಿನ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮತ್ತು ಕುಂದುಕೊರತೆ ಸಭೆ ನಡೆಸಲಾಯಿತು.…
Read More » -
ಕಾರ್ಯಕ್ರಮ
ಸೇನೆಯಿಂದ ತವರಿಗೆ ಮರಳಿದ ಯೋಧನಿಗೆ ಸ್ವಾಗತ ನೀಡಿದ ಪಂಚಾಯಿತಿ ಸದಸ್ಯರು
ಕುಶಾಲನಗರ, ಸೆ 10 : ಸತತ 17 ವರ್ಷಗಳ ಕಾಲ ದೇಶದ ವಿವಿಧ ಗಡಿಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ತವರಿಗೆ ಮರಳಿದ ಯೋಧ ವಚನ್ ಅವರನ್ನು ಏಳನೇಹೊಸಕೋಟೆ ಗ್ರಾಪಂ…
Read More » -
ಸಭೆ
ಸೆ.22 ರಂದು ಕೊಡಗು ಜಿಲ್ಲೆಗೆ ಬಸವ ಸಂಸ್ಕ್ರತಿ ಯಾತ್ರೆ ಆಗಮನ: ಪೂರ್ವಭಾವಿ ಸಭೆ
ಶನಿವಾರಸಂತೆ, ಸೆ 10: ಕೊಡಗು ಜಿಲ್ಲೆಗೆ ಸೆಪ್ಟೆಂಬರ್ 22 ರಂದು ಆಗಮಿಸಲಿರುವ ಬಸವ ಸಂಸ್ಕೃತಿ ಅಭಿಯಾನ ಯಾತ್ರೆಯನ್ನು ಕೊಡಗು ಜಿಲ್ಲೆಯ ಕೊಡ್ಲಿಪೇಟೆಯಲ್ಲಿ ಸಾರ್ವಜನಿಕರು, ಸಂಘಸಂಸ್ಥೆಗಳು ಒಗ್ಗೂಡಿ ಸ್ವಾಗತಿಸಿಕೊಳ್ಳುವ…
Read More » -
ಆರೋಗ್ಯ
ಮಕ್ಕಳ ಆರೋಗ್ಯ ಕಾಪಾಡುವುದು ತಾಯಂದಿರ ಆದ್ಯ ಕರ್ತವ್ಯ: ಕೆ.ಬಿ.ಶಂಶುದ್ಧೀನ್
ಕುಶಾಲನಗರ,ಸೆ೧೦: ತಾಯಂದಿರು ತಮ್ಮ ಮಕ್ಕಳಿಗೆ ಪೌಷ್ಟಿಕ ಆಹಾರಗಳನ್ನು ನೀಡುವ ಮೂಲಕ ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರು ಹೇಳಿದರು. ಕೂಡುಮಂಗಳೂರು…
Read More » -
ಕಾರ್ಯಕ್ರಮ
ಬೈಚನಹಳ್ಳಿಯಲ್ಲಿ ಗ್ರಾಮಸ್ಥರ ಹೋರಾಟಕ್ಕೆ ಸ್ಪಂದಿಸಿದ ಶಾಸಕರು: ಹಿಂದೂ ರುದ್ರಭೂಮಿಗೆ ಜಾಗ ಮಂಜೂರು: ದಾಖಲೆ ಹಸ್ತಾಂತರ: ಶಾಸಕರಿಗೆ ಸನ್ಮಾನ
ಕುಶಾಲನಗರ, ಸೆ 09: ಬೈಚನಹಳ್ಳಿಯಲ್ಲಿ ಗ್ರಾಮಸ್ಥರ ಹೋರಾಟಕ್ಕೆ ಸ್ಪಂದಿಸಿದ ಶಾಸಕ ಡಾ.ಮಂತರ್ ಗೌಡ ಅವರು ಹಿಂದೂ ರುದ್ರಭೂಮಿಗೆ 52 ಸೆಂಟ್ ಜಾಗ ಮಂಜೂರು ಮಾಡಿದ್ದು ದಾಖಲೆ ಹಸ್ತಾಂತರಿಸಿದರು.…
Read More » -
ಕಾರ್ಯಕ್ರಮ
ತೊರೆನೂರು ವಿರಕ್ತ ಮಠದಲ್ಲಿ ವಚನಗಳಲ್ಲಿ ಸಾಮಾಜಿಕ ಮೌಲ್ಯಗಳು : ಚಿಂತನಾ ಗೋಷ್ಠಿ
ಕುಶಾಲನಗರ, ಸೆ 09:: ಬದುಕಿನ ಸತ್ಯವನ್ನು ವಚನ ರೂಪದಲ್ಲಿ ತೆರೆದಿಟ್ಟ ಮಹಾನ್ ಚೇತನಾ ವಿಶ್ವಗುರು ಬಸವಣ್ಣ ಎಂದು ಮೈಸೂರಿನ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ…
Read More » -
ಪೊಲೀಸ್
ಮಚ್ಚು ಹಿಡಿದು ಕಾಲೇಜಿನೊಳಗೆ ರೀಲ್ಸ್: ವಿದ್ಯಾರ್ಥಿ ವಿರುದ್ದ ಪೊಲೀಸ್ ಕ್ರಮ
ಕುಶಾಲನಗರ, ಸೆ 09: ಕುಶಾಲನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮೂರನೇ ವರ್ಷದ ಬಿಎ ವಿದ್ಯಾರ್ಥಿ ಕೈಯಲ್ಲಿ ಮಾರಕಾಸ್ತ್ರ ಹಿಡಿದು ಕಾಲೇಜಿನೊಳಗೆ ರೀಲ್ಸ್ ಮಾಡಿದ ಪ್ರಕರಣದ ಹಿನ್ನೆಲೆಯಲ್ಲಿ…
Read More » -
ಧಾರ್ಮಿಕ
ಭಾದ್ರಪದ ಶುಕ್ಲ ಹುಣ್ಣಿಮೆ ಅಂಗವಾಗಿ ಕಾವೇರಿ ಮಾತೆಗೆ ವಿಶೇಷ ಪೂಜೆ
ಕುಶಾಲನಗರ, ಸೆ 09 : ತೀರ್ಥರೂಪಿಣಿಯಾಗಿ ಹರಿದು ನಾಡಿನ ಜೀವನದಿಯಾಗಿರುವ ಕಾವೇರಿ ಕಲುಷಿತಗೊಳ್ಳದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಬಾರವಿ ಕನ್ನಡ ಅಭಿಮಾನಿ ಸಂಘದ ಸಂಚಾಲಕ…
Read More » -
ಕಾಮಗಾರಿ
ಕಾಳಮ್ಮ ಕಾಲನಿ ಬಳಿ ಬಾಬು ಜಗಜೀವನ್ ರಾಂ ವೃತ್ತ ನಿರ್ಮಾಣಕ್ಕೆ ಶಾಸಕರಿಂದ ಭೂಮಿಪೂಜೆ
ಕುಶಾಲನಗರ, ಸೆ 09: ಕುಶಾಲನಗರದ ಹಾಸನ-ಮಡಿಕೇರಿ ಹೆದ್ದಾರಿ ಕೂಡು ರಸ್ತೆಯ ಕಾಳಮ್ಮ ಕಾಲನಿ ಬಳಿ ಪುರಸಭೆ ವತಿಯಿಂದ ರೂ 6.5 ಲಕ್ಷ ವೆಚ್ಚದಲ್ಲಿ ಉಪ ಪ್ರಧಾನಿ ಬಾಬು…
Read More » -
ಕಾಮಗಾರಿ
ಕೂಡಿಗೆಯಿಂದ ಕಣಿವೆ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕರಿಂದ ಚಾಲನೆ
ಕುಶಾಲನಗರ, ಸೆ 09: ಕೂಡಿಗೆಯಿಂದ ಕಣಿವೆ ವರೆಗೆ ರೂ 3.80 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಕೂಡಿಗೆಯಲ್ಲಿ ಭೂಮಿಪೂಜೆ ನೆರವೇರಿಸಿದರು.
Read More » -
ಕಾರ್ಯಕ್ರಮ
ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಬಗ್ಗೆ ರೈತರಿಗೆ ಕಾರ್ಯಗಾರ
ಕುಶಾಲನಗರ, ಸೆ. 9: ಪಶುಪಾಲನಾ ಇಲಾಖೆ,ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕೃಷಿ ಇಲಾಖೆ, ಲೀಡ್ ಬ್ಯಾಂಕ್ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ…
Read More » -
ಅವ್ಯವಸ್ಥೆ
ಕಾವೇರಿ ನದಿಗೆ ಹೋಟೆಲ್, ಲಾಡ್ಜ್, ಹೋಂಸ್ಟೇ, ರೆಸಾರ್ಟ್ ಗಳಿಂದ ತ್ಯಾಜ್ಯ: ಪರಿಶೀಲನೆ
ಕುಶಾಲನಗರ, ಸೆ 08: ಕಾವೇರಿ ನದಿ ತೀರದ ಹೋಟೆಲ್, ಲಾಡ್ಜ್, ಹೋಂಸ್ಟೇ ಹಾಗೂ ರೆಸಾರ್ಟ್ ಗಳಿಂದ ತ್ಯಾಜ್ಯ ನೀರನ್ನು ಸಂಸ್ಕರಿಸದ ನೇರವಾಗಿ ನದಿಗೆ ಬಿಡುತ್ತಿರುವ ಬಗ್ಗೆ ದೂರುಗಳು…
Read More » -
ಕಾರ್ಯಕ್ರಮ
ಅತ್ತೂರಿನಲ್ಲಿ ನೇತ್ರದಾನ ಪಾಕ್ಷಿಕ ಮತ್ತು ಪೋಷಣ್ ಅಭಿಯಾನ
ಕುಶಾಲನಗರ, ಸೆ 08: ದಿನಾಂಕ 8/9/2025 ರಂದು ತಾಲೂಕ ಆರೋಗ್ಯ ಅಧಿಕಾರಿಗಳ ಕಚೇರಿ ಕುಶಾಲನಗರ ಮತ್ತು ಶಿಶು ಅಭಿವೃದ್ಧಿ ಯೋಜನಾ ಇಲಾಖೆ ವತಿಯಿಂದ ಅತ್ತೂರು ಅಂಗನವಾಡಿ ಕೇಂದ್ರದಲ್ಲಿ…
Read More » -
ಕಾರ್ಯಕ್ರಮ
ಕೂಡ್ಲೂರು ನವಗ್ರಾಮದಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನ
ಕುಶಾಲನಗರ, ಸೆ.8: ಸದೃಢ ಮತ್ತು ಆರೋಗ್ಯವಂತ ಸಮಾಜ ಕಟ್ಟಬೇಕಾದರೆ ಗರ್ಭಿಣಿಯರು , ಬಾಣಂತಿಯರು ಪೌಷ್ಟಿಕ ಆಹಾರ ಬಳಸುವ ಮೂಲಕ ತಮ್ಮ ಮತ್ತು ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು…
Read More » -
ಕಾಮಗಾರಿ
ಕೂಡಿಗೆ- ಕುಶಾಲನಗರ ರಸ್ತೆಯ ಮರು ಡಾಂಬರೀಕರಣ ಕಾಮಗಾರಿ ಆರಂಭ
ಕುಶಾಲನಗರ, ಸೆ. 8: ಕೂಡಿಗೆ – ಕುಶಾಲನಗರ ಹೆದ್ದಾರಿಯ ಮರು ಡಾಂಬರೀಕರಣ ಕಾಮಗಾರಿಯು ಕೂಡಿಗೆಯಿಂದ ಆರಂಭಗೊಂಡಿದೆ. ಈಗಾಗಲೇ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಭೂಮಿ…
Read More » -
ಧಾರ್ಮಿಕ
ಕುಶಾಲನಗರದ ಶ್ರೀಮತ್ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನವಗ್ರಹ ಪೂಜೆ ಶಾಂತಿ ಹೋಮ
ಕುಶಾಲನಗರ, ಸೆ 08: ಚಂದ್ರಗ್ರಹಣದ ನಂತರ ಇಂದು ಬೆಳಿಗ್ಗೆ ಕುಶಾಲನಗರದ ಶ್ರೀಮತ್ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನವಗ್ರಹ ಪೂಜೆ ಶಾಂತಿ ಹೋಮ ಅರ್ಚಕರಾದ ಗಿರೀಶ್ ಭಟ್ ಮತ್ತು…
Read More » -
ಪ್ರಕಟಣೆ
ಅಖಿಲ ಭಾರತ ವೀರಶೈವ ಮಹಾಸಭಾದ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರ ಪದಗ್ರಹಣ
ಕುಶಾಲನಗರ, ಸೆ 07 : ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲೆಯ ಮಹಿಳಾ ಘಟಕದ ನೂತನ ಅಧ್ಯಕ್ಷರಾಗಿ ಕುಶಾಲನಗರದ ದೀಪಿಕಾ ಕರುಣ ನೇತೃತ್ವದ ತಂಡ ಭಾನುವಾರ…
Read More » -
ಪೊಲೀಸ್
ವಿರಾಜಪೇಟೆಯಲ್ಲಿ ನಡೆದ ಗಣೇಶ ವಿಸರ್ಜನೋತ್ಸವ: ಡಿಜೆ ನಿಯಮ ಉಲ್ಲಂಘನೆ ವಿರುದ್ಧ 16 ಎಫ್ಐಆರ್ ದಾಖಲು
ಕುಶಾಲನಗರ, ಸೆ 07:ವಿರಾಜಪೇಟೆಯಲ್ಲಿ ನಿನ್ನೆ ರಾತ್ರಿ ನಡೆದ ಗಣೇಶ ವಿಸರ್ಜನೆ ಸಂದರ್ಭ ಡಿಜೆ ನಿಯಮ ಉಲ್ಲಂಘನೆ ವಿರುದ್ಧ 16 ಎಫ್ಐಆರ್ಗಳು ದಾಖಲಾಗಿವೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವರದಿ…
Read More » -
ಸಭೆ
ಕುಶಾಲನಗರ ಇಂಡಸ್ಟ್ರಿಯಲ್ ಏರಿಯ ವರ್ಕರ್ಸ್ ಯೂನಿಯನ್ ಆಶ್ರಯದಲ್ಲಿ ಸಿಐಟಿಯುಗೆ ಸೇರ್ಪಡೆ ಸಮಾವೇಶ
ಕುಶಾಲನಗರ, ಸೆ 07: ಕುಶಾಲನಗರ ಇಂಡಸ್ಟ್ರಿಯಲ್ ಏರಿಯ ವರ್ಕರ್ಸ್ ಯೂನಿಯನ್ ಆಶ್ರಯದಲ್ಲಿ ಸಿಐಟಿಯುಗೆ ಸೇರ್ಪಡೆ ಸಮಾವೇಶ ಕೂಡ್ಲೂರಿನ ಖಾಸಗಿ ಸಭಾಂಗಣದಲ್ಲಿ ನಡೆಯಿತು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ…
Read More » -
ಆರೋಪ
ನಂದಿಮೊಟ್ಟೆ ಜೀಪು ನಿಲ್ದಾಣದಲ್ಲಿ ಮತ್ತೆ ಪ್ರವಾಸಿಗರ ಮೇಲೆ ಹಲ್ಲೆ
ಕುಶಾಲನಗರ, ಸೆ 07: ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ನಂದಿಮೊಟ್ಟೆ ಜಂಕ್ಷನ್ ಜೀಪ್ ನಿಲ್ದಾಣದಲ್ಲಿ ಸ್ಥಳೀಯರು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ತಮಿಳುನಾಡಿನ ಚೆನ್ನೆ…
Read More » -
ಸಾಮಾಜಿಕ
ನಂಜರಾಯಪಟ್ಟಣದಲ್ಲಿ ಈದ್ ಮಿಲಾದ್ ಮೆರವಣಿಗೆ: ತಂಪುಪಾನೀಯ, ಸಿಹಿ ತಿಂಡಿ ವಿತರಣೆ
ಕುಶಾಲನಗರ, ಸೆ 07: ನಂಜರಾಯಪಟ್ಟಣದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆ ಸಂದರ್ಭ ಗುಳಿಗ ಗ್ರಾಮದ ಸಿದ್ಧಿ ವಿನಾಯಕ ಸೇವಾ ಸಮಿತಿ ಮತ್ತು ವಿನಾಯಕ ಸೇವಾ ಸಮಿತಿ ರಂಗಸಮುದ್ರ…
Read More » -
ಕಾರ್ಯಕ್ರಮ
ಪ್ರವಾದಿಯವರ ೧೫೦೦ ನೇ ಜನ್ಮ ದಿನ: ಕುಶಾಲನಗರದಲ್ಲಿ ಈದ್ ಮಿಲಾದ್ ಜಾಥಾ
ಕುಶಾಲನಗರ,ಸೆ೭: ಪ್ರವಾದಿ ಪೈಗಂಬರ್ ಮುಹಮ್ಮದ್ ಅವರ ೧೫೦೦ ಜನ್ಮ ದಿನದ ಪ್ರಯುಕ್ತ ಕುಶಾಲನಗರದಲ್ಲಿ ಶಾಂತಿ, ಸಾಹೋದರ್ಯತೆಯನ್ನು ಸಾರುವ ಈದ್ ಮಿಲಾದ್ ಜಾತಾ ನಡೆಯಿತು. ದಾರುಲ್ ಉಲೂಂ ಮದ್ರಸ,…
Read More » -
ಕಾರ್ಯಕ್ರಮ
ಅಗ್ರಹಾರ ಗ್ರಾಮದ ವಿಘ್ನೇಶ್ವರ ಗೆಳೆಯರ ಬಳಗದ ವತಿಯಿಂದ 21ನೇ ವರ್ಷದ ಗಣೇಶೋತ್ಸವ
ಕುಶಾಲನಗರ, ಸೆ 07:ಕೆ ಆರ್ ನಗರ ತಾಲೂಕು ಹೊಸ ಅಗ್ರಹಾರ ಗ್ರಾಮದ ವಿಘ್ನೇಶ್ವರ ಗೆಳೆಯರ ಬಳಗದ ವತಿಯಿಂದ 21ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ರಸಮಂಜರಿ ಕಾರ್ಯಕ್ರಮ ಆಚರಣೆ…
Read More » -
ಕಾರ್ಯಕ್ರಮ
ಸುತ್ತೂರು ಮಠದ 23 ನೇ ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ ಸಂಸ್ಮರಣೆ ಕಾರ್ಯಕ್ರಮ
ಕುಶಾಲನಗರ, ಸೆ 07 : ಜನಮಾನಸದಲ್ಲಿ ನೈತಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ಶರಣ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸುವ ಮೂಲಕ ಜನರಲ್ಲಿ ಅಂತರಂಗ ಹಾಗೂ ಬಹಿರಂಗ ಶುದ್ದಿಗೆ ಔಷಧಿ…
Read More » -
ಆರೋಪ
ಬೊಳ್ಳೂರಿನ ಸೀಗೆಹಳ್ಳ ಕೆರೆ ತುಂಬಿ ಹರಿದು ಬೆಳೆ ಹಾನಿ ಆರೋಪ
ಕುಶಾಲನಗರ, ಸೆ 06: ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಬೊಳ್ಳೂರಿನ ಸೀಗೆಹಳ್ಳ ಕೆರೆ ತುಂಬಿ ಹರಿದು ಸಮೀಪದ ಜಮೀನಿಗೆ ನೀರು ನುಗ್ಗಿ ಬೆಳೆ ಹಾನಿಯಾಗುತ್ತಿರುವ ಬಗ್ಗೆ ರೈತರು ಅಳಲು…
Read More » -
ಪ್ರಕಟಣೆ
ಸೆ.7 ರಂದು ಕೂಡ್ಲೂರಿನಲ್ಲಿ ಸಿ. ಐ. ಟಿ.ಯು ಸೇರ್ಪಡೆ ಸಮಾವೇಶ.
ಕುಶಾಲನಗರ ಸೆ. 6: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿರುವ ಕುಶಾಲನಗರ ಇಂಡಸ್ಟ್ರೀಯಲ್ ಏರಿಯಾ ವರ್ಕರ್ಸ್ ಯೂನಿಯನ್ ಸಿ. ಐ.ಟಿ.ಯು ಸೇರ್ಪಡೆ ಸಮಾವೇಶವು ನಾಳೆ…
Read More » -
ಕಾರ್ಯಕ್ರಮ
ಗೊಂದಿಬಸವನಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ ಹಾಗೂ ಒಡಿಪಿ ಸಂಸ್ಥೆ ವತಿಯಿಂದ ಮಹಿಳೆಯರಿಗೆ ಮಾಹಿತಿ ಕಾರ್ಯಗಾರ
ಕುಶಾಲನಗರ, ಸೆ 06: ಗೊಂದಿಬಸವನಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ ಹಾಗೂ ಒಡಿಪಿ ಸಂಸ್ಥೆ ವತಿಯಿಂದ ಮಾಹಿತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸ್ವಸಹಾಯ ಸಂಘದ ಸುಮಾರು…
Read More » -
ಸುದ್ದಿಗೋಷ್ಠಿ
ಕುಶಾಲನಗರ ಜೆಸಿಐ ಕಾವೇರಿ ವತಿಯಿಂದ ಸೆ.9 ರಿಂದ 15 ರವರೆಗೆ ಜೆಸಿ ವೀಕ್ 2025 ಕಾರ್ಯಕ್ರಮ
ಕುಶಾಲನಗರ, ಸೆ 06: ಕುಶಾಲನಗರ ಜೆಸಿಐ ಕಾವೇರಿ ವತಿಯಿಂದ ಸೆ.9 ರಿಂದ 15 ರವರೆಗೆ ಜೆಸಿ ವೀಕ್ 2025 ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜೆಸಿ ಜೋನ್…
Read More » -
ಕಾರ್ಯಕ್ರಮ
ಚಿಕ್ಕತ್ತೂರು ಶಾಲೆಯಲ್ಲಿ ಮಕ್ಕಳಿಂದ ಗುರುನಮನ: ಶಿಕ್ಷಕರ ದಿನಾಚರಣೆ
ಕುಶಾಲನಗರ, ಸೆ 06 : ಕುಶಾಲನಗರ ತಾಲ್ಲೂಕಿನ ಚಿಕ್ಕತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಶಾಲಾ ವಿದ್ಯಾರ್ಥಿಗಳು ವಿಶೇಷವಾಗಿ ಆಚರಿಸಿದರು. ಶಾಲೆಯಲ್ಲಿನ ಬ್ಯಾಂಡ್ ಸೆಟ್ ನಿಂದ…
Read More » -
ಕಾರ್ಯಕ್ರಮ
ಸಾಮರಸ್ಯ ವೇದಿಕೆ ವತಿಯಿಂದ ಕುಶಾಲನಗರದಲ್ಲಿ ನಾರಾಯಣ ಗುರು ಜಯಂತಿ ಆಚರಣೆ
ಕುಶಾಲನಗರ, ಸೆ 06: ಸಾಮರಸ್ಯ ವೇದಿಕೆ ವತಿಯಿಂದ ಕುಶಲನಗರದಲ್ಲಿ ನಾರಾಯಣ ಗುರು ಜಯಂತಿ ಆಚರಣೆ ನಡೆಯಿತು. ನಗರದ ಅನುಗ್ರಹ ಕಾಲೇಜು ಕಟ್ಟಡದಲ್ಲಿರುವ ರಂಗಭಾರತಿ ಸಭಂಗಣದಲ್ಲಿ ನಾರಾಯಣ ಗುರು…
Read More » -
ನಿಧನ
ಹೃದಯಘಾತದಿಂದ ಕಾರಿನಲೇ ಉಸಿರು ನಿಲ್ಲಿಸಿದ ಪಿಡಿಒ
ಕುಶಾಲನಗರ ಸೆ 05:ತಿತಿಮತಿಯಿಂದ ಪಿರಿಯಾಪಟ್ಟಣಕ್ಕೆ ಆಲ್ಟೋ ಕಾರಿನಲ್ಲಿ ಇಂದು ಸಂಜೆ 4ರ ಸಮಯಕ್ಕೆ ಒಬ್ಬರೇ ಪ್ರಯಾಣಿಸುತ್ತಿದ್ದಾಗ ಬೂದಿತಿಟ್ಟು ಬಳಿ ಹೃದಯಘಾತದಿಂದ ಪೊನ್ನಂಪೇಟೆ ತಾಲೂಕು ಪಂಚಾಯಿತಿಯಲ್ಲಿ ಪ್ರಭಾರ ಯೋಜನಾಧಿಕಾರಿಯಾಗಿ…
Read More » -
ಸನ್ಮಾನ
ಕುಶಾಲನಗರದ ವಾಸವಿ ಬಾಲಕಿಯರ ಸಂಘದಿಂದ ಶಿಕ್ಷಕ ದಿನಾಚರಣೆ: ನಿವೃತ್ತ ಶಿಕ್ಷಕರಿಗೆ ಗೌರವ ಸಮರ್ಪಣೆ
ಕುಶಾಲನಗರ, ಸೆ 05: ಕುಶಾಲನಗರದ ವಾಸವಿ ಬಾಲಕಿಯರ ಸಂಘದ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಸೋಮೇಶ್ವರ ಬಡಾವಣೆಯ ನಿವಾಸಿಯಾದ ನಿವೃತ್ತ ಶಿಕ್ಷಕರಾದ ನಾಗಾಚಾರಿ ರವರನ್ನು ಅವರ ಮನೆಯಲ್ಲಿ…
Read More » -
ಪ್ರಶಸ್ತಿ
ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ
ಕುಶಾಲನಗರ, ಸೆ 05: ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಅಪಾರ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಹೇಳಿದ್ದಾರೆ. ನಗರದ ಸಂತ ಜೋಸೆಫರ…
Read More » -
ಸಾಂಸ್ಕೃತಿಕ
ಸೀಗೆಹೊಸೂರಿನಲ್ಲಿ ಓಣಂ ಹಬ್ಬ ಆಚರಣೆ
ಕುಶಾಲನಗರ., ಸೆ. 5: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿರುವ ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘದ ನಿರ್ದೇಶಕ ಎಸ್. ಎಸ್. ಕೃಷ ನವರ ಮನೆ ಅಂಗಳದಲ್ಲಿ…
Read More » -
ಸಾಂಸ್ಕೃತಿಕ
ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಕೂಡಿಗೆ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ಸಾಧನೆ
ಕುಶಾಲನಗರ, ಸೆ 05:ದಿನಾಂಕ: 03-09-2025 ಬುಧವಾರ ಶ್ರೀ ರಾಮ ಯುವಕ ಸಂಘ ಜನತಾ ಕಾಲೋನಿ ಇವರ ವತಿಯಿಂದ ಶ್ರೀ ಗೌರಿ ಗಣೇಶೋತ್ಸವದ ಪ್ರಯಕ್ತ ಆಯೋಜಿಸಿದ್ದ ರಾಜ್ಯ ಮಟ್ಟದ…
Read More » -
ಮಳೆ
ಗಾಳಿ ಮಳೆಗೆ ಮನೆ ಹಾನಿ: ತಹಸೀಲ್ದಾರ್ ಪರಿಶೀಲನೆ
ಕುಶಾಲನಗರ, ಸೆ 05: ಕುಶಾಲನಗರ ತಾಲ್ಲೂಕು ಹೆಬ್ಬಾಲೆ ಗ್ರಾಮದ ನಿವಾಸಿಯಾದ ಚೊಂದಮ್ಮ ರವರ ವಾಸದ ಮನೆಯ ದಿನಾಂಕ 04/09/2025 ರಂದು ಗಾಳಿ ಮಳೆಯಿಂದ ಭಾಗಶಃ ಹಾನಿಯಾಗಿದ್ದು ತಹಸೀಲ್ದಾರ್…
Read More » -
ಆರೋಗ್ಯ
ಶಿರಂಗಾಲಕ್ಕೆ ಆರೋಗ್ಯ ಅಧಿಕಾರಿಗಳ ಭೇಟಿ: ನಿಯಮ ಉಲ್ಲಂಘನೆ ಪ್ರಕರಣಕ್ಕೆ ದಂಡ
ಕುಶಾಲನಗರ, ಸೆ. 05: ಸೋಮವಾರಪೇಟೆ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ತಂಬಾಕು ತನಿಖಾ ತಂಡ ಮತ್ತು ಜಿಲ್ಲಾ ತಂಬಾಕು ತನಿಖಾ ತಂಡವು ಶಿರಂಗಾಲಕ್ಕೆ ಗ್ರಾಮದಲ್ಲಿರುವ ವಿವಿಧ ಅಂಗಡಿ…
Read More » -
ಸಾಂಸ್ಕೃತಿಕ
ಗೌರಿ-ಗಣೇಶ ಹಬ್ಬದ ಪ್ರಯುಕ್ತ ಪ್ರಥಮ ವರ್ಷದ ರಾಜ್ಯಮಟ್ಟದ ಮುಕ್ತ ನೃತ್ಯ ಸ್ಪರ್ಧೆ
ಕುಶಾಲನಗರ, ಸೆ 04: ಕುಶಾಲನಗರದ ಜನತಾಕಾಲೋನಿಯ ಶ್ರೀರಾಮ ಯುವಕರ ಸಂಘದ ಆಶ್ರಯದಲ್ಲಿ 28 ನೇ ವರ್ಷದ ಅದ್ದೂರಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಪ್ರಥಮ ವರ್ಷದ ರಾಜ್ಯಮಟ್ಟದ ಮುಕ್ತ…
Read More » -
ಕಾರ್ಯಕ್ರಮ
ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ನಾಲ್ಕನೇ ವರ್ಷದ ಅದ್ದೂರಿ ಗಣೇಶೋತ್ಸವ ವಿಸರ್ಜನೆ
ಕುಶಾಲನಗರ, ಸೆ 04: ಗುಮ್ಮನಕೊಲ್ಲಿ ಶ್ರೀರಾಮ ಬಡಾವಣೆಯ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ನಾಲ್ಕನೇ ವರ್ಷದ ಅದ್ದೂರಿ ಗಣೇಶೋತ್ಸವ ವಿಸರ್ಜನೆಯನ್ನು ಇಂದು ಸಂಜೆ 6 ಗಂಟೆಗೆ…
Read More » -
ಪ್ರಕಟಣೆ
ಶಿಕ್ಷಕರಾದ ಕುಮಾರ್ ಹೆಚ್. ಕೆ. ಅವರಿಗೆ ರಾಜಮಟ್ಟದ ಪ್ರಶಸ್ತಿ
ಕುಶಾಲನಗರ, ಸೆ 04: 2025-26ನೇ ಸಾಲಿನ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪಲು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ…
Read More » -
ಸುದ್ದಿಗೋಷ್ಠಿ
ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ: 1.26 ಕೋಟಿ ನಿವ್ವಳ ಲಾಭ
ಕುಶಾಲನಗರ, ಸೆ 04: ಕುಶಾಲನಗರ ೧೦೦ ವರ್ಷಗಳನ್ನು ಪೂರೈಸಿ ಶತಮಾನೋತ್ಸವವನ್ನು ಆಚರಿಸಿಕೊಂಡಿರುವ ಇದೀಗ ೧೦೪ ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಕುಶಾಲನಗರದ ನಂ. ೧೨೨ನೇ ಪ್ರಾಥಮಿಕ ಕೃಷಿ ಪತ್ತಿನ…
Read More » -
ಕಾರ್ಯಕ್ರಮ
ಕುಶಾಲನಗರದ ನಾಡಪ್ರಭು ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಲೋಕಾರ್ಪಣೆ
ಕುಶಾಲನಗರ, ಸೆ 03:ಕುಶಾಲನಗರದ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಬಳಿ ನಿರ್ಮಾಣಗೊಂಡಿರುವ ನಾಡಪ್ರಭು ಪತ್ತಿನ ಸಹಕಾರ ಸಂಘದ ನೂತನ ಕಟ್ಟಡವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಬುಧವಾರ…
Read More » -
ಕಾರ್ಯಕ್ರಮ
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಪಾದಪೂಜೆ ಕಾರ್ಯಕ್ರಮ
ಕುಶಾಲನಗರ, ಸೆ 03: ಕುಶಾಲನಗರಕ್ಕೆ ಆಗಮಿಸಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಪಾದಪೂಜೆ ಕಾರ್ಯಕ್ರಮ ಪುರಸಭೆ ಸದಸ್ಯ ಜಿ.ಬಿ.ಜಗದೀಶ್ ಅವರ ನಿವಾಸದಲ್ಲಿ ನೆರವೇರಿಸಲಾಯಿತು. ಜಗದೀಶ್…
Read More » -
ಕ್ರೈಂ
ಕೂಡ್ಲೂರು ಕೈಗಾರಿಕಾ ಪ್ರದೇಶದ ಕಾಫಿ ಘಟಕದಿಂದ ಕಾಫಿ ಕಳವು ಪ್ರಕರಣ: ಆರೋಪಿಗಳ ಬಂಧನ
ಕುಶಾಲನಗರ, ಸೆ 02: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೂಡ್ಲೂರು ಗ್ರಾಮದ ಕೈಗಾರಿಕಾ ಪ್ರದೇಶದಲ್ಲಿರುವ ಉಮಾ ಕಾಫಿ ವರ್ಕ್ಸ್ ನಲ್ಲಿ ಸಂಗ್ರಹಿಸಿಟ್ಟಿದ್ದ ಅಂದಾಜು 7000 ಕೆ.ಜಿ…
Read More » -
ಸಭೆ
ಸೆ.22 ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭ ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚನೆ
ಮಡಿಕೇರಿ ಸೆ.02(ಕರ್ನಾಟಕ ವಾರ್ತೆ):-ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದ ಎಲ್ಲಾ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆ ನಡೆಯಲಿದ್ದು, ಇದಕ್ಕಾಗಿ ಅಗತ್ಯ…
Read More » -
ಶಿಕ್ಷಣ
ಅಂಗನವಾಡಿ ಕೇಂದ್ರಕ್ಕೆ ಅಭಿವೃದ್ಧಿ ಅಧಿಕಾರಿ ಭೇಟಿ: ಪರಿಶೀಲನೆ
ಕುಶಾಲನಗರ, ಸೆ. 2: ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಬ್ಬಿನಗದ್ದೆಯ ಹಾಡಿಯಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ನಂಜರಾಯಪಟ್ಟಣ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ಭೇಟಿ ನೀಡಿ ಶುಚಿತ್ವ,…
Read More » -
ಸುದ್ದಿಗೋಷ್ಠಿ
120 ಮೈಕ್ರಾನ್ ಗಿಂತ ಕಡಿಮೆ ಗಾತ್ರದ ಎಲ್ಲಾ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ, ಮಾರಾಟ, ಸಂಗ್ರಹಣೆ, ವಿತರಣೆ ಮತ್ತು ಬಳಕೆ ನಿಷೇದ
ಕುಶಾಲನಗರ, ಸೆ 02: 120 ಮೈಕ್ರಾನ್ ಗಿಂತ ಕಡಿಮೆ ಗಾತ್ರದ ಎಲ್ಲಾ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ, ಮಾರಾಟ, ಸಂಗ್ರಹಣೆ, ವಿತರಣೆ ಮತ್ತು ಬಳಕೆಯನ್ನು ಕುಶಾಲನಗರ…
Read More » -
ಸಭೆ
ಕಬ್ಬಿನಗದ್ದೆ ಹಾಡಿ ಅರಣ್ಯ ಹಕ್ಕು ಸಮಿತಿ ಗ್ರಾಮಸಭೆ: ಕಾಯ್ದೆ ಅಡಿ ಗಿರಿಜನ ಫಲಾನುಭವಿಗೆ ಹಕ್ಕುಪತ್ರ ವಿತರಿಸಲು ಆಗ್ರಹ
ಕುಶಾಲನಗರ, ಸೆ 02: : ಭಾರತ ಸರಕಾರದ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಹಾಗೂ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ರಂಗಸಮುದ್ರ ಗ್ರಾನದ ಕಬ್ಬಿನಗದ್ದೆ ಹಾಡಿಯಲ್ಲಿ ಅರಣ್ಯ ಹಕ್ಕು…
Read More » -
ಸಭೆ
ರೂ 20 ಕೋಟಿ ವೆಚ್ಚದಲ್ಲಿ ಕೂಡಿಗೆ ಡೈರಿ ಅಭಿವೃದ್ಧಿಗೆ ಕ್ರಿಯಾ ಯೋಜನೆ: ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಹೆಚ್.ಡಿ.ರೇವಣ್ಣ
ಕುಶಾಲನಗರ.ಸೆ. 1: ರಾಜ್ಯದಲ್ಲೇ ಪ್ರಥಮವಾಗಿ ಆರಂಭಗೊಂಡಿರುವ ಕೂಡಿಗೆ ಡೇರಿಗೆ ಹಾಸನ ಹಾಲು ಒಕ್ಕೂಟದ ವತಿಯಿಂದ ರೂ 20 ಕೋಟಿ ಹಣವನ್ನು ವಿನಿಯೋಗಿಸುವ ಕ್ರಿಯಾ ಯೋಜನೆಯ ಸಿದ್ದತೆಯು ಈಗಾಗಲೇ…
Read More » -
ಸುದ್ದಿಗೋಷ್ಠಿ
ಸೆ.3 ರಂದು ನಾಡಪ್ರಭು ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ. ಎಲ್ಲಾ ಸದಸ್ಯರಿಗೆ ನೆನಪಿನ ಕಾಣಿಕೆ ವಿತರಣೆ
ಕುಶಾಲನಗರ, ಸೆ 01 : ಕಳೆದ 9 ವರ್ಷಗಳ ಹಿಂದೆ ಆರಂಭಗೊಂಡ ಕುಶಾಲನಗರದ ನಂ.38185 ನೇ ನಾಡಪ್ರಭು ಪತ್ತಿನ ಸಹಕಾರ ಸಂಘವು ಅಭಿವೃದ್ಧಿಯತ್ತ ಸಾಗುತ್ತಿದ್ದು, ಸಂಘದ ಲಾಭಾಂಶ…
Read More » -
ಕಾರ್ಯಕ್ರಮ
ಆಲೂರು ಸಿದ್ದಾಪುರದಲ್ಲಿ ಶರಣ ಸಾಹಿತ್ಯ ಸಂಸ್ಥಾಪನಾ ದಿನಾಚರಣೆ
ಶನಿವಾರಸಂತೆ : ಮನುಷ್ಯನ ಆರೋಗ್ಯ, ನೆಮ್ಮದಿ ಹಾಗೂ ಶಾಂತಿ ಸಹಬಾಳ್ವೆಯ ಬದುಕಿಗೆ ಶರಣರ ವಚನಗಳ ಅರಿವು ದಿವ್ಯ ಔಷಧಿ ಇದ್ದಂತೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಪೀಠಾಧಿಪತಿ…
Read More » -
ಸುದ್ದಿಗೋಷ್ಠಿ
ಕುಶಾಲನಗರದಲ್ಲಿ ಸೆ.6 ರಂದು ಬೃಹತ್ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ
ಕುಶಾಲನಗರ, ಸೆ 01 : ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ವತಿಯಿಂದ ಇದೇ ಪ್ರಥಮ ಬಾರಿಗೆ ಸೆ.6 ರಂದು ಶನಿವಾರ ಇಲ್ಲಿನ ಎಸ್ಎಲ್ಎನ್ ಟೈಮ್…
Read More » -
ಪೊಲೀಸ್
ಕುಶಾಲನಗರದಲ್ಲಿ 5 ಡಿಜೆ ವಶಪಡಿಸಿಕೊಂಡ ಪೊಲೀಸರು: ಪ್ರಕರಣ ದಾಖಲು
ಕುಶಾಲನಗರ, ಸೆ 01: ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಭಾನುವಾರ ಗಣೇಶ ವಿಸರ್ಜನೆ ಬಳಿಕ 5 ಡಿಜೆ ಗಳನ್ನು ಕುಶಾಲನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ಶಬ್ಧ ಮಾಲಿನ್ಯ ಆರೋಪದಡಿ…
Read More » -
ಕಾರ್ಯಕ್ರಮ
ಶ್ರೀ ವಿನಾಯಕ ಯುವಕ ಸಂಘ ಹಾಗೂ ಪಂಚಲಿಂಗೇಶ್ವರ ಸೇವಾ ಸಮಿತಿಯಿಂದ 3ನೇ ವರ್ಷದ ಅದ್ದೂರಿ ಗೌರಿ ಗಣೇಶೋತ್ಸವ ಆಚರಣೆ
ಕುಶಾಲನಗರ, ಆ 30: ಗುಡ್ಡೆಹೊಸೂರು ಪಂಚಾಯತ್ ಗೆ ಸೇರಿದ ಅತ್ತೂರು ಗ್ರಾಮದಲ್ಲಿ 29.8.25ರಂದು ಶ್ರೀ ವಿನಾಯಕ ಯುವಕ ಸಂಘ ಹಾಗೂ ಪಂಚಲಿಂಗೇಶ್ವರ ಸೇವಾ ಸಮಿತಿಯೊಂದಿಗೆ 3ನೇ ವರ್ಷದ…
Read More » -
ಕಾರ್ಯಕ್ರಮ
ಚಿಕ್ಕತ್ತೂರು ಶ್ರೀ ವಿನಾಯಕ ಯುವಕ ಸಂಘದಿಂದ ಗಣಪತಿ ವಿಸರ್ಜನೆ
ಕುಶಾಲನಗರ, ಆ 30: ಶ್ರೀ ವಿನಾಯಕ ಯುವಕ ಸಂಘ ಚಿಕ್ಕತ್ತೂರು ಇವರ ವತಿಯಿಂದ 32ನೇ ವರ್ಷದ ಅದ್ದೂರಿ ಗೌರಿ ಗಣೇಶೋತ್ಸವವನ್ನು ಸಂಪ್ರದಾಯದಂತೆ ಪಾಲಿಸಿಕೊಂಡು ಬಂದಿದೆ ಮೂರು ದಿನ…
Read More » -
ಕ್ರೈಂ
ಕೊಡಗು ಜಿಲ್ಲೆಯಲ್ಲಿ ಡೇಟಿಂಗ್ ಗೆ ಹುಡುಗಿಯರು ಲಭ್ಯ ಎಂಬ ಇನ್ಸ್ಟಾ ಪೋಸ್ಟ್ ಮಾಡಿದ್ದ ವ್ಯಕ್ತಿ ಬಂಧನ
ಕುಶಾಲನಗರ, ಆ 30: ಕೊಡಗು ಜಿಲ್ಲಾ ಪೊಲೀಸ್ ಘಟಕದ ಸಾಮಾಜಿಕ ಜಾಲತಾಣ ನಿರ್ವಹಣೆ ಮತ್ತು ಕಣ್ಣಾವಲು ತಂಡವು ಪರಿಶೀಲನೆ ಸಂದರ್ಭ ಇನ್ಸ್ಟಾ ಗ್ರಾಂನಲ್ಲಿ kotya 2026 ಎಂಬ…
Read More » -
ಪ್ರಶಸ್ತಿ
ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘಕ್ಕೆ ಪ್ರಶಸ್ತಿ
ಕುಶಾಲನಗರ, ಆ.30: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವತಿಯಿಂದ ನೀಡಲ್ಪಡುವ ವಾರ್ಷಿಕ ಪ್ರಶಸ್ತಿಯಲ್ಲಿ ಕೂಡುಮಂಗಳೂರು ರಾಮೇಶ್ವರ ಸಹಕಾರ ಸಂಘವು ಸೋಮವಾರಪೇಟೆ ತಾಲ್ಲೂಕಿನ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದೆ.…
Read More » -
ಸಭೆ
ನಂಜರಾಯಪಟ್ಟಣ ಗ್ರಾಪಂ ಕೆಡಿಪಿ ಸಭೆ: ಚಿಕ್ಲಿಹೊಳೆ ಅಣೆಕಟ್ಟೆ ಗ್ರಾಪಂ ಸುಪರ್ದಿಗೆ ವಹಿಸಲು ಆಗ್ರಹ
ನಿರ್ವಹಣೆ, ಸ್ವಚ್ಚತೆ ಕಾಣದೆ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಚಿಕ್ಲಿಹೊಳೆ ಅಣೆಕಟ್ಟೆಯನ್ನು ಗ್ರಾಪಂ ಸುಪರ್ದಿಗೆ ಹಸ್ತಾಂತರಿಸಿ, ಗ್ರಾಪಂ ವತಿಯಿಂದ ನಾವು ಅಭಿವೃದ್ಧಿಪಡಿಸುತ್ತೇವೆ ಎಂದು ನಂಜರಾಯಪಟ್ಟಣ ಗ್ರಾಪಂ ಕೆಡಿಪಿ ಸಭೆಯಲ್ಲಿ ಗ್ರಾಪಂ…
Read More » -
ಕ್ರೈಂ
ಗುಡ್ಡೆಹೊಸೂರು ಬಸವನಹಳ್ಳಿಯಲ್ಲಿ ಕೇರಳ ಮೂಲದ ವೃದ್ದನ ಹತ್ಯೆ
ಕುಶಾಲನಗರ, ಆ 30: ಗುಡ್ಡೆಹೊಸೂರು ಬಸವನಹಳ್ಳಿಯಲ್ಲಿ ವೃದ್ದನ ಹತ್ಯೆ ಶುಂಠಿ ಹೊಲದ ಕಾವಲುಗಾರ ಕೇರಳ ಮೂಲದ ಮುರಳಿ ಎಂಬಾತನ ಕೊಲೆ. ಬಸವನಹಳ್ಳಿ ಗ್ರಾಮದ ತೀರ್ಥ ಎಂಬಾತನಿಂದ ಕೃತ್ಯ.…
Read More » -
ಧಾರ್ಮಿಕ
ಕುಶಾಲನಗರ ತಾಲೂಕಿನ ವಿವಿಧ ಗಣಪತಿ ಪ್ರತಿಷ್ಠಾಪನ ಮಂಟಪಗಳಿಗೆ ಶಾಸಕರ ಭೇಟಿ
ಕುಶಾಲನಗರ, ಆ 30: 29/08/2025 ರಂದು ಕುಶಾಲನಗರ ತಾಲೂಕಿನ ಹಾರಂಗಿ ಚಿಕ್ಕತ್ತೂರು ದೊಡ್ಡತ್ತೂರು ಕೂಡಿಗೆ, ಕೂಡ್ಲೂರು, ಕೂಡಮಂಗಳೂರು ಸುಂದರ ನಗರ ವಿಜಯನಗರ ನವಗ್ರಾಮ, ಕರಿಯಪ್ಪ ಬಡಾವಣೆ ಮಾದಾಪಟ್ಟಣ…
Read More » -
ಕಾರ್ಯಕ್ರಮ
ಇಂದಿರಾ ಬಡಾವಣೆ: ಶ್ರೀ ಸಿದ್ದಿ ವಿನಾಯಕ ಸೇವಾ ಸಮಿತಿ ಹಾಗೂ ಗೋಲ್ಡನ್ ಗೆಳೆಯರ ಬಳಗದ ಆಶ್ರಯದಲ್ಲಿ 23ನೇ ವರ್ಷದ ಅದ್ದೂರಿ ಗೌರಿ ಗಣೇಶೋತ್ಸವ
ಕುಶಾಲನಗರ; ಇಂದಿರಾ ಬಡಾವಣೆಯ ಶ್ರೀ ಸಿದ್ದಿ ವಿನಾಯಕ ಸೇವಾ ಸಮಿತಿ ಹಾಗೂ ಗೋಲ್ಡನ್ ಗೆಳೆಯರ ಬಳಗದ ಆಶ್ರಯದಲ್ಲಿ 23 ನೇ ವರ್ಷದ ಅದ್ದೂರಿ ಗೌರಿ ಗಣೇಶೋತ್ಸವ ಕಾರ್ಯಕ್ರಮವನ್ನು…
Read More » -
ಕಾರ್ಯಕ್ರಮ
ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ಗೌರಿ ಗಣೇಶೋತ್ಸವ
ಕುಶಾಲನಗರ, ಆ. 29: ಶ್ರೀ ದೊಡ್ಡಮ್ಮ ತಾಯಿ ಕಾಫಿ ಹಸ್ಕ್ ವ್ಯಾಪಾರಿಗಳ ಸಂಘ, ಲಾರಿ ಮಾಲೀಕರ ಸಂಘ,ಹಾಗೂ ಕಾರ್ಮಿಕ ಸಂಘ ಕೈಗಾರಿಕಾ ಪ್ರದೇಶ ಕೂಡ್ಲೂರು ಇವರ ವತಿಯಿಂದ…
Read More » -
ಪ್ರಕಟಣೆ
ಕೇರಳ ರಾಜ್ಯ ವಯನಾಡು ಜಿಲ್ಲೆಗೆ ಸಂಪರ್ಕಿಸುವ ರಸ್ತೆಯಲ್ಲಿ ಭೂ ಕುಸಿತ: ಬದಲೀ ರಸ್ತೆಯಲ್ಲಿ ಸಂಚರಿಸಲು ಸೂಚನೆ
ಕುಶಾಲನಗರ, ಆ 29: ಕೊಡಗು ಜಿಲ್ಲೆಗೆ ಹೊಂದಿಕೊಂಡಿರುವ ನೆರೆಯ ಕೇರಳ ರಾಜ್ಯ ವಯನಾಡು ಜಿಲ್ಲೆಗೆ ಸಂಪರ್ಕಿಸುವ ರಸ್ತೆಯ ತಮರಶೆರಿ ಘಾಟ್ ಬಳಿ ಭೂಕುಸಿತ ಉಂಟಾಗಿದ್ದು, ವಾಹನ ಸಂಚಾರಕ್ಕೆ…
Read More » -
ಸಭೆ
ಕುಶಾಲನಗರದ ನಂ. 387 ನೇ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ
ಕುಶಾಲನಗರ, ಆ 29: ಕುಶಾಲನಗರದ ನಂ. 387 ನೇ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಎಂ.ಎನ್.ಕುಮಾರಪ್ಪ ಅಧ್ಯಕ್ಷತೆಯಲ್ಲಿ ರೈತ…
Read More » -
ಕಾರ್ಯಕ್ರಮ
ಕುಶಾಲನಗರ ಸವಿತಾ ಸಮಾಜದ ವಾರ್ಷಿಕೋತ್ಸವ ಹಾಗೂ ರಕ್ತದಾನ, ಆರೋಗ್ಯ ತಪಾಸಣಾ ಶಿಬಿರ
ಕುಶಾಲನಗರ, ಆ 29:ಕುಶಾಲನಗರ ಸವಿತಾ ಸಮಾಜದ ನೂತನ ಕಟ್ಟಡದ ಮೊದಲನೇ ವಾರ್ಷಿಕೋತ್ಸವ ಹಾಗೂ ರಕ್ತದಾನ, ಆರೋಗ್ಯ ತಪಾಸಣಾ ಶಿಬಿರ ಹಾರಂಗಿ ರಸ್ತೆಯ ಸಂಘದ ಕಟ್ಟಡದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.…
Read More » -
ಅಪಘಾತ
ವಿದ್ಯುತ್ ಪ್ರವಹಿಸಿ ಸಾವನಪ್ಪಿದ ಹಸು
ಕುಶಾಲನಗರ, ಆ 29: ಟ್ರಾನ್ಸ್ ಫಾರ್ಮರ್ ಬಳಿ ಮೇಯುತ್ತಿದ್ದ ಹಸುಗೆ ವಿದ್ಯುತ್ ಪ್ರವಹಿಸಿ ಮೃತಪಟ್ಟ ಘಟನೆ ಗೊಂದಿಬಸವನಹಳ್ಳಿಯಲ್ಲಿ ನಡೆದಿದೆ. ಸುಗು ಎಂಬವರಿಗೆ ಸೇರಿದ ಹಸು ಮೃತಪಟ್ಟಿದೆ. ಗೊಂದಿಬಸವನಹಳ್ಳಿಯಿಂದ…
Read More » -
ಕ್ರೈಂ
17 ಟನ್ ಗಳಷ್ಟು ಕಾಫಿ ಕಳವು: ಸೂಪರ್ ವೈಸರ್, ಸಿಬ್ಬಂದಿಗಳ ಕೃತ್ಯ
ಕುಶಾಲನಗರ, ಆ 28: ಕುಶಾಲನಗರದ ಕೂಡ್ಲೂರು ಕೈಗಾರಿಕಾ ಕೇಂದ್ರದ ಕಾಫಿ ಘಟಕದಿಂದ ಸಂಸ್ಥೆಯ ಸಿಬ್ಬಂದಿ ನೌಕರರು ಶಾಮೀಲಾಗಿ ಅಪಾರ ಪ್ರಮಾಣದ ಕಾಫಿ ಸಾಗಿಸಿ ಮಾರಾಟ ಮಾಡಿದ್ದಾರೆ. 50…
Read More » -
ಕ್ರೈಂ
ಮೊಬೈಲ್ ಮಳಿಗೆಗೆ ಕನ್ನ ಹಾಕಿ ಮೊಬೈಲ್, ನಗದು ದೋಚಿದ್ದ ಕಳ್ಳನ ಬಂಧನ
ಕುಶಾಲನಗರ, ಆ 28: ದಿನಾಂಕ: 24-08-2025 ರಂದು ಮಧ್ಯ ರಾತ್ರಿ ಸಮಯದಲ್ಲಿ ಗೋಣಿಕೊಪ್ಪ ಮುಖ್ಯ ರಸ್ತೆಯಲ್ಲಿರುವ ಫಲೀಲ್ ಎಂಬುವವರಿಗೆ ಸೇರಿದ HARMONY PHONES ಅಂಗಡಿಯ ರೋಲಿಂಗ್ ಶೆಟ್ರಸ್…
Read More » -
ಕಾಮಗಾರಿ
ಗುಳಿಗ ಗ್ರಾಮದಲ್ಲಿ ಚರಂಡಿ ನಿರ್ಮಾಣ ಕಾಮಗಾರಿ: ಅಧ್ಯಕ್ಷರಿಂದ ಪರಿಶೀಲನೆ
ಕುಶಾಲನಗರ ಆ 28: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ವ್ಯಾಪ್ತಿಯ ನಂಜರಾಯಪಟ್ಟಣ ಗ್ರಾಮದ ಗುಳಿಗ ಭಾಗದ ಬಾಬು, ವಿಜಯಕುಮಾರ್ ರವರ ಮನೆಯ ಹತ್ತಿರ ಕಾಂಕ್ರೀಟ್ ಚರಂಡಿ…
Read More » -
ಆರೋಗ್ಯ
ನಂಜರಾಯಪಟ್ಟಣ: ಕ್ಷೇಮವಾಗಿ ಮನೆಗೆ ಮರಳಿದ ಗಾಯಾಳು ವಿದ್ಯಾರ್ಥಿ
ಕುಶಾಲನಗರ, ಆ 28: ನಂಜರಾಯಪಟ್ಟಣ ಪ್ರೌಢಶಾಲಾ ಆಟದ ಮೈದಾನದಲ್ಲಿ ಅಸ್ಮಿಕ ವಾಗಿ ಡಿಸ್ಕಸ್ ಥ್ರೋ ತಗುಲಿ ಗಾಯಗೊಂಡಿದ್ದ ವಿದ್ಯಾರ್ಥಿ ಪ್ರಜ್ವಲ್ ಕ್ಷೇಮವಾಗಿ ಮನೆಗೆ ಮರಳಿದ್ದಾನೆ.
Read More » -
ಕಾರ್ಯಕ್ರಮ
ಕೂಡುಮಂಗಳೂರಿನ ಚಿಕ್ಕತ್ತೂರು ಆನೆಕೆರೆಗೆ ಬಾಗಿನ ಅರ್ಪಣೆ
ಕುಶಾಲನಗರ, ಆ 28: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಆನೆಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಶ್ರೀ ವಿನಾಯಕ ಯುವಕ ಸಂಘದಿಂದ ಬಾಗಿನ ಅರ್ಪಣೆ ಕಾರ್ಯಕ್ರಮ ನಡೆಯಿತು. ಗ್ರಾಮದ ಕನ್ನಿಕಾ ಚೌಡೇಶ್ವರಿ…
Read More » -
ಟ್ರೆಂಡಿಂಗ್
ಪುಟ್ಟಣ ಕಣಗಾಲ್ ಸಹೋದರ ನಿಧನ
ಕುಶಾಲನಗರ ಆ 28: ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಕಿರಿಯ ಸಹೋದರ ನರಸಿಂಹಶಾಸ್ತ್ರಿ ಅವರು ನಿಧನರಾದರು. ಇವರು ಕಣಗಾಲ್ ನಲ್ಲಿ ಪೋಸ್ಟ್ ಮ್ಯಾನ್ ಆಗಿದ್ದರು.
Read More » -
ಅವ್ಯವಸ್ಥೆ
ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್ ಮಾರ್ಗ: ಕ್ರಮಕ್ಕೆ ಆಗ್ರಹ
ಕುಶಾಲನಗರ, ಆ 27: ಹೆಬ್ಬಾಲೆ ಬಬಶಂಕರಿ ಬ್ಲಾಕ್ ನಲ್ಲಿ 11 KV ವಿದ್ಯುತ್ ಕಂಬ ಅಪಾಯಕ್ಕೆ ಆಹ್ವಾನ ನೀಡುವ ಸ್ಥಿತಿಯಲ್ಲಿದೆ. ಅದರ ಅಡಿಯಲ್ಲಿ ಯುವಕರು ಗಣಪತಿ ಪೆಂಡಾಲ್…
Read More » -
ಪ್ರಕಟಣೆ
ಗಣಪತಿ ಪ್ರತಿಷ್ಠಾಪನೆ, ಪ್ರಸಾದ ವಿನಿಯೋಗ ಸಂದರ್ಭ ಆರೋಗ್ಯ ಇಲಾಖೆಯ ಮುನ್ನೆಚ್ಚರಿಕೆ ಕ್ರಮ ಮುಖ್ಯ: ಪೊಲೀಸ್ ಇಲಾಖೆ ಸೂಚನೆ
ಕುಶಾಲನಗರ, ಆ. 26: ಗ್ರಾಮಾಂತರ ಪ್ರದೇಶಗಳಲ್ಲಿ ಗಣಪತಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜೆಸುವ ಸಂದರ್ಭದಲ್ಲಿ ಮಧ್ಯಾಹ್ನದ ವೇಳೆಯಲ್ಲಿ ಸಾರ್ವಜನಿಕವಾಗಿ ವಿತರಣೆ ಮಾಡುವ ಪ್ರಸಾದ…
Read More » -
ಟ್ರೆಂಡಿಂಗ್
ಕುಶಾಲನಗರ ಆರ್ಯವೈಶ್ಯ ಮಂಡಳಿಯಿಂದ ಗೌರಿ ಹಬ್ಬದ ಪೂಜಾ ಕಾರ್ಯಕ್ರಮ
ಕುಶಾಲನಗರ, ಆ 26: ಕುಶಾಲನಗರದ ಶ್ರೀವಾಸವಿ ಕನ್ನಿಕಾಪರಮೇಶ್ವರಿ ದೇವಸ್ಥಾನ, ಆರ್ಯವೈಶ್ಯ ಮಂಡಳಿಯಿಂದ ಗೌರಿ ಹಬ್ಬದ ಪೂಜಾ ಕಾರ್ಯಕ್ರಮಗಳು ನಡೆದವು. ಬೆಳಿಗ್ಗೆ 6:00 ಗಂಟೆಗೆ- ಕಾವೇರಿ ನದಿಯಿಂದ ಗೌರಿ…
Read More » -
ಕಾರ್ಯಕ್ರಮ
ಸಡಗರ ಸಂಭ್ರಮದಿಂದ ಸ್ವರ್ಣಗೌರಿ ಪ್ರತಿಷ್ಠಾಪನೆ
ಕುಶಾಲನಗರ, ಆ 26: ಗೌರಿ ಹಬ್ಬದ ಅಂಗವಾಗಿ ಎಲ್ಲೆಡೆ ಮಹಿಳೆಯರು ಸಡಗರ – ಸಂಭ್ರಮಗಳಿಂದ ಶ್ರದ್ಧೆ ಮತ್ತು ಭಕ್ತಿ ತುಂಬಿ ಸ್ವರ್ಣಗೌರಿ ಪ್ರತಿಷ್ಠಾಪಿಸಿ ಪೂಜಿಸಿದರು. ಮನೆಯಂಗಳದಲ್ಲಿ ಮುಂಜಾನೆ…
Read More » -
ಅರಣ್ಯ ವನ್ಯಜೀವಿ
ಬೆಳ್ಳಂಬೆಳಗೆ ಕಾಡಾನೆ ದಾಳಿ: ದಂತದಿಂದ ತಿವಿದು ಮನೆಯ ಗೋಡೆ, ಶೀಟ್ ಜಖಂಗೊಳಿಸಿದ ಕಾಡಾನೆ
ಕುಶಾಲನಗರ ಆ 26: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸವಾಳ ಗ್ರಾಮದಲ್ಲಿ ಬೆಳಗಿನ ಜಾವ ಕಾಡಾನೆ ದಾಳಿ ನಡೆಸಿದೆ. ಗ್ರಾಮದ ಪಿ.ಕೆ. ರಾಮನ್ ಎಂಬವರ ಮನೆ ಹತ್ತಿರಕ್ಕೆ…
Read More » -
ಪ್ರಕಟಣೆ
ನಿಗಧಿಪಡಿಸಿರುವ ಡೆಸಿಬಲ್ ಗಿಂತ ಹೆಚ್ಚಿನ ಡೆಸಿಬಲ್ ಸೌಂಡ್ ಸಿಸ್ಟಂ ಉಪಕರಣಗಳನ್ನು ಬಳಸದಂತೆ ಸೂಚನೆ
ಕುಶಾಲನಗರ, ಆ 25: The Environment (Protection) Act, 1986 and Noise Pollution (Regulation and Control) Rules-2000 ರ ಅನ್ವಯ ನಿಗಧಿಪಡಿಸಿರುವ ಡೆಸಿಬಲ್ಗಿಂತ ಹೆಚ್ಚಿನ…
Read More » -
ಕಾರ್ಯಕ್ರಮ
ಶಿರಂಗಾಲದಲ್ಲಿ ನಡೆದ ಜನ ಸುರಕ್ಷಾ ಆಂದೋಲನ
ಕುಶಾಲನಗರ, ಆ 25: ಶಿರಂಗಾಲದ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ ವತಿಯಿಂದ ಜನ ಸುರಕ್ಷಾ ಆಂದೋಲನ ಕಾರ್ಯಕ್ರಮವು ನಡೆಯಿತು. ಕೊಡಗು…
Read More » -
ಕ್ರೀಡೆ
ಕೂಡಿಗೆಯಲ್ಲಿ ನಡೆದ ಪ್ರಾಥಮಿಕ ಶಾಲಾ ವಲಯ ಮಟ್ಟದ ಕ್ರೀಡಾಕೂಟ
ಕುಶಾಲನಗರ, ಆ. 25: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಕೂಡಿಗೆ ಮತ್ತು ಹೆಬ್ಬಾಲೆ ಪ್ರಾಥಮಿಕ ಶಾಲೆಯ ವಲಯ ಮಟ್ಟದ ಕ್ರೀಡಾಕೂಟವು ಕೂಡಿಗೆ ಡಯಟ್ ಮೈದಾನದಲ್ಲಿ…
Read More » -
ಕಾಮಗಾರಿ
ಭುವನಗಿರಿ ಕಸ ವಿಲೇವಾರಿ ಘಟಕದ ಕೇಂದ್ರಕ್ಕೆ ಪುರಸಭೆ ಅಧಿಕಾರಿಗಳ ಭೇಟಿ: ಕಸ ವಿಲೇವಾರಿಗೆ ಕ್ರಮ.
ಕುಶಾಲನಗರ, ಆ. 25: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಕುಶಾಲನಗರದ ಪುರಸಭೆಯ ಕಸ ವಿಲೇವಾರಿ ಘಟಕದ ಕೇಂದ್ರಕ್ಕೆ ಕುಶಾಲನಗರ ಪುರಸಭೆಯ ಮುಖ್ಯಾಧಿಕಾರಿ ಗಿರೀಶ್ ಸೇರಿದಂತೆ…
Read More » -
ಪ್ರಕಟಣೆ
ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರೂ 81.15. ಲಕ್ಷ ಲಾಭಾಂಶ.
ಕುಶಾಲನಗರ, ಆ. 25: ಕೂಡಿಗೆಯಲ್ಲಿರುವ ನಂ 242 ನೇ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024- 25. ನೇ ಸಾಲಿನಲ್ಲಿ ಸಂಘದ ವ್ಯಾಪ್ತಿಯ…
Read More » -
ಪ್ರಕಟಣೆ
ಮೈಸೂರು ದಸರಾಗೆ ಬೂಕರ್ ಗೆ ಆಹ್ವಾನ ಸ್ವಾಗತಿಸಿದ ಡಾ.ಅರುಣ್ ಕುಮಾರ್
ಕುಶಾಲನಗರ, ಆ 25: ಮೈಸೂರು ಮತ್ತು ಕೊಡಗು ಲೋಕಸಭಾ ಕ್ಷೇತ್ರದ ಸದಸ್ಯರಾದ ವಿದ್ಯಾವಂತರಾದ ಜ್ಞಾನಿಗಳು ಮೈಸೂರು ಸಂಸ್ಥಾನದ ರಾಜರು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಮಹಾರಾಜರಾದ ಶ್ರೀ ಯದುವೀರ್.ಲೋಕಸಭಾ…
Read More » -
ಆರೋಪ
ಸಮರ್ಕಪವಾಗಿ ಮುಚ್ಚದ ರಸ್ತೆ ಗುಂಡಿ, ಸಂಚಾರ ಅಸ್ತವ್ಯಸ್ಥ ಆರೋಪ
ಕುಶಾಲನಗರ, ಆ 25:ಗುಡ್ಡೆಹೊಸೂರು- ಸಿದ್ದಾಪುರ ಮುಖ್ಯರಸ್ತೆ ನಂಜರಾಯಪಟ್ಟಣ ಹೊಸಪಟ್ಟಣ ರಸ್ತೆಗುಂಡಿ ಮುಚ್ಚುವ ಕಾಮಗಾರಿಯು ಲೋಕೋಪಯೋಗಿ ಇಲಾಖೆ ಬೇಕಾಬಿಟ್ಟಿಯಾಗಿ ಮಾಡಿದೆ. ಈ ಕಳಪೆ ಕಾಮಗಾರಿಗೆ ಸಾರ್ವಜನಿಕರು ಸಂಚಾರ ಮಾಡಲು…
Read More » -
ಆರೋಪ
ಮಲಿನ ತ್ಯಾಜ್ಯ ನೀರು ನಿರ್ವಹಣೆ ಮಾಡದ ಕಾಂಪ್ಲೆಕ್ಸ್ ಮುಚ್ಚಲು ಸೂಚಿಸಿದ ಪುರಸಭೆ ಅಧಿಕಾರಿಗಳು
ಕುಶಾಲನಗರ, ಆ 25: ಕುಶಾಲನಗರದ ತಾವರೆಕರೆ ಬಳಿಯ ಒಕೆಬಿ ಆರ್ಕೆಡ್ ನಿಂದ ಹೊರಸೂಸುವ ತ್ಯಾಜ್ಯ ಮಲಿನ ನೀರು ನಿರ್ವಹಣೆಗೆ ಸೂಕ್ತ ಕ್ರಮವಹಿಸದ ಕಾರಣ ಕಾಂಪ್ಲೆಕ್ಸ್ ನಲ್ಲಿದ್ದ ರೆಸ್ಟಾರೆಂಟ್…
Read More » -
ಪ್ರತಿಭೆ
ಭರತನಾಟ್ಯ ಪರೀಕ್ಷೆಯಲ್ಲಿ ಕುಶಾಲನಗರ ಶಾಖೆಯ ವಿದ್ಯಾರ್ಥಿನಿಯರ ಉತ್ತಮ ಫಲಿತಾಂಶ
ಕುಶಾಲನಗರ, ಆ 25: 2025 ರ ಮೇ ಮತ್ತು ಜೂನ್ ಮಾಹೆಯಲ್ಲಿ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದಿಂದ ನಡೆದ ಭರತನಾಟ್ಯ ಜೂನಿಯರ್ ಹಾಗೂ…
Read More » -
ಸಭೆ
ಕುಶಾಲನಗರ ಕೋಟಿ ಚೆನ್ನಯ ಬಿಲ್ಲವ ಸಮಾಜ ವಾರ್ಷಿಕ ಮಹಾಸಭೆ
ಕುಶಾಲನಗರ, ಆ 24: ಕುಶಾಲನಗರ ಕೋಟಿ ಚೆನ್ನಯ ಬಿಲ್ಲವ ಸಮಾಜ ಅಧ್ಯಕ್ಷರಾದ ಸುಧೀರ್ ಪೂಜಾರಿ ಅವರ ನೇತೃತ್ವದಲ್ಲಿ ವಾರ್ಷಿಕ ಮಹಾಸಭೆ ನಗರದ ಮಹಾಲಕ್ಷ್ಮಿ ಹಾಲ್ ನಲ್ಲಿ ನಡೆಯಿತು.…
Read More »